Friday 10 May 2019

jaya teertharu malkhed jayateertha 1388 matha uttaradi mutt yati 06 ashada bahula panchami ಜಯ ತೀರ್ಥರು ಮಳಖೇಡ











paduke of sri jaya teertharu



this yati 06 also belongs to other mutt/s

info is from sumadhwaseva.com--->

यस्य वाक्कामधेनुर्नः कामितार्थान् प्रयच्छति।
सेवे तं जययोगीन्द्रं कामबाणच्छिदं सदा॥

|| yasya vAkkAmadhenurnaH kAmitArthAn prayacChati .
seve taM jayayogIndraM kAmabANacChidaM sadA ||
Details of Sri Jayateerthtu
Poorvashrama name
Dondo Raghunatha Pantha
Wife
Bheemabai
Sanyasashrama Period
1364-1387
Vrundavana
Malakheda
River
Kagini + Bennetore sangama
Ashrama Gurugalu
Sri Akshobhya Thirtharu
Ashrama Shishyaru
Sri Vidyadhiraja Thirtharu; Sri Vyasatirtharu
Vidya Gurugalu
Sri Akshobhya Tirtharu
Aradhana
Ashaada Krishna Panchami
Family Name
Deshapande
Amsha
Indramsha
Avesha
Sheshadevaru
Place of Tapassu
Yeragola Cave
Vidyanugraha
Bharatee Devi
Ankita
Raama Vittala
Original Place
Mangalavede, 15 miles from Pandarapura
Contemporaries
Akshobhya Tirtharu, Vidyaranyaru, Vijayadwaja Tirtha of Pejavara Mutt, Vadeendra of Shrungeri Peeta,Delhi King Firoz Shah Tughlak
Childhood Education learnt
Horse Riding, Khadga fighting, etc, Accounting, Administration, etc
Word which gave him vairagya
“Kim pashu poorvadhehe: by Akshobhya Tirtharu
Previous janma
As an Ox in the service of Acharya Madhwa
Grantha shown to Vidyaranya
Teeka for Acharya Madhwa’s PramaNa LakshaNa
Vijayadwajaru gave him
Bhagavatha Vyakyana “PadaratnaavaLi”
Vyakyana for Tantrasara
“Padyamala”
Teeka for Geetha Tatparya
“Nyaaya Deepika”
Saying on “Nyayasudha”
Sudha vaa paTanIya vasudhaa vaa paalanIya
Acharya Madhwa on the ox
“vyaaKyaasyatyESha gOraaT”
Durga & Saraswathi gave him
GanTa, betel nut to rub after writing on the leaves,
Vyasarajaru on Jayatirtharu
“EduraarO guruvE samaraarE”
Other Names
Teekarayaru, Teekakrutpaadaru
Performed as Vice Chancellor
At Buddhist University in Gujarat as per request of King Kamadeva
Pramana Lakshana Teeka
Pramana Paddati
Anuvyakyana Teeka
Srimannyaya Sudha
Vadavali deals with
Jaganmithyatva Khandana
Padyamala deals with
Bhagavatpooja paddati as per Tantrasara sangraha
Granthas on Jayatirtharu
“Jayatirtha Vijaya” & “Anu Jayatirtha Vijaya” by Vyasatirtharu,“Jayatirtha Vijaya” by Sri Raghunatha Tirtha of Akshobya Tirtha Mutt, “Toravi Narahari Kavi’s kannada Jayatirtha Vijaya”, etc…..


ಚಿತ್ರೈ: ಪದೈಶ್ಚ ಗಂಭೀರೈರ್ವಾಕ್ಯೈರ್ಮಾನೈರಖಂಡಿತೈ: |
ಗುರುಭಾವಂ ವ್ಯಂಜಯಂತೀ ಭಾತಿ ಶ್ರೀಜಯತೀರ್ಥವಾಕ್ || 
Sri Vyasarajaru in Nyayamruta

Sri Jayatirtha’s words are full of gaambheerya.  Each word or sentence has deep meaning.  His words can never be condemned as he has given pratyakshaadi pramaaNaas.  More ever it is full of guru Acharya Madhwa’s intentions.  As such it is shining.

Teekacharya –  In Dwaitha Vedanta the name of Sri Jayatirtharu is always to be remembered for his contributions.  No one is comparable to his style of writing Teeka and upholding the Madhwa Philosophy.  Almost all the Granthaas, teekaas, vyakyaas that have come after Jayatirtha are based on his Teekaas only.  That is why he is called as Teekacharya.
Sri Jayateertharu is the sixth  Pontiff  of our Sri Madhwacharya Peetha and is popularly known by “Teekarayaru”, “Teekacharyaru” and “Teekakrutpadaru”, etc.

Sri Satyatma Tirtharu on Sri Jayatirtharu – Click

ಯಸ್ಯ ವಾಕ್ಕಾಮಧೇನುರ್ನ: ಕಾಮಿತಾರ್ಥಾನ್ ಪ್ರಯಚ್ಚತಿ |
ಸೇವೇ ತಂ ಜಯಯೋಗೀಂದ್ರಂ ಕಾಮಬಾಣಛಿದಂ ಸದಾ ||
यस्य वाक्कामधेनुर्न: कामितार्थान् प्रयच्छति ।
सेवे तं जययोगींद्रं कामबाणच्छिदं सदा ।  – 
श्री विजयींद्रतीर्थ
His words are like a kaamadhenu,  which gives all our desires kaamitaartha.  I always prostrate before the great yogeendra who defeated all his desires.

मिथ्या सिद्धांत दुर्द्वांत विद्वंसन विचक्षण: ।
जयतीर्थाख्य तरणी: भासतां नो हृदंबरे ।
श्री व्यासराजरु (तात्पर्यचंद्रिका)
ಮಿಥ್ಯಾ ಸಿದ್ಧಾಂತ ದುರ್ದ್ವಾಂತ ವಿದ್ವಂಸನ ವಿಚಕ್ಷಣ: |
ಜಯತೀರ್ಥಾಖ್ಯ ತರಣೀ: ಭಾಸತಾಂ ನೋ ಹೃದಂಬರೇ |
ಶ್ರೀ ವ್ಯಾಸರಾಜರು (ತಾತ್ಪರ್ಯಚಂದ್ರಿಕಾ)
ಶ್ರೀ ಮಧ್ವ: ಕಲ್ಪವೃಕ್ಷಶ್ಚ ಜಯಾಚಾರ್ಯಾಸ್ತು ಧೇನವ: |
ಚಿಂತಾಮಣಿಸ್ತು ವಾಸಾರ್ಯಾ: ಮುನಿತ್ರಯಮುದಾಹೃತಂ ||
Born as a bullock –
  • He was born as Bullock, during Srimadacharyaru’s period and he carried Sarvamoola Grantha for nearly 18years from place to place.  When Srimadacharya used to do paata for his Shishyaas, he used to sit next to Acharya Shishyaas and hear all the shastraas.
Why was he born as a bullock? – The Pandavaas after being victorious in Kurukshetra, were remembering and discussing the past incidents of Mahabharata Maha Yuddha. At that time Arjuna forgot Sri Krishna and boasted before Bheema that he is responsible for the entire victory.  Immediately Bheema told  “You are boasting like an animal, you forgot Sri Krishna’s anugraha. Immediately Arjuna realized his ajnaana (ahambhaava – Indra is not free from Kali Avesha) and repented. As the wordings of  great personalities will never be false, they will become true. And that he will definitely take the birth of a beast.  Arjuna forgot Sri Krishna Paramathma for a while and got the life of a bullock.  The same  bullock  became  Sri Jayateertharu.


Acharyaru indicating that the bullock (Teekakaryaru) will write Teeka “ವ್ಯಾಖ್ಯಾಸ್ಯತ್ಯೇಷ್ಟ ಗೋರಾಟ್ ” “व्याख्यास्यत्येष्ट गोराट्” for his granthas :-
One day when Srimadacharyaru was teaching his disciples, one of his shishyaas raised the topic that “who will write – Compose the Commentaries to His Works”. All the Pandits were seeing their faces each other with a smile that Srimadacharyaru will suggest their names. On the contrary Srimadacharya said “व्याख्यास्यत्येष्ट गोराट्” – that the bullock which was sitting in front will write thecommentaries to His Works. The Pandits became angry and cursed the bullock to die with the Serpent bite.   Within a few days the bullock,  due to the Serpent bite was suffering a lot and died.  It was the same bullock that provided as the entire Teeka of Acharya Madhwa.  He had heard the entire Sarvamoola directly from Srimadacharyaru.

Yeragola Cave– This is the place where Sri Jayatirtharu wrote Srimannyaayasudhaadi granthaas. This is situated in just one kilometre from Chittapura in Yadgir District.  Once upon a time, this Cave was the tapobhoomi of Shanka named sage.

Jayateertharu used to sit there in the lonely place for writing commentaries with great patience, knowledge and intense Aparoksha Gnyaana. It is here on this holy land that majority of his Teekas took  birth.   Sri Ramachandra Tirtha’s and Sri Vidyanidhi Tirtha’s Vrundavana also there near Yeragola.




Yeragola Cave entrance, Yadgir District, Gulbarga District

 

  1. GRANTHAGALU – ADYANTA SHLOKAGALU – PDF
  2. DEVARANAMAGALU – PDF
  3. JEEVANA CHARITRE – PDF
  4. JAYATHIRTHA VIJAYA – PDF
  5. JAYATHIRTHA GRANTHA DARSHANA – DEVARANAMA – PDF
  6. JAYATHIRTHARU – ENGLISH PDF
  7. Padyamala – Deva pooja system- PDF file
  8. Direct Shishyas of Sri Jayatirtharu – Click



‘Kim Pashuhu Poorvadehe “”किं पशु: पूर्वधे:” – Sri Akshobhya Thirtharu was searching for a shishya for his Sarvagna Peeta.     One day,  he was sitting on the bank of the River Bheemarathi.  There a young handsome boy, named Dondu pantha or Donduraya, riding a horse, being thirsty,  came and went into the river, sitting on the Horse itself and drunk the  water without using his hands. Shree Akshobhya Thirtharu saw this scene and uttered in Sanskrit with Loud  “Kim Pashu Poorvadehe”  “किं पशु: पूर्वधे:” In the previous Janma Had you been a Beast? (Pashu).

Hearing this Dhondooraya stunned and remembered his previous Janmas – Arjuna, His Bullock Janma in the period of Srimadacharyaru, Vrashabharoopa and all. Immediately  Bowed to Sri Akshobhya Teertharu and requested for Yati Ashrama. Akshobhya Teertharu’s Joy knew no bonds, Actually Dondu Raya is the Akshobhya Thirthara  poorvashrama brother’s son. Sri Akshobhya Teertharu asked Dhonduraya to get the permision of the Elders.  Dhonduraya did not listen and  insisted him to give Ashrama immediately. Raghunath Deshpande, on hearing this, rushed with anger near Akshobhya Tirtharu. He simply cried loudly. Dhondoraya told that Akshobhya Tirtharu has not forcibly given the Ashrama, at his own will and wish became Yati.

But his father forceably took him home and arranged for the First night for Dondurayaru with his wife Bhamamani. But for the girl, Dhonduraaya looked like a serpant.  She tried to came near him, but the snake was not allowing her to come near him.     After all his efforts are failed, his father realized that he was wrong in bringing Donduraya, the Jayathirtharu to his home for first night and took him back to Akshobhya Thirtharu and asked his excuse for his acts.

Studied under Sri Akshobhya Tirtharu –    Even though he had knowledge from   what he had learnt from Acharya Madhwa when he was an ox, he further studied under Akshobhya Tirtharu, who taught him like “shukavaani”. He himself has quoted in his granthas that  “akshobhyatirtha guruNaa shukavakShischitasya mE”|

In most of his granthas, he has praised his guru Akshobhya Tirtharu.

पदवाक्य प्रमाणाग्नान् प्रतिवादिदच्चिद: ।
श्रीमदक्षोभ्यतीर्थाख्यानुपतिष्टे गुरून्मम ।
पदवाक्य प्रमाणग्नान्प्रणम्य शिरसा गुरून् ।
व्याकरिष्ये यथाबोधं विष्णुतत्त्वविनिर्णयं ।

padavaakya pramaaNaagnaan prativaadidachchida: |

shrImadakShObhyatIrthaaKyaanupatiShTE gurUnmama |

padavaakya pramaaNagnaanpraNamya shirasaa gurUn |

vyaakariShyE yathaabOdhaM viShNutattvavinirNayaM |
Penance at Durga betta – After the vrundavana pravesha of his Gurugalu Jayatirtharu decided to start grantha rachane.  Before starting the grantha rachana work he went to Durga Betta for tapassu.    He did the tapassu like Druvarayaru by eating green leaves, dry gross, panchagavya prashana, etc.   He got the anugraha of Saraswathi and Bharatee Deviyaru.  Sheshadevaru also came and did the anugraha on his tongue.  So, there was the avesha of Sheshadevaru also in him.
Jayatirtharu on Acharya Madhwa – “For doing the vyakyaana on Acharya Madhwa Grantha only gods are capable.  Even the effort of doing the vyakyaana itself looks like a comedy, but I have done the vyakyaana with the utmost devotion to Acharya Madhwa – this is also a vibhushana for his grantha”. 
Svaahankara khandana by Jayatirtharu – He says that “he is not an expert in Vyakarana Shastra.  Not an expert in Vedavaakya or Nyaya shastra.  Not learnt all.  Whatever I have done is only with the anugraha of Sarvajnaacharya’ –

na shabdaadou gaaDaa: na cha nigamacharchaasu chaturaa |
na cha nyaayE prouDhaa na cha viditavEdyaa api vayaM paraM |
shrImatpUrNapramatigurukaaruNyasaraNIM
prapannaa manyaa: sma kimapi cha vadaMtOpi mahataaM |
न शब्दादौ गाडा: न च निगमचर्चासु चतुरा ।
न च न्याये प्रौढा न च विदितवेद्या अपि वयं परं ।
श्रीमत्पूर्णप्रमतिगुरुकारुण्यसरणीं
प्रपन्ना मन्या: स्म किमपि च वदंतोपि महतां ।
Anugraha by Jayatirtharu – There is a canal nearby wherein Sri Jayatirtharu just stopped water by giving his handful of mud to the Gouda of that village.   Once it so happened that the main Gowda of that village thought of constructing a canal for the village people.  He constructed the canal and the same was filled with water but in a very short period it was dried and the gowda was forced to wait for another rainy season.  Then again rain came and canal was filled but was dried again.  One night he got a dream wherein he was told to meet a sage nearby who is doing the penance, and he will help you.  The gowda immediately met the sage nearby, who was none other than Sri Jayatirtharu, who in turn gave him a handful of mud after doing some abhimantrana to the gowda and asked him to put in the pond.  The gowda did as instructed by the sage and the canal was saved and even today so many villagers are being benefited by the canal which was the anugraha of Jayatirtharu.
“Koneri Pranesha” –  Once after the completion of the pooja, a monkey came near him and wrote “geetha” “aÉÏiÉÉ” on a rock nearby. Sri Jayatirtharu realized that it was the order of Mukyapranadevaru to write “Geetha Bhashya Teeka”, and he wrote the monkey’s figure on the same rock.  He also did the prana pratiste of the monkey.  Subsequently Koneri family people built one mantapa for Mukyaprana.
Anugraha to Muslim King Firozeshah – Once Muslim King Firozeshah sent one of his servants to invite Jayatirtharu to his palace.    Jayatirtharu came but stayed in a temple in Kurukshetra.  At the same time many Hindus were doing upavaasa in front of the palace as the King was taxing exhorbitantly on Brahmins and was forcing the Hindus to be converted to Muslim Community. As the branhims were fasting, Jayatirtharu refused to enter the city. Then the King came personally and asked him to come to his palace.  He told Jayatirtharu that his son was suffering from severe decease which has not been cured by any doctors and asked for anugraha to his son.  Jayatirtharu insisted a condition that king must free the Brahmin community from exhorbitant taxes and avoid conversion.  The King agreed.  Jayatirtharu did the pooja and after naivedya and his tirtha prasada, he gave some prasaada to the Muslim King, which prasada cured the prince from his severe decease.  The King was delighted and decided to invite Jayatirtharu to Delhi and give all the honours of the Kings.  But the sage refused and told him that the entire thing happened with the blessings of Sri Ramachandra only and it was because of Srimadwacharya’s anugraha that the king’s son’s health was improved and the entire honour must go to them only.
Vrundavana Pravesha of Akshobhya Tirtharu –    Sri Akshobhya Tirtharu told Jayatirtharu to write Teeka Granthaas for Srimadacharya’s sarvamoola.  He told Acharya’s work are not easily reachable for the common man and told that the bhashyaas to be done by Jayatirtharu will help everyone to understand Acharya Madhwa Tatwa.   Akshobhya Tirtharu gave ashrama to Sri Trailokyabhooshana Tirtharu, who became the head of the Arya Akshobhya Tirtha Mutt.  Then Akshobhya Tirtharu entered Vrundavana at Malakheda.
Sri Pejavara Adhokshaja Mutt Swamiji Sri Vijayadhwaja Tirtharu, met Sri Jayatirtharu and handed over the Grantha written by him titled “Padarathnavali”   a Vyakhyana for Srimad Bhagavatha and asked Sri Jayathirtharu to scrutinize the grantha and bless him.   The Vyakhyana is also called as “Vijayadhwajeeya vyakhyana”

*************

info from dvaita.org--->


Sri Jayatîrtha is one of stalwarts of Tattvavâda, and is a very senior scholar of the Mâdhva hierarchy, being next only to Srimad Ananda Tîrtha, Sri Vâdirâja Tîrtha, and Sri Padmanâbha Tîrtha. He is responsible for several commentaries upon Srimad Ananda Tîrtha's works, which are all written in a remarkable style that is unfailingly precise, appropos, and eloquent. Not for him the off-topic digressions, dogmatic and malappropos assertions, axe-grinding, and superfluous literary ornamentation, that are so favored by many lesser talents. Unlike them, he never strays from the straight-and-narrow path of logical presentation -- he never uses two words where one would suffice, nor does he use a word when another might be better suited; he is a model of humility, and does not have any agenda except the service of his master. Perhaps as important to his overall worth, he never introduces spurious new material that does not inhere in the works that he exposits. His definitions of complicated Sanskrit terms are a truly outstanding feature of his scholarship -- one is not only instantly made aware of the correct meaning of the term being used and its relationship to the matter being discussed, but one is also given an angelic whiff of the intellectual ambrosia of Srimad Ananda Tîrtha's works. The definitions are rare delicacies, to be savored at great length, and to be valued as literary gems that are known only to a favored few. It is very hard indeed for one who has had a proper exposure to Sri Jayatîrtha's erudition, to settle for, or even to tolerate, the drivel of anyone less.
His clear expositions of Srimad Ananda Tîrtha's masterpieces, coming as they do through his very scholarly writing, contributed in no small measure to giving Tattvavâda its place in modern Vedanta. Through his works, he has firmly established himself as one of the all-time front-runners of philosophical Sanskrit literature, and as a most important disciple of Srimad Ananda Tîrtha. As Dr. B.N.K. Sharma puts it, "He is to Madhva even more than what Vacaspati Misra is to Sankara."
It is said that in a previous birth, Sri Jayatîrtha was a bull that served as a pack-animal, and traveled with Srimad Ananda Tîrtha and his devotees, whose library it carried. When Srimad Ananda Tîrtha would give a lecture, the bull would stand at a distance and listen silently. Once, when some disciples approached Srimad Ananda Tîrtha and asked him which of them would be the one to write commentaries on his works, he told those importunates that it would be the bull that would do so, rather than one of them. At this, some jealous disciples laid a curse on the bull, that it would be bitten to death by a snake, but Srimad Ananda Tîrtha changed the wording of the curse slightly, so that the snake bit the bull and itself died immediately, leaving its victim unharmed.
Sri Jayatîrtha's biographies include Anu-Jayatîrtha-Vijaya and Brhad-Jayatîrtha-Vijaya. He spent much of his physical life in Mangalvedhe, which is about 12 miles south-east of Pandharpur (in modern Maharashtra, and home of Lord Vitthala). He was born in the family of a Brahmin king, and was heir to the throne. He was very handsome, healthy, intelligent, endowed with physical vigor, and given to outdoor activity. Once, while the young Dhond Pant Raghunath (his name during pûrva-âshrama) was horse-riding, he bent down and quenched his thirst from a river without dismounting or even stopping his horse. He was seen doing so by Sri Akshobhya Tîrtha, one of Srimad Ananda Tîrtha's direct disciples, who asked him: "kim pashuH pûrva-dehe?" ("Were you an animal in a previous life?"; literally: "Did you have an animal's body previously?").
At this, the memory of his past life in service of Srimad Ananda Tîrtha flashed in an instant in the mind of the young Dhond Pant, and he was immediately seized of the irresistible urge to give up material living in favor of the higher realm of service to Sriman-NârâyaNa. He was given sanyâsa-dîkshâ by Sri Akshobhya Tîrtha very shortly thereafter, and gave up his kingdom and all its promises of material joys, over the objections of his parents.
Among the works of Sri Jayatîrtha, the best-known is the Nyâya-Sudhâ, which is a commentary on the Anu Vyâkhyâna of Srimad Ananda Tîrtha (which is itself a commentary on Veda Vyâsa's Brahma Sûtra). In it, Sri Jayatîrtha refutes various schools' criticisms of the Anu Vyâkhyâna's precepts, clearly defines terms that Srimad Ananda Tîrtha uses, and, in his inimitably exquisite style of usage, shows the logical progression of ideas inherent in the Anu Vyâkhyâna's presentation. His ability, as seen in the 'Sudhâ and elsewhere, to anticipate all of one's objections, and to state them much better than one could oneself, before laying them to rest, is a mark of his proficiency in scripture and eloquence in Sanskrit. It is impossible to think up an objection to Srimad Ananda Tîrtha that he has not thought of before, and one can look forward to a most pleasing sensation of satisfaction at receiving the answer, which is always given with no side-stepping or condescension. A saying that tries to capture the delectable treat that the Nyâya-Sudhâ is, goes as: "sudhâ vâ paThanîyâ, vasudhâ vâ pâlanîyâ," which conveys the meaning that the joy of studying the Nyâya-Sudhâ can only be compared to the joy of ruling a kingdom.
Sri Jayatîrtha's VâdâvaLî, which is an original work, refutes the theory of illusion, and counts as the earliest major Mâdhva polemical text after those authored by Srimad Ananda Tîrtha himself; it also is a precursor to the Nyâyamrta and Tarka-tânDava of Sri Vyâsa Tîrtha, and other later works.

Sri Jayatîrtha's Brndâvana is at Malkheda, in the north of modern Karnataka state, from where he continues to bless devotees who, in spite of their own lack of any significant ability, wish to understand Srimad Ananda Tîrtha's writings correctly.

Works by Sri Jayatîrtha

     TattvasamkhyânaTîkâ 
     TattvavivekaTîkâ 
     Tattvoddyota Tîkâ
     Vishnu-tatva-vinîrNaya Tîkâ 
     Mâyâvâda Khandana Tîkâ 
     Prapancha Mithyatvânumana Khandana Tika 
     Commentary on Upâdhi Khandana 
     PramâNa LakshaNa Tîkâ 
     Kathâ Lakshana Tîkâ 
     Commentary on Karma NirNaya 
     Tattvaprakâshikâ 
     Nyâya-Sudhâ (Tîkâ on Anu Vyâkhyâna) 
     Nyâya VivaraNa Tîkâ 
     ShaTprashna Upanishad Bhâshya Tîkâ 
     Rg Veda Bhâshya Tîkâ 
     Gita Bhâsya Prameyadîpîkâ 
     Gita Tâtparya Nyâyadîpikâ 
     VâdâvaLî (aka VedântavâdâvaLî) 
     PramâNapaddhati 
     Padyamâlâ 
     Shatâparâdha Stotra 
     Adhyâtma TarangiNî 

************


info from madhwamrutha.org--->


Sri Jayateertharu, is one of the Main pillars to the great Madhva Philosophy. He is considered among top three great yatis(“Munitrayaru”) of Dvaitha Philosophy, along with Sri Madhwacharya and Sri Vyasarajaru. He is 6th in the lineage from Sri Madhwacharyaru.

Brief Sketch
Sri Raghunatha Nayaka is 4th son of Sri Dundiraja nayaka belong to renouned sastika vamsha of Bharadvaja gotra,Chinnabandari manetana(family) from Jamakhandi region in Karnataka. Sri Dundiraja nayaka was close relative of Sri Govinda Bhatta (Sri Akshobhya thirtharu) & by profession was ruler (samantha) & commanding worrier in Yadavas of devagiri.  Sri Raghunatha Nayaka  was young handsome, intelligent, and was master in horse riding required for the profession.
Sansyasa Sweekara
We all should be indebted to Sri Akshobya Theertharu who transformed Raghunatha nayaka into Sri Jayateertharu who made greatest contribution in establishing Thatvavada as a widely accepted school of thought.
Sri Akshobya Theertharu was camping on the bank of river Bheema, an young Raghunatha Nayaka mounted on a horseback waded into the river to assuage his thirst and drank water directly without even dismounting from the horse. Seeing this, Sri Akshobhya Thirtharu asked “Kim Pashuhu purva deehe” (Were you an animal in your last life?). With that question Sri Raghunatha Nayaka’s mind started to divert from materialistic desire to Spirituality. Sri Raghunatha nayaka renounce his material life and decided devote his entire life to the services of his master and became his devoted shishya & followed his footsteps. Hearing the news of his son changing the family profession his father Dundiraja nayaka forcefully brought back his son & got him married. Raghunatha nayaka who was already in spiritual mind could not continue to be in material life & left his home, he came back to Sri Akshobhya thirtha. Finally Sri Akshobhya thirtha convinced Dundiraja nayaka to allow his son to continue his spiritual life & took Sri Raghunatha Nayaka along with him & started teaching him all that he had learned from Sri Madhwacharya.  Through Acharya devine blessings Sri Akshobhya thirtha  completely transformed Raghunatha nayaka to a great learned man & appointed him as successor, named him as “Sri Jayathirtha”.  With this incident Sri Dundiraja Nayak’s family transformed & accepted into a spiritual legacy of Sri Madhwacharya & contributed many great stalwarts who took dvaitha philosophy to great heights. Some among them were Sri Jayadhwaja Thirta, Rajendra Thirtha, Sri Purushottama Thirtha, Sri Brahmanya thirtha,Sri Lakshminarayana Thirtha, Sri Surendra Thirtha, Sri Vysarajaru, Sri Purandaradasa, Sri Vijayeendra Thirtha, Sri Sudheendra Thirtha & Famous Sri Raghavendra Thirtha and many more down the the line.  

Post Sri Madhwacharya’s period tattvavada saw a great depression & Sri Akshobhya Thirtha being a direct student of Sri Madhwacharya foresee the need to spread the knowledge to reach wider audience, which was until known to handful. Hence he prepared Sri Jayathirtha for such a responsible work  & ordered him to compose details explanations of Sri Madhwacharya’s messages & concepts which was very new to the society, in more clear, simplified & understandable way to reach wider audience. That should be used for different needs for e.g teaching students, establishing tatvavaada through debate with other schools of thoughts like, Adviatha, Visitadvaitha, Boudda, Jaina etc.
Thus having been appointed to a responsible work Sri Jayathirtha took on the pen in the hands which used to hold the sword & started explaining Sri madwacharya’s messege and concepts through his writings. He spent day and night in this jnana yagna, most of his time stayed in a natural cave adjoining Mukhya Prana temple near Yergola village. He used to spend minimum time in other matters of samstana & even used to just have only maize powder offered by disciples & continue his work. Such was his austerity & commitment for his guru.
It is believed that Sri Jayathirtha has composed twenty two granthas on different subjects to capture Sri Madhwacharya’s messege. Which include Anu Vyakyanateeka (Nyayasudha), Tatvaprakashika, Teekas on Upanisad Bhashyas, Geetha, Rigbhashya, and other short compositions of Sri Madhwacharya. By this Sri Jayathirtha created a milestone & standard in tattvavada literature, which next generation commentators invariably reffered his works as authoritative and accurate and correct interpretation / expression of Sri Madhwacharya’s concepts.  
The Magnum opus of Sri Jayateertharu is Anuvyakhayna Teeka(later known was Sriman Nyaya Sudha) is considered as a yard stick to measure the scholarliness of a person on Tattva Siddhanta. There is a saying “Sudhava pataniya Vasudhava Palaniya” meaning one who study Nyaya sudha will have equal pleasure of being a king. It is said that one who study Sriman nyayasudha is considered as scholar of highest standard in maadhva tradition.   All literary scholars in dvaitha siddhantha has tried to write  commentary on Nyaya Sudha grantha. Sri Parimala a commentary written by Sri Raghavendra Theertha of Mantralaya is very famous among them.
Sri Jayathirtha adopted a unique style of writing his commentaries by systematically establishing the siddhanta by logical interpretation of Objective(Purvapaksha), Subjective(Tatva) & Conclusions(Siddhantha) in a clinical precision. Thus making a significant improvisation in the literary world & become the pioneer of literary doctrine. Later date literary scholar followed his footsteps in defining aruguments and even today’s modern university (western / Indian) adopted his style in writing & submitting thesis for fellowships.
His style of writing include using rich, appropriate words & phrases coupled with extraordinary competence in subject & clarity of thinking. He also shows how to be respectful in dealing with different schools of thoughts while showcasing the negative sides of their siddhantha through right proofs & pramanas

Since Sri Jayateertharu has written Teeka’s (Commentary) to all Acharya Madhwa’s compositions, he is popularly known as Teekacharyaru/Teekarayaru, and his aradhana is called as “Tikarayara Panchami”.
There is also incident of Sri Vidyaranya of Vijayanagara Empire meeting Sri Jayathirtha at Yeragola cave and his appreciation to the commentary on PramanaLakshna of Acharya Madhwa. Later offered him to take on procession (on elephant) to mark his respect. The procession was done with Sri madhwacharya’s grantha kept on elephant which indicate the acceptance of Sri Madhwa siddhantha to wider society.
After creating basic foundation, Sri Jayathirtha taught all the knowledge that he learned from Sri Akshobhya thirtha and the works he created to Sri Krishna Bhatta(Sri Vidyadhiraja Thirtha) & also prepared Sri Rajendra thirtha, Sri Jayadewaja thirtha, Sri Vyasathirtha, & Sri Vasudevashastry (Sri KAvindra Thirtha). Sri Rajendra thirtha in purvashrama travelled in southern India to spread the newly shaped Sri Madhwa siddantha.Sri Rajendra thirtha took on the responsibility & developed many top class scholars like Sri Vibhudendra Thirtha who lead the way to establish and grow Tattva siddhanta & also passed on the valuable knowledge to next generations. Sri Jayadwaja thirtha in purvashrama was sent to spread the philosophy in the northern India, where he initiated bhakti moment in Bengal region, later known as Chaitanya bhakti movement.
Thus Sri Jayathirtha created the necessary foundation that was needed to re-ignite & spread the Sri Madhwa Siddantha by establishing necessary infrastructure, library, Resource, Competence & Respect in society single handed. The knowledge he created was passed on generation to generation by his students & blossomed to grow into many branches and finally yield fruits.   
Brindavana Pravesha :
Sri Jayatirtha completed his enormous achievements in only 23 years of asceticism and entered the Brindavana on Ashada Krishna Panchami during 1388 AD. He handed over the responsibility of the Sri Madhwacharya samstana to Sri Krishnabhatta & named him as Sri Vidyadhiraja Thirtha.
There are various school of thoughts which are making rounds on the actual place of Sri Jayateerthara vrundavana. One group of thought says that he entered Vrundavan in Malkhed near Gulbarga. According to oldest available sources & recent research, there is an other thought that Sri Jayateertharu entered Vrundavan in Navavrundavana in Anegondi opposite to Sri Padmanabha Theertharu. This needs to be further confirmed with more research.

Grantha’s :
After Sri Madhwacharya it is Sri Jayathirtha who occupies a prominent position in the world of Dvaitha philosophy. Without Sri Tikakacharya’s interpretation, none of the books of Sri Madhwacharya  would be easy to comprehend.

Sri Tikakacharya has written the following Grantha’s

  1. Eshopanishatteeka
  2. Shatprashnopanishatteeka
  3. BrahmasootraBhashyateeka (Tattvaprakashika)
  4. Anuvyakhyanateeka (Nyaya Sudha)
  5. Nyayavivaranapanchika
  6. GeethaBhashyateeka (Prameyadeepika)
  7. Nyayadeepika (Geethatatparyateeka)
  8. Pramanlakshanateeka
  9. Kathalakshanateeka
  10. Upadhikhandanateeka
  11. Mayavadhakhandanateeka
  12. Prapanchamithyatvanumanakhandanateeka
  13. Tattvasankhyanavivarana
  14. Tattvavivekavivarana
  15. Tattvodyotavivarana
  16. Karmanirnayateeka
  17. Vishnutattvanirnayateeka
  18. Rigbhashyateeka
Independent Works
  1. Pramanapaddhathi
  2. Vadavalee
  3. Shathaparadhasthotra
  4. Padyamala
Sloka :
ಚಿತ್ರೈ: ಪದೈಶ್ಚ ಗಂಭೀರೈರ್ವಾಕ್ಯೈರ್ಮಾನೈರಖಂಡಿತೈ: |

ಗುರುಭಾವಂ ವ್ಯಂಜಯಂತೀ ಭಾತಿ ಶ್ರೀಜಯತೀರ್ಥವಾಕ್ || Sri Vyasarajaru in Nyayamruta

**********

info from uttaradimutt.org---> Shri Jayateertha is believed to be the incarnation of Indra with Aavesha of Shesha and blessed by goddess Durga ( Shri Mahalaxmi) with a writing instrument and a piece of areca nut; the former to write with the commentaries on Madhva original works on palm leaves and the latter to smear the writing to make it permanent.
Shri Vidyaranya, an unrivalled scholar was awe-struck with the extent and depth of the philosophical works of Shri Jaya Teertha, the stately grandeur of style, majestic diction, rapier-thrust like logic, keen and penetrating perception of all meanings and interpretations hidden in the innermost recess of the heart of Madhva, his invincible clinches, his dignified controversial level and his profound acquaintance with the entire mass of literature of other schools. In token of his admiration of this saintly scholar and genius, Shri Vidyaranya seated Shri JayaTeertha, the pontiff of Shri Uttaradi Matha, with all his memorable works on a decorated elephant and paraded in a grand procession. If this is not an impartial and unprejudiced appreciation of scholarship and divine greatness of both these great saints, what else is?
JayaTeertha, a name to conjure with, renounced the world at a very young age and devoted himself to the service of all round spread of madhva's philosophy and within a short time he was "a prodigy of learning, a living encyclopedia, a lynx eyed logician, an infallible penman, a supreme stylist, a dispassionate debater, a redoubtable dialectician, an unrivalled orator, a balanced critic, an un-excelled poet, a monarch of philosophers, a saint of the first order, a Karma-yogi par-excellence, the embodiment of purest devotion, renunciation incarnate, highly matured mystic, last but not least , superman of the saint world - these along with even several other high-flown phrases bring out the unfathomable greatness of Shri JayaTeertha, popularly known as "Teekacharya" or "Teekakritpaada".
His Holiness Shri JayaTeertha was the pontiff of Shri Uttaradi Matha for 22 years and 7 months. His Brindavana is situated at Malakhed, near that of his guru Shri Akshobhya Teertha on the banks of the river Kagina. He handed over the reins of Shri Uttaradi Matha to his disciple Shri Vidyadhiraja Teertha before he passed away.
How to visit Malkhed?
Malkhed comes under Gulbarga District.It is 40 kms away from Gulbarga. There is sufficient bus facility to Malkhed from Gulbarga. It is situated in between Gulbarga and Sedam, 12 kms away from Sedam.

Contact Details
Shri Venkannachar Pujar, Shri Jayateertha Brindavana, Malkhed, Sedam Taluk, Gulbarga Dist-585 317 (Karnataka). Phone no : 08441-290083/9448181288.********

Sri Jaya Theertharu was the sixth pontiff of Sri Madhvacharya Peetha. 



He was born as Dhondupant (Dhondurao) to Raghunath and Sakubai Deshpande. His birthplace is Mangalavedhe which lies near Pandharapur in today’s Maharashtra. Because he was born to a local Brahmin chieftain’s family, he had all the wealth, power, affection. He was very handsome, healthy, intelligent, endowed with physical vigor, and given to outdoor activity such as horse riding



He is believed to be the amsha of Basava and Partha



Sri Jaya Theertharu was supposed to have been born as a bull in his previous life – the bull that traveled with Sriman Madhvacharyaru carrying his library of his teachings. With such close proximity, the bull would stand and listen to Sriman Madhvacharyaru’s teachings. When some disciples approached Sriman Madhvacharyaru to seek the privilege of writing commentaries on his works he told them it would not be any of them but the bull that would get the privilege. This resulted in jealousy amongst some of the disciples and the bull being cursed by them to die of snakebite. Sriman Madhvacharyaru when he heard of this he changed the wordings of the curse such that the snake that bit the bull would die rather than the bull.



When a young Dhondupant was crossing the Bheema River once on a horseback he bent down without dismounting or even stopping the horse and drank water directly from the river. Sri Akshobhya Theertharu, a direct disciple of Sriman Madhvacharyaru who happened to witness the event asked him in Sanskrit “kim pashuH pûrva-dehe?” meaning “Did you have an animal’s body previously?”. This triggered the memory of his previous birth within young Dhondupant and reminded him of his duties to Sriman Madhvacharyaru. He was overcome by a desire to renounce material life and devote his life to the services of his master. Sri Akshobhya Theertharu then initiated him in to Sanyasa. When Raghunath Deshpande, Dhondupant’s father came to know about this, he was very angry with Sri Akshobhya Theertharu and forcibly took his son back home in order to get him married. Forced in to marriage against his wishes Dhondupant took the form of a snake on the day of first night making the newly wed bride scream and run away from the room, which made his father realize that his son is no ordinary being but born to great deeds. He acquiesced to Dhondupant’s sainthood and Dhondupant after blessing his father for another son who would take care of the family attained sainthood and became Sri Jaya Theertharu.



Nyayasudha is known as Sri Jaya Theertharu’s magnum opus and is the exhaustive and detailed commentary (Teeka is Sanskrit for commentary, hence he also known as Teekacharya) of Sriman Madhvacharyaru’s Anuvyakhyana which in turn itself is a commentary on Brahma Sutra’s by Veda Vyasa. Sri Jaya Theertharu has brilliantly and more importantly, sincerely captured the pithy statements of his master in lucid and simple language. It is universally admitted in the Dvaita tradition that the depth and breadth of the philosophical ocean of Tatvavada can only be appreciated with the help of the Nyaya Sudha. In a very attractive and lucid style, Sri Jaya Theertharu not only presents and strongly defends almost all the important philosophical and epistemological issues from the Dvaita point of view, but also severely criticizes other major philosophical systems of India such as the Bauddha, Jaina, Nyaya-Vaisesika, Bhatta-Prabhakara Mimamsa, Advaita and Visishtadvaita. Thus, in the Dvaita tradition, the work is held in very high esteem and it is believed that scholarship in Dvaita Vedanta is incomplete without a thorough study of this monumental work.



Sri Jaya Theertharu's Brindavana is at Malkhed, Gulbarga District in the north of modern Karnataka



There are totally 18 works accredited to Sri Jaya Theertharu, most of them are direct commentary (Teeka) on Sri Madhvacharya's work. 



Some well known works of Sri Jaya Theertha are



Nyaya Sudha (Nectar of logic) - a commentary on Sriman Madhvacaryaru's Anuvyakhyana

Tattva Prakashika (The light of truth) - a commentary on Sriman Madhvacaryaru's Brahma Sutra Bhashya

Prameya Deepika (The light of object of knowledge) - a commentary on Sriman Madhvacaryaru's Geeta Bhashya

Nyaya Deepika (The light of logic) - a commentary on Sriman Madhvacaryaru's Geeta Tatparya

He is also credited with commentaries on Sriman Madhvacharyaru's Dasaprakaranas and two out of ten Upanishad Bhashyas.

His independent works are Vadavali, Pramana Paddati and Padyamala


********


Aradhana on Ashada Krishna Panchami in Malkhed
info from wikipedia--->  Sri Jayatirtha (Śrī Jaya-tīrtha) or Jayateertharu, also known as Teekacharya (Ṭīkācārya) (c. 1365 – c. 1388 [3]) was a Hindu philosopher, dialectician, polemicist and the sixth pontiff of Madhvacharya Peetha. He is considered to be one of the most important seers in the history of Dvaita school of thought on account of his sound elucidations of the works of Madhvacharya. He is credited with structuring the philosophical aspects of Dvaitaand through his polemical works, elevating it to an equal footing with the contemporary schools of thought.[4] Along with Madhva and Vyasatirtha, he is venerated as one of the three great spiritual sages, or munitraya of Dvaita.
Born into an aristocratic Deshastha Brahmin family,[5] he later adopted the cause of Dvaita after an encounter with the Madhva saint, Akshobhya Tirtha (d. 1365 [6]). He composed 22 works, consisting of commentaries on the works of Madhva and several independent treatises criticizing the tenets of contemporary schools, especially Advaita, while simultaneously elaborating upon the Dvaita thought. His dialectical skill and logical acumen earned him the distinction of Ṭīkacārya or commentator par excellence[7]

Historical sources on Jayatirtha's life is scant. [1] Most of the information about his life is derived from two hagiographiesAṇu Jayatīrtha Vijaya and Bṛhad Jayatīrtha Vijaya from his disciple, Vyāsatirtha (not to be confused with Vyasatirtha) and a compilation by Chalāri Saṁkarṣaṇacārya (c. 1700). [8] He was born Dhoṇḍu (or Dhoṇḍo) Pant Raghunath to a Brahmin Deshpande family. The place of his birth is assigned to either Mangalwedha or Manyakheta[8] According to the hagiographies, his father was a nobleman of military rank and importance. Dhoṇḍo Pant grew up in affluence, with a certain predilection towards sports, especially horse riding.[5] At the age of twenty, after a chance encounter with the ascetic Akshobhya Tīrtha on the banks of river Kagini, he underwent a transformation which led him to renounce his former life, but not without resistance from his family. After much deliberation, his family relented and he was subsequently initiated into the Dvaita fold by Akshobhya Tīrtha, who named him Jayatīrtha[9] Jayatirtha succeeded Akshobhya as the pontiff in 1365. He composed several commentaries and treatises in the brief span of 23 years between his initiation and death in 1388. The location of his tomb (Brindavana) is a matter of controversy.

There have been 22 works accredited to Jayatirtha, 18 of which are commentaries on the works of Madhvacharya.[10] Nyaya Sudha[11] which is a commentary on Madhva's Anu Vyakhyana, is considered to be his magnum opus. Running up to 24,000 verses, it discusses and critiques a variety of philosophers and their philosophies, ranging from the orthodox schools of Hinduism like Mimamsa and Nyaya to heterodox schools like Buddhism and Jainism, arguing in favour of Dvaita. [12] Apart from commentaries, he has authored 4 original treatises of which Pramana Paddhati and Vadavali stand apart. Pramana Paddhati is a short monograph on the epistemology of Dvaita dealing with the pramanas in question, theory of truth and error and validity of knowledge while Vadavali deals with the nature of reality and illusion. [13]

Jayatirtha occupies a special place in the history of Dvaita Literature. The lucidity and measured style of his writing coupled with his keen dialectical ability has allowed his works to percolate through time, reinforced by the commentaries of later philosophers like VyasatirthaRaghavendra Tirtha and Vadiraja TirthaDasgupta remarks "Jayatirtha and Vyasatirtha present the highest dialectical skill in Indian thought".[4] His masterpiece, Nyaya Sudha or Nectar of Logic, deals with refuting an encyclopaedic range of philosophies that were in vogue at the time. Pereiranotes "His monumental Nectar of Logic is one of the pinnacles of Indic theological achievement".[14]

Scholarly opinion is divided on the location of Jayatirtha's tomb. Tradition considers Malkhed as the legitimate location of Jayatirtha's mortal remains while some claim that historical evidence and Vadiraja Tirtha's Tirthaprabandapoint to Nava Brindavana as the actual location.
***********

ಶ್ರೀಮಜ್ಜಯತೀರ್ಥರು
*ಶ್ರೀ ಟೀಕಾಕೃತ್ಪಾದರು

ಇಂದು ಇವರ ಆರಾಧನೆ. ಅವರ ಚರಿತ್ರೆಯನರಿತು ನಾವು ಚರಿತಾರ್ಹರಾಗೋಣ ಬನ್ನಿ. 

ಪೂರ್ವಾಶ್ರಮ ಪರಿಚಯ

ಭೀಮಾತೀರದ ಮಂಗಳವೇಢೆ ಉತ್ತಮ ತಳಿಯ ಕುದುರೆಗಳಿಗೆ ಹೆಸರುವಾಸಿ. ಅಂತೆಯೇ ಸಾದಿನಾಡು ಎಂದು ಪ್ರಸಿದ್ಧ. ಮಂಗಳವೇಢೆಯಿಂದ ಮಳಖೇಡದವರೆಗಿನ ಸಾಮ್ರಾಜ್ಯಕ್ಕೆ ಕೇಶವ ರಘುನಾಥರು ಮಾಂಡಲೀಕ ದೊರೆಗಳು. ಮಡದಿ ರುಕ್ಮಿಣೀಬಾಯಿ. ಶ್ರೀಮಂತ ಕುಟುಂಬ. ರಾಜಮನೆತನ. ರಾಜ್ಯದ ಉತ್ತರಾಧಿಕಾರಿಯಾಗಲು ಒಬ್ಬ ಪರಾಕ್ರಮಿ ಮಗ ಬೇಕೆಂಬುದು ದಂಪತಿಯ ಬಯಕೆ. ಪಂಢರಪುರದ ವಿಠಲನ ವಿಶೇಷಾನುಗ್ರಹದಿಂದ ತೇಜಸ್ವಿ ಮಗನು ಜನಿಸಿದ. ನರಸಿಂಹ ರಘುನಾಥ ಎಂದು ನಾಮಕರಣವಾಯಿತು. ಅಪರೂಪದ ಮಗ ಚಿರಕಾಲ ಬಾಳಲಿ ಎಂದು ಹಾರೈಕೆ. ಅಂತೆಯೇ ಮಗನನ್ನು ‘ಧೋಂಡೋ’ (ಮರಾಠಿಯಲ್ಲಿ ಕಲ್ಲು) ಎಂದು ಕರೆದರು. ಧೋಂಡೋ ರಘುನಾಥರು ತಾರುಣ್ಯಕ್ಕೆ ಕಾಲಿರಿಸಿ ಕುಸ್ತಿ ಅಶ್ವಾರೋಹಣ ಖಡ್ಗವಿದ್ಯೆ ಬಿಲ್ಲುವಿದ್ಯೆ – ಎಲ್ಲದರಲ್ಲಿಯೂ ನಿಷ್ಣಾತರಾದರು. ಭೀಮಾಬಾಯಿ ಹಾಗೂ ಜಾನಕಿ ಎಂಬ ಇಬ್ಬರು ಅಂದದ ಮಡದಿಯರು. ಒಂದು ಸಲ ಪರಿವಾರದೊಡನೆ ಅಶ್ವಾರೋಹಿಗಳಾಗಿ ಮಳಖೇಡದಿಂದ ಮಂಗಳವೇಢೆಗೆ ಧೋಂಡೋ ರಘುನಾಥರ ಪ್ರಯಾಣ. ವೈಶಾಖಮಾಸದ ಉರಿ ಬಿಸಿಲು. ಜೊತೆಗೆ ದಾರಿಯಲ್ಲಿ ಸಾಗುವಾಗ ಕಾಡಿನಲ್ಲಿ ಕ್ರೂರಮೃಗಗಳನ್ನು ಬೇಟೆಯಾಡಿದ ಆಯಾಸ. ಬಿಸಿಲ ಬೇಗೆಗೆ ಒಣಗಿದ ಗಂಟಲು. ನೀರಿಗಾಗಿ ಹುಡುಕಾಟ. ಪಂಢರಪುರದ ಪವಿತ್ರ ಭೀಮಾನದಿ. ಸಿಹಿನೀರಿನ ಆಗರ. ಯಜಮಾನನ ಆಂತರ್ಯವನ್ನರಿತ ಅಶ್ವ ನದಿಯೊಳಗೇ ನುಗ್ಗಿತು. ಕುದುರೆಯ ಮೇಲೆಯೇ ಕುಳಿತು ನದಿಗೇ ಬಾಯಿ ಹಚ್ಚಿ ನೀರು ಕುಡಿದರು ಧೋಂಡೋ ರಘುನಾಥರು. ನೀರಿಗೆ ಬಾಯಿಹಚ್ಚಿ ನೀರು ಕುಡಿಯುವುದು ಪಶುವಿನ ಪ್ರವೃತ್ತಿ. ಈ ದೃಶ್ಯ ಕಂಡು ಅಕ್ಷೋಭ್ಯತೀರ್ಥರು ನುಡಿದರು; ಕಿಂ ಪಶುಃಪೂರ್ವದೇಹೇ
’(ಹಿಂದಿನ ಜನ್ಮದಲ್ಲಿ ನೀನು ಪಶುವಾಗಿದ್ದೆಯಾ?)

ಬದಲಾದ ಬದುಕು

ಗುರುಗಳು ಶಿಷ್ಯರಿಗೆ, ತಂದೆ-ತಾಯಿ ಮಕ್ಕಳಿಗೆ, ಹಿರಿಯರು ಕಿರಿಯರಿಗೆ ಬೈಯುವ ಪ್ರಸಂಗ ಸಾಮಾನ್ಯ. ಸಾಮಾನ್ಯರಿಗೆ ಅದರಿಂದ ಜೀವನದಲ್ಲಿ ಬಹಳ ಬದಲಾವಣೆಯೇನೂ ಆಗುವುದಿಲ್ಲ. ಉನ್ನತಮಟ್ಟದ ಉತ್ತಮಜೀವರಿಗೆ ಜೀವನದ ತಿರುವಿಗೆ ಒಂದೇ ಮಾತು, ಒಂದೇ ಘಟನೆ ಸಾಕು. ಇತಿಹಾಸದಲ್ಲಿ ಅಂತಹ ಅನೇಕ ದೃಷ್ಟಾಂತಗಳನ್ನು ಕಾಣುತ್ತೇವೆ. ಅಕ್ಷೋಭ್ಯತೀರ್ಥರ ಈ ಒಂದು ಮಾತು ಧೋಂಡೋ ರಘುನಾಥರು ಜಯತೀರ್ಥರಾಗಿ ಬದಲಾಗಲು ಕಾರಣವಾಯಿತು. ಹಿಂದೆ ಎತ್ತಾಗಿ ಜನಿಸಿ ಆಚಾರ್ಯ ಮಧ್ವರ ಸರ್ವಮೂಲಗ್ರಂಥಗಳನ್ನು ಬೆನ್ನಮೇಲೆ ಹೊತ್ತವರು ಇವರು. ಮಧ್ವರ ಮುಖಕಮಲದಿಂದಲೇ ನೇರವಾಗಿ ಉಪದೇಶ ಪಡೆದ ಅದೃಷ್ಟಶಾಲಿಗಳು. ಮಧ್ವರ ಆಂತರ್ಯಗಳನ್ನು ಅವರಿಂದಲೇ ಕೇಳಿ ತಿಳಿದು ಮನಸ್ಸಿನಲ್ಲಿ ಹುದುಗಿಸಿಟ್ಟುಕೊಂಡಿದ್ದರು. ‘ನಿಮ್ಮ ಗ್ರಂಥಗಳಿಗೆ ಯಾರು ವ್ಯಾಖ್ಯಾನ ಮಾಡುವವರು?’ ಎಂದು ಶಿಷ್ಯರು ಕೇಳಿದಾಗ ಮಧ್ವರ ದೃಷ್ಟಿ ಬಿದ್ದದ್ದು ಎತ್ತಿನ ಮೇಲೆ. ‘ಗೋವಿನ ರೂಪದಲ್ಲಿರುವ ಈ ಧೀರಪುರುಷ ನಮ್ಮ ಗ್ರಂಥಗಳಿಗೆ ವ್ಯಾಖ್ಯಾನ ಮಾಡುತ್ತಾರೆ’ (ವ್ಯಾಖ್ಯಾಸ್ಯತ್ಯೇಷ ಗೋರಾಟ್) ಎಂದಿದ್ದರು ಆಚಾರ್ಯರು.
ಹರಿದಾಸರ ದೃಷ್ಟಿಯಲ್ಲಿ…
ಜಯತೀರ್ಥರನ್ನು ದಾಸಶ್ರೇಷ್ಠರಾದ ಪುರಂದರರು ಕೊಂಡಾಡಿದ್ದಾರೆ. ‘ಎದುರಾರೈ ಗುರುವೇ ಸಮನಾರೈ’ ಎಂದು ವ್ಯಾಸರಾಜರು ವರ್ಣಿಸಿದ್ದಾರೆ. ವಾದಿರಾಜರು, ಜಗನ್ನಾಥದಾಸರು, ಪ್ರಸನ್ನ ವೆಂಕಟದಾಸರು, ವಿದ್ಯಾಧೀಶತೀರ್ಥರು, ವಿಷ್ಣುತೀರ್ಥರು, ರಾಘವೇಂದ್ರ ಸ್ವಾಮಿಗಳು ಕೂಡ ಇವರ ಮಹಿಮೆಯನ್ನು ಕೊಂಡಾಡಿದ್ದಾರೆ. ‘ಟೀಕಾಚಾರ್ಯರ ಪಾದ ಸೋಕಿದ ಕೊನೆ ಧೂಳಿ ತಾಕಿದ ಮನುಜರಿಗೆ ಕಾಕುಗೊಳಿಸುವ ಅನೇಕ ಪಾಪಂಗಳನು ಬೀಕಿ ಬಿಸಾಡುವುದು’ ಎಂದು ದಾಸವರೇಣ್ಯರು ಇನ್ನೊಂದು ಪದ್ಯದಲ್ಲಿ ವರ್ಣಿಸಿದ್ದಾರೆ.
ಮಳಖೇಡದ ಮೂಲ ವೃಂದಾವನ
ಮಳಖೇಡದಲ್ಲಿ ಉತ್ತರಾದಿಮಠದ ಐವರು ಯತಿಗಳ ಮೂಲ ವೃಂದಾವನಗಳು ಸೇರಿದಂತೆ ಒಟ್ಟು 16 ವೃಂದಾವನಗಳಿವೆ. ಅಕ್ಷೋಭ್ಯತೀರ್ಥರು, ಜಯತೀರ್ಥರು, ರಘುನಾಥತೀರ್ಥರು, ಸತ್ಯಾನಂದ ತೀರ್ಥರು, ವ್ಯಾಸತೀರ್ಥರ ಮೂಲ ವೃಂದಾವನಗಳಿವೆ. ಸತ್ಯವೀರತೀರ್ಥರು, ರಾಘವೇಂದ್ರತೀರ್ಥ, ಸತ್ಯಬೋಧತೀರ್ಥ, ಕೃಷ್ಣದ್ವೈಪಾಯನತೀರ್ಥ, ರಘುಕಾಂತ ತೀರ್ಥ, ಪೂರ್ಣಬೋಧತೀರ್ಥ, ಸತ್ಯಧ್ಯಾನತೀರ್ಥ, ಸತ್ಯಜ್ಞಾನತೀರ್ಥ, ರಾಜಗೋಪಾಲತೀರ್ಥ ಹಾಗೂ ಜೀತಾಮಿತ್ರತೀರ್ಥರ ಮೃತ್ತಿಕಾ ವೃಂದಾವನಗಳಿವೆ. ಯರಗೋಳದಲ್ಲಿ ಶ್ರೀ ರಾಮಚಂದ್ರತೀರ್ಥ ಮತ್ತು ವಿದ್ಯಾನಿಧಿ ತೀರ್ಥರ ಮೂಲ ವೃಂದಾವನಗಳಿವೆ.
ಅಕ್ಷೋಭ್ಯತೀರ್ಥರ ಆ ಒಂದು ಮಾತು ಧೋಂಡೋ ರಘುನಾಥರ ಮನ ಕೆದಕಿತು. ಪೂರ್ವಜನ್ಮದ ಸ್ಮರಣೆ ಪ್ರಕಟವಾಯಿತು. ತಾವು ಮಾಡಬೇಕಾದ ಕಾರ್ಯಗಳ ಕಡೆ ಆತ್ಮಸಾಕ್ಷಿ ಜಾಗೃತವಾಯಿತು. ಸುಖಸಂಪತ್ತಿನ ಬದುಕಿನಲ್ಲಿ, ತಾರುಣ್ಯದ ಮೆಟ್ಟಲಲ್ಲಿ ವೈರಾಗ್ಯ ಮೂಡಿತು. ಸಂಸಾರವನ್ನೇ ತೊರೆದರು. ಗುರುಗಳಿಗೆ ಶರಣಾದರು. ಮಧ್ವರ ಅಪ್ಪಣೆಯಂತೆ ಅಕ್ಷೋಭ್ಯತೀರ್ಥರು ಧೋಂಡೋ ರಘುನಾಥರಿಗೆ ಸನ್ಯಾಸದೀಕ್ಷೆ ನೀಡಿ ಉತ್ತರಾಧಿಕಾರಿಯನ್ನಾಗಿ ಮಾಡಿಕೊಂಡರು. ಜಯತೀರ್ಥರು ಎಂಬುದಾಗಿ ಅನ್ವರ್ಥಕ ನಾಮವನಿತ್ತರು.
ಸಂಚಾರ ಮತ್ತು ವಾದಿದಿಗ್ವಿಜಯ
ಜಯತೀರ್ಥರು ಸಮಗ್ರ ಭಾರತ ಸಂಚಾರ ಮಾಡಿ, ವಾದಿಗಳ ಜತೆ ವಾಕ್ಯಾರ್ಥ ಮಾಡಿ, ಎಲ್ಲೆಡೆ ದ್ವೈತಮತಸ್ಥಾಪನೆ ಮಾಡಿದರು. ನಳಂದಾ ವಿಶ್ವವಿದ್ಯಾಲಯದಲ್ಲಿ ಸ್ವಲ್ಪಕಾಲ ಇದ್ದು, ಅಲ್ಲಿನ ಬಹುವಿಸ್ತಾರವಾದ ಗ್ರಂಥಾಲಯದಲ್ಲಿನ ಸಮಗ್ರ ದಾರ್ಶನಿಕ ಗ್ರಂಥಗಳನ್ನು ಓದಿ, ಎಲ್ಲವನ್ನೂ ತಮ್ಮ ಬುದ್ಧಿಯಲ್ಲಿಟ್ಟುಕೊಂಡರು.
‘ದ್ವೈತಮತದ ಪುನರುಜ್ಜೀವನಕ್ಕಾಗಿಯೇ ನನ್ನ ಅವತಾರ. ಆಚಾರ್ಯರ ಸರ್ವಮೂಲ ಗ್ರಂಥಗಳಿಗೆ ದಿವ್ಯವಾದ ವ್ಯಾಖ್ಯಾನ ಮಾಡುವುದೇ ಜೀವನದ ಸಾರ್ಥಕತೆ. ಅದೇ ನನ್ನ ಕರ್ತವ್ಯ’ (ಆದಿಷ್ಟೋ ಗುರುಣಾ ಜಯೇತಿ ಗದಿತಃ ತ್ರ್ಯ್ಟಾದಶಗ್ರಂಥಕೃತ್) ಎಂದು ಅರಿತಿದ್ದ ಜಯತೀರ್ಥರು ಯಾದಗಿರಿ ಜಿಲ್ಲೆಯ ಯರಗೋಳದ ಗುಹೆಯಲ್ಲಿ ಕುಳಿತು, ಮಧ್ವರ 18 ಗ್ರಂಥಗಳಿಗೆ ಅದ್ಭುತವಾದ ಟೀಕೆಗಳು ಹಾಗೂ ಮೂರು ಸ್ವತಂತ್ರಗ್ರಂಥಗಳು ಸೇರಿ ಒಟ್ಟು 21 ಗ್ರಂಥಗಳನ್ನು ರಚಿಸಿದರು.
ಸುಧೆಯ ಸೊಬಗು
ನ್ಯಾಯಸುಧಾ ಅವರ ಮೇರುಕೃತಿ. ಲೋಕಮಾನ್ಯ ಗ್ರಂಥ. ಬುದ್ಧಿ ಎಂಬ ಮಂದರಪರ್ವತದಿಂದ ಶಾಸ್ತ್ರಗಳೆಂಬ ಕ್ಷೀರಸಮುದ್ರವನ್ನು ಮಥನ ಮಾಡಿ, ನ್ಯಾಯಸುಧೆ ನೀಡಿದರು. ಶ್ರೀರಾಘವೇಂದ್ರ ಸ್ವಾಮಿಗಳು ನ್ಯಾಯಸುಧೆಗೆ ಪರಿಮಳಾ ಟಿಪ್ಪಣಿ ಬರೆಯುತ್ತಾ, ‘ನ್ಯಾಯಸುಧೆಯ ಪ್ರತಿಯೊಂದು ಪದ, ಪ್ರತಿಯೊಂದು ಅಕ್ಷರದಲ್ಲಿಯೂ ಸಹ ಅನೇಕ ಅರ್ಥಗಳು ಅಡಕವಾಗಿವೆ. ಗ್ರಂಥ ದೊಡ್ಡದಾಗುವ ಭಯದಿಂದ ಎಲ್ಲವನ್ನೂ ನಾನು ಹೇಳುವುದಿಲ್ಲ (ಪ್ರತ್ಯಕ್ಷರಂ ಪ್ರತಿಪದಂ ಅನೇಕಾಕೂತಿಗರ್ಭಿತಾ | ಪ್ರತಿಭಾತಿ ಸುಧಾsಥಾಪಿ ಗ್ರಂಥಾಲ್ಪತ್ವಾಯ ನೋಚ್ಯತೇ ||) ಎನ್ನುತ್ತಾರೆ.
ಹತ್ತಾರು ವರ್ಷಗಳ ಅಧ್ಯಯನ ಇದ್ದರೆ ಮಾತ್ರ ನ್ಯಾಯಸುಧಾ – ತತ್ವ ಪ್ರಕಾಶಿಕಾ ಗ್ರಂಥಗಳನ್ನು ಓದಲು ಸಾಧ್ಯ ಎಂದರೆ ಜಯತೀರ್ಥರ ಗ್ರಂಥಗಳ ಪ್ರೌಢತೆ, ಪ್ರಚಂಡ ಪ್ರತಿಭೆ ಎಂಥಹದ್ದು ಎಂಬ ಕಲ್ಪನೆ ಬರುತ್ತದೆ. ಎಲ್ಲ ಗ್ರಂಥಗಳನ್ನು ಓದಿದ್ದರೂ ನ್ಯಾಯಸುಧಾವನ್ನು ಓದಿ ಮಂಗಳ ಮಾಡಿದಾಗ ಮಾತ್ರ ವಿದ್ಯೆ ಪರಿಪೂರ್ಣ, ಅವರೊಬ್ಬ ಪಂಡಿತರು ಎಂಬುದಾಗಿ ವಿದ್ವತ್ಪ್ರಪಂಚ ಹೇಳುತ್ತದೆ ಎಂದರೆ ಜಯತೀರ್ಥರ ಗ್ರಂಥವೈಶಿಷ್ಟ್ಯ ಅರ್ಥವಾಗಬಲ್ಲದು!
ಸರ್ವಜ್ಞಕಲ್ಪರ ಸರ್ವಜ್ಞಾನ
ಜಯತೀರ್ಥರು ತಮ್ಮ ಗ್ರಂಥಗಳಲ್ಲಿ ಉಲ್ಲೇಖಿಸದ ಮತ ಇಲ್ಲ. ವಿಮರ್ಶಿಸದ ದಾರ್ಶನಿಕರಿಲ್ಲ. ವಿಶ್ವದ ಎಲ್ಲ ದರ್ಶನಗಳನ್ನೂ ಉಲ್ಲೇಖಿಸಿ, ಅನುವಾದಿಸಿ, ಯುಕ್ತಿಬದ್ಧವಾಗಿ ವಿಮರ್ಶಿಸುತ್ತಾರೆ. ದ್ವೈತ, ಅದ್ವೈತ, ವಿಶಿಷ್ಟಾದ್ವೈತ, ನ್ಯಾಯ, ವ್ಯಾಕರಣ, ಮೀಮಾಂಸಾ, ಜೈನ, ಬೌದ್ಧ, ಶೈವ, ಗಾಣಪತ್ಯ, ಶಾಕ್ತ – ಹೀಗೆ ಎಲ್ಲ ದರ್ಶನಗಳ ಆಳವಾದ ಅಧ್ಯಯನ ಅವರದು. ನ್ಯಾಯಸುಧೆಯಲ್ಲಿ ಈ ಎಲ್ಲಾ ಮತಗಳನ್ನೂ ಓರೆಗಲ್ಲಿಗೆ ಹಚ್ಚಿ, ವಿಮರ್ಶಿಸಿ, ನಿರ್ಣಯ ನೀಡುವ ಪಾಂಡಿತ್ಯ ಅವರದು. ದ್ವೈತವೇದಾಂತದ ಮುಕುಟಮಣಿಗಳಾದ ಶ್ರೀರಘೂತ್ತಮರು, ಶ್ರೀವ್ಯಾಸರಾಜರು, ಶ್ರೀವಾದಿರಾಜರು,
ಶ್ರೀ ವಿಜಯೀಂದ್ರರು, 
ಶ್ರೀ ರಾಘವೇಂದ್ರರು, ಯಾದವಾರ್ಯರೇ ಮೊದಲಾದ ಅನೇಕ ಗ್ರಂಥಕಾರರು ಜಯತೀರ್ಥರ ಟೀಕಾಗ್ರಂಥಗಳಿಗೆ ತಮ್ಮ ಟಿಪ್ಪಣಿ ಬರೆದು ಧನ್ಯತೆಯನ್ನು ಕಂಡವರೇ ಹೊರತು ಜಯತೀರ್ಥರ ಟೀಕೆಯಂತೆ ತಮ್ಮದೂ ಒಂದು ಟೀಕೆ ಇರಲಿ ಎಂಬ ಸಾಹಸವನ್ನು ಯಾರೂ ಮಾಡಿಲ್ಲ ಎಂದರೆ ಜಯತೀರ್ಥರ ಗ್ರಂಥಗಳ ಅಪೂರ್ವತೆ, ಉತ್ಕೃಷ್ಟತೆ ಅರ್ಥವಾಗಬಹುದು!
ಜ್ಞಾನಭಂಡಾರ ಜಯತೀರ್ಥರು
ಜಯತೀರ್ಥರ ಬಗ್ಗೆ ಹೇಳಲೇಬೇಕಾದ ಒಂದು ಮಾತು; ‘ದೀಪ ಹುಳದ ಬೆಳಕು, ವಿದ್ಯುದ್ದೀಪಗಳ ಬೆಳಕು, ನಕ್ಷತ್ರಗಳ ಬೆಳಕು, ಚಂದ್ರನ ಬೆಳಕು ಹೀಗೆ ಒಂದಕ್ಕಿಂತ ಒಂದು ಹೆಚ್ಚಿನ ಬೆಳಕು ಎಂಬ ಅರಿವು ಯಾವಾಗ? ಸೂರ್ಯ ಹುಟ್ಟುವವರೆಗೆ ಬೆಳಕಲ್ಲಿ ತಾರತಮ್ಯ. ಸೂರ್ಯ ಹುಟ್ಟಿದ ನಂತರ ಈ ಯಾವ ಬೆಳಕೂ (ಲೆಕ್ಕಕ್ಕೇ ಬರುವುದಿಲ್ಲ) ಕಾಣಿಸುವುದೇ ಇಲ್ಲ. ಜಗತ್ತಿನ ತುಂಬ ಸೂರ್ಯನ ಬೆಳಕು ಒಂದೇ.’ (ಮಿಥೋ ವಿಶೇಷೋ ನ ವಿದಾಂ ಬಭೂವ ವಿದ್ಯಾಪ್ರತೀತೇ ಜಯತೀರ್ಥಭಿಕ್ಷಾ | ಖದ್ಯೋತಚಂದ್ರಗ್ರಹತಾರಕಾಣಾಂ ಪ್ರದ್ಯೋತನೇ ಜಾಗ್ರತಿ
ಕೋ ವಿಶೇಷಃ ||)
ಅದರಂತೆಯೇ ಇವನು ಈ ವಿದ್ಯೆಯಲ್ಲಿ ವಿಶಾರದ, ಅವನು ಎರಡು ವಿದ್ಯೆಗಳಲ್ಲಿ ಪಾರಂಗತ, ಮತ್ತೊಬ್ಬ ನಾಲ್ಕು ವಿದ್ಯೆಗಳಲ್ಲಿ ವಿದ್ವಾಂಸ, ಇನ್ನೊಬ್ಬ ಆರು ಶಾಸ್ತ್ರಗಳಲ್ಲಿ ನಿಷ್ಣಾತ ಎಂಬ ತಾರತಮ್ಯ ಎಲ್ಲಿಯವರೆಗೆ ಇತ್ತು? ಜಯತೀರ್ಥರು ಅವತರಿಸುವವರೆಗೆ ವಿದ್ಯೆಗಳಲ್ಲಿ ತಾರತಮ್ಯ. ಜಯತೀರ್ಥರು ಅವತರಿಸಿದ ಮೇಲೆ ಎಲ್ಲರನ್ನೂ ಮೀರಿದ ವಿದ್ಯಾಪ್ರೌಢಿಮೆ ಜಯತೀರ್ಥರದ್ದು ಮಾತ್ರ. ಹೀಗೊಂದು ಪ್ರತೀತಿ ಜಯತೀರ್ಥರ ಕುರಿತು ಇತ್ತು ಎಂದರೆ ಅವರ ಜ್ಞಾನಭಂಡಾರ ಹೇಗಿತ್ತು ಎಂಬ ಕಲ್ಪನೆ ಬಾರದಿರುವುದೆ?
ಇಂಥಹಾ ಮಹನೀಯರು ಇಹಲೋಕಸಾಧನೆಯನ್ನು ಪೂರ್ಣಗೊಳಿಸಿ, ಆಷಾಢ ಬಹುಳ ಪಂಚಮಿಯಂದು ಕಲಬುರಗಿ ಜಿಲ್ಲೆ ಸೇಡಂ ತಾಲೂಕಿನ ಮಳಖೇಡ ಗ್ರಾಮದ ಕಾಗಿಣಾ ನದಿತೀರದಲ್ಲಿ ಗುರುಗಳಾದ ಅಕ್ಷೋಭ್ಯತೀರ್ಥರ ಸನ್ನಿಧಾನದಲ್ಲಿ ವೃಂದಾವನಸ್ಥರಾದರು.
ಚಿತ್ರೈಪದೈಶ್ಚ ಗಂಭೀರೈಃ
ವಾಕೈಮಾನೈರಖಂಡಿತೈಃ|
ಗುರುಭಾವಂ ವ್ಯಂಜಯಂತೀ

ಭಾತಿ ಶ್ರೀ ಜಯತೀರ್ಥವಾಕ್||
********

" ಶ್ರೀ ಜಯತೀರ್ಥರ ವಿದ್ಯಾ ವೈಭವ "

ತುಂಗಭದ್ರಾ ನದೀ ತೀರದ ನವ ವೃಂದಾವನ ಗಡ್ಡೆಯಲ್ಲಿ ಶ್ರೀ ಶೇಷಾಂಶ ಸಂಭೂತರಾದ ಶ್ರೀ ಪದ್ಮನಾಭತೀರ್ಥರ ಪರಮ ಪವಿತ್ರವಾದ ಮೂಲ ಬೃಂದಾವನ ಸನ್ನಿಧಾನದಲ್ಲಿ ವಿರಾಜಮಾನರಾದ ಶ್ರೀ ಇಂದ್ರದೇವರ ಅಂಶ ಸಂಭೂತರಾದ ಶ್ರೀ ಜಯತೀರ್ಥರು ವಿದ್ಯಾ ಪಕ್ಷಪಾತಿಗಳು!


ಸಂದರ್ಭ :


ಶ್ರೀ ಟೀಕಾಕೃತ್ಪಾದರು ತಮ್ಮ ಶಿಷ್ಯರಿಗೆ ಶ್ರೀಮದಾಚಾರ್ಯರ " ಪ್ರಮಾಣ ಲಕ್ಷಣ " ಗ್ರಂಥವನ್ನು ಪಾಠ ಹೇಳುತ್ತಲಿದ್ದರು.


ಆಗ ಅಲ್ಲಿಗೆ ಅದ್ವೈತ ವಿದ್ಯಾಚಾರ್ಯರಾದ ವಿದ್ಯಾರಣ್ಯರು ಬಂದದ್ದನ್ನು ನೋಡಿ ಶ್ರೀಮಜ್ಜಯತೀರ್ಥರಿಗೆ ಬಹಳ ಸಂತೋಷವಾಯಿತು. ಶ್ರೀ ವಿದ್ಯಾರಣ್ಯರಿಗೆ ಕೂದಲಿಕ್ಕೆ ಹೇಳಿ ಅವರ ಕೈಯಲ್ಲಿ ಶ್ರೀ ಆಚಾರ್ಯ ಮಧ್ವರ " ಪ್ರಮಾಣ ಲಕ್ಷಣ " ಗ್ರಂಥವನ್ನು ಕೊಟ್ಟು ಸತ್ಕಾರಕ್ಕೆ  ಅರ್ಹರಾದ ಅವರಿಗೆ ಶ್ರೀ ಜಯತೀರ್ಥರು ಉಚಿತವಾದ ಸ್ವಾಗತ - ಸತ್ಕಾರ - ಆದರೋಪಚಾರಗಳನ್ನು ಮಾಡಿ ಕೂಡಿಸಿ ನುಡಿದರು....


ನೀವು ವೇದಗಳಿಗೆ ಭಾಷ್ಯವನ್ನು ಬರೆದಿದ್ದೀರೆಂದು ಕೇಳಿದ್ದೇವೆ!


ನಮ್ಮ ಗುರುಗಳಾದ ಶ್ರೀ ಮಧ್ವ ಮುನಿಗಳು ಬರೆದ " ಪ್ರಮಾಣ ಲಕ್ಷಣ " ವೆಂಬ ಗ್ರಂಥವು ನೋಡಲಿಕ್ಕೆ ಚಿಕ್ಕದಾದರೂ ಭಾವಾರ್ಥಗಳ ದೃಷ್ಟಿಯಿಂದ ಗಹನ ಗಂಭೀರವಾಗಿದೆ.


ನಿಮ್ಮಂಥಾ ವೇದ ಭಾಷ್ಯಕಾರರಾದ ಘನ ವಿದ್ವಾಂಸರೇ ಇದಕ್ಕೆ ವ್ಯಾಖ್ಯಾನವನ್ನು ಬರೆಯಲು ಸಮರ್ಥರು. ಇಕೋ ಇದನ್ನು ನೋಡಿ, ಇದಕ್ಕೆ ಸರಿಯಾದ ಅರ್ಥ ಮಾಡಿ ಎಂದು ಹೇಳಿದರು!


ಪಂಡಿತ ಪ್ರವರರಾದ ಶ್ರೀ ವಿದ್ಯಾರಣ್ಯರು ಆ ಪ್ರಮಾಣ ಲಕ್ಷಣ ಗ್ರಂಥವನ್ನು ಓದಿ ನೋಡಿದರು. ಒಂದು ಸಲ ಓದಿದಾಗ ಅರ್ಥವಾಗಲಿಲ್ಲ. ಮತ್ತೊಂದು ಸಲ ಓದಿದರೂ ಆಗಲೂ ಆದರೆ ಭಾವ ಹೊಳೆಯಲಿಲ್ಲ. ಇನ್ನೊಂದು ಸಲ ಪರಿಕಿಸಿದರೂ ಅರ್ಥ ತಿಳಿಯಲಿಲ್ಲ.


ಸೂತ್ರರೂಪವಾದ ಶ್ರೀಮದಾಚಾರ್ಯರ ನಿರ್ಣಾಯಕ ವಚನಗಳ ಸಂದರ್ಭವೇ ಶ್ರೀ ವಿದ್ಯಾರಣ್ಯರಿಗೆ ಹತ್ತಲಿಲ್ಲ. ಸಮುಚಿತ ಸಂಗತಿಯೂ ತಿಳಿಯಲಿಲ್ಲ. ಗೂಢ ಗಹನವಾದ ಅವುಗಳ ಆಶಯವೂ ಗೋಚರಿಸಲಿಲ್ಲ. ಹತ್ತು ಸಲ ಹೊರಳಿಸಿ ಮರಳಿಸಿ ನೋಡಿದರೂ ಎಷ್ಟು ಪ್ರಯತ್ನ ಪಟ್ಟರೂ ಮುಕ್ತಕಗಳಂತಿರುವ ಆ ಉಕ್ತಿಗಳ ಸಮಂಜಸವಾದ ಅರ್ಥ ಗಾಂಭೀರ್ಯವು ಶ್ರೀ ವಿದ್ಯಾರಣ್ಯರ ತಲೆಗೆ ಹತ್ತಲೇಯಿಲ್ಲ!


ಆಗ ಶ್ರೀ ವಿದ್ಯಾರಣ್ಯರು ಆ ಗ್ರಂಥವನ್ನು ಶ್ರೀ ಜಯತೀರ್ಥರಿಗೆ ತಿರುಗಿ ಕೊಡುತ್ತಾ...


" ಬಾಲ ವಾಕ್ಯೇನ ಕಿಂ ಮೇ "


ಇಂಥಾ ಹುಡುಗನ ಮಾತಿನಿಂದ ನನಗೇನಾಗಬೇಕಾಗಿದೆ ಎಂದು ನುಡಿದು ತಮ್ಮ ಶ್ರೀಮದ್ಗಾಂಭೀರ್ಯವನ್ನು ಮೆರೆದರು.


ಆಗ ಶ್ರೀ ಜಯತೀರ್ಥರು ತಾವು ಬರೆದ ಆ ಪ್ರಮಾಣ ಲಕ್ಷಣ ಟೀಕೆಯನ್ನು ತೆಗೆದು ಶ್ರೀ ವಿದ್ಯಾರಣ್ಯರಿಗೆ ತೋರಿಸಿದರು.


ಶ್ರೀ ವಿದ್ಯಾರಣ್ಯರು ಶ್ರೀ ಜಯತೀರ್ಥರ ಟೀಕೆಯನ್ನು ಹಿಡಿದು ಆ ಪ್ರಮಾಣ ಲಕ್ಷಣ ಗ್ರಂಥವನ್ನು ಓದ ತೊಡಗಿದರು.


" ವಿದ್ವಾನೇವ ವಿಜಾನಾತಿ ವಿದ್ವಜ್ಜನ ಪರಿಶ್ರಮಂ "


ಎಂಬ ವಚನದಂತೆ ಸ್ವಯಂ ವೇದ ಶಾಸ್ತ್ರ ಪಂಡಿತರೂ, ಅನೇಕ ಶಾಸ್ತ್ರೀಯ ಗ್ರಂಥಕಾರರೂ ಆದ ಶ್ರೀ ವಿದ್ಯಾರಣ್ಯರಿಗೆ ಶ್ರೀ ಜಯತೀರ್ಥರ ಟೀಕೆಯನ್ನು ಓದಿ - ಓದಿದಂತೆ ಶ್ರೀಮದಾಚಾರ್ಯರ ಗ್ರಂಥದ ಮಹತ್ವ, ವೈಶಿಷ್ಟ್ಯ ಮತ್ತು ಗಹನಾರ್ಥ, ಗಾಂಭೀರ್ಯಗಳೂ ತೋರತೊಡಗಿದವು.


ಈ ವರೆಗೂ ಶ್ರೀ ವಿದ್ಯಾರಣ್ಯರು ಓದಿದ, ಕೇಳಿದ, ನೋಡಿದ ಯಾವ ಶಾಸ್ತ್ರೀಯ ಗ್ರಂಥಗಳಲ್ಲಿಯೂ ಇಲ್ಲದ ತತ್ತ್ವ ನಿಷ್ಠತೆ, ವಸ್ತು ಪ್ರಾಮಾಣಿಕತೆ, ಪ್ರಮಾಣ ಪರಿಶುದ್ಧಿ, ತರ್ಕಬದ್ಧ ವಿವೇಚನೆ, ಯುಕ್ತಿಯುಕ್ತ ಅನುಭವಾರೂಡ ವಸ್ತು ನಿಷ್ಠ, ತತ್ತ್ವ ನಿರೂಪಣೆ ಮುಂತಾದ ಗುಣಗಳು ಗೋಚರಿಸಿದವು ಶ್ರೀಮನ್ಮಧ್ವಾಚಾರ್ಯರ ಕೃತಿಗಳಲ್ಲಿ!


ಆದರೆ ಈ ಎಲ್ಲ ಶ್ರೀ ಮಧ್ವ ಮುನಿ ಗ್ರಂಥಗಳ ಭಾವಭೂಮಾತೆಯಾಗಲೀ, ಅರ್ಥ ವೈಶಿಷ್ಟ್ಯವಾಗಲೀ, ತಾತ್ವಿಕ ಮಹತಿಯಾಗಲೀ ಶ್ರೀ ಜಯತೀರ್ಥರ ಟೀಕಾ ಗ್ರಂಥಗಳಿಲ್ಲದಿದ್ದರೆ ಜನರಿಗೆ ಗೊತ್ತಾಗುವುದೇ ಸಾಧ್ಯವಿಲ್ಲ. ನಿಜವಾಗಿಯೂ ಅಸರ್ವಜ್ಞ ದುರ್ಜ್ಞೇಯ ಎಂದು ಅವರ ವಿದ್ವದ್ಬುದ್ಧಿಗೆ ತಿಳಿಯಿತು.


ಶ್ರೀ ವಿದ್ಯಾರಣ್ಯರು ಶ್ರೀ ಜಯತೀರ್ಥರ ಗ್ರಂಥ ಲೇಖನದ ಮತ್ತು ಮೂಲ ಗ್ರಂಥಗಳ ವ್ಯಾಖ್ಯಾನವನ್ನು ಬರೆಯುವ ಅದ್ಭುತವಾದ ಕೌಶಲ್ಯವನ್ನು ಕಂಡು ಪರಮಾನಂದಭರಿತರಾಗಿ ಮುಕ್ತಕಂಠದಿಂದ ಶ್ರೀ ಜಯತೀರ್ಥರ ಗ್ರಂಥ ಗಾಂಭೀರ್ಯವನ್ನೂ, ಟೀಕಾ ಚಾತುರ್ಯವನ್ನೂ ಹೊಗಳಿದರು.


ಶ್ರೀ ಜಯತೀರ್ಥರ ಟೀಕಾ ಗ್ರಂಥಗಳ ಅದ್ಭುತವಾದ ಪರಪಕ್ಷ ನಿರಾಕರಣದ ಕಮ್ರವಿಕ್ರಮಗಳನ್ನೂ, ಕೋಟಿ ಕ್ರಮ ಪರಾಕ್ರಮಗಳನ್ನೂ ಕಂಡು ಮೂಕವಿಸ್ಮಿತರಾದ ಶ್ರೀ ವಿದ್ಯಾರಣ್ಯರಿಗೆ " ಶ್ರೀ ಜಯತೀರ್ಥರೊಡನೆ ವಾದ ಮಾಡಿ ಯಾವ ಬೃಹಸ್ಪತಿಯೂ ವಿಜಯಶಾಲಿಯಾಗಲಾರ " ಎಂದು ಮನಸ್ಸಿಗೆ ಖಾತರಿಯಾಯಿತು!


ವಿದ್ಯಾ ಪಕ್ಷಪಾತಿಗಳೂ, ಗುಣಗ್ರಾಹಿಗಳೂ ಆದ ಶ್ರೀ ವಿದ್ಯಾರಣ್ಯರು ಶ್ರೀ ಜಯತೀರ್ಥರು ಬರೆದ ಬೇರೆ ಬೇರೆ ಟೀಕಾ ಗ್ರಂಥಗಳನ್ನು ನೋಡಿ ಹರ್ಷ ಪುಳಿಕಿತರಾಗಿ ಶಾಸ್ತ್ರ ಪ್ರಪಂಚದಲ್ಲಿ ಇಷ್ಟು ಸುಲಲಿತ - ಪ್ರೌಢ - ಪ್ರಮಾಣಬದ್ಧ - ಖಚಿತ ರಚಿತ ಗ್ರಂಥಗಳನ್ನೇ ನಾನು ( ಶ್ರೀ ವಿದ್ಯಾರಣ್ಯರು ) ಈ ವೆರೆಗೂ ನೋಡಿಲ್ಲ  ಅವುಗಳನ್ನು ತಲೆಯ ಮೇಲಿಟ್ಟುಕೊಂಡ ಕುಣಿದಾಡಿದರು!


