Friday 13 August 2021

gopati krishnavittalaru dasaru mudenur acharyaru ಗೋಪತಿ ಕೃಷ್ಣವಿಠಲರು ದಾಸರು

Name: Gopati Krishnavittalaru Mudenur Acharyaru

Ankita: gopatikrishna

ದಾಸರ ಹೆಸರು: ಗೋಪತಿ ಕೃಷ್ಣವಿಠಲರು ಮುದೇನೂರ ಆಚಾರ್ಯ

ಜನ್ಮ ಸ್ಥಳ: ಸುರಪುರ, ನೆಲಸಿದ್ದು ಹೊಳೆ ಆನವೇರಿ (ಹಾವೇರಿ ಜಿಲ್ಲೆ), ಮುದೇನೂರು

ಕಾಲ : 0 -

ಅಂಕಿತನಾಮ: ಗೋಪತಿ(ಕೃಷ್ಣ)ವಿಠಲರು(ರೂಡಿಯಲ್ಲಿ ಮುದೇನೂರ ಆಚಾರ್ಯ)

ಲಭ್ಯ ಕೀರ್ತನೆಗಳ ಸಂಖ್ಯೆ: 5

ಪೂರ್ವಾಶ್ರಮದ ಹೆಸರು: ಸುರಪುರದ ಸುಬ್ಬಣ್ಣಾಚಾರ್ಯ

ವೃತ್ತಿ : ಮಾಹಿತಿ ಲಭ್ಯವಿಲ್ಲ

ಕಾಲವಾದ ಸ್ಥಳ ಮತ್ತು ದಿನ : ಹಾವನೂರು

ಕೃತಿಯ ವೈಶಿಷ್ಟ್ಯ: ತುಂಗಭದ್ರಾ-ಕುಮುದ್ವತಿ ನದೀಸಂಗಮದ ತಟದಲ್ಲಿರುವ ಹೊಳೆಆನವೇರಿಯಲ್ಲಿ ಶಿವಮಂದಿರವಿದೆಎಂದೂ ಅವರ ಕೃತಿುಂದ ತಿಳಿಯುತ್ತದೆ.

ಇತರೆ: ಇಳಿವಯಸ್ಸಿನಲ್ಲಿ ಮುದೇನೂರಿನಲ್ಲಿ ನೆಲಸಿ ಪ್ರಾಣದೇವರನ್ನು ಪ್ರತ್ಠಿಸಿದರು. ಈ ವಿವರಗಳು ಅವರ ಕೃತಿಗಳಲ್ಲಿ ತಿಳಿಯುತ್ತದೆ.'

****


No comments:

Post a Comment