Showing posts with label Gopati Krishnavittalaru dasaru mudenur acharyaru ಗೋಪತಿ ಕೃಷ್ಣವಿಠಲರು ದಾಸರು. Show all posts
Showing posts with label Gopati Krishnavittalaru dasaru mudenur acharyaru ಗೋಪತಿ ಕೃಷ್ಣವಿಠಲರು ದಾಸರು. Show all posts

Friday, 13 August 2021

gopati krishnavittalaru dasaru mudenur acharyaru ಗೋಪತಿ ಕೃಷ್ಣವಿಠಲರು ದಾಸರು

Name: Gopati Krishnavittalaru Mudenur Acharyaru

Ankita: gopatikrishna

ದಾಸರ ಹೆಸರು: ಗೋಪತಿ ಕೃಷ್ಣವಿಠಲರು ಮುದೇನೂರ ಆಚಾರ್ಯ

ಜನ್ಮ ಸ್ಥಳ: ಸುರಪುರ, ನೆಲಸಿದ್ದು ಹೊಳೆ ಆನವೇರಿ (ಹಾವೇರಿ ಜಿಲ್ಲೆ), ಮುದೇನೂರು

ಕಾಲ : 0 -

ಅಂಕಿತನಾಮ: ಗೋಪತಿ(ಕೃಷ್ಣ)ವಿಠಲರು(ರೂಡಿಯಲ್ಲಿ ಮುದೇನೂರ ಆಚಾರ್ಯ)

ಲಭ್ಯ ಕೀರ್ತನೆಗಳ ಸಂಖ್ಯೆ: 5

ಪೂರ್ವಾಶ್ರಮದ ಹೆಸರು: ಸುರಪುರದ ಸುಬ್ಬಣ್ಣಾಚಾರ್ಯ

ವೃತ್ತಿ : ಮಾಹಿತಿ ಲಭ್ಯವಿಲ್ಲ

ಕಾಲವಾದ ಸ್ಥಳ ಮತ್ತು ದಿನ : ಹಾವನೂರು

ಕೃತಿಯ ವೈಶಿಷ್ಟ್ಯ: ತುಂಗಭದ್ರಾ-ಕುಮುದ್ವತಿ ನದೀಸಂಗಮದ ತಟದಲ್ಲಿರುವ ಹೊಳೆಆನವೇರಿಯಲ್ಲಿ ಶಿವಮಂದಿರವಿದೆಎಂದೂ ಅವರ ಕೃತಿುಂದ ತಿಳಿಯುತ್ತದೆ.

ಇತರೆ: ಇಳಿವಯಸ್ಸಿನಲ್ಲಿ ಮುದೇನೂರಿನಲ್ಲಿ ನೆಲಸಿ ಪ್ರಾಣದೇವರನ್ನು ಪ್ರತ್ಠಿಸಿದರು. ಈ ವಿವರಗಳು ಅವರ ಕೃತಿಗಳಲ್ಲಿ ತಿಳಿಯುತ್ತದೆ.'

****