ಶ್ರೀ ವಿದ್ಯಾರಣ್ಯರು ಈ ವರೆಗೆ ದಿಗ್ ದೇಶಗಳಲ್ಲೆಲ್ಲ ದಿಗ್ವಿಜಯ ಮಾಡಿಕೊಂಡು ಬಂದ ವಿಜಯನಗರದ ಪಟ್ಟದಾನೆಯ ಮೇಲೆ ಅಂಬಾರಿಯಲ್ಲಿ ತಮ್ಮ ಜಯ ಪಾತ್ರಗಳನ್ನೆಲ್ಲ ಕೆಳಗೆ ಹಾಕಿ ಅದರ ಮೇಲೆ ಶ್ರೀ ಜಯತೀರ್ಥರ ಟೀಕಾ ಗ್ರಂಥಗಳನ್ನಿರಿಸಿ ಸ್ವಯಂ ಶ್ರೀ ಜಯತೀರ್ಥರನ್ನು ಅಲ್ಲಿ ಕೂಡಿಸಿ ಎಲ್ಲ ಕಡೆಗೂ ಮೆರವಣಿಗೆಯನ್ನು ಸ್ವತಃ ನಿಂತು ಮಾಡಿಸಿದರು. ಇದಕ್ಕೆನ್ನಬೇಕು ವಿದ್ಯಾಪಕ್ಷಪಾತಿಗಳು ಎಂದು!!


ಶ್ರೀ ವಿದ್ಯಾರಣ್ಯರಂಥ ವಾದಿಸಿಂಹರಿಂದ ಶ್ರೀ ಮಧ್ವ ಗ್ರಂಥಗಳಿಗೂ, ಶ್ರೀ ಜಯತೀರ್ಥರ ಟೀಕಾ ಗ್ರಂಥಗಳಿಗೂ ಹಾಗೂ ಸ್ವಯಂ ಶ್ರೀ ಜಯತೀರ್ಥರಿಗೂ ಸಂದ ಗೌರವ, ಮರ್ಯಾದೆಗಳು ನಿಜವಾಗಿಯೂ ವೈಷ್ಣವ ಇತಿಹಾಸದಲ್ಲಿ ಬಂಗಾರದ ಅಕ್ಷರಗಳಿಂದ ಬರೆದಿಡತಕ್ಕಂಥವುಗಳಾಗಿವೆ.


ಶ್ರೀ ವಿದ್ಯಾರಣ್ಯರಿಂದ ಈ ವೈಷ್ಣವ ಸನ್ಮಾನ ಹಾಗೂ ಶ್ರೀ ಜಯತೀರ್ಥರ ಗೌರವ ಮತ್ತು ಟೀಕಾ ಗ್ರಂಥಗಳ ಆನೆಯ ಮೇಲಿನ ಮೆರವಣಿಗೆಯ ಸಮಾಚಾರವನ್ನು ಕೇಳಿದರೆ ಯಾವ ಮಾಧ್ವನ ಮೈತುಂಬ ಹಿಗ್ಗಿನ ಮುಳ್ಳುಗಳು ಮೂಡಿ ನಿಲ್ಲುವದಿಲ್ಲ!!

......


jaya teertharu by Prasadacharya

ಶ್ರೀಜಯತೀರ್ಥರ ಅಪಾರ ಮಹಿಮೆ ,ದ್ವೈತಸಿದ್ಧಾಂತಕ್ಕೆ ಅವರ ಅಪ್ರತಿಮ ಕೊಡುಗೆ. 

ಶ್ರೀ ಟೀಕಾಚಾರ್ಯರು ಒಟ್ಟು 21 ಗ್ರಂಥಗಳನ್ನು ರಚಿಸಿದ್ದಾರೆ :

೧. ತತ್ವಪ್ರಕಾಶಿಕ- ಬ್ರಹ್ಮಸೂತ್ರ ಭಾಷ್ಯ ಟೀಕಾ
೨. ಶ್ರೀಮನ್ನ್ಯಾಯಸುಧಾ - ಅಣುವ್ಯಾಕ್ಯಾನ ಟೀಕಾ
೩. ನ್ಯಾಯವಿವರಣ  ಟೀಕಾ
೪. ಪ್ರಮೇಯದೀಪಿಕಾ - ಗೀತಾಭಾಷ್ಯಾ ಟೀಕಾ
೫. ನ್ಯಾಯ ದೀಪಿಕಾ - ಗೀತಾ ತಾತ್ಪರ್ಯ ಟೀಕಾ
೬. ಈಷಾವಸ್ಯೋಪನಿಶಾದ್ ಭಾಷ್ಯ ಟೀಕಾ
೬. ಷಟ್ ಪ್ರಶ್ನೋಪನಿಶಾದ್ ಭಾಷ್ಯ ಟೀಕಾ
೮. ತತ್ವ ಸಂಖ್ಯಾನ ಟೀಕಾ
೯. ತತ್ವ ವಿವೇಕ ಟೀಕಾ
೧೦. ತತ್ತ್ವೊದ್ಯೋತ ಟೀಕಾ
೧೧. ಮಾಯವಾದ ಖಂಡನ ಟೀಕಾ
೧೨. ಉಪಾಧಿ ಖಂಡನ ಟೀಕಾ
೧೩. ಪ್ರಪಂಚಮಿಥ್ಯಾತ್ವಾನುಮನ ಟೀಕಾ
೧೪. ಕರ್ಮನಿರ್ಣಯ ಟೀಕಾ
೧೫. ಕಥಾ ಲಕ್ಷಣ ಟೀಕಾ
೧೬. ಪ್ರಮಾಣ ಲಕ್ಷಣ ಟೀಕಾ
೧೭. ವಿಷ್ಣುತತ್ವ ನಿರ್ಣಯ ಟೀಕಾ
೧೮. ಋಗ್ಭಾಷ್ಯ ಟೀಕಾ
೧೯. ವಾದಾವಲಿ (ಸ್ವತಂತ್ರ ಗ್ರಂಥ)
೨೦. ಪ್ರಮಾಣ ಪದ್ಧತಿ (ಸ್ವತಂತ್ರ ಗ್ರಂಥ)
೨೧ ಪದ್ಯಮಾಲ (ಕಾವ್ಯ ರೂಪದ ಕೃತಿ) (ಸ್ವತಂತ್ರ ಗ್ರಂಥ)

ಜಯ ತೀರ್ಥರ ಗ್ರಂಥಗಳನ್ನೂ ಓದಿದವರಿಗೆ ಎಂದಿಗೂ ಅಪಜಯವಿಲ್ಲಾ, ಮತ್ತು ಅವರಿಗೆ ಸಮನಾದ ಗ್ರಂಥಗಳಿಗೆ ಟೀಕಾ ಬರೆಯುವ ಸಾಮರ್ಥ್ಯ ಯಾರಿಗೂ ಇಲ್ಲ ಎಂಬುದು ಎಂದೆಂದಿಗೂ ಸತ್ಯ.
ಮಹನೀಯರು ರಚಿಸಿದ ಶ್ರೀಜಯತೀರ್ಥಸ್ತುತಿಗಳು ||

ಆನಂದತೀರ್ಥೋಪದಿಷ್ಟೋ ನಿಧಿರ್ನಾರಾಯಣಾಹ್ವಯಃ |
ಪ್ರದರ್ಶೀತೋ ಯೇನ
ಸಮ್ಯಕ್ ಜಯತೀರ್ಥಂ ತಮಾಶ್ರಯೇ ||

ಶ್ರೀಮದಾನಂದತೀರ್ಥರಿಂದ ಪ್ರದರ್ಶಿಸಿದ ಶ್ರೀಜಯತೀರ್ಥರನ್ನು ಆಶ್ರಯಿಸುತ್ತೇನೆ .
  -ಶ್ರೀವ್ಯಾಸರಾಜರು(ತರ್ಕತಾಂಡವ)
  ************

ಚಿತ್ರೈಃ ಪದೈಶ್ಚ ಗಂಭಿರೈರ್ವಾಕ್ಯೈರ್ಮಾನೈರಖಂಡಿತೈಃ |
ಗುರುಭಾವಂ ವ್ಯಂಜಯಂತಿ ಭಾತಿ ಶ್ರೀಜಯತೀರ್ಥವಾಕ್ ||

ಗಂಭೀರವಾದ ,ಚಿತ್ರವಾದ ಪದಗಳಿಂದ ಖಂಡಿಸಲಾಗದ ಪ್ರಮಾಣವಾಕ್ಯಗಳಿಂದ ಗುರುಗಳ ಗೂಢವಾದ ಅಭಿಪ್ರಾಯವನ್ನು ತಿಳಿಸುವ ಶ್ರೀಜಯತೀರ್ಥರ ವಾಣಿಯು ಶೋಭಿಸುತ್ತದೆ .
 ಶ್ರೀವ್ಯಾಸರಾಜರು (ನ್ಯಾಯಾಮೃತ)

  ************
ಮಿಥ್ಯಸಿದ್ಧಾಂತ ದುರ್ಧ್ವಾಂತವಿಧ್ವಂಸನ ವಿಚಕ್ಷಣಃ |
ಜಯತೀರ್ಥಾಖ್ಯತರಣಿರ್ಭಾಸತಂ ನೋ ಹೃದಂಬರೇ ||

ಮಾಯವಾದಿಗಳ ಸಿದ್ಧಾಂತವೆಂಬ ಕಗ್ಗತ್ತಲೆಯನ್ನು ನಾಶ ಮಾಡಲು ಸಮರ್ಥವಾದ ಶ್ರೀಜಯತೀರ್ಥರೆಂಬ ಸೂರ್ಯನು ನಮ್ಮ ಹೃದಯಾಕಾಶದಲ್ಲಿ ಪ್ರಕಾಶಿಸಲಿ .
   ಶ್ರೀವ್ಯಾಸರಾಜರು(ಚಂದ್ರಿಕಾ)

  ***********

ಯಸ್ಯವಾಕ್ ಕಾಮಧೇನುರ್ನಃ ಕಾಮಿತಾರ್ಥಾನ್ ಪ್ರಯಚ್ಛತಿ |
ಸೇವೆ ತಂ ಜಯಯೋಗೀಂದ್ರಂ ಕಾಮಬಾಣಚ್ಛಿದಂ ಸದಾ ||

ಯಾರ ಮಂಗಲಕರಟೀಕಾವಾಕ್ಯಗಳು ಕಾಮಿತಾರ್ಥಗಳನ್ನು ಪೂರೈಸುವವೋ ಅಂಥ ಕಾಮನ ಬಾಣಗಳನ್ನು ಛೇದಿಸುವ ಶ್ರೀಜಯತೀರ್ಥಯೋಗಿಶ್ರೇಷ್ಠರನ್ನು ಸೇವಿಸುತ್ತೇನೆ .
        ಶ್ರೀವಿಜಯೀಂದ್ರತೀರ್ಥರು (ಪರತತ್ವಪ್ರಕಾಶಿಕಾ)

**********

     
ವಿಧೂತ ದುರ್ಮತಧ್ವಾಂತೋ ವಿಶದೀಕೃತ ಪದ್ಧತಿಃ |
ಯಃ ಸಜ್ಜನಾನುಜ್ಜಹಾರ ಜಯತೀರ್ಥರವಿಂ ಭಜೇ ||

ದುರ್ಮತಗಳೆಂಬ ಕತ್ತಲೆಯನ್ನು ಓಡಿಸಿ ಶ್ರೀಮನ್ ಮಧ್ವಸಿದ್ಧಾಂತವನ್ನು ವಿಸ್ತಾರ ಪಡಿಸಿ ಸಜ್ಜನರನ್ನು ಉದ್ಧರಿಸಿದ ಶ್ರೀಜಯತೀರ್ಥರೆಂಬ ಸೂರ್ಯನನ್ನು ಭಜಿಸುತ್ತೇನೆ .

     ಶ್ರೀರಾಘವೇಂದ್ರತೀರ್ಥರು ( ಚಂದ್ರಿಕಾಪ್ರಕಾಶ)

  ***********

ಶ್ರೀಮದಾನಂದಾತೀರ್ಥಿಯ ಶಾಸ್ತ್ರ ದುಗ್ಧಾಬ್ಧಿಮಂಥನಾತ್ |
ಪ್ರಾಪ್ತಾ ನ್ಯಾಯಸುಧಾಯೇನ ತಂ ಜಯೀಂದ್ರಮಹಂ ಭಜೇ ||

ಶ್ರೀಮದಾನಂದತೀರ್ಥಭಗವದ್ಪಾದರ ಶಾಸ್ತ್ರ ಸಮುದ್ರವನ್ನು ಕಡೆಯವರಿಂದ ಯಾರಿಂದ ಶ್ರೀಮನ್ಯಾಯಸುಧೆಯು ಪ್ರಾಪ್ತವಾಯಿತೋ ಅಂಥ ಶ್ರೀಜಯತೀರ್ಥರನ್ನು ಸೇವಿಸುತ್ತೇನೆ .
ಶ್ರೀಬಿದರಹಳ್ಳಿ ಶ್ರೀನಿವಾಸ ತೀರ್ಥರು (ಪ್ರಮಾಣಲಕ್ಷಣ ಟಿಪ್ಪಣಿ)

***********

ಶ್ರೀಮದನಂದಾತೀರ್ಥಾರ್ಯ ಗೂಢಭಾವ ಪ್ರಕಾಶಕಃ |
ಜಯತೀರ್ಥಾಖ್ಯ ತರಣಿರ್ಭಾತು ಮದ್ಧೃದಯಾಂಬರೇ ||

ಶ್ರೀಮದಾನಂದತೀರ್ಥಭಗವದ್ಪಾದರ ಗೂಢಭಾವವನ್ನು ಪ್ರಕಾಶಿಸುವ ಜಯತೀರ್ಥರೆಂಬ ಸೂರ್ಯರು ನನ್ನ ಹೃದಯಾಕಾಶದಲ್ಲಿ ಪ್ರಕಾಶಿಸಲಿ .

    ಶ್ರೀವ್ಯಾಸತತ್ವಜ್ಞತೀರ್ಥರು ( ತತ್ವನಿರ್ಣಯಟಿಪ್ಪಣೀ )

 ***********

ಯತ್ಕೃಪಾಲೇಶನಮಾತ್ರೇಣ ಪುರುಷಾರ್ಥ ಚತುಷ್ಟಯಮ್ |
ಲಭಂತೇ ಮಾನುಷಾಃ ನೂನಂ ತಂ ಜಯಾರ್ಯ ಗುರುಂ ಭಜೇ ||

ಯಾರ ಕೃಪಾಲೇಶ ಮಾತ್ರದಿಂದ ಸಜ್ಜನರು ನಾಲ್ಕುವಿಧ ಪುರುಷಾರ್ಥಗಳನ್ನು ನಿಜವಾಗಿ ಪಡೆಯುವರೋ ಅಂಥ ಶ್ರೀಜಯತೀರ್ಥಗುರುಗಳನ್ನು ಭಜಿಸುತ್ತೇನೆ .
ಶ್ರೀಸತ್ಯಧ್ಯಾನತೀರ್ಥರು (ಚಂದ್ರಿಕಾ ಮಂಡನ)

         || ಶ್ರೀಕೃಷ್ಣಾರ್ಪಣಮಸ್ತು ||


ಶ್ರೀಮಟ್ಟೀಕಾಕೃತ್ಪಾದರು ಈ ದ್ವೈತಲೋಕಕ್ಕೆ ಕೊಡ ಮಾಡಿದ ಶ್ರೇಷ್ಠಗ್ರಂಥಗಳ ಕುರಿತ ಒಂದು ಪ್ರದಕ್ಷಿಣೆ----


1) ಶ್ರೀಮನ್ನ್ಯಾಯ ಸುಧಾ-

ಇದು ಅನುವ್ಯಾಖ್ಯಾನ ಗ್ರಂಥದ ಟೀಕೆಯಾಗಿದ್ದು ಗಾತ್ರದಲ್ಲಿ, ಪಾತ್ರದಲ್ಲಿ , ಸತ್ತ್ವದಲ್ಲಿ , ತತ್ವದಲ್ಲಿ ,ಮಹತ್ವದಲ್ಲಿ ಇದರ ಸದೃಶವಾದ ಕೃತಿ ವೇದಾಂತ ಪ್ರಪಂಚದಲ್ಲಿ ಮತ್ತೊಂದಿಲ್ಲ. 

2)ತತ್ವ ಪ್ರಕಾಶಿಕಾ-

 ನಮ್ಮ ಶ್ರೀಮದಾಚಾರ್ಯರು ಬರೆದ ಬ್ರಹ್ಮಸೂತ್ರಭಾಷ್ಯಕ್ಕೆ   8000 ಗ್ರಂಥಾತ್ಮಕವಾದದ್ದು ಈ ತತ್ತ್ವಪ್ರಕಾಶಿಕಾ ಗ್ರಂಥ.

3) ನ್ಯಾಯ ವಿವರಣಟೀಕಾ - 
ಸೂತ್ರವ್ಯಾಖ್ಯಾನ ಭೂತವಾದ ನಮ್ಮ ಶ್ರೀಮದಾಚಾರ್ಯರ ನ್ಯಾಯವಿವರಣಕ್ಕೆ  ಮೊದಲನೇ  2 1/2 ಪಾದಗಳವರೆಗೆ ಇದು ಗ್ರಂಥಾತ್ಮಕವಾದ ಟೀಕಾ ಗ್ರಂಥವಿದು.

4) ಸಂಬಂಧ ದೀಪಿಕಾ :    

  ವೇದಗಳಿಗೆ ವ್ಯಾಖ್ಯಾನ ಮಾಡಿದ ಮೊದಲಿಗರು ನಮ್ಮ ಶ್ರೀಮದಾಚಾರ್ಯರು.ಇವರ ಋಗ್ಭಾಷ್ಯಕ್ಕೆ ಇವರು 3500 ಗ್ರಂಥಾತ್ಮಕವಾದದ್ದು ಈ ಸಂಬಂಧದೀಪಿಕಾ ಎಂಬ ಟೀಕಾಗ್ರಂಥವು.

5) ಪ್ರಮೇಯ ದೀಪಿಕಾ-

ಶ್ರೀಮದಾಚಾರ್ಯರ ಗೀತಾಭಾಷ್ಯದ ಮೇಲೆ ಇವರ ಪ್ರಮೇಯಪುಂಜಗಳ ಸಂಗ್ರಹವೇ ಇವರ ಗ್ರಂಥ.

6) ನ್ಯಾಯ ದೀಪಿಕಾ :

ಶ್ರೀಮದಾಚಾರ್ಯರ ಗೀತಾತಾತ್ಪರ್ಯ ಟೀಕೆಯೇ  ಇವರ ನ್ಯಾಯದೀಪಿಕಾ ಗ್ರಂಥ. ಇದು ಯುಕ್ತಿಬದ್ಧವೂ  ಪ್ರಮಾಣಸಿದ್ಧವೂ ಆಗಿದೆ.

7). ಈಶಾವಾಸ್ಯೋಪನಿಷದ್ ಭಾಷ್ಯಟೀಕಾ:

ಇದು ನಮ್ಮ ಶ್ರೀಮದಾಚಾರ್ಯರ ಈಶಾವಾಸ್ಯೋಪನಿಷದ್ಭಾಷ್ಯದ ಕುರಿತಾಗಿ ಇವರ ಟೀಕಾಗ್ರಂಥ.

8) ಷಟ್ ಪ್ರಶ್ನೋಪನಿಷದ್ ಭಾಷ್ಯಟೀಕಾ:

ಇದು ಆರು ಮುಖ್ಯ ಪ್ರಶ್ನೆಗಳಿಗೆ ಇವರು ಉತ್ತರರೂಪವಾಗಿ ಈ ಸೃಷ್ಟಿಯಗುಟ್ಟನ್ನು  ಮತ್ತು ಹರಿ-ವಾಯು-ಗುರುಗಳ‌ಮಹಿಮೆಯನ್ನು ಸಾರುವಂತಹ ಉಪನಿಷದ್ ಭಾಷ್ಯಟೀಕಾಗ್ರಂಥ.


9)ನ್ಯಾಯಕಲ್ಪಲತಾ :

ಜ್ಞಾನ ನೀಡುವ ಪ್ರಮಾಣಗಳು ಮೂರು. ಅವುಗಳನ್ನು ಪರಕೀಯರ ವಿಚಾರಖಂಡನ  ಪೂರ್ವಕವಾಗಿ ಮಂಡಿಸಿದ ಗ್ರಂಥ ಪ್ರಮಾಣ ಲಕ್ಷಣ. ಶ್ರೀಮದಾಚಾರ್ಯರ  ಈ ಕೃತಿಗೆ  ಇವರು ರಚಿಸಿದ ಟೀಕಾಗ್ರಂಥವಿದು.

10) ಕಥಾಲಕ್ಷಣ ಟೀಕಾ :

ಇದರಲ್ಲಿ ವಾದ ವಿವಾದಗಳ  ಕಥಾವಿಷಯದ  ಸಮಗ್ರವರ್ಣನೆ ಈ ಗ್ರಂಥದಲ್ಲಿದೆ.

11) ಮಾಯಾವಾದ ಖಂಡನ ಟೀಕಾ :

ಅದ್ವೈತಮತದ ಮಾಯಾವಾದವನ್ನು ಶ್ರೀಮದಾಚಾರ್ಯರು ಖಂಡಿಸಿದ ಬಗೆಗೆ ಇದು ಟೀಕಾಗ್ರಂಥ.

12) ಪ್ರಪಂಚ ಮಿಥ್ಯಾತ್ವಾನುಮಾನ  ಖಂಡನ ಟೀಕಾ :

ಇದು ವಿಶ್ವಮಿಥ್ಯೆಯನ್ನುವದು ತಪ್ಪೆಂದು ಇದು ಯಾವರೀತಿಯಿಂದಲೂ ಸರಿಹೊಂದದು ಎನ್ನುವುದನ್ನು ಅದರ ಕ್ರಿಯೆಗಳನ್ನು ಖಂಡಿಸುವ ಗ್ರಂಥ.


13) ಉಪಾದಿಖಂಡನ ಟೀಕಾ :

ಇದು ಜೀವ ಬ್ರಹ್ಮರ ಭೇದ ಉಪಾಧಿಯ ಮೂಲಕ ಎನ್ನುವ  ಅದ್ವೈತ ಪ್ರಕ್ರಿಯೆಯ ಆಚಾರ್ಯಕೃತ ಖಂಡನದ ಟೀಕಾಗ್ರಂಥ.

14) ಕರ್ಮನಿರ್ಣಯ ಟೀಕಾ :

ಇದು ವೇದದ ಐತರೇಯಬ್ರಾಹ್ಮಣದ ಚತುರ್ಥಪಂಚಕದ ಪ್ರಥಮಾಧ್ಯಾಯದ 4ಖಂಡದವರೆಗಿನ ಟೀಕೆ.

15) ತತ್ತ್ವಸಂಖ್ಯಾನ ಟೀಕಾ :

ವಿಶ್ವದ ವಿಭಾಗವನ್ನು ಅನೇಕರೀತಿಯಲ್ಲಿ ಸಮರ್ಪಕವಾಗಿ ಮಾಡಿದ ಗ್ರಂಥಕ್ಕೆ ಇದು ಟೀಕಾಗ್ರಂಥ.

16) ತತ್ತ್ವ ವಿವೇಕಟೀಕಾ :

ಭಗವಂತನ ತತ್ವವಿವೇಕ ಗ್ರಂಥವನ್ನು ಆಚಾರ್ಯರು ಸಂಕ್ಷೇಪಗೊಳಿಸಿದರು ಅದರ ಟೀಕಾಗ್ರಂಥವಿದು.

17) ತತ್ತ್ವೋದ್ಯೋತ ಟೀಕೆ :
ಈ ಗ್ರಂಥದಲ್ಲಿ ವಿಶೇಷವಾಗಿ ಅನ್ಯಮತಗಳ ವಿಶ್ಲೇಷಣೆಗೆ ಆಚಾರ್ಯರ ಅಭಿಪ್ರಾಯವನ್ನೇ ವಿಸ್ತರಿಸುವಂತಹ ಇವರ ಗ್ರಂಥ.


18)ವಿಷ್ಣುತತ್ತ್ವ ವಿನಿರ್ಣಯ ಟೀಕಾ :

 ಇದೊಂದು ಅಣುಸುಧಾವೇ ಸರಿ. ಇದರಲ್ಲಿ ಎಲ್ಲ ಮತಗಳ ಖಂಡನೆ ಸ್ವಮತ ಮಂಡನಾ ಗ್ರಂಥ.

19) ಪ್ರಮಾಣ ಪದ್ಧತಿ :

ಇದೊಂದು ಇವರ ಸ್ವತಂತ್ರ ಗ್ರಂಥವಾಗಿದ್ದು ತರ್ಕತಾಂಡವಕೆ ಮೂಲವೆನಿಸುವ  ಈ ಗ್ರಂಥ ಪ್ರಮಾಣಪರಿಜ್ಞಾನಕ್ಷೇತ್ರದಲ್ಲಿ ಒಂದು ಮೈಲುಗಲ್ಲು.

20)ವಾದಾವಲಿ :

ಇದೂ ಸ್ವತಂತ್ರಗ್ರಂಥವಾಗಿದ್ದು ತಾರ್ಕಿಕ ಪ್ರಕಿಯೆಯ ಮೂಲಕ  ಪರಮತಗಳನ್ನು  ಖಂಡಿಸುವ ಗ್ರಂಥ.

21) ಪದ್ಯಮಾಲಾ :

ಇದು ಸದಾಚಾರ ಕುರಿತಾದ ಗ್ರಂಥವಾಗಿದೆ.
 ಶ್ರೀಮಟ್ಟೀಕಾಕೃತ್ಪಾದರ ಗ್ರಂಥಗಳ ಸಂಪೂರ್ಣವಾದ ಅಧ್ಯಯನವಂತೂ ಸಾರ್ಥಕ ಆದರಲ್ಲಿ ಎರಡುಮಾತಿಲ್ಲ. ಕೊನೆಪಕ್ಷ  ಅವರ ಗ್ರಂಥಗಳ ಕುರಿತಾಗಿ ತಿಳಿದುಕೊಳ್ಳುವದೂ ಕೂಡಾ ಸಾರ್ಥಕವೇ ಆಗಿದೆ.  ಹೀಗೆಯೇ ಇವರ ಆರಾಧನಾ ಹೆಚ್ಚು ಸಾರ್ಥಕವು.

ಶ್ರೀಮಟ್ಟೀಕಾಕೃತ್ಪಾದರಿಗೆ ಜಯವಾಗಲಿ.
end
******

ಶ್ರೀಜಯತೀರ್ಥರನ್ನು ಕುರಿತ ಹರಿದಾಸರ ಕೃತಿಗಳು

  🌻 ಶ್ರೀವ್ಯಾಸರಾಜರ ಕೃತಿ🌻

೧.

ಎದುರಾರೋ ಗುರುವೆ ಸಮರಾರೊ

ಮದನಗೋಪಾಲನ ಪ್ರಿಯ ಜಯರಾಯ|

ಅರ್ಥಿಮಂದಾರ ವೇದಾರ್ಥವಿಚಾರ

ಸಮರ್ಥ ಶ್ರೀಕೃಷ್ಣ ಪಾದಾಂಬುಜಭೃಂಗ

ಪ್ರತ್ಯರ್ಥಿ ಮತ್ತೇಭ ಕಂಠೀರವಾಕ್ಷೋಭ್ಯತೀರ್ಥ ಕರಜ 🍁ಜಯತೀರ್ಥ ಯತೀಂದ್ರ||🍁

೨ .

ವರ್ಷಿಸಲಳವೆ ಸುಗುಣಸಾಂದ್ರನ

ಕರ್ಣಜನಕಕೋಟಿತೇಜ ಶ್ರೀಶಭಜಕ ಶ್ರೀಜಯಮುನೀಂದ್ರನಾ|

೩.

ಜಯ ಜಯ ಜಯ ಜಯ ಜಯರಾಯ|

ದಯದಿಂಪಾಲಿಸೊ ಮಹರಾಯ ನೀ ದಯದಿಂದ ಪಾಲಿಸೊ ಮಹರಾಯ|

🍁ಶ್ರೀವಾದಿರಾಜರು🍁

೧.

ಜಯರಾಯ ಜಯರಾಯ

ಜಯರಾಯ ನಿನ್ನ ದಯವುಳ್ಳ ಜನರಿಗೆ

ಜಯವಿತ್ತು ಜಗದೊಳು ಭಯ ಪರಿಹರಿಸುವ|

ಮಧ್ವರಾಯರ ಮತ ಶುದ್ಧಶರಧಿಯೊಳಗುದ್ಭವಿಸಿದ

ಗುರುಸಿದ್ಧಾಂತಸ್ಥಾಪಕ|

ಸಿರಿಹಯವದನನ ಚರಣಕಮಲವನು

ಭರದಿ ಭಜಿಸುವರ ದುರಿತಗಳ್ಹರಿಸುವ|

೨.

ಭಳಿರೆ ನಿಮ್ಮಯ ಗುಣವ ವರ್ಣಿಸಲಳವೆ

ಜಲಧಿಸಮಗಾಂರ್ಭೀರ್ಯ

ಜಯತೀರ್ಥವರ್ಯ|

೩.

ಹಮ್ಮನಳಿದು ನಮ್ಮ ಮತವ

ನಮ್ಮ ಜಯಮುನೀಂದ್ರಕೃತಿಯ

ರಮ್ಯರಸವ ಸವಿದು ಸವಿದು

ನಿಮ್ಮ ದುರ್ಮತಗಳನೆ

ಬಿಡಿರೊ|

🍁ಶ್ರೀಪ್ರಸನ್ನವೆಂಕಟದಾಸರು🍁

ಶರಣು ಶರಣು ಜಯಮುನಿರಾಯ 

ಸ್ವಾಮಿ ಶರಣಾಗತತಾತ್ವಿಕಪ್ರಿಯ|

ಈ ಕ್ಷೋಣಿಯೊಳು ಪ್ರತಿವರ್ಜಿತನೆ ಶ್ರೀಅಕ್ಷಯ ಪ್ರಾಜ್ಞಕೃಪಾನ್ವಿತನೆ

ಅಕ್ಷೋಭ್ಯತೀರ್ಥರ ತನಯನೆ ವಿಶ್ವಕುಕ್ಷಿಪ್ರಸನ್ನವೇಂಕಟಪ್ರಿಯನೆ

🍁ಶ್ರೀವಿಜಯದಾಸರು🍁

೧.

ಟೀಕಾಚಾರ್ಯರ ಪಾದ ಸೋಕಿದ ಕೊನೆ ಧೂಳಿ 

ತಾಕಿದ ಮನುಜರಿಗೆ

ಕಾಕುಬುದ್ಧಿಗಳೆಲ್ಲ ಪರಿಹಾರವಾಗುವುದೊ

ಬೇಕಾದ ಪದವಿಯ ಕೊಡುವನು ಶ್ರೀಹರಿ|

೨.

ಅಕ್ಷೋಭ್ಯತೀರ್ಥರ ಕರದಿಂದ ಜನಿಸಿ

ಮೋಕ್ಷಕೆ ಜಯಪತ್ರಿಕೆಯ ಕೊಡಿಸಿ

ಪಕ್ಷಿವಾಹನ ಸಿರಿವಿಜಯವಿಠಲನ್ನ

ಈಕ್ಷಿಸುವುದಕೆ ಉಪದೇಶ ಕೊಡುವ ಋಷಿ||

೩.

ಮೇಘನಾಥಪುರ ಕಕುರ ವೇಣಿಪುರ ವಾಸ

ರಾಘವೇಶ ವಿಜಯವಿಠಲನ್ನ ನಿಜದಾಸ|

🍁ಶ್ರೀಜಗನ್ನಾಥದಾಸರು🍁

ಜಯತೀರ್ಥ ಗುರುರಾಯ ಕವಿಗೇಯ ಪಾದಧ್ವಯಕಭಿನಮಿಸುವೆ ಶುಭಕಾಯ|

ಕಾಮಿತಫಲದಾತ ಜಗನ್ನಾಥವಿಠಲ ಸ್ವಾಮಿಪರಮದೂತ ಪರಮಪ್ರಖ್ಯಾತ

ಶ್ರೀಮಧ್ವಮತಾಂಬುರುಹಪ್ರದ್ಯೋತ

ತಾಮಸಮತಿ ಕಳೆದೀ ಮಹೀಸುರರ

ಮಹಾಮಹಿತರ ಮಾಡಿದೆ ಮುನಿವರ್ಯ||

"ಹರೇ ಶ್ರೀನಿವಾಸ "


******

ತಂ ನಾರಸಿಂಹಂ ನಮಾಮಿ ! 

ಎಲ್ಲಾ ಮಧ್ವಬಂಧುಗಳಿಗೆ ನಮನಗಳು

ಶ್ರೀಮಟ್ಟೀಕಾಕೃತ್ಪಾದರ (ಶ್ರೀಮಜ್ಜಯತೀರ್ಥರ) ಅನುಗ್ರಹ ಎಲ್ಲರಿಗೂ ಅವಶ್ಯವಾಗಿ ಆಗಲೇಬೇಕು. ಅವರ ಅನುಗ್ರಹ ಆಗದೇ ಅವರ ಗ್ರಂಥಗಳ ಅರ್ಥ ಆಗಲ್ಲ, ಅವರ ಗ್ರಂಥಗಳು ಅರ್ಥ ಆಗದಿದ್ದರೆ ಮುಂದೆ ಶ್ರೀಮದಾನಂದತೀರ್ಥಭಗವತ್ಪಾದಾಚಾರ್ಯರ, ಶ್ರೀಮದ್ವೇದವ್ಯಾಸದೇವರ ಗ್ರಂಥಗಳು ಅರ್ಥಾಗಲ್ಲ. ಅವು ಅರ್ಥಾಗ್ಲಿಲ್ಲ ಅಂದರೆ ಜ್ಞಾನ ಇಲ್ಲ, ಜ್ಞಾನ ಇಲ್ಲಾಂದ್ರೆ ಮೋಕ್ಷ ಇಲ್ಲ. ಹೀಗೆ ಒಂದಕ್ಕೊಂದು ಸಂಬಂಧ ಇದೆ ಇಷ್ಟೆಲ್ಲಾ ಆಗಬೇಕಾದರೆ ನಾವು ಶ್ರೀಮಟ್ಟೀಕಾಕೃತ್ಪಾದರ ಸ್ಮರಣೆಯನ್ನು ಅವಶ್ಯವಾಗಿ ಮಾಡಲೇಬೇಕು. 
ಅದಕ್ಕೋಸ್ಕರ
ಯತಿಕುಲಸಾರ್ವಭೌಮರಾದ
ಶ್ರೀಮಜ್ಜಯತೀರ್ಥರ (ಶ್ರೀಮಟ್ಟೀಕಾಕೃತ್ಪಾದರ) ಆರಾಧನಾ ಪರ್ವಕಾಲದ ನಿಮಿತ್ತ ಅವರ ದ್ವಾದಶನಾಮಗಳನ್ನು ತಿಳಿಸುವ "ಶ್ರೀ ಜಯತೀರ್ಥದ್ವಾದಶನಾಮಸ್ತೋತ್ರ"ವನ್ನು ಅವರ ಉತ್ತರಾರಾಧನೆಯಿಂದ ಆರಂಭಿಸಿ ಈ ಮೂರು ದಿನಗಳಲ್ಲಿ ಚಿಂತನೆ ಮಾಡಿ ಅವರ ಅನುಗ್ರಹಕ್ಕೆ ಪಾತ್ರರಾಗೋಣ. 

ಶ್ರೀಮಜ್ಜಯತೀರ್ಥರ ಆರಾಧನಾ ಪರ್ವಕಾಲ ನಿಮಿತ್ತ ಅವರ ಸ್ಮರಣೆ :- 

ಅಕ್ಷೋಭ್ಯಕರಸಂಜಾತೋ 
ವಿದ್ಯಾರಣ್ಯಜಯೀ ಗುರುಃ ! 
ಸರ್ವಶಾಸ್ತ್ರಾರ್ಥಸಂವೇತ್ತಾ 
ವಿಷ್ಣೋರ್ವಂಶಹಿತಃ ಸದಾ !! ೧ !! 

ಅರ್ಥ :- ಅಕ್ಷೋಭ್ಯತೀರ್ಥರ ಕರಕಮಲಸಂಜಾತರಾದವರು, ವಿದ್ಯಾರಣ್ಯರನ್ನು ಜಯಿಸಿದವರು, ಸರ್ವಶಾಸ್ತ್ರಾರ್ಥಗಳನ್ನು ಚೆನ್ನಾಗಿ ತಿಳಿದವರು, ವೈಷ್ಣವರಿಗೆ ಯಾವಾಗಲೂ ಗ್ರಂಥಗಳ ಮೂಲಕ ಹಿತವನ್ನು ಮುದವನ್ನು ನೀಡುವವರು ಗುರುಗಳು ಅವರೇ ಶ್ರೀಮಟ್ಟೀಕಾಕೃತ್ಪಾದರು (ಶ್ರೀಮಜ್ಜಯತೀರ್ಥರು) ಅಂಥ ಶ್ರೀಮಜ್ಜಯತೀರ್ಥರಿಗೆ ಸಾಷ್ಟಾಂಗ ನಮಸ್ಕಾರಗಳು.

ಶ್ರೀಮಜ್ಜಯತೀರ್ಥರು ಅಂತರ್ಗತ ಶ್ರೀಮದಾನಂದತೀರ್ಥಭಗವತ್ಪಾದಾಚಾರ್ಯರು ಅವರಂತರ್ಗತ ಲಕ್ಷ್ಮೀನಾರಾಯಣರು ಎಲ್ಲರಿಗೂ ಅನುಗ್ರಹಿಸಲಿ. 

ಸರ್ವೇ ಜನಾಃ ಸುಖಿನೋ ಭವಂತು ! 
by ಸುಘೋಷಾಚಾರ್ಯ ಕೊರ್ಲಹಳ್ಳಿ


***********


ಶ್ರೀಂ ಶ್ರೀ ಕಂ ಕಪಿಲಾಯ ನಮಃ

ಮಿಥ್ಯಾಸಿದ್ಧಾಂತ ದುರ್ಧ್ವಾಂತ ವಿಧ್ವಂಸನ ವಿಚಕ್ಷಣಃ /
ಜಯತೀರ್ಥಾಖ್ಯ ತರಣಿಃ ಭಾಸತಾಂ ನೋ ಹೃದಂಬರೇ//

ನಮ್ಮ ಮಾಧ್ವ ಪರಂಪರೆಯಲ್ಲಿ, ಶ್ರೀಮದಾಚಾರ್ಯರ ನಂತರದ ಸ್ಥಾನವನ್ನು ಶ್ರೀಮಟ್ಟೀಕಾಕೃತ್ಪಾದರಿಗೆ ಅತ್ಯಂತ ಗೌರವದಿಂದ ನೀಡುವುದಾಗಿದೆ... 

ವ್ಯಾಸ-ದಾಸ ಸಾಹಿತ್ಯ ಪರಂಪರೆಯಲ್ಲಿ ಶ್ರೀಮಟ್ಟೀಕಾಕೃತ್ಪಾದರನ್ನು ಪಾಡಿ ಪೊಗಳದವರು ಇಲ್ಲವೆಂಬುದು ಜಗದ್ವಿದಿತ. ಶ್ರೀಮದಾಚಾರ್ಯರ ಗ್ರಂಥಗಳಿಗೆ ಟೀಕಾ, ವ್ಯಾಖ್ಯಾನ ರಚನೆ ಮಾಡುವುದಕ್ಕೇ ಅವತಾರ ಮಾಡಿ ಬಂದ ದೇವಲೋಕಪತಿ ಇಂದ್ರದೇವರ ಅವತಾರಿಗಳಾದ ಶ್ರೀಮಟ್ಟೀಕಾಕೃತ್ಪಾದರ ಕಾರುಣ್ಯಕ್ಕೆ ಇಡೀ ಜೀವದ ಭಕ್ತಿಯಿಂದ ನಮಸ್ಕಾರ ಮಾಡುವುದಲ್ಲದೇ ನಮ್ಮ ಇಡೀ ಜೀವನವನ್ನು ಸಮರ್ಪಣೆ ಮಾಡಿದರೂ ಕಡಿಮೆಯೇ ಸರಿ.. ಶ್ರೀಮದಾನಂದತೀರ್ಥ ಭಗವತ್ಪಾದಾಚಾರ್ಯರ ಅನುವ್ಯಾಖ್ಯಾನಕ್ಕೆ ವಿಸ್ತೃತವಾದ ಮೇರುಗ್ರಂಥ ಶ್ರೀಮನ್ಯಾಯಸುಧಾ ವನ್ನು ದಯಪಾಲಿಸಿದವರಲ್ಲದೆ 18 ಟೀಕಾ ಗ್ರಂಥಗಳು,  ಹಾಗೂ 3 ಸ್ವಂತಂತ್ರ್ಯ ಗ್ರಂಥಗಳು ರಚನೆ ಮಾಡಿದ್ದಲ್ಲದೇ ಕನ್ನಡದಲ್ಲಿಯೂ ಕೃತಿರಚನೆ ಮಾಡಿದರೆಂದು ತಿಳಿದುಬರ್ತಿದೆ... ಶ್ರೀಮದಾಚಾರ್ಯರ ಪ್ರೀತಿಯ ಶಿಷ್ಯರಾದ ಅಕ್ಷೋಭ್ಯತೀರ್ಥರ ಮುದ್ದು ಕಂದರೂ, ವಿದ್ಯಾಧಿರಾಜರ ಪರಮಪೂಜ್ಯ ಗುರುಗಳು ಆದ ಶ್ರೀ ನಮ್ಮ ಗುರುಗಳು ಇಂದಿಗೂ ಭಕ್ತರನು ಸಲಹುತ್ತಿದ್ದಾರೆ ಎಂಬುದರಲ್ಲಿ ಅತಿಶಯೋಕ್ತಿಯಿಲ್ಲ...

ವರ್ಣಿಸಲಳವೇ ಗುಣಸಾಂದ್ರನ
ಕರ್ಣಜನಕ ಕೋಟಿ ತೇಜ
ಶ್ರೀಶಭಜಕ ಜಯಮುನೀಂದ್ರನ 
ಎಂದು ಶ್ರೀಮಚ್ಚಂದ್ರಿಕಾಚಾರ್ಯರು ಸ್ತುತಿಸಿದ ಪರಿ ಅತ್ಯಂತ ಮನೋಜ್ಞವಾದರೆ...

ಜ ಯೆಂದು ನುಡಿಯಲು ಜಯಶೀಲನಾಗುವ
ಯ ಯೆಂದು ನುಡಿಯಲು ಯಮನಂಜುವ
ತೀ ಯೆಂದು ನುಡಿದರೆ ತಿಮಿರಪಾತಕ ಹಾನಿ
ರ್ಥ ಯೆಂದು ನುಡಿದರೆ ತಾಪತ್ರಯ ಪರಿಹಾರ // 
ಎಂದು ನಮ್ಮ ಚಿಪ್ಪಗಿರಿ ವಾಸಿಗಳು ಶ್ರೀ ವಿಜಯ ಪ್ರಭುಗಳು ಸ್ತುತಿಸಿದ್ದಾರೆ... 
ಹೀಗೆ ನಮ್ಮ  ಹರಿದಾಸರೆಲ್ಲರೂ ಸ್ತುತಿಸಿದ್ದನ್ನು, ಆರಾಧಿಬಿದ್ದನ್ನು ಅವರ ಪದಗಳಲ್ಲಿ ನಾವು ಕಾಣುತ್ತೇವೆ.

ಶ್ರೀಮದಾಚಾರ್ಯರ ಪರಮಾನುಗ್ರಹ ಪಾತ್ರರಾದ ಶ್ರೀಮಟ್ಟೀಕಾಕೃತ್ಪಾದರ ಆರಾಧನೆ ಇಂದಿನಿಂದ ಮೂರುದಿನ. ಈ ಮಹಾ ಪರ್ವದಿನಗಳಲ್ಲಿ ಅವರ ಪರಮ ಪರಮ ಅನುಗ್ರಹ ಸದಾ ನಮ್ಮ ಸಮೂಹದಲಿ ಎಲ್ಲಾ ಸಜ್ಜನರಿಗೂ ಆಗಲೆಂದು ಅವರಲ್ಲಿ ಭಕ್ತಿಯಿಂದ  ಪ್ರಾರ್ಥನೆ ಮಾಡುತ್ತಾ...

ಹಾಗೆಯೇ

ಶ್ರೀ ಉರಗಾದ್ರಿವಾಸ ವಿಠಲರ ಪ್ರೀತಿಯ ಶಿಷ್ಯರು,  ಹರಿಕಥಾಮೃತಸಾರವನ್ನು ಸಜ್ಜನರು ಪಾರಾಯಣ ಮಾಡಲೆಂದೇ ಅನುಕೂಲ ಮಾಡಿಕೊಟ್ಟ ಮಹಾನುಭಾವರು, ಶ್ರೀ ಅಂತರಾತ್ಮವಿಠಲರ ಸುಪುತ್ರರು,  ಹರಿದಾಸ ಸಾಹಿತ್ಯದ ಪದಗಳಿಗೆ ಅರ್ಥವನ್ನು ಬರೆದು ನೀಡಿದ ಮಹಾನುಭಾವರೂ ಆದ ಶ್ರೀ ಶ್ರೀಕಾಂತವಿಠಲರ (ಶ್ರೀ ಶ್ರೀನಿವಾಸಮೂರ್ತಿ) ರವರ ಆರಾಧನೆಯೂ ಇಂದು... 

ಶ್ರೀಮಟ್ಟೀಕಾಕೃತ್ಪಾದರ ಅನುಗ್ರಹ ಆಶೀರ್ವಾದಗಳ ಜೊತೆಗೆ ಶ್ರೀ ದಾಸಾರ್ಯರ ಅನುಗ್ರಹ ಆಶೀರ್ವಾದಗಳು ನಮಗಿರಲೆಂದು ಬೇಡಿಕೊಳ್ಳುತ್ತಾ...

-Smt. Padma Sirish

ನಾದನೀರಾಜನದಿಂ ದಾಸಸುರಭಿ 🙏🏽

********

ವಿಜಯದಾಸರ ದೃಷ್ಟಿಯಲ್ಲಿ ಮಳಖೇಡ ನಿವಾಸಿ "ಶ್ರೀಮಟ್ಟೀಕಾಕೃತ್ಪಾದರು"

ಜ್ಙಾನ ಹಾಗೂ ಭಕ್ತಿ ಮಾರ್ಗಗಳನ್ನು  ತೋರಿದ, ಅನಾದಿ ಸತ್ಸಂಪ್ರದಾಯಪರಂಪರಾ ಪ್ರಾಪ್ತವಾದ ಭವ್ಯವಾದ ದ್ವೈತಸಿದ್ಧಾಂತವನ್ನು ಸ್ಥಾಪಿಸಿದ ಪ್ರತಿಷ್ಠಾಪಿಸಿದ ಮಹಾಮಹಿಮರು ನಮ್ಮ  ಶ್ರೀಮದಾಚಾರ್ಯರು. ಶ್ರೀಮದಾಚಾರ್ಯರು ರಚಿಸಿದ ಮೂಲಗ್ರಂಥಗಳನ್ನು ವ್ಯಾಖ್ಯಾನಿಸಿ,  ಟೀಕಾರಚಿಸಿ ಸಾಮಾನ್ಯ ಜನರಿಗೆ ತಿಳಿಸಿ, ಈ ಭವ್ಯ ಸಿದ್ಧಾಂತಕ್ಕೆ ಶ್ರೀಮನ್ಯಾಯಸುಧಾ ತತ್ವಪ್ರಕಾಶಿಕಾ ಮೊದಲಾದ ಉದ್ಗ್ರಂತಗಳನ್ನು ರಚಿಸಿ ಭವ್ಯವಾದ ಕೊಟೆಗೊಡೆಯನ್ನು ನಿರ್ಮಿಸಿ, ಕೊಟೆಗೋಡೆಯ ರಕ್ಷಣೆಗೆ ನಿಂತ ಸೇನಾಧಿಪತಿ ಎಂದೆನಿಸಿದವರು ಇಂದಿನ ಆರಾಧ್ಯ ಪುರುಷರಾದ, ಮಲಖೇಡ ನಿವಾಸಿಗಳಾದ ಶ್ರೀಮಟ್ಟೀಕಾಕೃತ್ಪಾದರು. 

ಶ್ರೀ ವ್ಯಾಸತೀರ್ಥರು ಶ್ರೀಶ್ರೀಪಾದರಾಜರು ಶ್ರೀವ್ಯಾಸರಾಜರು ಶ್ರೀವಾದಿರಾಜರು, ಶ್ರೀವಿಜಯೀಂದ್ರರು, ಶ್ರೀರಘೂತ್ತಮರು ಶ್ರೀರಾಘವೆಂದ್ರ ಪ್ರಭುಗಳು, ಶ್ರೀವೇದೇಶತೀರ್ಥರು, ಶ್ರೀವಿಷ್ಣುತೀರ್ಥರು,  ಶ್ರೀಯಾದವಾರ್ಯರಿಂದಾರಂಭಿಸಿ ಸಕಲ ಜ್ಙಾನಿಗಳೂ, ಪುರಂದರದಾಸ ವಿಜಯದಾಸಾದಿ ಸಕಲ ದಾಸ ವರೇಣ್ಯರೂ " ಜ್ಙಾನಿಗಳು" ಎಂದಾಗಿದ್ದು ಶ್ರೀಮಟ್ಟೀಕಾಕೃತ್ಪಾದರ ಅನುಗ್ರಹ, ಟೀಕಾ ಗ್ರಂಥಗಳ ಆಮೂಲಾಗ್ರ ಅಧ್ಯಯನ ಇವುಗಳಿಂದಲೇ. ಇದರಲ್ಲಿ ಕಿಂಚಿತ್ತೂ ಸಂಶಯ ಆ ಜ್ಙಾನಿಗಳಿಗೂ ಇಲ್ಲ. ನಮಗೂ ಇಲ್ಲ. 

ಇದೆಲ್ಲವೆನ್ನು ಸೂಕ್ಷ್ಮವಾಗಿ ಗಮನಿಸಿಯೇ ವಿಜಯದಾಸರು ಸೃಷ್ಟಿಯೊಳಗೆ ಇವರ ದರ್ಶನವಾಗದೇ ಸ್ಪಷ್ಟಜ್ಙಾನ ಪುಟ್ಟದಯ್ಯ ಎಂದು ಉದ್ಗರಿಸಿದರು.

ವಿಜಯದಾಸರು - ಸುಳಾದಿ

ಸ್ತೋತ್ರಭಾಗದ ಯಾವುದೇ ಸುಳಾದಿಗಳನ್ನು ಗಮನಿಸಿದರೂ ವಿಜಯದಾಸರ ಒಂದು ವಿಶಿಷ್ಟಕ್ರಮ ಗೋಚರಿಸುತ್ತದೆ. ಆ ಕ್ರಮ ಇನ್ಯಾರ ಸುಳಾದಿಗಳಲ್ಲಿಯೂ ನಾವು ಕಾಣುವದಿಲ್ಲ. ಏಳು ಐದು ತಾಳಗಳಲ್ಲಿಯೂ ಒಂದೊಂದು ವಿಶಿಷ್ಟ ಕ್ರಮವನ್ನು ಕಥೆಯನ್ನು ಇತಿಹಾಸವನ್ನು ಮಹಿಮೆಯನ್ನು  ಫಲವನ್ನು ವಿವರಿಸುವ ಕೌಶಲವೂ ಅತ್ಯಪರೂಪ. 

ಸುಳಾದಿಯಲ್ಲಿಯ ಇತಿಹಾಸ

ಶ್ರೀಮಟ್ಟೀಕಾಕೃತ್ಪಾದರ ಸುಳಾದಿಯನ್ನು ರಚಿಸುವಾಗ ಅದ್ಭುತ ಇತಿಹಾಸವನ್ನೇ ತೆಗೆದು ಸುಂದರ ರೀತಿಯಿಂದ ತಿಳಿಸುತ್ತಾರೆ. 

ಇಂದ್ರಾವತಾರಿ ಕುಶರಾಜ. ಆ ಕುಶರಾಜ ತಾನು ಈ ಸ್ಥಾನದಲ್ಲಿ ತಪಸ್ಸು ಮಾಡಿದ ಅತ್ಯುತ್ತಮ ಸ್ಥಾನ ಮಳಖೇಡ ಎಂದು ತಿಳೊಸುತ್ತಾ, ಇಂತಹ ಪುಣ್ಯಭೂಮಿಯಾದ ಕ್ಷೇತ್ರವನ್ನು ಶ್ರೀಶ್ರೀ ಅಕ್ಷೋಭ್ಯತೀರ್ಥರು  ತಮ್ಮ ಆವಾಸಸ್ಥಾನವನ್ನಾಗಿ ಆರಿಸಿಕೊಂಡರು ಎಂದು ತಿಳಿಸುತ್ತಾರೆ. ಯಾಕೆ.. ?? ತಮ್ಮ ಶಿಷ್ಯ ಇಂದ್ರಾವತಾರಿಯೇ ಬರುತ್ತಾರೆ. ಅವರು ಇಲ್ಲಿಯೇ ವಾಸಮಾಡುತ್ತಾರೆ. ಗುರು ಶಿಷ್ಯರು ನಾವು ಇಲ್ಲಿಯೇ ಇರಬೇಕು ಎಂದು ಯೋಚಿಸಿಯೇ ಮಳಖೇಡದಲ್ಲಿ ವಾಸ ಮಾಡುತ್ತಾರೆ.  ಈ ಕ್ಷೇತ್ರದಲ್ಲಿ ವಾಸ ಮಾಡಿದ ಶ್ರೀ ಶ್ರೀ ಅಕ್ಷೋಭ್ಯತೀರ್ಥರನ್ನು "ಋಷಿಕುಲೋತ್ತಮರಾದ ಜಯರಾಯರು ನಿತ್ಯ ಬೆಸಬೆಸನೆ ಬಂದು ಗುಪ್ತದಲಿ ಪೂಜಿಸುವರು ಪ್ರೀತಿಯಲಿ"  ನಿತ್ಯವೂ ಬೆಳಗಿನಝಾವ ಶ್ರಿಮಟ್ಟೀಕಾಕೃತ್ಪಾದರು ಬಂದು ಪೂಜಿಸುತ್ತಾರೆ ಎಂದು ವಿಜಯದಾಸರು ಕೊಂಡಾಡುತ್ತಾರೆ. 

ಯಾವ ಸ್ಥಳ ?? ಊರು ಯಾವದು..??

ವಿಜಯದಾಸರೇ ತಿಳಿಸುತ್ತಾರೆ ಮೇಘನಾಥಪುರ ಕಕುರವೇಣಿವಾಸ ರಾಘವೇಶ ವಿಜಯವಿಠ್ಠಲನದಾಸ ಮೇಘ - ಮಳೆ, ಮೇಘನಾಥ - ಮಳಗೆನಾಥನಾದ (ಇಂದ್ರನು ತಪಸ್ಸು ಮಾಡಿದ,  ಇಂದ್ರಾವತಾರಿ ಇರುವ,) ಮಳಖೇಡ ಎಂಬ ಗ್ರಾಮದಲ್ಲಿ. ಕಕುರವೇಣಿವಾಸ - ಕಾಗಿಣೀತೀರವಾಸ. ವಿಜಯವಿಠ್ಠಲಾತ್ಮಕ ರಾಘವೇಶ - ಶ್ರೀಮನ್ಮೂಲರಾಮ ದಿಗ್ವಿಜಯರಾಮಾರಾಧಕರು. " ಎಂದು ಶ್ರೀಮಟ್ಟೀಕಾಕೃತ್ಪಾದರ ಆವಾಸಸ್ಥಾನವನ್ನೂ ವಿಜಯದಾಸರು ಸ್ಪಷ್ಟಪಡಿಸುತ್ತಾರೆ.  "ಯೋಗಿಗಳರಸನೇ ಮಳಖೇಡ ನಿವಾಸ, ಕಾಗಿಣೀತಟವಾಸ" ಎಂದೂ ಸ್ಪಷ್ಟವಾಗಿ ತಿಳಿಸುತ್ತಾರೆ. 

ವಿಜಯದಾಸರ ಸೂಚಿಸಿದ ಲೋಕೋಕ್ತಿಗಳು
೧) ಭಯವ ಪರಿಹರಿಸಿ, ಭವದೂರರ ಮಾಡಿ, ಹರಿಭಕ್ತಿಯಕೊಡು, ಜ್ಙಾನವೈರಾಗ್ದೊಡನೆ.
೨) ದಯಾದೃಷ್ಟಿಯಿಂದ ನೋಡು, ಕಾಪಾಡು, ಮಾತಾಡು.
೩) ಲಯವಿವರ್ಜಿತ ವೈಕುಂಠಕೆ ಸಯವಾಗಿ ಮಾರ್ಗತೋರು, ಸಜ್ಜನರೊಳಿಟ್ಟು ಜಯವ ಪಾಲಿಸು. 
೪) ಯತಿಕುಲರನ್ನ ಆಯತಕ್ಕಾದರು ನಾನು ಐಹಿಕ ಸೌಖ್ಯವನೊಲ್ಲೆ.
೫) ಪಯಃಪಾನದಿಂಧಿಕ ನಿಮ್ಮ ದರುಶಮ ಎನಗೆ
೬) ಗಯಾ ಕಾಶಿ ತ್ರಿಸಂಗಮ ಮೊದಲಾದ ತೀರ್ಥ ಕ್ಷೇತ್ರ ನಯದಿಂದ ಮಾಡಿದ ಫಲಬಪ್ಪದು. 
೭) ಆವ ಜನುಮದ ಪುಣ್ಯಫಲಿಸಿತು ಎನಗಿಂದು ರಾವುತರಾಗಿದ್ದ ಜಯತೀರ್ಥರ ಕಂಡೆ.
೮) ಎನ್ನ ಕುಲಕೋಟಿ ಅಹಿತ ಅರಿಷ್ಟ ಮಾರ್ಗಕೆ ಇನ್ನು ಪೋಗೆ ನಾನು
೯) ಸೃಷ್ಟಿಯೊಳಗೆ ಇವರ ದರ್ಶನವಾಗದಲೇ ಸ್ಪಷ್ಟ ಜ್ಙಾನ ಪುಟ್ಟದಯ್ಯ
೧೦) ವೈಷ್ಣವಾಚಾರ್ಯರ ಮತ ಉದ್ಧಾರಕ ಕರ್ತಾ.
೧೧) ವಸುಧೆಯೊಳಗೆ ನಮ್ಮ ವಿಜಯವಿಠ್ಠಲ ವಶಬಾಗುವದಕ್ಕೆ ಪ್ರಸಾದ ಮಾಡಿದರು. 
೧೨) ಈ ಮುನಿ ಒಲಿದರೆ ಅವನೇ ಭಾಗ್ಯವಂತ.
೧೩) ಭೀಮ ಭವಾಂಭುಧಿ ಬತ್ತಿ ಪೋಗುವದು. 
೧೪) ನಿಸ್ಸೀಮನಾಗುವ ಪಂಚಭೇದಾರ್ಥ ಪ್ರಮೇಯದಲ್ಲಿ. 
೧೫) ತಾಮಸ ಜನರಿಗೆ ಭಕ್ತಿ ಪುಟ್ಟದು. 
೧೬) ಉತ್ತಮಬುದ್ಧಿಕೊಟ್ಟು ಕೃತಾರ್ಥರನ್ನಾಗಿ ಮಾಡು. 

ಹೀಗೆ ನೂರಾರು ಅತ್ಯುತ್ತಮ ಗುಣಗಳನ್ನು ಸೂಸುವ ಲೋಕೋಕ್ತಿಗಳನ್ನು ಮಾಡಿ ರಚಿಸಿ ವಿಜಯದಾಸರು ಅನುಗ್ರಹಿಸುತ್ತಾರೆ. 

ಇಂತಹ ಶ್ರೀಮಟ್ಟೀಕಾಕೃತ್ಪಾದರ ಮಹಿಮೆ  ಸ್ವರೂಪ ಗ್ರಂಥ  ಯಾವ ವಿಷಯಕ್ಕೂ ಸಂಶಯ ಪಟ್ಟರೆ ಮಹಾ ಅನರ್ಥವೇ. ವಿಪರೀತ ತಿಳಿದುಕೊಂಡರೆ ಏನವಸ್ಥೆ ಎಂದು ಯೋಚಿಸಲೂ ಸಾಧ್ಯವಿಲ್ಲ. ಇವರ ಅನುಗ್ರಹವೇ ಮುಕ್ತಿಗೆ ಸೋಪಾನ ದೇವರ ಪ್ರೀತಿಗೆ ಕಾರಣ ಎಂದೂ ತಿಳಿಸುತ್ತಾರೆ. 

ಶ್ರಿಕಮಟ್ಟೀಕಾಕೃತ್ಪಾದರ ಮಹಿಮೆ ಎಷ್ಟು ಹೇಳಬೇಕು ಎಂದರೆ "ಯತ್ಪಾದಪದ್ಮಪರಿಕೀರ್ತನ ಜೀರ್ಣವಾಚಃ ಶ್ರೀಮಟ್ಟೀಕಾಕೃತ್ಪಾದರ ಪಾದಾರವಿಂದಗಳನ್ನು, ಉಪಕಾರದ ಸ್ಮರಣೆಯನ್ನು ಕೊಂಡಾಡುವರಲ್ಲಿಯೇ ನಾಲಿಗೆ ಸವಿದು ಹೋಗಿರಬೇಕು" ಹಾಗೆ ಕೊಂಡಾಡಬೇಕು ಎಂದು ತಿಳಿಸುತ್ತಾರೆ. 

ಇಷ್ಟು ಬರೆದು ತಿಳಿಯುವ ಪ್ರಯತ್ನವೇನು ವ್ಯರ್ಥವಾಗುವದಿಲ್ಲ. ಆದರೆ ಪೂರ್ಣವಂತೂ ಆಗುವದಿಲ್ಲ. ಪೂರ್ಣವಾಗಿ ತಿಳಿಯುವ, ಗ್ರಂಥ ಓದುವ, ಸೌಭಾಗ್ಯಕೊಟ್ಟು ಓದಿಸಿ, ತಮ್ಮ ದಾಸನನ್ನಾಗಿ ಮಾಡಿಕೊಳ್ಳಲಿ ಎಂದು ಅನಂತ ಕೋಟಿ ಪ್ರಣಾಮಗಳೊಂದಿಗೆ ಪ್ರಾರ್ಥಿಸುವೆ.... 🙏🏽🙏🏽
✍🏽✍🏽ನ್ಯಾಸ
ಗೋಪಾಲದಾಸ.

ವಿಜಯಾಶ್ರಮ,  ಸಿರವಾರ
************


2020 aradhana


********

malkhed 2020




ಕಾರ್ತಿಕ ಪೌರ್ಣಿಮೆ

ಶ್ರೀಂ ಶ್ರೀ ಕಂ ಕಪಿಲಾಯ ನಮಃ

ಕಾರ್ತೀಕ ಪೂರ್ಣಿಮಯ ಶುಭಾಶಯಗಳು ಎಲ್ಲರಿಗೂ.. ನಮ್ಮ ಎಲ್ಲರ ಜೀವನದಲ್ಲಿ ಸದಾ ಜ್ಞಾನದ ಬೆಳಕು ಪರಮಾತ್ಮನ ಅನುಗ್ರಹದಿಂದ ಬೆಳಗುತ್ತಿರಲಿ.. 

ರಮಾರಮಣಪಾದಾಬ್ಜಯುಗಳಾಸಕ್ತಮಾನಸಃ|ಜಯಧ್ವಜ ಮುನೀಂದ್ರೋಸೌ ಗುರುರ್ಭೂಯಾದಭೀಷ್ಟದಃ

ಶ್ರೀರಾಜೇಂದ್ರತೀರ್ಥ ಪೂರ್ವಾದಿ ಮಠದಲ್ಲಿ ಬಂದಂತಹಾ ಯತಿಗಳು, ಶ್ರೀರಾಜೇಂದ್ರ ತೀರ್ಥರ ಶಿಷ್ಯರು ಸ್ವಯಂ ಸೋದರರು, 14ನೇ ಶತಮಾನದ ಪರಮ ಶ್ರೇಷ್ಠ ಯತಿಗಳು, 
ಗುರುಗಳಂತೆ ಉತ್ತರ ಭಾರತದಲ್ಲಿ ಹೆಚ್ಚಿಗೆ ಸಂಚಾರ ಮಾಡಿ ಮಧ್ವ ಮತದ ಪತಾಕೆಯನ್ನು ಹಾರಿಸಿದವರಲ್ಲಿ ಗುರುಗಳಂತೆಯೇ ಸೇವೆ ಸಲ್ಲಿಸಿದವರು. ಬಂಗಾಳದಲ್ಲಿ ಅನೇಕ ಜನರಿಗೆ ವೈಷ್ಣವ ದೀಕ್ಷೆ ಕೊಟ್ಟು ಉದ್ಧಾರ ಮಾಡಿದ ಮಹಾನುಭಾವರು. ನಂತರ ಅವರ ಶಿಷ್ಯರಾದ   ಶ್ರೀ ಪುರುಷೋತ್ತಮ ತೀರ್ಥರಿಗೆ ಸಂಸ್ಥಾನವನ್ನು ಒಪ್ಪಿಸಿ ತಮ್ಮ ಗುರುಗಳ ಮತ್ತು ಪರಮ ಗುರುಗಳ ಬೃಂದಾವನ ಸನ್ನಿಧಾನವಾದ ಯರಗೋಳದಲ್ಲೇ ತಾವೂ ಕಾರ್ತಿಕ ಪೌರ್ಣಿಮೆಯ ದಿನ ಬೃಂದಾವನಸ್ಥರಾದರೂ ಆದ ಶ್ರೀ ಜಯಧ್ವಜತೀರ್ಥರ ಆರಾಧನಾ ಮಹೋತ್ಸವ ಇಂದು.. 

ಹಾಗೆಯೇ...

ಶ್ರೀಮದಾಚಾರ್ಯರ ಸಂಸ್ಥಾನದ ಮತ್ತೊಂದು ಪರಂಪರೆಯಾದ ಶ್ರೀಶ್ರೀಪಾದರಾಜರ ಮಠ(ಮುಳಬಾಗಿಲು ಮಠ) ಎಂದೇ ಖ್ಯಾತಿಹೊಂದಿದ ಪರಂಪರೆಯಲ್ಲಿ ಬಂದ ಶ್ರೀಹಯಗ್ರೀವ ತೀರ್ಥರ ಆರಾಧನೆ. 
ಶ್ರೀಪಾದರಾಜರ ಶಿಷ್ಯರೆಂದರೆ ಜಗತ್ತಿಗೆ ಖ್ಯಾತಿ ಇರುವುದು ಅದು ಶ್ರೀಮತ್ ಚಂದ್ರಿಕಾಚಾರ್ಯರು ಅಂತ. ಅವರು ವಿದ್ಯಾಶಿಷ್ಯರಾದರೆ, ಶ್ರೀಪಾದರಾಜರ ನಂತರ ಅವರ ಪರಂಪರೆಯಲ್ಲಿ ಬಂದ ಮಹಾನುಭಾವರೆಂದರೆ ಅವರ ಶಿಷ್ಯರಾದ ಶ್ರೀ ಹಯಗ್ರೀವ ತೀರ್ಥರು. ಶ್ರೀವ್ಯಾಸರಾಜರಂತೆಯೇ ಅವರೂ ಸಹಾ ಶ್ರೀಶ್ರೀಪಾದರಾಜರಲ್ಲಿಯೇ ಸಕಲ ಶಾಸ್ತ್ರಗಳ ಆಳವಾದ  ವಿದ್ಯಾಭ್ಯಾಸವನ್ನು ಮಾಡಿದವರು. ಶ್ರೀ ಶ್ರೀಪಾದರಾಜರಿಂದ ರಚಿತವಾದ ಕಬ್ಬಿಣದ ಕಡಲೆಯಂತೆಯೇ ಇರುವ ಶ್ರೀವಾಗ್ವಜ್ರ ಗ್ರಂಥದ ಆಳವಾದ ಅಧ್ಯಯನ ಮಾಡಿ ಆ ಗ್ರಂಥದ ಸಾರಾರ್ಥವನ್ನು ಚೆನ್ನಾಗಿ ಬಲ್ಲವರಾಗಿದ್ದರು. 1500 ರಿಂದ 1536ರ ವರಗೆ ಪೀಠ ಆಳಿದ ಮಹಾನುಭಾವರು, ಮುಂದೆ ಶ್ರೀ ಶ್ರೀಪತಿತೀರ್ಥರಿಗೆ ಸಂಸ್ಥಾನ ಒಪ್ಪಿಸಿ, ಶ್ರೀಪಾದರಾಜರಲ್ಲಿ  ವಿಶೇಷವಾಗಿ ಸೇವಾದಿಗಳನ್ನು ಮಾಡಿ, ಅವರ ಬೃಂದಾವನದ ಸನ್ನಿಧಾನದಲ್ಲಿಯೇ  ಅರ್ಥಾತ್ ಮುಳಬಾಗಿಲಿನಲ್ಲಿಯೇ ತಾವೂ  ಬೃಂದಾವನಸ್ಥರಾದ  ಮಹಾನುಭಾವರು... 

ಹಾಗೆಯೇ ಸೋಸಲೆ ಶ್ರೀ ವ್ಯಾಸರಾಜ ಮಠದ ಪರಂಪರೆಯಲ್ಲಿ ಬಂದಂತಹಾ, ವ್ಯಾಸ ಸಾಹಿತ್ಯದ ಜೊತೆ ದಾಸ ಸಾಹಿತ್ಯದ ಹಿರಿಮೆಯನ್ನು ಸಹಾ ತಮ್ಮ ಕೃತಿಗಳ ಮೂಲಕ ತಿಳಿಸಿ ಹೇಳಿದವರಾದ, ಶ್ರೀಮದ್ವಿದ್ಯಾರತ್ನಾಕರ ತೀರ್ಥರ ಪೂರ್ವಾಶ್ರಮದ ಪ್ರೇಮದ ಪುತ್ರರು, ಪರಮ ಶಿಷ್ಯರೂ ಆದ,  ನಾಮಗಿರಿ ನರಸಿಂಹ ದೇವರ ವಿಶೇಷ ಅನುಗ್ರಹದಿಂದ ಜನಿಸಿ, ಮಠದ, ಮತದ ಉದ್ಧಾರಕ್ಕಾಗಿಯೇ ಜೀವನವನ್ನು ಕಳೆದಂತಹಾ, ಶ್ರೀ ವಿದ್ಯಾವಾರಿಧಿ ತೀರ್ಥರ ಕರಕಮಲಸಂಜಾತರಾದ ಶ್ರೀ ವಿದ್ಯಾಪ್ರಸನ್ನತೀರ್ಥರು ಜನಿಸಿದ ಪುಣ್ಯದಿನವೂ ಇಂದು.. 

ಶ್ರೀ ಯತಿ ತ್ರಯರ  ಅಂತರ್ಗತ ಭಾರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀ ಲಕ್ಷ್ಮೀ ನರಸಿಂಹನ ಅನುಗ್ರಹದಿಂದ ಸದಸ್ಯರೆಲ್ಲರಿಗೂ ಆರೋಗ್ಯ ಭಾಗ್ಯ ಸದಾ ಇರಲಿ ಎಂದು ಅವರಲ್ಲಿ ಭಕ್ತಿಯಿಂದ ಪ್ರಾರ್ಥನೆ ಮಾಡುತ್ತಾ ..

-Smt. Padma Sirish

ನಾದನೀರಾಜನದಿಂ ದಾಸಸುರಭಿ 🙏🏽
********

year 2021






***

year 2021 July 28

ಘೋರ ಪಾತಕಾಂಬುಧಿಯ ದೂರ ಮಾಳ್ಪರು---ಶ್ರೀ ಜಯತೀರ್ಥ ಮುನಿವರ್ಯರು.

ದ್ವೈತ ವೇದಾಂತಸಾಮ್ರಾಜ್ಯದಲ್ಲಿ ಶ್ರೀ ಮಧ್ವಾಚಾರ್ಯ ಭಗತ್ಪಾದರ ನಂತರದಲ್ಲಿ ನಿರಂತರವಾಗಿ ಬೆಳಗುವ ತಾರೆಯಾಗಿ ಯತಿಗಳ ಮುಕುಟ ಮಣಿಯಾಗಿ; ಶ್ರೀ ವೇದವ್ಯಾಸ ದೇವರು ಸೂತ್ರಕಾರರಾದರೆ,ಶ್ರೀ ಮದಾಚಾರ್ಯರು ಭಾಷ್ಯಕಾರರಾಗಿ ಭಗವಂತನ ಭಾವವನ್ನು ತಿಳಿಸಿದ ಭಾಷ್ಯಕಾರರು,ಶ್ರೀ ಮದಾಚಾರ್ಯರ ಗ್ರಂಥಗಳಿಗೆ ಟೀಕೆಯನ್ನು ರಚಿಸಿ ಭೂಮಂಡಲದ ಮಧ್ಯದಲ್ಲಿ ಮಧ್ವಶಾಸ್ತ್ರಗಳ ವಿಜಯದ ಸರಮಾಲೆಯನ್ನು
ಆಗಸದೆತರಕ್ಕೆ ಹಾರಿಸಿದ ಶ್ರೀ ಜಯತೀರ್ಥರೆ ಟೀಕಾಚಾರ್ಯರು.

ದ್ವೈತ ಸಿದ್ಧಾಂತನಿರೂಪಣೆ ಮತ್ತು ಪ್ರವರ್ತನೆ ಸಾಲಿನಲ್ಲಿ ಶ್ರೀ ಮದಾಚಾರ್ಯರ ನಂತರದ ಅದೇ ಪರಂಪರೆಯ ಅಕ್ಷೋಭ್ಯತೀರ್ಥರ ಕರಕಮಲೋದ್ಭವರಾಗಿ ಸರ್ವಜ್ಞ ಪೀಠವನ್ನೆರಿದ ಸ್ಥಾನ ಶ್ರೀ ಜಯತೀರ್ಥ ಮುನಿಗಳದ್ದು.

ಇಂತಹ ಜಯಮುನಿಗಳ ಕರುಣೆ ನಮ್ಮನ್ನು ಸಕಲ ದುರಿತಗಳಿಂದ ಪಾರುಮಾಡುವಂತದ್ದು,
ವಾದಿರಾಜ ಶ್ರೀ ಪಾದರು ತಮ್ಮ ಒಂದು ಕೀರ್ತನೆಯಲ್ಲಿ "ಜಯರಾಯ ಜಯರಾಯ,,,,,,,,,ಜಯವಿತ್ತುಜಗದೊಳಗೆ ಭಯವಪರಿಹರಿಸುವ". ಎಂದು ಜಯರಾಯ ಮಹಿಮೆಯನ್ನು ಕೊಂಡಾಡಿದರೆ.

ವಿಜಯದಾಸರು "ಸಾರಿ ಭಜಿಸಿರೋ ಟೀಕರಾಯರಂಘ್ರೀಯಾ ; ಘೋರ ಪಾತಕಾಂಬುಧಿಯ ದೂರ ಮಾಳ್ಪರ"; ಎಂದು ಜಯರಾಯರನ್ನು ಹೊಗಳಿದ್ದಾರೆ.

ವಾದಿರಾಜ ಶ್ರೀಗಳು,ವಿಜಯದಾಸರು ತಿಳಿಸಿದಂತೆ ನಮಗೆ ಇಂದಿನ ಪರಿಸ್ಥಿತಿಯಲ್ಲಿ ಭಯದ ಪರಿಹಾರವಾಗಿ,ಸಾಂಕ್ರಾಮಿಕ ರೋಗ ಹರಡುವ ಕೊರೊನಾದಂತ ವೈರಾಣುವಿನಿಂದ ಉನ್ನಂಟಾಗಿರುವ ಘೋರ ಪಾತಕಗಳು ದೂರ ಮಾಡುವ ಶಕ್ತಿ ಗುರುಗಳ ಅಂತರ್ಯಾಮಿ ಶ್ರೀ ಮದಾಚಾರ್ಯರ ಅಂತರ್ಯಾಮಿ ಶ್ರೀ ರಾಮಚಂದ್ರದೇವರೆ ಆಗಿದ್ದರಿಂದ,ನಮ್ಮ ನಮ್ಮ ಪ್ರಸ್ತುತ ಕುಲಗುರುಗಳು ಕಾಲಕಾಲಕ್ಕೆ ಸಮಾಜದ ಹಿತದೃಷ್ಟಿಯಿಂದ ಹೊರಡಿಸುವ ಆದೇಶದಂತೆ ಶ್ರೀ ಮದ್ಜಯತೀರ್ಥಿ ಶ್ರೀ ಪಾದರ ಆರಾಧಿಸುತ್ತ ಹರಿಯ ಪ್ರಿತಿಗೆ ಪಾತ್ರರಾಗಿಸಲಿ ನಮ್ಮಲ್ಲಿ ಅನುಗ್ರಹಿಸಲಿ ಗುರುಗಳು.

ಯಾಮ ಯಾಮಕೆ ನಿಮ್ಮ ಸ್ಮರಣೆ ಪಾಲಿಸಿ ಉತ್ತಮ ಬುದ್ಧಿಕೊಟ್ಟು ಕೃತಾರ್ಥನ್ನ ಮಾಡು ಎನ್ನ ಎನ್ನುತ ಶ್ರೀ ಮದ್ ಟೀಕಾಕೃತ್ಪಾದರ ಚರಣಕಮಲಗಳಲ್ಲಿ ನಮೋ ನಮಃ

ಪ್ರಸನ್ನ ಆಲಂಪಲ್ಲಿ
ಆಲಂಪಲ್ಲಿ ಪ್ರತಿಷ್ಠಾನ ರಾಯಚೂರು
****

ಶ್ರೀಂ ಶ್ರೀ ಕಂ ಕಪಿಲಾಯ ನಮಃ

      ಆಷಾಢ ಕೃಷ್ಣ ಪಂಚಮಿ

ಈ ಮುನಿವೊಲಿದರೆ ಅವನೆ ಭಾಗ್ಯವಂತ
ಭೂಮಿಯೊಳಗೆ ಮುಕ್ತ ಯೋಗ್ಯನೆನಿಸುವನು
ಭೀಮ ಭವಾಂಬುಧಿ ಬತ್ತಿ ಪೋಗುವುದು ನಿ-
-ಸ್ಸೀಮನಾಗುವ ಪಂಚಭೇದಾರ್ಥ ಪ್ರಮೇಯದಲ್ಲಿ
ತಾಮಸ ಜನರಿಗೆ ಭಕ್ತಿ ಪುಟ್ಟದು ದುಃ-
ಖಾ ಮಹೋದಧಿಯೊಳು ಸೂಸುತಲಿಪ್ಪರು
ಸ್ವಾಮಿ ಈಗಲೇ ಬಂದು ದುರಳ ಮನುಜನ್ನ ನೋಡಿ
ನಾ ಮೊರೆಯಿಡುವೆನು ಕಾಯೋ ಕರುಣದಲ್ಲಿ
ಯಾವ ಯಾಮಕೆ ನಿಮ್ಮ ಸ್ಮರಣೆ ಪಾಲಿಸಿ ಉ-
ತ್ತುಮ ಬುದ್ಧಿಯ ಕೊಟ್ಟು ಕೃತಾರ್ಥನ್ನ ಮಾಡು
ರಾಮ ಸುಗುಣಧಾಮ ವಿಜಯವಿಠಲರೇಯನ
ನಾಮ ಕೊಂಡಾಡುವ ಚೀಕಾಚಾರ್ಯ

ಶ್ರೀ ವಿಜಯಪ್ರಭುಗಳ ಈ ವಾಕ್ಯದಂತೆ ಇವರು ಒಲಿದರೆ ಭಾಗ್ಯವಂತರಾಗುತ್ತೇವೆ. ಮುಕ್ತ ಯೋಗ್ಯರೂ ಆಗುತ್ತೇವೆ ಎನ್ನುವುದರಲ್ಲಿ ಸಂಶಯವೇ ಇಲ್ಲ.. ಸದಾ ನಮಗೆ ಶ್ರೀ ಇಂದ್ರಾಂಶರ ನಾಮಸ್ಮರಣೆ ನಾಲಿಗೆ ಮೇಲಿರಲಿ ಎಂದು ಅವರಲ್ಲಿ ಭಕ್ತಿಯಿಂದ ಪ್ರಾರ್ಥನೆ ಮಾಡುತ್ತಾ...

ಶ್ರೀಮಟ್ಟೀಕಾಕೃತ್ಪಾದರ ಮಧ್ಯಾರಾಧನೆಯ ಶುಭವಂದನೆಗಳು.
***

year 2021

The followers of Rayara Mutt believe Sri Jayateertharu vrundavana is in Anegundi and celebrate Jayateertha aradhana in Anegundi. Kindly note that views expressed in this write-up provided by Sri Nagaraju Haveri is his personal view. 


While appreciating the research by Sri Nagaraju Haveri, I am of the opinion that until the beginning of 21st century every madhwa (except some Rayara Mutt followers) irrespective of mutt considered the place of moola vrundavana of Sri. Jayatheertharu is at Malakheda.  Let us continue that belief rather than putting some arguments that create confusions. We must avoid controversy, that's my wish and it is for the benefit of all madhwa community. Instead of wasting time in writing 500+ pages on Jayateertharu's vrundavan, all madhwa yatis should advise these writers/investigators to spare the time for finding the missing moola vrundavanas of so many yatigalu of so many mutts. I am sorry to see so many controversies. Why not these people spend time to trace-out moola vrundavanas of madhwa yatigalu that were destroyed by muslim rulers. What do you say?
**
Now following is the details of article by Sri. Nagaraju Haveri (FB)

 by Nagaraju Haveri.
" ಗಜಗಹ್ವರ  - 1 "
" ಶ್ರೀ ಸರ್ವಜ್ಞಕಲ್ಪರೂ - ಶ್ರೀ ಇಂದ್ರದೇವರ ಅಂಶ ಸಂಭೂತರೂ ಆದ ಶ್ರೀಮಜ್ಜಯತೀರ್ಥರು "
ಪ್ರಥಮಸ್ತ್ವರ್ಜುನೋ ನಾಮ
ದ್ವಿತೀಯೋ ವೃಷಭರ್ಷಭ: ।
ಟೀಕಾಚಾರ್ಯಸ್ತೃತೀಯಷ್ಟು
ಹನುಮತ್ಕಾರ್ಯಸಾಧಕಃ ।।
" ದಿನಾಂಕ : 28.07.2021 - ಶ್ರೀ ಪ್ಲವ ನಾಮ ಸಂವತ್ಸರ ದಕ್ಷಿಣಾಯನ ವರ್ಷ ಋತು ಆಷಾಢ ಬಹುಳ ಪಂಚಮೀ ಬುಧವಾರ -  ಶ್ರೀಮಜ್ಜಯತೀರ್ಥರ ಆರಾಧನಾ ಮಹೋತ್ಸವ, ಆನೆಗೊಂದಿ "
" ವೇಂಕಟನಾಥ " ಮುದ್ರಿಕೆಯಲ್ಲಿ ನಾಗರಾಜು ಹಾವೇರಿ.....
ಸುಜನರೆಲ್ಲರ ಪೊರೆಯುತ ।
ಗಜಗಹ್ವರದಿ ನಿಂತ ಮಹಾ । ಮಹಿ ।
ಮ ಜಯತೀರ್ಥರ್ಗೆ
ನಮೋ ನಮೋ ।। ಪಲ್ಲವಿ ।।
ನರನವತಾರನೇ ನಮೋ ನಮೋ ।
ಗುರು ಅಕ್ಷೋಭ್ಯರ ಕರಸಂಜಾತ
ನಮೋ ನಮಃ ।। ಚರಣ ।।
ತುಂಗಾ ತೀರಾ ವಾಸ
ನಮೋ ನಮೋ ।
ಮಂಗಳಾಂಗ ಕೃಷ್ಣ ಸಖನೇ
ನಮೋ ನಮಃ ।। ಚರಣ ।।
ಕೇಶವ ರುಕ್ಮಿಣಿ ಸುತನೇ
ನಮೋ ನಮೋ ।
ಷಷ್ಟಿಕ ವಂಶಜ ರಘುನಾಥ
ನಮೋ ನಮಃ ।। ಚರಣ ।।
ಗುರು ವಿದ್ಯಾಧಿರಾಜರ
ಪಿತನೆ ನಮೋ ನಮ ।
ಗುರು ರಾಜೇಂದ್ರ ಜಯಧ್ವಜರ
ಸಲುಹಿದವರ್ಗೆ
ನಮೋ ನಮಃ ।। ಚರಣ ।।
ಆಷಾಢ ಬಹುಳ ಪಂಚಮಿ ದಿನ ।
ಪರಮ ಪು ।
ರುಷ ಮೂಲರಾಮೋsಭಿನ್ನ -
ವೇಂಕಟನಾಥನ ಪದ ಸೇರಿದ
ಯತಿಗೆ ನಮೋ ನಮಃ ।। ಚರಣ ।।
ದ್ವೈತ ಮತದಲ್ಲಿ ಶ್ರೀಮದಾಚಾರ್ಯರ ತರುವಾಯ " ಸರ್ವಜ್ಞಕಲ್ಪ " ರೆಂದು ಪ್ರಖ್ಯಾತರಾಗಿ ತಮ್ಮ ಅನಿತರ ಸಾಧಾರಣವಾದ ಶೈಲಿಯಲ್ಲಿ ಶ್ರೀ ಮಧ್ವ ಭಾಷ್ಯಗಳಿಗೆ ಟೀಕೆಗಳನ್ನು ಬರೆದು " ಟೀಕಾಚಾರ್ಯ " ರೆಂದೇ ಕೀರ್ತಿ ಗಳಿಸಿ ದ್ವೈತ ಸಿದ್ಧಾಂತವನ್ನು ಆಚಂದ್ರಾರ್ಕಸ್ಥಾಯಿ - ಯಾಗುವಂತೆ ಪ್ರತಿಷ್ಠಾಪಿಸಿದವರು ಶ್ರೀ ಇಂದ್ರ ದೇವರ ಅಂಶ ಸಂಭೂತರಾದ ಶ್ರೀ ಜಯತೀರ್ಥರು.
ಚಂದ್ರನು ಕ್ಷೋಭೆಯಿಲ್ಲದ ಜಲರಾಶಿಯಿಂದ ಕೂಡಿದ ಸಮುದ್ರದಿಂದ ಉತ್ಪನ್ನನಾಗಿದ್ದಾನೆ.
ಶ್ರೀ ಹರಿಯ ಕಣ್ಣೆನಿಸಿದ ಸೂರ್ಯನ ಕಾಂತಿಗೆ ಪಾತ್ರನಾಗಿದ್ದಾನೆ.
ನಕ್ಷತ್ರ ಮಂಡಲದಿಂದ ಪೂಜನೀಯ ಆಕೃತಿಯುಳ್ಳವನಾಗಿದ್ದಾನೆ.
ಕತ್ತಲನ್ನು ಪರಿಹರಿಸಲು ಸಮರ್ಥನಾಗಿದ್ದಾನೆ.
ಶ್ರೀ ಜಯತೀರ್ಥರೂ ಈ ಗುಣಗಳಿಂದ ಕಂಗೊಳಿಸುತ್ತಿದ್ದಾರೆ.
ಶ್ರೀ ಜಯ ಮುನಿಗಳು ಕ್ಷೋಭಾ ರಹಿತ ಶಾಸ್ತ್ರ ಪ್ರವರ್ತಕರಾದ ಶ್ರೀಮನ್ಮಧ್ವಾಚಾರ್ಯರ ಶಿಷ್ಯರಾದ ಶ್ರೀಮದಕ್ಷೋಭ್ಯತೀರ್ಥರೆಂಬ ದೊಡ್ಡ ಗುರುಗಳಿಂದ ಉತ್ಪನ್ನರಾಗಿದ್ದರೆ.
ತಮ್ಮ ಕಣ್ಣೆದುರಿಗೆ ಕಂಗೊಳಿಸುವ ಶ್ರೀ ಮಹಾಲಕ್ಷ್ಮೀದೇವಿಯನ್ನು ಹೃದಯದಲ್ಲಿಟ್ಟು ಕೊಂಡಿರುವ ಶ್ರೀ ಮೂಲರಾಮಚಂದ್ರದೇವರ ಪ್ರೀತಿ ಪಾತ್ರರಾಗಿದ್ದಾರೆ.
ಶ್ರೀ ಜಯತೀರ್ಥರು ಸಜ್ಜನರಿಂದ ಪೂಜನೀಯ ಶರೀರರಾಗಿದ್ದಾರೆ.
ಶ್ರೀ ವೇದವ್ಯಾಸ - ಶ್ರೀ ಆಚಾರ್ಯ ಮಧ್ವರಿಗೆ ಸಮ್ಮತವಾದ ಶ್ರೀಮದ್ವೈಷ್ಣವ ಸನ್ಮತದಲ್ಲಿ ಉತ್ಪನ್ನರಾಗಿದ್ದಾರೆ ಮತ್ತು ಅಜ್ಞಾನಾಂಧಕಾರವನ್ನು ಕಳೆದು ಸುಜ್ಞಾನ ಪ್ರಕಾಶ ಬೀರುವವರಾಗಿದ್ದಾರೆ.
ದೈತ್ಯರಿಂದ ಪ್ರವೃತ್ತವಾದ ಮಾಯಾಮತದ ಅಬ್ಬರದಿಂದುಂಟಾದ ಅಜ್ಞಾನವೆಂಬ ಕತ್ತಲೆಯನ್ನು ಪರಿಹರಿಸಿ ಜ್ಞಾನ ಪ್ರಕಾಶ ನೀಡುವ ಚಂದ್ರಮರಾಗಿದ್ದಾರೆ.
ಹೀಗೆ ತಮ್ಮ ಅಸದೃಶ ಗುಣಗಳಿಂದ ಯುಕ್ತರಾದ; ಶ್ರೀ ಮಧ್ವ ಭಾಷ್ಯಗಳಿಗೆ ಟೀಕಾ ಗ್ರಂಥಗಳನ್ನು ಬರೆದು ಪೂಜ್ಯರಾದವರು ಶ್ರೀಮಜ್ಜಯತೀರ್ಥರು.
ಶ್ರೀ ಗರುಡವಾಹನನಾದ ಶ್ರೀ ಲಕ್ಷ್ಮೀನಾರಾಯಣನ ಸತ್ತತ್ತ್ವ ಪರರಾಗಿ, ಆ ಶ್ರೇಷ್ಠ ತತ್ತ್ವಗಳನ್ನು ಎತ್ತಿ ಹಿಡಿಯುವ ಜೀವೋತ್ತಮರಾದ ಶ್ರೀ ಮುಖ್ಯಪ್ರಾಣದೇವರ ( ಶ್ರೀ ಪ್ರಧಾನ ವಾಯುದೇವರ ) ಅವತಾರರಾದ ಶ್ರೀಮದಾಚಾರ್ಯರ ದ್ವೈತ ಭಾಷ್ಯಾದಿ ಸರ್ವಮೂಲ ಗ್ರಂಥ ರತ್ನಗಳನ್ನು ಭೂಷಣ ಗೊಳಿಸುವ ಶ್ರೇಷ್ಠ ಟೀಕಾದಿ ಗ್ರಂಥಗಳನ್ನು ರಚಿಸುವ ಮೂಲಕ ಸಮಸ್ತ ಸಜ್ಜನರಿಂದ ಈಢ್ಯರಾದವರೂ; ವೃತ್ರಾಸುರನ ಶತ್ರುವಾದ ಶ್ರೀ ಇಂದ್ರದೇವರ ಪರಮಾಂಶ ಸಂಭೂತರಾದವರೂ; ಭೂಸುರರಿಗೆ ಪ್ರಭುಗಳಾದ ಸಕಲ ಶಿಷ್ಯ ಸಮೂಹದಿಂದ ನಮಸ್ಕೃತರಾದವರೂ ಶ್ರೀಮಟ್ಟೀಕಾಕೃತ್ಪಾದರು.
ಶ್ರೀ ಭಗವಾನ್ ವೇದವ್ಯಾಸದೇವರಿಗೆ ಪರಮ ಸಮ್ಮತವಾದ, ಶ್ರೀ ಆಚಾರ್ಯ ಮಧ್ವರ ಮಂಗಳಕರ ಭಾಷ್ಯಗಳಿಗೆ ಶ್ರೇಷ್ಠವೂ - ಪ್ರೌಢವೂ ಆದ ಟೀಕೆಗಳೂ, ಮತ್ತಿತರ ಉತ್ತಮ ಕೃತಿಗಳನ್ನು ರಚಿಸಿ ಶ್ರೀ ವೇದವ್ಯಾಸ - ಶ್ರೀಮದಾಚಾರ್ಯರನ್ನು ವಿಶೇಷವಾಗಿ ಆನಂದಗೊಳಿಸಿದವರೂ ಶ್ರೀ ಜಯತೀರ್ಥರು.
ಸಮಸ್ತ ವೇದಗಳಿಂದ ಪರಮ ಮುಖ್ಯ ವೃತ್ತಿಯಿಂದ ಪ್ರತಿಪಾದ್ಯನೂ; ಸರ್ವೋತ್ತಮನೂ ಆದ ಶ್ರೀಮನ್ನಾರಾಯಣನಲ್ಲಿ ಮತ್ತು ವೇದ ಪ್ರತಿಪಾದ್ಯರಾದ ಶ್ರೀ ಮುಖ್ಯಪ್ರಾಣದೇವರ ಅವತಾರರಾದ ಶ್ರೀ ಹನುಮ - ಶ್ರೀ ಭೀಮ - ಶ್ರೀ ಆಚಾರ್ಯ ಮಧ್ವರಲ್ಲಿ ಅತಿಶಯ ಭಕ್ತಿಯುಳ್ಳ; ಶ್ರೀ ಇಂದ್ರಾವತಾರ ಮತ್ತು ಶ್ರೀ ಶೇಷದೇವರ ಆವೇಶಗಳಿಂದ ಭೂಷಿತರಾಗಿ ಸತ್ತ್ವ ರೂಪವುಳ್ಳವರೂ, ಸಜ್ಜನರ ಅಭೀಷ್ಟಗಳನ್ನು ಪೂರೈಸುವವರು
ಶ್ರೀಮಜ್ಜಯತೀರ್ಥರು!ಶ್ರೀಮಜ್ಜಯತೀರ್ಥ ಗುರುಸಾರ್ವಭೌಮರೇ!
ನೀವು ತುಂಗಭದ್ರಾ ನದೀ ತೀರದಲ್ಲಿರುವ ಗಜಗಹ್ವರ ( ಆನೆಗೊಂದಿ ) ಎಂಬ ಪರಮ ;ರಮಣೀಯವಾದ; ಶ್ರೇಷ್ಠವಾದ ಕ್ಷೇತ್ರದಲ್ಲಿ ವಿರಾಜಮಾನರಾಗಿದ್ದೀರಿ.
ಮಂಗಳಕರವಾದ ಷಾಷ್ಠಿಕ ವಂಶ ರತ್ನರಾಗಿದ್ದೀರಿ.
ಶ್ರೀ ಸರ್ವಜ್ಞಾಚಾರ್ಯರ ದ್ವೈತ ಸಿದ್ಧಾಂತ ರಕ್ಷಕಗಳಾದ ಶ್ರೇಷ್ಠ ಕೃತಿಗಳ ನಿರ್ಮಾಣದಿಂದ ಸರ್ವ ಪೂಜ್ಯರಾಗಿದ್ದೀರಿ.
ಪಾಠ - ಪ್ರವಚನ; ಗ್ರಂಥ ರಚನೆ; ಪರವಾದಿ ದಿಗ್ವಿಜಯ; ಸಿದ್ಧಾಂತ ಸ್ಥಾಪನೆ; ಜನರಲ್ಲಿ ಶ್ರೀ ಹರಿ ವಾಯುಗಳಲ್ಲಿ ಭಕ್ತಿಯುಂಟಾಗುವಂತೆ ಉಪದೇಶಿಸುವ ಸತ್ಕಾರ್ಯಗಳನ್ನಾಚರಿಸಿ ಸರ್ವರಿಂದ ಸ್ತುತ್ಯರಾದವರು ಶ್ರೀಮಟ್ಟೀಕಾಕೃತ್ಪಾದರು.
ಶ್ರೀಮಜ್ಜಯತೀರ್ಥರು ತುಂಗಭದ್ರಾ ನದೀ ತೀರದ ಗಜಗಹ್ವರ ( ಆನೆಗೊಂದಿ ) ದಲ್ಲಿ ವಿರಾಜಮಾರಾಗುವುದಕ್ಕೆ ( ಸ್ಥಿರವಾಗಿ ನೆಲೆ ನಿಲ್ಲುವುದಕ್ಕೆ ) ಪರಮ ಮುಖ್ಯ ಕಾರಣವೇನೆಂದರೆ...
1. ತುಂಗಭದ್ರಾ ನದಿಯು ಪರಮ ಪವಿತ್ರವಾದುದು.
ಶ್ರೀ ವಿಜಯರಾಯರು...
ವೇದಾದ್ರಿಯಲಿ ಜನಿಸಿ ನರಸಿಂಹ ಕ್ಷೇತ್ರದಲ್ಲಿ । ಭೇದವಿಲ್ಲದಲೆ ಸಂಗಮವು ಯೆನಿಸೀ । ಆದರದಿಂದ ಹರಿಹರ ಪೊಂಪ ಬಲಗೊಂಡು । ಮೊದಲು ಶ್ರೀ ಕೃಷ್ಣೆಯಲಿ ಬೆರದೆ ಕೂಡಲಿಯೊಳು ।।
ತುಂಗೆ ತುಂಗೆ ಯೆಂದು ಸ್ಮರಿಸುವಾ ಜನರಿಗು । ತ್ತುಂಗ ಗತಿಯಾಗುವುದು ಪಾಪವಳಿದು । ಮಂಗಳ ಮೂರುತಿ ವಿಜಯವಿಠಲನ । ಚರ । ಣ೦ಗಳಲಿ ಇದ್ದವರ ಸತತ ಪೊರೆವುದು ದೇವಿ ।।
ಮತ್ತೊಂದು ಕೃತಿಯಲ್ಲಿ...
ತುಂಗೇ ಬಂದಳು ದೇವೊತ್ತುಂಗ ವರಹನಾ । ಮುಂಗೋರಿಯಲ್ಲಿ ಪುಟ್ಟಿ ಭಕ್ತನಿಕರನಾ । ಹಿಂಗದೆ ಪೊರೆದು ಸುಖಂಗಳ ನೀವುತಾ । ಮಂಗಳಾಂಗೆ ಮಾತಂಗ ಸುಗಮನೆ ।।
2. ಶ್ರೀಮದಾಚಾರ್ಯರ ಗ್ರಂಥಗಳಿಗೆ ಪ್ರಪ್ರಥಮ ಟೀಕಾಕಾರರಾದ ಶ್ರೀ ಶೇಷಾ೦ಶ ಸಂಭೂತರಾದ ಶ್ರೀ ಪದ್ಮನಾಭತೀರ್ಥರ ಪರಮ ಪವಿತ್ರ ಬೃಂದಾವನ ಸನ್ನಿಧಾನ ವಿಶೇಷ!!
*
" ಗಜಗಹ್ವರ - 2 "
" ಶ್ರೀ ಜಯತೀರ್ಥರ ಸಂಕ್ಷಿಪ್ತ ಮಾಹಿತಿ "
ಹೆಸರು : ಶ್ರೀ ರಘುನಾಥನಾಯಕ / ಶ್ರೀ ಧೋ೦ಡೋಪಂಥ
ತಂದೆ : ಶ್ರೀ ಕೇಶವನಾಯಕ
ತಾಯಿ : ಸಾಧ್ವೀ ರುಕ್ಮಿಣೀಬಾಯಿ
ವಂಶ : ಷಾಷ್ಠಿಕ
ಮನೆತನ : ಚಿನ್ನಭಂಡಾರಿ
ಗೋತ್ರ : ಭಾರದ್ವಾಜ
ಆಶ್ರಮ ಗುರುಗಳು : ಶ್ರೀ ಅಕ್ಷೋಭ್ಯತೀರ್ಥರು
ಆಶ್ರಮ ನಾಮ : ಶ್ರೀ ಜಯತೀರ್ಥರು
ಆಶ್ರಮ ಶಿಷ್ಯರು : ಶ್ರೀ ವಿದ್ಯಾಧಿರಾಜತೀರ್ಥರು
ಅಂಶ : ಶ್ರೀ ಇಂದ್ರದೇವರು
ಕಕ್ಷೆ : 8
ಪ್ರಮಾಣ :
" ಋಗ್ವೇದ "
ಇಂದ್ರಸ್ಯನು ವೀರ್ಯಾಣಿ ಪ್ರವೋಚಂ
ಯಾನಿ ಚಕಾರ ಪ್ರಥಮಾನಿ ವ್ರಜೀ ।
ಅಹನ್ನಹಿ ಹಿಮನ್ವಪಸ್ತತರ್ದ ಪ್ರವಕ್ಷಣಾ
ಅಭಿನತ್ ಪರ್ವತಾನಾಮ್ ।।
" ಮಹಾಭಾರತ ತಾತ್ಪರ್ಯ ನಿರ್ಣಯ "....
ಅನ್ನೇಚ ದೇವಾಂಶಭಾವಃ ಸಮಸ್ತಾ:
ಸ್ವಮೂಲ ರೂಪೈಕ್ಯ ಮವಾಪುರಾಶು ।।
ಶ್ರೀ ಭಾವಿಸಮೀರ ವಾದಿರಾಜರು....
ಅನ್ನೆಚ ದೇವಾ: ಕರ್ಮಕ್ಷಯಾದಿತಿ
ವದತಾ ಪಂಚ ಪಾಂಡವಾನಾಂ ।
ಸ್ವಮೂಲರೂಪಾತ್ ಪೃಥಕ್
ಪೃಥಗೇವ ಸುಖಾನುಭವ ಹೇತು ಭೂತ ।
ಪ್ರಾರಬ್ಧ ಪುಣ್ಯ ಕರ್ಮ ಶೇಷೋ
ಅಸ್ತೀತಿ ಸೂಚಿತಮ್ ।।
ಶ್ರೀ ಜಗನ್ನಾಥದಾಸರು ...
ಸುರನಾಥನೇ ನೀ ನರನ ವೇಷದಿ ।
ಧರಣಿಯೊಳಗೆ ಅವತರಿಸಿ ದಯದಿ ।।
ಶ್ರೀ ಪ್ರಾಣೇಶದಾಸರು....
ವಸುಧೆಯೊಳಗನ್ಯ ವೇಷದಿಂ । ಚ ।
ರಿಸಿದ ಲೇಸಾಗಿ ಸಾರಥಿ ಶ್ರೀಶನಾದ ।।
ಅಂಕಿತ : ಶ್ರೀ ಹರಿಪ್ರಸಾದಾಂಕಿತ " ಶ್ರೀರಾಮ / ಶ್ರೀ ಜಯರಾಮ "
" ಗ್ರಂಥಗಳು "
ಶ್ರೀ ಜಯತೀರ್ಥರು ಶ್ರೀಮದಾನಂದತೀರ್ಥ ಭಗವತ್ಪಾದಾಚಾರ್ಯರ ಎಲ್ಲಾ ಗ್ರಂಥಗಳಿಗೂ ಅತ್ಯಂತ ಪ್ರೌಢವಾದ ಮತ್ತು ಸುಂದರವಾದ ಹಾಗೂ ಸಮಂಜಸವಾದ ಸರ್ವಾರ್ಥ ಸಂಗ್ರಾಹಕವಾದ ಅತ್ಯುಪಯುಕ್ತವಾದ ಟೀಕೆಗಳನ್ನು ಬರೆದು " ಟೀಕಾಚಾರ್ಯ " ರೆಂದು ಪ್ರಸಿದ್ಧರಾದರು.
ಸಾಕ್ಷಾತ್ ಶ್ರೀ ದುರ್ಗಾದೇವಿಯೇ ಅವರ ಈ ವಾಙ್ಮಯೀನ ತಪಸ್ಸಿಗೆ ಸಂತುಷ್ಟಳಾಗಿ ಪ್ರತ್ಯಕ್ಷ ದರ್ಶನವನ್ನಿತ್ತು ತನ್ನ ಪ್ರಸಾದ ರೂಪವಾಗಿ ಪೂಗಿಫಲ, ಘಂಟಾವನ್ನು ಕರುಣಿಸಿದ್ದಳು.
ಸ್ವಯಂ ಶ್ರೀಮದಾನಂದತೀರ್ಥರು ಜನ್ಮ ಜನ್ಮಾಂತರದಲ್ಲಿ ಇವರ ಮೇಲೆ ಅನುಗ್ರಹದ ಕೃಪಾ ಛತ್ರವನ್ನು ನಿರಂತರವೂ ಬಿಡಿಸಿಯೇ ಹಿಡಿದಿದ್ದರು.
ಅಂದ ಬಳಿಕ ಇಂಥಾ ಟೀಕಾ ವೈಖರಿ ಅವರಿಗೆ ಸ್ವಾಧೀನವಾದದ್ದು ಏನಾಶ್ಚರ್ಯ!
ಶ್ರೀ ಟೀಕಾಕೃತ್ಪಾದರು ಶ್ರೀ ಮಧ್ವ ಮುನಿಗಳ ನಿರತಿಶಯ ಕೃಪಾಭಾಜನರಾಗಿ ಒಟ್ಟು 23 ಗ್ರಂಥಗಳನ್ನು ಬರೆದು ಸಮಾಜಕ್ಕೆ ನೀಡಿದ್ದಾರೆ.
1. ತತ್ತ್ವಪ್ರಕಾಶಿಕಾ
ಶ್ರೀಮದಾಚಾರ್ಯರ ಬ್ರಹ್ಮಸೂತ್ರಭಾಷ್ಯ ಮೂಲ 2000 ಗ್ರಂಥಕ್ಕೆ 8000 ಟೀಕಾ ಗ್ರಂಥ.
2. ಶ್ರೀಮನ್ನ್ಯಾಯಸುಧಾ
ಶ್ರೀಮದಾಚಾರ್ಯರ ಅನುವ್ಯಾಖ್ಯಾನ 2800 ಗ್ರಂಥಕ್ಕೆ 4000 ಟೀಕಾ ಗ್ರಂಥ
3. ನ್ಯಾಯವಿವರಣೆ
ಶ್ರೀ ಆಚಾರ್ಯರ ಮೂಲ ಗ್ರಂಥಕ್ಕೆ ಟೀಕಾ 2 ಪಾದ.
4. ಪ್ರಮೇಯದೀಪಿಕಾ - ಗೀತಾಭಾಷ್ಯ ಟೀಕಾ
5. ನ್ಯಾಯದೀಪಿಕಾ - ಗೀತಾ ತಾತ್ಪರ್ಯ ಟೀಕಾ
" ಶ್ರೀ ಆಚಾರ್ಯ ಮಧ್ವರ ಗ್ರಂಥಗಳಿಗೆ ಟೀಕಾ ಗ್ರಂಥಗಳು "
6. ತತ್ತ್ವಸಂಖ್ಯಾನ ಟೀಕಾ
7. ತತ್ತ್ವವಿವೇಕ ಟೀಕಾ
8.ಉಪಾಧಿಖಂಡನ ಟೀಕಾ
9. ಮಾಯಾವಾದಖಂಡನ ಟೀಕಾ
10. ಮಿಥ್ಯಾತ್ವಾನುಮಾನ ಖಂಡನ ಟೀಕಾ
11. ತತ್ತ್ವನಿರ್ಣಯ ಟೀಕಾ
12. ಕಥಾಲಕ್ಷಣ ಟೀಕಾ
13. ತತ್ತ್ವೋದ್ಯೋತ ಟೀಕಾ
14. ಕರ್ಮನಿರ್ಣಯ ಟೀಕಾ
15. ಷಟ್ಪ್ರಶ್ನ ಟೀಕಾ
16. ಈಶಾವಾಸ್ಯ ಭಾಷ್ಯ
17. ಋಗ್ಭಾಷ್ಯ ಟೀಕಾ
18. ನ್ಯಾಯಕಲ್ಪತರು - ಪ್ರಮಾಣಲಕ್ಷಣಕ್ಕೆ ಟೀಕಾ
" ಸ್ವತಂತ್ರ ಗ್ರಂಥಗಳು "
19. ಪ್ರಮಾಣಪದ್ಧತಿ
20. ವಾದಾವಲಿ
21. ಶತಾಪರಾಧ ಸ್ತೋತ್ರ
22. ಪದ್ಯಮಾಲಾ
23. ಅಧ್ಯಾತ್ಮಾಮೃತ
ವ್ಯಾಕರಣ ಶಾಸ್ತ್ರದಲ್ಲಿ ಪಾಣಿನಿ, ವರುರುಚಿ, ಪತಂಜಲಿ ಈ ಮೂವರು ಮುನಿತ್ರಯ ಎಂದು ಹೆಸರಾಗಿದ್ದಾರೆ.
ಅದರಂತೆ ದ್ವೈತ ವೇದಾಂತ ಪ್ರಪಂಚದಲ್ಲಿಯೂ ಶ್ರೀಮದಾಚಾರ್ಯರು, ಶ್ರೀ ಜಯತೀರ್ಥರು ಮತ್ತು ಶ್ರೀ ಚಂದ್ರಿಕಾಚಾರ್ಯರು ಈ ಮೂವರು ಮಹನೀಯರು ಮುನಿತ್ರಯರೆಂದು ವಿಶ್ವಮಾನ್ಯರಾಗಿದ್ದರೆ.
ಶ್ರೀಮುಷ್ಣ ಮಹಾತ್ಮ್ಯದಲ್ಲಿ....
ಶ್ರೀಮಧ್ವ ಕಲ್ಪವೃಕ್ಷಶ್ಚ
ಜಯಾಚಾರ್ಯಸ್ತು ಧೇನವಃ ।
ಚಿಂತಾಮಣಿಸ್ತು ವ್ಯಾಸಾರ್ಯಾಃ
ಮುನಿತ್ರಯ ಮುದಾಹೃತಮ್ ।।
ಎಂಬ ವಿಷಯವು ಬಹು ಸುಂದರವಾಗಿ ನಿರೂಪಿತವಾಗಿದೆ.
" ಅವತಾರ ಸಮಾಪ್ತಿ "
ಶ್ರೀ ಜಯತೀರ್ಥರು ಬೌದ್ಧ - ಸಾಂಖ್ಯ - ಜೈನ - ಯೋಗ - ಅದ್ವೈತ - ವಿಶಿಷ್ಟಾದ್ವೈತ - ಮೀಮಾಂಸಾ - ವ್ಯಾಕರಣ ಮೊದಲಾದ ಸಕಲ ಶಾಸ್ತ್ರಗಳ ಪರಿಪೂರ್ಣ ಪಾಂಡಿತ್ಯವನ್ನೂ; ಸೂಕ್ಷ್ಮ ವಿಮರ್ಶೆಯನ್ನು ತಮ್ಮ ಗ್ರಂಥಗಳಲ್ಲಿ ಮಾಡಿದ್ದಾರೆ.
" ಶ್ರೀ ಜಯತೀರ್ಥರ ಪಾಂಡಿತ್ಯ - ಪ್ರತಿಭೆಗೆ ಸರಿಸಾಟಿಯಾದ ವ್ಯಕ್ತಿ ಇನ್ನೂ ಯಾರೂ ಜನ್ಮ ತಾಳಿಲ್ಲ ".
ಶ್ರೀ ಟೀಕಾಕೃತ್ಪಾದರ ವಾಕ್ಯಗಳನ್ನು ಸ್ತೋತ್ರ ಮಾಡುವುದಕ್ಕಿಂತ ಹೆಚ್ಚಾಗಿ ಅವರ ಗುಣಗಳನ್ನು ಸ್ತೋತ್ರ ಮಾಡಲು ಸಾಧ್ಯವಿಲ್ಲ.
ಆಷಾಢ ಬಹುಳ ಪಂಚಮೀ ಶ್ರೀಮಜ್ಜಯತೀರ್ಥರು - ತುಂಗಭದ್ರಾ ನದಿಯ ನಡುಗಡ್ಡೆಯಲ್ಲಿರುವ " ಗಜಗಹ್ವರ " ದಲ್ಲಿ ಅವತಾರ ಕಾರ್ಯ ಮುಗಿಸಿ - ತಮ್ಮ ಮೂಲ ರೂಪವನ್ನು ಸೇರಿದರು.     
ಅದಕ್ಕಾಗಿಯೇ ಶ್ರೀ ವ್ಯಾಸರಾಜ ಗುರುಸಾರ್ವಭೌಮರು...
ಚಿತ್ರೈ: ಪದೈಶ್ಚ ಗಂಭೀರೈ:
ವಾಕ್ಕೈರ್ಮಾನೈರಖಂಡಿತೈ: ।
ಗುರುಭಾವಂ ವ್ಯಂಜಯಂತೀ
ಭಾತಿ ಶ್ರೀ ಜಯತೀರ್ಥವಾಕ್ ।।
ಹೀಗೆ ಶ್ರೀಮಜ್ಜಯತೀರ್ಥರ ಸೌಜನ್ಯ ಅಸದೃಶ್ಯವಾಗಿತ್ತು.
ಅವರ ಅವತಾರದಿಂದ ಮಾಧ್ವ ಸಮಾಜಕ್ಕೆ ಅತ್ಯಂತ ಉಪಕಾರವಾಯಿತು.
ಅವರ ಗ್ರಂಥಗಳಿಂದಲೇ ದ್ವೈತ ಸಿದ್ಧಾಂತ ಹೆಚ್ಚು ಪ್ರಚಾರವಾಗಿ ಇಂದಿನ ವರೆಗೂ ಅಚ್ಚಳಿಯದೇ ನಿಂತಿದೆ ಎನ್ನಬಹುದು!!
ಶ್ರೀ ವಿಜಯರಾಯರು....
ರಾಗ : ಹಂಸಧ್ವನಿ  ತಾಳ : ಆದಿ
ಸಾರಿ ಭಜಿಸಿರೋ -
ಟೀಕಾರಾಯರಂಘ್ರಿಯಾ ।
ಘೋರ ಪಾತಕಾಂಬುಧಿಯ
ತಾರ ( ಪಾರ ) ಮಾಳ್ಪರಾ ।। ಪಲ್ಲವಿ ।।  
ಮೋದತೀರ್ಥರಾ -
ಮತವ ಸಾಧಿಸುವರ ।
ಪಾದ ಸೇವ್ಯರಾ ದುರ್ಬೋಧ -
ಕಳೆವರ ।। ಚರಣ ।।
ಭಾಷ್ಯ ತತ್ತ್ವವ =
ವಿಶೇಷ ಮಾಳ್ಪರ ।
ದೋಷದೂರರಾ -
ಆದಿಶೇಷನಾವೇಶರ ।। ಚರಣ ।।
ಕಾಮಬದ್ಧರ ಹರಿಗೆ -
ಪ್ರೇಮ ಪೂರ್ಣರ ।
ನೇಮ ನಿತ್ಯರ -
ನಿಷ್ಕಾಮನಾಪರ ।। ಚರಣ ।।
ಮೋಕ್ಷದಾತರ -
ಅಕ್ಷೋಭ್ಯತೀರ್ಥರ ।
ಶಿಕ್ಷಿದಾತರ =
ಅಪೇಕ್ಷ ರಹಿತರ ।। ಚರಣ ।।
ವಿಜಯವಿಠ್ಠಲಾಂಘ್ರಿ -
ಭಜನೆ ಮಾಳ್ಪರ ।  
ಕುಜನ ಭಂಜರ ದಿ-
ಗ್ವಿಜಯರಾಯರ ।। ಚರಣ ।।
" ಶ್ರೀ ಜಯತೀರ್ಥರ ಮೂಲ ವೃಂದಾವನ "
ತುಂಗಭದ್ರಾ ನದೀ ತೀರದ " ಗಜಗಹ್ವರ " ದಲ್ಲಿ ಅಂದರೆ... 
ಈಗಿನ " ನವ ವೃಂದಾವನ ಗಡ್ಡೆ " ಯೆಂದು ಪ್ರಸಿದ್ಧವೂ - ಶ್ರೀ ಶೇಷದೇವರ ಅಂಶ ಸಂಭೂತರಾದ ಶ್ರೀ ಪದ್ಮನಾಭ ತೀರ್ಥರ ಪರಮ ಪವಿತ್ರವಾದ ಸನ್ನಿಧಾನದಲ್ಲಿರುವ ಮೂಲ ವೃಂದಾವನದಲ್ಲಿ ವಿರಾಜಮಾನರಾಗಿದ್ದಾರೆ. 
*
" ಗಜಗಹ್ವರ - 1 " &  " ಗಜಗಹ್ವರ - 2 " ಯೆಂಬ ಲೇಖನಗಳನ್ನು ನೋಡಿ ಅನೇಕರಿಗೆ....
ತುಂಗಭದ್ರಾ ನದೀ ತೀರದ " ಗಜಗಹ್ವರ " ದ ಶ್ರೀ ಪದ್ಮನಾಭ ತೀರ್ಥರ ಪರಮ ಪವಿತ್ರವಾದ ಸನ್ನಿಧಿಯಲ್ಲಿರುವ ಮೂಲ ವೃಂದಾವನದಲ್ಲಿ ಶ್ರೀ ಜಯತೀರ್ಥರು  ವಿರಾಜಮಾನರಾಗಿರುವ ಸತ್ಯವಾದ ವಿಷಯ ತಿಳಿದೇಯಿಲ್ಲ.
ಅದಕ್ಕೆ ಉತ್ತರವನ್ನು....
ಮಹಾಮಹೋಪಾಧ್ಯಾಯ ಪೂಜ್ಯ ಶ್ರೀ ಕೆ ಟಿ ಪಾಂಡುರಂಗಿ ಅವರ ವಿದ್ಯಾ ಶಿಷ್ಯಾರಾದ ಡಾ ।। ವೆಂಕಟೇಶಾಚಾರ್ಯರು ಬರೆದಿರುವ " ಕ್ಷೇತ್ರ ವೈಭವಮ್ " ಯೆಂಬ ಗ್ರಂಥದಲ್ಲಿ ಶ್ರೀ ಜಯತೀರ್ಥರು ಮೂಲ ವೃಂದಾವನ ಶ್ರೀ ಕ್ಷೇತ್ರ ನವ ವೃಂದಾವನದಲ್ಲಿದೆ ಎಂಬ ವಿಷಯ ಸುಸ್ಪಷ್ಟವಾಗಿದೆ.
ಈ ಕೃತಿಗೆ ಮಹಾಮಹೋಪಾಧ್ಯಾಯ ಪೂಜ್ಯ ಶ್ರೀ ಕೆ ಟಿ ಪಾಂಡುರಂಗಿಅವರು ಆಶೀರ್ವಚನದೊಂದಿಗೆ ಹೊರಬಂದಿದೆ.
" ವಿಶೇಷ ವಿಚಾರ "
ಶ್ರೀ ಜಯತೀರ್ಥರು ನವ ವೃಂದಾವನ ಗಡ್ಡೆಯಲ್ಲಿ ವಿರಾಜಮಾನರಾಗಿದ್ದಾರೆ ಎಂದು ಶ್ರೀ ವಿಬುಧೇಂದ್ರ ತೀರ್ಥರು [ ವಿಬುಧರಾಮ ] - ಶ್ರೀ ಶ್ರೀಪಾದರಾಜರು [ ರಂಗವಿಠ್ಠಲ ] - ಶ್ರೀ ವ್ಯಾಸರಾಜರು [ ಶ್ರೀಕೃಷ್ಣ / ಸಿರಿಕೃಷ್ಣ ] - ಶ್ರೀ ಭಾವಿಸಮೀರ ವಾದಿರಾಜರು [ ಹಯವದನ ] -  ಶ್ರೀ ವಿಜಯೀ೦ದ್ರರು [ ಶ್ರೀ ವಿಜಯೀ೦ದ್ರರಾಮ ] - ಶ್ರೀ ರಾಘವೇಂದ್ರತೀರ್ಥರು [ ವೇಣುಗೋಪಾಲ ] -    ಶ್ರೀ ವಿಜಯರಾಯರು  [ ವಿಜಯವಿಠ್ಠಲ ] - ಶ್ರೀ ಗೋಪಾಲದಾಸರು [ ಗೋಪಾಲವಿಠ್ಠಲ ] - ಶ್ರೀ ಜಗನ್ನಾಥದಾಸರು [ ಜಗನ್ನಾಥವಿಠ್ಠಲ ] - ಶ್ರೀ ಪ್ರಾಣೇಶದಾಸರು [ ಪ್ರಾಣೇಶವಿಠ್ಠಲ ] - ಶ್ರೀ ಶೇಷದಾಸರು [ ಶ್ರೀ ಗುರುವಿಜಯವಿಠ್ಠಲ ] - ಶ್ರೀ ಕೋಸಗಿ ಮುತ್ಯಾ [ ಶ್ರೀ ಗುರು ಜಗನ್ನಾಥ ವಿಠ್ಠಲ ] - ಶ್ರೀ ರಿತ್ತಿ ಸುಶೀಲೇಂದ್ರಾಚಾರ್ಯರು [ ಶ್ರೀ ಗುರು ಶ್ಯಾಮಸುಂದರ ವಿಠ್ಠಲ ] 
ಮೊದಲಾದ ಜ್ಞಾನಿಗಳ ಪ್ರಮಾಣ ಇಷ್ಟ ಪಡದ ಮಂದಿಗೆ - ಅವರ ಮಂದಿ ಬರೆದು - ಮುದ್ರಿಸಿದ ಪುಸ್ತಕ ಸ್ಕಾನ್ ಮಾಡಲಾಗಿದೆ.
ಪೂಜ್ಯ ಕೆ ಟಿ ಪಾಂಡುರಂಗಿ ಅವರು ನಾಡು ಕಂಡ ಶ್ರೇಷ್ಠ ವಿದ್ವಾಂಸರು - ಅವರ ಮಾತನ್ನು ಆದರೂ ಈ ಮಂದಿ ಗೌರವಿಸುತ್ತಾರೋ ಇಲ್ಲವೋ ನೋಡೋಣ...
" ಶ್ರೀ ಜಯತೀರ್ಥರು ನವ ವೃಂದಾವನ ಗಡ್ಡೆಯಲ್ಲಿ ವಾಸ ಮಾಡುತ್ತಿರುವುದು ಸೂರ್ಯ ಚಂದ್ರರಷ್ಟೇ ಸತ್ಯ " !!
*
" ಗಜಗಹ್ವರ - 3 "
" ತುಂಗಭದ್ರಾ ತೀರ ವಾಸ ಶ್ರೀ ಜಯತೀರ್ಥ ಗುರುಭೋನಮಃ "
ಶ್ರೀ ವಿಜಯರಾಯರ ನುಡಿಮುತ್ತುಗಳಲ್ಲಿ.......
" ಹರಿದಾಸ ಸಾಹಿತ್ಯ " ಅಂದರೆ " ಶಬಾರ್ಥ ಕೋಶ " ಎಂದು ಅರ್ಥ.
ಹರಿದಾಸರು ಸಕಲ ಶಬ್ದವಾಚ್ಯನಾದ ಶ್ರೀ ಹರಿಯನ್ನು ಪ್ರತಿ ಅಕ್ಷರ ಅಕ್ಷರಕ್ಕೂ ಅರ್ಥವನ್ನು ಹೇಳಿ ಸ್ತೋತ್ರ ಮಾಡಿದ್ದಾರೆ.
ಉದಾಹರಣೆಗೆ ....
" ಮೇಘನಾಥಪುರ ಕಕುರವೇಣೀ ವಾಸ ।
ರಾಘವೇಶ ವಿಜಯವಿಠಲನ್ನ ನಿಜದಾಸ ।। "
ಮೇಘನಾಥಪುರ = ಕಿಷ್ಕಿಂಧೆ ( ಗಜಗಹ್ವರ )
" ಕಕುರ "
ಕ = ಹೊಳೆಯುವ
ಕು = ಭೂಮಿಯಿಂದ
ರ = ರಾಜಿಸುವ
ಅಂದರೆ.....
ಹೊಳೆಯುವ ಭೂಮಿಯಿಂದ ಹೊಳೆಯುವ ಶ್ರೀ ವರಾಹ ಎಂದು ಒಂದರ್ಥ.
ಆದರೆ,
ಇನ್ನೊಂದು ಅರ್ಥ...
ಕ = ವಸು ( ವಸು ಅಂದರೆ ಸಕಲ ಸಂಪತ್ತುಗಳು )
ಕು = ಭೂಮಿಯಿಂದ
ರ = ಶೋಭಿಪ
ಅಂದರೆ......
ಸಕಲ ಸಂಪದ್ಭರಿತವಾದ ಭೂಮಿಯಿಂದ ಶೋಭಿಪ - ಭೂಮಿಗೂ ಒಡೆಯನಾದ ಶ್ರೀ ವರಾಹ ರೂಪಿ ಶ್ರೀ ಜಗನ್ನಾಥ ಎಂದು ಶ್ರೀ ವಿಜಯರಾಯರ ವಾಕ್ಯ!
ಇದನ್ನೇ ಶ್ರೀ ಜಯತೀರ್ಥರ ಸ್ತೋತ್ರ ಸುಳಾದಿಯಲ್ಲಿ ಶ್ರೀ ವಿಜಯರಾಯರು ಸ್ಪಷ್ಟ ಪಡಿಸಿದ್ದಾರೆ!
" ಕಕುರ "
ಸಕಲ ಸಂಪದ್ಭರಿತವಾದ ಭೂಮಿಯಿಂದ ಶೋಭಿಪ.
ಅಂದರೆ.....
ಶ್ರೀ ವರಾಹದೇವರ ಕೋರೆಹಲ್ಲಿನ ಮೇಲೆ ಶೋಭಿಸುತ್ತಿರುವ ಭೂಮಿ ಎಂದು ಅರ್ಥ.
" ವೇಣೀ ವಾಸಾ "
ಶ್ರೀ ವರಹದೇವರಿಗೆ ಸಂಬಂಧವಿರುವ ತುಂಗಭದ್ರಾ ನದೀ ತೀರವಾಸ ಎಂದು ಸ್ಪಷ್ಟ ಪಡಿಸಿದ ಶ್ರೀ ವಿಜಯರಾಯರು ತುಂಗಭದ್ರೆಯ ಕುರಿತು ಈ ಕೆಳಗಿನಂತೆ ಸ್ತೋತ್ರ ಮಾಡಿದ್ದಾರೆ.
ರೂಢಿಯೊಳಗೆಲ್ಲ ಸಮಸ್ತ
ನದಿ ಉದಕಗಳು ।
ನೋಡಿದರು ರುಚಿ-
ಕರವಿಲ್ಲವೆಂದೂ ।
ದಾಡಿಯಲಿ ಧರಿಸಿದನು
ಸುರರು ಕೊಂಡಾಡುತಿರೆ ।
ಈಡ್ಯಾರು ನಿನ್ನ ಮಹಿಮೆಗೆ
ವರಹ ತನಯೇ ।।
ಎಂದು...
ನಮೋ ನಮೋ ತುಂಗಭದ್ರೆ ।
ನಮಿತರನು ಪಾಲಿಸುವ
ಸದ್ಗುಣ ಸಮುದ್ರೆ ।।
ಎಂಬ ಸ್ತೋತ್ರ ಪದದಲ್ಲಿ ಸ್ಪಷ್ಟ ಪಡಿಸಿದ್ದಾರೆ.
" ರಾಘವೇಶ "
ಶ್ರೀ ಜಯರಾಮದೇವರಾದ....
( ಶ್ರೀ ಜಯತೀರ್ಥರು ತಮ್ಮ ಸ್ವಹಸ್ತದಲ್ಲಿ ತಮ್ಮ ಆರಾಧ್ಯ ದೈವವಾದ ಶ್ರೀ ರಾಮನ ಪ್ರತಿಮೆಯನ್ನು ನಿರ್ಮಾಣ ಮಾಡಿ - ಅದಕ್ಕೆ ಶ್ರೀ ಜಯರಾಮದೇವರು ಎಂದು ಹೆಸರನ್ನಿಟ್ಟು - ಶ್ರೀ ಬ್ರಹ್ಮ ಕರಾರ್ಚಿತ ಶ್ರೀಮೂಲರಾಮದೆವರು - ಶ್ರೀಮದಾಚಾರ್ಯರ ಕರಾರ್ಚಿತ ಶ್ರೀ ದಿಗ್ವಿಜಯರಾಮದೇವರ ಜೊತೆಯಲ್ಲಿ ಶ್ರೀ ಜಯರಾಮದೇವರನ್ನು ಇಟ್ಟು ಪೂಜಿಸಿದ್ದಾರೆ.
ಆ ವಿಗ್ರಹಗಳು ಇಂದಿಗೂ ಶ್ರೀ ರಾಯರ ಮಠದಲ್ಲಿ ಪೋಜೆಗೊಳ್ಳುತ್ತಿವೆ ).
" ಶ್ರೀ ವಿಜಯವಿಠಲನ್ನ "
ಯೆನ್ನ ಬಿಂಬರೂಪಿ ಶ್ರೀ ವಿಜಯವಿಠಲೋsಭಿನ್ನನಾದ ಶ್ರೀ ಹರಿಯ
" ನಿಜದಾಸ "
ಶ್ರೀ ಜಯತೀರ್ಥರು ನಿಜ ದಾಸರೆಂದು ಶ್ರೀ ವಿಜಯದಾಸರು ಸ್ಪಷ್ಟ ಪಡಿಸಿದ್ದಾರೆ.
ಈ ವಿಷಯಕ್ಕೆ ಪೂರಕವಾಗಿಯೇ..
ಕುಶರಾಯ ಇಲ್ಲಿ ತಪಸ್ಸು ಮಾಡಿದಂಥಾ । ವಸುಮತಿಯ ನೋಡಿ ದಿಗ್ಗೇಶ ಜಯಿಸಿ ಮಾ । ನಸದಲ್ಲಿ ತಿಳಿದು ಅಕ್ಷೋಭ್ಯತೀರ್ಥರು ಇಲ್ಲಿ । ನಸು ನಗುತಲೆ ವಾಸವಾದರು ಬಿಡದಲೆ । ಋಷಿ ಕುಲೋತ್ತಮರಾದ ಜಯರಾಯರು । ಬೆಸ ಬೇಸನೆ ಬಂದು ಗುಪ್ತದಲ್ಲಿ ಪೂ । ಜಿಸುವರು ಪ್ರೀತಿಲಿ ಏನೆಂಬೆನಾ ಚರ್ಯೆ । ಶಶಿವರ್ಣದಂತೆ ಪೊಳೆವ ದರುಶನ ಗ್ರಂಥ । ರಸಪೂರಿತವಾಗಿ ವಿಸ್ತರಿಸಿದರು ವಿ । ಕಸಿತವ ಮಾಡಿ ಕರಾವ ಕನ್ನಡಿ ಯಂತೆ । ಕುಶಲ ಮಾನವರಿಗೆ ಜ್ಞಾನ ಹೆಚ್ಚುವಂತೆ । ವಸುಧೆಯೊಳಗೆ ನಮ್ಮ ವಿಜಯವಿಠ್ಠಲರೇಯ । ವಶವಾಗುವುದಕ್ಕೆ ಪ್ರಸಾದ ಮಾಡಿದರು ।।
" ಕುಶರಾಯ ಇಲ್ಲಿ ತಪಸು ಮಾಡಿದಂಥ । "
ಅಂದರೆ :
ಕುಶ = ಜಲ, ನೀರು
ರಾ = ಗಮನೆ, ಸ್ವರ್ಣ, ಸಂಪತ್ತು
ಯ = ಕಾಂತಿ, ಶೋಭೆ
" ಕುಶರಾಯ "
ಅಂದರೆ.....
ಜಲ ಸಂಪತ್ತಿನಿದ ಕಾಂತಿ ಯುಕ್ತವಾಗಿ ಶೋಭಿಸುತ್ತಿರುವ;
ಇಲ್ಲಿ ಅಂದರೆ ಆ ಪ್ರದೇಶದಲ್ಲಿ
ತ = ಅಮೃತ, ಕರುಣೆ, ದಯೆ
ಪ = ಪವನ
( ಪವನಾವತಾರಿಗಳಾದ ಶ್ರೀ ಮನ್ಮಧ್ವಾಚಾರ್ಯರಿಂದ ಆಶ್ರಮ ಸ್ವೀಕಾರ ಮಾಡಿ ಸಕಲ ದ್ವೈತ ಶಾಸ್ತ್ರಾಧ್ಯನ ಮಾಡಿದ ಶ್ರೀ ಅಕ್ಷೋಭ್ಯತೀರ್ಥರ ವೈಭವವನ್ನು ಶ್ರೀ ದಾಸಾರ್ಯರು ಹೇಳಿದ್ದಾರೆ )
ಸು = ಸಮೃಧ್ಧಿ, ಮನೋಹರವಾದ, ಸುಂದರವಾಗಿ
" ತಪಸು "
ಅಂದರೆ.....
ಸಮೃಧ್ಧವಾದ - ಮನೋಹರವಾದ - ಸುಂದರವಾದ - ಅಮೃತತುಲ್ಯವಾದ ಕಾರುಣ್ಯಶೀಲರೂ, ದಯಾಮಯರೂ ಆದ ಶ್ರೀ ಮನ್ಮಧ್ವಾಚಾರ್ಯರ ಪ್ರೀತಿಯ ಶಿಷ್ಯರೂ, ರುದ್ರಾವತಾರಿಗಳಾದ ಶ್ರೀ ಅಕ್ಷೋಭ್ಯತೀರ್ಥರು ಇಲ್ಲಿ ವಾಸ ವಾಗಿದ್ದರೆ ಎಂದು ಅರ್ಥ.
ಇಲ್ಲಿ...
ಋಷಿ ಕುಲೋತ್ತಮರಾದ ಜಯರಾಯರು ।
ಬೆಸ ಬೇಸನೆ ಬಂದು ಗುಪ್ತದಲ್ಲಿ ಪೂ ।
ಜಿಸುವರು ಪ್ರೀತಿಲಿ ಏನೆಂಬೆನಾ ಚರ್ಯೆ ।।
ಎಂದು ಶ್ರೀ ಜಯರಾಯರು ಶ್ರೀ ಶೇಷಾವೇಶರು ಆದ್ದರಿಂದ ಸರ್ಪದ ರೂಪದಲ್ಲಿ ಯಾರಿಗೂ ಕಾಣಿಸದಂತೆ ಬಂದು ಪ್ರೀತಿಯಿಂದ ಪೂಜಿಸುತ್ತಿದ್ದಾರೆ.
ಅಂದರೆ......
ಶ್ರೀ ಜಯತೀರ್ಥರು ತುಂಗಭದ್ರ ನದೀ ತೀರದಲ್ಲಿರುವ ನವ ವೃಂದಾವನ ಗಡ್ಡೆಯಲ್ಲಿ ಶ್ರೀ ಶೇಷಾಂಶರಾದ ಶ್ರೀ ಪದ್ಮನಾಭತೀರ್ಥರ ಸನ್ನಿಧಿಯಲ್ಲಿ ವಿರಾಜಮಾನರಾಗಿದ್ದು - ಸರ್ಪ ರೂಪದಲ್ಲಿ ಮಳಖೇಡಕ್ಕೆ ಬಂದು ಶ್ರೀ ಅಕ್ಷೋಭ್ಯತೀರ್ಥರನ್ನು ಪೂಜಿಸಿ ಮತ್ತೆ ನವ ವೃಂದಾವನಕ್ಕೆ ವಾಪಸ್ಸು ಹೋಗುತ್ತಿರುವ ಶ್ರೀಮಜ್ಜಯತೀರ್ಥರ ವ್ಯಾಪಾರವನ್ನು ಕಂಡು ಏನೆಂದು ವರ್ಣಿಸಲಿ ಎಂದು ಸ್ತೋತ್ರ ಮಾಡಿದ್ದಾರೆ!
ಒಂದು ವೇಳೆ ಶ್ರೀ ಜಯತೀರ್ಥರು ಶ್ರೀ ಅಕ್ಷೋಭ್ಯತೀರ್ಥರ ಪಕ್ಕದಲ್ಲಿಯೇ ಇದ್ದಿದ್ದರೆ ಶ್ರೀ ವಿಜಯರಾಯರು ಮೇಲ್ಕಂಡ ಶಬ್ದಗಳ ಪ್ರಯೋಗ ಮಾಡುತ್ತಿರಲಿಲ್ಲ!
ಅಂದರೆ...... 
" ಶ್ರೀ ಜಯತೀರ್ಥರ ಮೂಲ ಬೃಂದಾವನ ಮಳಖೇಡದಲ್ಲಿ ಇಲ್ಲವೆಂದು ದೃಢ ಪಡಿಸಿದ್ದಾರೆ " .
ಶ್ರೀ ಮಜ್ಜಯತೀರ್ಥರು ನವ ವೃಂದಾವನ ಗಡ್ಡೆಯ ಮೂಲ ವೃಂದಾವನದಲ್ಲಿ ವಿರಾಜಮಾನರಾಗಿದ್ದರಿಂದಲೇ ಈ ರೀತಿ ಶಬ್ದ ಪ್ರಯೋಗ ಮಾಡಿದ್ದಾರೆ..
" ಋಷಿ ಕುಲೋತ್ತಮರಾದ ಜಯರಾಯರು ।
ಬೆಸ ಬೇಸನೆ ಬಂದು ಗುಪ್ತದಲ್ಲಿ ಪೂ ।
ಜಿಸುವರು ಪ್ರೀತಿಲಿ ಏನೆಂಬೆನಾ ಚರ್ಯೆ ।।
" ಶ್ರೀ ಜಯತೀರ್ಥರು ನವ ವೃಂದಾವನ ಗಡ್ಡೆಯಿಂದ ಮಳಖೇಡಕ್ಕೆ ಸರ್ಪ ರೂಪದಲ್ಲಿ ಬಂದು ಅವರನ್ನು ಪೂಜಿಸಿ ಮತ್ತೆ ತಮ್ಮ ಮೂಲ ಸ್ಥಳವಾದ ನವ ವೃಂದಾವನಕ್ಕೆ ಹಿಂತಿರುಗುತ್ತಾರೆ ಎನ್ನುವುದು ಶ್ರೀ ದಾಸರ್ಯರ ವಾಕ್ಯ!
ಆದರೆ...
ಕೆಲವರು ಶ್ರೀ ಹರಿದಾಸರ ಮಾತನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನವನ್ನೂ ಮಾಡದೆ ಕೆಲವರು ತಮ್ಮದೇ ಆದ ಶೈಲಿಯಲ್ಲಿ ಮತ್ತು ತಮ್ಮ ಜ್ಞಾನಕ್ಕೆ ತಕ್ಕಂತೆ " ಕುಶರಾಯ " ಎಂದರೆ ಶ್ರೀ ರಾಮನ ಪುತ್ರ ಕುಶ ಎಂದು, ಆತನು ಇಲ್ಲಿ ತಪಸ್ಸು ಮಾಡಿದನೆಂದು ಹೇಳುತ್ತಿರುವದು ಹಾಸ್ಯಾಸ್ಪದ.
ಅಲ್ಲದೇ, ಅಯೋಧ್ಯೆಯಲ್ಲಿ ಸಕಲವನ್ನೂ ಕೊಡುವಂಥಾ, ಮೋಕ್ಷಪ್ರದನಾದ ಜಗದೊಡೆಯನಾದ ಶ್ರೀ ರಾಮನೇ ಇರುವಾಗ ಇಲ್ಲಿಗೆ ಬರುವ ಅವಶ್ಯಕತೆ ಕುಶನಿಗೆ ಇಲ್ಲ!
ಯಾರಾದರೂ ಗಂಗೆಯ ನೀರನ್ನು ಬಿಟ್ಟು ಬಾವಿಯ ನೀರನ್ನೂ; ಕಲ್ಪವೃಕ್ಷವನ್ನು ಬಿಟ್ಟು ಜಾಲಿಮರವನ್ನು ಆಶ್ರಯಿಸುತ್ತರೆಯೇ!
ಕಲ್ಪವೃಕ್ಷವಾದ ಶ್ರೀ ರಾಮನ ಬಿಟ್ಟು ಯಾರು ಬರುವುದಿಲ್ಲ ಅಂತಾದ್ದರಲ್ಲಿ ಕುಶ ಬರುತ್ತಾನೆಯೇ? ಖಂಡಿತ ಬರುವುದಿಲ್ಲ!
ಆದ್ದರಿಂದ ಪರಮ ಪವಿತ್ರವಾದ, ಮನೋಹರವಾದ - ಸುಂದರ ಪ್ರದೇಶವಾದ ತುಂಗಭದ್ರಾ ನದೀ ತೀರದಲ್ಲಿಯೇ ಶ್ರೀ ಶೇಷಾವತಾರಿಗಳಾದ ಶ್ರೀ ಪದ್ಮನಾಭತೀರ್ಥರ ಸನ್ನಿಧಾನದಲ್ಲಿ ತಮ್ಮ ಮೂಲ ಬೃಂದಾವನದಲ್ಲಿ ಶ್ರೀ ಜಯತೀರ್ಥರು ವಿರಾಜಮಾನರಾಗಿದ್ದಾರೆ!
ಆದ್ದರಿಂದ ಶ್ರೀ ಜಯತೀರ್ಥರ ಮೂಲ ವೃಂದಾವನ " ಆನೆಗೊಂದಿ " ಯಲ್ಲಿದೆ.
**
" ಗಜಗಹ್ವರ - 4 "
" ಗಜಗಹ್ವರೇ ಜಯತೀರ್ಥ ಮುನಿ: "
ಪ್ರಥಮ - ದ್ವಿತೀಯ - ತೃತೀಯ ಘಟ್ಟದ ಅಪರೋಕ್ಷ ಜ್ಞಾನಿಗಳಾದ ಹರಿದಾಸರುಗಳು ಒಬ್ಬರೂ ಶ್ರೀ ಜಯತೀರ್ಥರ ಮೃತ್ತಿಕಾ ವೃಂದಾವನ - ಮಳಖೇಡಕ್ಕೆ ಹೋಗಿಲ್ಲ - ಸ್ತೋತ್ರ ಪದ ರಚನೆ ಮಾಡಿಲ್ಲ ಎನ್ನುವುದು ಸತ್ಯ !
ಅನೇಕರು ಶ್ರೀ ವಿಜಯದಾಸರು ಶ್ರೀ ಜಯತೀರ್ಥರ ಮೃತ್ತಿಕಾ ವೃಂದಾವನ ಕುರಿತು ಸ್ತೋತ್ರ ಪದ ರಚನೆ  ಮಾಡಿದ್ದಾರೆಂದು ಹೇಳುತ್ತಿರುವುದು ಹಾಸ್ಯಾಸ್ಪದ ಮತ್ತು ವಿಷಾದನೀಯ.
" ಮಳಖೇಡ " ಯೆಂಬ ಹೆಸರು ಯಾವಾಗ ಬಂದಿತು?
ಕ್ರಿ ಶ ಸುಮಾರು 800 ರಲ್ಲಿ ಚಾಲುಕ್ಯರ ಆಡಳಿತದಲ್ಲಿ " ಮಾನ್ಯಖೇಟ " ವು ನಿರ್ಮಾಣವಾಯಿತು.
" ಮಾನ್ಯಖೇಟ " ವನ್ನು ಪೂರ್ಣವಾಗಿ ನಿರ್ಮಾಣ ಮಾಡಿದವನು ರಾಷ್ಟ್ರಕೂಟದ ನೃಪತುಂಗನು.
ನೃಪತುಂಗನ ಆಡಳಿತ ಕಾಲ : ಕ್ರಿ ಶ 814 - 878 ರ ವರೆಗೆ.
ಮುಂದೆ ಇದು " ಕುತುಬ್ ಷಾಯಿ " ರಾಜ್ಯಾಡಳಿತಕ್ಕೆ ಸೇರಿತು.
ಕ್ರಿ ಶ 1687 ರಲ್ಲಿ ಔರಂಗಜೇಬನು ಗೋಲ್ಕೊಂಡ ರಾಜನನ್ನು ಕೊಲ್ಲಿಸಿದನು.
ಬಳಿಕ ಮೊಗಲರ ಆಳ್ವಿಕೆ ಆರಂಭವಾಗಿ ಆಂಧ್ರಪ್ರದೇಶವು ಅವರ ಆಳ್ವಿಕೆಗೆ ಸೇರಿಹೋಯಿತು.
ಮುಂದೆ ನೈಜಾ೦ ಸರ್ಕಾರವು ಸ್ಥಾಪಿತವಾಗಿ " ಮಾನ್ಯಖೇಟ " ದ ಆಡಳಿತವು ಅದಕ್ಕೆ ಸೇರಿತು.
ಮುಜಾಫಿರ್ ಜಂಗ್ ಎಂಬುವನು ಮಾನ್ಯಖೇಟದ ಕೋಟೆಯನ್ನು ನಿರ್ಮಿಸಿದನು.
ಅವನು ಸತ್ತ ಮೇಲೆ ಅವನ ನೇಣಿಪಿಗಾಗಿ ಮಾನ್ಯಖೇಟಕ್ಕೆ " ಮುಜಾಫಿರ್ ನಗರ " ವೆಂದು ಹೆಸರು ಬಂದಿತು.
ಮಾನ್ಯಖೇಟವು ಕ್ರಿ ಶ 1752 ರಿಂದ 1837 ರ ವರೆಗೂ ಅದೇ ಹೆಸರಿನಿಂದ ಪ್ರಸಿದ್ಧವಾಯಿತು.
" ಆಧಾರ "
1. History of Deccan
2. The imperial gezetter of India Vol. No. 13, Page Nos. 239 - 240, 55 - 57 etc.
ಕ್ರಿ ಶ 1779 ರಲ್ಲಿ ಹಾಲೆಂಡ್ ಎಂಬುವನ ಮುಖಂಡತ್ವದಲ್ಲಿ " ಬ್ರಿಟೀಷ್ ಸರ್ಕಾರ " ವು ಹೈದರಾಬಾದ್ ಸೀಮೆಯ ಆಡಳಿತವನ್ನು ತನ್ನ ಸ್ವಾಧೀನಕ್ಕೆ ತೆಗೆದುಕೊಂಡಿತು.
ಆಗ ಆ ಪ್ರಾಂತ್ಯವು 40 ಜಿಲ್ಲೆಗಳಾಗಿ ವಿಭಾಗಿಸಲ್ಪಟ್ಟಿತು.
ಮಾನ್ಯಖೇಟವು ಒಂದು ಜಿಲ್ಲೆಯಾಗಿ ಮಾರ್ಪಟ್ಟಿತು.
ಆಂಗ್ಲರು ಇದರ ಹೆಸರನ್ನು ಕ್ರಿ ಶ 1837 ರಲ್ಲಿ " ಮಲ್ಕೇರ್ " ಎಂದು ಬದಲಾಯಿಸಿದರು. 
ಅದು ಕಾಲಕ್ರಮದಲ್ಲಿ " ಮಳಖೇಡ " ಎಂದು ಕರೆಲ್ಪಟ್ಟಿತು. 
ಈಗ ಮಳಖೇಡ. ಅದೇ ಹೆಸರು ಈಗಲೂ ಜಾರಿಯಲ್ಲಿದೆ.
ಮಳಖೇಡ ಕರ್ನಾಟಕಕ್ಕೆ ಸೇರಿತು.
ಈಗ ಹಾಳುಬಿದ್ದ " ಮಾನ್ಯಖೇಟ " ದ ಬಳಿ ಒಂದು ಊರನ್ನು ಹೊಸದಾಗಿ ನಿರ್ಮಿಸಿದರು.
ಅದರ ಹೆಸರು " ಮಳಖೇಡ " ವಾಗಿದೆ.
ಆದ್ದರಿಂದ ಪ್ರಥಮ ಘಟ್ಟದ....
ಶ್ರೀ ವಿಬುಧೇಂದ್ರ ತೀರ್ಥರು ( ವಿಬುಧೇಂದ್ರ ರಾಮ )
ಶ್ರೀ ಶ್ರೀಪಾದರಾಜರು ( ರಂಗವಿಠಲ )
ಶ್ರೀ ವ್ಯಾಸರಾಜರು ( ಸಿರಿಕೃಷ್ಣ / ಶ್ರೀ ಕೃಷ್ಣ )
ಶ್ರೀ ವಾದಿರಾಜರು ( ಹಯವದನ )
ಶ್ರೀ ವಿಜಯೀ೦ದ್ರರು ( ವಿಜಯೀ೦ದ್ರರಾಮ )
ಶ್ರೀ ಪುರಂದರದಾಸರು ( ಪುರಂದರವಿಠಲ )
ಶ್ರೀ ಕನಕದಾಸರು ( ನೆಲೆಯಾದಿಕೇಶವ / ಆದಿಕೇಶವ )
ಶ್ರೀ ಗುರು ಪುರಂದರವಿಠಲ
ಶ್ರೀ ವರದ ಪುರಂದರ ವಿಠಲ
ಶ್ರೀ ಅಭಿನವ ಪುರಂದರ ವಿಠಲ
60 ಆದ್ಯ ಹರಿದಾಸರುಗಳು
" ದ್ವಿತೀಯ & ತೃತೀಯ ಘಟ್ಟದ  ಶಿಷ್ಯ ಪ್ರಶಿಷ್ಯ ಪರಂಪರೆ "
ದ್ವಿತೀಯಾ ಮತ್ತು ತೃತೀಯ ಘಟ್ಟದ ಹರಿದಾಸರುಗಳಿಗೆ ಮಂತ್ರಾಲಯ ಪ್ರಭುಗಳಾದ ಶ್ರೀ ರಾಘವೇಂದ್ರ ತೀರ್ಥ ಗುರುಸಾರ್ವಭೌಮರೇ ಸ್ಫೂರ್ತಿ ಮತ್ತು ಪ್ರೇರಕ ಶಕ್ತಿ.
ಸ್ವತಃ ಅವರೇ " ವೇಣುಗೋಪಾಲ " ಅಂಕಿತದಲ್ಲಿ ಕೃತಿ ರಚನೆ ಮಾಡಿ ಹರಿದಾಸ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಮಹಾನುಭಾವರು
ಶ್ರೀ ರಾಘವೇಂದ್ರ ತೀರ್ಥರು - ಶ್ರೀ ಜಯತೀರ್ಥರ ಮೂಲ ವೃಂದಾವನ ಆನೆಗೊಂದಿಯಲ್ಲಿ ತಮ್ಮ ಗುರುಗಳ ವೃಂದಾವನ ನಿರ್ಮಾಣ ಮಾಡಿ ಶ್ರೀ ಪದ್ಮನಾಭ - ಶ್ರೀ ಜಯತೀರ್ಥ - ಶ್ರೀ ಕವೀಂದ್ರ - ಶ್ರೀ ವಾಗೀಶ - ಶ್ರೀ ಗೋವಿಂದ ಒಡೆಯರು - ಶ್ರೀ ವ್ಯಾಸರಾಜ - ಶ್ರೀ ಶ್ರೀನಿವಾಸ - ಶ್ರೀ ರಾಮತೀರ್ಥ - ಶ್ರೀ ಸುಧೀಂದ್ರತೀರ್ಥ ಹಸ್ತೋದಕ - ಶ್ರೀ ಮೂಲರಾಮ ದೇವರ ನೈವಿದ್ಯ ಸಮರ್ಪಣೆ ಮಾಡಿದ್ದು ಆನೆಗೊಂದಿಯಲ್ಲಿ ಹಾಗೂ ಇವರೆಲ್ಲರೂ ದೇವತೆಗಳ ಅವತಾರ !
ಅಂದಮೇಲೆ ಶ್ರೀ ರಾಯರ ಮಠದ ಶಿಷ್ಯರಾದ ಶ್ರೀ ವಿಜಯದಾಸರು - ಶ್ರೀ ಗೋಪಾಲದಾಸರು - ಶ್ರೀ ಜಗನ್ನಾಥದಾಸರು - ಶ್ರೀ ಪ್ರಾಣೇಶದಾಸರು ಹಾಗೂ ಶಿಷ್ಯ ಪ್ರಶಿಷ್ಯರು ಮಳಖೇಡಕ್ಕೆ ಹೋಗಿಲ್ಲ ಮತ್ತು ಸ್ತೋತ್ರ ಪದಗಳು ರಚನೆಯೂ ಮಾಡಿಲ್ಲ.
ಶ್ರೀ ಯೋಗೀ೦ದ್ರತೀರ್ಥರು ( ಶ್ರೀರಾಮ )
ಶ್ರೀ ವಾದೀಂದ್ರ ತೀರ್ಥರು ( ವಾದೀಂದ್ರ ರಾಮ )
ಶ್ರೀ ವರದೇಂದ್ರ ತೀರ್ಥರು ( ವರದೇಂದ್ರ ರಾಮ )
ಶ್ರೀ ವಿಜಯದಾಸರು ತತ್ತ್ವ ಪ್ರಮೇಯಳನ್ನೂ, ತಾರತಮ್ಯವನ್ನು ತಿಳಿದ ಋಷಿಪುಂಗವರು
ಶ್ರೀ ವಿಜಯದಾಸರಿಗೆ ಬ್ರಹ್ಮಾಂಡ ಹೊರಗೂ, ಒಳಗೂ ಇರುವ ವಸ್ತುಗಳ ಕುರಿತು ಶ್ರೀ ಹರಿಯ ಪರಮಾನುಗ್ರದಿಂದ ಬಲ್ಲ ಮಹನೀಯರು.
ಅಂಥಾ ಮಹಾನುಭಾವರಿಗೆ ಅವರಿಗೆ  ಈ ಭೂಮಿಯ ಮೇಲೆ ಇರುವ ಊರುಗಳ ಹೆಸರು ಬಿಟ್ಟು - ಇಲ್ಲದೆ ಊರಿನ ಹೆಸರನ್ನು ಹೇಳಲು ಸಾಧ್ಯ?? ( ಖಂಡಿತವಾಗಿಯೂ ಇಲ್ಲ ಎಂದು ತಾತ್ಪರ್ಯ )
ಸಕಲ ಸಂಪದ್ಭರಿತವೂ - ರಮಣೀಯವಾದ ತುಂಗಭದ್ರಾ ನದೀ ತೀರದ ಆನೆಗೊಂದಿಯಲ್ಲಿ ಕಲ್ಪವೃಕ್ಷ ಸದೃಶವಾದ ಶ್ರೀ ಇಂದ್ರ೦ಶ ಸಂಭೂತರೂ - ಶ್ರೀ ಸರ್ವಜ್ಞಕಲ್ಪವರೂ ಆದ ಶ್ರೀ ಜಯತೀರ್ಥರನ್ನು ಬಿಟ್ಟು ಬೇರೆಡೆ ಹೋಗಲು ಸಾಧ್ಯವೇ? ( ಖಂಡಿತ ಇಲ್ಲ )
ಶ್ರೀ ವಿಜಯರಾಯರು ಇದ್ದಾಗ " ಮಾನ್ಯಖೇಟ " ಎಂದು ಇತ್ತು.
ಕಾರಣ ಶ್ರೀ ವಿಜಯರಾಯರು - ಆ ದಾಸರು ಈ ದಾಸರು ಪದಗಳು ಎಂದು ಹೇಳುವ ಜನರೇ ಈ ಕೃತಿಗಳನ್ನು ತಿರುಚಿದ್ದು ಸ್ಪಷ್ಟವಾಗಿ ತಿಳಿಯುತ್ತದೆ.
" ಶ್ರೀ ಜಗನ್ನಾಥದಾಸರ ಕಣ್ಣಲ್ಲಿ ನವವೃಂದಾವನ ಸ್ತೋತ್ರ ಪದ "
ಶ್ರೀ ಅಪಾನ ವಾಯುದೇವರ ನಿತ್ಯಾವೇಶಯುಕ್ತರೂ - ಶ್ರೀ ಬೃಹಸ್ಪತ್ಯಾಚಾರ್ಯರ ಅಂಶ ಸಂಭೂತರೂ - ಶ್ರೀ ನೃಸಿಂಹ ದೇವರನ್ನು ಪ್ರತ್ಯಕ್ಷ ಕಂಡ ಶ್ರೀ ಸಹ್ಲಾದರಾಜರೇ ಶ್ರೀ ಜಗನ್ನಾಥದಾಸರು.
ಶ್ರೀ ವೇದವ್ಯಾಸ - ಶ್ರೀ ಕೃಷ್ಣ - ಶ್ರೀ ಭೀಮಸೇನದೇವರನ್ನು  ಪ್ರತ್ಯಕ್ಷ ಕಂಡ ಶ್ರೀ ಶಲ್ಯ ಮಹಾರಾಜರೇ ಶ್ರೀ ಜಗನ್ನಾಥದಾಸರು.
ಶ್ರೀ ವ್ಯಾಸರಾಜ - ಶ್ರೀ ವಾದಿರಾಜ - ಶ್ರೀ ವಿಜಯೀಂದ್ರ - ಶ್ರೀ ಪುರಂದರದಾಸರು  - ಶ್ರೀ ಕನಕದಾಸರು - ಶ್ರೀ ವರದ - ಶ್ರೀ ಅಭಿನವ - ಶ್ರೀ ಗುರು ಪುರಂದರದಾಸರನ್ನು ಮತ್ತು ಶ್ರೀ ಮಧ್ವಪತಿವಿಠಲ ( ಶ್ರೀ ವಿಜಯರಾಯರ ಪೂರ್ವಾವತಾರ ) ರನ್ನು ಪ್ರತ್ಯಕ್ಷ ಕಂಡ ಶ್ರೀ ಕೊಂಡಪ್ಪ ಮತ್ತು  ಮುಂದೆ ಹಸುವಾಗಿ ಜನಿಸಿ ಮೇಲ್ಕಂಡ ಸ್ವೋತ್ತಮರನ್ನು ಪ್ರತ್ಯಕ್ಷ ಕಂಡ ಶ್ರೀ ಜಗನ್ನಾಥದಾಸರು.
ಶ್ರೀ ವಿಜಯರಾಯರು - ಶ್ರೀ ಗೋಪಾಲದಾಸರಂಥ ತತ್ತ್ವಖಣಿಗಳನ್ನು ಪ್ರತ್ಯಕ್ಷ ಕಂಡು ಅವರ ಸೇವೆಯನ್ನು ಭಕ್ತಿಯಿಂದ ಮಾಡಿ; ಸಾಕ್ಷಾತ್ ಶ್ರೀ ಹರಿಯ ಅಮೃತ ಹಸ್ತಗಳಿಂದ ತೀರ್ಥ ಪ್ರಸಾದವನ್ನು ಸ್ವೀಕರಿಸಿದವರು ಶ್ರೀ ಜಗನ್ನಾಥದಾಸರು.
ಅಂಥಹಾ ಮೇರು ವ್ಯಕ್ತಿತ್ವದ ದೇವತೆಗಳ ವದನಾರವಿಂದದಲ್ಲಿ ಹೊರ ಹೊಮ್ಮಿದ ಪರಿಶುದ್ಧವಾದ ಮತ್ತು ಶ್ರೀ ಬಾದರಾಯರಣ ಮತ್ತು ಆಚಾರ್ಯ ಮಧ್ವರ ದ್ವೈತ ಸಿದ್ಧಾಂತದ ತಾರತಮ್ಯದಲ್ಲಿ ರಚಿತವಾದ ನವ ವೃಂದಾವನ ಪದ್ಯ..
ರಾಗ : ಕಾಂಬೋಧಿ  ತಾಳ : ಝಂಪೆ
ವೃಂದಾವನಗಳಿಗೆ
ಆನಮಿಪೆ ನಿತ್ಯಾ ।
ನಂದತೀರ್ಥರ ಮಧ್ವ-
ಮತೋದ್ಧಾರರೆನಿಪರ । ನವ ।। ಪಲ್ಲವಿ ।।
ವರ ಮಧ್ವಮುನಿ ವಿಮಲ
ಕರಪದ್ಮ ಸಂಜಾತ ।
ಗುರು ಪದ್ಮನಾಭ
ಜಯಮುನಿ ಕವೀಂದ್ರ । ತತ್ಕ ।
ರೋರುಹ ಜಾತ
ವಾಗೀಶತೀರ್ಥ ಮುನಿ ।
ವರಿಯ ಗೋವಿಂದಾಖ್ಯ-
ರೊಡೆಯರ ಪವಿತ್ರ ತಮ ।। ಚರಣ ।।
ವ್ಯಾಸರಾಯರ ಶ್ರೀನಿವಾಸ-
ಮುನಿ ರಾಮಮುನಿ ।
ಶ್ರೀ ಸುರೇಂದ್ರ ಪೌತ್ರರ ಸುಧೀಂದ್ರರ ।
ಭೂಸುರರು ಇವರ
ಸಂತೋಷದಲಿ ಸ್ಮರಿಸಿ । ನಿ ।
ರ್ದೋಷರನು ಮಾಡಿ
ಅಭಿಲಾಷೆ ಪೂರೈಸುವರ ।। ಚರಣ ।।
ದೇವತೆಗಳು ಇವರು
ಸಂದೇಹ ಬಡಸಲ್ಲ । ಮಿ ।
ಥ್ಯಾವಾದಿಗಳ ಪರಾಭವ ಮಾಡಿ ।
ಈ ವಸುಂಧರೆಯೊಳಗೆ
ಕೀರ್ತಿಯುತರಾಗಿ । ಲ ।
ಕ್ಷ್ಮೀವರ ಜಗನ್ನಾಥವಿಠ್ಠಲನ
ಐದಿಹರು  ।। ಚರಣ ।।
ಅಂದರೆ.....
ಶ್ರೀ ಪದ್ಮನಾಭತೀರ್ಥರು (1324) - ಶ್ರೀ ಜಯತೀರ್ಥರು (1388) - ಶ್ರೀ ಕವೀಂದ್ರತೀರ್ಥರು (1398) - ಶ್ರೀ ವಾಗೀಶತೀರ್ಥರು (1406) - ಶ್ರೀ ಗೋವಿಂದ ಒಡೆಯರು (1534) - ಶ್ರೀ ವ್ಯಾಸರಾಜ ಗುರುಸಾರ್ವಭೌಮರು  (1539) - ಶ್ರೀ ಶ್ರೀನಿವಾಸತೀರ್ಥರು (1564) - ಶ್ರೀ ರಾಮತೀರ್ಥರು (1584) - ಶ್ರೀ ಸುಧೀಂದ್ರತೀರ್ಥರು (1623);
ಶ್ರೀ ಸುರೇಂದ್ರ ಪೌತ್ರರ ಸುಧೀಂದ್ರರ - ಅಂದರೆ ಶ್ರೀ ಸುರೇಂದ್ರತೀರ್ಥರ ಪುತ್ರ  ಶ್ರೀ ವಿಜಯೀಂದ್ರತೀರ್ಥರು; ಶ್ರೀ ವಿಜಯೀಂದ್ರತೀರ್ಥರ ಪುತ್ರ ಶ್ರೀ ಸುಧೀಂದ್ರತೀರ್ಥರು! 
ಆದುದರಿಂದ ಶ್ರೀ ಸುಧೀಂದ್ರತೀರ್ಥರು ಶ್ರೀ ಸುರೇಂದ್ರತೀರ್ಥರಿಗೆ ಪೌತ್ರರು!
ಇಲ್ಲಿ ನೆಲೆಸಿದ ನವ ಯತಿಗಳು ದೇವತೆಗಳು.
ಪರವಾದಿಗಳನ್ನು ಜಯಿಸಿ ದ್ವೈತ ಮತದ ವಿಜಯ ಪತಾಕೆಯನ್ನು ಹಾರಿಸಿ - ಆಚಂದ್ರಾರ್ಕವಾದ ಕೀರ್ತಿಯನ್ನು ಗಳಿಸಿ - ಲಕ್ಷ್ಮೀಪತಿಯೂ; ಜಗನ್ನಾಥನೂ ಆದ ಶ್ರೀ ಹರಿಯನ್ನು ಹೊಂದಿದರು ( ಐದಿಹರು) ಎಂದು ಪರಿಶುದ್ಧವಾದ ಅರ್ಥ. 
" ವಿಶೇಷ ವಿಚಾರ "
14ನೇ ಶತಮಾನದಿಂದ ಪ್ರಾರಂಭಗೊಂಡು ಕ್ರಿ ಶ 1837 ರ ವರೆಗೆ " ಮಾನ್ಯಖೇಟ " ಯೆಂದು ಹೆಸರಿತ್ತು - ಕ್ರಿ ಶ 1837 ರಲ್ಲಿ " ಮಳಖೇಡ " ಎಂಬ ಹೆಸರು ಬಂದಿದ್ದು - ಮಳಖೇಡ ಎಂಬ ಹೆಸರು ಬಂದಾಗ ಶ್ರೀ ವಿಜಯರಾಯರು - ಶ್ರೀ ಗೋಪಾಲದಾಸರು - ಶ್ರೀ ಜಗನ್ನಾಥದಾಸರು - ಶ್ರೀ ಕಲ್ಲೂರು ಸುಬ್ಬಣ್ಣದಾಸರು - ಶ್ರೀ ಪ್ರಾಣೇಶದಾಸರುಗಳು ಅವತಾರ ಕಾರ್ಯ ಮುಗಿಸಿದ್ದರು - ಆದ್ದರಿಂದ ಮಳಖೇಡ ಪರ ಹರಿದಾಸರ ಪದಗಳಿಗೂ - ಹರಿದಾಸರಿಗೂ ಸಂಬಂಧವಿಲ್ಲ - ಎನ್ನುವದು ಇತಿಹಾಸ ಪ್ರಸಿದ್ಧ ವಿಷಯ.  
*
" ಗಜಗಹ್ವರ - 5 "
" ಶ್ರೀ ರಾಯರ ಮಠದಿಂದ  - ಗಜಗಹ್ವರ ನಿವಾಸಿಗಳಾದ ಶ್ರೀಮಜ್ಜಯತೀರ್ಥರ ವೈಭವದ ಉತ್ತರಾರಾಧನೆ "
ಶ್ರೀ ವ್ಯಾಸರಾಜ ಗುರುಸಾರ್ವಭೌಮರು " ತಾತ್ಪರ್ಯಚಂದ್ರಿಕಾ " ದಲ್ಲಿ....
ಮಿಥ್ಯಾಸಿದ್ಧಾಂತದುರ್ಧ್ವಾಂತ-
ವಿಧ್ವಂಸನವಿಚಕ್ಷಣಃ ।
ಜಯತೀರ್ಥಾಖ್ಯತರಣಿರ್ಭಾಸತಾಂ -
ನೋ ಹೃದಂಬರೇ ।।
" ಶ್ರೀ ಇಂದ್ರದೇವರ ಅಂಶ ಸಂಭೂತರೂ - ಸರ್ವಜ್ಞಕಲ್ಪರಾದ ಶ್ರೀ ಜಯತೀರ್ಥರ ಕರಾರ್ಚಿತ ಶ್ರೀ ಜಯರಾಮದೇವರು "
" ಶ್ರೀಮುಷ್ಣ ಮಹಾತ್ಮೆ " ಯಲ್ಲಿ... 
ಶ್ರೀಮಧ್ವ ಕಲ್ಪವೃಕ್ಷಶ್ಚ 
ಜಯಾಚಾರ್ಯಸ್ತು ಧೇನವಃ ।
ಚಿಂತಾಮಣಿಸ್ತು ವ್ಯಾಸಾರ್ಯಾಃ 
ಮುನಿತ್ರಯ ಮುದಾಹೃತಮ್ ।।
ಶ್ರೀ ಹರಿ ಸರ್ವೋತ್ತಮತ್ವ ಪ್ರತಿಪಾದಕವಾದ ದ್ವೈತ ಸಿದ್ಧಾಂತ ಸ್ಥಾಪಕರಾದ ಶ್ರೀಮದಾಚಾರ್ಯರ ಭಾಷ್ಯಾದಿ ಶ್ರೇಷ್ಠ ಗ್ರಂಥಗಳಿಗೆ ಉತ್ತಮವಾದ ಟೀಕೆಗಳನ್ನು ರಚಿಸಿ ತನ್ಮೂಲಕ ಶ್ರೀ ಹರಿ ಸರ್ವೋತ್ತಮತ್ವವನ್ನು ಸಾಧಿಸಿದ ಶ್ರೀಮಜ್ಜಯತೀರ್ಥರು ತಮ್ಮ ಗ್ರಂಥ ರಚನೆ - ವಾದಿ ದಿಗ್ವಿಜಯಾದಿಗಳು ಜಯಪ್ರದವಾಗಿ ನೆರವೇರುವುದಕ್ಕೊಸ್ಕರವಾಗಿ ತಮ್ಮ ಉಪಾಸ್ಯಮೂರ್ತಿಯಾದ - ವಕ್ಷಸ್ಥಳದಲ್ಲಿ ಶ್ರೀ ಸೀತಾದೇವಿಯಿಂದ ವಿರಾಜಿಸುವ ಶ್ರೀ ಜಯರಾಮದೇವರನ್ನು ಸ್ವತಃ ತಮ್ಮ ಅಮೃತ ಹಸ್ತಗಳಿಂದ ನಿರ್ಮಿಸಿ ಪೂಜಿಸುತ್ತಿದ್ದರು. 
ಅಂಥಾ ಶ್ರೀ ಜಯತೀರ್ಥರ ಕರಾರ್ಚಿತವಾದ ಶ್ರೀ ಜಯರಾಮದೇವರು ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರ ಮಠದಲ್ಲಿ ವಿರಾಜಮಾನರಾದ ಪೂಜೆಗೊಳ್ಳುತ್ತಿದ್ದಾನೆ.  
ಶ್ರೀ ಜಯತೀರ್ಥರು ಸ್ವತಃ ಶ್ರೀ ರಾಮಚಂದ್ರದೇವರ ಪ್ರತಿಮೆಯನ್ನು ನಿರ್ಮಿಸಿ ಅದಕ್ಕೆ " ಶ್ರೀ ಜಯರಾಮದೇವ " ರೆಂಬ ಹೆಸರಿನಿಂದ......
ಸಾಕ್ಷಾತ್ ಶ್ರೀ ಹಂಸನಾಮಕ ಪರಮಾತ್ಮನ ಸತ್ಪರಂಪರೆಯಾದ ಜಗದ್ಗುರು ಶ್ರೀಮನ್ಮಧ್ವಾಚಾರ್ಯರ ಮೂಲ ಮಹಾ ಸಂಸ್ಥಾನದಲ್ಲಿ ಶ್ರೀ ಬ್ರಹ್ಮದೇವರ ಕರಾರ್ಚಿತ ಶ್ರೀ ಮೂಲರಾಮ, ಶ್ರೀಮದಾಚಾರ್ಯರ ಕರಾರ್ಚಿತ ಶ್ರೀ ದಿಗ್ವಿಜಯ ರಾಮದೇವರುಗಳೊಡನೆ ಪೂಜಿಸುತ್ತಿದ್ದರು. 
ಇಂದಿಗೂ ಸಾಕ್ಷಾತ್ ಶ್ರೀ ಹಂಸನಾಮಕ ಪರಮಾತ್ಮನ ಸತ್ಪರಂಪರೆಯಾದ ಜಗದ್ಗುರು ಶ್ರೀಮನ್ಮಧ್ವಾಚಾರ್ಯರ ಮೂಲ ಮಹಾ ಸಂಸ್ಥಾನವಾದ ಶ್ರೀ ರಾಘವೇಂದ್ರಸ್ವಾಮಿಗಳವರ ಮಠದಲ್ಲಿ ಆ ಪ್ರತಿಮೆಯು " ಶ್ರೀ ಜಯತೀರ್ಥ ಕರಾರ್ಚಿತ ಶ್ರೀ ಜಯರಾಮದೇವರು " ಎಂಬ ಹೆಸರಿನಿಂದ ಪೂಜೆಗೊಳ್ಳುತ್ತಿದೆ. 
ಶ್ರೀ ಜಯರಾಮದೇವರ ವಕ್ಷಸ್ಥಳದಲ್ಲಿ ತ್ರಿಕೋಣಾಕಾರದಲ್ಲಿ ಶ್ರೀ ಮಹಾಲಕ್ಷ್ಮೀ ( ಶ್ರೀ ಸೀತಾದೇವಿ ) ದೇವಿಯು ಕಂಗೊಳಿಸುತ್ತಿದ್ದಾಳೆ. 
ಅದನ್ನು ಈಗಲೂ ಸಜ್ಜನರು ನೋಡಬಹುದು. 
ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರು " ಚಂದ್ರಿಕಾ ಪ್ರಕಾಶ " ದಲ್ಲಿ....
ವಿಧೂತದುರ್ಮತಧ್ವಾಂತೋ 
ವಿಶದೀಕೃತಪದ್ಧತಿ: ।
ಯಃ ಸಜ್ಜನಾನುಜ್ಜಹಾರ 
ಜಯತೀರ್ಥ ರವಿಂ ಭಜೇ ।।   
ಪ್ರಮಾಣ :-
ಶ್ರೀ ಜಯತೀರ್ಥರು " ಜಯರಾಮ " ಯೆಂಬ ಹರಿಪ್ರಸಾದಾಂಕಿತದಲ್ಲಿ ತಮ್ಮ ಇಷ್ಟ ದೈವವಾದ ಶ್ರೀ ಜಯರಾಮದೇವರ ಕುರಿತು ಮನತುಂಬಿ ಸ್ತೋತ್ರ ಮಾಡುವುದರೊಂದಿಗೆ ವ್ಯಾಸ ಸಾಹಿತ್ಯದ ಜೊತೆಗೆ ಹರಿದಾಸ ಸಾಹಿತ್ಯ ಕ್ಷೇತ್ರವನ್ನೂ ಶ್ರೀಮಂತಗೊಳಿಸಿದ್ದಾರೆ. 
ರಾಗ : ಕೇದಾರಗೌಳ  ತಾಳ : ಝಂಪೆ 
ನೀಲಮೇಘ ಶ್ಯಾಮನ -
ಕೋಮಲಾಂಗನ ಕಂಡೆ ನಾ ।। ಪಲ್ಲವಿ ।।
ತರುಣ ತರುಣಿಯ -
ತೇಜವ ಪೋಲುವ ।
ಸಿರಿ ಮುಕುಟವ -
ಫಾಲದಿಂ ಮೃಗನಾಭಿ ।
ತಿಲಕವು ಶೋಭಿಪ -
ಕೊರಳಾಲಿಯ ।। ಅ. ಪ ।।
ಭ್ರೂಯುಗಳ ಕಂಗಳು ಸುನಾಸಿಕ ।
ಮಕರ ಕುಂಡಲ ಕರ್ಣದ ।
ಫಾಲದಿಂ ಥಳ ಥಲಿಪ ಕಪೋಲದ ।
ಕಾಂತಿಯನು ಕಡು ರಂಜಿಸುವ ।।
ಬಿಂಬಧರೋಷ್ಯದ ಮಂದಹಾಸದ ।
ಚಂದ್ರ ಕಿರಣಗಳ ।
ಸೋಲಿಸುವ ಸುಲಿಪಲ್ಲ ಕಂಧರ ।
ಮಾಲಿಯ ಕಂಬುಗ್ರೀವನ ।। ಚರಣ ।।
ಕರಿಕರದ ವಾಲ ಪೋಲುವ ।
ಚತುರ್ಭುಜದ ಕಂಕಣ ಮುದ್ರೆಯ ।
ಪೇರುರದಲೋಪ್ಪುವ ವೈಜಯಂತೀ ।
ಮಾಲೆ ಶೋಭಿಪನಾ ।।
ಸಿರಿಯು ಶೃಂಗರಿಸುವ ವಕ್ಷದ ।
ಸರಸಿಜಾಸನ ಜನಿತ ನಾಭಿಯ ।
ವರ ಕಟಿಯ ಮ್ಯಾಲೆಸೆವ ।
ಪೀತಾಂಬರ ವಿರಾಜಿತನ  ।। ಚರಣ ।।
ಧರೆಯ ಈರಡಿ ಮಾಡಿ । ದನು ।
ಜರ ಸದೆದು ದಿವಿಜರ ।
ಪೊರೆವ ಭಾಪುರೆ ।
ವರ ರತುನ ಕಂಕಣ ನ್ಯಾವಳ । ತೊ ।।
ಡರಿನಿಂದೆಸೆವ । ಚರಣವ ।
ನರುಹ ಜಯಜಯಾಕ್ಷೋಭ್ಯತೀರ್ಥ । ಶ್ರೀ ಜ ।
ಯರಾಮನ ನೀಲಮೇಘ ಶ್ಯಾಮನ  ।। ಚರಣ ।।
ಮೇಲ್ಕಂಡ ಶ್ರೀ ಜಯತೀರ್ಥರ ಕೃತಿಯನ್ವಯ ಶ್ರೀ ಜಯರಾಮದೇವರು ಶ್ರೀ ರಾಘವೇಂದ್ರಸ್ವಾಮಿಗಳವರ ಮಠದಲ್ಲಿ ನೆಲೆನಿಂತಿದ್ದಾನೆಂದು ಸ್ಪಷ್ಟವಾಗಿದೆ. 
ಆದ್ದರಿಂದ ಸಾಕ್ಷಾತ್ ಹಂಸನಾಮಕ ಪರಮಾತ್ಮನ ಸತ್ಪರಂಪರೆಯಾದ ಜಗದ್ಗುರು ಶ್ರೀಮನ್ಮಧ್ವಾಚಾರ್ಯರ ಮೂಲ ಮಹಾ ಸಂಸ್ಥಾನವಾದ ಶ್ರೀ ರಾಘವೇಂದ್ರಸ್ವಾಮಿಗಳವರ ಮಠದಲ್ಲಿ ಶ್ರೀ ಬ್ರಹ್ಮದೇವರ ಕರಾರ್ಚಿತ ಶ್ರೀಮನ್ಮೂಲರಾಮದೇವರು - ಶ್ರೀಮದಾಚಾರ್ಯರ ಕರಾರ್ಚಿತ ಶ್ರೀ ದಿಗ್ವಿಜಯರಾಮದೇವರು - ಶ್ರೀ ಜಯತೀರ್ಥರ ಕರಾರ್ಚಿತ ಶ್ರೀ ಜಯರಾಮದೇವರು ವಿರಾಜಮಾನರಾಗಿ ಶ್ರೀ ರಾಯರ ಪರಂಪರೆಯ ಯತಿಗಳ ಅಮೃತ ಹಸ್ತಗಳಲ್ಲಿ ಪೂಜೆಗೊಂಡು; ಪ್ರಸ್ತುತ ಪರಮಪೂಜ್ಯ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಅಮೃತ ಹಸ್ತಗಳಲ್ಲಿ ಪೂಜೆಗೊಳ್ಳುತ್ತಿದ್ದಾನೆ. 
" ಶ್ರೀ ಜಯತೀರ್ಥರಿಗೆ ಸಂಬಂಧ ಪಟ್ಟವರ ವಿವರವನ್ನು ಶ್ರೀ ಭಾವಿಸಮೀರ ಶ್ರೀ ವಾದಿರಾಜ ಗುರುಸಾರ್ವಭೌಮರು ತಮ್ಮಿಂದ ರಚಿತವಾದ ಏಕಾದಶೀ ನಿರ್ಣಯದಲ್ಲಿ ಈ ರೀತಿ ಖಚಿತ ಪಡಿಸಿದ್ದಾರೆ "
ಲಕ್ಷ್ಮೀನಾರಾಯಣಮುನೇ 
ವ್ಯಾಸತೀರ್ಥಾರ್ಯ ಯೋಗಿನಃ ।
ವಿಬುಧೇಂದ್ರಮುನೇರ್ವಂಶೋ 
ಜಯತೀರ್ಥಾದಿರೇವ ಹಿ ।।
ಸಾಕ್ಷಾತ್ ಹಂಸನಾಮಕ ಪರಮಾತ್ಮನ ಸತ್ಪರಂಪರೆಯಾದ ಜಗದ್ಗುರು ಶ್ರೀಮನ್ಮಧ್ವಾಚಾರ್ಯರ ಮೂಲ ಮಹಾ ಸಂಸ್ಥಾನದಲ್ಲಿ ಶ್ರೀ ರಾಯರ ಮಠವು ಶ್ರೀ ಜಯತೀರ್ಥರ ನೇರ ಪರಂಪರೆಯಲ್ಲಿ ಬಂದಿದೆ. 
ಶ್ರೀ ರಾಜೇಂದ್ರತೀರ್ಥರ ವಿದ್ಯಾ ಶಿಷ್ಯರೂ - ಶ್ರೀ ವಿಬುಧೇಂದ್ರ ತೀರ್ಥರ ಸಹಪಾಠಿಗಳೂ - ಷಡ್ದರ್ಶಿನೀ ವಲ್ಲಭರೂ - ವಾದರತ್ನಾವಳೀ ಗ್ರಂಥಕಾರರೂ ಆದ ಶ್ರೀ ವಿಷ್ಣುದಾಸಾಚಾರ್ಯರು...
ನೋ ದತ್ತೇ ಜಡತಾಂ ನ ಭಂಗಮಯತೇ ನೀಚಸ್ಥಲಂ ನೇಹತೇ
ಸ್ಖಾಲಿತ್ಯಂ ನ ಚ ಯಾತಿ ನೈತಿ ಕೃಶತಾಂ ಕ್ಷೋಭಂ ಕ್ವಚಿನ್ನಾಂಚಿತೇ ।
ಮಾನಂ ನೋಜ್ಝತಿ ನೋ ಜಹಾತಿ ಚ ಪದಂ ವ್ಯರ್ಥಂ ನ ಕೋಕೂಯತೇ
ಕಲ್ಯೇಯಂ ಜಯತೀರ್ಥ ಕೋವಿದವಚ: ಕಲ್ಲೋಲಿನೀ ಸೇವ್ಯತಾಮ್ ।।
" ವಿಶೇಷ ಮಾಹಿತಿ " 
ಸಾಕ್ಷಾತ್ ಶ್ರೀ ಹಂಸನಾಮಕ ಪರಮಾತ್ಮನಿಂದ ಅವಿಚ್ಛಿನ್ನವಾಗಿ ನಡೆದು ಬಂದ ಜಗದ್ಗುರು ಶ್ರೀಮನ್ಮಧ್ವಾಚಾರ್ಯರ ಮೂಲ ಮಹಾ ಸಂಸ್ಥಾನಾಧಿಪತಿಗಳಾದ ಶ್ರೀರಾಘವೇಂದ್ರಸ್ವಾಮಿಗಳವರ ಮಠದಿಂದ.....
" ಶ್ರೀ ಸರ್ವಜ್ಞಕಲ್ಪರಾದ ಶ್ರೀ ಜಯತೀರ್ಥರ ಉತ್ತರಾರಾಧನೆ "
ಅತ್ಯಂತ ವೈಭವದಿಂದ ನೆರವೇರಿತು.
**
" ತುಂಗಭದ್ರಾ ನದೀ ತೀರದ ಗಜಗಹ್ವರದ ಮೂಲ ವೃಂದಾವನದಲ್ಲಿ ವಿರಾಜಮಾನರೂ ಶ್ರೀ ಇಂದ್ರದೇವರ ಅಂಶ ಸಂಭೂತರೂ -  ಶ್ರೀ ಸರ್ವಜ್ಞಕಲ್ಪರಾದ ಶ್ರೀಮಜ್ಜಯತೀರ್ಥರು "
" ಹರಿದಾಸ ಪರಂಪರೆ "
ಶ್ರೀಮನ್ಮಧ್ವಾಚಾರ್ಯ [ ಅಂಕಿತ - ಆನಂದತೀರ್ಥ ] ರಿಂದ ಈ ದಾಸ್ಯ ಭಾವವನ್ನು ತಾಳ - ಲಯ ಬದ್ಧವಾಗಿ ಗೇಯ - ಗೀತೆಗಳ ಮಾಧ್ಯಮದಿಂದ ಅಭಿವ್ಯಕ್ತಗೊಳಿಸುವ ಸುಂದರ ವಾಗ್ಗೇಯ ಪ್ರಕಾರ ನಿರೂಪಣೆ.
ಮುಂದೆ ಶ್ರೀಮದಾಚಾರ್ಯರ ಸಾಕ್ಷಾತ್ ಶಿಷ್ಯರಾದ ಶ್ರೀ ನರಹರಿತೀರ್ಥರು [ ಅಂಕಿತ : ರಘುಪತಿ ] ಶ್ರೀಮದಾಚಾರ್ಯರ ಆದೇಶದಂತೆ - ಅವರೇ ನಿರ್ದೇಶಿಸಿದಂತೆ ಭಕ್ತಿ ಪ್ರಧಾನವಾದ ಗೇಯ - ಗೀತೆ ಪದ್ಧತಿಯನ್ನು ದೇಶ ಭಾಷೆಯಾದ ಕನ್ನಡಕ್ಕೂ ಅನ್ವಯಿಸುವಂತೆ ಮಾಡಿ " ದಾಸ ಪಂಥ " ದ  " ದಿವ್ಯ ಭವ್ಯ ಮಂದಿರ " ಕ್ಕೆ ಶಂಕುಸ್ಥಾಪನೆ ಮಾಡಿದರು.
ಶ್ರೀ ಜಯತೀರ್ಥರು [ ಶ್ರೀ ರಾಮ / ಜಯರಾಮ ] - ಶ್ರೀ ವಿಬುಧೇಂದ್ರತೀರ್ಥರು [ ವಿಬುಧರಾಮ ] - ಶ್ರೀ ಶ್ರೀಪಾದರಾಜರು [ ಅಂಕಿತ : ರಂಗವಿಠ್ಠಲ ] ಹಾಗೂ ಶ್ರೀ ಚಂದ್ರಿಕಾಚಾರ್ಯರು [ ಅಂಕಿತ : ಶ್ರೀ ಕೃಷ್ಣ / ಸಿರಿಕೃಷ್ಣ ] ಆ " ದಿವ್ಯ ಭವ್ಯ ಮಂದಿರ " ಕ್ಕೆ ಭದ್ರ ಬುನಾದಿ ಹಾಕಿದರು.
ಶ್ರೀ ಗೋವಿಂದ ಒಡೆಯರು [ ಅಂಕಿತ : ಗುರುಮುದ್ದುಕೃಷ್ಣ ] - ಶ್ರೀ ವಿಜಯೀ೦ದ್ರತೀರ್ಥರು [  ಅಂಕಿತ : ವಿಜಯೀ೦ದ್ರರಾಮ ] - ಶ್ರೀ ಶ್ರೀ ವಾದಿರಾಜರು [ ಅಂಕಿತ : ಹಯವದನ ] - ಶ್ರೀ ಪುರಂದರದಾಸರು [ ಅಂಕಿತ : ಪುರಂದರವಿಠ್ಠಲ ] - ಶ್ರೀ ಕನಕದಾಸರು - [  ಅಂಕಿತ : ನೆಲೆಯಾದಿಕೇಶವ / ಬಾಡದಾದಿಕೇಶವ ]  - ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮ [ ಅಂಕಿತ : ವೇಣುಗೋಪಾಲ ] ರೇ ಮೊದಲಾದ ಮಹನೀಯರು ದಿವ್ಯ ಭವ್ಯವಾಗಿ ಈ " ದಾಸ ಪಂಥದ ಗುಡಿ " ಕಟ್ಟಿದರೆ -
ಮುಂದೆ ಶ್ರೀ ವಿಜಯದಾಸರು [  ಅಂಕಿತ :  ವಿಜಯವಿಠ್ಠಲ ] - ಶ್ರೀ ಐಜಿ ವೇಂಕಟರಾಮಾಚಾರ್ಯರು [ ಅಂಕಿತ : ವಾಸುದೇವವಿಠ್ಠಲ ] - ಶ್ರೀ ಗೋಪಾಲದಾಸರು [ ಅಂಕಿತ :  ಗೋಪಾಲವಿಠ್ಠಲ ] " ಕಳಸ " ಏರಿಸಿದರು.
ನಂತರ ಬಂದ ಶ್ರೀ ಜಗನ್ನಾಥದಾಸರು [ ಅಂಕಿತ :  ಜಗನ್ನಾಥವಿಠ್ಠಲ ] ಮತ್ತು ಅವರ ಪ್ರಿಯ ಶಿಷ್ಯರಾದ ಶ್ರೀ ಪ್ರಾಣೇಶದಾಸರು [ ಅಂಕಿತ :  ಪ್ರಾಣೇಶವಿಠ್ಠಲ ] ಈ " ದಿವ್ಯ ಭವ್ಯ ಹರಿದಾಸ ಮಂದಿರ " ಕ್ಕೆ " ಗೋಪುರ " ವನ್ನು ನಿರ್ಮಿಸಿ - ದಾಸಕೂಟದ  ಗೌರವ ಘನತೆಗಳನ್ನು ಆಕಾಶದೆತ್ತರಕ್ಕೆ ಬೆಳೆಸಿ - ಈ ದಿವ್ಯ ಭವ್ಯ ಹರಿ ದಾಸ ಪರಂಪರೆಯನ್ನು ಶ್ರೀಮಂತಗೊಳಿಸಿದರು.
ತದನಂತರದಲ್ಲಿ ಬಂದ ಹರಿದಾಸರುಗಳು ತಮ್ಮ ಪದ - ಪದ್ಯ - ಸುಳಾದಿ - ಉಗಾಭೋಗ - ವೃತ್ತನಾಮ - ಜಾವಳಿ - ಲಾವಣಿ ಮೊದಲಾದವುಗಳಿಂದ " ಹರಿದಾಸ ಮಂದಿರವನ್ನು ಶೃಂಗರಿಸಿ ಅಲಂಕರಿಸುತ್ತಲೇ " ಬಂದಿದ್ದಾರೆ.
ಇಂಥಹಾ " ಶ್ರೇಷ್ಠ ಹರಿದಾಸ ಮಂದಿರದ ನಿರ್ಮಾಣ " ದಲ್ಲಿ ಬಂದ ಪರಂಪರೆಯನ್ನು ಶ್ರೀ ಹರಿ ವಾಯು ಗುರುಗಳ ಪ್ರೇರಣೆಯಿಂದ ತಿಳಿಯಲು ಪ್ರಯತ್ನಿಸೋಣ.....
ಶ್ರೀಮದಾನಂದತೀರ್ಥ ಭಗವತ್ಪಾದರು - [ ಕ್ರಿ ಶ 1238 - 1317 ] ಬದರಿಕಾಶ್ರಮ. 
ಶ್ರೀ ಪದ್ಮನಾಭತೀರ್ಥರು [ ಕ್ರಿ ಶ 1317 - 1324 ] - ಗಜಗಹ್ವರ
ಶ್ರೀ ನರಹರಿ ತೀರ್ಥರು [ ಕ್ರಿ ಶ 1324 - 1333 ] - ಶ್ರೀ ಕೂರ್ಮ೦, ಆಂಧ್ರಪ್ರದೇಶ 
ಶ್ರೀ ಮಾಧವತೀರ್ಥರು [ ಕ್ರಿ ಶ 1333 - 1350 ] - ತುಂಗಭದ್ರಾ ನದೀ ತೀರ ಕಂಪ್ಲಿ
ಶ್ರೀ ಅಕ್ಷೋಭ್ಯತೀರ್ಥರು [ ಕ್ರಿ ಶ 1350 - 1365 ] - ಮಳಖೇಡ
ಶ್ರೀ ಜಯತೀರ್ಥರು [ ಕ್ರಿ ಶ 1365 - 1388 ] - ಗಜಗಹ್ವರ
" ಶ್ರೀ ಜಯತೀರ್ಥರು ಗಜಗಹ್ವರದಲ್ಲಿ ಸ್ಥಿರವಾಗಿ ನೆಲೆನಿಂತ ಮೇಲೆ ಅವತಾರ ಮಾಡಿದ ಹರಿದಾಸರು "
1. ಶ್ರೀ ವಿಬುಧೇಂದ್ರತೀರ್ಥರು [ ಕ್ರಿ ಶ 1435 - 1490 ] - ತಿರುನಾಲ್ವೇಲಿ
2. ಶ್ರೀ ಶ್ರೀಪಾದರಾಜರು [ ಕ್ರಿ ಶ 1406 - 1504 ] - ಮುಳಬಾಗಿಲು
3. ಶ್ರೀ ವ್ಯಾಸರಾಜ ಗುರುಸಾರ್ವಭೌಮರು  [ ಕ್ರಿ ಶ 1447 - 1539 ] - ಗಜಗಹ್ವರ
4. ಶ್ರೀ ವಾದಿರಾಜ ಗುರುಸಾರ್ವಭೌಮರು [ ಕ್ರಿ ಶ 1480 - 1600 ] - ಶ್ರೀ ಕ್ಷೇತ್ರ ಸೋದೆಯ ಮೂಲ ವೃಂದಾವನದಲ್ಲಿ ಸಶರೀರರಾಗಿ ರಾರಾಜಿಸುತ್ತಿದ್ದಾರೆ. 
5. ಶ್ರೀ ಪುರಂದರದಾಸರು [ ಕ್ರಿ ಶ 1480 - 1564 ] - ಹಂಪಿ
6. ಶ್ರೀ ಕನಕದಾಸರು [ ಕ್ರಿ ಶ 1508 - 1606 ] - ತಿರುಮಲೆಯ ಚೆಲುವ ಶ್ರೀ ಶ್ರೀನಿವಾಸನಲ್ಲಿ ಐಕ್ಯವಾದರು.
7. ಶ್ರೀ ಗೋವಿಂದ ಒಡೆಯರು  [ ಕ್ರಿ ಶ 1460 - 1535 ] - ಗಜಗಹ್ವರ
8. ಶ್ರೀ ವಿಜಯೀ0ದ್ರತೀರ್ಥರು [ ಕ್ರಿ ಶ 1517 - 1614 ] - ಕುಂಭಕೋಣಂ 
9. ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರು [ ಕ್ರಿ ಶ 1623 - 1671 ] - ಶ್ರೀ ಕ್ಷೇತ್ರ ಮಂತ್ರಾಲಯ ಮೂಲ ವೃಂದಾವನದಲ್ಲಿ ಸಶರೀರರಾಗಿ ರಾರಾಜಿಸುತ್ತಿದ್ದಾರೆ.
10. ಶ್ರೀ ವಾದೀಂದ್ರತೀರ್ಥರು [ ಕ್ರಿ ಶ 1728 - 1750 ] - ಮಂತ್ರಾಲಯ
11. ಶ್ರೀ ವರದೇಂದ್ರತೀರ್ಥರು [ ಕ್ರಿ ಶ 1761 - 1785 ] - ಪುಣೆ
12. ಶ್ರೀ ವೆಂಕಟರಮಣಾಚಾರ್ಯರು [ ಕ್ರಿ ಶ 1704 - 1800 ] - ವೇಣೀಸೋಮಪುರ  
" ಹರಿದಾಸರು "
1. ಶ್ರೀ ವಿಜಯದಾಸರು [ ಕ್ರಿ ಶ 1682 - 1755 ] - ಚಿಪ್ಪಗಿರಿ 
2. ಶ್ರೀ ಗೋಪಾಲದಾಸರು [ ಕ್ರಿ ಶ 1722 - 1762 ] - ಉತ್ತನೂರು / ಸಂಕಾಪುರ
3. ಶ್ರೀ ಪಂಗನಾಮದ ತಿಮ್ಮಣ್ಣದಾಸರು [ ಕ್ರಿ ಶ 1688 - 1768 ] - ಆದೋನಿ 
4 ಶ್ರೀ ಮೋಹನದಾಸರು [ ಕ್ರಿ ಶ 1730 - 1815 ] - ಚಿಪ್ಪಗಿರಿ 
5. ಶ್ರೀ ವ್ಯಾಸವಿಠ್ಠಲರು [ ಕ್ರಿ ಶ 1710 - 1778 ] - ಕಲ್ಲೂರು 
6. ಶ್ರೀ ಜಗನ್ನಾಥದಾಸರು [ ಕ್ರಿ ಶ 1728 - 1809 ] - ಮಾನವಿ
7. ಶ್ರೀ ಪ್ರಾಣೇಶದಾಸರು [ ಕ್ರಿ ಶ 1736 - 1822 ] - ಲಿಂಗಸೂಗೂರು 
8. ಶ್ರೀ ಶ್ರೀದವಿಠ್ಠಲರು [ ಕ್ರಿ ಶ 1740 - 1820 ] - ಕರ್ಜಗಿ
ಮೇಲ್ಕಂಡ ಯತಿಗಳೂ ಹಾಗೂ ಹರಿದಾಸರುಗಳು ಯಾರೂ " ಮಳಖೇಡ " ಕ್ಕೆ ಹೋಗಿ ಸ್ತೋತ್ರ ಮಾಡಿಲ್ಲ. 
ಏಕೆಂದರೆ...
ಮೇಲ್ಕಂಡ ಯತಿಗಳೂ - ಹರಿದಾಸರುಗಳು ಇದ್ದಾಗ " ಮಾನ್ಯಖೇಟ " ಎಂಬ ಹೆಸರಿದ್ದಿತು.
ಕಾರಣ ಮೇಲ್ಕಂಡ ಯತಿಗಳೂ - ಹರಿದಾಸರುಗಳು ಅವತಾರ ಮುಗಿಸಿದನಂತರದಲ್ಲಿ " ಮಳಖೇಡ " ಎಂಬ ಹೆಸರು ಕ್ರಿ ಶ 1837 ನಂತರ  ಬಂದದ್ದು.
ಈ ಕೆಳಕಂಡ ಹರಿದಾಸರು " ಮಳಖೇಡಕ್ಕೆ ಹೋಗಿಲ್ಲ. ಆದರೆ ಅವರ ಕೃತಿಗಳನ್ನು ತಿರುಚಿ ಮುದ್ರಿಸಲಾಗಿದೆ.
9. ಶ್ರೀ ಶೇಷದಾಸರು [ ಕ್ರಿ ಶ 1810 - 1885 ] - ಮೊದಲಕಲ್ಲು
10. ಶ್ರೀ ಗುರು ಜಗನ್ನಾಥದಾಸರು [ ಕ್ರಿ ಶ 1837- 1918 ] - ಕೋಸಗಿ
11. ಶ್ರೀ ವರದೇಶ ವಿಠ್ಠಲರು [ ಕ್ರಿ ಶ 1885 - 1918 ] - ಲಿಂಗಸೂಗೂರು
" ವಿಶೇಷ ವಿಚಾರ "
ಮುಂದಿನ ಭಾಗದಲ್ಲಿ ಶ್ರೀ ವಿಜಯದಾಸರ - ಶ್ರೀ ವ್ಯಾಸವಿಠ್ಠಲರ ಹಾಗೂ ಶ್ರೀ ವರದೇಶವಿಠ್ಠಲರ ಕೃತಿಗಳ ಕುರಿತು ಸತ್ಯವಾದ ವಿಷಯಗಳನ್ನು ನೋಡೋಣ
by ಆಚಾರ್ಯ ನಾಗರಾಜು ಹಾವೇರಿ
    ಗುರು ವಿಜಯ ಪ್ರತಿಷ್ಠಾನ
end
The followers of Rayara Mutt believe Sri Jayateertharu vrundavana is in Anegundi and celebrate Jayateertha aradhana in Anegundi. Kindly note that views expressed in the above write-up provided by Sri Nagaraju Haveri is his personal view.
****

Please look at this view  by Sri. Narahari.. to ensure confirmation of moola vrundavana of Sri. Jayateerthru at Malakheda.

*
ಚಿತ್ರೈ: ಪದೈಚ್ಚ ಗಂಭೀರೈ: ವಾಕ್ಕೀರ್ಮಾನೈ:ರಖಂಡಿತೈ: |

ಗುರು ಭಾವಂ ವ್ಯಂಜಯಂತೀ ಭಾತಿ ಶ್ರೀಜಯತೀರ್ಥವಾಕ್ |

ಪ್ರಸ್ಥಾವನ –    
ಪ್ರಾತ: ಸ್ಮರಣೀಯ ಶ್ರೀ ಟೀಕಾಕೃತ್ಪಾದರೆಂದೇ ಪ್ರಖ್ಯಾತರಾದ ಶ್ರೀ ಜಯತೀರ್ಥ ಶ್ರೀಪಾದಂಗಳವರು ಮಾಡಿರುವ ಉಪಕಾರ ಸ್ಮರಣೆ ಸಾಮಾನ್ಯವಾಗಿ ಪ್ರತಿನಿತ್ಯ ಪ್ರತಿ ಮಾಧ್ವನ ಮನೆಯಲ್ಲೂ ಆಗುತ್ತದೆ.   ಶ್ರೀ ವ್ಯಾಸರಾಜರು, ಶ್ರೀ ಶ್ರೀಪಾದರಾಜರು, ಶ್ರೀ ವಾದಿರಾಜರೇ ಮೊದಲಾದ ಮಾಧ್ವ ತಪಸ್ವಿಗಳಿಂದ ಹಿಡಿದು ಇಂದಿನ ಪೀಳಿಗೆಯ ಯತಿಗಳೂ, ಪಂಡಿತರೂ, ವಿದ್ಯಾರ್ಥಿಗಳು ಯಾರೇ ಆಗಲಿ ಅವರನ್ನು ಸ್ಮರಿಸದೆ ಯಾವುದೇ ಅಧ್ಯಯನ ಸಾಧ್ಯವೇ ಇಲ್ಲ.  ಅಂತಹ ಭದ್ರವಾದ ಬುನಾದಿಯುಳ್ಳ ಆಚಾರ್ಯ ಮಧ್ವರು ಹಾಕಿಕೊಟ್ಟ ಮಾರ್ಗವನ್ನು ಸುಲಲಿತವಾಗಿ ಅರ್ಥವಾಗುವಂತೆ ಮಾಡಿಕೊಟ್ಟ ಮಹಾನುಭಾವರು ಶ್ರೀ ಟೀಕಾಕೃತ್ಪಾದರೆಂದೇ ಪ್ರಖ್ಯಾತರಾದ ಶ್ರೀ ಜಯತೀರ್ಥರು.     
ಶ್ರೀ ಜಯತೀರ್ಥರ ಮೂಲ ವೃಂದಾವನವಿರುವುದು ಮಲಖೇಡದಲ್ಲಿ ಎಂದು ಹಲವಾರು ಶತಮಾನಗಳಿಂದಲೂ ನಡೆದುಕೊಂಡು ಬಂದ ಸಂಪ್ರದಾಯ. ಆದರೆ ಇತ್ತೀಚೆಗೆ ಕೆಲವರು ಶ್ರೀ ಜಯತೀರ್ಥರ ವೃಂದಾವನವಿರುವುದು ಮಲಖೇಡದಲ್ಲಲ್ಲ, ಆನೆಗೊಂದಿಯಲ್ಲಿದೆಯೆಂದು ಹೇಳುತ್ತಿದ್ದಾರೆ. ಮತ್ತು ಅದನ್ನು ಸಮರ್ಥಿಸಲು “ಶ್ರೀ ಜಯತೀರ್ಥರ ಮೂಲವೃಂದಾವನ ಸ್ಥಳ – ಗಜಗಹ್ವರ” ಎಂಬ ಬೃಹತ್ ಪುಸ್ತಕವನ್ನು ಬಿಡುಗಡೆ ಮಾಡಿದ್ದಾರೆ. ಆದ್ದರಿಂದ ಕೆಲವರಿಗೆ ಜಯತೀರ್ಥರ ಮೂಲ ವೃಂದಾವನವಿರುವುದು  ಮಲಖೇಡದಲ್ಲೋ ಆನೆಗೊಂದಿಯಲ್ಲೋ ಎಂಬ ಸಂದೇಹ ಬಂದಿದ್ದರೆ, ಇನ್ನೂ ಕೆಲವರು ಎರಡೂ ಕಡೆ ಅವರ ಸನ್ನಿಧಾನವಿರುವುದಾಗಿ ನಂಬಿ ತಟಸ್ಥರಾಗಿದ್ದಾರೆ.  ಆದರೆ ವಿಪರ್ಯಾಸವೆಂದರೆ ಈ ಮಠ ಮಠಗಳ ಒಳಜಗಳದಲ್ಲಿ ಜಯತೀರ್ಥರು ಗುರಿಯಾಗಿರುವುದು ಅತ್ಯಂತ ಸೋಜಿಗದ ವಿಷಾದನೀಯ ಸಂಗತಿಯಾಗಿದೆ.   ಪರಮತ ಖಂಡನ ಪೂರ್ವಕ ಸ್ವಮತ: ಸ್ಥಾಪನ ಸಿದ್ಧಾಂತ ಹೋಗಿ ಪರಮಠ ಖಂಡನವೇ ಕೆಲವರಿಗೆ ಜೀವನದ ಉದ್ದೇಶವಾಗಿದೆ.
ಈ ನಂಬಿಕೆಗೆ ಪ್ರಚಲಿತವಾಗಿರುವ ಆಧಾರಗಳು, ಜನರ ನಂಬಿಕೆಗಳು, ಅಷ್ಟೇ ಅಲ್ಲದೆ ಆಗಿನ ಕಾಲದ ಪರಿಸ್ಥಿತಿ,  ಸಂಭಾವ್ಯತೆ, ತರ್ಕ, ಸಂಶೋಧನೆ, ಪ್ರಾಮಾಣಿಕತೆ, ಸಾಂದರ್ಭಿಕ ಸಂಗತಿಗಳು, ದಾಸವಾಣಿಗಳು, ಎಲ್ಲವನ್ನೂ ಮೆಲಕು ಹಾಕುವ ಪ್ರಯತ್ನವೇ ಈ ಲೇಖನದ ಉದ್ದೇಶ.   ಹಲವಾರು ಪ್ರಶ್ನೆಗಳನ್ನು ಪರಿಷ್ಕರಿಸಿ ಅದಕ್ಕೆ ಉತ್ತರವನ್ನು ಹುಡುಕುವ ಒಂದು ಸಣ್ಣ ಪ್ರಯತ್ನವೇ ಈ ಲೇಖನದ ಉದ್ದೇಶ.  ಅದಲ್ಲದೆ ಮುಂದಿನ ತಲೆಮಾರಿಗೆ ತಪ್ಪು ಮಾಹಿತಿಯಿಂದ ನಮ್ಮ ಮಾಧ್ವ ಪರಂಪರೆಯ ಚರಿತ್ರೆಗೇ ಧಕ್ಕೆ ಬರುವ ಸಂಭವವಿದೆ.  ಇಂದಿನ ಜನರಲ್ಲಿ ತಪ್ಪು ತಿಳುವಳಿಕೆಯಾದರೆ ಮುಂದೊಂದು ದಿನ ಮೂಲ ವೃಂದಾವನವಾವುದು ಮೃತ್ತಿಕಾವೃಂದಾವನವಾವುದು ಎಂಬ ಸಂದೇಹ ಬಂದು ಇತ್ತೀಚಿನ ಹೇಳಿಕೆಗಳನ್ನೇ ನಂಬಿ ಮುಂದಿನ ಪೀಳಿಗೆಯ ಜನ ತಪ್ಪು ದಾರಿಗೆ ಹೋಗುವ ಸಂಭವವಿದೆ.   ಇಲ್ಲಿ ಕ್ಲೆಳಗೆ ಹಲವಾರು ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿದ್ದೇವೆ.  
ಶ್ರೀ ಟೀಕಾರಾಯರ ಮೂಲವೃಂದಾವನ ಸ್ಥಳವಾವುದು? ಮಳಖೇಡದಲ್ಲಿರುವುದು ಮೂಲವೇ? ಆನೆಗೊಂದಿಯಲ್ಲಿರುವುದು ಮೂಲವೇ?  ಮಳಖೇಡದಲ್ಲರುವ  ಜಯತೀರ್ಥರ ವೃಂದಾವನ ನೇರವಾಗಿ  ಸಂಪೂರ್ಣವಾಗ ನೋಡಲಾಗವುದಿಲ್ಲ, ಇದು ಯಾವ ಸೂಚನಯನ್ನು  ನೀಡುತ್ತದೆ? ಅಕಸ್ಮಾತ್ ಆನೆಗೊಂದಿಯೇ ಮೂಲವೆಂದಾದರೆ, ಮಲಖೇಡದಲ್ಲಿ ಹಲವಾರು ಶತಮಾನಗಳಿಂದ ಪೂಜೆ ಪುರಸ್ಕಾರಗಳು ನಡೆದಿರುವುದು. ಆ ವೃಂದಾವನ ಯಾವುದು? ಕೆಲವರು ಮಳಖೇಡಕ್ಕೆ ಯಾವುದೇ ಕ್ಷೇತ್ರದ ಸನ್ನಿಧಾನವಿಲ್ಲ, ಆದ್ದರಿಂದ  ಜಯತೀರ್ಥರು ಅಲ್ಲಿ ವೃಂದಾವನವಾಗುವದು ಸಾಧ್ಯವಿಲ್ಲವೆಂದಿದ್ದಾರೆ .ಹಾಗಾದರೆ ಅಕ್ಷೋಭ್ಯತೀರ್ಥರ ವೃಂದಾವನ ಮಳಖೇಡದಲ್ಲಿದೆ. ಅವರು ಹೇಗೆ  ವೃಂದಾವನಸ್ಥರಾದರು ಅಲ್ಲಿ? ಮಲಖೇಡದಲ್ಲಿ ಇದೆಯೆಂದು ನಂಬಿ ಪೂಜಿಸಲ್ಪಡುತ್ತಿರುವ ವೃಂದಾವನ ಮೂಲವಲ್ಲದಿದ್ದರೆ, ಅದು ಯಾವುದು? ಆ ವೃಂದಾವನವನ್ನು ಯಾರು ಪ್ರತಿಷ್ಟೆ ಮಾಡಿದರು? ಯಾವ ಕಾಲದಲ್ಲಿ ಆಯಿತು?
ಹಲವಾರು ದಾಸ ಶ್ರೇಷ್ಟರು ಕೇವಲ  ಜಯತೀರ್ಥರ ಮೃತ್ತಿಕಾ ವೃಂದಾವನವನ್ನೇ ಕೊಂಡಾಡಿದ್ದಾರೋ?  ಜಯತೀರ್ಥರ ಮತ್ತು ಕಾಗಿಣಿ ನದಿಯ ಬಗ್ಯೆ ಇರುವ ದೇವರನಾಮಗಳು ಏನನ್ನು ಹೇಳುತ್ತವೆ? ಬೇರೆ ಯತಿಗಳ ಮೃತ್ತಿಕಾ ವೃಂದಾವನವನ್ನೂ ಸ್ತುತಿಸಿ ದೇವರನಾಮ ಮಾಡಿದ ಪ್ರಸಂಗವಿದೆಯಾ? ಕೆಲವು ದಾಸರು ಯಾರೋ ಒಬ್ಬ ದಾಸರು ಹೇಳಿದ ಮಾತನ್ನೇ ಇವರೂ ತಮ್ಮ ಬುದ್ದಿಯನ್ನುಉಪಯೋಗಿಸದೆ ಒಪ್ಪಿಕೊಂಡರೋ? ಕಾಗಿಣೀ ನದಿಯ ಬಗ್ಯೆ ವರ್ಣಿಸಿರುವ ದಾಸರುಗಳು ಆನೆಗೊಂದಿಯ ಬಗ್ಯೆ ಹೇಳಿದ್ದಾರಾ?   ಕೆಲವರು ವಿಜಯದಾಸರ ಪದವನ್ನು ತಿರುಚಿದ್ದಾರೆ ಎಂದಿದ್ದಾರೆ.  ಹಾಗಾದರೆ ಎಲ್ಲ ದಾಸರುಗಳ ಪದಗಳನ್ನು ತಿರುಚಲಾಗಿದೆಯಾ? ಜಯತೀರ್ಥರನ್ನು ಮಲಖೇಡದಲ್ಲಿ ಮತ್ತು ಕಾಗಿನಿ ನದಿಯನ್ನು ಸ್ಮರಿಸುವ ಶ್ಲೋಕ/ದೇವರನಾಮಗಳಾವುವು?
ವಾದಿರಾಜರು ಜಯತೀರ್ಥರ ಬಗ್ಯೆ ಏನನ್ನು ಯಾವ ಗ್ರಂಥದಲ್ಲಿ ಹೇಳಿದ್ದಾರೆ? ತೀರ್ಥಪ್ರಬಂಧದಲ್ಲಿ ಆನೆಗೊಂದಿಯ ಹೆಸರಿದೆ ಮತ್ತು ಮಳಖೇಡದ ಹೆಸರಿಲ್ಲದಿರುವುದು ಆನೆಗೊಂದಿ ಬಣಕ್ಕೆ ಮಾತ್ರ ಸೂಚಕವೇ?  ಅದಕ್ಕೆ ವ್ಯಾಖ್ಯಾನ ಏನನ್ನು ಹೇಳುತ್ತದೆ? ಆ ವ್ಯಾಖ್ಯಾನವೆಲ್ಲವೂ ಉಪಲಬ್ಧವಿದೆಯಾ? ಇದ್ದರೆ ಎಲ್ಲಿದೆ? ಕೆಲವರ ಶಂಕೆಯಂತೆ ಮಲಖೇಡಕ್ಕೆ ಯಾವ ಯತಿಪುಂಗವರೂ ಹೋಗಲೇ ಇಲ್ಲವೇ?  ಅಲ್ಲಿಗೆ ಹೋಗಿದ್ದವರೆಲ್ಲರ ಚರಿತ್ರೆ ಉಪಲಬ್ಧವಿದೆಯಾ?  ಅದೇರೀತಿ ಎಲ್ಲ ಯತಿಗಳೂ ಎಲ್ಲ ಕ್ಷೇತ್ರಕ್ಕೂ ಹೋದ ಸಂಗತಿ ದಾಖಲೆಯಾಗಿದೆಯಾ?
ವಾದಿರಾಜರು ತೀರ್ಥಪ್ರಬಂಧದಲ್ಲಿ ಆನೆಗೊಂದಿಯನ್ನು ಹೆಸರಿಸಿದ್ದಾರೆ, ಮಳಖೇಡವನ್ನು ಹೆಸರಿಸಿಲ್ಲ.  ಅವರು ಮಳಖೇಡಕ್ಕೆ ಹೋಗಲೇ ಇಲ್ಲವೇ? ಹೋಗಿದ್ದ ಎಲ್ಲ ಸ್ಥಳಗಳನ್ನೂ ಬಿಡದೆ ವರ್ಣಿಸಿದ್ದಾರೆಯೇ? ಅಥವಾ ಜಯತೀರ್ಥರನ್ನು ವರ್ಣಿಸುವಾಗ ಅವರ ವೃಂದಾವನವನ್ನು ಕಂಡು ವರ್ಣಿಸಿದರೋ? ಅಥವಾ ಜಯತೀರ್ಥರ ಗ್ರಂಥಗಳನ್ನು ಸ್ಮರಿಸಿದರೋ? ಅಥವಾ ಜಯತೀರ್ಥರ ಸನ್ನಿಧಾನವನ್ನು ನೆನೆದು ವರ್ಣಿಸಿದರೋ? ಅಥವಾ ಜಯತೀರ್ಥರ ವೃಂದಾವನ ಇಂತಹುದೇ ಎಂದು ತಿಳಿದು ವರ್ಣಿಸಿದರೋ? ಅಥವಾ ತಮ್ಮ ಶಿಷ್ಯರಿಗೆ ಯಾರಾರಿಗಾದರೂ ತಾವು ಆನೆಗೊಂದಿಯಲ್ಲಿ ಜಯತೀರ್ಥರ ವೃಂದಾವನವನ್ನು ನೋಡಿದ್ದಾಗಿ ಹೇಳಿದ್ದಾರಾ? ಅಥವಾ ಅವರ ಶಿಷ್ಯರು ಗುರುಗಳ ಅಂತರ್ಯವನ್ನು ಅರಿತು ಹೇಳಿದರೋ?
ಜಯತೀರ್ಥರ ಗುರುಗಳ ವೃಂದಾವನವಿರುವುದು ಮಲಖೇಡದಲ್ಲಿ ಅದೇ ರೀತಿ ಅವರ ಶಿಷ್ಯರಾದ ಶ್ರೀ ವ್ಯಾಸತೀರ್ಥರ ವೃಂದಾವನವಿರುವುದು ಯರಗೋಳದಲ್ಲಿ. ಹಾಗಾದರೆ ಮಧ್ಯದಲ್ಲಿ ಇವರೊಬ್ಬರೇ ಬೇರೆಲ್ಲೋ ಹೋಗುವ ಅನಿವಾರ್ಯತೆ ಏನಿತ್ತು?
“ಮಾಧ್ವಗ್ರಂಥಾನ್ ಸ್ವಬಂಧೂನಿವ” ಎಂಬ ತೀರ್ಥಪ್ರಬಂಧದ ಶ್ಲೋಕ ಎಲ್ಲಿ ರಚನೆಯಾಯಿತು? ಬೇರೆಲ್ಲೋ ರಚಿಸಿರಬಹುದಾ? ಅದನ್ನು ಅಲ್ಲಿ ವಾದಿರಾಜರು ಹೇಳುವ ಅವಶ್ಯಕತೆಯೇನಿತ್ತು?  “ಮಾಧ್ವಗ್ರಂಥಾನ್” ಶ್ಲೋಕದ ಅನುಸಂಧಾನ ಶ್ಲೋಕದ ವ್ಯಾಖ್ಯಾನವನ್ನು ಹೇಗೆ ಹೇಗೆ ಅರ್ಥೈಸಬಹುದು?
ವಾದಿರಾಜರ ತೀರ್ಥಯಾತ್ರಾ ಕಾಲ ಯಾವುದು? ಆ ಕಾಲದಲ್ಲಿ ಆನೆಗೊಂದಿಯಲ್ಲಿ ಎಷ್ಟು ವೃಂದಾವನಗಳಿದ್ದವು? ಏಳೋ,  ಎಂಟೋ,  ಒಂಭತ್ತೋ…? ಸ್ಪಷ್ಟವಾಗಿ ವಾದಿರಾಜರು ಜಯತೀರ್ಥರನ್ನು ಆನೆಗೊಂದಿಯಲ್ಲಿ ಹೇಳಿದ್ದಾರಾ ಅಥವಾ ಅವರು ಹೇಳಿರಬಹುದೆಂದು ಊಹೆಯಾ? ವ್ಯಾಖ್ಯಾನಕಾರರಾದ ನಾರಾಯಣತೀರ್ಥರ ಕೈಬರಹಗಳಲ್ಲಿರುವುದು ಅವರದ್ದೋ ಅಥವಾ ಬೇರಾರೋ ಅವರ ಹೆಸರಿನಲ್ಲಿ ಬರಿದಿದ್ದಾರಾ?
ಜಯತೀರ್ಥರು ಯಾವ ಗುಹೆಯಲ್ಲಿ ಗ್ರಂಥ ರಚನೆ ಮಾಡಿದರು – ಯರಗೋಳದಲ್ಲೋ ಅಥವಾ ಆನೆಗೊಂದಿಯಲ್ಲೋ ? ಕೆಲವರು ಹೀಗೆ ಹೇಳಿದ್ದಾರೆ – “ಮಲಖೇಡಾದಲ್ಲಿ ಜಯತೀರ್ಥರು ಗುಹಾ ಪ್ರವೇಶ ಮಾಡಿದರು”.  ಇದಕ್ಕೆ ಸಶರೀರವೆಂದು ಏಕೆ ಕಲ್ಪನೆ ಮಾಡಬೇಕು.  ಗುಹೆಯಲ್ಲಿ ವೃಂದಾವನ ಪ್ರವೇಶ ಮಾಡಿದರೆಂದು ಕಲ್ಪನೆ ಮಾಡಬಹುದಲ್ಲವೇ?
ಒಬ್ಬ ಲೇಖಕರು (BNK Sharma) ಜಯತೀರ್ಥರು ಆನೆಗೊಂದಿಗೆ ಹೋಗಿರಬಹುದೆಂದು ಊಹಿಸಿದ್ದಾರೆ.  ಆದರೆ ಕಾರಣ ತಿಳಿಸಿಲ್ಲ.  ಜಯತೀರ್ಥರು ಮಲಖೇಡದಲ್ಲಿದ್ದುದು ಸ್ಪಷ್ಟವಾಗಿದ್ದರೂ ಕೆಲವರು ಅವರು ನಂತರದ ದಿನಗಳಲ್ಲಿ ಆನೆಗೊಂದಿಗೆ ಹೋಗಿರಬಹುದೆಂದು ತರ್ಕಿಸಲು ಅವರಿಗೆ ಇರುವ ಸಾಧ್ಯಾಸಾಧ್ಯತೆಯೇನು?
ಜಯತೀರ್ಥರು ಸಶರೀರರಾಗಿ ವೃಂದಾವನ ಪ್ರವೇಶ ಮಾಡಿದರೋ ಅಥವಾ ಗುಹಾ ಪ್ರವೇಶ ಮಾಡಿದರೋ? ಜಯತೀರ್ಥರ ಕಾಲದಲ್ಲಿ ಆಂಗ್ಲರ ಅಥವಾ ಮುಸ್ಲಿಮರು ಮಲಖೇಡದಲ್ಲಿ ತಮ್ಮ ಪ್ರಾಬಲ್ಯವನ್ನು ಹೊಂದಿದ್ದರೋ?
ಮಲಖೇಡದಲ್ಲಿರುವ ವೃಂದಾವನದ ಸುಪರ್ಧಿ ಉತ್ತರಾಧಿಮಠದಲ್ಲಿರುವುದರಿಂದ ಹೊಸ ಆಕ್ಷೇಪವಾಗಿದೆಯಾ? ಜಯತೀರ್ಥರ ಜನ್ಮಸ್ಥಳ ಮಂಗಳವೇಡೆಯೆಂಬುದು ಸರ್ವ ಸಮ್ಮತ.  ಹಾಗಾದರೆ  ಮಂಗಳವೇಡೆಗೆ ಮತ್ತು ಮಲಖೇಡಕ್ಕೆ ಏನಾದರೂ ಸಂಬಂಧವಿದೆಯೇ?
ಒಬ್ಬ ಲೇಖಕರು ಸೋದೆ ಮಠದ ಯಾವ ಯತಿಗಳೂ ಮಳಖೇಡಕ್ಕೆ ಹೋದ ಬಗ್ಯೆ ದಾಖಲೆಯಿಲ್ಲವೆಂದೂ ಮತ್ತು ಕೆಲವರು ಆನೆಗೊಂದಿಗೆ ಹೋಗಿರುವುದಕ್ಕೆ ದಾಖಲೆಯಿದೆಯೆಂದೂ ಹೇಳಿದ್ದಾರೆ.  ಹಾಗಾದರೆ ಅವರು ಆನೆಗೊಂದಿಗೆ ಹೋಗಿದ್ದು ಪದ್ಮನಾಭಾದಿ, ವ್ಯಾಸರಾಜಾದಿ ಬೇರೆ ಯತಿಗಳ ದರ್ಶನಕ್ಕಿರಬಹುದೆ? 
ಆನೆಗೊಂದಿಯಲ್ಲಿ ಜಯತೀರ್ಥರ ಆರಾಧನೆ ನಡೆಯುತ್ತಿದೆಯೆ? ಅಕಸ್ಮಾತ್ ನಡೆದಿದ್ದರೆ ಎಂದಿನಿಂದ ನಡೆಯುತ್ತಿದೆ?  ನಡೆಯದಿದ್ದರೆ ಯಾವ ಕಾರಣಕ್ಕೆ ನಡೆದಿಲ್ಲ?  ಅಲ್ಲಿನ ಭೀಕರ ಪ್ರವಾಹ ಭೀತಿಯೋ, ಮಳೆಯ ಭೀತಿಯಿಂದ ಅಲ್ಲಿ ಆರಾಧನೆಗಳು ನಡೆಯುತ್ತಿಲ್ಲವೇ?
ಆನೆಗೊಂದಿಯಲ್ಲಿ ವೃಂದಾವನಗಳಿಗೆ ಮುಖವಾಗಿ ಮತ್ತೊಂದು ವೃಂದಾವನವಿರುವುದು ಏನಾದರು ಸುಳಿವು ನೀಡಬಲ್ಲದೇ?  ಹಾಗಾದರೆ ಗೋವಿಂದ ಒಡೆಯರ ವೃಂದಾವನ ವಾಗೀಶತೀರ್ಥರ ಹತ್ತಿರ ಏಕೆ ಬಂದಿತ್ತು? ಅದು ಬರಬೇಕಾಗಿದ್ದು ವ್ಯಾಸರಾಜರ ಹತ್ತಿರವಲ್ಲವೇ? ನವ ವೃಂದಾವನದ ವೃಂದಾವನಗಳ ಮೇಲಿರುವ ಬೊಂಬೆ/ಚಿತ್ರ/ಪ್ರತಿಮೆಗೆ ಏನಾದರೂ ವಿಶೇಷ ಸೂಚನೆಯಿದೆಯಾ?
“ಪದ್ಮನಾಭಂ ಜಯಮುನಿಂ ಕವೀಂದ್ರಂ……” ಶ್ಲೋಕ ಸರಿಯೋ “ಪದ್ಮನಾಭಂ ಕವೀಂದ್ರಂ ಚ ವಾಗೀಶಂ…..” ಸರಿಯೋ?   ಜಗನ್ನಾಥದಾಸರ ಕೃತಿಯಾದ “ಪದ್ಮನಾಭಂ…..  ಕವೀಂದ್ರಂ…..” ಇದರಲ್ಲಿ ಹಲವಾರು  ರೀತಿಯ ಸಾಹಿತ್ಯವಿದೆ?  ಯಾವುದು ಸತ್ಯ?   ಹಾಗಾದರೆ ಈ ದೇವರನಾಮವನ್ನು ಮೂಲವೆಂದು ಗುರುತಿಸಬಹುದೇ
ಕೆಲವರು ಉಲ್ಲೇಖಿಸಿರುವ “ಭಾಷ್ಯದೀಪಿಕಾಚಾರ್ಯರ ಕಿಟತಟಿನಿ” ಗ್ರಂಥ ಎಲ್ಲಿದೆ? ಯಾರಾದರೂ ನೋಡಿದ್ದಾರೋ ಅಥವಾ ತಿಲಕಾಷ್ಟ ಮಹಿಷ ಬಂಧನದಂತೆ ಆ ಹೆಸರನ್ನು ಉಪಯೋಗಿಸಿದ್ದಾರೋ? ಆ ಗಂಥ ಯಾವ ಪುಸ್ತಕಾಲಯದಲ್ಲೂ ಇಲ್ಲದಿದ್ದ ಮೇಲೆ ಹೇಗೆ ಪ್ರಸಿದ್ಧಿಗೆ ಬಂದಿತು? ಕನಿಷ್ಟ ಆ ಸ್ತೋತ್ರದ ಉಪಲಬ್ಧಿ ಎಲ್ಲಾದರೂ ಇದೆಯಾ?  ಅಥವಾ ಭಾಷ್ಯದೀಪಿಕಾಚಾರ್ಯರ ಮಠವಾದ ವ್ಯಾಸರಾಜ ಮಠದ ಯಾವುದಾದರೂ ಉಲ್ಲೇಖಗಳಲ್ಲಿ ಕಿಟತಟನಿಯ ಪ್ರಸ್ಥಾಪವಿದೆಯಾ?
ಆಕ್ಷೇಪ – ವಿಜಯದಾಸರು ಮಲಖೇಡಾ ಜಯತೀರ್ಥರ ಬಗ್ಯೆ ವೃಂದಾವನ ಸೌಂದರ್ಯ, ಮೂಲ, ಮೃತ್ತಿಕೆ ಬಗ್ಯೆ ಹೇಳಿದ್ದಾರಾ? ಹಾಗಾದರೆ ಅವರು ಆನೆಗೊಂದಿಯ ಬಗ್ಯೆಯೂ ಹೇಳಿಲ್ಲವೇ? ಜಯತೀರ್ಥರನ್ನು ಆನೆಗೊಂದಿಯಲ್ಲಿ ಸ್ಮರಿಸುವ ಶ್ಲೋಕ/ದೇವರನಾಮಗಳಾವುವು? “ಮೇಘನಾಥಪುರ ಕಕುರವೇಣಿವಾಸ” ದೇವರನಾಮ ಆನೆಗೊಂದಿಯನ್ನು ಹೇಳುತ್ತದೋ ಮಲಖೇಡಾವನ್ನೋ? “ಟೀಕಾಚಾರ್ಯರ ಪಾದ ಸೋಕಿದೆ” ದೇವರನಾಮಕ್ಕೆ ಎಲ್ಲರೂ ಅಶುದ್ಧಪಾಠವನ್ನೇ ಅಭ್ಯಾಸ ಮಾಡಿದ್ದಾರಾ?
ಒಬ್ಬ ಲೇಖಕರು ವಿಜಯದಾಸೋತ್ತರ ಕಾಲದಲ್ಲಿ ಜಯತೀರ್ಥರ ಮೃತ್ತಿಕಾ ವೃಂದಾವನವು ಮಲಖೇಡದಲ್ಲಾಗಿದೆ ಎಂದಿದ್ದಾರೆ  ಹಾಗಾದರೆ ವಿಜಯದಾಸರು ಮುಂಚೆ  ರಚಿಸಿದ್ದ  ಕೃತಿಗಳು ಸುಳ್ಳು ಹೇಳುತ್ತವೆಯಾ?
ಒಬ್ಬ ಲೇಖಕರು ಮಲಖೇಡಾವನ್ನು ಅಲ್ಲಗಳೆಯುವ ಪ್ರಯತ್ನದಲ್ಲಿ ಒಂದು ಕತೆಯನ್ನು ಹೇಳುತ್ತಾ,  ರಾಯರು ಹೆಚ್. ಭೀಮರಾಯರಿಗೆ ಕನಸಿನಲ್ಲಿ ಮಲಖೇಡದಲ್ಲಿ ಸೇವೆ ಮಾಡಿ ಎಂದು ಸೂಚಿಸಿದ್ದಾರೆ. ಅದರ ಅರ್ಥ ಮೂಲವಲ್ಲ, ಮೃತ್ತಿಕೆಯಲ್ಲೇ ಅದರ ಸಾನ್ನಿಧ್ಯವಿದೆಯೆಂದು ಹೇಳುವ ಪ್ರಯತ್ನ ಮಾಡಿದ್ದಾರೆ.  ಇದು ಎಷ್ಟು ಪ್ರಾಮಾಣಿಕ ಉತ್ತರ???
ಎಲ್ಲ ಕ್ಷೇತ್ರಗಳಲ್ಲೂ ಒಂದು ವೃಂದಾವನಕ್ಕೂ ಮತ್ತೊಂದು ವೃಂದಾವನಕ್ಕೂ ಅಂತರ ಹಿಂದಿನ ಕಾಲದಿಂದಲೂ ಇತ್ತಾ? ಎಲ್ಲಾ ಕಡೆಯೂ ಅಂತರ ನಿಗದಿಪಡಿಸಿದ್ದಾರಾ?  ಜಯತೀರ್ಥರನ್ನು ೧೯೮೬ಕ್ಕೆ ಮೊದಲೇ ಆನೆಗೊಂದಿಯಲ್ಲಿ ಯಾರಾದರೂ ವರ್ಣಿಸಿದ್ದಾರಾ ಅಥವಾ ಟಿ.ಕೆ.ವೇಣುಗೋಪಾಲದಾಸರ ಲೇಖನದ ನಂತರವೋ? ೧೯೮೬ಕ್ಕಿಂತ ಮೊದಲು ಯಾರಾದರು ಪ್ರಾಚೀನ ಚರಿತ್ರಕಾರರಾಗಲೀ, ಯತಿಗಳಾಗಲೀ, ಹರಿದಾಸರಾಗಲೀ, ಆನೆಗೊಂದಿಯಲ್ಲಿ ಜಯತೀರ್ಥರ ಮೂಲವೃಂದಾವನ್ನು ವರ್ಣಿಸಿದ್ದಾರಾ ಅಥವಾ ಮಲಖೇಡದಲ್ಲೋ?
ಶೀಯುತ ಟಿ.ಕೆ.ವೇಣುಗೋಪಾಲದಾಸರ ಕೆಲವು ದಾಖಲೆಗಳು – ಅಂದರೆ “ಕಿಟತಟಿನಿ, ಕೃಷ್ಣದೇವರಾಯನ ರಜತ ಶಾಸನ, ಜಗನ್ನಾಥದಾಸರದ್ದೆಂದು ಹೇಳಲ್ಪಡುವ ನವವೃಂದಾವನ ದೇವರನಾಮ”, ಮುಂತಾದುವು ಕೃತ್ರಿಮವೋ ಅಥವಾ ನಿಜವೋ
ಜಯತೀರ್ಥರ ವೃಂದಾವನದ ಬಗ್ಯೆ ವಿಜಯದಾಸರು ಮತ್ತು ಅವರ ಶಿಷ್ಯರು ಹೀಗೆ ಬೇರೆ ಬೇರೆ ದಾಸಶ್ರೇಷ್ಟರು ಹೇಳಿದ ವಾಕ್ಯ/ದಾಖಲೆಗಳೇನು? ಜಯತೀರ್ಥರ ಬಗ್ಯೆ ರಘುನಾಥತೀರ್ಥರು ರಚಿಸಿದ ಸ್ತೋತ್ರಗಳು ಎಷ್ಟು? ಹಾಗೇ ಅವರ ಸ್ತೋತ್ರಗಳಿಗೆ ಬಹುವಚನ ಪ್ರಯೋಗ “ಜಯತೀರ್ಥರ ಬಗ್ಯೆ ಸ್ತೋತ್ರಗಳು” ಏಕೆ? ರಾಘವೇಂದ್ರಪ್ಪ ಕವಿಗಳ  “ಮಲಖೇಡದೊಳು ಇರ್ಪರು” ಎಂಬುದಕ್ಕೆ ಬೇರೆ ಅರ್ಥ ವ್ಯತ್ಯಾಸವಿದೆಯಾ?
ಬೇರೆ ಬೇರೆ ಪಂಚಾಂಗಗಳು (ಹಿಂದಿನ, ಇಂದಿನ) , ಗೆಜೆಟ್ಗಳು ಏನನ್ನು ಹೇಳುತ್ತವೆ? ಮೃತ್ತಿಕಾ ವೄಂದಾವನಕ್ಕೆ ಸ್ತೋತ್ರಗಳೂ, ದೇವರನಾಮಗಳೂ ಇವೆಯಾ?
 ಕೃಷ್ಣದೇವರಾಯನ ರಜತ ಶಾಸನ ಏನನ್ನು ಹೇಳುತ್ತದೆ? ಅದು ಜಯತೀರ್ಥರ ಬಗ್ಯೆ ಹೇಳಿದೆಯಾ?
 ಅಧ್ಯಾಯ ೧ – ರಘುವರ್ಯರು ಮತ್ತು ಆನೆಗೊಂದಿ  
ಶಂಕೆ  –   ಅ)  ಆನೆಗೊಂದಿಯಲ್ಲಿರುವುದು ಜಯತೀರ್ಥರ ಮೂಲವೆಂದಾದರೆ, ಅಲ್ಲಿರುವ ಒಂಭತ್ತು ವೃಂದಾವನಗಳಲ್ಲಿ ಆ ಜಯತೀರ್ಥರ ವೃಂದಾವನವಾವುದು? ಆ)  ಶ್ರೀ ರಘುವರ್ಯರದ್ದೆಂದು ಹಲವಾರು ವರ್ಷಗಳಿಂದ ಪೂಜಿಸಲ್ಪಡುತ್ತಿದ್ದ ವೃಂದಾವನವನ್ನು ಏಕಾಏಕಿ ಜಯತೀರ್ಥರದ್ದೆಂದು ಹೇಳಿದರೆ, ರಘುವರ್ಯರ ವೃಂದಾವನ ಎಲ್ಲಿದೆ?  ಇ)  ರಘುವರ್ಯರು ಹಂಪಿಯಲ್ಲಿ ಹರಿಲೋಕ ಯಾತ್ರೆ ಮಾಡಿದರೆ? ರಘುವರ್ಯರು ಅಕ್ಷೋಭ್ಯತೀರ್ಥ ಮಠದವರೇ?   ಈ) ಕೆಲವರು ಶ್ರೀ ರಘುನಾಥತೀರ್ಥರು, ಶ್ರೀ ರಘುವರ್ಯರು ಅಕ್ಷೋಭ್ಯತೀರ್ಥ ಮಠಕ್ಕೆ ಸೇರಿದವರೆಂದು ಹೇಳಲು ಪ್ರಯತ್ನಿಸಿದ್ದಾರೆ.  ಹಾಗಾದರೆ ಇವರು ಯಾವ ಪರಂಪರೆಯವರು?  ಉ) ಹಲವಾರು ವರ್ಷಗಳಿಂದ  ಶ್ರೀ  ರಘುವರ್ಯರದ್ದೆಂದು ಪೂಜಿಸುತ್ತಿದ್ದ ವೃಂದಾವನ ಜಯತೀರ್ಥರದ್ದೆಂದು ಕೆಲವರ ಅಭಿಮತ. ಊ) ಒಬ್ಬ ಈಮೇಲ್ ಲೇಖಕ ಎಂತಹ ಕೀಳುಮಟ್ಟದ ಚಿಂತನೆ ವ್ಯಕ್ತಪಡಿಸಿದ್ದಾರೆಂದರೆ – ” ಶ್ರೀ ರಘೋತ್ತಮರು ಎಂದೂ ಶ್ರೀ ರಘುವರ್ಯರ ವೃಂದಾವನ ದರ್ಶನವನ್ನೇ ಮಾಡಿಲ್ಲ  ಮತ್ತು ರಘುವರ್ಯರು ಸುಧಾ ಪಂಡಿತರಲ್ಲ,  ರಘುವರ್ಯರ ದರ್ಶನಕ್ಕೆ ರಘೋತ್ತಮರು ಎಂದೂ ಹೋಗಲೇ ಇಲ್ಲವೇ”?  ಆದ್ದರಿಂದ ಅವರ ವೃಂದಾವನ ಮಲಖೇಡದಲ್ಲಿ ಬರಲು ಸಾಧ್ಯವಿಲ್ಲ ಎಂದು  ಕಾರಣ ನೀಡಿ ತಮ್ಮ ನಿಲುವನ್ನು ಸಮರ್ಥಿಸಲು ಪ್ರಯತ್ನಿಸಿದ್ದಾರೆ.   ಋ) ಶ್ರೀ ಜಯತೀರ್ಥರು ಪೂರ್ವಾಶ್ರಮದಲ್ಲಿ ಸೈನಿಕರಾಗಿದ್ದರೋ ಅಥವಾ ರಾಜನಾಗಿದ್ದರೋ?
ಸಮಾಧಾನ  –  ಕೆಲವರು ಶ್ರೀ ರಘುವರ್ಯತೀರ್ಥರ ವೃಂದಾವನವನ್ನು ಜಯತೀರ್ಥರದ್ದೆಂದು ಹೇಳಲು ಪ್ರಯತ್ನಿಸುತ್ತಿದ್ದಾರೆ.  ಶ್ರೀ ರಘುವರ್ಯರು ಶ್ರೀ ರಘುನಾಥತೀರ್ಥರ ಶಿಷ್ಯರು. ಈ ಇಬ್ಬರು ಮಹಾನ್ ವ್ಯಕ್ತಿಗಳನ್ನು ಅಕ್ಷೋಭ್ಯತೀರ್ಥ ಮಠಕ್ಕೆ ಸೇರಿಸಿ, ಉತ್ತರಾದಿಮಠದಿಂದ ಬೇರ್ಪಡಿಸುವ ಪ್ರಯತ್ನ ಬಲು ಕ್ಷುಲ್ಲಕವಲ್ಲದೆ ಮತ್ತೇನು.  ಯಾವ ದಾಖಲೆ ಹೇಳುತ್ತದೆ ಅವರು ಆ ಮಠಕ್ಕೆ ಸೇರಿದವರೆಂದು.  ಸ್ವತ: ಅಕ್ಷೋಭ್ಯತೀರ್ಥರ ಮಠದವರೂ ಇದನ್ನು ಎಲ್ಲೂ ಹೇಳಿಲ್ಲ. “ರಘು’ ಎಂಬ ಪದ ಬಂದಿರುವುದರಿಂದ ಅಕ್ಷೋಭ್ಯತೀರ್ಥಮಠಕ್ಕೆ ಅವರನ್ನು ಸೇರಿಸಿದ್ದಾರೆ.  ಹಾಗಾದರೆ, ರಘುನಂದನತೀರ್ಥರನ್ನೂ ಅಲ್ಲಿಗೇ ಸೇರಿಸಬಹುದಿತ್ತಲ್ಲವೇ?

Raghuvarya-thirtharu                                                                     (Period 1502 – 1557AD)
                                                    ಶ್ರೀ ರಘುವರ್ಯತೀರ್ಥರ ವೃಂದಾವನ, ಆನೆಗೊಂದಿ
ರಘೋತ್ತಮರು ರಘುವರ್ಯರ ಸೇವೆಗೆ ಬಂದರೋ ಇಲ್ಲವೋ ಅದು ಅಪ್ರಸ್ತುತ.   ಹಿಂದಿನ ಕಾಲದಲ್ಲಿ ಪ್ರತಿ ಆರಾಧನೆಗೂ ಹೋಗುವ ಸಾಧ್ಯತೆ ಬಹಳ ಕಡಿಮೆ,  ಆಗ ಇಂದಿನಂತೆ ವಾಹನಗಳ ಸೌಲಭ್ಯವಿರಲಿಲ್ಲ.  ಆರಾಧನೆಯನ್ನು ಎಲ್ಲಿಂದ ಬೇಕಾದರೂ ಮಾಡಬಹುದು.  ಎಲ್ಲಿ ಹರಿಗುರುಗಳನ್ನು ನೆನೆವರೋ ಅಲ್ಲೇ ಪವಿತ್ರೆ ಸ್ಥಳವಾಗುವುದು.  ಹಾಗೆ ನೋಡಿದರೆ ಮಧುರೈಯಲ್ಲಿದೆಯೆಂದು ಹೇಳಲ್ಪಡುವ ರಾಯರ ಮಠದ ಎರಡು ವೃಂದಾವನಗಳು ಎಲ್ಲಿವೆ ಎಂಬುದು ಯಾರಿಗೂ ಗೊತ್ತಿಲ್ಲ.  ಆದರೂ ಪಂಚಾಂಗದಲ್ಲಿ ಆ ಗುರುಗಳ ಹೆಸರನ್ನು ಮಧುರೈ ಎಂಬ ಹೆಸರಿನಿಂದಲೇ ಹೇಳಲ್ಪಡುತ್ತದೆ.  ಹಾಗಾದರಿ ನಮ್ಮ ಯತಿಗಳು ಅವರಿಗೆ ಆರಾಧನೆ ಮಾಡಿಲ್ಲವೆಂದು ಹೇಳಲಾಗುತ್ತದೆಯೇ?  ರಘುವರ್ಯರ ಸೇವೆಗಾಗಿ ಹೋಗಿರಬಹುದಾದ ರಘೋತ್ತಮರ ಫೋಟೋವನ್ನು ಕ್ಲಿಕ್ಕಿಸಲು ಅಂದಿನ ಕಾಲದಲ್ಲಿ ಇಂದಿನಂತೆ ಆಧುನಿಕ ತಂತ್ರಜ್ಞಾನವಿರಲಿಲ್ಲ.  ಎಲ್ಲವನ್ನೂ ದಾಖಲೆ ಮಾಡುತ್ತಿರಲೂ ಇಲ್ಲ.  ಈಗಿನ ಕಾಲದಲ್ಲಿ ಯತಿಗಳು ಹೋದಲ್ಲೆಲ್ಲ ದಿಗ್ವಿಜಯವೆಂಬ ಹೇಳಿಕೆ ಬರುತ್ತಿದೆ.  ಆಗಿನ ಕಾಲದಲ್ಲಿ ಹೋಗಿದ್ದರೂ ದಿಗ್ವಿಜಯವಾಗಿದ್ದರೂ ಅದು ದಾಖಲಾಗಿಲ್ಲದಿರಬಹುದು.  ಅಷ್ಟೇ ಅಲ್ಲ.  ಆದ್ದರಿಂದ ಈ ಪ್ರಶ್ನೆಯೇ ಅಸಂಬದ್ಧ ಮತ್ತು ಕುಹಕವಲ್ಲದೆ ಅತ್ಯಂತ ಕೀಳು ದರ್ಜೆಯ ಚಿಂತನೆ.
ರಘುವರ್ಯರ ವೃಂದಾವನ –  ಶ್ರೀ ಬಿ.ವೆಂಕೋಬರಾಯರ ಒಂದು ಆಂಗ್ಲ ಭಾಷೆಯ ಹೇಳಿಕೆಯನ್ನು ತಮಗೆ ಅನುಕೂಲವಾಗುವಂತೆ ಕೆಲವರು ಈರೀತಿ ತಿರುಚಿ ಹೇಳಿದ್ದಾರೆ. ಬಿ.ವೆಂಕೋಬರಾಯರು ಹೇಳಿರುವಂತೆ – “ವಿಜಯನಗರದಲ್ಲಿ ರಘುವರ್ಯರು ದೇಹಬಿಟ್ಟರು, ಶ್ರೀನಿವಾಸತೀರ್ಥರು ಮತ್ತು ರಾಮತೀರ್ಥರು ವಿಜಯನಗರದಲ್ಲಿ ದೇಹ ಬಿಟ್ಟರು.  ರಘುನಂದನತೀರ್ಥರು ವಿಜಯನಗರದಲ್ಲಿ ದೇಹ ಬಿಟ್ಟರು” ಆದ್ದರಿಂದ ರಘುನಂದನತೀರ್ಥರು ಮತ್ತು ರಘುವರ್ಯರು ಹಂಪೆಯಲ್ಲೂ ಮತ್ತು ಶ್ರೀನಿವಾಸತೀರ್ಥರು ಮತ್ತು ರಾಮತೀರ್ಥರು ನವವೃಂದಾವನದಲ್ಲ್ಲೂವೃಂದಾವನಸ್ಥರಾದರು ಎಂದು ತಮಗೆ ಅನುಕೂಲವಾಗುವಂತೆ ಅರ್ಥೈಸಿದ್ದಾರೆ.   ಅದು ಹೇಗೆ ಸಾಧ್ಯ?  ಹಂಪಿಯಲ್ಲಿ ಎಲ್ಲೋ ಒಂದು ಕಡೆ ರಘುವರ್ಯರ ವೃಂದಾವನ ಇರಬಹುದೆಂದು ಸಂದೇಹಿಸಿದ್ದಾರೆ.  ಎಲ್ಲೋ ಒಂದು ಕಡೆ ಎನ್ನುವುದು ಜಾರಿಕೆಯ ಉತ್ತರವಲ್ಲವೇ?
ಇಲ್ಲಿ ರಘುನಂದನತೀರ್ಥರ ಮತ್ತು ರಘುವರ್ಯರ ವೃಂದಾವನವೂ ಆನೆಗೊಂದಿಯಲ್ಲಿದೆಯೆಂದೇಕೆ ಅರ್ಥ ಮಾಡಬಾರದು?  ಒಟ್ಟಿನಲ್ಲಿ ಹರಸಾಹಸ ಮಾಡಿ ರಘುವರ್ಯರನ್ನು ಅಲ್ಲಿಂದ ತೆಗೆಯಲು ಪ್ರಯತ್ನಪಟ್ಟಿದ್ದಾರೆ.  ತಮಗೆ ಬೇಕಾದವರನ್ನು ಆನೆಗೊಂದಿಯಲ್ಲಿ ಹೇಳಿ, ಬೇಡದವರನ್ನು ಹಂಪೆಯಲ್ಲಿ ಹೇಳುವುದು ಎಷ್ಟು ಸಮರ್ಥನೀಯ ಹೇಳಿಕೆ.   ಇಷ್ಟಾಗಿ ರಘುವರ್ಯರ ವೃಂದಾವನವನ್ನು ಅವರ ವೃಂದಾವನ ಪ್ರವೇಶಕಾಲದಿಂದಲೂ ಆನೆಗೊಂದಿಯಲ್ಲೇ ಆ ಮಠದವರು ಪೂಜಿಸಿಕೊಂಡು ಬಂದಿರುವುದು ಮತ್ತು ಅವರ ಪರಂಪರೆಯಲ್ಲಿ ಅಲ್ಲೇ ಗುರುತಿಸಿಕೊಂಡಿದ್ದಾರೆ.  ಹೀಗಿದ್ದೂ ಅದನ್ನು ಅಲ್ಲಗಳೆಯುವಲ್ಲಿ ಎಷ್ಟು ಸುಳ್ಳು ದಾಖಲೆಗಳ ಪ್ರಯತ್ನ, ಅಸಮಂಜಸ ಹೋಲಿಕೆ,  ಆ ಯತಿಗಳನ್ನು ಮಠಾಂತರ ಮಾಡುವ ಪ್ರಯತ್ನವನ್ನು ಕಂಡರೆ ಹಾಸ್ಯಾಸ್ಪದವೆನ್ನಿಸದೆ ಇರದು.
raghuvaryara vrundavana scene

ಶ್ರೀ ರಘುವರ್ಯರ ವೃಂದಾವನದ ಮೇಲಿರುವ ಚಿತ್ರದ ಬಗ್ಯೆ –
ರಘುವರ್ಯರ ವೃಂದಾವನದ ಮೇಲಿರುವ ಗೊಂಬೆ/ ಪ್ರತಿಮೆ/ವಿಗ್ರಹ, ಕೆತ್ತನೆಗಳನ್ನು ಜಯತೀರ್ಥರದ್ದೆಂದು ಹೇಳಲು ಆ ಕೆತ್ತನೆಗಳಿಗೆ ಜಯತೀರ್ಥರ ಸಂಬಂಧವನ್ನು ಹೇಳಲು ಹೆಣಗಿದ್ದಾರೆ.  ರಘುವರ್ಯರ ವೃಂದಾವನದಲ್ಲರುವ ಕೆತ್ತನೆಯಂತೆಯೇ ಸುಧೀಂದ್ರತೀರ್ಥರ ವೃಂದಾವನದಲ್ಲೂ ಕೆತ್ತನೆಯಿದೆ.  ರಘುವರ್ಯರ ವೃಂದಾವನದಲ್ಲಿ ಒಬ್ಬ ಯತಿಯ ಮತ್ತು ಒಬ್ಬ ಸೈನಿಕನ ಚಿತ್ರವಿದೆ.  ಶ್ರೀ ರಘುವರ್ಯರ ವೃಂದಾವನದಲ್ಲಿ ಒಬ್ಬ ಯತಿ ಮತ್ತು ಒಬ್ಬ ಸೈನಿಕನ ಚಿತ್ರವಿರುವುದರಿಂದ, ಅದು ಜಯತೀರ್ಥರದ್ದೆಂದು ಕೆಲವರ ಮಂಡನೆ.  ಅವರ ಪ್ರಕಾರ – ಜಯತೀರ್ಥರು ತಮ್ಮ ಪೂರ್ವಾಶ್ರಮಲ್ಲಿ ಕುದುರೆ ಸವಾರಿ ಮಾಡುತ್ತಿದ್ದರು.  ಆದರೆ ಅವರು ಸೈನಿಕನಾಗಿರಲಿಲ್ಲ, ಬದಲಿಗೆ ಆಡಳಿತಗಾರರಾಗಿದ್ದರು.  ಅಕಸ್ಮಾತ್ ಅವರು ಸೈನಿಕನ ಚಿನ್ಹೆಯನ್ನು ಹೇಳಲು ಬಯಸಿದ್ದರೆ, ಆ ಚಿತ್ರಗಾರ ಜಯತೀರ್ಥರು ಕುದುರೆ ಮೇಲೆ ಕುಳಿತು ನೀರು ಕುಡಿಯುವುದನ್ನು ಚಿತ್ರಿಸಬೇಕಿತ್ತು, ಏಕೆಂದರೆ ಜಯತೀರ್ಥರಿಗೆ ವೈರಾಗ್ಯ ಬಂದಿದ್ದೇ “ಕಿಂ ಪಶು: ಪೂರ್ವಧೇ:” ಪದದಿಂದ.  ಆದ್ದರಿಂದ ಈ ಸೈನಿಕನ ಚಿನ್ಹೆ ಆ ವೃಂದಾವನವನ್ನು ಜಯತೀರ್ಥರದ್ದೆಂದು ಹೇಳಲು ಸಹಾಯವಾಗದು.    ಹಾಗ ನೋಡಿದರೆ ಶ್ರೀ ವ್ಯಾಸರಾಜರು ವಿಜಯನಗರವನ್ನು ಉಳಿಸಿದ್ದರು. ಅವರ ವೃಂದಾವನದಲ್ಲಿ ಸಾಮ್ರಾಟನ ಚಿತ್ರವಿರಬೇಕಿತ್ತು.  ಆದರೆ ವ್ಯಾಸರಾಜವೃಂದಾವನದಲ್ಲಿರುವುದು ರಾಮ, ವಿಠ್ಟಲ, ನೃಸಿಂಹ, ಕೃಷ್ಣ ಮತ್ತು ಯತಿಚಿತ್ರಣ.  ಅದೇರೀತಿ ೧೨ ವರ್ಷ ರಾಜ್ಯವಾಳಿದ ನರಹರಿತೀರ್ಥರ ವೃಂದಾವನದ ಮೇಲೆ ರಾಜನ ಚಿತ್ರವಿರಬೇಕಿತ್ತು.  ಆದರೆ ಇಲ್ಲ.   ಆದ್ದರಿಂದ ಆ ಸೈನಿಕನ ಚಿತ್ರಣ ಜಯತೀರ್ಥರದ್ದೆಂದು ಹೇಳಲು ಆಧಾರವಿಲ್ಲ.  ಅಷ್ಟೇ ಅಲ್ಲ.    ಶ್ರೀ ಜಯತೀರ್ಥರು ತಮ್ಮ ಯೌವನದಲ್ಲೇ ಸರ್ವಸ್ವವನ್ನೂ ತ್ಯಾಗಮಾಡಿ ಸನ್ಯಾಸ ಸ್ವೀಕರಿಸಿದವರು ಖಡ್ಗ ಹಿಡಿದು ನಿಂತ ಭಂಗಿಯ ಕಲ್ಪನೆ ಜಯತೀರ್ಥರಿಗೇ ಒಪ್ಪತಕ್ಕದ್ದಲ್ಲ.    ಅಷ್ಟೇ ಅಲ್ಲ.  ರಾಯರಾಗಲೀ, ಜಯತೀರ್ಥರಾಗಲೀ, ವಾದಿರಾಜರಾಗಲೀ ತಮಗೆ ಪೂರ್ವಾಶ್ರಮದ ವಾಸನೆಯನ್ನೇ ಧಿಕ್ಕರಿಸಿದವರು ಇಂತಹ ವೃಂದಾವನವನ್ನು ಕಟ್ಟಿಸಲು ಹೇಗೆ ತಾನೆ ಸಮರ್ಥಿಸುವರು?   ಆಧಾರಗಳಿಲ್ಲದ ಮೇಲೆ ಕತೆ ಕಟ್ಟಬಾರದಲ್ಲವೇ?   ವಾದಿರಾಜರು ಎಲ್ಲೂ ಜಯತೀರ್ಥರ ವೃಂದಾವನದ ಬಗ್ಯೆ ಚಕಾರವೆತ್ತಿಲ್ಲ.  ಅದು ಎಲ್ಲಿದೆಯೆಂದು ಹೇಳಿಲ್ಲ.  ಹೀಗಿರುವಾಗ, ಸುಮ್ಮನೆ ನಮ್ಮ ಮನಸ್ಸಿಗೆ ಬಂದಂತೆ ಕಲ್ಪಿಸಿ ಯಾವುದೋ ವೃಂದಾವನವನ್ನು ಜಯತೀರ್ಥರದ್ದೆಂದು ಹೇಳುವುದು ತರವಲ್ಲ
ಇಲ್ಲಿ ಮಳಖೇಡವಾದಿಗಳೂ ಕಡಿಮೆಯಿಲ್ಲ.  ಆನೆಗೊಂದಿವಾದಿಗಳ ಹೇಳಿಕೆಗೆ ಪ್ರತಿಯಾಗಿ – ಅಂದರೆ ರಘುವರ್ಯರ ವೃಂದಾವನದಲ್ಲಿ ಸೈನಿಕನ ಚಿತ್ರಣವಿರುವುದು ಜಯತೀರ್ಥರ ಪೂರ್ವಾಶ್ರಮದ ಚಿನ್ಹೆಯೆಂಬ ವಾದಕ್ಕೆ ಮಳಖೇಡವಾದಿಗಳೂ ಅದನ್ನು ರಘುವರ್ಯರದ್ದೆಂದು ಸಮರ್ಥಿಸಲು ಆ ಸೈನಿಕ ರಘುವರ್ಯರಿಗೂ ಸಂಬಂಧಿಸಿದ್ದೆಂದು ಹೇಳಲು ಪ್ರಯತ್ನಿಸಿದ್ದಾರೆ. 
ಕೆಲವರು ಆ ಯೋಧನ ಚಿತ್ರವನ್ನು ನೋಡಿ ಜಯತೀರ್ಥರದ್ದೇ ಚಿತ್ರವೆಂದು ಹೇಳಲು ಪ್ರಯತ್ನಿಸಿದ್ದಾರೆ.  ಆದರೆ ಜಯತೀರ್ಥರು ತಮ್ಮ ಪೂರ್ವಾಶ್ರಮದಲ್ಲಿ ರಾಜನಾಗಿದ್ದರೇ ಹೊರತು ಸೈನಿಕನಲ್ಲ.  ದೋಂಡೋಪಂತನ ಕೆಳಗೇ ನೂರಾರು ಸೈನಿಕರಿದ್ದರು.  ಆದ್ದರಿಂದ ಜಯತೀರ್ಥರನ್ನು ಸೈನಿಕನಾಗಿ ನೋಡುವ ಬದಲು ಆಡಳಿತಗಾರನಾಗೋ ರಾಜನಾಗೋ ಚಿತ್ರಣ ನೀಡಬೇಕಿತ್ತು.  ಆದರೆ ನೀಡಿರುವುದು ಸೈನಿಕನ ಚಿತ್ರಣವನ್ನು.    ಆದ್ದರಿಂದ ಅವರ ಚಿಂತನೆ ಸರಿಯಲ್ಲ.
ಅಥವಾ –  ಊಹಾತ್ಮಕವಾಗಿ ಈ ಚಿತ್ರವನ್ನು ನೋಡಿದರೆ –  ಹೀಗಿರಬಹುದು – ಶ್ರೀ ರಘುವರ್ಯರು ತಮ್ಮ ಚಿಕ್ಕ ವಯಸ್ಸಿನ ಉತ್ತರಾಧಿಕಾರಿಯಾದ ಶ್ರೀ ರಘೋತ್ತಮತೀರ್ಥರಿಗೆ ಆಶ್ರಮ ನೀಡಿ ವೃಂದಾವನ ಪ್ರವೇಶ ಮಾಡಿದಾಗ, ಆ ಬಾಲಯತಿಗೆ ಅನುಗ್ರಹ ಮಾಡಿರೆಂದು,  ತಿರುಕೋಯಿಲೂರಿನ ರಾಜ ತನ್ನ ಸೈನಿಕರನ್ನು ಕರೆಸಿ ರಘುವರ್ಯರನ್ನು ವಿಜ್ಞಾಪಿಸಿದಂತಿದೆ
ಅಥವಾ –  ವಿಜಯನಗರದ ರಾಜ ರಘುವರ್ಯರನ್ನು ತನ್ನ ದೇಶಕ್ಕೆ ಬರಬೇಕೆಂದು ತನ್ನ ಸೈನಿಕನನ್ನು ಕಳಿಸಿ ಕೋರಿರುವಂತೆ ತೋರುತ್ತದೆ.
ಆ ಸೈನಿಕನು ಕರೆದಾಗ ರಘುವರ್ಯರು ತನ್ನ ಕಮಂಡಲವನ್ನು ಒಂದು ಕೈಯಲ್ಲಿ ಹಿಡಿದು, ಮತ್ತೊಂದು ಕೈಯಲ್ಲಿ ಸರ್ವಮೂಲವನ್ನು ಹಿಡಿದು, ಆ ಸೈನಿಕನನ್ನು ಅನುಸರಿಸಿ ಹೊರಟಂತಿದೆ.
ಶ್ರೀ ಸುಧೀಂದ್ರರ ವೃಂದಾವನದಲ್ಲಿ ಒಬ್ಬ ಯತಿಯ ಚಿತ್ರವಿದೆ.  ಆದರೆ ಅದೇ ರೀತಿ ಶ್ರೀ ಪದ್ಮನಾಭತೀರ್ಥರ ವೃಂದಾವನದಲ್ಲಿ, ಶ್ರೀ ಕವೀಂದ್ರರ ವೃಂದಾವನದಲ್ಲಿ, ಮತ್ತು ಶ್ರೀನಿವಾಸತೀರ್ಥ ವೃಂದಾವನದಲ್ಲಿ  ಯಾವುದೇ ಕೆತ್ತನೆಯಿಲ್ಲ.  ಅಲ್ಲಿ ಯತಿಗಳ ಚಿತ್ರವಿಲ್ಲದಿರುವುದರಿಂದ ಅವನ್ನು ಮೂಲವೆಂದು ಅಲ್ಲಗಳೆಯಲಾಗುತ್ತದೆಯೇ?  ರಘುವರ್ಯರ ವೃಂದಾವನದಲ್ಲಿ  ವೀರರೂಪದ ಪ್ರತಿಮೆ, ಸನ್ಯಾಸಿ ರೂಪದ ಪ್ರತಿಮೆ, ಗ್ರಂಥವನ್ನು ಹಿಡಿದಿರುವ ವಿಗ್ರಹಗಳಿವೆ.  ಕೆಲವರ ಹೇಳಿಕೆಯೇನೆಂದರೆ ರಘುವರ್ಯತೀರ್ಥರ ವೃಂದಾವನದಲ್ಲಿ ಹಲವಾರು ರೀತಿಯ ವಿಗ್ರಹ ಕೆತ್ತನೆಗಳಿರುವುದರಿಂದ ಅದು ಜಯತೀರ್ಥರದ್ದು. ಹಾಗಾದರೆ ಜಯತೀರ್ಥರಿಗಿಂತ ಹಿರಿಯರಾದ ಶ್ರೀ ಪದ್ಮನಾಭತೀರ್ಥರ ವೃಂದಾವನದಲ್ಲೇಕಿಲ್ಲ?  ಅವರು ಹೇಳಬಹುದು – “ಪದ್ಮನಾಭತೀರ್ಥರು ಬಹಳ ಪ್ರಾಚೀನರು, ಮೊದಲ ವೃಂದಾವನ, ಆಗ ಆ ಕೆತ್ತನೆ ಕಲೆಯನ್ನು ಅಲ್ಲಿ ಅಳವಡಿಸಿಲ್ಲ”.    ಮಳಖೇಡಾದ ಜಯತೀರ್ಥರ ವೃಂದಾವನದಲ್ಲಿ ಸರ್ಪಚಿನ್ಹೆ ಇದೆ.  ಅದು ಅವರು ಶೇಷಾಂಶಸಂಭೂತರೆಂದು ಹೇಳಬಹುದು.  ಏಕೆಂದರೆ ಶ್ರೀ ಜಯತೀರ್ಥರನ್ನು ಅವರ ತಂದೆ ಜಯತೀರ್ಥರ ಪತ್ನಿಯರ ಬಳಿಗೆ ಕರೆದೊಯ್ದಾಗ ಅವರಿಗೆ ಜಯತೀರ್ಥರು ಕಂಡದ್ದು ಸರ್ಪರೂಪದಲ್ಲಿ.
ಹಾಗಾದರೆ ಶ್ರೀ ಕವೀಂದ್ರರಲ್ಲೇಕೆ ಮತ್ತು ಶ್ರೀನಿವಾಸತೀರ್ಥರಲ್ಲೇಕೆ ಕೆತ್ತಿಲ್ಲ? ಅವರು ನಂತರದವರಲ್ಲವೇ?   ಇದೆಲ್ಲ ಜನರನ್ನು ತಪ್ಪು ತಿಳುವಳಿಕೆಗೆ ಒಳಪಡಿಸುವ ತಂತ್ರವಲ್ಲವೇ?  ಒಂದೊಂದು ವೃಂದಾವನ ಕೆತ್ತನೆಯ ಕಾಲದಲ್ಲಿ ಬೇರೆ ಬೇರೆ ಶಿಲ್ಪಿಗಳು ಕೆತ್ತಿರುತ್ತಾರೆ.  ಅಥವಾ ಶಿಲ್ಪಿಗಳು ಆಗಿನ ಕಾಲದ ಹತ್ತಿರದಲ್ಲಿದ್ದ ಪಂಡಿತರು ನೀಡಿದ ಮಾರ್ಗದರ್ಶನದಂತೆ ಚಿತ್ರಿಸಿರಬಹುದು.  ಅವರವರು ಹೇಗೆ ಚಿಂತಿಸುತ್ತಾರೋ ಹಾಗೆ ಕೆತ್ತಿರುತಾರೆಯೇ ಹೊರತು, ಅದನ್ನು ನಮ್ಮ ಅನುಕೂಲಕ್ಕೆ ಅಳವಡಿಸುವುದು ತರವಲ್ಲ.  ಜಯತೀರ್ಥರ ವೃಂದಾವನ ಕೆತ್ತನೆಗೂ ಪದ್ಮನಾಭತೀರ್ಥರ ವೃಂದಾವನ ಕೆತ್ತನೆಗೂ ಜಾಸ್ತಿ ಕಾಲ ವ್ಯತ್ಯಾಸವಿಲ್ಲ.  ಅದಕ್ಕೇ ಜಯತೀರ್ಥರ ಮಲಖೇಡಾದ ಮೂಲವೃಂದಾವನದಲ್ಲೂ ವಿಶೇಷ ಕೆತ್ತನೆಗಳಿಲ್ಲ ಮತ್ತು ಆನೆಗೊಂದಿಯ ಪದ್ಮನಾಭತೀರ್ಥರ ವೃಂದಾವನದಲ್ಲೂ ವಿಶೇಷ ಕತ್ತನೆಗಳಿಲ್ಲ.
ಪ್ರವಾಹದ ಹಾನಿಯಿಂದ ಧ್ವಂಸವಾಗಿದ್ದ ರಘುವರ್ಯರ ವೃಂದಾವನವನ್ನು ಉತ್ತರಾಧಿಮಠದವರು ಪುನ: ಸರಿಪಡಿಸಿದಾಗ ಹಲವಾರು ಕೆತ್ತನೆಗಳನ್ನು ಕೆತ್ತಿಸಿರಬಹುದು.  ಅದೇರೀತಿ ನರಹರಿತೀರ್ಥರ ವೃಂದಾವನವೂ ಕೂಡ ಪುನ: ಕಟ್ಟಲ್ಪಟ್ಟಿಲ್ಲವೇ?  ಮಂತ್ರಾಲಯ ನವನಿರ್ಮಾಣವಾದಾಗ ಎಲ್ಲವೂ ಹಿಂದಿನಂತೆಯೇ ೧೦೦% ಹಾಗೆಯೇ ಇದೆಯೇ ಅಥವಾ ಇನ್ನಷ್ಟು ಉತ್ತಮ ಗುಣಮಟ್ಟವನ್ನು ನೀಡಿದ್ದಾರೋ? ಅಲ್ಲದೇ, ನವವೃಂದಾವನದ ಗೋಡೆಯ ಮೇಲೆ ಎಷ್ಟೋ ವರ್ಷಗಳಿಂದ ಇರುವ ಶ್ಲೋಕದ ಕೆತ್ತನೆ ರಘುವರ್ಯರನ್ನೇ ಹೇಳುತ್ತದೆ.    ಜಗನ್ನಾಥದಾಸರ  ನವವೃಂದಾವನ ಕೃತಿಯಲ್ಲೂ ರಘುವರ್ಯರ ಹೆಸರಿದೆ. ಜಯತೀರ್ಥರ ಹೆಸರಿಲ್ಲ.
ಇರಲಿ.  ಕೆಲವರು ಆ ವೃಂದಾವನವನ್ನು ರಘುವರ್ಯರಲ್ಲವೆಂದು ಪ್ರತಿಪಾದಿಸುವವರು – ರಘುವರ್ಯರು ಹಂಪೆಯಲ್ಲಿ ದೇಹಬಿಟ್ಟರು ಎನ್ನುವ ಜನ ಅವರ ವೃಂದಾವನ ಎಲ್ಲಿದೆಯೆಂದು ಹೇಳಲು ವಿಫಲರಾಗಿದ್ದಾರೆ.  ಅಷ್ಟೇ ಅಲ್ಲ ಜನಕ್ಕೆ ಪರಮಪೂಜ್ಯ ಶ್ರೀ ಜಯತೀರ್ಥರ ವೃಂದಾವನವನ್ನು ನಿರ್ಲಕ್ಷ್ಯ ಮಾಡಿ ಅದರಲ್ಲಿ ರಘುವರ್ಯರನ್ನು ಪ್ರತಿಷ್ಟಾಪಿಸಿ ಅವರನ್ನು ಆರಾಧಿಸಿದರೆ ಎಂತಹ ಜಯತೀರ್ಥರ ದ್ರೋಹವಾಗುವುದು.  ಅಲ್ಲದೇ ಈಗಲೂ ರಘುವರ್ಯರ ವೃಂದಾವನವೆಂದೇ  ಪೂಜಿಸಲ್ಪಡುತ್ತಿದೆಯೇ ಹೊರತು ಜಯತೀರ್ಥರದ್ದೆಂದಲ್ಲ.  ಜಯತೀರ್ಥರ ಆರಾಧನೆಯೂ ಅಲ್ಲಿ ನಡೆಯುತ್ತಿಲ್ಲ.  ರಘುವರ್ಯರ ಆರಾಧನ ನಡೆಯತ್ತಿದೆ.  ಶತ ಶತಮಾನಗಳಿಂದ ಕಂಡಿರದ ಜಯತೀರ್ಥರು ಹೀಗೆ ದಿಡೀರನೆ ಹೇಗೆ ರಘುವರ್ಯರಲ್ಲಿ ಪ್ರತ್ಯಕ್ಷರಾದರು ?  ಅಥವಾ ಮಲಖೇಡದಲ್ಲಿ ವಿದ್ಯಾನಿಧಿ ಪರಂಪರೆಯವರು ಪೂಜಿಸುತ್ತಿರುವುದರಿಂದ ಆ ವೃಂದಾವನವೇ ನಮಗೆ ಬೇಡ, ನಮಗೆ ಬೇರಾವುದೋ ವೃಂದಾವನದಲ್ಲಿ ಜಯತೀರ್ಥರನ್ನು ಚಿಂತಿಸೋಣವೆಂದು ಕುತರ್ಕವೋ?
ಏಕೆಂದರೆ ಒಬ್ಬ ಯತಿನಿಂದಕ  (ಆ ವ್ಯಕ್ತಿ ಇತ್ತೀಚಿನ ಪುಸ್ತಕದಲ್ಲಿ ಪ್ರಮುಖ ಪಾತ್ರದಾರಿ) ತಮ್ಮ ಸುಮಾರು ಈಮೇಲಿನಲ್ಲಿ  ಹೀಗೆ ಹೇಳಿದ್ದಾರೆ :-   – ವಿದ್ಯಾನಿಧಿಗಳು ತುಳುವ ಸಂಪ್ರದಾಯದಿಂದ ಬಂದವರು, ಅವರು ನಮ್ಮ ಸಂಪ್ರದಾಯಕ್ಕೆ ಒಗ್ಗುವರಲ್ಲ. ನಾವು ಅವರನ್ನು ಆಚಾರ್ಯ ಮಧ್ವರೂ ಕೂಡ ತುಳವರೆಂದು ನೆನಪಿಸಿದಾಗ ಅವರು ಹೇಳಿದ್ದು “ಮಧ್ವಾಚಾರ್ಯರು ತುಳವರೇ ಅಲ್ಲ”, ಹೀಗೆಂದು ಹೇಳಿ ಆಚಾರ್ಯರ ಮೂಲತ್ವವನ್ನೇ ಪ್ರಶ್ನಿಸಿದವರು ಜಯತೀರ್ಥರ ಮೂಲತ್ವವನ್ನು ಪ್ರಶ್ನಿಸುವುದರಲ್ಲಿ ವಿಶೇಷವಿಲ್ಲ. 
ಈ ಎಲ್ಲ ಅಂಶಗಳಿಂದ ರಘುರ್ಯರ ವೃಂದಾವನಕ್ಕೆ ಜಯತೀರ್ಥರದ್ದೆಂದು ಹೇಳುವ ಪ್ರಯತ್ನ ಕುಹಕವಷ್ಟೆ. ಅಲ್ಲದೆ ಅಸಮರ್ಥನೀಯ.

ಅಧ್ಯಾಯ ೨ – ವಿಜಯದಾಸರು ಮಳಖೇಡದಲ್ಲಿ ಜಯತೀರ್ಥರನ್ನು ಕಂಡ ವಿಚಾರ
ಶಂಕೆ –ಅ) ಶ್ರೀ ವಿಜಯದಾಸರು “ರಾವುತ ರೂಪದಲ್ಲಿರುವ ಜಯತೀರ್ಥರನ್ನು ಕಂಡರು” ಇದರ ಅರ್ಥಾನುಸಂಧಾನವೇನು?  ಆ) ವಿಜಯದಾಸರು ಮಳಖೇಡಕ್ಕೆ ಹೋಗಿದ್ದರೆ? ಇ) ವಿಜಯದಾಸರು ಮಳಖೇಡದಲ್ಲಿ ಜಯಮುನಿಗಳನ್ನು ಕಂಡದ್ದು ಯಾವ ಭಂಗಿಯಲ್ಲಿ?   ಈ) ಜಯತೀರ್ಥರಿಗೆ ಪೂರ್ವಾಶ್ರಮದ ವಾಸನೆ ಇತ್ತೆ?
ಸಮಾಧಾನ – ಆನೆಗೊಂದಿ ಬಣದವರು, ತಾವೇ ನಿರ್ಣಯಿಸಿದ್ದ ಸಿದ್ಧಾಂತಕ್ಕೆ ವಿರುದ್ಧವಾಗಿ ಬರೆದಿದ್ದಾರೆ.  ಈಗಾಗಲೇ ಸುಮಾರು ಪುಟಗಳಲ್ಲಿ ವಿಜಯದಾಸಾದಿ ದಾಸಶ್ರೇಷ್ಟರು ಯಾವ ಕಾರಣಕ್ಕೂ ಮಳಖೇಡಾಕ್ಕೆ ಹೋಗುವ ಸಂಭವವೇ ಇಲ್ಲ ಮತ್ತು ಯಾವತ್ತೂ ಅವರು ಹೋಗುವವರಲ್ಲ, ಎಂದು ಹಲವಾರು ಬಾರಿ ಉಚ್ಚರಿಸಿದ ಆನೆಗೊಂದಿವಾದಿಗಳು, ಇಲ್ಲಿ ತಮ್ಮ ನಿರ್ಣಯಕ್ಕೇ ವಿರುದ್ಧವಾಗಿ ಮಾತನಾಡಿದ್ದಾರೆ.  ಅವರೇ ಒಪ್ಪಿದ್ದಾರೆ ವಿಜಯದಾಸರು ಮಳಖೇಡದಲ್ಲಿ ರಾವುತನಾಗಿದ್ದ ಜಯತೀರ್ಥರನ್ನು ಕಂಡ ವಿಜಯದಾಸರೆಂದು.  ಆದ್ದರಿಂದ ಅವರ “ಯಾವುದೇ ದಾಸರಾಗಲೀ, ಯತಿಗಳಾಗಲೀ ಮಳಖೇಡಾಕ್ಕೆ ಹೋಗಿಲ್ಲ” ಎಂಬ ವಾದ ಹುಸಿಯೆಂದು ಸಾಭೀತಾಗಿದೆ.  ನಾವು ಮುಂದಿನ ಅಧ್ಯಾಯಗಳಲ್ಲಿ ಮಳಖೇಡಕ್ಕೆ ಯಾರಾರು ಹೋಗಿ ದರ್ಶನ ಮಾಡಿದ್ದಾರೆ ಎಂಬುದನ್ನು ಕೂಲಂಕುಷವಾಗಿ ಪರಿಶೀಲಿಸೋಣ.
ಪ್ರಕೃತ ಜಯತೀರ್ಥರನ್ನು ಮಳಖೇಡದಲ್ಲಿ ‘ರಾವುತ ರೂಪದಲ್ಲಿ ಕಾಣು’ವುದು ಏನು ವಿಶೇಷ.   ಶ್ರೀ ತ್ರಿವಿಕ್ರಮ ಪಂಡಿತರು ಆಚಾರ್ಯ ಮಧ್ವರನ್ನು ನೈವೇದ್ಯ ಸಮಯದಲ್ಲಿ ಮೂರೂ ರೂಪಗಳಲ್ಲಿ ಕಾಣಲಿಲ್ಲವೇ? ಅದು ಸುಳ್ಳೇ?  ರಾಯರು ಒಬ್ಬ ಬೇಡುವವಾಗಿ ಬಂದ ಕನಕನನ್ನು ಕನಕದಾಸನೆಂದು ಗುರುತಿಸಲಿಲ್ಲವೇ?. ಅದು ಸುಳ್ಳೇ?   ಅದೇ ರೀತಿ ಬಹುಷ: ಶ್ರೀ ವಿಜಯದಾಸರು ಮಳಖೇಡದಲ್ಲಿ ವಿರಾಜಮಾನರಾದ ಜಯತೀರ್ಥರನ್ನ ದರ್ಶಿಸಿ ಅವರ ಪೂರ್ವಾಶ್ರಮವನ್ನು ನೆನಪಿಸಿಕೊಂಡಿರಬಹುದು, ಆಗ ಜಯತೀರ್ಥರು ಅವರಿಗೆ ರಾವುತ ರೂಪದಲ್ಲಿ ದರ್ಶನ ನೀಡಿದ್ದರೆ ಏನು ತಪ್ಪು?  ಶ್ರೀ ಸುಶ್ಮೀಂದ್ರತೀರ್ಥರನ್ನು ನಡೆದಾಡುವ ರಾಯರೆಂದು ಹೇಳುವ ಜನ ಅವರಲ್ಲಿ ರಾಯರನ್ನು ಕಂಡರೋ ಅಥವಾ ಅವರೇ ರಾಯರೆಂಬುದಾಗಿ ಕಲ್ಪಿಸಿದರೋ?
ಆ ಆಕ್ಷೇಪದಾರರು ಇನ್ನೂ ಮುಂದೆ ಹೋಗಿ “ಹಿಂದೆ ಪೂರ್ವಾಶ್ರಮದಲ್ಲಿ ರಾವುತರಾಗಿದ್ದ ಜಯತೀರ್ಥರನ್ನು ಇಂದು ಕಂಡೆ ಎಂದು ವಿಜಯದಾಸರು ಹೇಳಿಲ್ಲ” ಎಂದಿದ್ದಾರೆ.   ಅದರ ಅವಶ್ಯಕತೆ ಏನಿದೆ?  ಹಿಂದೆ ಪೂರ್ವಾಶ್ರಮದ ಪದವನ್ನು ಉಪಯೋಗಿಸುವ ಅವಶ್ಯಕತೆ ಇಲ್ಲ.  ಈ ಶೈಲಿಯನ್ನೂ ಬೇರೆಲ್ಲೂ ಕಾಣುವುದಿಲ್ಲ.  ಯಾವುದೇ ಪಂಡಿತ ಬೇಡವೇ ಬೇಡ ಒಬ್ಬ ಸಾಮಾನ್ಯ ಜ್ಞಾನವಿರುವ ಯಾರನ್ನೇ ಕೇಳಿದರೂ ಒಪ್ಪತಕ್ಕಂತ ವಾಕ್ಯವಲ್ಲ.  ಎಲ್ಲೂ ಪೂರ್ವಾಶ್ರಮದಲ್ಲಿ ರಾವುತನಾಗಿದ್ದ ಎಂಬುದನ್ನು ಹೇಳುವ ಪದ ಬೇಕಿಲ್ಲ.  ಅವರು ಪೂರ್ವಾಶ್ರಮದಲ್ಲಿ ಏನಾಗಿದ್ದರು ಎಂಬುದು ಎಲ್ಲರಿಗೂ ತಿಳಿದ ವಿಷಯ.,  ಬಹುಶ:  ಆ ಸಂದರ್ಭದಲ್ಲಿ ವಿಜಯದಾಸರಿಗೆ ಜಯತೀರ್ಥರು ರಾವುತನ ವೇಷದಲ್ಲಿ ಕಂಡಿರಬಹುದು. 
ಜಯತೀರ್ಥರ ಕಥೆಯಲ್ಲೇ ಬರುವುದಿಲ್ಲವೇ – ಜಯತೀರ್ಥರನ್ನು ಅವರ ತಂದೆ ಕರೆದುಕೊಂಡು ಹೋಗಿ ಅವರ ಹೆಂಡತಿಯರ ಬಳಿ ಕರೆದೊಯ್ದಾಗ ಅವರು ಸರ್ಪ ರೂಪದಲ್ಲಿ ಕಂಡಿದ್ದು. ಆಗ ಅವರು ಬೆಚ್ಚಿ ಬಿದ್ದು ಹೆದರಿ ಅವರನ್ನು ವಾಪಸ್ಸು ಕಳಿಸಿದ್ದು  ಈ ವಿಷಯವನ್ನು ಉಪನ್ಯಾಸದಲ್ಲಿ ಹೇಳುವ ಮಂದಿ ಹೀಗೇಕೆ ರಾವುತನ ವಿಷಯದಲ್ಲಿ ಎಡವಿದ್ದು?  
ಅಷ್ಟೇ ಅಲ್ಲ . ಅವರು ಹೇಳಿದ್ದಾರೆ,  ಅಕಸ್ಮಾತ್ ಜಯತೀರ್ಥರ ಸ್ಮರಣೆ ಮಾಡುವಾಗ, ಜಯತೀರ್ಥರನ್ನು ಕಂಡಾಗ ಮೂಲ ವೃಂದಾವನವೆಂದು ಸ್ಮರಿಸಿಲ್ಲವೆಂದು.  ಅದೇರೀತಿ ಅವರು ಮೃತ್ತಿಕಾ ವೃಂದಾವನವೆಂತಲೂ ಎಲ್ಲೂ ಸ್ಮರಿಸಿಲ್ಲ ಎಂಬುದು ಎಲ್ಲರಿಗೂ ತಿಳಿದ ವಿಷಯ.  ಅಷ್ಟೇ ಅಲ್ಲ.  ಯಾರೂ ಮೃತ್ತಿಕಾ ವೃಂದಾವನ ಹುಡುಕಿಕೊಂಡು ಅಷ್ಟು ದೂರ ಹೋಗುವ ಅವಶ್ಯಕತೆ ಇಲ್ಲ.  ಇಂದಿನ ಕಾಲವಾದರೆ ನಮಗೆ ಪ್ರಯಾಣಕ್ಕೆ ಹಲವಾರು ಅನುಕೂಲವಿದೆ, ನಮಗೆ ಬೇಕಾದ ಮೃತ್ತಿಕಾ ವೃಂದಾವನ ದರ್ಶಿಸಬಹುದು.  ಹಿಂದಿನಕಾಲದಲ್ಲಿ ಪರಿಸ್ಥಿತಿ ಹಾಗಿರಲಿಲ್ಲ.  ಆದ್ದರಿಂದ ವಿಜಯದಾಸರು ಮಳಖೇಡಕ್ಕೆ ಹೋಗಿದ್ದೂ ನಿಜ ಮತ್ತು ಮೂಲ ವೃಂದಾವನ ದರ್ಶಿಸಿದ್ದೂ ನಿಜ ಎಂಬುದು ಇದರಿಂದ ಧೃಡವಾಗುತ್ತದೆ.
             ಅಧ್ಯಾಯ ೩ – ವಾದಿರಾಜರ ‘ತೀರ್ಥಪ್ರಬಂಧ’ ಸ್ತೋತ್ರ ಮತ್ತು ಜಯತೀರ್ಥರು 
ಶಂಕೆ –  ಅ) ಶ್ರೀ ವಾದಿರಾಜರು ತೀರ್ಥಪ್ರಬಂಧದ ಎಲ್ಲ 106 ವಿಷಯಗಳನ್ನೂ ಪ್ರತ್ಯಕ್ಷ ಕಂಡೇ ವರ್ಣಿಸಿರುವಾಗ ಶ್ರೀ ಜಯತೀರ್ಥರನ್ನು ಮಾತ್ರ ಸ್ಮರಿಸುತ್ತಾರೆಯೇ?  ಆ) ಅಥವಾ ಇದ್ದ ಸ್ಥಳದಲ್ಲಿಯೇ ಸ್ಮರಿಸಿ ಹೇಳಿದ್ದಾರೆಯೇ.  ಇ) ವಾದಿರಾಜರು ತಾವೇ ಖುದ್ದಾಗಿ ಜಯತೀರ್ಥರು ಮಳಖೇಡದಲ್ಲಿ ಅಥವಾ ಆನೆಗೊಂದಿಯಲ್ಲಿದ್ದಾರೆಂದು ಹೇಳಿದ್ದಾರಾ ಅಥವಾ ವ್ಯಾಖ್ಯಾನಕಾರರ? ಈ) ವಾದಿರಾಜರು ಆನೆಗೊಂದಿಯಲ್ಲಿ ತಮ್ಮ ಗುರುಗಳಾದ ಅಕ್ಷೋಭ್ಯತೀರ್ಥರನ್ನೇಕೆ ಸ್ಮರಿಸಿಲ್ಲ? ಉ) “ಮಾಧ್ವಗ್ರಂಥಾನ್ ಸ್ವಬಂಧೂನಿವ ” ಎಂಬ ತೀರ್ಥಪ್ರಬಂಧದ ಶ್ಲೋಕ ಎಲ್ಲಿ ರಚನೆಯಾಯಿತು? ಬೇರೆಲ್ಲೋ ರಚಿಸಿರಬಹುದಾ? ಅದನ್ನು ಅಲ್ಲಿ ವಾದಿರಾಜರು ಹೇಳುವ ಅವಶ್ಯಕತೆಯೇನಿತ್ತು?  ಊ)  “ಮಾಧ್ವಗ್ರಂಥಾನ್” ಶ್ಲೋಕದ ಅನುಸಂಧಾನ ಶ್ಲೋಕದ ವ್ಯಾಖ್ಯಾನವನ್ನು ಹೇಗೆ ಹೇಗೆ ಅರ್ಥೈಸಬಹುದು?  ಋ) ವಾದಿರಾಜರು ಆನೆಗೊಂದಿಯೆಂದು ಹೇಳಿರುವುದು ನಮಗೆ 20ನೇ ಶತಮಾನದ ಅಂತ್ಯಭಾಗದಲ್ಲಿ ಮಾತ್ರ ಪ್ರಚಾರವಾಗಿದೆ.  ಮುಂಚೇಕೆ ಆಗಿಲ್ಲ?  ವಾದಿರಾಜರು ಜಯತೀರ್ಥರ ಬಗ್ಯೆ ಏನನ್ನು ಯಾವ ಗ್ರಂಥದಲ್ಲಿ ಹೇಳಿದ್ದಾರೆ?  ೠ) ತೀರ್ಥಪ್ರಬಂಧದಲ್ಲಿ ಆನೆಗೊಂದಿಯ ಹೆಸರಿದೆ ಮತ್ತು ಮಳಖೇಡದ ಹೆಸರಿಲ್ಲದಿರುವುದು ಆನೆಗೊಂದಿ ಬಣಕ್ಕೆ ಮಾತ್ರ ಸೂಚಕವೇ?  ಅದಕ್ಕೆ ವ್ಯಾಖ್ಯಾನ ಏನನ್ನು ಹೇಳುತ್ತದೆ? ಆ ವ್ಯಾಖ್ಯಾನವೆಲ್ಲವೂ ಉಪಲಬ್ಧವಿದೆಯಾ? ಇದ್ದರೆ ಎಲ್ಲಿದೆ?  ಎ)  ವಾದಿರಾಜರು ತಾವು ಪ್ರತ್ಯಕ್ಷ ಕಂಡದ್ದನ್ನು ಮಾತ್ರ ತೀರ್ಥಪ್ರಬಂಧದಲ್ಲಿ ವರ್ಣಿಸಿದ್ದಾರೆಯೇ ಹೊರತು ಒಂದು ಸ್ಥಳದಲ್ಲಿ ನಿಂತು ಮತ್ತೊಂದು ಸ್ಥಳದಲ್ಲಿರುವ ವ್ಯಕ್ತಿ ವಿಷಯಗಳನ್ನು ನೆನಪಿಸಿಕೊಂಡು ವರ್ಣಿಸಿಲ್ಲ.
ಸಮಾಧಾನ –  ಇಲ್ಲಿ ಯಾರೂ ವಾದಿರಾಜರನ್ನು ಮತ್ತು ತೀರ್ಥಪ್ರಬಂಧವನ್ನೂ, ವಾದಿರಾಜ ವರ್ಣಾನಾಶಕ್ತಿಯನ್ನೂ ಪ್ರಶ್ನಿಸುತ್ತಿಲ್ಲ.  ವಾದಿರಾಜರು ಎಲ್ಲ ಕ್ಷೇತ್ರಗಳಿಗೂ ಹೋಗಿ ದರ್ಶಿಸಿ ತಮ್ಮ ಗ್ರಂಥವನ್ನು ರಚಿಸಿದ್ದಾರೆಂಬುದು ಎಲ್ಲರಿಗೂ ತಿಳಿದ ಮತ್ತು ಸರ್ವಾನುಮತದ ವಿಷಯ.    ಶ್ರೀ ವಾದಿರಾಜರ ಜಯತೀರ್ಥ ಗ್ರಂಥಗಳ ಕುರಿತ ಶ್ಲೋಕ ಈರೀತಿ ಇದೆ :-
ಜಯತೀರ್ಥರು –  जयतीर्थरु –
ಮಾಧ್ವಗ್ರಂಥಾನ್ ಸ್ವಬಂಧೂನಿವ ಸರಸಹೃದಾssಲಿಂಗ್ಯ ವಿಜ್ಞಾತಭಾವ:
ಸಂಯೋಜ್ಯಾಲಂಕೃತಾಭಿ: ಸ್ವಸಹಜಮತಿಸಂಭೂತವಾಗ್ಭಿರ್ವಧೂಭಿ: |
ಕೃತ್ವಾsನೋಕ್ತೀಶ್ಚದಾಸೀರ್ಬುಧಹೃದಯಗೃಹಂ ಪ್ರೌಢವೃತ್ತೀಶ್ಚ ವೃತ್ತೀ:
ದತ್ವಾsನ್ಯೋನ್ಯಾಭಿಯೋಗಂ ಜಯಮುನಿರಸಕೃದ್ವೀಕ್ಷ್ಯ ರೇಮೇ ಕೃತಾರ್ಥ: || ೧೮ ||
माध्वग्रंथान् स्वबंधूनिव सरसहृदाssलिंग्य विज्ञातभाव:
संयोज्यालंकृताभि: स्वसहजमतिसंभूतवाग्भिर्वधूभि: ।
कृत्वाsनोक्तीश्चदासीर्बुधहृदयगृहं प्रौढवृत्तीश्च वृत्ती:
दत्वाsन्योन्याभियोगं जयमुनिरसकृद्वीक्ष्य रेमे कृतार्थ: ॥ १८ ॥
ಜಯತೀರ್ಥರು ಆಚಾರ್ಯ ಮಧ್ವರಿಂದ ರಚಿಸಲ್ಪಟ್ಟ ಬ್ರಹ್ಮಸೂತ್ರಾದಿ ಭಾಷ್ಯಾದಿ ಗ್ರಂಥಗಳನ್ನು ತನ್ನ ಬಂಧುಗಳಂತೆ (“ವರ“ನಂತೆ)  ಸ್ನೇಹಮಯಿ ಹೃದಯದಿಂದ ಚೆನ್ನಾಗಿ ವಿಚಾರಿಸಿ, ಜಯತೀರ್ಥರ ಟೀಕೆಗಳೆಂಬ “ಕನ್ಯೆ“ಯರೆಂಬ ಅಪ್ಪಿಕೊಂಡು, ಗ್ರಂಥಗಳ ಮತ್ತು ಬಂಧುಗಳ ಅಭಿಪ್ರಾಯವನ್ನು ತಿಳಿದವರಾಗಿ, ಅರ್ಥಾತ್ ಮೂಲ ಗ್ರಂಥಗಳ ವಿಚಾರಧಾರೆಯೇ “ಆಲಿಂಗನ” ಮತ್ತು  ಮಾಧುರ್ಯಾದಿ ಗುಣಗಳು, ಶಬ್ದಗಳು, ಅಲಂಕಾರಗಳಿಂದ “ಅಲಂಕರಿಸ“ಲ್ಪಟ್ಟ,  ತಮ್ಮ ಸ್ವಾಭಾವಿಕವಾದ ಬುದ್ಧಿಯಿಂದ ಉತ್ಪನ್ನವಾದ ಟೀಕಾರೂಪವಾದ ವಚನ ವಿಶೇಷಗಳೆಂಬ ಕನ್ಯೆಯರಿಂದ “ವಿವಾಹ“ವನ್ನು ಬೆಳೆಸಿ, ಇತರೆ ವಾದಿಗಳ ಟೀಕೆಗಳನ್ನು “ದಾಸಿಯರ“ನ್ನಾಗಿ ಮಾಡಿ, ಪಂಡಿತರ ಹೃದಯವೆಂಬ “ಮನೆ“ಯನ್ನು ನೀಡಿ, ಪ್ರೌಡ ಪಂಡಿತರ ವ್ಯಾಖ್ಯಾನವೆಂಬ “ಜೀವನೋಪಾಯ” ಗಳನ್ನು ಕೊಟ್ಟು, ಹಲವು ಬಾರಿ, ಪ್ರತಿ ಬಾರಿಯೂ, ಟೀಕಾ ಮತ್ತು ಮೂಲ ಗ್ರಂಥಗಳ ಪರಸ್ಪರ ಸಂಬಂಧವನ್ನು ಅರ್ಥಾತ್ ಆಚಾರ್ಯ ಮಧ್ವರ ಗ್ರಂಥ ಮತ್ತು ಅವುಗಳ ಟೀಕಾ/ಟಿಪ್ಪಣಿಗಳೆಂಬ ಸಾಮರಸ್ಯದ “ಮಧುರ ಬಾಂಧವ್ಯ”  ಇಂತಹ ಅಮೋಘ ಕಾರ್ಯವನ್ನು ಮಾಡಿದ ಜಯಮುನಿಗಳೇ ಕೃತಕೃತ್ಯರಾಗಿ ಸಂತುಷ್ಟರಾದರು.
 ಈ ಮೇಲ್ಕಂಡ ಶ್ಲೋಕದಲ್ಲಾಗಲಿ, ಅದಕ್ಕಾಗಿ ಬಂದ ವ್ಯಾಖ್ಯಾನವಾಗಲಿ, ಜಯತೀರ್ಥರು ವೃಂದಾವನಸ್ಥರಾದ ವಿಚಾರವಾಗಲೀ,  ಮೃತ್ತಿಕಾ ವೃಂದಾವನದ ವಿಚಾರವಾಗಲೀ ಎಲ್ಲೂ ಬಂದಿಲ್ಲ.  ಆಚಾರ್ಯ ಸಾಣೂರು ಭೀಮಭಟ್ಟರು ತಮ್ಮ “ತೀರ್ಥಪ್ರಬಂಧ” ವ್ಯಾಖ್ಯಾನದ ಮುನ್ನುಡಿಯಲ್ಲಿ ಸ್ಪಷ್ಟಪಡಿಸಿದ್ದಾರೆ.   ಅವರದೇ ವಾಖ್ಯದ ನೇರ ನುಡಿ ಇಲ್ಲಿದೆ –  ತೀರ್ಥಪ್ರಬಂಧ ಪೂರ್ವಪ್ರಬಂಧದ 17ನೇ ಶ್ಲೋಕದಲ್ಲಿ, ರಾಜಧಾನೀ ಜಯತಿ ಸಾ ಗಜಗಹ್ವರಸಂಜ್ಞಿತಾ ಎಂಬುದಾಗಿ ಗಜಗಹ್ವರದ (ಆನೆಗೊಂದಿಯ) ವರ್ಣನೆ ಇದೆ.  ಆದರ ಮುಂದಿನ ಶ್ಲೋಕವು “ಮಾಧ್ವಗ್ರಂಥಾನ್ ಸ್ವಬಂಧೂನಿವ” ಎಂದಿದೆ.  ಇಲ್ಲಿ ಜಯತೀರ್ಥರ ಮಾಧ್ವ ವಾಜ್ಞಯ ಸೇವಾ ವರ್ಣನೆಯಿದೆ.  ವ್ಯಾಖ್ಯಾನಕಾರರರು ’ಗಜಗಹ್ವರೇ ಜಯತೀರ್ಥಂ ವರ್ಣಯತಿ’ ಎಂದು ಅವತಾರಿಕೆಯನ್ನು ಕೊಡುತ್ತಾರೆ.  ಮೈಸೂರು ಪ್ರಾಚ್ಯಗ್ರಂಥಾಗಾರದಲ್ಲಿರುವ ಹಳೆಯ ದೇವನಾಗರೀ ಲಿಪಿಯ ಹಸ್ತಪ್ರತಿಯಲ್ಲಿಯೂ ಹೀಗೆಯೇ ಇದೆ (ಹಸ್ತಪ್ರತಿ ಸಂಖ್ಯೆ C 1670 ಪುಟ 54).  ಆವರ ತೀರ್ಥ ಸಂಚಾರಕ್ರಮಕ್ಕೂ ಇದು ಅನುಗುಣ ವಾಗಿದೆ.  ಏಕೆಂದರೆ ಹಿಂದಿನ ಶ್ಲೋಕಗಳಲ್ಲಿ ತುಂಗಭದ್ರಾ ನದಿ ಮತ್ತು ಅದರ ಪರಿಸರ ಪ್ರದೇಶಗಳ ವರ್ಣನೆಯಿದೆ. 
“ಯತ್ರ ಗಜಗಹ್ವರೇ ಜಯಮುನಿ: ಜಯತೀರ್ಥಾಖ್ಯೋ ಮುನಿ:” ಎಂಬ ಅವತಾರಿಕೆಯು ಸೋದಾ ಮಠದಲ್ಲಿರುವ ತಾಳವಾಲೆಯ ಪ್ರಾಚೀನ ತುಳುಲಿಪಿಯ ಹಸ್ತಪ್ರತಿಯಲ್ಲಿದೆ.  ಆ ಆಧಾರಗಳ ಮೇಲಿನಿಂದ ಪರಿಶೀಲಿಸಿದಾಗ ಆಪಾದಮೌಲಿಪರ್ಯಂತಂ ಗುರೂಣಾಂ ಆಕೃತಿಂ ಸ್ಮರೇತ್ ಎಂಬಂತೆ ಗುರುಗಳ ವಾಜ್ಞಯ ಆಕೃತಿಯಂತಿರುವ ಗ್ರಂಥಗಳ ಸೇವೆಯ ಪ್ರಶಂಸೆಯೇ ಇಲ್ಲಿದೆ ಎಂದು ಹೇಳುವುದು ಅತ್ಯಂತ ಉಚಿತ ವಾಗಿದೆ. .
ಜಯತೀರ್ಥರ ಮೂಲವೃಂದಾವನ ಅಥವಾ ಮೃತ್ತಿಕಾ ವೃಂದಾವನ ವಿಷಯ ಇಲ್ಲಿ ಪ್ರಸಕ್ತವೇ ಆಗಿಲ್ಲ.  ವಾಸ್ತವಾಗಿ ವಿಚಾರ ಮಾಡಿದರೆ ಗುರುಗಳ ವೃಂದಾವನ ವಿಚಾರವನ್ನು ವಾದಿರಾಜರು ಆಡಿಯೇ ಇಲ್ಲ.  ಅವರು ನುಡಿದಿರುವುದು ಜಯತೀರ್ಥರ ಗ್ರಂಥಗಳ ಸೇವಾಕ್ಕೇ ಮೀಸಲಾದ ಸ್ತೋತ್ರವೇ ಹೊರತು ಬೇರೊಂದಲ್ಲವೆಂಬುದು ಸಾಬೀತಾಗುತ್ತದೆ.  ಜಯತೀರ್ಥರ ಬಗ್ಯೆ ಏನನ್ನೂ ಹೇಳದಿರುವಾಗ ಹೀಗೇಕೆ ವಿಶೇಷ ಚಿತ್ರಣದ ವ್ಯವಸ್ಥೆ?
ಆದರೆ ಕೆಲವರು “ಗಜಗಹ್ವರೇ ಜಯತೀರ್ಥಂ ವರ್ಣಯತಿ” ಎಂಬ ವ್ಯಾಖ್ಯಾನಕ್ಕೆ ಬೇರೆ ಬಣ್ಣ ಕಟ್ಟಿ ಜಯತೀರ್ಥರ ವೃಂದಾವನವನ್ನು ಹೇಳಿದ್ದಾರೆಂಬುದು ಅತ್ಯಂತ ಸೋಜಿಗದ ಸಂಗತಿಯಾಗಿದೆ.    ಆದರೆ ವಾದಿರಾಜರು ತಾವು ವರ್ಣಿಸದೇ ಇದ್ದ ವೃಂದಾವನವನ್ನು ಕೆಲವರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಹೇಳಲು ಹೊರಟಿರುವುದು ಕಲ್ಪನೆಯಲ್ಲದೆ ಮತ್ತೇನು?   ನಾರಾಯಣಾಚಾರ್ಯರು ಎಲ್ಲೂ ಅದು ಜಯತೀರ್ಥರ ವೃಂದಾವನದ ಬಗ್ಯೆ ಚಕಾರವೆತ್ತಿಲ್ಲ. ಆದ್ದರಿಂದ ವಾದಿರಾಜರು ಜಯತೀರ್ಥರನ್ನು ಆನೆಗೊಂದಿಯಲ್ಲಿ ವೃಂದಾವನವಿಲ್ಲದಿದ್ದರೂ ಸ್ಮರಿಸುವುದರಲ್ಲಿ ತಪ್ಪಿಲ್ಲ, ಅದನ್ನು ಬೇರೆ ರೀತಿ ಅರ್ಥ ಮಾಡುವ ಅವಶ್ಯಕತೆಯಿಲ್ಲವೆಂಬುದು ತಿಳಿಯುತ್ತದೆ.
ಆಕ್ಷೇಪ – ಛಲಾರಿ ಸಂಕರ್ಷಣಾಚಾರ್ಯರ “ಜಯತೀರ್ಥ ವಿಜಯ”ದ ೫ನೇ ಸರ್ಗದ ೨೨ರಿಂದ ೨೭ನೇ ಶ್ಲೋಕಗಳಲ್ಲಿ “ಜಯತೀರ್ಥ ಮಹಾಚಾರ್ಯಂ ಚಿತ್ರಚರ್ಯಂ ಸಮಾರ್ಚಯನ್ | ವಾದಿರಾಜ: ಪುರಾ ಚಾರು ವಚನಪ್ರಸವೈರಿತಿ |” ಅಂದರೆ ಹಿಂದೆ ವಾದಿರಾಜರು ಅದ್ಭುತ ಮಹಿಮರಾದ ಜಯತೀರ್ಥರನ್ನು ರಮಣೀಯವಾದ ಸುಂದರ ವಾಕ್ ಕುಸುಮಗಳಿಂದೆ “ಮಾಧ್ವಗ್ರಂಥಾನ್” ಎಂಬ ಶ್ಲೋಕದಿಂದ ಪೂಜಿಸಿದರು ಎಂದು ಹೇಳಿದಾಗ ಯಾವ ಸ್ಥಳವೆಂದು ಹೇಳಿಲ್ಲ.  ಅಕಸ್ಮಾತ್ ವಾದಿರಾಜರು ಮಳಖೇಡಾಕ್ಕೆ ಹೋಗಿ ಜಯಮುನಿಗಳನ್ನು ಸ್ತುತಿಸಿದ್ದರೆ, ಛಲಾರಿ ಆಚಾರ್ಯರು ಆ ಸ್ಥಳವನ್ನು ಮಳಖೇಡವೆಂದು ದಾಖಲಿಸುತ್ತಿದ್ದರು.  ಅವರು ಹೇಳಿಲ್ಲದಿರುವುದರಿಂದ ಮಳಖೇಡದಲ್ಲಿ ಜಯತೀರ್ಥರ ವೃಂದಾವನವಿಲ್ಲ”
ಸಮಾಧಾನ – ಎಲ್ಲವನ್ನೂ ನಮ್ಮ ಮೂಗಿನ ನೇರಕ್ಕೇ ಅರ್ಥ ಮಾಡಿಕೊಳ್ಳಬಯಸಿದರೆ ಹೀಗೇ ಅರ್ಥವಾಗುವುದು.  ಇಲ್ಲಿ ಆನೆಗೊಂದಿವಾದಿಗಳೇ ಹೇಳುವಂತೆ ಛಲಾರಿ ಆಚಾರ್ಯರು ವಾದಿರಾಜಕೃತ  ತೀರ್ಥಪ್ರಬಂಧ ಸ್ತೋತ್ರವನ್ನು ಸ್ಮರಿಸಿದ್ದಾರೆ. ಅವರು ಮಳಖೇಡದಲ್ಲಿ ಇರುವುದನ್ನು ದಾಖಲಿಸಿಲ್ಲ.  ಅದೇ ರೀತಿ ಅವರು ಆನೆಗೊಂದಿಯಲ್ಲಿರುವುದನ್ನೂ ದಾಖಲಿಸಿಲ್ಲವಷ್ಟೇ.  “ದೃಷ್ಟ್ವಾ ಶ್ರೀ ಜಯತೀರ್ಥಾರ್ಯಂ ಸರಸೇನ ಹೃದಾಮಹಾನ್ | ಪೌರ್ಣಬೋಧ ಪ್ರಬಂಧಾರ್ಗ್ಯಾನ್ ಸ್ವಬಂಧೂನಿವ ಸಸ್ವಜೇ |  ಎಂಬ  ಛಲಾರಿ ಆಚಾರ್ಯರ ಸ್ತೋತ್ರದಲ್ಲಿ “ದೃಷ್ಟ್ವಾ ಶ್ರೀಜಯತೀರ್ಥಾರ್ಯಂ” ಎಂಬುದನ್ನು  “ಕಂಡು” ಎಂದು ಅರ್ಥೈಸುವ ಬದಲು “ದೃಷ್ಟ್ವಾ” ಎಂಬುದಕ್ಕೆ ಮನಸಾ ದೃಷ್ಟ್ವಾ ಅಥವಾ ಮನಸಾ ಚಿಂತಿಸಿ ಎಂದೇಕೆ ಅರ್ಥೈಸಬಾರದು.  ಅಲ್ಲದೆ ಒಂದು ಪಕ್ಷ ದೃಷ್ಟ್ವಾ ಎಂಬುದಕ್ಕೆ “ನೋಡಿ” ಎಂದೇ ಅರ್ಥೈಸಿದರೂ ತಪ್ಪಿಲ್ಲ.  ವಿಜಯದಾಸರಿಗೆ ಮಳಖೇಡಕ್ಕೆ ಹೋದಾಗ ರಾವುತನಾಗಿದ್ದ ಜಯತೀರ್ಥರನ್ನು ಕಂಡದ್ದು  ಆನೆಗೊಂದಿ ಪಕ್ಷದವರೇ ಒಪ್ಪಿರುವಾಗ, ಇಲ್ಲಿ ಜಯತೀರ್ಥರ ಮೂಲರೂಪದಲ್ಲೇಕೆ  ಅಪರೋಕ್ಷ ಜ್ಞಾನಿಗಳಾದ  ವಾದಿರಾಜರಿಗೆ ಕಂಡಿರಬಾರದು.  ಛಲಾರಿಯವರಾಗಲೀ, ವಾದಿರಾಜರಾಗಲೀ ಮೂಲ ಅಥವಾ ಮೃತ್ತಿಕಾ ಪ್ರಸ್ಥಾಪವೇ ಮಾಡದಿರುವಾಗ ಇದು ಶುದ್ಧ ಕಲ್ಪನೆಯಲ್ಲದೆ ಮತ್ತೇನು?
ಅಂಗೀಕಾರವಾದ –  ಹಿಂದಿನ ಪ್ರಶ್ನೆಗಳಿಗೆ ಉತ್ತರಿಸಿದ ತರುವಾಯ, ನಾವೊಂದು ಅಂಗೀಕಾರವಾದವನ್ನು ಒಪ್ಪಿಕೊಂಡು ಮುಂದುವರೆಯೋಣ.  ಆನೆಗೊಂದಿ ಗುಂಪಿನವರ ಸಮಾಧಾನಕ್ಕೆ ಅವರು ಹೇರಿರುವ ಆಕ್ಷೇಪವಾದ ವಾದಿರಾಜರ ಮಾತೆಂಬ ಕಲ್ಪನೆಯನ್ನು ಒಪ್ಪಿದರೂ ಕೂಡ ಅವರ ನಿಲುವಿಗೆ ಬಲ ಬರುವುದಿಲ್ಲ.  ಆನೆಗೊಂದಿಯಲ್ಲಿ ವಾದಿರಾಜರು ಹೇಳಿದ್ದಾರೆಂದುಕೊಂಡರೂ, ಅವರು ಅಲ್ಲಿರುವ ಯಾವ ವೃಂದಾವನವನ್ನು ಜಯತೀರ್ಥರೆಂದು ಗುರುತಿಸಿದ್ದಾರೆ? ನಾರಾಯಣಾಚಾರ್ಯರಾಗಲಿ, ವಾದಿರಾಜರಾಗಲೀ ಯಾರೂ ಜಯತೀರ್ಥರದ್ದೆಂದು ಯಾವ ವೃಂದಾವನವನ್ನು ಹೇಳಿದ್ದಾರೆ.?   ಅದು ಪದ್ಮನಾಭತೀರ್ಥರದ್ದೋ, ರಘುವರ್ಯರದ್ದೋ, ವ್ಯಾಸರಾಜರದ್ದೋ, ಇತ್ಯಾದಿ…   ಆದರೆ ಕೆಲವೊಂದು ದಾಖಲೆಗಳು ಮಾಧವತೀರ್ಥರ ವೃಂದಾವನ ಆನೆಗೊಂದಿಯಲ್ಲಿದೆಯೆಂದಿದ್ದಾರೆ.   ಜಗನ್ನಾಥದಾಸರ ಶಿಷ್ಯರಾದ ಪ್ರಾಣೇಶದಾಸರೂ ಸಹ ತಮ್ಮ “ನೋಡಿದೆ ನಾ ಧನ್ಯನಿಂದಿಗೆ” ಕೀರ್ತನೆಯಲ್ಲಿ ಮಾಧವತೀರ್ಥರ ವೃಂದಾವನವು ತುಂಗ ಭದ್ರಾ ತೀರ್ದಲ್ಲಿರುವುದನ್ನು ಹೇಳಿದ್ದಾರೆ.    ಆದರೆ ಈಗ ಮಾಧವತೀರ್ಥರ ವೃಂದಾವನ ಮಣೂರಿನಲ್ಲಿದೆಯೆಂದು ಹೇಳಲಾಗುತ್ತಿದೆ.  ಅಷ್ಟೇ ಅಲ್ಲ ಶ್ರೀ ಸುಧೀಂದ್ರರ ಗುರುಗಳಾದ ಶ್ರೀ ಸುರೇಂದ್ರ ತೀರ್ಥರ ವೃಂದಾವನವನ್ನೂ ಹಂಪೆಯಲ್ಲಿದೆಯೆಂದು ಇತ್ತೀಚೆಗೆ ಹೇಳಲಾಗುತ್ತಿದೆ (ಪಂಚಾಂಗದಲ್ಲಿ ಮಧುರೈ ಎಂದು ಅಚ್ಚಾಗಿದೆ).  ಹೀಗಿರುವಾಗ ವಾದಿರಾಜರು ಯಾವ ವೃಂದಾವನವನ್ನು ಜಯತೀರ್ಥರದ್ದೆಂದು ಗುರುತಿಸಿದರು? ಅಥವಾ ಇಂದಿನ ೨೦ನೇ ಶತಮಾನದವರು ಗುರುತಿಸಿದ್ದಾರೆ.
 ವಾದಿರಾಜರ ತೀರ್ಥಪ್ರಬಂಧ ಸ್ತೋತ್ರ –
ರಾಜಧಾನೀ ಜಯತಿ ಸಾ ಗಜಗಹ್ವರ ಸಂಜ್ಞಿತಾ: |
ಯತ್ರ ಭಾಂತಿ ಗಜಾ: ಮಾಧ್ವರಾದ್ಧಾಂತಧರಣೀಧರಾ: |
ಗಜಗಹ್ವರ ಅಥವಾ ಆನೆಗೊಂದಿ ಎಂಬ ಹೆಸರಿನ ಆ ಹಂಪೆಯ ಅಥವಾ ವಿಜಯನಗರದ ರಾಜಧಾನಿಯು ಉತ್ಕೃಷ್ಟ ವಾಗಿದೆ.  ಯಾವ ಆನೆಗೊಂದಿಯಲ್ಲಿ ಶ್ರೀ ಮಧ್ವಾಚಾರ್ಯರ ಸಿದ್ಧಾಂತವೆಂಬ ಭೂಮಿಯನ್ನು ಧರಿಸಿರುವ ಗಜಗಳು ಅಂದರೆ ವಿಶಿಷ್ಟವಾದ ಆನೆಗಳಂತಹ ದಿಗ್ಗಂತಿ ಪಂಡಿತರ “ಗುಹೆ” ಎಂಬ ಅನ್ವರ್ಥ ನಾಮವನ್ನು ಹೊಂದಿರುವ ರಾಜಧಾನಿಯು ಶೋಭಿಸುತ್ತಿವೆ.
ಶಂಕೆ – ವ್ಯಾಖ್ಯಾನಕಾರರು ಮಧ್ವಸಿದ್ಧಾಂತ ಧರಣೀಧರಾ: ಪದ್ಮನಾಭತೀರ್ಥ ಶ್ರೀಮಚ್ಚರಣ ಪ್ರಭೃತಯ: ಶ್ರೀಮನ್ಮಧ್ವಾಚಾರ್ಯ ಶಿಷ್ಯ ಪ್ರಶಿಷ್ಯ ಭೂತಾ: ಸಂನ್ಯಾಸಿನ: ಏವ ಗಜಾ: ಎಂದಿದ್ದಾರೆ.  ಆ ಗಜಗಳು ಯಾರು ಎಂದರೆ ಪದ್ಮನಾಭತೀರ್ಥರು, ಮತ್ತು ಮಧ್ವರ ಪ್ರಶಿಷ್ಯರು ಬೇರೆ ಯಾರೂ ಅಲ್ಲಿಲ್ಲದಿರುವುದರಿಂದ ಜಯತೀರ್ಥರೇ ಇರಬೇಕು.
ಸಮಾಧಾನ –  ಶ್ರೀ ನರಹರಿತೀರ್ಥರು ಪದ್ಮನಾಭತೀರ್ಥರ ನಂತರ ಪೀಠವನ್ನೇರಿದ್ದರಿಂದ ಅವರು ಆಚಾರ್ಯರ ಪ್ರಶಿಷ್ಯರಾಗುತ್ತಾರೆ, ಜಯತೀರ್ಥರಲ್ಲ.  ಆದ್ದರಿಂದ ಪ್ರಶಿಷ್ಯರೆಂದರೆ ಬಹುಶ: ಹಂಪೆಯಲ್ಲಿರುವ ನರಹರಿತೀರ್ಥರಿರ ಬಹುದು, ಜಯತೀರ್ಥರಲ್ಲ.  ಜಯತೀರ್ಥರು ಮಾತ್ರ ಪ್ರಶಿಷ್ಯರೆಂದು ಹೇಳಿಕೊಂಡಿರುವ ಆನೆಗೊಂದಿವಾದಿಗಳು ಅಲ್ಲಿರುವ ಬಹುವಚನವನ್ನು ಮರೆತಿದ್ದಾರೆ.  ಹಾಗೆ ನೋಡಿದರೆ ಅಲ್ಲಿರುವ ಎಲ್ಲ ವೃಂದಾವನಗಳೂ ಸಹ ಪ್ರಶಿಷ್ಯರೇ.  ಅಲ್ಲಿ ಒಟ್ಟು ಒಂಭತ್ತು ವೃಂದಾವನವಿರುವಾಗ ಕೇವಲ ಒಬ್ಬರನ್ನೇ ಪ್ರಶಿಷ್ಯರೆನ್ನುವುದು ಎಷ್ಟು ಸರಿ.  ಆದ್ದರಿಂದ ಇದೂ ಕೂಡ ತಮ್ಮ ಇಷ್ಟಸಾಧನೆಗೇ ಹೆಣೆದ ಕಥೆಯಲ್ಲದೇ ಮತ್ತೇನು?  ಸರಿಯಾದ ಅರ್ಥವನ್ನು ತಿರುಚಿ ಅರ್ಥೈಸಲು ಪ್ರಯತ್ನಿಸಿದರೆ ಯಾರು ಹೊಣೆ?
ಶಂಕೆ –  ನಾರಾಯಣಾಚಾರ್ಯರು ಜಯತೀರ್ಥರ ಮೂಲವೃಂದಾವನದ ಬಗ್ಯೆ ಬರೆದರೆ ಅವರಿಗೆ ಯಾವ ಲಾಭವೂ ಇಲ್ಲ, ನಷ್ಟವೂ ಇಲ್ಲ,  ಆದ್ದರಿಂದ ಅವರು ಪೂರ್ವಾಗ್ರಹಪೀಡಿತರಾಗುವ ಕಾರಣವಿಲ್ಲ.  ಅವರ ವಿವರಣೆ ಯಥಾರ್ಥರೂಪವೇ ಆಗಿದೆ.
ಸಮಾಧಾನ –  ಖಂಡಿತ,  ನಾರಾಯಣಾಚಾರ್ಯರನ್ನು ಯಾರು ಅನುಮಾನಿಸುತ್ತಿಲ್ಲ.  ಅವರು ನೀಡಿದ ವಾಕ್ಯಕ್ಕೆ ನಮ್ಮ ಅನುಕೂಲಕ್ಕೆ ತಕ್ಕಂತೆ ಅರ್ಥೈಸುವವರಿಗೆ ಲಾಭ ನಷ್ಟವೇ ಹೊರತು ಅವರಿಗಲ್ಲ ಎನ್ನುವುದು ಗಮನಿಸಬೇಕಾದ ವಿಷಯ.   ನಾರಾಯಣಾಚಾರ್ಯರು ನುಡಿಯದ ‘ವೃಂದಾವನ’ ಶಬ್ಧ ಪ್ರಯೋಗ ತಕ್ಕದಲ್ಲ.  ಆದ್ದರಿಂದ ಮಲಖೇಡದಲ್ಲೇ ಜಯತೀರ್ಥರ ವೃಂದಾವನವಿರುವುದೇ ಹೊರತು ಆನೆಗೊಂದಿಯಲ್ಲ ಎಂಬುದು ಸುಸ್ಪಷ್ಟ.
“ಮಾಧ್ವಗ್ರಂಥಾನ್ ಸ್ವಬಂಧೂನಿವ” ಶ್ಲೋಕಕ್ಕೆ  ನಾರಾಯಣಾಚಾರ್ಯರ ವ್ಯಾಖ್ಯಾನ :  
ಯಥಾ ಗೃಹಸ್ಥ: ಸ್ವಗೃಹಾಗತ ಜ್ಞಾತಿ ಪುರುಷಾಣಾಮುದ್ವಾಹಾಪೇಕ್ಷಾರೂಪ ಮನೋಭಾವಂ ಜ್ಞಾತ್ವಾ ಸಂಬಂಧಯೋಗ್ಯ ಸ್ವಸಹೋದರ ಪುತ್ರೀರೇವ ವಿವಾಹ್ಯ ತಾಸಾಂ  ದಾಸೀಗೃಹ ಕ್ಷೇತ್ರಾದಿಕಂ ದತ್ವಾ ವಧೂ ವರಾಣಾಂ  ಅನ್ಯೋನ್ಯ ಪ್ರೇಮ ಪೂರ್ವಕ ಸಂಸಾರಂ ದೃಷ್ವಾವ ಸುಖೀಭವತಿ ತದ್ವದಿತಿ ಭಾವ: |
ಸ್ವಗೃಹಾಗತಾನ್ ಸ್ವಜ್ಞಾತೀನಿವ ಗ್ರಂಥಾನಾಂ ಆಚಾರ್ಯ ಮುಖ ಕಮಲೋದ್ಭೂತತ್ವಾತ್ ಸ್ವಪರಮಗುರೂಣಾಂ                              ಆಚಾರ್ಯ ಕರ ಕಮಲೋದ್ಭೂತತ್ವಾಚ್ಚ ಉಭಯೇಷಾಂ ಏಕಮೇಕ ಕುಲೋದ್ಭೂತತ್ವೇನ ಸ್ವಬಂಧುಮಿತಿ ಭಾವ: |
ಜಯಮುನಿಕೃತಟೀಕಾಂ ಸದಾ ಪರಿಶೀಲಯಂತೀತಿ ಭಾವ: |
ದಶಪ್ರಕರಣ ಭಾಷ್ಯಾದಿ ಮೂಲಗ್ರಂಥಾನಾಮಪಿ ಬಹುತ್ವಾತ್ ತಟ್ಟಿಕಾನಾಮಪಿ ಬಹುತ್ವಾದುಭಯತ್ರಾಪಿ ಬಹುವಚನಂ |                                ಬಹೂನಾಂ ವರಾಣಾಂ ಅನೇಕ ಕನ್ಯಾ ಪ್ರದಾತೃ ಪುರುಷವತ್ ಬಹುಗ್ರಂಥ ಟೀಕಾ ಕರಣೇನ ಟೀಕಾಕಾರಾಣಾಂ ಮಹಾಸಾಹಸಿಕತ್ವ                ಪ್ರದರ್ಶನಾರ್ಥಂ ವಧೂವರತ್ವ ಘಟನಾರ್ಥಮೇವ ಸ್ವಗ್ರಂಥಾನಾಮೇವಂ ಸ್ತ್ರೀಲಿಂಗ ಪದೇನೋಕ್ತಿ: |                                                               ಆಚಾರ್ಯ ಕೃತ ಗ್ರಂಥಾನಾಂ ಪುಲ್ಲಿಂಗಪದೇನೋಕ್ತಿರಿತ್ಯಪಿ ದ್ರಷ್ಟವ್ಯಂ |

ಕೆಲವರು ನಾರಾಯಣಾಚಾರ್ಯರು ಯಥಾ ’ಸ್ವಗೃಹಸ್ಥ:’ – ಪದ ಪ್ರಯೋಗ ಮಾಡಿರುವುದರಿಂದ ಆನೆಗೊಂದಿಯನ್ನು ಜಯತೀರ್ಥರ ಮನೆಯೆಂದು ಪ್ರಯೋಗಿಸಲು ಪ್ರಯತ್ನಿಸಿ ಜಯತೀರ್ಥರ ವೃಂದಾವನ ಆನೆಗೊಂದಿಯಲ್ಲಿದೆಯೆಂದು ಹೇಳಲು ಪ್ರಯತ್ನಿಸಿದ್ದಾರೆ.  ಆದರೆ ’ಸ್ವಗೃಹಸ್ಥ:’  ಪದಕ್ಕೆ ಸ್ವಂತ ಮನೆಯೆಂದು ಹೇಗೆ ಅರ್ಥವಾಗುತ್ತದೆ?   ಅದರ ಹಿಂದಿನ ಮಂದಿನ ಪದ ಮತ್ತು ವಾಕ್ಯಗಳನ್ನ  ನೋಡಿದಾಗ ಅದು ಪಂಡಿತರ ಹೃದಯವೆಂಬ ಮನೆ ಎಂಬ ಅರ್ಥ ಬರುತ್ತದೆ.    ಮೂಲ ಶ್ಲೋಕದಲ್ಲಿರುವ ಪದ “ಬುಧಹೃದಯಗೃಹಂ” – ಅಂದರೆ ವಿದ್ವಾಂಸರ ಹೃದಯವೆಂಬ ಮನೆಯನ್ನು ದತ್ವಾ – ನೀಡಿ, ಎಂದಿರುವಾಗ ನಾರಾಯಣಾಚಾರ್ಯರೇಕೆ ತಪ್ಪು ಅರ್ಥ ಮಾಡುತ್ತಾರೆ.   ತಪ್ಪು ನಮ್ಮ ಕಲ್ಪನೆಯಲ್ಲಿರುವಾಗ ನಾರಾಯಣಾಚಾರ್ಯರ ಪದಲಾಲಿತ್ಯದಲ್ಲೇಕೆ ಅನುಮಾನ?   ಅಷ್ಟೇ ಅಲ್ಲ – ವ್ಯಾಖ್ಯಾನವಿರುವುದು  –  ಯಥಾ ಗೃಹಸ್ಥ: ಸ್ವಗೃಹಾಗತ –  ಇಲ್ಲಿ ಹೇಗೆ ಗೃಹಸ್ಥನು ಸ್ವಗೃಹಕ್ಕೆ ಬಂದ  ಜ್ಞಾನಿಗಳನ್ನು ಎಂದು ಅರ್ಥ ಮಾಡಿದನೋ ಹಾಗೆ, ಎಂಬ ಅರ್ಥವೇ ಬರುತ್ತದೆಯೇ ಹೊರತು, ಸ್ವಗೃಹ – ಎಂದರೆ ಇಲ್ಲಿ ಅರ್ಥ ಮಾಡಬೇಕಿರುವುದು ಯಾರಲ್ಲಿ, ಜ್ಞಾನಿಗಳ ಸ್ವಗೃಹದಲ್ಲಿಯೇ ಹೊರತು ಜಯತೀರ್ಥರದ್ದೆಂದು ತಪ್ಪು ಅರ್ಥಮಾಡಿರುವುದು ತಿಳಿದುಬರುತ್ತದೆ.
ಪದೇ ಪದೇ ಶ್ರೀ ವಿಶ್ವೋತ್ತಮತೀರ್ಥರ ಹೆಸರನ್ನು ಹೇಳಿ ವಾದಿರಾಜರು ಆನೆಗೊಂದಿಯಲ್ಲಿದ್ದಾರೆಂದು ಹೇಳಿರುವುದು ಎಷ್ಟು ಸಮಂಜಸ? ಯಾವುದೇ ವಿಷಯವನ್ನು ಹೆಚ್ಚು ಹೆಚ್ಚು ಸಲ ಹೇಳಿದರೆ, ಅವರಲ್ಲಿಯೇ ಅನುಮಾನ ವ್ಯಕ್ತವಾಗುತ್ತದೆಯಲ್ಲವೇ? ವಿಶ್ವೋತ್ತಮ ತೀರ್ಥರು ಹೇಳಿದ್ದಾರೆ – ನಾರಾಯಣಾಚಾರ್ಯರು ವಚನದಂತೆ “ಜಯತೀರ್ಥಂ ವರ್ಣಯತಿ ಗಜಗಹ್ವರೇ”. ಇದನ್ನು ಯಾರೂ ಅಲ್ಲಗಳೆಯುತ್ತಿಲ್ಲ. ಗಜಗಹ್ವರದಲ್ಲಿ ಜಯತೀರ್ಥರನ್ನುಆನೆಗೊಂದಿಯಲ್ಲಿ ಹಲವಾರು ದಿಗ್ಗಜಗಳನ್ನು ಸ್ಮರಿಸುವಾಗ ಸ್ಮರಿಸಿದರೆ ತಪ್ಪೇನು?  ನಾವು ಪ್ರತಿನಿತ್ಯ ಜಯತೀರ್ಥರಿಗೆ ಮನೆಯಲ್ಲೂ,  ಶ್ರೀ ಮಂತ್ರಾಲಯ ಯತಿಗಳು ಮಂತ್ರಾಲಯದಲ್ಲೂ, ಅದೇ ರೀತಿ ಎಲ್ಲ ಯತಿಗಳೂ ಅವರವರ ಸ್ಥಳದಲ್ಲಿ ಜಯತೀರ್ಥರಿಗೆ ಹಸ್ತೋದಕವನ್ನು ನೀಡುವುದಿಲ್ಲವೇ.  ನಾವು ಮನೆಯಲ್ಲಿ ಶ್ರೀ ಜಯತೀರ್ಥರಿಗೆ ಹಸ್ತೋದಕ ನೀಡುವಾಗ ನಮ್ಮ ಮನಸ್ಸಿನಲ್ಲಿ ಚಿತ್ರಣ ಬರುವುದು ಅವರ ಮೂಲ ವೃಂದಾವನ. ಅದನ್ನು ನೆನೆಸಿಕೊಂಡೇ ಚಿತ್ರೈ: ಪದೈಶ್ಚ ಶ್ಲೋಕ ಹೇಳಿ ಹಸ್ತೋದಕ ನೀಡುತ್ತೇವೆ.  ಹಾಗೆಂದು ಜಯತೀರ್ಥರ ಮೂಲವೃಂದಾವನ ಸನ್ನಿಧಾನವನ್ನು ನಮ್ಮ ಮನೆಯಲ್ಲಿ ಹೇಳಲಾಗುತ್ತದೆಯೇ? ಹಾಗಾದರೆ ಜಯತೀರ್ಥರ ವೃಂದಾವನ ಬೇರೆಡೆಯಿರುವುದೆಂದು ನಿರ್ಣಯಿಸುವುದು ಎಷ್ಟು ಸಮರ್ಥನೀಯ?
ಆನೆಗೊಂದಿಯಲ್ಲಿ ಅಷ್ಟೊಂದು ಯತಿ ಸಮೂಹವನ್ನು ಕಂಡ ವಾದಿರಾಜರು ಮಧ್ವ ಮತ ಸ್ವರೂಪೋದ್ಧಾರಕರಾದ ಜಯತೀರ್ಥರನ್ನು ಸ್ಮರಿಸುವುದು ತಪ್ಪೇ?  ಮೊದಲೇ ಉತ್ಪ್ರೇಕ್ಷಾ ಚತುರರಾದ ವಾದಿರಾಜ ಶ್ರೀಪಾದಂಗಳವರು ಅಲ್ಲಿ ಜಯತೀರ್ಥರನ್ನು ಸ್ಮರಿಸಿರ ಬಹುದಲ್ಲವೇ?  ಇಷ್ಟಾಗಿ ಅವರು ಎಲ್ಲೂ ವೃಂದಾವನ ಪದವನ್ನೇ ಪ್ರಯೋಗಿಸಿಲ್ಲ ಆದ್ದರಿಂದ ಮೂಲ ಅಥವಾ ಮೃತ್ತಿಕಾ ಅಥವಾ ಸನ್ನಿಧಾನವೆಂಬ ಕಪೋಲ ಕಲ್ಪನೆ ನಮ್ಮದಲ್ಲದೆ ವಾದಿರಾಜರದ್ದೆಂದು ತಪ್ಪು ಭಾವನೆ ನಮ್ಮಲ್ಲಿ ಮೂಡಿಸಿದವರು ಇಂದಿನ ಪೀಳಿಗೆ ಯವರೇಹೊರತು ವಾದಿರಾಜರಲ್ಲ.  ಶ್ರೀ ವಾದಿರಾಜರು ನವವೃಂದಾವನ ದಲ್ಲಿದ್ದ ಎಲ್ಲ ಯತಿಗಳ ಸಮೂಹವನ್ನು ನೋಡಿ ಸಂತಸಗೊಂಡು, ಪದ್ಮನಾಭಾದಿ ಯತಿಗಳ ಸ್ಮರಿಸುತ್ತ, ಇನ್ನಿತರ ಯತಿಗಳಿಗೆಲ್ಲ ಪ್ರೇರಕರಾದ ಜಯತೀರ್ಥರನ್ನು ಸ್ಮರಿಸಿ ಅವರ ವೃಂದಾವನವನ್ನು ಉತ್ಪ್ರೇಕ್ಷಾ ಮಾಡಿ, (ಈ ಶ್ಲೋಕದಲ್ಲಿ ವಾದಿರಾಜರು ಮಾಡಿರುವುದೂ ಉತ್ಪ್ರೇಕ್ಷೆಯೇ) ಉತ್ರೇಕ್ಷಾಲಂಕಾರದಲ್ಲಿ ಜಯತೀರ್ಥರನ್ನು ಸ್ಮರಿಸಿರಬಹುದು. ನಮ್ಮ ತಪ್ಪು ಗ್ರಹಿಕೆಗೆ ವಾದಿರಾಜರನ್ನು ಎಳೆದು ತಂದಿದ್ದು ಹಾಸ್ಯಾಸ್ಪದವಾಗಿದೆ.
ಅಷ್ಟೇ ಅಲ್ಲ. ವಾದಿರಾಜರು ಹಲವಾರು ದೇವರನಾಮಗಳನ್ನೂ, ಸ್ತೋತ್ರಗಳನ್ನೂ ಮಾಡಿದ್ದಾರೆ.  ಆದರೆ ಜಯತೀರ್ಥರನ್ನು ಮೂಲವೆಂದಾಗಲಿ, ಮೃತ್ತಿಕೆ ಎಂದಾಗಲೀ, ಅಥವಾ ಸ್ಥಳದ ಹೆಸರಿನಿಂದಾಗಲೀ ಹೇಳಿದ ಸ್ತೋತ್ರವಿದ್ದರೆ, ದೇವರನಾಮಗಳು ಲಭ್ಯವಿದೆಯೇ?
ಶಂಕೆ – ಜಯತೀರ್ಥರು ಪದ್ಮನಾಭತೀರ್ಥರಿಗೆ ಅಭಿಮುಖವಾಗಿ ಇದೆ.  ಇಲ್ಲಿ ತಾರತಮ್ಯವನ್ನು ವ್ಯವಸ್ಥಿತವಾಗಿ ನೋಡಿಕೊಳ್ಳಲಾಗಿದೆ.  ಅಕಸ್ಮಾತ್ ಅದು ರಘುವರ್ಯರದ್ದಾಗಿದ್ದರೆ ಆ ವೃಂದಾವನ ಕವೀಂದ್ರತೀರ್ಥರ, ವಾಗೀಶತೀರ್ಥರ ಸಾಲಿನಲ್ಲಿರುತ್ತಿತ್ತು.
ಸಮಾಧಾನ – ಜಯತೀರ್ಥರ ವೃಂದಾವನ ಅವರ ಗುರುಗಳಾದ ಅಕ್ಷೋಭ್ಯತೀರ್ಥರ ವೃಂದಾವನಕ್ಕೆ ಅಭಿಮುಖವಾಗಿ ಅಥವಾ ಹತ್ತಿರವಿದೆ.  ಆನೆಗೊಂದಿವಾದಿಗಳ ವಿವರಣೆಯನ್ನೇ ಅನುಸರಿಸಿದರೆ, ವ್ಯಾಸರಾಜರ ವೃಂದಾವನದ ಎದುರು ಶ್ರೀನಿವಾಸತೀರ್ಥರದ್ದು ಇರಬೇಕಿತ್ತು.  ಆದರೆ ವ್ಯಾಸರಾಜರ ಎದುರಿಗೆ ಇರುವುದು ಸುಧೀಂದ್ರರ ವೃಂದಾವನ.  ಶ್ರೀನಿವಾಸ ತೀರ್ಥರ ವೃಂದಾವನವಿರುವುದು ಕವೀಂದ್ರ ತೀರ್ಥರ ವೃಂದಾವನದ ಅಭಿಮುಖವಾಗಿ (ಇದು ಅವರೇ ಕೊಟ್ಟಿರುವ ಫೋಟೋದಲ್ಲಿರುವಂತೆ). ಗೋವಿಂದ ವಡೆಯರ ವೃಂದಾವನ ವಾಗೀಶತೀರ್ಥರ ಅಭಿಮುಖವಾಗಿಯೂ, ಪದ್ಮನಾಭತೀರ್ಥರ ಹಿಂದೆಯೂ ಇದೆ.  ಆದ್ದರಿಂದ ಇಲ್ಲಿ ವೃಂದಾವನಗಳಾಗಿರುವುದು, ಅವರ ತಾರತಮ್ಯದಿಂದಲ್ಲ, ಅವರ ಶಿಷ್ಯತ್ವದಿಂದಲ್ಲ, ಅವರವರ ಕಾಲದಲ್ಲಿ ಎಲ್ಲೆಲ್ಲಿ ಅನುಕೂಲವಿತ್ತೋ ಅಲ್ಲೇ ವೃಂದಾವನ ಮಾಡಿದ್ದಾರೆಯೇ ಹೊರತು ಆನೊಗೊಂದಿವಾದಿಗಳ ವಿಚಿತ್ರ ಸಂಶೋಧನೆಯಂತಲ್ಲ.   ಅಷ್ಟೇ ಅಲ್ಲ.  ನವವೃಂದಾವನದಲ್ಲಿರುವ ಯಾವುದೇ ವೃಂದಾವನವೂ ಒಂದೇ ಗಾತ್ರವೂ, ಒಂದೇ ಆಕಾರವೂ, ಒಂದೆ ರೀತಿಯ ಚಿತ್ರಿತವೂ  ಆಗಿಲ್ಲ.  ಪ್ರತಿಯೊಂದಕ್ಕೂ ಅದರದ್ದೇ ಆದ ವಿಶೇಷಣವಿದೆ.  ಅಷ್ಟೇ ಅಲ್ಲ.  ಶ್ರೀಯುತ NAPS ರಾವ್ ಅವರು (ಅದೇ ಪುಸ್ತಕದಲ್ಲಿ) ಸಂದೇಹಿಸಿರುವಂತೆ ಆಗಿನ ಕಾಲದಲ್ಲಿ ನವವೃಂದಾವನವಿರುವ ಸ್ಥಳದಲ್ಲಿ ಹಲವಾರು ದೊಡ್ಡ ಬಂಡೆಗಳಿದ್ದವು, ಅದನ್ನು ಶ್ರೀ ವ್ಯಾಸರಾಜರು ತಮ್ಮ ಕಾಲದಲ್ಲಿ ತೆರವು ಮಾಡಿ ಅಣಿಗೊಳಿಸಿದ್ದಾರೆಂದಿದ್ದಾರೆ.  ಆದ್ದರಿಂದ ಬಹುಶ: ಪದ್ಮನಾಭತೀರ್ಥರ ವೃಂದಾವನದ ಎದುರಿಗೆ ಇದ್ದ ಬಂಡೆಯನ್ನು ನಂತರದ ದಿನಗಳಲ್ಲಿ ತೆಗೆದಾಗ ಜಾಗ ಖಾಲಿ ಇದ್ದದ್ದರಿಂದ ರಘುವರ್ಯರನ್ನು ಅಲ್ಲಿ ಪ್ರತಿಷ್ಟಾಪಿಸಿರಬಹುದಲ್ಲವೇ? ಆ ಆ ಕಾಲದಲ್ಲಿ ಯಾರ್ಯಾರು ಶಿಲ್ಪಿಗಳು ಆ ವೃಂದಾವನವನ್ನು ಕಟ್ಟಿದರೋ, ಅವರು ಅದಕ್ಕೆ ತಕ್ಕಂತೆ ಎಲ್ಲೆಲ್ಲಿ ಜಾಗವಿತ್ತೋ ಅಲ್ಲೇ ವೃಂದಾವನ ಮಾಡಿದ್ದಾರೆಯೇ ಹೊರತು ಅಭಿಮುಖ, ಹಿಮ್ಮುಖ, ಪಕ್ಕ, ಗಿಕ್ಕ ಎಂಬ ಚಿತ್ರಣ ಬರೀ ಕಪೋಲ ಕಲ್ಪನೆಯಷ್ಟೆ.
 

ಅಧ್ಯಾಯ ೪  ಕಿಟತಟಿನಿ – ಎಲ್ಲಿದೆ?  ಕಂಡವರಾರು?
ಆನೆಗೊಂದಿವಾದಿ – ಪದ್ಮನಾಭಂ ಜಯಮುನಿಂ ಕವೀಂದ್ರಂ ವಾಕ್ಪತಿಂ ತಥಾ |
ಗೋವಿಂದಭಿಕ್ಷುಕಂ ಚೈವ ವ್ಯಾಸರಾಜಂ ತಥೈವ ಚ |
ಶ್ರೀನಿವಾಸಂ ರಾಮತೀರ್ಥಂ ಸುಧೀಂದ್ರಂ ಭಾಸ್ಕರದ್ಯುತಿಂ |
ನವವೃಂದಾವನೇ ಧ್ಯಾಯೇನ್ನವಭಕ್ತಿ ಪ್ರಚೋದಕಾನ್ |
ಈ ಶ್ಲೋಕದಲ್ಲಿ ಜಯಮುನಿಗಳು ಪದ್ಮನಾಭತೀರ್ಥಾದಿಗಳೊಂದಿಗೆ ನವವೃಂದಾವನದಲ್ಲಿದ್ದಾರೆಂದು ಸ್ಪಷ್ಟವಾಗಿದೆ.
ಮಲಖೇಡವಾದಿ – ಈ ಶ್ಲೋಕ ಎಲ್ಲಿದೆ? ಯಾರು ಬರೆದದ್ದು? ಯಾವ ಗ್ರಂಥದಲ್ಲಿ?
ಆನೆಗೊಂದಿವಾದಿ – ಈ ಶ್ಲೋಕ ಶ್ರೀ ಭಾಷ್ಯದೀಪಿಕಾಚಾರ್ಯರೆಂದು ಪ್ರಸಿದ್ಧರಾದ ಜಗನ್ನಾಥತೀರ್ಥರು ತಮ್ಮ “ಕಿಟತಟಿನಿ” ಎಂಬ ಗ್ರಂಥದಲ್ಲಿ ಬರೆದಿದ್ದಾರೆ.
ಮಲಖೇಡವಾದಿ – ಸಂತೋಷ. ಈ ಗ್ರಂಥವನ್ನೇ ನಾವು ಕೇಳಿಲ್ಲ. ಇದು ಅಶ್ರುತ ಪೂರ್ವ. ಈ ಗ್ರಂಥದಲ್ಲಿ ಎಷ್ಟು ಶ್ಲೋಕಗಳಿವೆ? ಈ ಗ್ರಂಥದ ವಿಷಯವೇನು? ನೀವು ಪ್ರಕಟಿಸಿದ ಶ್ಲೋಕ ಆ ಗ್ರಂಥದಲ್ಲಿ ಎಲ್ಲಿದೆ?
ಆನೆಗೊಂದಿವಾದಿ – ಸ್ವಾಮಿ, ನೀವು ಕೇಳಿಲ್ಲವೆಂದರೆ ನಾವೇನು ಮಾಡಕ್ಕಾಗತ್ತೆ. ಆ ಗ್ರಂಥದಲ್ಲಿರುವ ವಿಷಯವೆಲ್ಲ ಕಾಲಗರ್ಭದಲ್ಲಿ ಕೈತಪ್ಪಿ ಹೋಗಿರಬಹುದು. ಮುಂದೆ ಎಂದಾದರೂ ಅದು ನಮಗೆ ದೊರೆತರೆ ಖಂಡಿತ ನಿಮ್ಮೊಂದಿಗೆ ಹಂಚಿಕೊಳ್ಳುತ್ತೇವೆ. ಆದರೆ ಆ ಶ್ಲೋಕ ಮಾತ್ರ ನಿಜ.
ಮಳಖೇಡವಾದಿ – ಇದು ಜಾರಿಕೆಯ ಉತ್ತರವಿರಬಹುದೇ? ಅಶೃತಪೂರ್ವವಾದ ಈ ಗ್ರಂಥದ ಹೆಸರನ್ನು ಹೇಳಿ ತಪ್ಪಿಸಿಕೊಳ್ಳುವಂತಿದೆ ನಿಮ್ಮ ವರ್ತನೆ.
ಆನೆಗೊಂದಿವಾದಿ – ಸ್ವಾಮಿ, ಇದನ್ನು ಟಿ.ಕೆ.ವಿ ಮತ್ತು ಬಿ.ಎನ್.ಕೆ ಅವರೂ ಹೇಳಿದ್ದಾರೆ?
– ತಮ್ಮ ಶ್ರೀಮಜ್ಜಯತೀರ್ಥರ ಮೂಲವೃಂದಾವನ ಎಂಬ ಪುಸ್ತಕದಲ್ಲಿ ಹೇಳಿದ್ದಾರೆ.
ಮಳಖೇಡವಾದಿ – ಶ್ರೀ ಬಿ.ಎನ್.ಕೆ ಅವರು ತಮ್ಮ “ದ್ವೈತವೇದಾಂತ ವಾಜ್ಮ್ಞಯ ಹಾಗೂ ಇತಿಹಾಸ” (B.N.K. Sharma’s book The History of the Dvaita School of Vedanta )  ಎಂಬ ಪುಸ್ತಕದಲ್ಲಿ ಭಾಷ್ಯದೀಪಿಕಾಚಾರ್ಯರು ರಚಿಸಿದ ಗ್ರಂಥಗಳನ್ನು ಹೆಸರಿಸಿದ್ದಾರೆ. ಅದರಲ್ಲೇಕೆ ಈ “ಕಿಟತಟಿನಿ” ಕಾಣುವುದಿಲ್ಲ? ಹಾಗಾದರೆ ಆನೆಗೊಂದಿವಾದಿಗಳು ತಾವು ಸೇರಿಸಿರುವ ಕಥೆ ಬಹುಶ: ತೆನ್ನಾಲಿ ರಾಮಕೃಷ್ಣನ “ತಿಲಕಾಷ್ಟ ಮಹಿಷಬಂಧನ” ದಂತೆ ಸಮಯಕ್ಕೆ ಸರಿಯಾಗಿ ಜೋಡಿಸಿದ ಕಥೆಯಿರಬಹುದು. ಹಾಗಾದರೆ ಬಿ.ಎನ್.ಕೆ ಅವರೂ ಈ ಕಥೆ ಜೋಡನೆಯಲ್ಲಿ ಶಾಮೀಲಾಗಿರಬಹುದೇ? ಆದ್ದರಿಂದ ಈ ಕಥೆ ಕೂಡ ಅಪ್ರಮಾಣಿಕವೆಂಬುದು ಸರ್ವವಿದಿತ.
ಈ ಗ್ರಂಥವು ಭಾಷ್ಯದೀಪಿಕಾಚಾರ್ಯರ ಮಠವಾದ ವ್ಯಾಸರಾಜಮಠದಲ್ಲಾಗಲಿ ಅಥವಾ ಇನ್ನಾವುದೇ ಲೈಬ್ರರಿಯಲ್ಲಾಗಲಿ ಯಾರೂ ನೋಡಿಲ್ಲ. ಕನಿಷ್ಟ ಆ ಗ್ರಂಥದಲ್ಲಿರುವ ಕಾರ್ಬನ್ ಕಾಪಿ ಕೂಡ ಲಭ್ಯವಿಲ್ಲ. ಅದನ್ನು ಯಾರು ನೋಡಿದ್ದಾರೆಂಬ ಉಲ್ಲೇಖವಿಲ್ಲ. ಬರೀ ಬಿ.ಎನ್.ಕೆ ಮತ್ತು ಟಿ.ಕೆ.ವಿ ಅವರು ಹೇಳಿದರೆಂದ ಮಾತ್ರಕ್ಕೆ ಅದನ್ನು ನಂಬಲು ಸಾಧ್ಯವಿಲ್ಲ. ಬೇರೇ ಎಲ್ಲೂ ಇಲ್ಲದ ಅಶ್ರುತವಾದ ಈ “ಕಿಟತಟಿನಿ” ಉದಾಹರಣೆ ಮಾಡಿ ಜನರನ್ನು ತಪ್ಪು ದಾರಿಗೊಳಪಡಿಸಿರುವ ಸಂಭವವಿದೆ. ಆದ್ದರಿಂದ ಜಯತೀರ್ಥರ ಮೂಲ ವೃಂದಾವನಕ್ಕೂ ಈ ಕಿಟತಟಿನಿ ಗ್ರಂಥಕ್ಕೂ ಏನೇನೂ ಸಂಬಂಧವಿಲ್ಲವೆನ್ನಬಹುದು.    ಸಂಪಾದಕದ್ವಯರು ಹೇಳುತ್ತಾರೆ “ಕಿಟತಟಿನಿ ಗ್ರಂಥ ಕಾಲಗರ್ಭದಲ್ಲಿ ಕೈತಪ್ಪಿ ಹೋಗಿರಬಹುದು.  ಇಂದಲ್ಲ ನಾಳೆ ಆ ಮಾಹಿತಿ ನಮಗೆ ದೊರೆತರೆ ಖಂಡಿತಾ ಹಂಚಿಕೊಳ್ಳುತ್ತೇವೆ”.  ಈ ಆಶ್ವಾಸನೆಯನ್ನು ಹೇಗೆ ಒಪ್ಪಲಾಗುವುದು.  ಬಹುಶ: ಮೊಲದ ಕೊಂಬು ಸಿಕ್ಕಾಗ ಅದನ್ನು ನಿಮಗೆ ತೋರಿಸುತ್ತೇನೆ ಎಂತಲೋ ಅಥವಾ ಗಗನಕುಸುಮವು ದೊರೆತಾಗೆ ನಿಮಗೆ ತೋರಿಸುತ್ತೇನೆಂತಲೂ ಆಶ್ವಾಸನೆ ನೀಡಿದಂತಾಯಿತಲ್ಲವೇ?
ಈ ಆನೆಗೊಂದಿವಾದಿಗಳ ಶ್ಲೋಕಕ್ಕೇ ಮಳಖೇಡವಾದಿಗಳು ಉತ್ತರಿಸುವ ಶ್ಲೋಕ ಹೀಗಿದೆ –
ಪದ್ಮನಾಭಂ ಕವೀಂದ್ರಂ ಚ ವಾಗೀಶಂ ವ್ಯಾಸರಾಜಕಂ |
ರಘುವರ್ಯಂ ಶ್ರೀನಿವಾಸಂ ರಾಮತೀರ್ಥಂ ತಥೈವ ಚ |
ಶ್ರೀ ಸುಧೀಂದ್ರಂ ಚ ಗೋವಿಂದಂ ನವವೃಂದಾವನಂ ಭಜೇ
ಈ ಶ್ಲೋಕವೂ ಚಾಲ್ತಿಯಲ್ಲಿದ್ದರೂ ಕೂಡ ಯಾರು ರಚಿಸಿದರು, ಎಲ್ಲಿದೆ? ಎಂಬುದು ಎಲ್ಲೂ ಪ್ರಸಿದ್ಧಿಯಾಗಿಲ್ಲ. ಆದರೆ ಆ ಶ್ಲೋಕ ಮಾತ್ರ ನವವೃಂದಾವನದ ಗೋಡೆಯ ಮೇಲೆ ರಾರಾಜಿಸುತ್ತಿದೆ. ಈ ಶ್ಲೋಕ ಯಾರೇ ರಚಿಸಿರಲಿ ಅಥವಾ ಇದನ್ನು ಶ್ಲೋಕವೆಂದು ಪರಿಗಣಿಸದಿದ್ದರೂ, ಅದು ಅಲ್ಲಿರುವ ವೃಂದಾವನಗಳ ಹೆಸರಷ್ಟಕ್ಕೇ ಸೀಮಿತವಾಗಿದೆಯೇ ಹೊರತು ಒಬ್ಬ ಕವಿ ಬರೆದ ಶ್ಲೋಕವಲ್ಲ. ಆದರೆ ಪದ್ಮನಾಭಂ ಜಯಮುನಿಂ ಎಂಬ ಭಾಷ್ಯದೀಪಿಕಾಚಾರ್ಯರ ರಚನೆಯ ಖ್ಯಾತಿಯನ್ನು ಮಾತ್ರ ಕೆಲವರಿಂದ ಹೇಳಲ್ಪಟ್ಟರೂ ವಿದ್ವತ್ ಮಂಡಲಿಯಲ್ಲಿ ಎಲ್ಲೂ ಅಶ್ರುತಪೂರ್ಣ.
ವಸ್ತುಸ್ತಿತಿ ಹೀಗಿರುವಾಗ ಇಂದಿನ ಮಾಧ್ವ ಸಮುದಾಯದಲ್ಲಿ ಕೆಲವರು ತಮ್ಮ ಭಾವನೆಗಳನ್ನು ಬೇರೆಯವರ ಮೇಲೆ ಬಲವಂತವಾಗಿ ಪ್ರಯೋಗಿಸಿರುವುದು ತೀರ ವಿಚಿತ್ರ ಪರಿಸ್ಥಿತಿ. ಈ ಎರಡೂ ಶ್ಲೋಕಗಳನ್ನೂ ಶ್ಲೋಕಗಳೆಂದು ಮನ್ನಣೆ ಮಾಡದಿದ್ದರೂ, “ಪದ್ಮನಾಭಂ ಕವೀಂದ್ರಂ” ಎಂಬ ಆ ಫಲಕ ಆ ವೃಂದಾವನಗಳ ಹೆಸರನ್ನು ಸೂಚಿಸುತ್ತದೆ ಎಂಬುದು ಸ್ಪಷ್ಟವಾಗುತ್ತದೆ.
ಈ ನಿಟ್ಟಿನಲ್ಲಿ ಇಲ್ಲಸಲ್ಲದ ಅಂತೆಕಂತೆಗಳನ್ನು ಜೋಡಿಸಿ ಹೇಳುವುದು ತರವಲ್ಲ. ಆದ್ದರಿಂದ “ಕಿಟತಟಿನಿ” ಎಂಬ ಪ್ರಕ್ಷಿಪ್ತ ಉಲ್ಲೇಖ ಜಯತೀರ್ಥರ ವೃಂದಾವನಕ್ಕೆ ಏನನ್ನೂ ಸಹಾಯ ಮಾಡುವುದಿಲ್ಲ.
ಅಧ್ಯಾಯ ೫ – ಸಂಶೋಧನೆಯೋ ಪ್ರಚೋದನೆಯೋ?
ಸಂಶೋಧನೆ ಎಂದರೇನು ? ಬನ್ನಂಜೆ ಗೋವಿಂದಾಚಾರ್ಯರು ತಮ್ಮ ಪ್ರತಿಕ್ರಿಯೆಯಲ್ಲಿ ತಿಳಿಸಿರುವಂತೆ “ಮೊದಲೇ ನಿರ್ಧಾರವನ್ನು ತಲೆಯಲ್ಲಿ ತುಂಬಿ ಅದಕ್ಕೆ ಆಧಾರಗಳನ್ನು ಹೊಂದಿಸುವುದೋ ಅರ್ಥೈಸುವುದೋ ವಿಮರ್ಶೆಯಲ್ಲ, ಅದು ಸಂಶೋಧನೆಯೂ ಅಲ್ಲ. ಸತ್ಯವನ್ನು ತಿಳಿಯಲು ಮೊದಲು ಮಠೀಯ ಆವೇಶಗಳಿಂದ ಹೊರಬಂದು ಚಿಂತಿಸುವುದು ತೀರ ಅವಶ್ಯ” ಸಂಶೋಧನೆ ಮಾಡುವಾಗ ನಮ್ಮಲ್ಲಿ ಪೂರ್ವ ನಿರ್ಧಾರಿತ ಮನಸ್ಸಿರಬಾರದು. ಹಾಗಾದರೆ ಇತ್ತೀಚಿನ ಗ್ರಂಥ ಸಂಶೋಧನೆಯೇ ಎಂಬುದನ್ನು ಪರಿಶೀಲಿಸೋಣ.
೧. ಘೋಷಣೆಯಲ್ಲೇ ಎಡವಟ್ಟು – ಅಲ್ಲಿರುವ ವಾಕ್ಯ ಇಂತಿದೆ” ಎಲ್ಲ ಅಪರೋಕ್ಷ ಜ್ಞಾನಿಗಳೂ, ಪೀಠಾಧಿಪತಿಗಳು, ವಿದ್ವಾಂಸರು, ದಾಸಾಗ್ರಣಿಗಳು, ಮಳಖೇಡದಲ್ಲೇ ಶ್ರೀ ಜಯತೀರ್ಥರನ್ನು ವರ್ಣಿಸಿದ್ದಾರೆ” ಎಂಬ ಶತಮಾನಗಳಿಂದ ಬಂದ ಸತ್ಯದ ಸಾಧಾರ ನಿರಾಕರಣೆ.
೨. ಎಲ್ಲೆಲ್ಲಿ ಆನೆಗೊಂದಿವಾದಿಗಳಿಗೆ ವಿರುದ್ಧವಾಗಿದೆಯೋ ಅದನ್ನು “ಪ್ರಕ್ಷಿಪ್ತ” ಎಂದು ಘೋಷಣೆ.
೩. ಮಳಖೇಡವಾದಿಗಳ ವಾಕ್ಯವನ್ನು ಕಾಗಕ್ಕ ಗುಬ್ಬಕ್ಕ ಮಾದರಿಯ ಕಥೆಗಳೆಂದು ಹೇಳಿಕೆ ಮತ್ತು ತಾವೇನು ಆ ರೀತಿ ಕತೆ ಹೇಳುವುದರಲ್ಲಿ ಕಡಿಮೆಯಿಲ್ಲ.  ಆದರೆ ಅದನ್ನು ಖಂಡಿಸುವ ಪ್ರಯತ್ನದಲ್ಲಿ ಆನೆಗೊಂದಿವಾದಿಳು ಎಷ್ಟು ಕಾಗಕ್ಕ ಗುಬ್ಬಕ್ಕ ಕಥೆಯನ್ನು ಹೆಣೆದಿದ್ದಾರೆಂದರೆ, ಪ್ರತಿ ೧೦ ಪೇಜಿಗೊಂದು ಕಾಗಕ್ಕನ ಕಥೆಯನ್ನು ಹೆಣೆದಿದ್ದಾರೆ.
೪. ಒಬ್ಬ ಸಂಶೋಧಕನೆಂದು ಹೇಳಿಕೊಂಡವ ಬೇರೆ ಪಂಡಿತರನ್ನು ಕೀಳು ದರ್ಜೆಯ ಪದಗಳಿಂದ ನಿಂದಿಸುವುದು ಸಂಶೋಧನೆಯೇ?
೫. ಅನುಗ್ರಹ ಸಂದೇಶ ಪಡೆದಾಗ ತಮ್ಮ ಪಡೆಗೆ ಅನುಕೂಲವಾದವರಿಂದ ಮಾತ್ರ ಪಡೆದದ್ದು ಸಂಶೋಧನೆಯೇ? ಹೌದು, ಮಳಖೇಡವಾದಿಗಳೂ ಇದೇ ರೀತಿ ಮಾಡಿದ್ದಾರೆ. ಅದೂ ಸರಿಯಲ್ಲ.
೬. ಬಿದರಹಳ್ಳಿ ಶ್ರೀನಿವಾಸಾಚಾರ್ಯರ ಶ್ರೀ ಜಯತೀರ್ಥರ ಯಾವ ಸ್ತೋತ್ರದಲ್ಲೂ, ಜಯತೀರ್ಥರ ಬೃಂದಾವನವು ಮಳಖೇಡಾದಲ್ಲಿರುವ ಸಂಗತಿ ಬಂದಿಲ್ಲ ಎಂದಿದ್ದಾರೆ. ಇದು ಸಂಶೋಧನೆಯೇ? ಅದೇ ರೀತಿ ಶ್ರೀನಿವಾಸಾಚಾರ್ಯರು ಆನೆಗೊಂದಿಯಲ್ಲಿದೆಯೆಂದೂ ಹೇಳಿಲ್ಲವಲ್ಲ.
೭. ಶ್ರೀ ವ್ಯಾಸನಕೆರೆ ಪ್ರಭಂಜನರ ಶ್ರೀ ಜಯತೀರ್ಥ ಸ್ತೋತ್ರಮಂಜರಿ ಎಂಬ ಚಿಕ್ಕ ಗ್ರಂಥದಲ್ಲಿರುವ ಹಲವಾರು ಸ್ತೋತ್ರಗಳಲ್ಲಿ ಎಲ್ಲೂ ಮಳಖೇಡದಲ್ಲಿ ಇರುವ ವಿಷಯವಿಲ್ಲ ಎಂದಿದ್ದಾರೆ. ಅದೇ ರೀತಿ ಆನೆಗೊಂದಿಯಲ್ಲಿ ಇದೆ ಎಂಬುದೂ ಎಲ್ಲೂ ಹೇಳಿಲ್ಲ.
೮. ನಮ್ಮ ವಿಚಾರಧಾರೆಯಲ್ಲಿ ಯಾರನ್ನೂ ನಿಂದಿಸುವುದಿಲ್ಲ ಎಂದು ಆರಂಭದಲ್ಲೇ ಘೋಷಿಸಿ, ಶ್ರೀ ಬಾಳೇಗಾರು ಶ್ರೀನಿವಾಸಾಚಾರ್ಯರು, ಶ್ರೀಕಾಂತಾಚಾರ್ಯರು, ಚಿಕ್ಕೇರೂರು ಆಚಾರ್ಯರನ್ನು ಕೀಳು ದರ್ಜೆಯ ಪದಗಳನ್ನು ಬಳಸಿರುವುದು ಸಂಶೋಧನೆಯೇ?
೯. ತಮ್ಮ ಇಚ್ಚೆ ಸಾಧನೆಗೆ ಹಲವಾರು ಶ್ರೀಗಳನ್ನು ಹೆಸರಿಸಿ ಹೊಗಳಿರುವ ಆನೆಗೊಂದಿಗಳು, ಅದೇ ಸ್ವಾಮಿಗಳನ್ನು ತಪ್ಪು ನಿರ್ಧಾರ ಮಾಡಿದಾಗ ಸಾವಿರಾರು ಜನರು ನಿಂದನೆಗಳನ್ನು ಮಾಡಿರುವುದು ಸರ್ವ ವಿಧಿತ. ಆದ್ದರಿಂದ ಅವರ ಕೆಲವು ಸ್ವಾಮಿಗಳನ್ನು ಹೊಗಳಿರುವ ವಿಷಯ ಕೇವಲ ನಾಟಕವಲ್ಲದೆ ಮತ್ತೇನು?
೧೦. ಶ್ರೀ ವಿಶ್ವನಂದನತೀರ್ಥರು ಆನೆಗೊಂದಿಯನ್ನು ಸಮರ್ಥಿಸಿದ್ದಾರೆಂದು ಹೇಳಿಕೆ ಕೇವಲ ಸುಳ್ಳಲ್ಲದೆ ಮತ್ತೇನು? ಅವರೇ ಹಲವಾರು ಬಾರಿ ಸ್ಪಷ್ಟಪಡಿಸಿದ್ದಾರೆ ಜಯತೀರ್ಥರ ವೃಂದಾವನ ಮಲಖೇಡಾದಲ್ಲಿದೆಯೆಂದು, ಇದಕ್ಕೆ ಅವರ ಗುರುಗಳಾದ ಶ್ರೀ ದೇವೇಂದ್ರತೀರ್ಥರೇ ಸಾಕ್ಷಿ ಎಂದು.  ತಮ್ಮ “ಶ್ರೀ ದೇವೇಂದ್ರತೀರ್ಥರು” ಎಂಬ ಪುಸ್ತಕದಲ್ಲಿ ದೇವೇಂದ್ರತೀರ್ಥರು ಮಲಖೇಡಾಕ್ಕೆ ಹೋಗಿ ೧೪ ದಿನ ಸೇವೆ ಮಾಡಿದ್ದಾರೆಂದು ದಾಖಲಿಸಿದ್ದಾರೆ ವಿಶ್ವನಂದನತೀರ್ಥರು.   ಇದನ್ನು ನಾನೇ ನನ್ನ ಬಾಲ್ಯದಲ್ಲಿ ಶ್ರೀ ದೇವೇಂದ್ರತೀರ್ಥರ ಮುಖದಿಂದಲೇ ಕೇಳದ್ದೇನೆ ಮತ್ತು ನನ್ನ ತಂದೆ ೯೪ ವರ್ಷ ವಯಸ್ಸಿನ ಎಸ್.ಎನ್. ರಾಮಚಂದ್ರಾಚಾರ್ಯರೂ ಹೇಳಿದ್ದಾರೆ.  ಆದ್ದರಿಂದ ಸುಮ್ಮನೆ ಸುಳ್ಳು ಸುದ್ದಿ ಹಬ್ಬಿಸಿ ವಿಶ್ವನಂದನರು ಒಪ್ಪಿದ್ದಾರೆಂದು ಹೇಳಿರುವುದು ಖಂಡನೀಯ, ಇದನ್ನು ನಾನು ಅವರನ್ನೇ ಕೇಳಿ ಮಾತನಾಡಿ ಇಲ್ಲಿ ಉತ್ತರಿಸಿದ್ದೇನೆ.
೧೧. ಮತ್ತೊಂದು ಸುಳ್ಳು – ಶ್ರೀ ವಿಶ್ವೇಶತೀರ್ಥರು, ಸತ್ಯಪ್ರಮೋದರು, ಆನೆಗೊಂದಿಯಲ್ಲಿ ಜಯತೀರ್ಥರ ವೃಂದಾವನಕ್ಕೆ ದ್ವಿತೀಯ ಗೌರವವನ್ನು ಸಮರ್ಪಿಸುವ ಪ್ರಾಚೀನ ಸಂಪ್ರದಾಯವನ್ನು ಪ್ರಶ್ನಿಸಲಿಲ್ಲವೆಂದಿದ್ದಾರೆ. ಖಂಡಿತ. ಅವರು ಆ ವೃಂದಾವನವನ್ನು ರಘುವರ್ಯರೆಂದು ಭಾವಿಸಿರುವುದರಿಂದ ಸುಮ್ಮನಿದ್ದರೇ ಹೊರತು ಬೇರೇನೂ ಅಲ್ಲ.
೧೨. ಸತ್ಯ ಸಾಧೆನೆಗೆ ಎಷ್ಟು ಆಧಾರಗಳು ಬೇಕೆಂದು ಪ್ರಶ್ನಿಸಿರುವ ಆನೆಗೊಂದಿವಾದಿಗಳು, ಎಲ್ಲೂ ಆಧಾರಗಳನ್ನು ನೀಡಿಯೇ ಇಲ್ಲ, ಬರೀ ಊಹಾಪೋಹಗಳನ್ನು ನೀಡಿದ್ದರೆಂಬುದರಲ್ಲಿ ಎರಡು ಮಾತಿಲ್ಲ.
೧೩. ಸಂಶೋಧಕರೆಂದು ಹೇಳಿಕೊಂಡವರು ತಮಗೆ ಇಷ್ಟಬಂದಂತೆ ಅಭಿಪ್ರಾಯಗಳನ್ನು ಬದಲಿಸಿರುವುದು ಕಂಡಿಬಂದಿದೆ. ಉದಾಹರಣೆಗೆ ಬಿ.ಎನ್.ಕೆ, ಟಿ.ಕೆ.ವಿ, ಇವರಿಬ್ಬರೂ ಒಟ್ಟಿಗೆ ಸೇರಿ ಹೊಸ ಕಥೆಯನ್ನು ಜೋಡಿಸಿದಂತಿದೆ. ಟಿ.ಕೆ.ವಿ ಅವರಂತು ಬೇರೆಯವರ ಬಲವಂತಕ್ಕೆ ಹಾಗೆ ಬರೆದರೆಂದು ಅವರ ಪುತ್ರಿ (ಈಗಲೂ ಜೀವಂತ ಇದ್ದಾರೆ) ಹೇಳಿದ್ದಾರೆ.
೧೪. ಸಂಶೋಧಕ ಪ್ರಾಮಾಣಿಕನಾಗಿದ್ದರೆ ಪೂರ್ವಾಗ್ರಹದಿಂದ ಲೇಖನವನ್ನು ಬರೆಯುತ್ತಿರಲಿಲ್ಲ. ಆದರೆ ಈ ಪುಸ್ತಕವನ್ನು ಗಮನಿಸಿದಾಗ ಸಂಶೋಧನೆಗಿಂತ ಪೂರ್ವಾಗ್ರಹವೇ ಹೆಚ್ಚಾಗಿ ಕಾಣುತ್ತದೆ
೧೫. ಡಾ: ಕೆ.ಎಸ್ ನಾರಾಯಣಾಚಾರ್ಯರಿಂದ “ಸತ್ಯ ಸ್ಥಾಪನೆ ಮಾಡಿದ್ದೀರಿ ಸ್ವಾಮಿ” ಎಂದು ಬರೆಸಿಕೊಂಡಿದ್ದಾರೆ. ಆದರೆ ಅವರು ಎರಡೂ ಕಡೆಯ ದಾಖಲೆಗಳನ್ನು ಅಧ್ಯಯನವನ್ನು ಮಾಡಿ ಹೇಳಿದ್ದರೆ ಒಪ್ಪಬಹುದಿತ್ತು.
೧೬. ಶ್ರೀಮತಿ ಸೀತಾ ಶಾಸ್ತ್ರಿ ಸೂರಿ ಅನ್ನುವರಿಂದ ಇವರೇ ಯಾರೋ ಬರೆದುಕೊಟ್ಟು ಪ್ರಕಟಿಸಿದಂತಿದೆ. ಏಕೆಂದರೆ ಅವರು ಹಿಂದು ಮುಂದು ವಿಚಾರಿಸಿದರೆ ಜಯತೀರ್ಥರನ್ನು ಆನೆಗೊಂದಿಯಲ್ಲಿ ಪ್ರತಿಷ್ಟಾಪಿಸಿದ್ದಾರೆ.
೧೭. ಅದೇ ರೀತಿ ಬಸವರಾಜ ಕಲ್ಗುಡಿ ಎಂಬುವರೂ ಸಹ ಒಂದು ಪಂಗಡದ ವಾಕ್ಯಗಳನ್ನೇ ನಂಬಿ ಹೇಳಿಕೆ ಕೊಟ್ಟಿರುವುದು ಹಾಸ್ಯಾಸ್ಪದ.
೧೮. ಗಂಡುಗಲಿ ಬಿ.ಎನ್.ಕೆ ಶರ್ಮ ಎಂದು ಕರೆದು ಅವರು ನಿರ್ಧಾರಿಸಿದ್ದಾರೆಂದು ಬರೆದಿದುವಂತೆ “ನವವೃಂದಾವನದಲ್ಲಿ ಉತ್ತರಾದಿಮಠದ ಯಾವುದೇ ಬೃಂದಾವನಗಳಿಲ್ಲ” ಎಂದು ಚಿತ್ರಿಸಿರುವುದು ಸಂಶೋಧನೆಯೇ? ಹಾಗಾದರಿ ರಘುವರ್ಯರು ಎಲ್ಲಿ ಹೋದರು ಎಂದು ಬಿ.ಎನ್.ಕೆ. ಏಕೆ ಹೇಳಿಲ್ಲ?  ಒಬ್ಬರನ್ನು ಗಂಡುಗಲಿ ಎಂದು ಹೇಳಿದ ಮಾತ್ರಕ್ಕೆ ಅವರು ಹೇಳಿದ ಮಾತುಗಳೆಲ್ಲ ದೇವ ವಾಕ್ಯವೇ?
೧೯. ಪದೇ ಪದೇ ಶ್ರೀ ವಿಶ್ವೋತ್ತಮತೀರ್ಥರ ಹೆಸರನ್ನು ಹೇಳಿ ವಾದಿರಾಜರು ಆನೆಗೊಂದಿಯಲ್ಲಿದ್ದಾರೆಂದು ಹೇಳಿರುವುದು ಎಷ್ಟು ಸತ್ಯ? ಯಾವುದೇ ವಿಷಯವನ್ನು ಹೆಚ್ಚು ಹೆಚ್ಚು ಸಲ ಹೇಳಿದರೆ, ಅವರಲ್ಲಿಯೇ ಅನುಮಾನ ವ್ಯಕ್ತವಾಗುತ್ತದೆಯಲ್ಲವೇ? ವಿಶ್ವೋತ್ತಮ ತೀರ್ಥರು ಹೇಳಿದ್ದಾರೆ – “ನಾರಾಯಣಾಚಾರ್ಯರು ಜಯತೀರ್ಥಂ ವರ್ಯತಿ ಗಜಗಹ್ವರೇ” .  ಇದನ್ನು ಯಾರೂ ಅಲ್ಲಗಳೆಯುತ್ತಿಲ್ಲ.  ಗಜಗಹ್ವರದಲ್ಲಿ ಜಯತೀರ್ಥರನ್ನುಆನೆಗೊಂದಿಯಲ್ಲಿ ಹಲವಾರು ದಿಗ್ಗಜಗಳನ್ನು ಸ್ಮರಿಸುವಾಗ ಸ್ಮರಿಸಿದರೆ ತಪ್ಪೇನು?  ನಾವು ಪ್ರತಿನಿತ್ಯ ಜಯತೀರ್ಥರಿಗೆ ಮನೆಯಲ್ಲೂ,  ಶ್ರೀ ಮಂತ್ರಾಲಯ ಯತಿಗಳು ಮಂತ್ರಾಲಯದಲ್ಲೂ, ಅದೇ ರೀತಿ ಎಲ್ಲ ಯತಿಗಳೂ ಅವರವರ ಸ್ಥಳದಲ್ಲಿ ಜಯತೀರ್ಥರಿಗೆ ಹಸ್ತೋದಕವನ್ನು ನೀಡುವುದಿಲ್ಲವೇ.  ಹಾಗಾದರೆ ಜಯತೀರ್ಥರ ವೃಂದಾವನ ಬೇರೆಡೆಯಿರುವುದೆಂದು ನಿರ್ಣಯಿಸುವುದು ಎಷ್ಟು ಸಮರ್ಥನೀಯ?
ಆದ್ದರಿಂದ ಈ ಪುಸ್ತಕ ಸಂಶೋಧನೆಯೆಂಬ ಹೆಚ್ಚುವರಿ ಪುಕ್ಕವನ್ನು ಹೊಂದಿದೆಯೇ ಹೊರತು ಸಂಶೋಧನೆಯ ಯಾವುದೇ ಜಾಡು ಇದರಲ್ಲಿಲ್ಲ ಎಂದೆನಿಸುತ್ತದೆ.

ಅಧ್ಯಾಯ ೬ – ಕೃಷ್ಣದೇವರಾಯನ ರಜತ ಶಾಸನ
ಶಂಕೆ :  ಜಯತೀರ್ಥರ ಬಗ್ಯೆ ಎಲ್ಲಾದರೂ ರಾಜ ಮಹಾರಾಜರುಗಳು ಬರೆದ ಶಿಲಾ/ರಜತ/ಬೆಳ್ಳಿ ಶಾಸನಗಳಿವೆಯೇ? ಕೃಷ್ಣದೇವರಾಯನೇನಾದರೂ ಬರೆಸಿದ್ದರೋ? ಬರೆಸಿದ್ದರೆ ಅದು ಲಭ್ಯವಿದೆಯೇ? ಇದ್ದರೆ ಎಲ್ಲಿ? ಬರೀ ವೇಣುಗೋಪಾಲದಾಸರ ಅಥವಾ ಅವರ ಮಗನ ಹೇಳಿಕೆಯೇ ಪ್ರಮಾಣವೇ? ಅಕಸ್ಮಾತ್ ಶಾಸನವಿದ್ದರೆ ಅದರಲ್ಲಿ ಹೇಳಿರುವ ಜಯತೀರ್ಥರ ಸ್ಮರಣೆ ಆನೆಗೊಂದಿಯನ್ನು ಕುರಿತೋ, ಜಯತೀರ್ಥರನ್ನು ಕುರಿತೋ, ಗುಹೆಗಳು ಬರೀ ಆನೆಗೊಂದಿಯಲ್ಲಿ ಮಾತ್ರ ಇವೆಯೋ?
ಆನೆಗೊಂದಿವಾದಿಗಳು ಪ್ರಸ್ತುತಪಡಿಸಿರುವ ವಿಜಯನಗರದ ಅರಸ ಕೃಷ್ಣದೇವರಾಯನು ಬರೆಸಿದನೆಂಬ ರಜತ ಶಾಸನ ಇಂತಿದೆ :
ಪುಲಿಪೋಲ್ ಗುಹೆಯಲಿರ್ದು ಗೆಲಿದೆ ವಿದ್ಯಾರಣ್ಯರಂ
ಎಂತುಟೋ ವೈಯ್ಯಾಕರಣ ಪ್ರತಿಭಾ ನಿನ್ನಲ್ಲಿ
ಭುಜಗನಾಲಯದಲಿ ಗಜಗೊಂದಲದಿ ನಿಂದೆ
ಜಯರಾಯ ಎಂತುಟೋ ನಿನ್ನಲಿ ನಂದತೀರ್ಥರ ಮೋಹ |
ಇದನ್ನು ಜಯತೀರ್ಥಸ್ತುತಿ ಎಂದು ತಿಳಿಯುವುದರಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಈ ಸ್ತುತಿಗೆ ವ್ಯಾಖ್ಯಾನ ಮಾಡಿರುವ ಆನೆಗೊಂದಿವಾದಿಗಳು ಇನ್ನೊಬ್ಬ ಪಂಡಿತರ ಮೇಲಿನ ವೈಯಕ್ತಿಕ ದ್ವೇಷದಿಂದ “ಪಂಡಿತ ಪ್ರಕಾಂಡರಾದ” ಎಂಬ ಪದ ಪ್ರಯೋಗ ಮಾಡಿ ಅವಹೇಳನಕಾರಿ ಮಾತನಾಡಿರುವುದು ಖಂಡಿತ ಪಂಡಿತ ವರ್ಗಕ್ಕೆ ಹೊಂದುವ ಮಾತಲ್ಲ, ಒಬ್ಬ ಸಂಶೋಧಕನೆಂದು ಹೇಳಿಕೊಂಡಿರುವ, ಪಂಡಿತರಿಂದ ಬರುವ ವಾಕ್ಯವಂತೂ ಅಲ್ಲ. ಅವರೇ ಜಯತೀರ್ಥರನ್ನು ಹೊಗಳುತ್ತ ಜಯಮುನಿಗಳ ವಿನಯಾನ್ವಿತ ವಾಕ್ಯಗಳ ಬರೆಯುತ್ತಾ, ” ನ ಶಬ್ದಾಬ್ದೌಗಾಡಾ:” ಎಂದಿದ್ದಾರೆ.  ಮಂತ್ರಾಲಯ ರಾಯರಾಗಲೀ,  ಜಯತೀರ್ಥರಾಗಲೀ, ಆಚಾರ್ಯ ಮಧ್ವರಾಗಲೀ, ಎಲ್ಲೂ ತಮ್ಮ ವಿರುದ್ಧ ಮಾತನಾಡಿದವರನ್ನು ಈ ರೀತಿಯ ಅಸೈರಣೀಯ ಪದಪ್ರಯೋಗ ಮಾಡಿದ್ದು ಕಂಡು ಬಂದಿಲ್ಲ. ಆದರೆ ಈ ನಿಂದಾತ್ಮಕವಾದ ಪದವಾದ “ಪಂಡಿತ ಪ್ರಕಾಂಡ” ಪದ ಅನುಚಿತ.
“ಭುಜಗನಾಲಯದಿ ಗಜಗೊಂದಲದಿ” ಎಂದರೆ ಸಂದರ್ಭೋಚಿತವಾಗಿ ನಿರ್ಣಯಿಸಲ್ಪಟ್ಟರೂ, ಈ ರೀತಿ ಅರ್ಥ ಬರುತ್ತದೆ.
ಆನೆಗೊಂದಿವಾದಿಗಳು “ಭುಜಗ” ಪದಕ್ಕೆ ಹಲವಾರು ಅರ್ಥಗಳನ್ನು ಕನ್ನಡ ನಿಘಂಟಿನಿಂದ ಪಡೆದಿದ್ದಾರೆ, ಅವುಗಳೆಂದರೆ  ಹಾವು, ಸರ್ಪ, ವಿಟ, ಜಾರ, ಪತಿ, ಒಡೆಯ, ಪಂಡಿತ, ವಿದ್ವಾಂಸ, ತಪಸ್ಸು ಮಾಡುವವ, ಯತಿ, ಮುನಿ, ಇತ್ಯಾದಿ ಅರ್ಥಗಳು. ಅವರೇ ಬಿಡಿಸಿದಂತೆ ಒಂದೊಂದೇ ಬಿಡಿಸಿ ನೋಡೋಣ :
ಅ) “ಒಡೆಯ”ನೆಂದು ಅರ್ಥೈಸಿ, ಭುಜಗನಾಲಯವೆಂದಾಗ ಒಡೆಯ ಎಂದರೆ ಪೂರ್ವಾಚಾರ್ಯರಾದ ಶ್ರೀ ಪದ್ಮನಾಭತೀರ್ಥರ ನಿವಾಸಸ್ಥಾನವಾದ ಗಜಗಹ್ವರವೆಂದಿದ್ದಾರೆ.  ಆದರೆ ಅವರದೇ ಪದಕ್ಕೆ ಅವರದೇ ಅರ್ಥವಾದ “ಒಡೆಯ” ವನ್ನು ತೆಗೆದುಕೊಂಡಾಗ, ತಮ್ಮ ಪೂರ್ವಾಚಾರ್ಯರಾದ ತಮ್ಮ ಆಶ್ರಮ ಗುರುಗಳಾದ ತಮ್ಮ ಸ್ವರೂಪ ಗುರುಗಳಾದ ಅಕ್ಷೋಭ್ಯತೀರ್ಥರ ನಿವಾಸಸ್ಥಾನವಾದ ಮಳಖೇಡಾವೆಂದೇಕೆ ಅರ್ಥೈಸಬಾರದು.
ಆ) ಭುಜಗ ಪದಕ್ಕೆ ಪಂಡಿತರ, ವಿದ್ವಾಂಸರ ಆಲಯ ಪದವನ್ನು ಅರ್ಥೈಸಿ ಮಾಧ್ವರಾದ್ಧಾಂತ ಧರಣೀಧರಾ: ಎಂಬ ವಾದಿರಾಜರು ಪ್ರತಿಪಾದಿಸಿದ ಅರ್ಥವೇ ಬರುತ್ತದೆಂದಿದ್ದಾರೆ.  ಖಂಡಿತ.  ಶ್ರೀ ವಾದಿರಾಜರು ತಿಳಿಸಿದ ಮಾಧ್ವರಾದ್ಧಾಂತ ಧರಣೀಧರಾ: ಪಂಡಿತ ಶ್ರೇಷ್ಠರು ಹೇಗೆ ಎಂಬುದನ್ನು ಆಗಲೇ ತಿಳಿಸಿದ್ದೇವೆ.  ಅಲ್ಲಿ ಗಜಗಹ್ವರದಲ್ಲಿ ನೆಲಿಸಿದ ಪಂಡಿತರೆಂದು,
ಇ) ಭುಜಗ ಪದಕ್ಕೆ ಯತಿಗಳ, ತಪೋನಿಧಿಗಳ ಆಲಯವಾಗಿರುವ ಭುಜಗನಾಲಯದಲಿ ಎಂದರೆ ತಪೋನಿಧಿಗಳು ವಾಸಿಸುವ ಗುಹೆಯೆಂದೇಕೆ ಅರ್ಥೈಸಬಾರದು.?
ಇಲ್ಲಿ ಕನ್ನಡ ನಿಘಂಟನ್ನು ಹಿಡಿದು ತಮಗೆ ಅನುಕೂಲವಾಗಿರುವ ಅರ್ಥವನ್ನು ಮಾತ್ರ ಗ್ರಾಹ್ಯಮಾಡಿದಂತೆ ಕಂಡುಬರುತ್ತದೆ
Yeragola Cave Jayatheertharu in the form of snake @ Yeragola

 ಶ್ರೀ ಜಯತೀರ್ಥರು ತಪಸ್ಸು ಮಾಡುತ್ತಿದ್ದ, ಗ್ರಂಥ ರಚಿಸುತ್ತಿದ್ದ, ವಿದ್ಯಾರಣ್ಯರೊಂದಿಗೆ ವಾಗ್ವಾದ ಮಾಡಿದ್ದೆಂದು ಹೇಳಲಾಗುತ್ತಿರುವ ಯರಗೋಳ ಗುಹೆ

 

“ಪುಲಿಪೋಲ್ ಗುಹೆಯಲಿರ್ದು” ಎಂದರೆ ಹುಲಿಯಂತೆ ಗುಹೆಯಲಿದ್ದು ವಿದ್ಯಾರಣ್ಯರನ್ನು ಗೆದ್ದದ್ದನ್ನು ನೆನಪಿಸುತ್ತದಲ್ಲವೇ? ಅಷ್ಟೇ ಅಲ್ಲದೆ ಶ್ರೀ ಜಯತೀರ್ಥರು ವಿದ್ಯಾರಣ್ಯರೊಂದಿಗೆ ವಾಗ್ವಾದ ನಡೆಸಿದ್ದು ಯರಗೋಳ ಗುಹೆಯೆಂದು ಪ್ರಸಿದ್ಧಿಯಿರುವಾಗ, ಆ ಸ್ತೋತ್ರದಲ್ಲೂ ವಿದ್ಯಾರಣ್ಯರನ್ನು ಗೆಲಿದು ಎಂಬ ಪದಪ್ರಯೋಗವಿರುವಾಗ, ಮೇಲೆ ಹೇಳಿದ ಎಲ್ಲ ಪದಕ್ಕೂ “ಯರಗೋಳ ಗುಹೆ“ಯೆಂದೇಕೆ ಚಿಂತಿಸಬಾರದು? ಗಜಗಹ್ವರವೆಂದೇಕೆ ಅಸಂಬದ್ದ ಅರ್ಥಚಿತ್ರಣ ಮಾಡಿದ್ದಾರೆ?
 ಶ್ರೀ ಟಿ.ಕೆ.ವಿ ಅವರ ಪುತ್ರ ಗುರುರಾಜದಾಸರು ಸಂಪಾದಿಸಿದ್ದೆಂದು ಹೇಳಲ್ಪಡುವ ಹಳೆಗನ್ನಡದ ಶ್ರೀಕೃಷ್ಣದೇವರಾಯನ ರಜತ ಶಾಸನವು ಮೈಸೂರು ಅರಮನೆಯಲ್ಲಿ ಇರುವುದಾಗಿ ಹೇಳಿಕೊಂಡಿದ್ದಾರೆ..  ಆದರೆ ಅದರ ಕಾರ್ಬನ್ ಕಾಪಿಯಾಗಲಿ ಅಥವಾ ಇನ್ನಾವುದೇ ನಕಲಾಗಲೀ ಎಲ್ಲೂ ಯಾರೂ ಕಂಡಿಲ್ಲ, ಎಲ್ಲೂ ಲಭ್ಯವಿಲ್ಲ.  ಹಾಗಾದರೆ ಒಂದು ಪ್ರಶ್ನೆ : ಶ್ರೀ ಕೃಷ್ಣದೇವರಾಯನು ಜಯತೀರ್ಥರ ಬಗ್ಯೆ ರಜತ ಶಾಸನವನ್ನು ಬರೆದಿದ್ದನೋ/ ಬರೆಸಿದ್ದನೋ, ಅದೇ ರೀತಿ ಕೃಷ್ಣದೇವರಾಯನ ಗುರುಗಳಾದ ಸಮಕಾಲೀನರಾದ ಶ್ರೀ ವ್ಯಾಸರಾಜರ ಬಗ್ಯೆಯೇನಾದರೂ ಬರೆಯಲ್ಪಟ್ಟ ರಜತಶಾಸನವೋ/ತಾಮ್ರಶಾಸನವೋ ಅಥವಾ ಕನಿಷ್ಟ ಶಿಲಾ ಶಾಸನವೆಲ್ಲಾದರೂ ದೊರಕಿದೆಯೇ? ಈ ಶಾಸನವಿದೆಯೆಂದು ಹೇಳಿರುವುದು ಗುರುರಾಜದಾಸರು ತನ್ನ ತಂದೆಗೆ. ಕೇವಲ ಅಪ್ಪ ಮಗನ ಪತ್ರ ವ್ಯವಹಾರದಿಂದಲೇ ನಾವು “ಇದಂ ಇತ್ಥಂ” ಎಂದು ನಿರ್ಣಯಿಸಲಾಗುವುದಿಲ್ಲ
ಟಿಕೆವಿಯವರನ್ನು ನಂಬುವುದು ಹೇಗೆ?  ಅವರು ಈಗಾಗಲೇ ಕೃಷ್ಣದೇವರಾಯನ ಹೆಸರಿನಲ್ಲಿ ರಜತಶಾಸನವಿದೆಯೆಂದು ಹೇಳಿದ್ದಾರೆ. ಎಲ್ಲಿ ನೋಡಿದೆಯೆಂದರೆ ತನ್ನ ಮಗನಿಂದ ಪತ್ರವೇ ಸಾಕ್ಷಿ ಎಂದರು..  ತಂದೆಯೇ ಮಗನಿಗೆ ಹೇಳಿ ಒಂದು ಪತ್ರವನ್ನು ಬರೆಸಿ ಈ ರೀತಿ ಮಾಡಿರುವ ಸಾಧ್ಯತೆಯೇ ಜಾಸ್ತಿ .
ಆದ್ದರಿಂದ ಕೃಷ್ಣದೇವರಾಯನ ಈ ಶಾಸನವಿರುವುದಕ್ಕೇ ಪ್ರಮಾಣವಿಲ್ಲ. ಅಕಸ್ಮಾತ್ ಇದ್ದರೂ ಅದು ಕೃಷ್ಣದೇವರಾಯ ಬರೆದಿದ್ದಕ್ಕೂ ಪ್ರಮಾಣವಿಲ್ಲ.  ಅಕಸ್ಮಾತ್ ಅವನೇ ಬರೆದಿದ್ದನೆಂದು ಒಪ್ಪಿದರೂ, ಕೃಷ್ಣದೇವರಾಯ ತನ್ನನ್ನು ಉದ್ಧಾರ ಮಾಡಿದ, ತನ್ನ ರಾಜ್ಯವನ್ನು ಉಳಿಸಿದ, ತನ್ನ ಮುಖ್ಯಗುರುಗಳೆಂದು ಪರಿಗಣಿಸಿದ್ದ ವ್ಯಾಸರಾಜರ ಬಗ್ಯೆ ರಜತಶಾಸನ ಮಾಡದವನು ಜಯತೀರ್ಥರ ಬಗ್ಯೆ ಹೇಗೆ ಬರೆದನೆಂಬುದು ಪ್ರಶ್ನೆ.  ಅಷ್ಟೇ ಅಲ್ಲದೆ ಈ ಶಾಸನ ಯಾರೇ ಬರೆದಿರಲಿ, ಅದು ಇದೆ ಎಂದು ಒಪ್ಪಿಕೊಂಡರೂ, ಅದು ಸಾಧಿಸಿರುವುದು ಮಳಖೇಡವನ್ನೇ ಹೊರತು, ಆನೆಗೊಂದಿಯನ್ನಲ್ಲ ಎಂಬುದು ಇದರಿಂದ ಸಾಬೀತಾಗುತ್ತದೆ.
ಅಧ್ಯಾಯ ೭
ಮಳಖೇಡದ ಜಯತೀರ್ಥರ ಗುಡಿಯು ಯಾರ ವಶದಲ್ಲಿತ್ತು?
ಶಂಕೆ – ಅ) ಮಳಖೇಡದ ಜಯತೀರ್ಥರ ವೃಂದಾವನ ಸನ್ನಿಧಾನ ಉತ್ತರಾಧಿಮಠದ ಸುಪರ್ಧಿಯಲ್ಲಿರುವುದೇ ಈ ಹೊಸ ನವ ವೃಂದಾವನದ ಕಥೆಗೆ ಕಾರಣವೇ? ಆ) ಅಕಸ್ಮಾತ್ ಅದು ಉತ್ತರಾಧಿಮಠದ ಅಧಿಕಾರದಲ್ಲಿರದೆ ಬೇರಾವುದೇ ಮಠಕ್ಕೆ ಇದ್ದಿದ್ದರೆ ಮಳಖೇಡಾವೇ ಮೂಲ ವೃಂದಾವನವಾಗುತ್ತಿತ್ತೆ? ಇ) ಉತ್ತರಾಧಿಮಠಕ್ಕಿಂತ ಮುಂಚೆ ಅದು ಬೇರೆ ಮಠದ ಸುಪರ್ಧಿಯಲ್ಲಿತ್ತೇ?
ಸಮಾಧಾನ – ನವವೃಂದಾವನ ಸೃಷ್ಟಿಗೆ ಮೂಲ ಕಾರಣವೇ ಅದು ಉತ್ತರಾಧಿಮಠದ ಸುಪರ್ದಿಯಲ್ಲಿರುವುದು ಎಂಬುದು ಇತ್ತೀಚೆಗೆ ಪ್ರಕಟವಾದ ೪೫೦ಕ್ಕೂ ಹೆಚ್ಚು ಪುಟದ ಬೃಹತ್ ಗ್ರಂಥದ ಮೂಲಕ ತಿಳಿಯುತ್ತೆ. ಅದರಲ್ಲಿ ಅವರೇ ವಿಶ್ಲೇಷಣೆ ಮಾಡಿದ್ದಾರೆ, ಏಕೆ ಅದು ಉತ್ತರಾದಿಮಠದ ವಶದಲ್ಲಿರಬಾರದೆಂದು. ಆನೆಗೊಂದಿಯಲ್ಲಿ ಜಯತೀರ್ಥರನ್ನು ಆವಾಹನೆ ಮಾಡಿದವರಿಗೆ ಮಳಖೇಡದಲ್ಲಿ ಯಾರಾದರೂ ಪೂಜೆ ಮಾಡಲಿ ಅವರಿಗೇಕೆ ಅದರ ಉಸಾಬರಿ? ಅದು ಅವರದಾಗಿತ್ತು, ಇವರದಾಗಿತ್ತು ಎಂಬ ಕುಹಕ ಹೇಳಿಕೆಯ ಅವಶ್ಯಕತೆಯೇನಿತ್ತು?
ಆನೆಗೊಂದಿಯ ಒಂದು ಪಂಗಡದವರು ಮಳಖೇಡದಲ್ಲಿ ಕೇವಲ ೧೦೦ ವರ್ಷಗಳಿಂದ ಮೃತ್ತಿಕಾ ವೃಂದಾವನವಿದೆಯೆಂದು ಹೇಳಿಕೊಂಡರೆ ಅವರದೇ ೪೫೦ ಪುಟದ ಈ ಪುಸ್ತಕದಲ್ಲಿ ೧೮೮೦ರಲ್ಲೇ ಜಯತೀರ್ಥರ ವೃಂದಾವನದ ದೀಪಾರಾಧನೆ ಮೊದಲಾದ ಕೈಂಕರ್ಯಕ್ಕಾಗಿ ಒಬ್ಬರಿಗೆ ಹಕ್ಕು ಕೊಡಲಾಯಿತೆಂದಿದ್ದಾರೆ. ಇದರಿಂದ ಅವರೇ ಒಪ್ಪಿಕೊಂಡಂತೆ ಅದು ೫೦-೬೦ ವರ್ಷಗಳಿಂದಲ್ಲ ಶತಶತಮಾನಗಳಿಂದ ಬಂದಿದ್ದು.
ಆ ಪುಸ್ತಕದಲ್ಲಿ ಉಲ್ಲೇಖಿಸಿರುವ ವಾಕ್ಯಗಳು ಇಂತಿವೆ :
ಅ) ಶ್ರೀ ಟೀಕಾರಾಯರ ವೃಂದಾವನವನ್ನು (ಅವರ ಘೋಷಣೆ ಪ್ರಕಾರ ಮೃತ್ತಿಕಾ) ೧೮೦೦ನೇ ಇಸವಿಯವರೆಗೂ ಷಾಷ್ಟಿಕ ವಂಶದವರು ಪೂಜಿಸುತ್ತಿದ್ದರು. ಆ) ಷಾಷ್ಟಿಕ ವಂಶದವರು ಉತ್ತರಾಧಿ ಮಠದವರಾಗುವುದಕ್ಕೆ ಸಾಧ್ಯವಿಲ್ಲ. ಇ) ಆ ವೃಂದಾವನವಿರುವ ಸ್ಥಳವನ್ನು ನಿಜಾಂ ಸರ್ಕಾರ ಉತ್ತರಾಧಿಮಠಕ್ಕೆ ಮಂಜೂರು ಮಾಡಲಿಲ್ಲವೆಂದಿದ್ದಾರೆ. ಈ) ಉತ್ತರಾಧಿಮಠದವರು ಅರ್ಜಿ ಹಾಕಿ ಅದನ್ನು ಪಡೆಯಲು ಪ್ರಯತ್ನಿಸಿ ವಿಫಲರಾದರೆಂದಿದ್ದಾರೆ. ಉ) ನಿಜಾಂ ಸರ್ಕಾರವು ಜಯತೀರ್ಥರ ಗುಡಿಯ ತಸ್ತೀಕನ್ನು ಯಾವುದೇ ಮಠದ ಪೀಠಾಧಿಪತಿಗಳಿಗೆ ಕೊಡದೆ, ಸ್ಥಾನಿಕ ಅರ್ಚಕರುಗಳಿಗೆ ಭೂಮಿ ಮತ್ತು ಹಣವನ್ನು ತಸ್ತೀಕ್ ಆಗಿ ಕೊಟ್ಟು ಅದನ್ನು ಅನುವಂಶೀಯವಾಗಿ ನಡೆಯುವಂತೆ ಇನಾಂ ಜಿಲ್ಲಾಧಿಕಾರಿಗಳು ವ್ಯವಸ್ಥೆ ಮಾಡಿದ್ದು ಸಮಂಜಸವಾಗಿಯೇ ಇದೆ ಊ) ಮಳಖೇಡ ಕ್ಷೇತ್ರವು ಈಗಿನಂತೆ ಇರಲಿಲ್ಲ, ಜನರು ಊರಿನಲ್ಲಿ ವಾಸವಾಗಿದ್ದು, ವೃಂದಾವನ ಸನ್ನಿಧಾನಕ್ಕೆ ಅನುಷ್ಠಾನ ಮತ್ತು ಪೂಜೆಗೆ ಮಾತ್ರ ಬಂದು ಹೋಗಬೇಕಿತ್ತು. ರಘುಕಾಂತ ಶ್ರೀಗಳು ತಮ್ಮ ಮತ್ತು ಭಕ್ತರ ಅನುಕೂಲಕ್ಕಾಗಲೆಂದು ಛತ್ರವನ್ನು, ಪಾಠಶಾಲೆಯನ್ನು ಕಟ್ಟಿಸಿದರು. ಭಕ್ತರಿಗಾಗಿ ತೀರ್ಥ ಪ್ರಸಾದ ವ್ಯವಸ್ಥೆ ಇರಲಿಲ್ಲ, ಕಾಲಕ್ರಮದಲ್ಲಿ ಸತ್ಯಪ್ರಮೋದರ ಸಲಹೆಯ ಮೇರೆಗೆ ಅಕ್ಷೋಭ್ಯತೀರ್ಥ ಮಠಾಧೀಶ ಶ್ರೀ ರಘುವೀರತೀರ್ಥರು ಉತ್ತರಾದಿಮಠಕ್ಕೆ ಸಲ್ಲಿಸಿದರು. ಕಾಲಕ್ರಮದಲ್ಲಿ ಅನೇಕ ಮಹಿಮೆಗಳು ಹುದುಗಿವೆ.”      …………ಹೀಗೆಲ್ಲಾ ಬರೆದಿದ್ದಾರೆ.
ಈ ಎಲ್ಲ ಮೇಲಿನ ವಾಕ್ಯ ಜೋಡಣೆಯನ್ನು ನೋಡಿದರೆ ಆನೆಗೊಂದಿವಾದಿಗಳಿಗೆ ಜಯತೀರ್ಥರ ವೃಂದಾವನ ದರ್ಶನ ಅಥವಾ ಪೂಜೆಗಿಂತ ಅದನ್ನು ಪೂಜಿಸುತ್ತಿರುವ ಉತ್ತರಾಧಿಮಠದ ದ್ವೇಷದಿಂದಲೇ ಈ ಎಲ್ಲ ಅಂತೆ ಕಂತೆಗಳನ್ನು ಕಟ್ಟಿ, ಹಲವಾರು ಕತೆಗಳನ್ನು ಕಟ್ಟಿ ಆನೆಗೊಂದಿಗೆ ಬದಲಾಯಿಸಲು ಪ್ರಯತ್ನಿರುವುದು ಗೊತ್ತಾಗುತ್ತದೆ.  ಒಬ್ಬ ಈಮೇಲ್ ಲೇಖಕನಂತೂ ಉತ್ತರಾಧಿಮಠದವರು ಮಾಧ್ವರೇ ಅಲ್ಲವೆಂದು ಘೋಷಿಸಿದ್ದಾರೆ.
ಅಲ್ಲಿ ರಘುಕಾಂತತೀರ್ಥರು ಛತ್ರ ಕಟ್ಟಿಸಿದರೋ ಅಥವಾ ಉತ್ತರಾಧಿ ಮಠದವರು ಕಟ್ಟಿಸಿದರೋ, ಅಥವಾ ಬೇರಾರೋ ಕಟ್ಟಿಸಿದರೋ ಅದು ಅಸಂಬದ್ದ. ಖಂಡಿತ ಮಲಖೇಡದಲ್ಲಿ ಈಗಲೂ ಜಾಸ್ತಿ ಮನೆಗಳಿಲ್ಲ. ಜಯತೀರ್ಥರೂ ಜಾಸ್ತಿ ಜನಜಂಗುಳಿಯಿರಬಾರದೆಂದೇ ಆ ಗುಹೆಯಲ್ಲಿ ವಾಸಿಸುತ್ತಿದ್ದಾರೆ. ಮಂತ್ರಾಲಯದಲ್ಲೂ ರಾಯರ ವೄಂದಾವನ ಪ್ರತಿಷ್ಟೆಗಿಂತ ಮುಂಚೆ ಜಾಸ್ತಿ ಜನಜಂಗುಳಿಯಿರಲಿಲ್ಲ. ಸೋಂದಾದಲ್ಲೂ ವಾದಿರಾಜರಿಗಿಂತ ಮುಂಚೆ ಅದು ಅಷ್ಟು ಪ್ರಸಿದ್ಧವಾಗಿರಲಿಲ್ಲ. ಸೋಂದಾಕ್ಕೆ ಈಗ ಹೋಗುತ್ತಿರುವ ಜನಪ್ರವಾಹದ ೧/೧೦೦ ಭಾಗ ಕೂಡಾ ೨೦ ವರ್ಷದ ಹಿಂದೆ ಹೋಗುತ್ತಿರಲಿಲ್ಲ. ಯಾವುದೇ ಕ್ಷೇತ್ರದಲ್ಲೂ ಅಲ್ಲಿನ ಬೆಳವಣಿಗೆ, ಅನುಕೂಲ ಮುಂತಾದುವನ್ನು ಅನುಸರಿಸಿ ಜನ ಬರುತ್ತಾರೇ ಹೊರತು, ಹಿಂದಿನ ಕಾಲದಲ್ಲಿ ಈಗಿನ ರೀತಿ ವಾಹನ ಸೌಲಭ್ಯವಿರಲಿಲ್ಲವೆನ್ನುವುದನ್ನು ನಾವು ಮರೆಯಬಾರದು.
ಈ ಎಲ್ಲ ದೃಷ್ಟಿಗಳಿಂದ ಗಮನಿಸಿದಾಗ ಬರೀ ಉತ್ತರಾಧಿಮಠದ ದ್ವೇಷದಿಂದಲೇ ಆನೆಗೊಂದಿಗೆ ಹೆಚ್ಚು ಮಹತ್ವ ಕೊಟ್ಟು ಮೂಲ ವೃಂದಾವನಕ್ಕೆ ಧಿಕ್ಕರಿಸಿರುವಂತೆ ಕಂಡುಬಂದಿದೆ.
 

ಅಧ್ಯಾಯ ೮  – ಆನೆಗೊಂದಿ ದೇವರನಾಮ
ಶ್ರೀ ಜನಾರ್ಧನ ವಿಠಲರ ಶ್ರೀ ನವವೃಂದಾವನದ ಸ್ತೋತ್ರ
ರತ್ನಗಳ ನೋಡಿ ಕೃತಾರ್ಥನಾದೆ |
ಉತ್ತಮೋತ್ತಮಾನಂದ ತೀರ್ಥರಾಬ್ಧಿ ಜನಿತ ನವ | ಪ |
ಧರೆಯೊಳಗೆ ಗಜಕೋಣಪುರ ಸಮೀಪದಿ |
ಮೆರೆವ ಸರಿತ ಶ್ರೇಷ್ಟಳೋ ತುಂಗ ಮಧ್ಯಸ್ಥಿತಾ |
ಶಿರಿ ಮೂಲರಾಮಸೀತಾ ವೇಣುಧರರಿಪ್ಪಾ |
ವರ ವಿಟ್ಟಲ ಸ್ವಚಿತ್ತ ಯತಿವರರೆಂಬಾ ಸುನವಾ |೧ |
ಎರಡೇಳು ವೃಂದಾವನದಿ ಪದ್ಮನಾಭ |
ತೀರ್ಥರೂ ಕವೀಂದ್ರರೂ ಸುವಾಗೀಶ ಯತಿಯೂ |
ಗುರುವ್ಯಾಸಮುನಿ ಶ್ರೀನಿವಾಸ ಸುಧೀಂದ್ರ |
ರಘುವರ್ಯರಾ ಶ್ರೀರಾಮತೀರ್ಥಾಖ್ಯ ನವ | ೨ |
ಮರಳೆ ವ್ಯಾಸೋತ್ತುಮಾಕರ್ನಾಟಕವೆಂಬ |
ಎರಡೊಂದು ಮತದಲ್ಲಿ ಚತುರಾಚತುರರೂ |
ಮೆರೆದರು ಜನಾರ್ಧನವಿಠಲನ ಪದ ಸರ |
ಸಿರೋರುಹ ಭ್ರಮರಾರೆಂದೆನಿಸಿಕೊಂಬ ಸುನವ || ೩ ||
 ಶಂಕೆ – ಈ ದೇವರನಾಮವನ್ನು ರಚಿಸಿದವರು ಯಾರು? ಬೇರೆ ಯಾರೋ ರಚಿಸಿ ಜನಾರ್ಧನ ವಿಠಲರ ಹೆಸರಿನಲ್ಲಿ ಹಾಕಿದ್ದಾರಾ? ಮೊದಲ ಚರಣದ ಸಾಹಿತ್ಯವನ್ನು ಕಷ್ಟಪಟ್ಟು ಕೂಡಿಸಲಾಗಿದೆಯಾ? ೨ ಮತ್ತು ೩ನೇ ಸಾಲಿನಲ್ಲಿ ಪ್ರಾಸವೇ ಇಲ್ಲವೇ? ಜಯತೀರ್ಥರ ಹೆಸರನ್ನು ಬಿಟ್ಟು ರಘುವರ್ಯರನ್ನು ಸೇರಿಸಲಾಗಿದೆಯಾ? ಇದೊಂದು ದೋಷಯುಕ್ತ ರಚನೆಯಾ? ಇಷ್ಟೆಲ್ಲಾ ಅನುಮಾನಗಳನ್ನು ೪೫೦ಪುಟದ ಗ್ರಂಥ ಕರ್ತರು ಪ್ರಶ್ನಿಸಿದ್ದಾರೆ.
ಪಲ್ಲವಿಯನ್ನು ನೋಡಿದಾಗ ನವರತ್ನಗಳಂತಿರುವ ಯತಿಗಳನ್ನು ನೋಡಿ ಕೃತಾರ್ಥನಾದ ಭಾವವನ್ನು,  ಎಲ್ಲರಿಗೂ ಉತ್ತಮರಾದ ಆಚಾರ್ಯ ಮಧ್ವರ ಸಮುದ್ರವೆಂಬ ಮತದಲ್ಲಿ ಜನಿತ ನವರತ್ನಗಳನ್ನು ನೆನಪಿಸಿದ್ದಾರೆ.
ಗಜಗಹ್ವರದ ಸಮೀಪದಲ್ಲಿ ಹರಿವ ಶ್ರೇಷ್ಟಳಾದ ತುಂಗೆಯ ಮಧ್ಯದಲ್ಲಿರುವಂತ ಶ್ರೀ ಮೂಲ ರಾಮ ಸೀತಾ ವೇಣುಧಾರಿಗಳಿರುವ ಅರ್ಥಾತ್ ಮೂಲ ಸೀತಾ ರಾಮದೇವರನ್ನು ಪೂಜಿಸಿದ ಯತಿಗಳಿರುವ, ಸ್ವಚಿತ್ತರಾದ – ಅರ್ಥಾತ್ ಪರಮಾತ್ಮನಲ್ಲಿ ಸದಾ ಚಿತ್ತರಾದ ಯತಿವರರಿರುವ ಶ್ರೇಷ್ಟವಾದ ನವವೃಂದಾವನ.   ರಾಮಸೀತಾದೇವರನ್ನು ಪೂಜಿಸಿದ ಯತಿಗಳು ರಘುವರ್ಯರಿರಬಹುದು, ಸುಧೀಂದ್ರತೀರ್ಥರಿರಬಹುದು, ಯಾರೇ ಆಗಲಿ ಅದು ಅನ್ವಯವಾಗುತ್ತದೆ. ವೇಣುಧರ ಎಂದರೆ ಕೃಷ್ಣನನ್ನು ಪೂಜಿಸಿದ ವ್ಯಾಸರಾಜರು, ರಾಮತೀರ್ಥರು, ಶ್ರೀನಿವಾಸತೀರ್ಥರು.  ಗುರುವ್ಯಾಸಮುನಿ ಪದದಲ್ಲಿ ಬಹುಶ: ಜನಾರ್ಧನ ವಿಠಲರು ಗೋವಿಂದ ವಡೆಯರನ್ನು ನೆನಪಿಸಿಕೊಂಡಿರಬಹುದು. ಏಕೆಂದರೆ ಬೇರೆ ಯಾರಿಗೂ ಗುರು ಪದವನ್ನು ಪ್ರಯೋಗಿಸದೆ ವ್ಯಾಸರಾಜರಿಗೆ ಪ್ರಯೋಗಿಸಿರುವಾಗ, ಗುರುಗಳಾದ ವ್ಯಾಸರಾಜರನ್ನು ಹೊಂದಿರುವ ಅಂದರೆ ಗೋವಿಂದ ವಡೆಯರು  ನೆನಪಿಸಿರಬಹುದು.  ಅಥವಾ ಗುರು ವ್ಯಾಸರಾಜ ಎಂದು ಹೇಳಿ ಗೋವಿಂದ ವಡೆಯರು ಪೀಠಾಧಿಪತಿಗಳಾಗಿಲ್ಲದಿದ್ದರಿಂದ  ಬಿಟ್ಟಿರಬಹುದು.  (ಅವರಿಗಿಂತ ಮುಂಚೆ ಅಂದರೆ ಗುರುಗಳಿಗಿಂತ ಮುಂಚೆ ವೃಂದಾವನಸ್ಥರಾದುದರಿಂದ)  ಆದರೆ ಜಯತೀರ್ಥರ ಹೆಸರೇನೂ ಬಂದಿಲ್ಲವಲ್ಲ.
ಎರಡೇಳು ವೃಂದಾವನದಿ ( ೨+೭ = ೯) ವೃಂದಾವನದಲ್ಲಿ ಪದ್ಮನಾಭತೀರ್ಥರು, ಕವೀಂದ್ರರೂ, ವಾಗೀಶತೀರ್ಥರೂ, ವ್ಯಾಸರಾಜರೂ, ಶ್ರೀನಿವಾಸತೀರ್ಥರೂ, ಸುಧೀಂದ್ರತೀರ್ಥರು, ರಘುವರ್ಯರೂ, ಶ್ರೀ ರಾಮತೀರ್ಥಾರು ಇರುವಂತ ನವವೃಂದಾವನ.   ಇಲ್ಲಿ ಪ್ರಾಸವೇ ಇಲ್ಲವೆಂದು ಆನೆಗೊಂದಿವಾದಿಗಳ ವಾದ.   ಪ್ರಾಸ ಇದೆ.  ಪ್ರತಿ ಸಾಲಿನಲ್ಲೂ ಎರಡನೇ ಪದ ’ರ’ ಕಾರದಿಂದ ಕೂಡಿದೆ.  ಅದು ಪ್ರಾಸವಲ್ಲವೇ.  ಪ್ರಾಸವೆಂದರೆ ಸಾಲಿನ ಕಡೆಯಲ್ಲಿ ಮಾತ್ರ ಇರಬೇಕೆಂದೇನೂ ನಿಯಮವಿಲ್ಲ.    ಇದೇ ಪುಸ್ತಕಕರ್ತರು ತಮ್ಮ ೨೪೪ನೇ ಪೇಜಿನಲ್ಲಿ ಕೊಟ್ಟಿರುವ ಗೋಪಾಲದಾಸರದ್ದೆಂಬ ಸುಳಾದಿಯಲ್ಲೂ ಪ್ರಾಸವಿಲ್ಲ.  ಕೃಷ್ಣದೇವರಾಯ ರಚಿಸಿದ್ದನೆಂದು ಹೇಳಲಾದ ಪದ್ಯ ಪುಟ ಸಂಖ್ಯೆ ೩೬೦ರಲ್ಲಿಯೂ ಪ್ರಾಸವಿಲ್ಲ.  ಪುಟ ೩೨೨ರಲ್ಲಿರುವ ಹೊನ್ನಾಳಿಯ ರಾಯರ ಮೃತ್ತಿಕಾ ದೇವರನಾಮವೆಂದು ಕರೆಯಲ್ಪಟ್ಟ ದೇವರನಾಮದಲ್ಲೂ ಪ್ರಾಸ ಕಾಣುತ್ತಿಲ್ಲ.   ವಿಜಯದಾಸರ ಜಯತೀರ್ಥರ ಅವತಾರ ಸಮಾಪ್ತಿಯ ವರ್ಣನಾ ದೇವರನಾಮ (ಪುಟ ೩೯೬) ಅಲ್ಲೂ ಪ್ರಾಸವಿಲ್ಲ.  ಮೂಲವೃಂದಾವನ ಕಲಹಕ್ಕೆ ಮುಖ್ಯ ಕಾರಣಕರ್ತರಾದ ಶ್ರೀ ಟಿ.ಕೆ.ವಿ. ಅವರ ಶುದ್ಧ ಪಾಠವೆಂದು ಹೇಳಲ್ಪಟ್ಟ ದೇವರನಾಮ “ವೃಂದಾವನಗಳಿಗೆ ಆನಮಿಪೆ ನಿತ್ಯ….” ಪುಟ ಸಂ ೨೦೬,  ಅದರಲ್ಲೂ ಯಾವ ಪ್ಯಾರಾದಲ್ಲೂ ಪ್ರಾಸವಿಲ್ಲ.  ಆದ್ದರಿಂದ ೪೫೦ಪುಟಗಳ ಗ್ರಂಥಕರ್ತರೇ ಪುಟ ೨೦೬ರಲ್ಲಿ ಹೇಳಿಕೊಂಡಿರುವಂತೆ  ಅದು ಟಿ.ಕೆ.ವಿ. ಅವರ ಪಾಠವೇ ಹೊರತು ಜಗನ್ನಾಥದಾಸರ ಪಾಠವಲ್ಲ.
ಎರಡನೇ ಪ್ಯಾರಾದಲ್ಲಿರುವ ಎರಡನೇ ಸಾಲಿನಲ್ಲಿಯೂ ಪ್ರಾಸವಿದೆ.  ಹೇಗೆಂದರೆ  ’ತೀರ್ಥರೂ’ ಇಂದ ಆರಂಭಿಸುವ ಪದದಲ್ಲಿ ಮೊದಲನೇ ಅಕ್ಷರ “ತೀ” , ಎರಡನೇ ಅಕ್ಷರ “ರ+ರ್ಥ”, ಅಲ್ಲೂ “ರ” ಇದೆ.  ಈ ರೀತಿಯ ಪ್ರಾಸ ಪದ ಪ್ರಯೋಗ ಸಾಕಷ್ಟು ದಾಸರ ಪದಗಳಲ್ಲಿ ಉದಾಹರಿಸಬಹುದು.
ಆದ್ದರಿಂದ ಸುಮ್ಮನೆ ಪ್ರಾಸ, ತಾರತಮ್ಯ, ಮುಂತಾದ ಪದವನ್ನು ಉಪಯೋಗಿಸಿ ದಾಸರ ಹೆಸರಿನಲ್ಲಿ ಜನರಿಗೆ ಅಪನಂಬಿಕೆ ಮೂಡುವಂತ ಪ್ರಯತ್ನಪಟ್ಟಿರುವಂತೆ ಕಾಣುತ್ತದೆ.
ಇನ್ನು ಕಡೆಯ ಸಾಲಿನಲ್ಲಿ ಬರುವ ಚರಣ ದೇವರಿಗೇ ಪ್ರೀತಿ ಎಂದು ಹಾಸ್ಯ ಮಾಡಲು ಪ್ರಯತ್ನಿಸಿದ್ದಾರೆ ೪೫೦ ಪುಟಗಳ ಲೇಖಕರು.  ವೇದವ್ಯಾಸದೇವರ ಮತವನ್ನು ದ್ವೈತಮತದಲ್ಲಿ, ಅತ್ಯಂತ ಚತುರ ಕೋವಿದರು ಈ ಕರ್ನಾಟಕ ದೇಶದಲಿ ಮೆರೆದರು.  ಇತ್ಯಾದಿ.  ನಮಗೆ ಸಾಹಿತ್ಯ ಅರ್ಥವಾಗಲಿಲ್ಲವೆಂದ ಮಾತ್ರಕ್ಕೆ ಅದು ಅನರ್ಥಪೂರ್ಣ ಸಾಹಿತ್ಯವೆಂದು ಜರೆಯುವುದು ಸರಿಯೇ?
ಅಧ್ಯಾಯ ೯
ವಿಮರ್ಶಕರ ವಿಮರ್ಶೆಯ ವಿಮರ್ಶೆ 
ಇಂದು ಬೆಳಿಗ್ಯೆ “ಶ್ರೀ ಜಯತೀರ್ಥರ ಮೂಲವೃಂದಾವನ ಸ್ಥಳ” ಎಂಬ ಪುಸ್ತಕದ ಅದರ ಸಂಪಾದಕದ್ವಯರುಲ್ಲಿ ಇರುವುದು ಸಂಶೋಧನಾತ್ಮಕವೆಂದು ೩೦ಕ್ಕೂ ಹೆಚ್ಚು ವಿದ್ವಜ್ಜನರು ಪ್ರಶಂಸಿದ್ದಾರೆಂಬ ಹೇಳಿಕೆಯನ್ನು ಈಮೇಲಿನಲ್ಲಿ ಪ್ರಭಂಜನಾಚಾರ್ಯರ ಶ್ರೀವ್ಯಾಸಮಧ್ವ ಪತ್ರಿಕೆಯಲ್ಲಿ ಬಂದ ಲೇಖನಕ್ಕೆ ಉತ್ತರಿಸಿದ್ದಾರೆ.  ಆದರೆ ಅಲ್ಲಿರುವ ವಿದ್ವಜ್ಜನರ ಪ್ರಶಂಸೆಗಳನ್ನು ನೋಡಿದರೆ, ಅವರಲ್ಲಿ ಹಲವಾರು ಪ್ರಭಾವಕ್ಕೆ ಒಳಗಾಗಿ ಅಥವಾ ಪೂರ್ವಯೋಜಿತದಂತೆ ಅಥವಾ ತಾವು ಅಧ್ಯಯನ ಮಾಡದಿದ್ದರೂ ಸುಮ್ಮನೆ ಹೊಗಳಿ ಹೇಳಿಕೆಗಳನ್ನು ಕೊಟ್ಟಿರುವಂತೆ ತಿಳಿದುಬರುತ್ತದೆ.  ಕೆಲವರು ಈ ಪುಸ್ತಕವನ್ನು ಒಪ್ಪಿಲ್ಲವೆಂದೂ ತಿಳಿದುಬರುತ್ತದೆ.   ಅದರ ಒಂದು ಸಂಕ್ಷಿಪ್ತ ನೋಟವೇ ಈ ಅಧ್ಯಾಯ.
ಪರಮಪೂಜ್ಯ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರು ತಮ್ಮ ಅನುಗ್ರಹ ಸಂದೇಶದಲ್ಲಿ ಹೀಗೆಂದಿದ್ದಾರೆ.
“ಟೀಕಾರ್ಚಾರ್ಯರಂತಹ ಮಹಾಪುರುಷರ ಬಗ್ಯೆ ಶತಮಾನಗಳಿಂದ ಬಂದ ಪ್ರಸಿದ್ಧಿಯನ್ನನುಸರಿಸಿ, ಮಳಖೇಡದಲ್ಲಿಯೇ ಇದೆಯೆಂದು ನಾನು ಅನೇಕ ಸಂದರ್ಭದಲ್ಲಿ ಹೇಳಿಕೆಗಳನ್ನು ನೀಡಿದ್ದೆ.   “ಜಯತೀರ್ಥರ ಮೂಲ ವೃಂದಾವನ ಸ್ಥಳ ಗಜಗಹ್ವರ” ಎಂಬ ಕೃತಿಯಲ್ಲಿ ಅದು ನವವೃಂದಾವನದಲ್ಲಿದೆ  ಯೆಂದು ಪ್ರತಿಪಾದಿಸಲಾಗಿದೆ.  ಈ ಕೃತಿಯ ಲೇಖಕರ ಬಗ್ಯೆ ನನಗೆ ವಿಶೇಷ ಅಭಿಮಾನವಿದೆ.  ಈ ವಿಷಯದ ಬಗ್ಯೆ ಲೇಖಕರು ಈ ಕೃತಿಯಲ್ಲಿ ತುಂಬಾ ವಿಮರ್ಶೆಯನ್ನು ಮಾಡಿದ್ದಾರೆ.  ನಾನು ನನ್ನ ಹಿಂದಿನ ವಿಚಾರಕ್ಕೆ ಈಗಲೂ ಅಂಟಿಕೊಂಡಿದ್ದರೂ “ವಾದೇ ವಾದೇ ಜಾಯತೇ ತತ್ವಭೋದ:” ಎಂಬ ಉಕ್ತಿಯಂತೆ ವಿಮರ್ಶೆ ನಡೆದಂತೆ ಸ್ಪಷ್ಟ ತಿಳುವಳೆಕೆಯು ಮೂಡಲು ಅನುಕೂಲವಾಗುತ್ತದೆಂದು, ಚರ್ಚೆಗಳು ನಡೆದು ಭಿನ್ನಾಭಿಪ್ರಾಯಗಳು ನಿವಾರಣೆಯಾಗಲೆಂದು ಆಶಿಸುತ್ತೇವೆ”.
ಪರಮಪೂಜ್ಯ ಶ್ರೀಪಾದಂಗಳವರು ೨೦೦೭ ರಲ್ಲಿ ಪ್ರಕಟವಾದ “ಶ್ರೀ ಟೀಕಾಕೃತ್ಪಾದರ ಮೂಲ ವೃಂದಾವನ” ಪುಸ್ತಕದಲ್ಲಿ ಹೇಳಿದ್ದ ವಾಕ್ಯಗಳು ಇಂತಿವೆ.  “ಶ್ರೀಕಾಂತಾಚಾರ್ಯರು ಹೆಚ್ಚಿನ ಸಂಶೋಧನೆಯನ್ನು ನಡೆಸಿ ಮಳಖೇಡದಲ್ಲಿಯೇ ಶ್ರೀ ಜಯತೀರ್ಥರ ವೃಂದಾವನವಿದೆ ಎಂದು ಅನೇಕ ಆಧಾರಗಳಿಂದ ಸಮರ್ಥಿಸುವ ಈ ಕೃತಿಯನ್ನು ಬರೆದಿದ್ದಾರೆ.  ಟೀಕಾರಾಯರ ವೃಂದಾವನವು ಮಳಖೇಡದಲ್ಲಿಯೇ ಇದೆ ಎಂಬುದು ಶತಮಾನಗಳಿಂದಲೂ ಎಲ್ಲರೂ ತಿಳಿದುಕೊಂಡು, ಅದರಂತೆ ನಡೆದುಕೊಂಡು ಬಂದಿದ್ದಾರೆ. ಇಂತಹ ಶ್ರದ್ಧಾಕ್ಷೇತ್ರಗಳ ಬಗ್ಯೆ ಅನವಶ್ಯವಾಗಿ ವಿವಾದ ಮಾಡುವುದು ಸೂಕ್ತವಲ್ಲ. ತಿರುಪತಿ ಶ್ರೀನಿವಾಸ, ಉಡುಪಿ ಕೃಷ್ಣನ, ರಾಮಜನ್ಮಭೂಮಿಗಳ ಬಗ್ಗೆಯೂ ಇಂತಹ ವಿವಾದಗಳನ್ನು ಹಲವರು ಎಬ್ಬಿಸಿದ್ದಾರೆ.  ಡಾ: ಬಿ.ಎನ್.ಕೆ.ಶರ್ಮ, ಮತ್ತು ಟಿ.ಕೆ. ವೇಣುಗೋಪಾಲದಾಸರ ಬಗ್ಯೆ ನನಗೆ ವಿಶೇಷ ಗೌರವ ಅಭಿಮಾನಗಳಿವೆ.  ಆದರೆ ಪರಂಪರೆಯಿಂದ ಪ್ರಚಲಿತವಾದ ಇಂತಹ ವಿಷಯಗಳ ಬಗ್ಯೆ ನಿರವಕಾಶ ಪುರಾವೆಗಳಿಲ್ಲದೆ ವಿವಾದಗಳನ್ನು ನಿರ್ಮಿಸುವುದರಿಂದ ಸಮಾಜದಲ್ಲಿ ಅನವಶ್ಯಕ ಗೊಂದಲಗಳಿಗೆ ಅವಕಾಶ ವಾಗುವುದರಿಂದ ಇಂತಹ ವಿವಾದಗಳನ್ನು  ನಾವು ಬೆಂಬಲಿಸುವುದಿಲ್ಲ. ಪ್ರಚಲಿತ ಪರಂಪರೆಗೆ ಅನುಗುಣವಾಗಿ ಮಳಖೇಡದಲ್ಲಿಯೇ ಶ್ರೀ ಜಯತೀರ್ಥರ ವೃಂದಾವನ ಇದೆಯೆಂದು ಶ್ರೀಕಾಂತಾಚಾರ್ಯರ ಸಂಶೋಧನಾತ್ಮಕ ಕೃತಿಯನ್ನು ನಾವು ಸ್ವಾಗತಿಸುತ್ತೇವೆ”.
ಈ ಎರಡೂ ಅನುಗ್ರಹ ಸಂದೇಶಗಳೇ.  ಒಬ್ಬರೇ ಯತಿಗಳೇ ನೀಡಿದ್ದು.  ಎರಡರಲ್ಲೂ ಅವರ ನಿಲುವು ಒಂದಾಗಿದೆ.  ಎಲ್ಲಿಯೂ ತಮ್ಮ ನಿಲುವನ್ನು ಪರಮಪೂಜ್ಯ ಶ್ರೀಪಾದಂಗಳವರು ಬದಲಿಸಿಲ್ಲ ಮತ್ತು ಮಳಖೇಡವನ್ನೇ ಒತ್ತಿ ಹೇಳಿದ್ದಾರೆಂದು ತಿಳಿಯುತ್ತದೆ.  ಆದ್ದರಿಂದ ಪರಮಪೂಜ್ಯ ಪೇಜಾವರ ಶ್ರೀಪಾದಂಗಳವರು ಹೊಸ ಪುಸ್ತಕಕ್ಕೆ ತಮ್ಮ ಅನುಗ್ರಹ ಸಂದೇಶವನ್ನು ನೀಡಿ ಅನುಗ್ರಹಿಸಿದ್ದಾರೆಯೇ ಹೊರತು, ಅವರ ವಾದವನ್ನು ಒಪ್ಪಿಲ್ಲ.  ಅವರು ಬಿ.ಎನ್.ಕೆ ಮತ್ತು ಟಿ.ಕೆ.ವಿ ಅವರನ್ನು ಗೌರವಿಸುತ್ತೇನೆಂದು ಹಿಂದಿನ ಗ್ರಂಥದಲ್ಲಿ ಹೇಳಿದ್ದರೆ, ಹೊಸ ಗ್ರಂಥದಲ್ಲಿ ಪುಷ್ಕರಾಚಾರ್ಯರ ಬಗ್ಯೆ ಅಭಿಮಾನವಿದೆ ಯೆಂದಿದ್ದಾರೆ.  ಅಭಿಮಾನವನ್ನು ವ್ಯಕ್ತಪಡಿಸಿರುವುದು ಅವರ ಸಮ್ಮತಿಯ ಸೂಚಕವಲ್ಲ.
ಈ ಸಂದೇಶದಲ್ಲಿ ತಾವು ಈ ಗ್ರಂಥವನ್ನು ಓದಿದರೂ ತಮ್ಮ ಹಿಂದಿನ ವಿಚಾರಕ್ಕೆ ಈಗಲೂ ಅಂಟಿಕೊಂಡಿದ್ದೇವೆ ಎಂದಿದ್ದಾರೆ.  ಆದ್ದರಿಂದ ಈ ಪುಸ್ತಕದಲ್ಲಿರುವ ವಿಮರ್ಶೆಗಳು ಅವರಿಗೆ ಒಪ್ಪಿಗೆಯಾಗಿದೆ ಯೆಂದು ಚಿತ್ರಿಸಿರುವುದು ಸಮ್ಮತವಲ್ಲ. ವಿಮರ್ಶೆ ಮಾಡುವುದು ತಪ್ಪಲ್ಲ ಎಂಬುದು ಅವರ ವಾದವೇ ಹೊರತು, ಪೇಜಾವರರು ಆನೆಗೊಂದಿಯನ್ನು ಒಪ್ಪಿಲ್ಲ.
 ೨.  ಶ್ರೀ ಬನ್ನಂಜೆ ಗೋವಿಂದಾಚಾರ್ಯರ ಪ್ರತಿಕ್ರಿಯೆ ಹೀಗಿದೆ –  ಶ್ರೀ ಜಯತೀರ್ಥರು ಎಲ್ಲಿ ನೆಲೆಸಿದ್ದಾರೆ? ಅವರ ಕೃತಿಗಳಲ್ಲಿ, ಅವನ್ನು ಅಧ್ಯಯನ ಮಾಡಿದ ಪಂಡಿತರ ಹೃದಯಪೀಠದಲ್ಲಿ, ಅಹಂಕಾರವಿರದ, ಮತಾಂಧತೆಯಿರದ ನಿಜವಾದ ವಿದ್ವಾಂಸರ ಹೃದಯಗಹ್ವರದಲ್ಲಿ, ಮಠಾಂಧೆತೆಯಿರದ ಸಜ್ಜನಿಕೆಯ ಮನೋ ಮಂದಿರದಲ್ಲಿ.    ಇಂತಹ ಆಧ್ಯಾತ್ಮ ಚಿಂತಕರಿಗೆ ಶ್ರೀ ಜಯತೀರ್ಥರ ಭೌತಿಕವಾದ ಸ್ಮಾರಕ ಎಲ್ಲಿದೆ ಎನ್ನುವ ಸಂಗತಿ ಅಷ್ಟೊಂದು ಮುಖ್ಯವಲ್ಲ. ಕೆಲವೊಮ್ಮೆ ಇದು ಕೇವಲ ಮಠೀಯ ಒಣಪ್ರತಿಷ್ಟೆಯ, ಜಗಳದ ಸಂಕೇತವೇ ಆಗುವ ಅಪಾಯವೂ ಉಂಟು.   ಮಾಯಾವಾದ – ತತ್ವವಾದ ಗಳಂತೆ, ತಮ್ಮ ತಮ್ಮ ಮೂಗಿನ ನೇರಕ್ಕೇ ಜಯತೀರ್ಥರನ್ನು ಎಳೆದು ತರಲು ಈ ಎಲ್ಲ ಹಗ್ಗ ಜಗ್ಗಾಟ.
.
ಇತಿಹಾಸವೆಂದರೆ ಮೊಂಡುವಾದವಲ್ಲ, ಸತ್ಯದ ಹುಡುಕಾಟ.  ಮೊದಲೇ ನಿರ್ಧಾರವನ್ನು ತಲೆಯಲ್ಲಿ ತುಂಬಿ ಅದಕ್ಕೆ ತಕ್ಕಂತೆ ಆಧಾರಗಳನ್ನು ಹೊಂದಿಸುವುದೋ, ಅರ್ಥೈಸುವುದೋ ವಿಮರ್ಶೆಯಲ್ಲ, ಮೊದಲು ತಲೆಯನ್ನು ತೊಳೆದು ಖಾಲಿ ಮಾಡಿಕೊಂಡು ಸ್ಪಷ್ಟವಾದ ಆಧಾರದ  ನೆಲೆಯಲ್ಲಿ ಸತ್ಯವನ್ನರಸುವುದು.   ಇತಿಹಾಸ ಸಂಶೋಧನೆ ನಿಂತಿ ಪಾಚಿಗಟ್ಟಿದ ನೀರಾಗಬಾರದು.  ನಿತ್ಯ ನಿರ್ಮಲವಾಹಿನಿಯಾಗಬೇಕು.  ಇಂತ ಚಿಂತನೆಗೆ ಯಾವ ಪೂರ್ವಾಗ್ರಹದ ಸೋಕೂ ಇಲ್ಲದ ಮುಕ್ತ ಮನಸ್ಸು ಬೇಕು.  ’ದುರಾಗ್ರಹ ಗೃಹೀತತ್ವಾದ್ ವರ್ತಂತೇ ಸಮಯಾ: ಸದಾ’.  ಸತ್ಯವನ್ನು ತಿಳಿಯುವ ಮೊದಲು ಮಠೀಯ ಆವೇಶಗಳಿಂದ ಹೊರಬಂದು ಚಿಂತಿಸುವುದು ತೀರಾ ಅಗತ್ಯ.  ಅಂತಹ ಆರೋಗ್ಯವಂತ ಚಿಂತನೆಯ ಜಾಡು ಈ ಪ್ರಬಂಧದಲ್ಲಿ ಗೋಚರವಾಗುತ್ತದೆ.  ಸತ್ಯಚಿಂತಕರ ವಿಮರ್ಶೆಯ ದೋಣಿ ಸಾಗಲಿ. ಸತ್ಯದರ್ಶನದ ದಡ ಸೇರಲಿ ಎಂದು ಹಾರೈಸುತ್ತೇನೆ”.  –   ಇವಿಷ್ಟೂ ಬನ್ನಂಜೆ ಗೋವಿಂದಾಚಾರ್ಯರು ಇತ್ತೀಚಿನ ಪುಸ್ತಕದಲ್ಲಿ ನೀಡಿದ ಪ್ರತಿಕಿಯೆ.
ಇದೇ ಶ್ರೀ ಬನ್ನಂಜೆ ಗೋವಿಂದಾಚಾರ್ಯರು ಶ್ರೀ ಮುಕ್ಕುಂದಿ ಶ್ರೀಕಾಂತಾಚಾರ್ಯರ “ಶ್ರೀಮಟ್ಟಿಕಾ ಕೃತ್ಪಾದರ ಮೂಲ ವೃಂದಾವನ” (೨೦೦೭) ರ ಗ್ರಂಥಕ್ಕೆ ಮುನ್ನುಡಿಯನ್ನು ಬರೆದಾಗ ಹೀಗೆ ಹೇಳಿದ್ದಾರೆ –
ಸತ್ಯಾನ್ವೇಷಣೆ ಒಂದು ನಿರಂತರ ಕಿಯೆ.  ಆದರೆ ಸತ್ಯ ಸುಲಭದಲ್ಲಿ ದಕ್ಕುವಂತದಲ್ಲ.  ಕೆಲವರು ತಮಗೆ ಸತ್ಯ ಸಿಕ್ಕಿತು ಎಂದು ಭ್ರಮಿಸುತ್ತಾರೆ.  ತಮಗೆ ಸಿಕ್ಕಿದ್ದೇ ಸತ್ಯವೆಂದು ಭ್ರಮಿಸಿ, ಸಂಭ್ರಮಿಸುತ್ತಾರೆ.  ಕೆಲವೊಂದು ಸತ್ಯದ ಮುಖವಾಡ ಮಾತ್ರ ಸಿಗುತ್ತದೆ.  ಕೆಲವೊಮ್ಮೆ ಸತ್ಯದ ಯಾವುದೋ ಒಂದು ಮುಖ ಮಾತ್ರ ಸಿಗುತ್ತದೆ, ಸತ್ಯ ದೂರದಲ್ಲಿ ನಿಂತು ನಗುತ್ತಿರುತ್ತದೆ.    ಕೆಲವೊಂದು ನಮ್ಮ ಪೂರ್ವ ನಿರ್ಧಾರ ತಪ್ಪು ಎಂದು ಮತ್ತೆ ತಿಳಿಯುತ್ತದೆ.  ಆಗ ನಾವೇ ನಮ್ಮ ತಪ್ಪನ್ನು ತಿದ್ದಿಕೊಳ್ಳಬೇಕಾಗುತ್ತದೆ.  ಇಂತ ಸಂದರ್ಭದಲ್ಲಿ ಪೂರ್ವೋಕ್ತ ವಿರೋಧ ಮತ್ತು ಸ್ವವ್ಯಾಹೃತಿ ಗುಣವಾಗಿಬಿಡುತ್ತ್ದೆ. ಇವೆಲ್ಲ ಒಬ್ಬ ಸಂಶೋಧಕನಲ್ಲಿರಬೇಕಾದ ಎಚ್ಚರಗಳು ಶ್ರೀ ಚಿಕ್ಕೇರೂರು ಶ್ರೀಕಾಂತಾಚಾರ್ಯರಲ್ಲಿ ಈ ಎಚ್ಚರ ಇದೆ ಎಂದೇ ಅವರ “ಶ್ರೀಮಟ್ಟಿಕಾಕೃತ್ಪಾದರ ಮೂಲ ವೃಂದಾವನ” ಎಂಬ ಕೃತಿಯಲ್ಲಿ ಗಮನಾರ್ಹವಾಗುತ್ತದೆ.
ಇಂತ ಎಚ್ಚರ ಇರದವರುಂಟು.  ಅಂತವರು ತಾವೂ ದಾರಿ ತಪ್ಪುತ್ತಾರೆ. ಜನರನ್ನೂ ತಪ್ಪಿಸುತ್ತಾರೆ.  ಇಂತವರ ಬಗೆಗೆ ನಾವು ಎಚ್ಚರವಾಗಿರಬೇಕು.  ಸಂತೋಷದ ಸಂಗತಿ ಎಂದರೆ ಶ್ರೀಕಾಂತಾಚಾರ್ಯರು ಈ ವರ್ಗಕ್ಕೆ ಸೇರಿದವರಲ್ಲ.  ಅವರು ಪ್ರಾಚೀನ ಮತ್ತು ಅರ್ವಾಚೀನ ವಿದ್ಯೆಗಳನ್ನು ಓದಿದವರು.  ಪೂರ್ವದ ಆಧ್ಯಾತ್ಮದ ಜತೆಗೆ ಪಶ್ಚಿಮದ ಲೌಕಿಕವನ್ನೂ ಪರಿಚಯಿಸಿಕೊಂಡವರು.  ಸಂಸ್ಕೃತ ವಾಜ್ಞಯಕ್ಕೆ ಇಂತವರು ಬೇಕು. ಶ್ರೀಕಾಂತಾಚಾರ್ಯರು ಇನ್ನಷ್ಟು ಮಾಗುವುದನ್ನು ಮಾಗಿದ ಅವರಿಂದ ಇನ್ನಷ್ಟು ಪಕ್ವ ಫಲಗಳನ್ನು ನಾನು ನಿರೀಕ್ಷಿಸುತ್ತೇನೆ”.
ಈ ಎರಡೂ ಸಂದೇಶಗಳನ್ನು ನೀಡಿದವರು ಶ್ರೀ ಬನ್ನಂಜೆ ಗೋವಿಂದಾಚಾರ್ಯರು.  ಈಗ ಎರಡನ್ನೂ ತಾಳೆ ಮಾಡಿ ನೋಡೋಣ. –
ಇತ್ತೀಚಿನ ಕೃತಿಯ ಬಗ್ಯೆ ಬರೆದ ಬನ್ನಂಜೆಯವರು  ಸಂಶೋಧನೆ ಯೆಂದರೇನು? ಸಂಶೋಧಕ ಹೇಗಿರಬೇಕು, ಪೂರ್ವನಿರ್ಧಾರಿತ ಭಾವನೆಗಳನ್ನು ಹೇರಿರಬಾರದೆಂದಿದ್ದಾರೆ.  ಇಲ್ಲಿ ಆನೆಗೊಂದಿ ಯನ್ನು ತಾವು ಒಪ್ಪಿರುವುದಾಗಿ ಅವರು ಎಲ್ಲೂ ಹೇಳಿಲ್ಲ.  ಸತ್ಯದರ್ಶನದ ದಡ ಸೇರಲಿ ಎಂದಿದ್ದಾರೆ.
ಅವರೇ ಬರೆದ ಮಲಖೇಡದ ಬಗ್ಯೆಯ ಪುಸ್ತಕದಲ್ಲಿ  – ಈ ಎಲ್ಲ ಸಂಶೋಧಕನಿಗಿರ-ಬೇಕಾದ ಅಂಶಗಳೆಲ್ಲವೂ ಅವರಲ್ಲಿದೆ ಎಂದಿದ್ದಾರೆ.
ಆದ್ದರಿಂದ ತಿಳಿಯುತ್ತದೆ, ಬಹುಶ: ಇತ್ತೀಚಿನ ಪುಸ್ತಕದಲ್ಲಿ ಸಂಶೋಧಕದ ಅಭಾವವು ಅವರಿಗೆ ಮನವರಿಕೆಯಾಗಿರಬೇಕು. ಏಕೆಂದರೆ ಪುಸ್ತಕದ ಆರಂಭದಲ್ಲಿ ಸಂಶೋಧನಾತ್ಮಕವೆಂದು ಹಣೆಪಟ್ಟಿ ಹಾಕಿಕೊಂಡಿದ್ದರೂ ಸಂಶೋಧನೆಯ ಯಾವುದೇ ಜಾಡು ಇದರಲ್ಲಿಲ್ಲ.  ಪ್ರತಿಯೊಂದು ಪುಟದಲ್ಲು ತಮ್ಮ ಪೂರ್ವ ನಿರ್ಧಾರಿತ/ ಪೂರ್ವಯೋಚಿತ ಆನೆಗೊಂದಿಗೇ ಪಟ್ಟು ಹಿಡಿದು ಸಾಧಿಸಲು ಪ್ರಯತ್ನಿಸಿರುವುದು ದಾಖಲಾಗಿದೆ. ಈ ನಿಟ್ಟಿನಲ್ಲಿ ಇತ್ತೀಚಿನ ಪುಸ್ತಕ ಸಂಶೋಧನಾತ್ಮಕವಾಗಿರದೆ, ಕೆಲವು ಮಠೀಯ ಭಾವನೆಗಳನ್ನು ಬಿತ್ತಲು ವ್ಯವಸ್ಥಿತ ಸಂಚಾಗಿದೆ.
3.  Dr ಕೆ.ಎಸ್. ನಾರಾಯಣಾಚಾರ್ಯ, ಧಾರವಾಡ ಇವರ  “ಶಅಬ್ಬಾಸ್”  (ಪುಟ ೪೦೯) –
ಶ್ರೀಯುತರು ರಾಮಾನುಜಮತೀಯರು.  ಅವರ ವಾಕ್ಯ ಕೌಶಲ್ಯವನ್ನು ಮತ್ತು ಪೂರ್ವಾಗ್ರಹವನ್ನೂ ನೋಡಿರಿ ಅವರದೇ ವಾಕ್ಯಗಳಲ್ಲಿ –   ಶ್ರೀ ಜಯತೀರ್ಥರ ಮೂಲ ವೃಂದಾವನ ಸ್ಥಳ ಗಜಗಹ್ವರ” ಎಂಬ ಗ್ರಂಥದಲ್ಲಿ, ತಮ್ಮ ನಿರ್ಣಯವು ಸಾಧು, ಸತ್ತರ್ಕಯುಕ್ತ ನಿಶ್ಚಿತವಾಗ್ವೈಖರಿಯಿಂದ ಪ್ರತಿವಾದಿಗಳ ಬಾಯನ್ನು ಕಟ್ಟಿ ಹಾಕಿದೆ.  ವಿದ್ವಾಂಸರಿಗೆ ವಿದ್ಯೆಯ ಜೊತೆಗೇ ಪ್ರಾಮಾಣಿಕತೆಯೂ ಬೇಕು.  ಇದಿಲ್ಲದಾಗ ಶುಷ್ಕವಿವಾದಗಳು ಏಳುವುದು ಸಹಜ.  ತಾವು ಹೆಸರಿಸಿದ ಪ್ರತಿಪಕ್ಷಿಗಳ ಪೈಕಿ ನಾಲ್ವರೊಡನೆ ಈ ಪೂರ್ವದಲ್ಲಿ ನನಗೂ ನಿಮ್ಮದೇ ರೀತಿಯ ಸಂಘರ್ಷ (ಬೇರೆ ವಿಷಯಕ್ಕೆ) ಏರ್ಪಟ್ಟು, ನಾನು ಅವರ ಸಮಯ ಸಾಧಕ, ಹಠಪ್ರವೃತ್ತಿಯನ್ನು ನೋಡಿದ್ದೇನಾಗಿ, ನಿಮ್ಮ ವಾದದ ಸತ್ಯವು ನನ್ನ ಹೃದಯಕ್ಕೆ ನೇರವಾಗಿ ಪ್ರವೇಶಿಸಲು ಅನುಕೂಲವಾಗಿದೆ.  ಇಂತ ಸಣ್ಣ ವಿಷಯದಲ್ಲಿ ಅದೆಷ್ಟು ಕೋಣಗಳಿಂದ ಅದೆಷ್ಟು ಪ್ರಮಾಣಗಳನ್ನಿಟ್ಟು ತಾವು ಸತ್ಯಸ್ಥಾಪಸಿದ್ದೀರಿ.  ಮೆಚ್ಚುವಂತದ್ದು.  “
ಎಂತಹ ವಿಮರ್ಶೆ? – ನಿಜವಾಗಲೂ ಅವರನ್ನು ವಿಮರ್ಶೆಗೆ ಒಳಪಡಿಸಿದ್ದೇ ಸಾಧನೆಯೆಂದೆನಿಸುತ್ತದೆ.  ಅವರ ಪೂರ್ವ ಯೋಚಿತ ಸಂಚಿಗನುಗುನವಾಗಿ ಬರೆದಿರುವುದು ಮೇಲ್ನೋಟದಲ್ಲೇ ಕಾಣುತ್ತದೆ.  ಅವರೇ ಹೇಳಿಕೊಂಡಿದ್ದಾರೆ “ತಾವು ಹೆಸರಿಸಿದ (“ಶ್ರೀ ಜಯತೀರ್ಥರ ಮೂಲವೃಂದಾವನಸ್ಥಳ ”  ಪುಸ್ತಕದಲ್ಲಿ ಹೆಸರಿಸಿದ)  ಪೈಕಿ ನಾಲ್ವರೊಡನೆ ಪೂರ್ವದಲ್ಲಿ ನನಗೂ ಸಂಘರ್ಷವಿತ್ತು, ಅವರ ಸಮಯಸಾಧಕ, ಹಠಪ್ರವೃತ್ತಿ”, ನೋಡಿದ್ದೇನೆ.  ಆದರೆ ಶ್ರೀಯುತರು ಆ ನಾಲ್ಕು ಮಂದಿಯ ಹೆಸರನ್ನು ಹೇಳಿಲ್ಲ.  ಬಹುಶ: ಬಾಳಗಾರು ಶ್ರೀನಿವಾಸಾಚಾರ್ಯ, ಶ್ರೀಕಾಂತಾಚಾರ್ಯ,  ಪ್ರಭಂಜನಾಚಾರ್ಯರು, etc…   ಏಕೆಂದರೆ ಅವರು ಹೇಳಿರುವಂತೆ “ಪೂರ್ವದಲ್ಲಿ ನಿಮ್ಮಂತೆ ನನಗೂ ಇವರೊಂದಿಗೆ ಸಂಘರ್ಷವಿತ್ತು” .  ಈ ಪುಸ್ತಕದಲ್ಲೂ ಆ ಪಂಡಿತರ ಹೆಸರನ್ನು ಜಾಸ್ತಿ ಬಳಸಲಾಗಿದೆ.  ಆದ್ದರಿಂದ ಆ ಪಂಡಿತರನ್ನು ಉದ್ದೇಶಿಸಿಯೇ ಇವರು ಹೇಳಿರುವುದು – “ಸಮಯಾಸಾಧಕತನ, ಹಠಮಾರಿತನ”.ಎಂದು.  ಬಹುಶ: ಈ ಪಂಡಿತರೊಡನೆ ದ್ವೈತ-ವಿಶಿಷ್ಟಾದ್ವೈತ ವಿಷಯದಲ್ಲಿ ವಾಗ್ವಾದ ನಡೆದಿರಬಹುದು.  , ಇವರ ವಾದವನ್ನು ಅವರು ಒಪ್ಪದ ಒಂದೇ ಕಾರಣಕ್ಕೆ “ಹಠಪ್ರವೃತ್ತಿ, ಸಮಯಸಾಧಕತನ”ವೆಂಬ ಪದ ಪ್ರಯೋಗ ಒಬ್ಬ ವಿಮರ್ಶಾತ್ಮಕನಲ್ಲಿರಬಾರದು.
ತಮ್ಮ ವಿರುದ್ಧವಿರುವವರನ್ನು ದ್ವೇಷಿಸುವವರನ್ನು ತಾವು ಸೇರಿ ಅವರನ್ನು ನಿಂದಿಸುವ ಪರಿ ಸರಿಯೇ?  ಇಲ್ಲಿ ಶಾಭಾಷ್ ಪದದ ಔಚಿತ್ಯವೇನು?  ತಮ್ಮ ವಿರುದ್ಧ ಗೆದ್ದವರನ್ನು ಈ ಪುಸ್ತಕದವರು ನಿಂದಿಸಿದ್ದಕ್ಕೇ?ಆ ಪ್ರಸಿದ್ಧ ವ್ಯಕ್ತಿಯಾದರೂ ಸ್ವಲ್ಪ ಯೋಚನೆ ಮಾಡಬಾರದೇ?  ತಾವು ನೀಡುತ್ತಿರುವ ಸಂದೇಶದಲ್ಲೇ ತಮ್ಮ ಪೂರ್ವಾಗ್ರಹವನ್ನು ತೋರಿಸಿಕೊಂಡಿರುವ ಆ ಲೇಖಕ ನಿಜಕ್ಕೂ ವಿಮರ್ಶೆ ನೀಡಲು ಯೋಗ್ಯರೇ?  ಶ್ರೀ ಬನ್ನಂಜೆ ಗೋವಿಂದಾಚಾರ್ಯರನ್ನು ನೋಡಿ ಕಲಿಯುವುದು ಬಹಳಷ್ಟಿದೆ.
ಈ ಗ್ರಂಥದ ಕರ್ತರೂ ಅದೇರೀತಿ ತಮ್ಮ ಹಠಮಾರಿತನದಿಂದಲೇ ಸಮಯಸಾಧಕತನದಿಂದಲೇ ಇಂತಹ ಲೇಖಕರಿಂದಲೇ “ಶ ಅಬ್ಬಾಸ್” ಗಿರಿಯನ್ನು ಪಡೆದಿರುವುದು ಶೋಚನೀಯ.  ಬಹುಶ:  ಡಾ:.ಕೆ.ಎಸ್. ನಾರಾಯಣಾಚಾರ್ಯರಿಗಿದ್ದ ಹಠಮಾರಿತನ ಮತ್ತು ಸಮಯಸಾಧಕತನದಿಂದಲೇ ಈ ಅವಕಾಶವನ್ನು ಉಪಯೋಗಿಸಿ ಆ ಮಾಧ್ವ ಪಂಡಿತರನ್ನು ಹೀಯ್ಯಾಳಿಸಿದ್ದಾರೆನ್ನಿಸುತ್ತದೆ.
೪.   ಡಾ: ಬಸವರಾಜ ಕಲ್ಗುಡಿ ಸಂದೇಶ. (ಪುಟ 433)
ಶ್ರೀಯುತರು ಹೇಳಿದ್ದಾರೆ – ಈ ಸಂಶೋಧನಾತ್ಮಕ ಅಧ್ಯಯನದಿಂದ ಕೂಟದಾಖಲೆಗಳ ಸ್ವರೂಪಗಳನ್ನು ತಮ್ಮ ಪಾಂಡಿತ್ಯಮಯ ವ್ಯುತ್ಪತ್ತಿಯಿಂದ ನಿರ್ವಚಿಸಿದ್ದಾರೆ.  ಅಲ್ಲದೆ ವಾಸ್ತುಶಿಲ್ಪ, ಮೂರ್ತಿಶಿಲ್ಪಗಳ ಹಿನ್ನೆಲೆಯಲ್ಲಿ ಚರಿತ್ರೆಯ ಘಟನೆಗೆ ಒಂದು ಇಂಬನ್ನು ಒದಗಿಸಿದ್ದಾರೆ.  ಮೃತ್ತಿಕಾ ವೃಂದಾವನಗಳೂ ಪೂಜನೀಯವೇ.   ಆ ಸ್ಥಳದಲ್ಲಿ ಸಂಚಾರ ಮಾಡಿದ ಯತಿಗಳ ಗಾಳಿ ಗುರುತುಗಳನ್ನು ಬಿಟ್ಟ ಹಾಗೆ ಈ ಸನ್ನಿಧಾನಗಳು. ಅವುಗಳು ನಮ್ಮ ತಲೆಬಾಗುವಂತೆ ಮಾಡುವುದರಿಂದ ಅವನ್ನೂ ಗೌರವಿಸೋಣ”
ಇಲ್ಲಿ ಶ್ರೀ ಕಲ್ಗುಡಿಯವರು ಒಂದು ಕಡೆಯ ವಾದವನ್ನು ಆಲಿಸಿ ನಿರ್ಧಾರಿತವಾದಂತಿದೆ.  ಬಹುಶ: ಅವರಿಗೆ ತೀರ್ಥಪ್ರಬಂಧವಾಗಲೀ, ಅದರ ವ್ಯಾಖ್ಯಾನಗಳಾಗಲಿ, ಅಥವಾ ಮಳಖೇಡಕ್ಕಿರಿವ ಪ್ರಾಮುಖ್ಯತೆಯಾಗಲೀ, ಮಲಖೇಡಕ್ಕಿರುವ ದಾಖಲೆಗಳನ್ನಾಗಲೀ ಪರಾಮರ್ಶಿಸಿದೆ, ತಾವು ನೀಡಿದ ಪುಸ್ತಕಕ್ಕೆ ಸಂದೇಶ ನೀಡಿರೆಂದು ಕೋರಿದಾಗ, ಕೂಲಂಕಶವಾಗಿ ಪರಿಶೀಲಿಸದೆ ನೀಡಿದ ಸಂದೇಶದಂತಿದೆ ಈ ಸಂದೇಶ.
ಅಥವಾ – ತಮ್ಮ ಕಡೆ ವಾಕ್ಯದಲ್ಲಿ ಅವರು ಹೇಳಿರುವಂತೆ ಆ ಸ್ಥಳಗಳಲ್ಲಿ (ಮಲಖೇಡಾದಿಗಳಲ್ಲಿ) ಯತಿಗಳ ಗಾಳಿಗುರುಗುಗಳನ್ನು ಬಿಟ್ಟ ಹಾಗೆ ಈ ಸನ್ನಿಧಾನಗಳು.  ಆದ್ದರಿಂದ ವಾದಿರಾಜರಿಗೆ ಆ ಗಾಳಿಗುರುತುಗಳನ್ನು ಕಂಡು ತಲೆಬಾಗಿ ಜಯತೀರ್ಥರ ಸ್ತೋತ್ರಗಳನ್ನು ಗೌರವಿಸಿದ್ದಾರೆಂದು ಅವರ ಅಭಿಮತವೇ?
೫.   ಡಾ ” ಸೀತಾಶಾಸ್ತ್ರಿ ಸೂರಿ, ವೇದಾಂತ ಶಾಸ್ತ್ರ ವಿದುಷಿ
ಇವರು ಹೇಳಿದ್ದಾರೆ –  “ವಿಶ್ವಾಸಾರ್ಹವಾದ ಮಾಹಿತಿಯಿಂದ ತುಂಗಭದ್ರಾ ನದಿಯ ದ್ವೀಪದ ನವವೃಂದಾವನದಲ್ಲಿದೆ ಜಯತೀರ್ಥರ ವೃಂದಾವನ.  ವಾದಿರಾಜರು ತೀರ್ಥಪ್ರಬಂಧದಲ್ಲಿ ಗಜಗಹ್ವರದಲ್ಲೇ ವರ್ಣಿಸಿದ್ದಾರೆ.  ಅಂದರೇ ಅದೇ ಕ್ಷೇತ್ರಸ್ಥರೆನ್ನುವುದು ಸ್ಪಷ್ಟ.  ಒಂದೊಮ್ಮೆ ಮಳಖೇಡದಲ್ಲಿ ಜಯತೀರ್ಥರ ವೃಂದಾವನವಿದ್ದಿದ್ದರೆ, ಕಾಗಿಣೀ ನದಿಯ ವರ್ಣನೆ ಮಾಡಿ ಜಯತೀರ್ಥರನ್ನು ವರ್ಣಿಸಬೇಕಿತ್ತು.  ಕಾಗಿಣಿಯ ಹೆಸರಿಲ್ಲ, ಮಳಖೇಡ ಇಲ್ಲವೇ ಇಲ್ಲ.  ಆನೆಗೊಂದಿ ಕ್ಷೇತ್ರದಲ್ಲಿ ಜಯತೀರ್ಥಸ್ತುತಿ ಮಾಡಿದ್ದಾರೆ.  ಹಾಗಾಗಿ ಸಂಶೋಧನಾತ್ಮಕ ಅಧ್ಯಯನದ ಬರಹಗಳನ್ನು ನೋಡಿದಾಗ ನಿಷ್ಪಕ್ಷಪಾತ ವಿಚಾರಧಾರೆ ಕಾಣುತ್ತಿದೆ.”
ಈ ಲೇಖಕರಲ್ಲಿ ಕೆಲವು ಪ್ರಶ್ನೆಗಳು –  ತಾವು ತೀರ್ಥಪ್ರಬಂಧವನ್ನು ಓದಿದ್ದೀರೋ ಅಥವಾ ಬೇರೊಬ್ಬರು ಹೇಳಿದ್ದನ್ನು ಕೇಳಿದ್ದೀರೋ.  ಅಲ್ಲಿ ಜಯತೀರ್ಥರ ವೃಂದಾವನ ವಿರುವುದಾಗಿ ಹೇಳಿದ್ದೀರಿ.  ಎಲ್ಲಿ ಹೇಳಿದ್ದಾರೆ? ತಾವೊಬ್ಬ ವೇದಾಂತಶಾಸ್ತ್ರ ವಿದುಷಿ ಯಾಗಿದ್ದೀರಿ.  ಎಲ್ಲಿ ಹೆಸರಿಸಿದ್ದಾರೆ.  ಇತ್ತೀಚಿನ ಕೆಲವರು ಅದೂ ೨೦ನೇ ಶತಮಾನದ ಅಂತ್ಯದ ಜನ ತೀರ್ಮಾನಿಸಿರುವ ದಾಖಲೆ ನಿಮಗೆ ವಿಶ್ವಾಸಾರ್ಹವಾದದ್ದಾರೂ ಹೇಗೇ?  ನಿಮಗೆ ಅದನ್ನು ನಿರ್ಣಯಿಸಲು ಹೇಗೆ ಶಕ್ಯವಾಯಿತು?  ತಾವು ಹೇಳಿದ್ದೀರಿ ಮಳಖೇಡಾ, ಕಾಗಿಣಿಯ ಹೆಸರಿಲ್ಲವೆಂದು.  ಹಾಗಾದರೆ ವಾದಿರಾಜರು ಎಲ್ಲೂ ಜಯತೀರ್ಥರ ವೃಂದಾವನವೆಂದೂ ಹೇಳಿಲ್ಲ.  ಹೀಗಿರುವಾಗ ತಮ್ಮ ನಿರ್ಧಾರ ಪೂರ್ವ ಪ್ರಚೋದಿತ ಲೇಖನವಲ್ಲದೇ ಮತ್ತೇನು?
 

6.  Sri NAPS Rao’s  – Enormous collection of relevant data –
NAPS ರಾವ್ ಅವರು ಹೇಳುತ್ತಾರೆ. – ಮಳಖೇಡದ ಉಪಲಬ್ಧ ದಾಖಲೆಗಳು ೧೭೦೦ರ ನಂತರವೇ ದೊರಕುತ್ತವೆ. ಶ್ರೀ ಜಯತೀರ್ಥರು ಆನೆಗೊಂದಿಗೆ ಹೋಗಿದ್ದನ್ನು ಎಲ್ಲರೂ ಒಪ್ಪುತ್ತಾರೆ. ಜಯತೀರ್ಥರು ಅಲ್ಲೇ ಹಲವಾರು ಗ್ರಂಥಗಳನ್ನು ರಚಿಸಿದ್ದಾರೆ ಮತ್ತು ಶಿಷ್ಯರಿಗೆ ಪಾಠ ಹೇಳಿದ್ದಾರೆ. ಆದರೆ ಅವರು ಮಳಖೇಡಕ್ಕೆ ಹೋಗಿದ್ದಕ್ಕೆ ನಂಬಲರ್ಹ ದಾಖಲೆಯಿಲ್ಲ, ಇರುವುದೆಲ್ಲ ಕಲ್ಪಿತ. ಅಕ್ಷೋಭ್ಯತೀರ್ಥರ ವೃಂದಾವನವು ಮಾನ್ಯಖೇಟದ ಪುರಾತನ ನಗರದಲ್ಲಿತ್ತು, ಅವರ ಪ್ರಯಾಣದ ದಶಕಗಳ ನಂತರ ಅದನ್ನು ಮನುಷ್ಯ ನಿರ್ಮಿತ ಗುಹೆಗೆ ಸ್ಥಳಾಂತರಿಸಲಾಯಿತು. ಜಯತೀರ್ಥರ ಮೂಲ ವೃಂದಾವನ ಅಲ್ಲೇ ಇದ್ದಿದ್ದರೆ, ಅದನ್ನು ಬೇರೆಯಾಗಿ ಆ ನದಿಯ ದಡದಲ್ಲಿ, ಅವರ ಗುರುಗಳ ವೃಂದಾವನ ಮಾನ್ಯಖೇಟದಲ್ಲೇ ಬೇರೆಯಾಗಿದ್ದಾಗ ಹೇಗೆ ಪ್ರತಿಷ್ಥಾಪಿಸಿದರು?. ನವವೃಂದಾವನದಲ್ಲಿ ಶ್ರೀ ಪದ್ಮನಾಭತೀರ್ಥರ ವೃಂದಾವನದ ಪಕ್ಕದಲ್ಲಿ ಎರಡು ಶತಮಾನಗಳ ಕಾಲ ಯಾವುದೇ ವೃಂದಾವನ ಪ್ರತಿಷ್ಟೆ ಏಕೆ ಮಾಡಿರಲಿಲ್ಲ, ರಘುವರ್ಯರನ್ನು ಪ್ರತಿಷ್ಟಾಪಿಸುವವರೆಗೂ. ಆದ್ದರಿಂದ ಜಯತೀರ್ಥರ ವೃಂದಾವನ ಇವರಿಗಿಂತ ಮುಂಚೆಯೇ ಅಲ್ಲಿತ್ತು.” (Summary)
ಸಮಾಧಾನ –
ಅ) ಹಾಗಾದರೆ ಆನೆಗೊಂದಿಯಲ್ಲಿರುವ ದಾಖಲೆಗಳು ೧೫೦೦ರಿಂದ ಉಪಲಬ್ಧ ವಿದೆಯಾ? ಅಲ್ಲಿರುವ ದಾಖಲೆಗಳ ತಯಾರಿಯಾಗಿದ್ದು 1986ರ ನಂತರ ಟಿ.ಕೆ.ವಿ. ಅವರ ಪ್ರಯತ್ನದಿಂದ. ಅಲ್ಲಿಯವರೆಗೂ ಏಕೆ ಇರಲಿಲ್ಲ.?
ಆ) ಶ್ರೀ ಜಯತೀರ್ಥರು ಆನೆಗೊಂದಿಗೆ ಹೋಗಿದ್ದನ್ನು ಒಪ್ಪುತ್ತಾರೆ ಮಲಖೇಡಕ್ಕೆ ಹೋಗಿದ್ದನ್ನು ಒಪ್ಪುವುದಿಲ್ಲವೆಂದು ಒಣತರ್ಕವಲ್ಲವೆ? ಅವರ ಗುರುಗಳು ಅಕ್ಷೋಭ್ಯತೀರ್ಥರು ಇದ್ದದ್ದು ಮಲಖೇಡದಲ್ಲೇ, ಅವರ ವೃಂದಾವನ ವಿದ್ದಿದ್ದು ಮಲಖೇಡದಲ್ಲೇ, ಹಾಗಾದರೆ NAPS ರಾವ್ ಅವರ ತರ್ಕದಂತೆ ಜಯತೀರ್ಥರು ಅವರ ಗುರುಗಳ ಆರಾಧನೆಗೆ ಹೋಗಲೇ ಇಲ್ಲವೇ? ಶ್ರೀ ಜಯತೀರ್ಥರು ಮಲಖೇಡದ ಬಳಿಯಿರುವ ಯರಗೋಳ ಗುಹೆಯಲ್ಲಿ ಗ್ರಂಥ ರಚನೆ, ಅಧ್ಯಯನ, ಪಾಠ ಮಾಡಿದ್ದು ಹಲವಾರು ಗ್ರಂಥಗಳಲ್ಲಿ ದಾಖಲಾಗಿದೆ. ಅದು ಸುಳ್ಳೇ? ಇಂದಿನ ಯತಿಗಳು ತಮ್ಮ ಚಾತುರ್ಮಾಸ್ಯ ಕಾಲದಲ್ಲಿ ಹಲವಾರು ಪ್ರದೇಶಗಳಿಗೆ ಹೋದಾಗ ಅಲ್ಲೇ ಪಾಠ ಪ್ರವಚನಗಳನ್ನು ವಾಡಿಕೆ ಇದೆ. ಸತ್ಯಾತ್ಮತೀರ್ಥರಾಗಲೀ, ವಿದ್ಯಾಧೀಶರಾಗಲೀ, ಯಾರೇ ವಿದ್ಯಾವಂತ ಯತಿಗಳಾಗಲೀ ತಾವು ಹೋದ ಸ್ಥಳದಲ್ಲೇ ತಮ್ಮ ವಿದ್ಯಾರ್ಥಿಗಳನ್ನೂ ಕರೆದುಕೊಂಡು ಹೋಗಿ ಪಾಠ ಇಂದಿಗೂ ನಡೆಸುತ್ತಿದ್ದಾರೆ. ಅದು ಸುಳ್ಳೇ ಅಥವಾ ತಪ್ಪೇ? ಅದೇ ರೀತಿ ಶ್ರೀ ಜಯತೀರ್ಥರೂ ಕೂಡ ಆನೆಗೊಂದಿಗೆ ಹೋಗಿದ್ದಾಗ ಪಾಠ ಪ್ರವಚನಗಳನ್ನು ಮಾಡಿದ್ದಾರೆ. ಇದರಲ್ಲೇನು ಅನುಮಾನಕ್ಕೆ ಆಸ್ಪದವಿದೆ?
ಇ) ಅಕ್ಷೋಭ್ಯತೀರ್ಥರ ವೃಂದಾವನವನ್ನು ಮಾನ್ಯಖೇಟದ ಪುರಾತನ ನಗರದಲ್ಲಿದ್ದ ಸ್ಥಳದಿಂದ ಸ್ಥಳಾಂತರಿಸಿದ್ದು ಜಯತೀರ್ಥರ ವೃಂದಾವನ ಪ್ರವೇಶಾನಂತರ. ಅದನ್ನು ಮನುಷ್ಯ ನಿರ್ಮಿತ ಗುಹೆಗೆ ಸ್ಥಳಾಂತರಿಸುವುದರಲ್ಲೇನು ತಪ್ಪಿದೆ? ವೃಂದಾವನಗಳೂ ಕೂಡ ಮನುಷ್ಯ ನಿರ್ಮಿತವಲ್ಲವೇ? ಅದೇ ರೀತಿ ಶ್ರೀಯುತರೇ ಹೇಳಿಕೊಂಡಿದ್ದಾರೆ, ಆನೆಗೊಂದಿಯಲ್ಲಿ ಪದ್ಮನಾಭತೀರ್ಥರ ವೃಂದಾವನದ ಬಳಿ ಹಲವಾರು ದೊಡ್ಡ ಗಾತ್ರದ ಬಂಡೆಗಳು ಇದ್ದವು, ಅದನ್ನು ವ್ಯಾಸರಾಜರ ಕಾಲದಲ್ಲಿ ಸರಿಸಿ ವೃಂದಾವನಕ್ಕೆ ಅಣಿ ಮಾಡಲಾಯಿತೆಂದು ಹೇಳಿದ್ದಾರೆ. ಹಾಗಾದರೆ ಈ ಬೃಹತ್ ಬಂಡೆಗಳನ್ನು ಸರಿಸಿದವರು ಮನುಷ್ಯರೋ ಅಥವಾ ಪ್ರಕೃತಿಯೋ? ಅವರೂ ಮನುಷ್ಯರಲ್ಲವೇ? ಆದ್ದರಿಂದ ಮನುಷ್ಯ ನಿರ್ಮಿತ ಗುಹೆಗೆ ಸ್ಥಳಾಂತರದಲ್ಲಿ ಏನೂ ವಿಶೇಷವಿಲ್ಲ.
ಈ) ಜಯತೀರ್ಥರ ವೃಂದಾವನದ ಬಳಿಯೇ ತಮ್ಮ ಗುರುಗಳ ವೃಂದಾವನವನ್ನು ಪ್ರತಿಷ್ಟಾಪಿಸಲು ಹಲವಾರು ಕಾರಣಗಳಿರಬಹುದು. ಗುರು ಶಿಷ್ಯರನ್ನು ಒಂದೇ ಸ್ಥಳದಲ್ಲಿ ನೋಡಬೇಕೆಂಬ ಆಸಕ್ತಿಯಿರಬಹುದು. ಪೂಜೆಗೆ ಅನುಕೂಲ ವಾಗಲೆಂದಿರಬಹುದು. ಅಥವಾ ಅಕ್ಷೋಭ್ಯ ತೀರ್ಥರ ವೃಂದಾವನವಿದ್ದ ಸ್ಥಳದಲ್ಲಿ ಬೇರೆ ತೊಂದರೆಗಳಿದ್ದಿರಬಹುದು. ಅದನ್ನೆಲ್ಲ ನಿವಾರಿಸಲು ಅವರನ್ನೂ ಈ ಗುಹೆಗೆ ಸ್ಥಳಾಂತರಿಸಲಾಗಿರಬಹುದು.
ಉ) ಇನ್ನು ನವವೃಂದಾವನದಲ್ಲಿ ಏಕೆ ಪದ್ಮನಾಭತೀರ್ಥರ ಪಕ್ಕ ಸ್ಥಳ ರಘುವರ್ಯರ ವೃಂದಾವನವಾದ ಸ್ಥಳ ಖಾಲಿಯಿತ್ತು ಎಂಬುದು ತರ್ಕದ ವಿಷಯವೇ ಅಲ್ಲ. ತಾವೇ ಹೇಳಿಕೊಂಡಿರುವಂತೆ ಶ್ರೀ ವ್ಯಾಸರಾಜರ ವೃಂದಾವನವಾಗುವುದಕ್ಕಿಂತ ಮುಂಚೆ ಅಲ್ಲಿದ್ದ ಬಂಡೆಗಳನ್ನು ಸರಿಸಿ ಶುದ್ಧ ಮಾಡಲಾಯಿತೆಂದು. ನೀವೇ ಉತ್ತರ ಕೊಟ್ಟು ನಮ್ಮನ್ನು ಉತ್ತರಿಸಬೇಕೆಂದಿರುವಿರಲ್ಲ. ಇರಲಿ. ಶ್ರೀ ಪದ್ಮನಾಭತೀರ್ಥರು ವೃಂದಾವನಸ್ಥರಾಗಿದ್ದು ೧೩೨೪ರಲ್ಲಿ. ಶ್ರೀ ಜಯತೀರ್ಥರದ್ದು ೧೩೮೮ರಲ್ಲಿ. ನಂತರದ ವೃಂದಾವನ ಶ್ರೀ ಕವೀಂದ್ರರದ್ದು ೧೩೯೮ರಲ್ಲಿ. ವಾಗೀಶತೀರ್ಥರದ್ದು ೧೪೦೬ರಲ್ಲಿ. ನೀವೇ ಗಮನಿಸಿ ಪದ್ಮನಾಭತೀರ್ಥರ ವೃಂದಾವನ ಪ್ರವೇಶಾನಂತರ ಜಯತೀರ್ಥರದ್ದು ನಿಮ್ಮ ಪ್ರಕಾರ ಪಕ್ಕದಲ್ಲಿ ಮಾಡಿದ್ದಾರೆ. ಹಾಗಾದರೆ ಜಯತೀರ್ಥರ ನಂತರ ವೃಂದಾವನಸ್ಥರಾದ ಕವೀಂದ್ರ ತೀರ್ಥರನ್ನೇಕೆ ದೂರ ವೃಂದಾವನ ಮಾಡಿದರು. ಎಷ್ಟೋ ವರ್ಷಗಳ ವೃಂದಾವನಸ್ಥರಾದ ಶ್ರೀ ಗೋವಿಂದ ವಡೆಯರ ವೃಂದಾವನ ಪದ್ಮನಾಭತೀರ್ಥರಿಗೆ ಬಹಳ ಹತ್ತಿರವಿದೆ. ಆದ್ದರಿಂದ ನಿಮ್ಮ ಊಹೆ ಊಹೆಯೇ ಹೊರತು ಯಾವುದೇ ದಾಖಲೆಯನ್ನು ನೀಡುವುದಿಲ್ಲ, ನೀವೇ ನೀಡಿಲ್ಲ,  ಊಹಿಸಿದ್ದೀರಷ್ಟೇ. ಆನೆಗೊಂದಿಯಲ್ಲಿ ಎಲ್ಲೆಲ್ಲಿ ಯಾವ ಯಾವ ಕಾಲಕ್ಕೆ ಜಾಗವಿತ್ತೋ ಅಲ್ಲಲ್ಲೇ ವೃಂದಾವನವನ್ನು ಮಾಡಿದ್ದು ತಿಳಿದು ಬರುತ್ತದೆ. ಯಾವುದೇ ವೃಂದಾವನವನ್ನೂ ಇಂತದೇ ಸ್ಥಳದಲ್ಲೇ ಮಾಡಬೇಕೆಂದು ಪೂರ್ವಯೋಜಿತವಾಗಿರಲಿಲ್ಲ. ಹಾಗೆ ನೋಡಿದರೆ ಶ್ರೀ ಗೋವಿಂದ ವಡೆಯರ ವೃಂದಾವನಕ್ಕೆ ಪದ್ಮನಾಭತೀರ್ಥರ ವೃಂದಾವನ ಅಭಿಮುಖವಾಗಿದೆ. ಅದನ್ನೇಕೆ ಜಯತೀರ್ಥರದ್ದೆಂದು ಹೇಳಬಾರದು? ರಘುವರ್ಯರಿಗೆ (ನಿಮ್ಮ ಪ್ರಕಾರ ಜಯತೀರ್ಥರಿಗೆ) ಸುಧೀಂದ್ರರು ಅಭಿಮುಖ ವಾಗಿದ್ದಾರೆ. ರಘುವರ್ಯರು ೧೫೫೬ರಲ್ಲಿ ವೃಂದಾವನಸ್ಥರಾದರೆ ಸುಧೀಂದ್ರರು ವೃಂದಾವನಸ್ಥರಾಗಿದ್ದು ೧೬೨೩ರಲ್ಲಿ. ಜಯತೀರ್ಥರು ವೃಂದಾವನಸ್ಥರಾಗಿದ್ದು 1388ರಲ್ಲಿ, ಅಲ್ಲಿಂದ ಸುಧೀಂದ್ರರು ವೃಂದಾವನಸ್ಥರಾಗುವವರೆಗೂ ಎರಡೂವರೆ ಶತಮಾನಗಳ ಪರ್ಯಂತ ಯಾವುದೇ ವೃಂದಾವನವನ್ನು ಏಕೆ ಸುಧೀಂದ್ರರ ಜಾಗದಲ್ಲಿ ಮಾಡಲಿಲ್ಲ.  ನೀವೇ ಉತ್ತರಿಸಿ.
ಆದ್ದರಿಂದ ಜಯತೀರ್ಥರ ವೃಂದಾವನ ರಘುವರ್ಯರಿಗಿಂತ ಮುಂಚೆಯೇ ಇತ್ತೆಂಬ ನಿಮ್ಮ ವಾಕ್ಯವನ್ನು ಒಪ್ಪಲಾಗುವುದಿಲ್ಲ.
7.   ಶ್ರೀ ರಾಜಾ ರಾಜಗೋಪಾಲಾಚಾರ್ಯರ ವಿಮರ್ಶೆ –  “ಅಂತೂ ಸಿಕ್ಕಿಬಿದ್ದಿದ್ದಾರೆ”
ಯಾರು ಸಿಕ್ಕಿಬಿದ್ದಿದ್ದಾರೆ?    ಈ ಎಲ್ಲಾ ಸಂದೇಶಗಳನ್ನೂ ನೋಡಿದಾಗ ಅತ್ಯಂತ ಮಠನಿಂದನೀಯ ಹೇಳಿಕೆ, ಮತ್ತು ಉತ್ತರಾಧಿಮಠದ ಮೇಲಿನ ದ್ವೇಷ ಶ್ರೀಮನ್ ರಾಜಾ ರಾಜಗೋಪಾಲಾಚಾರ್ಯರದ್ದು.
ಯಾರು ಸಿಕ್ಕಿಬಿದ್ದಿದ್ದಾರೆ? ಅವರ ಹೇಳಿಕೆ  –  ರಘುವರ್ಯರು ರಾಯರ ಮಠ ಅಥವಾ ವ್ಯಾಸರಾಜ ಮಠಕ್ಕೆ ಸೇರಿದವರಲ್ಲ ವಾದ್ದರಿಂದ ಎಂಬ ಹೇಳಿಕೆ ಮಠಾತೀತ ಭಾವನೆಯನ್ನಂತೂ ನೀಡುವುದಿಲ್ಲ.
ಈಗಿನ ಕಾಲದಲ್ಲಿ ಮಠ – ಮಠವೆಂದು ಜಗಳವಾಡುವಂತೆ ಹಿಂದಿನ ಕಾಲದಲ್ಲಿ ಇರಲಿಲ್ಲ. ಹಾಗಾದರೆ ಪದ್ಮನಾಭತೀರ್ಥರು, ಕವೀಂದ್ರರೂ, ವಾಗೀಶತೀರ್ಥರು, ಜಯತೀರ್ಥರೂ ಯಾವ ಮಠಕ್ಕೂ ಸೇರಿದವರಾಗಿಲ್ಲದಿರುವುದರಿಂದ ಅವರ ವೃಂದಾವನ ಆ ಜಾಗದಲ್ಲಿ ಹೇಗೆ ಬಂದಿದೆ. ಆ ರೀತಿ ಯೋಚಿಸುವುದೂ ಜಯತೀರ್ಥರ ಅಪಚಾರವಲ್ಲವೇ? ಅವರು ಅಕ್ಷೋಭ್ಯತೀರ್ಥರ ವೃಂದಾವನವಲ್ಲ ವೆಂದಿದ್ದಾರೆ. ಶ್ರೀಯುತ NAPS ರಾವ್ ಅವರೇ ಅದೇ ಪುಸ್ತಕದಲ್ಲಿ ಅಕ್ಷೋಭ್ಯತೀರ್ಥರ ವೃಂದಾವನವನ್ನು ಪೂರ್ತಿಯಾಗಿ ಬೇರೆ ಕಡೆಯಿಂದ ತೆಗೆದು ನದೀ ತೀರದಲ್ಲಿ ಪ್ರತಿಷ್ಟಾಪಿಸಿದ್ದಾರೆಂದಿದ್ದಾರೆ. ಆದ್ದರಿಂದ ಪೂರ್ತಿ ಅದು ಸ್ಥಳಾಂತರ ವಾಗಿದ್ದರೂ ಕೂಡ ಅದು ಮೂಲವೇ. ಅವರು ಕೆಲವು ವೃಂದಾವನಗಳ ಲಬ್ದತ್ವ, ಅನುಲಬ್ದತ್ವವನ್ನು ವರ್ಣಿಸಿದ್ದಾರೆ. ಆದರೆ ವಿಜಯೀಂದ್ರ ತೀರ್ಥರ ಗುರುಗಳಾದ ಸುರೇಂದ್ರ ತೀರ್ಥರ ವೃಂದಾವನದ ಬಗ್ಯೆ ಮತ್ತು ಅದೇ ಮಠದ ಶ್ರೀ ಸೂರೀಂದ್ರತೀರ್ಥರ ವೃಂದಾವನದ ಅನುಪಲಬ್ದತ್ವದ ಬಗ್ಯೆ ಚಕಾರವೆತ್ತಿಲ್ಲ. ಪದ್ಮನಾಭತೀರ್ಥರ ಎದುರು ಇರುವ ವೃಂದಾವನ ಜಯತೀರ್ಥರದ್ದು ಚಿತ್ತಾಕರ್ಷಕ, ಭವ್ಯ, ಪುಳಕ, ರೋಮಾಂಚನ ಎಂದು ಹೇಳುವ ಇವರು ಪದ್ಮನಾಭತೀರ್ಥರ ವೃಂದಾವನ ತೀರಾ ಕಳೆಗುಂದಿದಂತೆ ಕಂಡಿದೆಯೇ ಇವರಿಗೆ?
ಅಲ್ಲದೆ ಅವರು ಕೆಲವು ವಿಶ್ವಾಸಾರ್ಹರಾರೆಂದು ಉಲ್ಲೇಖಿಸಿದ್ದಾರೆ. ಅದರಲ್ಲಿ ಬಿ.ಎನ್.ಕೆ ಮತ್ತು ಟಿ.ಕೆ.ವಿ ಅವರನ್ನು ಸೇರಿಸಿದ್ದಾರೆ. ಆದರೆ ಅವರಿಬ್ಬರೂ ಉಲ್ಲೇಖಿಸಿರುವ ಲೇಖನಗಳು ಎಲ್ಲೂ ಸಾಧುವಾಗಿಲ್ಲ. ಇನ್ನು ಮಲಖೇಡವಾದಿ ಗಳನ್ನೆಲ್ಲ ಅವಿಶ್ವಾಸಾರ್ಹರು ಎಂದು ಬಿಂಬಿಸಿರುವುದು ಎಷ್ಟು ಸಮರ್ಥನೀಯ. ನಿಮ್ಮನ್ನು ಹೊಗಳಿದರೆ ಮಾತ್ರ ಅವರು ಒಳ್ಳೆಯವರೆಂಬ ನೀತಿಯನ್ನು ಅನುಸರಿಸಿದಂತಿದೆ. ಜಯತೀರ್ಥರ ಮೃತ್ತಿಕಾ ವೃಂದಾವನ ನೆಂದು ಹೇಳಿಕೊಂಡಿರುವ ಶ್ರೀಯುತರು, ಅದನ್ನು ಯಾರು, ಯಾವಾಗ ಹೇಗೆ ಮಾಡಿದರೆಂದು ದಾಖಲೆಗಳನ್ನು ಒದಗಿಸದೆ ಸುಮ್ಮನೆ ಹೇಳಿದಂತಿದೆ. ಕಾಗಕ್ಕ ಗುಬ್ಬಕ್ಕನ ಕಥೆಯೆಂದು ಜಯತೀರ್ಥರ ಬಗ್ಯೆ ಮಾತನಾಡಿರುವುದು ತಕ್ಕದ್ದಲ್ಲ. ಜಯತೀರ್ಥರು ಹೇಳುತ್ತಾರೆ ” ಎಲ್ಲರಿಗೂ ಸಮ್ಮತವಾದ ಧರ್ಮಾದಿ ಅತೀಂದ್ರಿಯ ಪದಾರ್ಥಗಳನ್ನು ಪ್ರಮಾಣವಿಲ್ಲದೆ ಕೇವಲ ವಾಕ್ಪಟುತ್ವದಿಂದ ನಿರಾಕರಿಸಲು ಪ್ರಯತ್ನ ಮಾಡಬಾರದು. ಮೈಸೂರು ಗೆಜೆಟಿಯರನ್ನೇ ಒಪ್ಪದ ಇವರು ಸರ್ಕಾರವನ್ನು ಒಪ್ಪುತ್ತಾರೆಯೇ. ಇಂತಹವರಿಗೆ ಯಾರೂ ಕಾಣದ ಕೃಷ್ಣದೇವರಾಯನ ರಜತಶಾಸನ ನಿಜವಂತೆ. ಅವರೇ ಹೇಳುತ್ತಾರೆ, ಹಯವದನರಾವ್ ಎಂಬುವರು ಉತ್ತರಾದಿಮಠದವರು. ಆದ್ದರಿಂದ ಉತ್ತರಾಧಿಮಠದ ಬಗ್ಯೆ ಗೆಜೆಟಿಯರ್ ಅನ್ನು ತಯಾರಿಸಿದ್ದಾರೆ. ಹಾಗಾದರೆ ಸರ್ಕಾರದಲ್ಲಿ ಇವರೊಬ್ಬರೇ ಸರ್ವಾಧಿಕಾರಿಯೇ? ಬೇರೆ ಯಾರೂ ಇರಲಿಲ್ಲವೇ?
ಶ್ರೀ ರಾಜಾ ರಾಜಗೋಪಾಲಾಚಾರ್ಯರ ಅವರು ತಮ್ಮ ಲೇಖನಕ್ಕೆ ಕೊಟ್ಟ ಶೀರ್ಷಿಕೆ “ಅಂತೂ ಸಿಕ್ಕಿಬಿದ್ದಿದ್ದಾರೆ”. ಆದರೆ ತಮ್ಮ ಆರು ಪುಟಗಳ ಸುಧೀರ್ಘ ಸಂದೇಶದಲ್ಲಿ ಯಾರು ಸಿಕ್ಕಿಬಿದ್ದಿದ್ದಾರೆ, ಎಲ್ಲಿ,  ಏನನ್ನು ಕಳೆದುಕೊಂಡಿದ್ದರು, ಯಾರು ಕಳೆದುಕೊಂಡಿದ್ದರು ಏಂಬುದು ಹೇಳಲೇ ಇಲ್ಲ. ಧೀರ್ಘ ಸಂದೇಶದ ಒಂದೊಂದು ವಾಕ್ಯದಲ್ಲೂ ಮಠದ್ವೇಶ ಎದ್ದು ಕಾಣುತ್ತದೆ.

ಅಧ್ಯಾಯ  10 – ಜಗನ್ನಾಥದಾಸರ ನವವೃಂದಾವನ ಪದ್ಯ
ಟಿ.ಕೆ.ವೇಣುಗೋಪಾಲದಾಸರ ಪಾಠ
ವೃಂದಾವನಗಳಿಗೆ ಆನಮಿಪೆ ನಿತ್ಯ
ನಂದತೀರ್ಥರ ಮತೋದ್ಧಾರಕರೆನಿಪರ ನವ |
ವರ ಮಧ್ವಮುನಿ ವಿಮಲ ಕರಪದ್ಮ ಸಂಜಾತ
ಗುರು ಪದ್ಮನಾಭ ಜಯಮುನಿ ಕವೀಂದ್ರ, ತತ್
ಕರಸರೋರುಹಜಾತ ವಾಗೀಶತೀರ್ಥ, ಮುನಿ
ವರಿಯೆ ಗೋವಿಂದಾಖ್ಯರೊಡೆಯರ ಪವಿತ್ರತಮ |
ವ್ಯಾಸರಾಯರ ಶ್ರೀನಿವಾಸಮುನಿ ರಾಮಮುನಿ
ಶ್ರೀ ಸುರೇಂದ್ರರ ಪೌತ್ರ ಸುಧೀಂದ್ರರ
ಭೂಸುರರು ಇವರು ಸಂತೋಷದಲಿ ಸ್ಮರಿಸೆ, ನಿ
ರ್ದೋಷರನು ಮಾಡಿ ಅಭಿಲಾಷೆ ಪೂರೈಸುವರ |
ದೇವತೆಗಳಿವರು ಸಂದೇಹ ಬಡೆ ಸಲ್ಲ, ಮಿ
ಥ್ಯಾವಾದಿಗಳ ಪರಾಭವವ ಮಾಡಿ
ಈ ವಸುಂಧರೆಯೊಳಗೆ ಕೀರ್ತಿಯುತರಾಗಿ, ಲ
ಕ್ಷ್ಮೀವರ ಜಗನ್ನಾಥವಿಠಲನ ಐದಿಹರ |
 

ಡಾ: ಕೆ.ಎಂ.ಕೃಷ್ಣರಾವ್ ಅವರ ಪಾಠ
ವೃಂದಾವನಗಳಿಗೆ ಆನಮಿಸಿ ನಿತ್ಯ
ನಂದತೀರ್ಥರ ಮತೋದ್ಧಾರಕರೆನಿಪ ನವ
ವರ ಮಧ್ವಮುನಿ ಕಮಲಕರ ಪದ್ಮ ಸಂಜಾತ
ಗುರು ಪದ್ಮನಾಭ ಶ್ರೀ ರಾಮತೀರ್ಥ ಕವೀಂದ್ರ ತತ್
ಕರ ಸರೋರುಹ ಜಾತ ವಾಗೀಶಮುನಿ-
ಪರಘುವರ್ಯ ಗೋವಿಂದಾಖ್ಯ ಒಡೆಯರ ಪವಿತ್ರತಮ |
ಶ್ರೀ ಸುಧೀಂದ್ರಾರ್ಯರ ಪ್ರಪೌತ್ರರೆನಿಪ
ವಸುಧೀಂದ್ರ ವ್ಯಾಸರಾಯ ಶ್ರೀನಿವಾಸ ಮುನಿಯಾ
ಭೂಸುರರು ಪರಮ ಸಂತೋಷದಲಿ ಸ್ಮರಿಸೆ ನಿ-
ರ್ದೋಷರನು ಮಾಡಿ ಅಭಿಲಾಷೆ ಪೂರೈಸುತಿಹ |
ದೇವತೆಗು ಇವರು  ಸಂದೇಹ ಬಡೆ ಸಲ್ಲ, ಮಿ
ಥ್ಯಾವಾದಿಗಳ ಪರಾಭವ ಮಾಡಿ
ಈ ವಸುಂಧರೆಯೊಳಗೆ ಕೀರ್ತಿಯುತರಾಗಿ, ಲ
ಕ್ಷ್ಮೀವರ ಜಗನ್ನಾಥವಿಠಲನ ಐದಿಹರ ||

೧೯೯೨ರ ಮೈಸೂರು ವಿಶ್ವವಿದ್ಯಾಲಯದ ಪಾಠ
ವೃಂದಾವನಗಳಿಗೆ ಆನಮಿಪೆ ನಿತ್ಯ
ನಂದತೀರ್ಥರ ಮತೋದ್ಧಾರಕರೆನಿಪ ನವ |
ವರ ಮಧ್ವಮುನಿ ವಿಮಲಕರ ಪದ್ಮ ಸಂಜಾತ
ಗುರು ಪದ್ಮನಾಭ ರಾಮರ ಕವೀಂದ್ರ ತತ್
ಕರ ಸರೋರುಹ ಜಾತ ವಾಗೀಶಮುನಿ ರಘು-
ವರ್ಯ ಗೋವಿಂದಾಖ್ಯ ಒಡೆಯರ ಪವಿತ್ರತಮ |

ಶ್ರೀ ಸುಧೀಂದ್ರಾರ್ಯರ ಪ್ರಪುತ್ರರೆನಿಪ ಸುಧೀಂದ್ರ
ವ್ಯಾಸರಾಯ ಶ್ರೀನಿವಾಸ ಮುನಿಯಾ
ಭೂಸುರರು ಪರಮ ಸಂತೋಷದಲಿ ಸ್ಮರಿಸೆ ನಿ-
ರ್ದೋಷರನೆ ಮಾಡಿ ಅಭಿಲಾಷೆ ಪೂರೈಸುತಿಹ |

ದೇವತೆಗು ಇವರು  ಸಂದೇಹ ಬಡೆ ಸಲ್ಲ, ಮಿ-
ಥ್ಯಾವಾದಿಗಳ ಪರಾಭವ ಮಾಡಿ
ಈ ವಸುಂಧರೆಯೊಳಗೆ ಕೀರ್ತಿಯುತರಾಗಿ, ಲ-
ಕ್ಷ್ಮೀವರ ಜಗನ್ನಾಥವಿಠಲನ ಐದಿಹರ |

ಶ್ರೀ ಜಯತೀರ್ಥರ ಮೂಲ ವೃಂದಾವನಸ್ಥಳ ಎಂಬ ಪುಸ್ತಕದಲ್ಲಿ ಈ ರೀತಿಯ ಹಲವಾರು ರೀತಿಯ ಸಾಹಿತ್ಯಗಳನ್ನು ಕಾಣಬಹುದು.  ಅದರಲ್ಲಿ ಒಂದು ಶ್ರೀ ವಿದ್ಯಾವಾಚಸ್ಪತಿಗಳು ಕಂಡದ್ದು ೧೯೯೨ರ ಮೈ.ವಿ.ವಿ ಪಾಠ –  ಅದನ್ನು ನೋಡಿದಾಗ ಜಯತೀರ್ಥಾಚಾರ್ಯರು (ವಿದ್ಯಾವಾಚಸ್ಪತಿಗಳು ಪೂರ್ವಾಶ್ರಮದಲ್ಲಿ) ಹೀಗೆ ಹೇಳಿದರಂತೆ – ತೀರ್ಥಪ್ರಬಂಧಾನು ಸಾರಿಯಾಗಿರಬೇಕಿತ್ತು. ಶ್ರೀ ತೀರ್ಥಪ್ರಬಂಧಕ್ಕೆ ಏನು ಗತಿ?  ಅಲ್ಲಿ ನವವೃಂದಾವನದಲ್ಲಿ ಶ್ರೀ ಜಯತೀರ್ಥರನ್ನು ವರ್ಣಿಸಿದ್ದಾರಷ್ಟೆ.  ಸಾಂಶ ದೇವತೆಗಳು ಎಲ್ಲ ಕಡೆಯೂ ದರ್ಶನ ಕೊಟ್ಟು ಸನ್ನಿಹಿತರಾಗಿದ್ದರಿಂದಲೇ ಶ್ರೀ ವಾದಿರಾಜ ಶ್ರೀಮಚ್ಚರಣರು ವರ್ಣಿಸಿರುತ್ತಾರೆ.    ಅವರ ವಾಕ್ಯಗಳಿಗೆ ಸಂಪಾದಕದ್ವಯರು ಹೆಚ್ಚುವರಿ ಟಿಪ್ಪಣಿ ನೀಡಿದ್ದಾರೆ.  ಒಂದನೇ ನುಡಿಯಲ್ಲಿ ಗುರುಪದ್ಮನಾಭ ಜಯರಾಯ ಕವೀಂದ್ರ ಎಂದಿರಬೇಕು. ಈ ಬಗ್ಯೆ ಮಹಾಂತ: ಪ್ರಷ್ಟವ್ಯಾ: ಎಂದರೆ ಮಹಾಜ್ಞಾನಿಗಳನ್ನು ಕೇಳಿ ತಿಳಿಯಬೇಕು.  ತಮಗೆ ಅನುಕೂಲವಾದ ಪಾಠಗಳನ್ನು ಮಾತ್ರ ಪುರಸ್ಕರಿಸದೆ, ಹರಿವಾಯುಗಳಿಗೆ ಸಮ್ಮತವಾದ, ತೀರ್ಥಪ್ರಬಂಧಾಭಿಪ್ರಾಯಕ್ಕೆ ಅನುಗುಣ ವಾಗಿ ಜಗನ್ನಾಥದಾಸರ ಪಾಠವೂ ಇರುತ್ತದೆ.
ಹಾಗಾದರೆ  ವಿದ್ಯಾವಾಚಸ್ಪತಿತೀರ್ಥರ ಸ್ವಹಸ್ತದಿಂದ ಬರೆಯಲ್ಪಟ್ಟ ಹೇಳಿಕೆಯಂತೆ ಸಾಂಶ ದೇವತೆಗಳು ಎಲ್ಲಾ ಕಡೆಯೂ ದರ್ಶನಕೊಟ್ಟು ಸನ್ನಿಹಿತರಾಗಿದ್ದರಿಂದಲೇ ಶ್ರೀ ವಾದಿರಾಜ ಶ್ರೀಮಚ್ಚರಣರು ವರ್ಣಿಸಿರುತ್ತಾರೆ.  ಇದು ನಮ್ಮ ವಾಕ್ಯವಲ್ಲ.  ನೀವೇ ಉಚ್ಚರಿಸಿರುವ ಶ್ರೀ ಜಯತೀರ್ಥಾಚಾರ್ಯ (ವಿದ್ಯಾವಾಚಸ್ಪತಿ ತೀರ್ಥರ ನೇರ ನುಡಿ).  ಅಂದ ಮೇಲೆ ಶ್ರೀ ಜಯತೀರ್ಥರು ಸಾಂಶರಾದ್ದರಿಂದ ಶ್ರೀ ವಾದಿರಾಜರಿಗೆ ಅವರಿಗೆ ಎಲ್ಲಾ ಕಡೆಯೂ ದರ್ಶನ ಕೊಡಬಲ್ಲರು.  ಆದ್ದರಿಂದ ವಾದಿರಾಜರು ಜಯತೀರ್ಥರನ್ನು ಕಂಡು ತಮ್ಮ ತೀರ್ಥಪ್ರಬಂಧ ಸ್ತೋತ್ರವನ್ನು ಮಾಡಿದ್ದಾರೆ.  ಅಂದರೆ ಶ್ರೀ ಜಯತೀರ್ಥರ ವೃಂದಾವನ ಅಲ್ಲಿ ಇರಬೇಕೆಂದೇನೂ ಇಲ್ಲ ಅವರು ಸಾಂಶರಾಗಿ ಎಲ್ಲಾ ಕಡೆಯೂ ಓಡಾಡುತ್ತಾ ಅನುಗ್ರಹ/ದರ್ಶನ ನೀಡುತ್ತಾರೆಂದು ಅವರೇ ಪ್ರಸ್ತುತ ಪಡಿಸಿದ್ದಾರೆ ಬಗ್ಗೆ.
ಇದೇ ದೇವರನಾಮವನ್ನು ಶ್ರೀ ಅರಳುಮಲ್ಲಿಗೆ ಪಾರ್ಥಸಾರಧಿಯವರು ತಮ್ಮ ೧೦೦೦೦ ಸಾವಿರ ದೇವರನಾಮಗಳು ಎಂಬ ಪುಸ್ತಕದಲ್ಲಿ ಸಂಗ್ರಹಿಸಿದ್ದಾರೆ.  ಅದರಲ್ಲಿಯೂ ರಘುವರ್ಯವಿದೆಯೇ ಹೊರತು ಜಯತೀರ್ಥರಿಲ್ಲ.
ಆದರೆ ಸಂಪಾದಕದ್ವಯರು ಮಾತ್ರ ಟಿ.ಕೆ.ವಿ ಅವರ ಪಾಠವೇ ಸರಿಯಾಗಿದೆ ಎಂದು ತೀರ್ಮಾನಿಸಿದ್ದಾರೆ, ಏಕೆಂದರೆ ಅದರಲ್ಲಿ ಜಯತೀರ್ಥರನ್ನು ಸೇರಿಸಿದ್ದಾರೆ.  ರಘುವರ್ಯರ ಬಗ್ಯೆ ಕೇಳಿದರೆ ಅವರು ಹೇಳುವ ಉತ್ತರ ಉದಾಸೀನಭಾವದ್ದಾಗಿದೆ.  ಅವರದು ಎಲ್ಲೋ ಹಂಪೆಯಲ್ಲೋ ಭೀಮಾತೀರದಲ್ಲೋ ಇರಬೇಕು ಎಂಬುದು, ಎಷ್ಟು ಸರಿ?
ಟಿಕೆವಿಯವರನ್ನು ನಂಬುವುದು ಹೇಗೆ?  ಅವರು ಈಗಾಗಲೇ ಕೃಷ್ಣದೇವರಾಯನ ಹೆಸರಿನಲ್ಲಿ ರಜತಶಾಸನವಿದೆಯೆಂದು ಹೇಳಿದ್ದಾರೆ. ಎಲ್ಲಿ ನೋಡಿದೆಯೆಂದರೆ ತನ್ನ ಮಗನಿಂದ ಪತ್ರವೇ ಸಾಕ್ಷಿ ಎಂದರು..  ತಂದೆಯೇ ಮಗನಿಗೆ ಹೇಳಿ ಒಂದು ಪತ್ರವನ್ನು ಬರೆಸಿ ಈ ರೀತಿ ಮಾಡಿರುವ ಸಾಧ್ಯತೆಯೇ ಜಾಸ್ತಿ .  “ಕಿಟತಟಿನಿ” ಎಂಬ ಯಾರೂ ಎಲ್ಲೂ ಕೇಳದ, ಕಾಣದ ಗ್ರಂಥದ ಹೆಸರನ್ನು ಹೇಳಿದ್ದಾರೆ. ಅದೆಲ್ಲೆಯೆಂದರೆ ಕಾಲಗರ್ಭದಲ್ಲಿ ಕಳೆದುಹೋಗಿದೆಯೆಂದಿದ್ದಾರೆ. ಅವರ ಮಗ ನೋಡಿದ್ದಾರೆ ಎಂದಿದ್ದಾರೆ.  ಆದರೆ ಯಾವುದೇ ಕಾರ್ಬನ್ ಕಾಪಿಯಾಗಲೀ ಏನೂ ಇಲ್ಲದೆ ಅವರನ್ನು ಹೇಗೆ ನಂಬಬಹುದು. ಇದು ಕೃತ್ರಿಮವಿರಬಹುದು.
ಅದೇ ರೀತಿ ಶ್ರೀ ಜಗನ್ನಾಥದಾಸರ ದೇವರನಾಮಕ್ಕೆ ರಘುವರ್ಯರನ್ನು ಓಡಿಸಿ ಜಯತೀರ್ಥರನ್ನು ತರುವ ಪ್ರಯತ್ನ ಅವರದಾಗಿದೆ.
ಅಥವಾ ಈ ಸಂಪಾದಕದ್ವಯರು ಹೇಳಲು ಹೊರಟಿರುವುದು – ಶ್ರೀ ಜಯತೀರ್ಥಾಚಾರ್ಯರು (ನಂತರ ವಿದ್ಯಾವಾಚಸ್ಪತಿ ತೀರ್ಥರು) ಜಯತೀರ್ಥರ ವೃಂದಾವನವನ್ನು ಆನೆಗೊಂದಿಯಲ್ಲಿದೆಯೆಂದು ಹೇಳಿದ್ದಾರೆಂದು.  ಆದರೆ ಶ್ರೀಗಳು ತಾವು  ಭಾಗವತದ ಕಥೆಗಳಿರುವ “ತಿರುಪ್ಪಾವೈ” ಪ್ರವಚನವನ್ನು ಮಾಡಿದುದನ್ನು  ಖಂಡಿಸಿದವರು ಹಲವಾರು ಮಾಧ್ವ ಪಂಡಿತರು.  ಏಕೆಂದರೆ ವಿಶಿಷ್ಟಾದ್ವೈತದ ಗ್ರಂಥ “ತಿರುಪ್ಪಾವೈ”.  ವಿಶಿಷ್ಟಾದ್ವೈತಿಗಳು ಇಲ್ಲಿ ಮಾತ್ರ ಭೇದ ಅಲ್ಲಿ ಒಂದೇ ಎನ್ನುವರು.  ಅದನ್ನು ಹೇಳುವುದು ಸಮರ್ಥನೀಯವಲ್ಲವೆಂದು ಹಲವಾರು ಪಂಡಿತರು ಹೇಳಿದ್ದರು.  ಮತ್ತು ಶ್ರೀಗಳು ತಮ್ಮ ವೃಂದಾವನ ಪ್ರವೇಶಪೂರ್ವದಲ್ಲಿ ತೆಗೆದುಕೊಂಡ ಒಂದು ಅಪೂರ್ವ ನಿರ್ಧಾರ ಮಠವನ್ನು ಎರಡು ಹೋಳಾಗುವಂತೆ ಮಾಡಿತು.  ವ್ಯಾಸರಾಜ ಮಠದಲ್ಲಿ ಬೇರೊಂದು ಸಮಿತಿಯೇ ಏರ್ಪಟ್ಟಿತು.  ಆ ಸಮಿತಿಯ ಮುಂದಾಳತ್ವವಹಿಸಿದವರೂ ಈ ಗ್ರಂಥಕ್ಕೆ ಮುನ್ನುಡಿ ಕೊಟ್ಟಿದ್ದಾರೆ.   ಈ ಸಂಪಾದಕ ದ್ವಯರು ಶ್ರೀಗಳು ತೆಗೆದುಕೊಂಡ ನಿರ್ಧಾರವನ್ನು ಆಗ ಸಮ್ಮತಿಸಿದ್ದರೆ, ಪ್ರತಿಭಟಿಸಿರಲಿಲ್ಲವೇ?

ಆದರೆ ಈಗ ಇದ್ದಕ್ಕಿದ್ದಂತೆ ಶ್ರೀಗಳ ಹೇಳಿಕೆಯನ್ನು ತಮ್ಮ ಅನುಕೂಲಕ್ಕೆ ತೆಗೆದುಕೊಂಡಿರುವುದು ವಿಪರ್ಯಾಸವೇ ಸರಿ.  ತಮ್ಮ ವೃಂದಾವನ ಪೂರ್ವದಲ್ಲಿ ತೆಗೆದುಕೊಳ್ಳಬೇಕಾದ ಅತ್ಯಂತ ಮುಖ್ಯ ವಿಷಯದಲ್ಲೇ ಸರಿಯಾದ ನಿರ್ಧಾರ ತೆಗೆದುಕೊಳ್ಳದೆ ಬೇರೆಯವರ ಬಲವಂತಕ್ಕೆ ಒಪ್ಪಿಕೊಂಡಿರುವಾಗ,   ಈಗಲೂ ಶ್ರೀ ಟಿ.ಕೆ.ವೇಣುಗೋಪಾಲದಾಸರ ಬಲವಂತಕ್ಕೆ ಈ ರೀತಿ ಬರೆದಿಲ್ಲವೆನ್ನಲಾಗದು.
ಆದ್ದರಿಂದ ಶ್ರೀ ಜಯತೀರ್ಥರ ವೃಂದಾವನ ವಿಷಯದಲ್ಲಿ ಈ ದೇವರನಾಮ ಆನೆಗೊಂದಿಗೆ ಅನುಗುಣವಾಗಿಲ್ಲ ಮತ್ತು ಶ್ರೀ ಟಿ.ಕೆ.ವಿ ಅವರೇ ಅದನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ತಿದ್ದಿದ್ದಾರೆಂಬುದರಲ್ಲಿ ಅನುಮಾನವೇ ಇಲ್ಲ.
 ಅಧ್ಯಾಯ ೧೧ – ಆನೆಗೊಂದಿಯಲ್ಲಿ ಆರಾಧನೆ?
a. ಸಂಪಾದಕದ್ವಯರು ತಮ್ಮ ಪುಟ ೩೩೩ರಲ್ಲಿ ಒಂದು ಪ್ರಶ್ನೆಯನ್ನು ಇಟ್ಟಿದ್ದಾರೆ.  ಶ್ರೀ ಕವೀಂದ್ರರು- ವಾಗೀಶತೀರ್ಥರು ತಮ್ಮ ಅಂತ್ಯಕಾಲಗಳನ್ನೂ ಗಜಗಹ್ವರದಲ್ಲೇ ಕಳೆದಿರುವುದರಿಂದ ಅಲ್ಲಿಯವರೆಗೆ ಶ್ರೀ ಜಯತೀರ್ಥರ ಆರಾಧನೆಯು ಇಲ್ಲಿಯೇ ಸಕ್ರಮವಾಗಿ ನಡೆದುದನ್ನು ನಿರಾಕರಿಸುವ ಯಾವುದೇ ದಾಖಲೆಗಳಿಲ್ಲ.ತಮ್ಮ ಗುರುಗಳ ಆರಾಧನೆಯನ್ನು ಅವರ ವೃಂದಾವನವಿರುವ ಸ್ಥಳದಲ್ಲೇ ಅವರ ಶಿಷ್ಯರು ಮಾಡುತ್ತಿದ್ದರು.
ಸಮಾಧಾನ –  ನಿರಾಕರಿಸುವ ದಾಖಲೆಯಿಲ್ಲದಿರಬಹುದು.  ಆದರೆ ಮಾಡಿದ್ದಕ್ಕೆ ಏನಾದಾರೂ ದಾಖಲೆಯಿದೆಯಾ?   ಶ್ರೀ ಜಯತೀರ್ಥರ ಗುರುಗಳಾದ ಅಕ್ಷೋಭ್ಯತೀರ್ಥರು ವೃಂದಾವನಸ್ಥರಾದದ್ದು ೧೩೬೫ರಲ್ಲಿ, ಜಯತೀರ್ಥರು ವೃಂದಾವನಸ್ಥರಾದದ್ದು ೧೩೮೮ರಲ್ಲಿ.  ಅಂದರೆ ಸಂಪಾದಕದ್ವಯರೇ ನಿರ್ಣಯಿಸಿರುವ ಆರಾಧನ ನಿಯಮದ ಪ್ರಕಾರ ಶ್ರೀ ಜಯತೀರ್ಥರು ತಮ್ಮ ಗುರುಗಳ ಆರಾಧನೆಯನ್ನು ಮಳಖೇಡದಲ್ಲೇ ಮಾಡಬೇಕೇ ಹೊರತು ಬೇರೆಡೆಯಲ್ಲ.  ಅದರಂತೆ ಜಯತೀರ್ಥರ ಆರಾಧನೆಯನ್ನು ಅವರ ಶಿಷ್ಯರಾದ ಶ್ರೀ ವ್ಯಾಸತೀರ್ಥರು ಮಾಡಲೋಸುಗವೇ ಮಳಖೇಡದಲ್ಲೇ ಮಾಡಿರಬಹುದಲ್ಲವೇ?  
b. ಮಳಖೇಡವಾದಿಗಳು ಕೇಳಿದ ಪ್ರಶ್ನೇ ಆನೆಗೊಂದಿಯಲ್ಲಿ ನೇವೇಕೆ ಜಯತೀರ್ಥರ ಆರಾಧನೆಯನ್ನು ಮಾಡುತ್ತಿಲ್ಲ?
ಆನೆಗೊಂದಿವಾದಿಗಳು (ಸಂಪಾದಕದ್ವಯರ ಸಮಜಾಯಿಷಿ ಉತ್ತರ) –  ಪ್ರಾಯ: ಎಲ್ಲ ಪ್ರಸಿದ್ಧ ಕ್ಷೇತ್ರಗಳು ನದೀ ತೀರದಲ್ಲಿದ್ದು, ಅವರವರ ಆರಾಧನಾಚರಣೆಗೆ ವಿಘ್ನಗಳು ಬರುವ ಸಂದರ್ಭಗಳು ಬಹಳ ವಿರಳ.  ಆದರೆ ತುಂಗಭದ್ರೆಯಲ್ಲಿ ಜಯತೀರ್ಥರ ಆರಾಧನೆಯು ಮಾತ್ರ ಮಳೆಗಾಲದಲ್ಲಿ ಬರುತ್ತದೆ.  ತುಂಗಭದ್ರಾ ನದಿಯಲ್ಲಂತೂ ಮಹಾಪ್ರವಾಹ ನಿಶ್ಚಿತ.  ಅಣೆಕಟ್ಟುಗಳು ಇರದಿದ್ದ ಆ ಕಾಲದಲ್ಲಿ ಮಹಾ ಪ್ರವಾಹವನ್ನು ದಾಟಿ, ಪರಿಮಿತ ಸಂಖ್ಯೆಯ ಶಿಷ್ಯರು ಬಂದು ಜಯಮುನಿಗಳ ಆರಾಧನೆಯನ್ನು ಕೇವಲ ಕರ್ತವ್ಯ ಪೂರಣೆಯ ಸಾಂಕೇತಿಕ ಆಚರಣೆಗಾಗಿ ಉಳಿದು ಹೋದವೇ ಹೊರತು ಜನಸಾಮಾನ್ಯರ ಗಮನಕ್ಕೂ ಬರುವ ಅವಕಾಶವಾಗಲಿಲ್ಲ.  ಹೆಚ್ಚು ಹೆಚ್ಚು ಜನರು ಭಾಗವಹಿಸದಿದ್ದರೆ ಪ್ರಚಾರ ಸಿಗುವುದಿಲ್ಲವಷ್ಟೆ?  ಇದು ಆ ತಂಡದವರು ಅದೇ ಪುಸ್ತಕದಲ್ಲಿ ಪುಟ 334ರಲ್ಲಿ ನೀಡಿರುವ ಉತ್ತರ.
ಇದು ಹಾಸ್ಯಾಸ್ಪದವಲ್ಲವೆ?  ಮಳೆಯಾಗಲೀ ಬಿಸಿಲಾಗಲೀ ತಮ್ಮ ಗುರುಗಳ ಆರಾಧನೆಯನ್ನು ಮಾಡುವ ಕರ್ತವ್ಯ ನಮ್ಮದಲ್ಲವೇ.  ಯಾರೋ ಪರಿಮಿತ ಶಿಷ್ಯರು ಬಂದು ಮಾಡಿಕೊಂಡು ಹೋಗುತ್ತಾರಂತೆ.  ಇದೇ ಪದ್ಮನಾಭತೀರ್ಥರ ಆರಾಧನೆಯನ್ನು ಕಾರ್ತೀಕ ಮಾಸದಲ್ಲಿ ಸಾವಿರಾರು ಜನರು ಬಂದು ಸೇರಿ ಮಾಡುವುದಿಲ್ಲವೇ?  ಶ್ರೀ ವ್ಯಾಸರಾಜರ ಆರಾಧನೆಯು ಬರುವುದು ಫಾಲ್ಘುಣ ಮಾಸದಲ್ಲಿ ಅಂದರೆ ಬರೀ ಬಿಸಿಲಿನ ವಾತಾವರಣದಲ್ಲಿ, ಆನೆಗೊಂದಿಯಲ್ಲಿರುವ ಬಂಡೆ, ಕಲ್ಲು, ಮಣ್ಣು ಎಲ್ಲವೂ ಸುಡುವ ಸಂದರ್ಭದಲ್ಲೂ ಅದನ್ನು ಕಡೆಗಣಿಸದೆ ಅಲ್ಲಿ ವ್ಯಾಸರಾಜರ ಆರಾಧನೆಗೆ ಸಾವಿರಾರು ಜನರೂ ಬರುವುದಿಲ್ಲವೇ?  ಎಂದೋ ಬರುವ ಮಳೆಗೆ ಹೆದರಿ ಜಯಮುನಿಗಳ ಆರಾಧನೆಯನ್ನು ಆನೆಗೊಂದಿಯಲ್ಲಿ ಮಾಡುತ್ತಿಲ್ಲವಂತೆ?  ಹೇಗಿದೆ ಸುಳ್ಳಿನ ಕಥೆ.  ಎಷ್ಟೋ ಸಲ ಮಳಖೇಡದಲ್ಲೂ ಜೋರಾಗಿ ಮಳೆ ಬಂದು ಜಯತೀರ್ಥರ ವೃಂದಾವನ ದರ್ಶನವೇ ಸಾಧ್ಯವಿರುವುದಿಲ್ಲ.   ಆದರೂ ಅಲ್ಲಿ ಪೂಜೆಯನ್ನು ನಿಯತವಾಗಿ ಮಾಡುತ್ತಿಲ್ಲವೇ?   ಮಂತ್ರಾಲಯದಲ್ಲಿ ಮಳೆ ಬಂದರೆ ಆರಾಧನೆ ಮಾಡುವುದಿಲ್ಲವೇ? ಸೋಂದಾ ಕ್ಷೇತ್ರದಲ್ಲಿ ಮಳೆಗಾಲ ಪೂರ್ತಿ ಯಾವಾಗಲೂ ಮಳೆ ಬರುತ್ತಲೇ ಇರುತ್ತದೆ.  ಅಲ್ಲಿ ಬೇರೆಲ್ಲ ಕಾಲಗಳಿಗಿಂತ ಮಳೆಗಾಲವೇ ಜಾಸ್ತಿ.  ಅಲ್ಲಿ ವಾದಿರಾಜರ ವೃಂದಾವನ ಪೂಜೆ ನಿಂತಿದೆಯಾ?  ಮೈಸೂರು ದಸರಾ ಸಂದರ್ಭದಲ್ಲಿ ಖಂಡಿತವಾಗಿ ಮಳೆ ಬಂದೇ ಬರುತ್ತದೆ.  ಅಲ್ಲಿ ದಸರಾವನ್ನು ನಡುಸುವುದಿಲ್ಲವೇ?  ಮಳೆ ಬಂದಿದೆಯೆಂದು ಆನೆಗೊಂದಿಯಲ್ಲಿರುವ ವೃಂದಾವನಗಳಿಗೆಲ್ಲ ಪೂಜೆ ನಿಲ್ಲಿಸುವರೇ?  ಆದ್ದರಿಂದ ಈ ಸಂಪಾದಕದ್ವಯರ ಉತ್ತರ ಖಂಡಿತವಾಗಿ ಜನರನ್ನು ದಾರಿ ತಪ್ಪಿಸುವ ಪ್ರಯತ್ನವಲ್ಲದೇ ಬೇರೇನೂ ಅಲ್ಲ.
When we asked them why Jayatirtharu’s aradhane not being done at Anegondi , they replied -“earlier there was no boat, no dam. There is flood, so one can’t do aradhane at Anegondi.”
My reply – pravaaha or flood – Then
1. how come those bhaktavrunda could come there ?
2. When these people could come, seers also can come. Why not they coming?
3. Atleast those mutts which print as Moola Vrundavana can come. Why not they are coming ?
4. When u can celebrate Vyasaraja, Sudheendra, Padmanabha Tirtharu aradhane at the same place, why can’t they come. Inspire of extreme thousands of people come there . Why can’t they come now ?
5. For Kaveendra and Vageesha aradhana people opt for court decision for claiming three days pooja right. Jayatirtharu is still greater and has contributed huge compared to others. Why not even one day aradhane is done ?
5. For Kaveendra and Vageesha aradhane atleast one mutt claims their right for pooja. For Jayatirtharu aradhane no body claims No fight. Not necessary for court verdict. Atleast one mutt seer could have come. There is not flood problem this year and all the years flood will not be there.

6. They said  – “When there is no soukarya (facility) how to perform aradhana”    Reply –  Same facility was there for Padmanabha, Vageesha, Kaveendra, Vyadaraharu, Sudheendraru, etc… . If the mutt seers are so sure of the moola vrundavana concept they would have come whatever may be the problem. They know that they are forcefully doing worshipping Raghuvaryaru as Jayatirtharu, which their consciousness doesn’t permit.

That is why they are not doing aradhane at Anegondi.

c. ಜೊತೆಗೆ ಮತ್ತೊಂದು ಕುಹಕ ಪ್ರಶ್ನೆ ಸಂಪಾದಕರಿಂದ – ಶ್ರೀ ವಿದ್ಯಾಧಿರಾಜರ ಆರಾಧನೆಯನ್ನು ಅವರ ಮೂಲವೃಂದಾವನ ಸ್ಥಳದಲ್ಲಿ ಮಾಡುತ್ತಿದ್ದೇವೆಯೇ? ಅವರ ವೃಂದಾವನ ಎಲ್ಲಿದೆಯೆಂದೇ ತಿಳಿಯದಿದ್ದಾಗ ಆರಾಧನೆ ಹೇಗೆ ಮಾಡುವುದು? ವಿದ್ಯಾಧೀಶತೀರ್ಥರ ಆರಾಧನೆಯನ್ನು ಏಕಚಕ್ರನಗರಲ್ಲಿ ಮಾಡುತ್ತಾರೋ ರಾಣಿಬೆನ್ನೂರಿನಲ್ಲೋ?
Answer – ಅಹಾ..  ಏನೀ ಪ್ರಶ್ನೆ.  ಶ್ರೀ ಸುರೇಂದ್ರತೀರ್ಥರು ಶ್ರೀ ವಿಜಯೀಂದ್ರ ತೀರ್ಥರನ್ನು ರಾಯರ ಮಠಕ್ಕೆ ನೀಡಿದವರು.  ಅವರ ವೃಂದಾವನ ಮಧುರೆಯಲ್ಲಿದೆಯೆಂದು ಪಂಚಾಂಗದಲ್ಲಿ ಹೇಳುತ್ತಾರೆ.  ಆದರೆ ಎಲ್ಲಿ? ಎಲ್ಲಿಯೂ ದುರ್ಬಿನ್ ಹಾಕಿ ಹುಡುಕಿದರೂ ಸಿಗುತ್ತಿಲ್ಲ.  ಅವರ ಆರಾಧನೆಯನ್ನು ಮಧುರೆಯಲ್ಲಿ ಮಾಡುತ್ತಿಲ್ಲವಲ್ಲ?  ಮಧುರೆಯಲ್ಲಿ ಮಾಡಿದರೂ ಅವರ ವೃಂದಾವನದ ಬಳಿ ಮಾಡುತ್ತಿದ್ದಾರೆಯೆ? ಇಲ್ಲವಲ್ಲ.  ಅವರ ಪ್ರಶ್ನೆ ಅವರಿಗೇ ಮುಳುವಾಯಿತು.
d.  ಆ ಸಂಪಾದಕರಿಂದ ಮತ್ತೊಂದು ಕುಹಕ –    ಜಯಮುನಿಗಳ ಮೂಲವೃಂದಾವನವನ್ನೂ ರಘುವರ್ಯರ ಮೂಲವೃಂದಾವನವೆಂದು ತಪ್ಪಾಗಿ ಗುರುತಿಸುವ ಪ್ರವೃತ್ತಿ ಆರಂಭವಾದೊಡನೆ ಮಲಖೇಡಾದ ಕೋಟೆಯೊಳಗಿದ್ದ ಅಕ್ಷೋಭ್ಯತೀರ್ಥರ ಪ್ರಾಚೀನ ಮೂಲ ವೃಂದಾವನವು, ಕಾಗಿನೀ ನದೀ ತೀರದ ಇಂದು ಕಾಣುತ್ತಿರುವ ಸ್ಥಳಕ್ಕೆ ಸ್ಥಳಾಂತರವಾಗಿ, ಆ ಸಂದರ್ಭದಲ್ಲಿ ಜಯಮುನಿಗಳ ಮತ್ತೊಂದು ವೃಂದಾವನ ಮಳಖೇಡದಲ್ಲು ಸ್ಥಾಪಿತವಾಗಿ, ಎಲ್ಲೆಲ್ಲರೂ ಮಳಖೇಡದಲ್ಲಿರುವುದೇ ಮೂಲವೆಂದು ನಂಬತೊಡಗಿದರು, ಮತ್ತು ಅಲ್ಲೇ ಆರಾಧನೆ ಮಾಡಲು ಆರಂಭಿಸಿದ್ದರಿಂದ ನವವೃಂದಾವನದಲ್ಲಿ ನಡೆಯುತ್ತಿದ್ದ ಆರಾಧನೆ ಮತ್ತಷ್ಟು ಕಳೆಗುಂದಿದೆ.
ಸಮಾಧಾನ – ಶ್ರೀ ಅಕ್ಷೋಭ್ಯತೀರ್ಥರ ವೃಂದಾವನದ ಸ್ಥಳಾಂತರವಾಗಿರುವುದು ಮಳಖೇಡಾದ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ (ಈಗಿನ ಸ್ಥಳ).  ಅಲ್ಲಿ ಜಯತೀರ್ಥರ ವೃಂದಾವನಾ ಪ್ರತಿಷ್ಟೆ ನಂತರವಷ್ಟೇ ಅಕ್ಷೋಭ್ಯತೀರ್ಥರ ವೃಂದಾವನವನ್ನು ಮರು ಪ್ರತಿಷ್ಟೆ ಮಾಡಿದ್ದು.  ತಾವು ಹೇಳುವ ಜಯಮುನಿಗಳ ಮತ್ತೊಂದು ವೃಂದಾವನ ಮಳಖೇಡಾದಲ್ಲಿ ಪ್ರತಿಷ್ಟೆಯಾಗಿದ್ದಾದರೆ, ಅದನ್ನು ಯಾರು ಮಾಡಿದ್ದು, ಎಲ್ಲಿ ಮಾಡಿದರು, ಯಾವಾಗ ಮಾಡಿದರು, ಅವರು ಆನೆಗೊಂದಿಯಿಂದ ಅಷ್ಟು ದೂರ (ಅಂದರೆ ವಾದಿರಾಜರು ಹೋಗಲಾರದಷ್ಟು ದೂರ – ಏಕೆಂದರೆ ತಾವೇ ಹೇಳಿದ್ದೀರಿ ವಾದಿರಾಜರು ಎಲ್ಲಾ ಕಡೆ ಹೋದರೂ ಮಳಖೇಡಾಕ್ಕೆ ಹೋಗಿಲ್ಲವೆಂದು) ತಂದು ಪ್ರತಿಷ್ಟೆ ಮಾಡಿದರು.  ಅವರೇನು ಅಲ್ಲಿನ ಅರ್ಚಕ ಮಂಡಲಿಗೆ ಸೇರಿದವರೇ? ಅವರಿಗೇಕೆ ಅಷ್ಟೊಂದು ಮುತವರ್ಜಿ?  ಅವರು ಆರೀತಿ ಮಾಡಿದ್ದಕ್ಕೆ ಏನಾದರೂ ದಾಖಲೆಯಿದೆಯಾ? ಸುಮ್ಮನೆ ಮೃತ್ತಿಕಾ ವೃಂದಾವನವಾಯಿತೆಂದು ಪ್ರಯತ್ನಿಸುವುದು ಸರಿಯಲ್ಲ.  ಮಂತ್ರಾಲಯ ರಾಯರ ಸಾವಿರಾರು ಮೃತ್ತಿಕಾ ವೃಂದಾವನಗಳಿದ್ದರೂ ಮೂಲ ವೃಂದಾವನದಲ್ಲಿ ಎಂದಿಗಿಂತ ಅತ್ಯಂತ ಹೆಚ್ಚು ಸಂಭ್ರಮದಿಂದ ಆರಾಧನೆಗಳು ನಡೆಯುತ್ತಿಲ್ಲವೇ?  ಅದೇರೀತಿ ಆನೆಗೊಂದಿಯಲ್ಲಾಗಿದ್ದರೆ ಅಲ್ಲೂ ಕೂಡ ನಡೆಯಲೇಬೇಕಿತ್ತು.  ನಡೆದೇ ಇಲ್ಲ.  
e. ಸಂಪಾದಕದ್ವಯರು ಹೇಳುತ್ತಾರೆ – ನವವೃಂದಾವನದಲ್ಲಿ ನಿತ್ಯ ಪೂಜಿಸುವ ಅರ್ಚಕರೇ ಸರಳವಾಗಿ, ಜಯತೀರ್ಥರಿಗೆ ಆರಾಧನಾಂಗ ಪೂಜೆಯನ್ನು ನೆರವೇರಿಸಿ,  ಮಂತ್ರಾಲಯದಲ್ಲೂ ಆರಾಧನೆ ನಡೆಯುತ್ತದೆ, ಕೇವಲ ವೈಭವವಷ್ಟೇ ಮೂಲವೃಂದಾವನ ನಿರ್ಧರಣೆಯ ಮಾನದಂಡವಲ್ಲ ಎಂದಿದ್ದಾರೆ ಸಂಪಾದಕರು.
ಸಮಾಧಾನ – ಜಯತೀರ್ಥರ ಆರಾಧನೆ ಮಳಖೇಡಾದಲ್ಲಷ್ಟೇ ಅಲ್ಲ, ಆನೆಗೊಂದಿಯಲ್ಲಷ್ಟೇ ಅಲ್ಲ, ಮಂತ್ರಾಲಯದಲ್ಲಷ್ಟೇ ಅಲ್ಲ, ನೂರಾರು ರಾಯರ ಮಠಗಳಲ್ಲೂ, ಉತ್ತರಾಧಿಮಠಗಳಲ್ಲೂ, ಶ್ರೀಪಾದರಾಜ ಮಠಗಳಲ್ಲು, ಅಷ್ಟೇ ಏಕೆ ಇಡೀ ಮಾಧ್ವ ಸಮಾಜದ ಮನೆ ಮನೆಗಳಲ್ಲೂ, ಮಾಧ್ವ ಸಂಘಗಳಲ್ಲೂ ನಡೆದೇ ಇರುತ್ತದೆ.  ನವವೃಂದಾವನದಲ್ಲಿ ಅರ್ಚಕರೇ ಸರಳವಾಗಿ ಮಾಡುತ್ತಾರೆಂಬ ನಿಮ್ಮ ಹೇಳಿಕೆ, ನೀವೇ ಒಪ್ಪಿಕೊಂಡಂತಾಯಿತು ಆನೆಗೊಂದಿಯಲ್ಲಿ ಯಾವುದೇ ಆರಾಧನೆ ನಡೆದಿಲ್ಲವೆಂದು. 
f.  ಪಂಚಾಂಗದಲ್ಲಿ ಆನೆಗೊಂದಿ –  ಕೆಲವರು ತಮ್ಮ ಮಠಗಳಲ್ಲದೆ ಬೇರೆ ಕೆಲವು ಅನುಯಾಯಿ ಮಠಗಳನ್ನೂ ಹೇಗೋ ಒಪ್ಪಿಸಿ ಪಂಚಾಂಗದಲ್ಲಿ ಆಷಾಡ ಕೃಷ್ಣ ಪಂಚಮಿಯಂದು ಜಯತೀರ್ಥರ ಆರಾಧನೆ ಗಜಗಹ್ವರದಲ್ಲಿ ಎಂದು ಬರೆಸಿದ್ದಾರೆ.  ಆದರೆ ನಿಜವಾಗಲೂ ಅಲ್ಲಿ ಯಾರಾದರೂ ಆರಾಧನೆ ಮಾಡುತ್ತಿದ್ದಾರಾ ಎಂದು ಪ್ರಶ್ನಿಸಿದ್ದಕ್ಕೆ ಅವರು ಹೇಳುವ ಉತ್ತರ – “ನವವೃಂದಾವನ ಗಡ್ಡೆಯಲ್ಲಿ ಶ್ರೀ ಜಯತೀರ್ಥರ ಆರಾಧನೆಯನ್ನು ಎಲ್ಲೆಲ್ಲಿಗಿಂತಲೂ ಅಧಿಕ ವೈಭವವಾಗಿ ನಡೆಸಲು ತೊಂದರೆ ಮಾಡಿದ ಪಾಪದ ಹೊಣೆಯನ್ನು ಸಂಬಂಧಪಟ್ಟ ಸರ್ವ ಮಾಧ್ವರೂ ಹೊರಬೇಕಾಗಿದೆ”.   ಉತ್ತರವನ್ನು ಹಲವು ರೀತಿ ನೀಡಿದ್ದಾರೆ –
ಅ) ಇಲ್ಲಿ ತಾವೇ ಹೇಳಿಕೊಂಡಿದ್ದಾರೆ ವೈಭವದ ಆರಾಧನೆ ಮಾಡುತ್ತೇವೆಂದು.
ಆ)ನಂತರ ಇನ್ನೊಂದು ಪುಟದಲ್ಲಿ ಹೇಳುತ್ತಾರೆ – ಅಲ್ಲಿನ ಅರ್ಚಕರು ತಕ್ಕ ಮಟ್ಟಿಗೆ ಪೂಜೆ, ಅಲಂಕಾರ ಮುಂತಾದವನ್ನು ಮಾಡುತ್ತಆರೆ.
ಇ) ಇನ್ನೊಂದು ಪುಟದಲ್ಲಿ ಹೇಳುತ್ತಾರೆ ಕೆಲವರು ಆರಾಧನೆ ಮಾಡಲು ಅವಕಾಶ ಕೊಡುತ್ತಿಲ್ಲ \
ಈ) ವೈಭವದ ಆಚರಣೆಯಿಂದ ಮಳಖೇಡದಲ್ಲಿ ಆರಾಧನೆ ನಡೆದರೂ, ಆನೆಗೊಂದಿಯಲ್ಲಿ ಆರಾಧನೆ ವೈಭವವಾಗಿ ನಡೆಯದಿದ್ದರೂ, ಅದರಿಂದ ಜಯತೀರ್ಥರ ಮೂಲವೃಂದಾವನ ನಿರ್ಧಾರ ಮಾಡಲಾಗದು.
ಆದ್ದರಿಂದ ಶ್ರೀ ಜಯತೀರ್ಥರ ಮೂಲವೃಂದಾವನವಿರುವುದು ಮತ್ತು ಪ್ರಮುಖ ಆರಾಧನೆ ನಡೆಯುತ್ತಿರುವುದೂ ಮಳಖೇಡಾದಲ್ಲೇ ಎಂಬುದು ಸುಸ್ಪಷ್ಟ.
—————–
ಅಧ್ಯಾಯ ೧೨ – “ಉಭಯ ವೃಂದಾವನಗಳಿಗೆ ನಮ್ಮ ನಮನ” ಶೀರ್ಷಿಕೆ
ನಿಜವಾಗಲೂ ಶೀರ್ಷಿಕೆ ಬಹಳ ಸುಂದರವಾಗಿದೆ.  ಎರಡೂ ವೃಂದಾವನಗಳಿಗೆ ನಮನ ಮಾಡಬೇಕಾದ್ದು ಎಲ್ಲರ ಕರ್ತವ್ಯವೂ ಕೂಡ.   ಆದರೆ ಮತ್ತೆ ಜನರನ್ನು ತಪ್ಪು ದಾರಿಗೆ ತರುವ ಉದ್ದೇಶದಿಂದಲೇ ಈ ಲೇಖನ ಈ ಸಂಪಾದಕ ದ್ವಯರ ಪ್ರಯತ್ನ.    ಅವರು ಹೇಳುತ್ತಾರೆ – ನವ ವೃಂದಾವನ ಗಡ್ಡೆಯಲ್ಲಿ ಶ್ರೀ ಪದ್ಮನಾಭತೀರ್ಥರ ವೃಂದಾವನದ ಮುಂಬಾಗದಲ್ಲಿರುವುದೇ ಶ್ರೀ ಜಯತೀರ್ಥರ ಪರಮ ಪಾವನ ಪಾಂಚಭೌತಿಕ ಶರೀರ ಸಹಿತ ದಿವ್ಯ ಸನ್ನಿಧಾನದಿಂದ ವಿರಾಜಿಸುತ್ತಿರುವ ಮೂಲ ವೃಂದಾವನ.  ಮಳಖೇಡದಲ್ಲಿ ಕಾಗಿಣೀನದೀತೀರದಲ್ಲಿರುವ ಶ್ರೀ ಜಯತೀರ್ಥರ ಮೃತ್ತಿಕಾ ವೃಂದಾವನವನ್ನು ಸ್ಥಾಪಿಸಲಾಗಿದ್ದು, ಇತ್ತೀಚಿನ ಹರಿದಾಸರಿಂದ, ಎಲ್ಲಾ ಮಠದ ಲೇಖಕರಿಂದ ನಮಿಸಲ್ಪಟ್ಟ ಸ್ತುತಿಸಲ್ಪಟ್ಟ ದ್ವಿತೀಯ ವೃಂದಾವನಕ್ಕೂ ನಮ್ಮ ನಮನಗಳು ಸಲ್ಲಿಸುತ್ತವೆ” – ಇದು ಸಂಪಾದಕ ದ್ವಯರ ಘೋಷಣೆ.
ಆದರೆ ಈ ನಮನದಲ್ಲಿ ಜನರನ್ನು ತಪ್ಪು ದಾರಿಗೆ ತರುವ ಪ್ರಯತ್ನ ಬಹಳ ಮೇಲ್ಪಟ್ಟ ರೀತಿಯಲ್ಲಿ ನಡೆದಿರುವುದು ವಿಪರ್ಯಾಸ.  ಈ ಘೋಷಣೆಯನ್ನು ಆ ಪುಸ್ತಕದಲ್ಲಿ ಪ್ರಕಟಿಸಿರುವ ಹಲವಾರು ಲೇಖನಗಳಲ್ಲಿ ಕೆಲವರು ಹೊಗಳಿದ್ದಾರೆ.  ಪೂರ್ತಿ ಓದಿ ಹೊಗಳಿದರೋ ಅಥವಾ ಆ ಹಣೆಪಟ್ಟಿ ನೋಡಿ ಹೊಗಳಿದರೋ ತಿಳಿಯದಾಗಿದೆ.  ಇಲ್ಲಿ ಸಂಪಾದಕರ ವಾಕ್ಯಪ್ರಯೋಗದ ವಂಚನೆ ನೋಡಿ – “ಇತ್ತೀಚಿನ ಹರಿದಾಸರಿಂದ ಸ್ತುತಿಸಲ್ಪಟ್ಟ”.  ಖಂಡಿತವಾಗಿ ಈ ಪದಗಳು ಇತ್ತೀಚಿನ ಹರಿದಾಸರಿಂದ ಸ್ತುತಿಸಲ್ಪಟ್ಟ ಪದ ಪ್ರಯೋಗ ಈ ಸಂಪಾದಕಾದಿ ಹರಿದಾಸರುಗಳಿಗೇ ಸಲ್ಲುತ್ತದೆ.  ಅದರಲ್ಲೂ ಮುಖ್ಯವಾಗಿ ಟಿ.ಕೆ.ವೇಣುಗೋಪಾಲದಾಸರಂತವರು ಹಾಕಿಕೊಟ್ಟ ಹಾದಿಯಲ್ಲಿ ಕ್ರಮಿಸಿದ ಕೆಲವೇ ಬೆರಳೇಣಿಕೆಯಷ್ಟು ಮಂದಿ ಮಾತ್ರ ಆನೆಗೊಂದಿಯನ್ನು ಒಪ್ಪಿದ್ದಾರೆ.  ನಮ್ಮ ಮುಂದಿನ ಅಧ್ಯಾಯಗಳಲ್ಲಿ ಶ್ರೀ ಮಳಖೇಡ ನಿವಾಸ ಜಯತೀರ್ಥರನ್ನು ಹಾಡಿ ಹೊಗಳಿ ಸ್ತುತಿಸಿದ ಹರಿದಾಸರ (ಇತ್ತೀಚಿನವರಲ್ಲ) ದೇವರನಾಮಗಳನ್ನು  ಕೊಡಲು ಪ್ರಯತ್ನಿಸುತ್ತೇವೆ.  ಆನೆಗೊಂದಿಯಲ್ಲಿ ಸ್ತುತಿಸಿದವರು ತೀರಾ ಇತ್ತೀಚಿನವರು ಮಾತ್ರ.  ಆದರೆ ಮಳಖೇಡದಲ್ಲಿ ಸ್ತುತಿಸಿದವರು ಪ್ರಾಚೀನ ಹರಿದಾಸರು ಎಂಬುದು ವಿಶೇಷ.
 

ಶ್ರೀ ವಿಜಯದಾಸರಿಗೆ ಜಯತೀರ್ಥರ್ ಮೂಲವೃಂದಾವನ ದರ್ಶನ ಸಂದರ್ಭದಲ್ಲಿ ಜಯತೀರ್ಥರ ಮೂಲರೂಪವಾದ ರಾವುತರೂಪ ದರ್ಶನ, ಸರ್ಪರೂಪದಲ್ಲಿ ಸಂಚಾರ ದರ್ಶನ, ನಿತ್ಯ ಬೆಸಬೆಸನೆ ಬಂದು ತಮ್ಮ ಗುರುಗಳೊಂದಿಗೆ ಸೇವಿಸುವ ಜಯತೀರ್ಥರನ್ನು , ಪರಮಪಾವನ ವೃಂದಾವನ ಮಳಖೇಡಾ ಕಾಗಿನೀ ನದೀತೀರದ ತಪವಾಚರಿಸುತ ಗುರುಗಳ ಇರುವ ಯತಿಗಳ,   ಮಳಖೇಡಾದೊಳು ಬಂದು ತೊರವಿ ನರಹರಿಪಾದಗಳ ಸ್ಮರಿಸಿ ವೃಂದಾವನಕೊಂಡ ರಾಯರಿಗೆ, ಮಳಾಖೇಡಾ ಕಾಗಿನೀತೀರವಾಸ, ಯತಿಕುಲ ಮಕುಟ ಶ್ರೀ ಜಯತೀರ್ಥ, ಯೋಗಿಗಳಾರಸನೆ ಮಳಖೇಡನಿವಾಸ ಕಾಗಿನೀತಟವಾಸ ವಿಜಯವಿಠಲದಾಸ, ಶ್ರೀರಾಮಪದಾರ್ಚಕ ಶ್ರೀಮಳಖೇಡಸುಧಾಮ ಕಣಮ್ಮ,    ಇವೇ ಮುಂತಾದ ಹಲವಾರು ದೇವರನಾಮಗಳು ಜಯತೀರ್ಥರನ್ನು ಮಳಖೇಡದಲ್ಲೇ ವಿವರಿಸುತ್ತವೆ.
ಆದ್ದರಿಂದ ಜಯತೀರ್ಥರ ಮೂಲ ವೃಂದಾವನ ಮಳಖೇಡದಲ್ಲೇ ಇರುವುದು ಮತ್ತು ಆನೆಗೊಂದಿಯಲ್ಲಿರುವ ಶ್ರೀ ರಘುವರ್ಯರ ವೃಂದಾವನದಲ್ಲಿ ಬೇರೆಲ್ಲ ವೃಂದಾವನಗಳಲ್ಲಿರುವಂತೆ ವಿಶೇಷ ಜಯತೀರ್ಥ ಸನ್ನಿಧಾನ ಖಂಡಿತ ಇರುತ್ತವೆಂಬುದು ಧೃಡವಾಗಿದೆ.
ಈ ಸಂಪಾದಕದ್ವಯರ ೪೫೦ಪುಟಗಳ ಪುಸ್ತಕದಲ್ಲಿರುವ ಲೋಪದೋಷಗಳನ್ನು ಕೆಲವು ೨-೩ ಅಧ್ಯಾಯಗಳಲ್ಲಿ ತೋರಿಸಿ, ಮಳಖೇಡವೇ ಜಯತೀರ್ಥರ ಮೂಲವೃಂದಾವನ ಸ್ಥಳವೆಂದು ಸಿದ್ಧವಾದ ವಿಷಯವನ್ನು ಪ್ರಕಟಿಸಲು ಆರಂಭವಾದ ಲೇಖನ – ಶ್ರೀ ಜಯತೀರ್ಥರ ಮೂಲವೃಂದಾವನ.  ಆದರೆ ಆ ೪೫೦ ಪುಟಗಳನ್ನೂ ನೋಡುತ್ತಾ, ನೋಡುತ್ತಾ, ನನಗೆ ಕಂಡಿದ್ದು ಬರೀ ತಪ್ಪೂ, ಲೋಪ, ದೋಷ, ಮಠಾಂಧತೆ, ಮಠವಿರೋಧಿ ಧೋರಣೆಯೇ ಹೊರತು ಎಲ್ಲೂ ಈ ಪುಸ್ತಕದಲ್ಲಿ ಆನೆಗೊಂದಿಯೆಂದು ಸಾಧಿಸಲು ಸಾಧ್ಯವಾಗಿಲ್ಲ.  ಆ ನಾಲೂರ ಐವತ್ತು ಪೇಜುಗಳಲ್ಲಿ ಕನಿಷ್ಟ ೨೦೦ ದೋಷ, ಪೂರ್ವಾಗ್ರಹಪೀಡಿತ ಲೇಖನಗಳು, ಮತ್ತು ಇಲ್ಲದಿರುವುದನ್ನು ಇದೆಯೆಂದು ಹೇಳುವ ಪ್ರಯತ್ನದಲ್ಲಿ ಸುಳ್ಳಿನ ಸರಪಳಿಯನ್ನೇ ಕಟ್ಟಲು ಹೊರಟಿದ್ದಾರೆ ಈ ಸಂಪಾದಕದ್ವಯರು.   ಇನ್ನು ತಪ್ಪುಗಳನ್ನು ಹುಡುಕುವುದನ್ನು ನಿಲ್ಲಿಸೋಣ.  ದೋಷಗಳು  ಹುಡುಕುತ್ತಾ ಹೋದಷ್ಟೂ ತಪ್ಪು ಪ್ರತಿ ಪೇಜಿನಲ್ಲೂ ಅನಾಯಾಸವಾಗಿ ಸಿಗುತ್ತಿದೆ ಈ ಪುಸ್ತಕದಲ್ಲಿ.
ಶ್ರೀ ಕೃಷ್ಣಾರ್ಪಣಮಸ್ತು.
BY Sri Narahari in "sumadhwaseva.com" 

****

31 July 2021
by Vadiraja Kulkarni Kembhavi
ಮಂತ್ರಾಲಯದ ಕಡೆಯಿಂದ ನವವೃಂದಾವನಕ್ಕೆ ಮ್ಯಾನೆಜರ ಎಂದು ನೇಮಿಸಲ್ಪಟ್ಟಿರುವ ಸುಮಂತ ಕುಲಕರ್ಣಿ ಅವರ ಕೇಲವು ನಡೆಗಳು ಸಂಶಯಕ್ಕೆ ಇಡು ಮಾಡಿವೇ,
ಅವುಗಳೆಂದರೆ 
1) ನಾನು ಆರಾಧನೆ ಮಾಡೆ ತೀರುತ್ತೆನೆ ಏನ ಮಾಡಿಕೊಳ್ಳುತ್ತಿರಿ ಮಾಡಿಕೊಳ್ಳಿ ಅಂತ ಉತ್ತರಾದಿ ಮಠ ಅರ್ಚಕರನ್ನ ಬೆದರಿಸೋದು.
ನಮ್ಮ ಉತ್ತರ:- ನೀವು ಆರಾಧನೆ ಮಾಡಿಕೊಳ್ಳುವುದಕ್ಕೆ ಯಾರು ಬೇಡ ಅಂದಿದ್ದಾರೆ ರಘುವರ್ಯರ ವೃಂದಾವನಕ್ಕೆ ಮಾಡಬೇಡಿ ಅದು ನಮ್ಮ ಮಠದ್ದು ಅದಕ್ಕ ನೀವು ಆರಾಧನೆ ಮಾಡಿದ್ರ ಕೇಳೋ ಅಧಿಕಾರ ನಮಗ ಆದ ನಾವು ಕೇಳರ್ವ.
2) ನಮ್ಮ ಸ್ವಾಮಿಗಳು ಬಂದಾಗ ಯಾಕೆ ತಡೆಯಲಿಲ್ಲ ಅವರಿಗೆ ಯಾಕೆ ನೀವು ಹೋಗಿ ಬೇಟ್ಟಿಯಾಗಿ ಮಾತಾಡಲ್ಲ ಅನ್ನುವುದು.
ನಮ್ಮ ಉತ್ತರ:- ಮಹಾನ ಜ್ಞಾನಿ ಗಳು ಸನ್ಯಾಸಿಗಳು ಬಂದಾಗ ಅವರಿಗೆ ತಡೆಯುವಷ್ಟು ದೊಡ್ಡವರಾಗಿ ನಾವು ಬೆಳೆದಿಲ್ಲ ಹೇಗೆ  ನೀವು ಕೇಲವು ವರುಷದ ಹಿಂದೆ ಉತ್ತರಾದಿಮಠದ ಮೊದಲ ೧.೫ ದಿನ ಆರಾಧನೆ ಇದ್ದರು ತಾವೇಲ್ಲರು ಏಕಾಏಕಿ ಧಾವಿಸಿ ಮುಂಜಾನೆ ೩ ಗಂಟೆಗೆ ಶ್ರೀ ಉತ್ತರಾದಿಮಠದ ಸ್ವಾಮಿಗಳನ್ನು ಅಲ್ಲಿಂದ ಕಳಿಸಿದ್ದು. ನಿಮ್ಮ ದಬ್ಬಾಳಿಕೆ ಇದು ಹೊಸದೆ!!
3) ಅವರೇ ಹೇಳುವ ಹಾಗೆ ರಾಯರ ಮಠದ ಎಲ್ಲಾ ಬ್ರ್ಯಾಂಚ ಗಳಲ್ಲಿ ಜಯತೀರ್ಥರ ಆರಾಧನೆ ಆಗುತ್ತದೆ ಹಾಗೆಯೇ ನಾವು ಪದ್ಮನಾಭರ ಸನ್ನಿದಾನದಲ್ಲಿ ಜಯತೀರ್ಥರ ಆರಾಧನೆ ಮಾಡುತ್ತೇವೆ ಅನ್ನುವುದು ಅವರ ಪ್ರಶ್ನೇ, 
ಇದಕ್ಕೆ ನನ್ನ ಪ್ರಶ್ನೇ :- ಸುಮಂತ ಅವರೆ ಪದ್ಮನಾಭರ ಸನ್ನಿಧಾನದಲ್ಲಿ ಮಾಡಿ ಯಾರ ಬೇಡ ಅನ್ನೋರು ಆದರೆ ನಮ್ಮ ಶ್ರೀ ರಘುವರ್ಯರ ವೃಂದಾವನಕ್ಕೆ ಯಾಕೆ ??
4)ಕೊರ್ಟನಲ್ಲಿ ಧಾವೆ ಹೂಡಿದ ಕಾಪಿ ತೆಗೆದು ತೊರಿಸಿ ಅಂತೀರಿ ಯಾಕೆ ಅದು ನಿಮ್ಮಿಂದ ಸಾಧ್ಯವಾಗದೆ?
ನಿಮ್ಮ ಹತ್ತಿರ ಇಲ್ಲವೇ ನಾವೇಕೆ ತೊರಿಸಬೇಕು?
ತೊರಿಸಿದರೆ ಇನ್ಮೂಂದೆ ಆರಾಧನೆ ಅಲ್ಲಿ ಮಾಡುವುದು ಅಲ್ಲ ಜಯತೀರ್ಥರು ನವವೃಂದಾವನ ಗಡ್ಡೆಯಲ್ಲಿಯೇ ಇಲ್ಲ ಅಂತ ಒಪ್ಪಿಕೊಳ್ಳುತ್ತಿರೋ?
೫) ನಾನು ಪಂಡಿತರಿಗೆ ಹಲವರಿಗೆ ಕೇಳಿ ಮಾಡುತ್ತಿದ್ದೆನೆ ಆರಾಧನೆ ಇದು ಜಯತೀರ್ಥರ ವೃಂದಾವನ ಅಂತ ನಾನು ಮಾಡವುವವನೆ ಅಂತ ಅಂತೀರಿ,
ನೀವು ಸನ್ಯಾಸಿ ಗಳು ಅಲ್ಲ ಅಲ್ಲಿನ ಈಗೀನ ಮ್ಯಾನೇಜರ ಇಷ್ಟು ದಿನ ನಿಮ್ಮ ಮಠದಲ್ಲಿ ಬರುವ ಹಲವಾರು ಸ್ವಾಮಿಗಳು ಪಂಡಿತರು ಹಾಗು ಅವರಿಂದ ರಚಿತ ವಾದ ಬಿಡುಗಡೆ ಯಾದ ಪುಸ್ತಕ ಗಳು ಎಲ್ಲದರಲ್ಲಿಯು ೧೦ ವರುಷಗಳ ಹಿಂದೆ ಮಳಖೇಡ ಅಂತಲೇ ಇತ್ತು ಯಾಕೆ ಈಗ ಅದನ್ನ ಚೇಂಜ ಮಾಡಿ ನವವೃಂದಾವನ ಅಂತ ಮಾಡಿದ್ದಿರೀ?
ನೀವು ನಿಮ್ಮ ಹಿಂದಿನ ಸ್ವಾಮಿಗಳಿಗಿಂತಲು ದೊಡ್ಡವರೇ?
ರಾಯರಕ್ಕಿಂತಲು ಮಿಗಿಲಾದವರೆ?
ಏನು ನಿಮ್ಮ ಮಾತಿನ ಶೈಲಿ ಏನು ಹೇಳೋಕೆ ಹೊರಟಿದ್ದಿರಿ?
 ೬) ಇಷ್ಟು ದಿನ ಯಾಕೆ ನೀವು ಆರಾಧನೆ ತಡೆಯಲಿಲ್ಲ ಅನ್ನುವ ಪ್ರಶ್ನೇ ನಿಮ್ಮದಲ್ಲವೇ.
ಉತ್ತರ:- ಯಾಕೆ ತಡದಿಲ್ಲ ಪ್ರತಿ ಬಾರಿಯು ಉತ್ತರಾಧಿಮಠದಿಂದ ನೀವು ಮಾಡುವ ಆರಾಧನೆಗೆ ತಡೆಮಾಡಿದ್ದಾರೆ ಸಾಮ್ಯ ರೀತಿಯಿಂದ ನಿಮ್ಮ ಹಾಗೆ ಅವರನ್ನ ಕರೆದುಕೊಂಡು ಬಂದು ಇವರನ್ನ ಕರೆದು ಕೊಂಡು ಬಂದ ತಡೆದು ಜಗಳ ಆಡಿ ತಮ್ಮನ್ನ ಒಡಿಸಿಲ್ಲ ಅಷ್ಟೇ .ನಮ್ಮ ಗುರುಗಳು ಹಾಗು ನಮ್ಮ ಇತಿಹಾಸ ನಮಗೆ ಅದನ್ನ ತಿಳಿಸಿಕೊಟ್ಟಿಲ್ಲ.
ಉತ್ತರಾದಿಮಠದ ಭಕ್ತರು ಸ್ವಾಮಿಗಳು ಮಠದವರು ಹೇಗೆ ಅಂತ ಇಡಿ ಸಮಾಜಕ್ಕೆ ತಿಳಿದಿದೆ.
ವಿತಂಡ ವಾದಗಳಿಗೆ ಆಸ್ಪದ ಕೊಟ್ಟು ಅಲ್ಲಿ ಜಯತೀರ್ಥರ ಆರಾಧನೆ ಮಾಡುವುದು ರಾಯರ ಮಠದಿಂದ ಇದು ನಡೆಯುತ್ತಿರುವುದು ಎಲ್ಲರು ನೊಡುತ್ತಿದ್ದಾರೆ ಜನರು ಕುರುಡರಲ್ಲ, ಅವರಿಗೆ ತಿಳಿದಿದೆ ಜಯತೀರ್ಥರು ಮಳಖೇಡ ದಲ್ಲಿ ಯೇ ಇದ್ದಾರೆ ಅಲ್ಲೇ ಅವರ ಮೂಲವೃಂದಾವನ ವೇಂದು ತಿಳಿದು ಎಷ್ಟೋಜನ ಪಾವನರಾಗಿ ಪೂನಿತರಾಗಿದ್ದಾರೆ.
ನಿಮ್ಮ ಇತ್ತೀಚಿನ ಈ ಬೆಳವಣಿಗೆ ಗಳು ಮಠಮಠಗಳಲ್ಲಿ ಬಾಂಧವ್ಯ ಸಾಮರಸ್ಯ ಕೆಡಿಸುತ್ತದೆ ಅನ್ನುವುದು ಒಬ್ಬ ಅಧಿಕೃತ ರಾಯರ ಮಠದ ಮ್ಯಾನೇಜರ ಆಗಿ ನೀವು ತಿಳಿದುಕೊಳ್ಳಬೇಕು.
ನಿಮ್ಮ ಉತ್ತರಕ್ಕೆ ಕಾಯುತ್ತಿರುತ್ತೆನೆ .        🙏🙏ಅನಂತ ಧನ್ಯವಾದಗಳು 🙏🙏
ಇಂತಿ 
ವಾದಿರಾಜ ಕೆಂಭಾವಿ
👉👉👉👉👉👉
1. ಪರಂಪರಾಗತವಾಗಿ ಎಲ್ಲರೂ ನಂಬಿ ನಡೆದ ಪ್ರಾಮಾಣಿಕವಾದ ಒಂದು ವಿಷಯದ ಬಗ್ಗೆ ಹೊಸ ವಿವಾದವನ್ನು ಸೃಷ್ಟಿಸುವ ಅಗತ್ಯವಿದೆಯೇ?
2. ಸ್ವಯಂ ರಾಯರಮಠದ ಅಧಿಕೃತ ಗ್ರಂಥಗಳು, ದಾಖಲೆಗಳು, ಪ್ರಾಚೀನ ಪೀಠಾಧಿಪತಿಗಳ ಪಟ್ಟಿ ಎಲ್ಲ ಕಡೆಗೂ ಟೀಕಾಕೃತ್ಪಾದರ ವೃಂದಾವನ ಮಳಖೇಡ ಎಂದೇ ಸ್ಪಷ್ಟವಾಗಿ ಇರುವಾಗ ಅವುಗಳನ್ನು ಮಹಾವಿಸ್ಮೃತಿ ಎಂದು ಪರಿತ್ಯಾಗ ಮಾಡುವುದು ಏಕೆ. ಪ್ರಾಚೀನರ ದ್ರೋಹವಲ್ಲವೇ? 
3. ರಾಯರಮಠದ-ವ್ಯಾಸರಾಜಮಠದ ಹಿಂದಿನ ಪೀಠಾಧಿಪತಿಗಳು ಹಾಗೂ ಅವರ ಅಧಿಕೃತ ಏಜಂಟರು, ಆಪ್ತಕಾರ್ಯದರ್ಶಿಗಳು ನ್ಯಾಯಾಲಯಗಳಲ್ಲಿ ಸ್ಪಷ್ಟವಾಗಿ ನವವೃಂದಾವನದಲ್ಲಿ ಉತ್ತರಾದಿಮಠದ ರಘುವರ್ಯತೀರ್ಥರ ವೃಂದಾವನ ಇದೆ ಎಂದು ಹೇಳಿಕೆಗಳನ್ನು ನೀಡಿದ್ದಾರೆ. ನ್ಯಾಯಾಲಯಕ್ಕೆ ನೀಡಿದ ಅರ್ಜಿಗಳಲ್ಲಿ ರಘುವರ್ಯತೀರ್ಥರ ವೃಂದಾವನ ಎಂದೇ ನಮೂದಿಸಿದ್ದಾರೆ. ಹೀಗಿದ್ದರೂ ಅದಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿರುವುದು ಸರಿಯೇ?. ಇದರ ಹಿಂದಿರುವ ಉದ್ದೇಶ್ಯವೇನು.? ಶ್ರೀವಾದಿರಾಜರ ಮೇಲೆ ಇದ್ದಕ್ಕಿದ್ದ ಹಾಗೆ ಆಪಾರ ಭಕ್ತಿಯನ್ನು ಮೂಡಿದ್ದೇಕೆ.? 
4. ಹಿಂದಿನವರು ಏನೇ ಹೇಳಿರಲಿ ಹೊಸ ಹೊಸ ಸಂಶೋಧನೆಗಳು ನಡೆದಂತೆ ಹೊಸ ಹೊಸ ಸಿದ್ಧಾಂತಗಳು ನಿರ್ಣಯವಾಗುತ್ತದೆ ಎನ್ನೋದಾದರೆ ಖಂಡಿತಾ ನೀವು ಹೇಳೋದನ್ನ ಒಪ್ಪೋಣ. ಆದರೆ ಆ ಸಂಶೋಧನೆ ಇನ್ನೂ ಪೂರ್ಣವಾಗಿಲ್ಲವಲ್ಲಾ.? ಎಲ್ಲರೂ ನಿರ್ವಿವಾದವಾಗಿ ಹೊಸ ಸಿದ್ಧಾಂತವನ್ನು ಒಪ್ಪಿಲ್ಲವಲ್ಲಾ.? ಇನ್ನೂ ಚರ್ಚೆ ನಡಿಯುತ್ತಿದೆಯಲ್ಲಾ. ಅವಶ್ಯವಾಗಿ ಚರ್ಚೆಯನ್ನು ಮುಂದುವರೆಸಿ. ಗ್ರಂಥಗಳನ್ನು ಎರಡೂ ಪಕ್ಷದವರು ಬರೆಯಿರಿ. ಅದರೆ ನಿರ್ಣಯ ಆಗುವವರೆಗೂ ಕ್ರಿಯಾರೂಪದಲ್ಲಿ ಅದನ್ನು ತರುವುದು ಎಷ್ಟರ ಮಟ್ಟಿಗೆ ಸರಿ?. ಸರ್ವಸಮ್ಮತವಾಗಿ ನಿರ್ಣಯ ಆಗುವವರೆಗೂ ಸಂಪ್ರದಾಯದಿಂದ ನಡೆದು ಬಂದದ್ದನ್ನೇ ನಡೆಸುವುದು ಸೂಕ್ತವಲ್ಲವೇ.?
5. ನಮಗಂತೂ ನಿರ್ಧಾರವೇ ಇದೆ ಎನ್ನೋದಾದರೆ – ಸರಿ ನೀವು ನಿಮ್ಮ ಮನಸ್ಸಿನಲ್ಲಿ ಏನಾದರೂ ಉಪಾಸನೆ ಮಾಡಿ. ಆದರೆ ಇನ್ನೊಬ್ಬರ ಶ್ರದ್ಧಾಕೇಂದ್ರವಾದ ವೃಂದಾವನವನ್ನು ಆಕ್ರಮಿಸಿ ಅವರ ಹಕ್ಕನ್ನು ಕಿತ್ತುಕೊಂಡು ಅಲ್ಲಿ ನಿಮ್ಮ ಉಪಾಸನೆಯನ್ನು ಮಾಡೋದು ದೌರ್ಜನ್ಯವಲ್ಲವೇ?. 
ಇತರ ಮತದವರು ಪೂಜಿಸುವ ದೇವಸ್ಥಾನಗಳಿಗೆ ಹೋದಾಗ ಅಲ್ಲಿರುವ ಪೂಜಾಪದ್ಧತಿ ನಮಗೆ ಸಮ್ಮತವಾಗಿಲ್ಲ ಎಂದರೆ ನಾವು ನಮ್ಮ ಮನಸ್ಸಿನಲ್ಲಿಯೇ ಗೋಲಕದ್ವಯ, ತ್ರಯ ಚಿಂತನಗಳನ್ನು ಮಾಡಿ ನೈವೇದ್ಯಾದಿಗಳನ್ನು ಸಮರ್ಪಣೆ ಮಾಡಿಕೊಳ್ಳಬೇಕೇ ಹೊರತು. ನೀವು ಎದ್ದು ಹೋಗಿ ನಾವೇ ಪೂಜೆ ಮಾಡುತ್ತೇವೆ ಎಂದು ಹೇಳುವುದು ಸೌಜನ್ಯವಲ್ಲ. ಯಾರೂ ಅದನ್ನು ಒಪ್ಪುವುದೂ ಇಲ್ಲ. 
6. ಶ್ರೀವಾದಿರಾಜರು ತೀರ್ಥಪ್ರಂಬಂಧದಲ್ಲಿ ಏನು ಹೇಳಿದ್ದಾರೆ. ಅನ್ನುವುದೊಂದು ದೊಡ್ಡ ಚರ್ಚೆ. ಆ ಮಾತಿಗೆ ಏನು ಅರ್ಥ ಅನ್ನೋದನ್ನ ವಿದ್ವಾಂಸರು ಚರ್ಚೆ ಮಾಡುತ್ತಲೇ ಇದ್ದಾರೆ. ಮಾಡಲಿ. ಆದರೇ ಶ್ರೀವಾದಿರಾಜರು ಏನೇ ಹೇಳಿರಲಿ ಶ್ರೀವಾದಿರಾಜರು ತೀರ್ಥಪ್ರಬಂಧ ರಚನೆ ಮಾಡಿ 500 ವರ್ಷಗಳೇ ಆಗಿರಬಹುದು. ಅಂತಹಾ ಮಹಾನುಭಾವರ ಮಾತುಗಳನ್ನು ಓದಿ ಕೇಳಿ ತಿಳಿದ ಆ ನಂತರದ ಕಾಲದಿಂದ ಇಂದಿನವರೆಗೂ ಇರುವ ಯಾವ ಮಹನೀಯರೂ, ಭಕ್ತರೂ ನವವೃಂದಾವನದಲ್ಲಿ ಶ್ರೀಜಯತೀರ್ಥರ ಉಪಾಸನೆಯನ್ನು ಮಾಡಿಲ್ಲವಲ್ಲಾ ? ಎಲ್ಲರೂ ಮಳಖೇಡದಲ್ಲಿಯೇ ಆರಾಧನೆ-ಉಪಾಸನೆಗಳನ್ನು ಮಾಡಿದ್ದಾರಲ್ಲಾ.? ನೀವೂ ಹಾಗೇ ಮುಂದುವರೆಸಬಹುದಲ್ಲಾ. ಆ ಪ್ರಾಚೀನ ಮಹನೀಯರು ಶ್ರೀವಾದಿರಾಜರ ದ್ರೋಹವನ್ನು ಮಾಡಿರಲು ಸಾಧ್ಯವೇ? ಆ ಎಲ್ಲ ಮಹನೀಯರಿಗೆ ತೋರದ ಹೊಸ ಅರ್ಥವನ್ನು ಶ್ರೀವಾದಿರಾಜರ ಮಾತಿಗೆ ಹೇಳಿ ಹೊಸದಾಗಿ ಹೊಸ ವಿವಾದವನ್ನು ಸೃಷ್ಟಿ ಮಾಡುವ ಅಗತ್ಯವಿದೆಯೇ. ?
7. ಮಾಧ್ಯಮಗಳ ಮುಂದೆ ನಮ್ಮ ಮಿತ್ರ ಮಠ, ಮಿತ್ರರು, ಸೌಹಾರ್ದ, ಮೈತ್ರಿ ಎಂದೆಲ್ಲಾ ಹೇಳುವವರು ಈ ರೀತಿಯ ವಿವಾದಗಳನ್ನು ಸೃಷ್ಟಿಸುತ್ತಿದ್ದರೆ ಸೌಹಾರ್ದ ಬರಲು ಸಾಧ್ಯವೇ. ಮೈತ್ರಿ ಮಾತಿನಲ್ಲಿ ಮಾತ್ರವೇ. ಕ್ರಿಯೆಯಲ್ಲೂ ಬೇಕಲ್ಲಾ.
8. ಹೋಗಲಿ ಕೊನೆಯದಾಗಿ ನೀವೇ ಸರಿ, ನಿಮ್ಮದೇ ಸತ್ಯ ಎಂದೇ ಇಟ್ಟುಕೊಳ್ಳಿ ಆದರೂ ಸಮಾಜದ ಸೌಹಾರ್ದಕ್ಕಾಗಿ ಆದರೂ ಉದಾರವಾಗಿ ತಾವು ತಮ್ಮ ಈ ವಿವಾದಿತ ಪ್ರವೃತ್ತಿಯಿಂದ ದೂರ ಇರಬಹುದಲ್ಲಾ. ಹಾಗಿಲ್ಲ ಎಂದಾದರೆ ತಮ್ಮ ಏಕತೆ, ಸೌಹಾರ್ದ, ಮೈತ್ರಿ ಇತ್ಯಾದಿ ಎಲ್ಲ ಮಾತುಗಳೂ ಕೇವಲ ತೋರಿಕೆಯ ಮಾತುಗಳು ಎಂದೇ ಸಿದ್ಧವಾಗುತ್ತವೆ.
end
***
***

For more.. By Sri Narahari 

CLICK

 

Moola Vrundavana of Jayatirtharu Click

Doubts on Jayatirtha’s life history answered English – Click

Jayatirtharu – Doubts answered in Kannada Click

 

****

Sri Jayatirtha’s mruttika vrundavanaas : –

1. Hospet – Uttaradimutt

2. Bangalore – Uttaradimutt

3. Darapuram (TN) – At kadu Hanumantharaya temple- Darapuram ( Erode Dist)

4. Agraharam (Tirupur District, TN) At Palladam Anjaneya temple, Agraharam ( behind the Bus stand ) Looked after by sri Nagaraja Rao Dist Education officer ( Retd)

5. Coimbatore – Uttaradimutt – At Telugu Brahmin St, Coimbatore, Cauveri Mantapam Contact- Sri T.S.Raghavendran- advocate.

6. KUSHTAGI in Koppal District (Karnataka) . it is Taluk Headquater

7. Bangalore – Sri Sripadraj mutt in Bangalore Chamrajpet it is below Vyasaraj Stapita hanuman (Jalakamgiri).

8. Dharwad – Karnataka Univercity Railway gate there is Rayaru, Vadiraj, Jayatheertha Brindavan are there in Dharwad

9. Harihar – Jayatirtharu, Rayaru & Satyapramodaru.

10. Triplicane TN – Uttaradimutt

11. Tirunelveli – Perhaps the oldest mrittika Brindavan of Teekarayaru is the one consecrated by Sri Sathyapriyaru at UM, Car Street Tirunelveli in 1740s.

12. Chennai – Dr Rangachari road in Panduranga Mandir in the Brindavan (spiritual) complex a mrittika brindavan of Teekarayaru is available for worship since 1-5-1940

13. Srirangam, Trichy (TN) – There is one Mrithika brindavana in Srirangam,Trichy in TN. Incidentally this is also a Yathi Thraya sannidhana as this place also has the Mrithika Brindavana of Sri Ragothama Theertharu and Sri Raghavendraru.

14. Hyderabad – Mruttikas of Sri Jayateertharu, Sri Raghoothamaru, Sri Rayaru & Sri Satyapramodaru in Jeelalguda near Hyderabad…

15.  Chennai – Navavrundavana Complex
16.  Kudli – Sri Akshobhya Tirtharu, Jayatirtharu, Raghuttamaru @ Kudli, Near Holehonnur
17.  Bellary – Sri Jayatirtharu, Sripadarajaru, Vyasarajaru, Vadirajaru, Rayaru @ Vyasaraja Mutt, Radio Park , Bellary
***

ಶ್ರೀಮನ್ನ್ಯಾಯಸುಧಾ ಮಂಗಲ 
ಪ್ರಶ್ನೋತ್ತರ 

   ಶ್ರೀಟೀಕಾರಾಯರ ಮೂಲ ವ್ರಂದಾವನ ಇರುವ ಪಾವನ ಕ್ಷೇತ್ರ ಮಳಖೇಡದಲ್ಲಿ ಕಳೆದ ಮೂರು ದಿನಗಳಿಂದ ನಡೆದ ಮಂಗಲ ಮುಹೋತ್ಸವದಲ್ಲಿ ಗುರುಗಳೊಂದಿಗೆ ನೇರ ಪ್ರಶ್ನೋತ್ತರಕ್ಕೆ ಅವಕಾಶ ಇರಲಿಲ್ಲ. ಆದರೆ ಆ ಕಾರ್ಯಕ್ರಮದಲ್ಲಿ ಭಾಗಿಯಾದ ಜನರ ಮನಸ್ಸಿನಲ್ಲಿ ಇಂಥ ಒಂದು ಪ್ರಶ್ನೋತ್ತರ ಕಾರ್ಯಕ್ರಮ ನಡೆಯುತ್ತಲೇ ಇತ್ತು. ಅಷ್ಟೇ ಅಲ್ಲ ಮನೆಯಲ್ಲಿದ್ದೇ ಆನ್ ಲೈನ್ ಅಥವಾ ಬೇರೆ ಬೇರೆ ಮಾಧ್ಯಮಗಳ ಮೂಲಕ ಕಾರ್ಯಕ್ರಮವನ್ನು ನೋಡುತ್ತಿದ್ದ ಭಕ್ತರ ಮನದಲ್ಲಿಯೂ ಕೆಲವು ಪ್ರಶ್ನೆಗಳಿದ್ದವು.

  ಭಕ್ತರ ಎಲ್ಲ ಪ್ರಶ್ನೆಗಳಿಗೂ ಕಾರ್ಯಕ್ರಮ ಸ್ಫಷ್ಟ ಉತ್ತರ ಕೊಟ್ಟಿತು. ಆ ಉತ್ತರವು ಪ್ರತ್ಯಕ್ಷ, ಅನುಮಾನ ಇತ್ಯಾದಿ ಶಾಸ್ತ್ರೀಯ ಪದ್ಧತಿಯಲ್ಲೇ ಸಾಗಿ "ಪ್ರಮಾಣ"ವೇ ಆಯಿತು. ಉತ್ತರವು ನಿರ್ಣಯದ ರೂಪ ಪಡೆಯಿತು. ಉತ್ತರದಿಂದ ಸತ್ಯದರ್ಶನವಾಯಿತು. ಅಂಥ ಮೂರು ಪ್ರಶ್ನೆ ಇಲ್ಲಿವೆ.

ಪ್ರಶ್ನೆ 1)   ಬಾಲ್ಯದಿಂದ ಸತತ ಹನ್ನೆರಡು ವರ್ಷ ವಿದ್ಯಾಪೀಠದಲ್ಲಿ ಇದ್ದು ಅಧ್ಯಯನ ಮಾಡಿದರೂ ಅರ್ಥವಾಗದ ಶ್ರೀಮನ್ಯಾಯಸುಧಾ ಸಾಮಾನ್ಯ ಜನರಿಗೆ ಹೇಗೆ ತಿಳಿಯಲು ಸಾಧ್ಯ ? ಇದರಿಂದ ಸಿಗುವ ಲಾಭವಾದರೂ ಏನು ?

(ಶ್ರೀಶ್ರೀ ಸುವಿದ್ಯೇಂದ್ರತೀರ್ಥ ಶ್ರೀಪಾದರೇ ಈ ಪ್ರಶ್ನೆಗೆ ಅತ್ಯಂತ ಸರಳ ಹಾಗೂ ಸ್ಫಷ್ಟ ಉತ್ತರವನ್ನು  ಶ್ರೀತುಳಸಿ ಸ್ತ್ರೋತ್ರಕ್ಕೆ ಅನ್ವಯ ಮಾಡಿ  ಆಶೀರ್ವಚನ ರೂಪದಲ್ಲಿ ತಿಳಿಸಿದರು)
ಉತ್ತರ  ಶ್ರೀತುಳಸಿಯನ್ನು ನೋಡಿದರೆ ಜನ್ನಜನ್ಮಾಂತರದ ಪಾಪಗಳು ನಾಶವಗುವಂತೆ, ಶ್ರೀತುಳಸಿಯ ಸೇವೆ ಮಾಡುವದರಿಂದ  ಎಲ್ಲ ಸೌಭಾಗ್ಯ ದೊರೆಯುವಂತೆ, ಶ್ರೀತುಳಸಿಯಿಂದ ದೇವರ ಪೂಜೆ ಮಾಡಿದರೆ ಅನಂತ ಪುಣ್ಯ ಲಭಿಸುವಂತೆ, ಮೂಲ ವ್ರಂದಾವನ ಸನ್ನಿಧಾನ, ಮಳಖೇಡದಲ್ಲಿ ತಗ್ಗಿ ಬಗ್ಗಿ ಭಕ್ತಿಪೂರ್ವಕವಾಗಿ ಸಮರ್ಪಣಾ ಭಾವದಿಂದ ಶ್ರೀಜಯರಾಯರ ದರ್ಶನ ಮಾಡಿದರೆ ಸಾಕು ಶ್ರೀತುಳಸಿಯಂತೆಯೇ ಶ್ರೀಟೀಕಾರಾಯರೂ ಭಕ್ತರಿಗೆ ಪೂರ್ಣವಾಗಿ ಅನುಗ್ರಹಿಸುತ್ತಾರೆ. ಕಷ್ಟಗಳನ್ನೂ ಪರಿಹರಿಸುತ್ತಾರೆ. ಜ್ಞಾನವನ್ನು ಕೊಟ್ಟು ಉದ್ಧರಿಸುತ್ತಾರೆ. 

ಪ್ರಶ್ನೆ 2  ಬ್ರಾಹ್ಮಣರಲ್ಲಿ ತಾರತಮ್ಯ ಇದೆ, ಭೇದಭಾವ ಇದೆ, ಹೀಗಿರುವಾಗ ಒಗ್ಗಟ್ಟಾಗಲು ಹೇಗೆ ಸಾಧ್ಯ ?

ಉತ್ತರ  ಇಡೀ ಕಾರ್ಯಕ್ರಮವೇ ಈ ಪ್ರಶ್ನೆಗೆ ಉತ್ತರವಾಗಿತ್ತು. ಎಲ್ಲಿಯೂ ಭೇದಭಾವ, ತಾರತಮ್ಯ ಇರಲಿಲ್ಲ. ಮೂರು ದಿನಗಳ ಮಂಗಲಕಾರ್ಯದಲ್ಲಿ ಗಣ್ಯಾತಿಗಣ್ಯರು ಭಾಗವಹಿಸಿದ್ದರು. ಅಲ್ಲಿ ದೇಶದ - ರಾಜ್ಯದ ಅತ್ಯುನ್ನತ ಪ್ರಶಸ್ತಿಗಳಿಗೆ ಭಾಜನರಾದವರು ಇದ್ದರು. ಉನ್ನತ ಅಧಿಕಾರಿಗಳು, ಉದ್ಯಮಪತಿಗಳು. ರಾಜಕಾರಣಿಗಳು, ವೈದ್ಯರು, ವಕೀಲರು, ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರು, ಕಲಾವಿದರು ಎಲ್ಲರೂ ಸಮಾನ್ಯ ಭಕ್ತಜನರ ಮಧ್ಯೆ ಭಕ್ತರಾಗಿ ಇದ್ದರು. 

ಎಲ್ಲರಿಗೂ ಒಂದೇ ತರಹದ ಅಡುಗೆ ಇತ್ತು. ಶ್ರೀಮಂತರಿಗೆ ಬೇರೆ, ಬಡವರಿಗೆ ಬೇರೆ ಎಂಬ ತಾರತಮ್ಮ  ಎಲ್ಲಿಯೂ ಕಂಡು ಬರಲಿಲ್ಲ. ಸ್ವತಃ ಪಂಡಿತರೇ ಅಡುಗೆ ಮಾಡಲು, ಊಟ ಬಡಿಸಲು ಟೊಂಕಕಟ್ಟಿ ನಿಂತಿದ್ದರು, ಅವರೊಂದಿಗೆ ಗಣ್ಯವ್ಯಕ್ತಿಗಳೂ ಓಡಾಡಿ ಬಡಿಸುತ್ತಿದ್ದರು. ಸಾಮಾನ್ಯರಲ್ಲಿ ಸಾಮಾನ್ಯರಾಗಿ ಶ್ರೀಮಠದ ಸಂಪ್ರದಾಯದಂತೆ ನೆಲದಮೇಲೆ ಕುಳಿತು ಊಟಮಾಡಿದರು.

ಇನ್ನು ಬಂದ ಭಕ್ತರಲ್ಲಿ ಅನೇಕ ಮಠಗಳ ಶಿಷ್ಯರು, ಸ್ನಾರ್ತರು, ಶ್ರೀವೈಶ್ಣವರು, ಕಾಣ್ವರು, ಶ್ರೀಚಿದಂಬರೇಶ್ವರ ಭಕ್ತರು ಎಲ್ಲರೂ ಇದ್ದರು. ಅವರು ಜಯಘೋಷ ಹೇಳುತ್ತಾ, ಶ್ರೀರಾಮ ಮಂತ್ರ ಜಪಿಸುತ್ತಾ ಸಂತೋಷದಿಂದ ಸೇವೆಯಲ್ಲಿ ಭಾಗಿಯಾದ ದೃಶ್ಯ ಸಾಮಾನ್ಯವಾಗಿತ್ತು. 

ಕೊನೆಯ ಪ್ರಶ್ನೆ  ದಿನಕ್ಕೆ ಕನಿಷ್ಟ ಎರಡು ತಾಸು ಕೂಡ ಸರಿಯಾಗಿ ವಿಶ್ರಾಂತಿ ಪಡೆಯದ ಶ್ರೀಶ್ರೀ ಸತ್ಯಾತ್ಮತೀರ್ಥರು ಹೀಗೆ ಆಯಾಸ ಇಲ್ಲದೇ ಯಾವಾಗಲೂ ಹಸನ್ಮುಖಿಯಾಗಿ ಇರಲು ಹೇಗೆ ಸಾಧ್ಯ?

ಉತ್ತರ  ಮಾರ್ಚ ಹನ್ನೊಂದು, 2022, ಶುಕ್ರವಾರ ಭಕ್ತರಿಗೆ ಅಕ್ಷತೆ ಕೊಡುತ್ತಿದ್ದಾಗ ಮಧ್ಯರಾತ್ರಿ ಒಂದುಗಂಟೆ ಆಗಿತ್ತು !! ಗುರುಗಳ ಜೊತೆಗಿದ್ದ ಶ್ರೀಮಠದ  ಪಂಡಿತರು ಸೌಮ್ಯ ಮಾತುಗಳಲ್ಲಿ "ರಾತ್ರಿ ಒಂದುಗಂಟಿ ಆಗಿದೆ, ಅಕ್ಷತೆ ನಾಳೆ ತೆಗೆದುಕೊಳ್ಳಿ" ಎಂದು ಹೇಳುತ್ತಿದ್ದರೆ ಅಲ್ಲಿದ್ದ ಭಕ್ತರು ಮತ್ತೆ ಮತ್ತೆ  ಕೈಮುಂದೆ ಮಾಡುತ್ತಿದ್ದರು, ಗುರುಗಳು ನಸುನಗುತ್ತಲೇ ಅಕ್ಷತೆ, ದಕ್ಷಿಣೆ ಕೊಟ್ಟು ಅನುಗ್ರಹಿಸುತ್ತಿದ್ದರು. ಮರುದಿನ ನಸುಕಿನ ಮೂರೂವರೆಗೆ ಮತ್ತೆ ಸ್ನಾನ, ಜಪ, ಪಾಠ ಇತ್ಯಾದಿ ಕಾರ್ಯಕ್ರಮಗಳ ಆರಂಭವಾಗಿತ್ತು !! ಅವರು ಪೀಠಕ್ಕೆ ಬಂದ ದಿನದಿಂದಲೂ ಇದೇ ಅವರ ದಿನಚರಿ !!!

ಈ ತರಹ ಇಡೀದಿನ ಅವಿಶ್ರಾಂತವಾಗಿ ಪಾಠ,ಪ್ರವಚನಗಳಲ್ಲಿ ಇದ್ದರೂ ಅವರ ಶ್ರೀಮುಖದಲ್ಲಿ  ಪ್ರಸನ್ನತೆ, ಉತ್ಸಾಹ ಹೇಗೆ ಇರಲು ಅವರ ತಪಶ್ಯಕ್ತಿಯೇ ಕಾರಣ.
-- ಗುರುರಾಜ ಆಚಾರ್ಯ ಹೆರಕಲ್ಲ. ವಿಜಯಪುರ.
***
ಶ್ರೀಮನ್ಯಾಯಸುಧಾ ಮಂಗಲ ಮಹೋತ್ಸವ

ಶ್ರೀಮನ್ಮಧ್ವಮತೆ ಹರಿಃ ಪರತರಃ ಸತ್ಯಂ ಜಗತ್ತತ್ವತೋ
ಭೇದೋ ಜೀವಗಣಾ ಹರೇರನುಚರಾ ನೀಚೋಚ್ಛಭಾವಂತಾಃ |
ಮುಕ್ತಿರ್ನೈಜ ಸುಖಾನುಭೂತಿಮಲಾ ಭಕ್ತಿಸ್ತು ತತ್ಸಾಧನಂ
ಹ್ಯಕ್ಷಾದಿತ್ರಿತಯಂ ಪ್ರಮಾಣಮಖಿಲಾಮ್ನಾಯೈಕ ವೇದ್ಯೋ ಹರಿಃ ||

ಭಕ್ತಿಯು ಭಾವದಿಂದ ಬಾಹ್ಯರೂಪಕ್ಕೆ ಪ್ರಕಟವಾದಾಗ ವೈಭವದ ರೂಪ ತಾಳುತ್ತದೆ. ಭಕ್ತಿ ಪರಿಮಳ ಜಗತ್ತನ್ನು ವ್ಯಾಪಿಸುತ್ತದೆ. ಭಕ್ತಿರಸ ಸುಧಾರಸಧಾರೆಯಾಗಿ ಹರಿಯುತ್ತದೆ. ಭಗವಂತನ ಜ್ಞಾನದ ಉಪಾಸನೆಯು ಭಕ್ತಿಯ ಉತ್ಸವವಾಗಿ ಜೀವನದಲ್ಲಿ ಉತ್ಸಾಹವನ್ನು ತುಂಬುತ್ತದೆ.

ಇಂದು ಕಲಬುರಗಿ ಜಿಲ್ಲೆಯ ಮಳಖೇಡದಲ್ಲಿ "ಶ್ರೀಮನ್ಯಾಯಸುಧಾ ಮಂಗಲ ಮಹೋತ್ಸವ" ನಡೆಯುತ್ತಿದೆ. ಇದಕ್ಕೆ ಕಾರಣ ಹತ್ತಾರು ವರ್ಷಗಳಿಂದ ಶ್ರೀಮನ್ಮಧ್ವಶಾಸ್ತ್ರದ ಅಧ್ಯಯನ ಮಾಡಿದ ವಿದ್ಯಾರ್ಥಿಗಳು ಇಂದು ಪಂಡಿತಾರಾಗಿ ಹೊರಹೊಮ್ಮಿದ್ದಾರೆ. ಶ್ರೀಮದ್ ಉತ್ತರಾದಿ ಮಠ ಅನೇಕ ವೇದ ವಿದ್ಯಾಪೀಠಗಳನ್ನು ನಡೆಸುತ್ತಿದೆ. ಇದು ಶತಮಾನಗಳಿಂದಲೂ ನಡೆದುಬಂದ ಶ್ರೀಮಠದ ಪರಂಪರೆ. 

ಪ್ರಸ್ತುತ ಕೊರೋನಾ ಕಾಲಘಟ್ಟದಲ್ಲಿಯೂ ಕೂಡ ಶ್ರೀಮದ್ ಉತ್ತರಾದಿ ಮಠಾಧೀಶರಾದ ಶ್ರೀಶ್ರೀ 1008 ಶ್ರೀಸತ್ಯಾತ್ಮತೀರ್ಥ ಶ್ರೀಪಾದರು ಜ್ಞಾನಯಜ್ಞವನ್ನು ನಿರಂತರ ಮುಂದುವರೆಸಿದ್ದಾರೆ, ಇಡೀ ಭಾರತ ಲಾಕ್ ಡೌನ್ ಆದಾಗಲೂ ವಿದ್ಯಾರ್ಥಿಗಳಿಗೆ ಪಾಠ ನಡೆಯುತ್ತಲೇ ಇತ್ತು !! ಈಗ ಅದೇ ವಿದ್ಯಾರ್ಥಿಗಳ ಪರೀಕ್ಷೆಯೂ ಆಗಿ ಮಳಖೇಡದಲ್ಲಿ ಭಕ್ತಿ, ಜ್ಞಾನ, ವೈರಾಗ್ಯದ ಉತ್ಸವ ನಡೆಯುತ್ತಿದೆ.  

ಶ್ರೀಸಾಮನ್ಯರಿಗೆ ವೇದಗಳನ್ನು ಓದಲು ಆಗುವದಿಲ್ಲ. ಓದಿದರೂ ಅರ್ಥವಾಗುವಲ್ಲ. ಶಾಸ್ತ್ರವನ್ನು ಗುರುಮುಖದಿಂದ ಕಲಿತಾಗ ಮಾತ್ರ ಪೂರ್ಣವಾಗುತ್ತದೆ. ಅಪೌರುಷೇಯವಾದ ವೇದಗಳನ್ನು ಓದಿ, ಅರಿತು, ವೇದಾಂತವನ್ನು ನಿರ್ಣಯಿಸಲು  ಸ್ವತಃ ಭಗವಂತನೇ ವೇದವ್ಯಾಸ ರೂಪದಿಂದ ಅವತರಸಿ, ಬ್ರಹ್ಮದೇವರ ಪ್ರಾರ್ಥನೆಯ ಮೇರೆಗೆ ಬ್ರಹ್ಮಸೂತ್ರಗಳನ್ನು ರಚಿಸಿದನು.

ಈ ಬ್ರಹ್ಮಸೂತ್ರಗಳು ಅತಿ ಸಂಕ್ಷಿಪ್ತವಾಗಿ, ಯುಕ್ತಿಯಿಂದ ಕೂಡಿದ ಅನೇಕ ಅರ್ಥವ್ಯಾಪ್ತಿಯನ್ನು ಹೊಂದಿರುತ್ತವೆ. "ಪ್ರತ್ಯಕ್ಷರಂ ತು ಲಭತೇ ಗಾಯತ್ರೀ ಶತಜಂ ಫಲಂ" ಬ್ರಹ್ಮಸೂತ್ರದ ಒಂದೊಂದು ಅಕ್ಷರದ ಜ್ಞಾನವು ನೂರು ಗಾಯತ್ರಿ ಮಂತ್ರದ ಫಲವನ್ನು ಕೊಡುತ್ತದೆ. ಪ್ರತಿ ಅಕ್ಷರವೂ ಜ್ಞಾನದ ವಿಸ್ತಾರವನ್ನು ಹೊಂದುತ್ತದೆ. 

ಇಂಥ ಬ್ರಹ್ಮ ಸೂತ್ರಗಳಿಗೆ ಕಾಲಕ್ರಮದಲ್ಲಿ ಆದಿಶ್ರೀಶಂಕರಾಚಾರ್ಯರು, ಶ್ರೀರಾಮಾನುಜಾಚಾರ್ಯರು ಸೇರಿದಂತೆ ಇಪ್ಪತ್ತೊಂದು ಜನರು ಭಾಷ್ಯ ಬರೆದಿದ್ದಾರೆ. "ವ್ಯಕ್ತ ತರ್ಕತತಿಂ ಕುರು" ಎಂದು ತ್ರಿವಿಕ್ರಮ ಪಂಡಿತಾಚಾರ್ಯರು ಆಗ್ರಹಿಸಿದಾಗ ಆ ಎಲ್ಲ ಭಾಷ್ಯಗಳಿಗಿಂತಲೂ ವಿಶಿಷ್ಠವಾದ ಮತ್ತು ಪರಿಪೂರ್ಣವಾದ ಭಾಷ್ಯವನ್ನು ಶ್ರೀಮನ್ಮಧ್ವಾಚಾರ್ಯರು ರಚಿಸಿದರು. ಅದಕ್ಕೆ ಅನುವ್ಯಾಖ್ಯಾನ ಎಂಬ ಹೆಸರಿದೆ.

ಇನ್ನು ಅದೂ ಕೂಡ ಸಾಮಾನ್ಯರಿಗೆ ಅರ್ಥವಾಗಲು ಸಾಧ್ಯವಿಲ್ಲ ! ಅದರಲ್ಲಿ ಅಡಗಿದ ಜ್ಞಾನವಿಶೇಷವನ್ನು ಅನೇಕ ಯುಕ್ತಿಗಳಿಂದ, ದೋಷ, ಸಂಶಯಗಳ ನಿರಾಸಗೊಳಿಸಿ ಭಗವಂತನ ನಿಜವಾದ ಜ್ಞಾನದಿಂದ ತುಂಬಿದ ಒಂದು ಗ್ರಂಥವನ್ನು ಮಳಖೇಡದ ಶ್ರೀ ಮದ್ ಜಯತೀರ್ಥರು (1346- 1388)  ರಚಿಸುತ್ತಾರೆ. ಇದು ಶ್ರೀಮಧ್ವಾಚಾರ್ಯರ ಅನುವ್ಯಾಖ್ಞಾನಕ್ಕೆ ಬರೆದ ಉನ್ನತವಾದ ಟೀಕಾಕೃತಿ ಆದ್ದರಿಂದ ಶ್ರೀಜಯತೀರ್ಥರಿಗೆ "ಟೀಕಾಚಾರ್ಯರು" ಎಂದೇ ಕರೆಯುತ್ತಾರೆ. ಅವರ ಆ ಗ್ರಂಥದ ಹೆಸರೇ "ಶ್ರೀಮನ್ಯಾಯಸುಧಾ".

ವೇದ ವಿದ್ಯಾರ್ಥಿಗಳು ಈ ಗ್ರಂಥವನ್ನು ಓದುವ ಮೊದಲು ಕಾವ್ಯ, ವ್ಯಾಕರಣ, ತರ್ಕ, ಶ್ರೀವಿಷ್ಣುತತ್ವ ನಿರ್ಣಯ, ಶ್ರೀತತ್ವೋದ್ಯೋತ ಮೊದಲಾದ  ಅನೇಕ ಗ್ರಂಥಗಳನ್ನು ತಪಸ್ಸಿನಂತೆ ಓದಬೇಕಾಗುತ್ತದೆ.  

ಅಬ್ಬಾ!! 

ಶ್ರೀಮನ್ಯಾಯಸುಧಾ ಮಂಗಲ ಮಾಡುತ್ತಿರುವ ಎಲ್ಲ ವಿದ್ಯಾರ್ಥಿ (ಪಂಡಿತರಿಗೆ) ಶುಭಾಶಯಗಳು ಹಾಗೂ ಶಿರಸಾಷ್ಟಾಂಗ ನಮಸ್ಕಾರಗಳು.
ಗುರುರಾಜ ಆಚಾರ್ಯ ಹೆರಕಲ್ಲ. ವಿಜಯಪುರ.
****

ಶ್ರೀ ಜಯತೀರ್ಥರ ಬಗ್ಗೆ ಪ್ರಶ್ನೋತ್ತರ
Some info about Sri Jayatirtharu 

1. ಜಯತೀರ್ಥರ ಜನ್ಮಸ್ಥಳ Which is the birth place of Jayatirtharu?
Ans :  ಮಂಗಳವೇಡೆ Mangalavede

2. ಶ್ರೀ ಜಯತೀರ್ಥರು ಯಾವ ಮಠಕ್ಕೆ ಸೇರಿದವರು ?Which Mata does Sri Jayatirtharu belong?
Ans :  ಮೂಲ ಪರಂಪರೆ.  ಯಾವ ಮಠಕ್ಕೂ ಸೇರಿದವರಲ್ಲ. Moola Parampare.   He does not belong to any  mata

3. ಜಯತೀರ್ಥರ ವೃಂದಾವನ ಯಾರ‌ ವೃಂದಾವನದ ಬಳಿಯಿದೆ ? Near whose Vrundavana Sri Jayatirtharu's vrundavana is there.?
Ans : ಅಕ್ಷೋಭ್ಯತೀರ್ಥರು Akshobhya Tirtharu

4. ಜಯತೀರ್ಥರ ವೃಂದಾವನ ಸ್ಥಳ Place of Jayatirtharu's vrundavana?
Ans : ಮಳಖೇಡ Malakheda

5. ಜಯತೀರ್ಥರ ಆಶ್ರಮಗುರುಗಳು ಯಾರು? Who is the ashrama gurugalu of Jayatirtharu?

Ans : ಅಕ್ಷೋಭ್ಯತೀರ್ಥರು Akshoya Tirtharu

6. ಜಯತೀರ್ಥರ ಗುರುಗಳು ತಮಗೆ ಯಾರಿಗೆ ಪಾಠ ಹೇಳಿದಂತೆ ಹೇಳಿದರು ಎಂದಿದ್ದಾರೆ ಜಯತೀರ್ಥರು ? 
How Akshobhya Tirtharu taught Jayatirtharu as he himself written
Ans : ಗಿಳಿಯಂತೆ Like a parrot

7. ಜಯತೀರ್ಥರ ವಿದ್ಯಾ ಗುರುಗಳು ಯಾರು? Who is the Vidyaguru of Sri Jayatirtharu.

Ans : ಅಕ್ಷೋಭ್ಯತೀರ್ಥರು Akshobhya Tirtharu

8. ಜಯತೀರ್ಥರನ್ನು "ಕಿಂ ಪಶು ಪೂರ್ವಧೇ:" ಎಂದವರಾರು ?  Who called him Kim Pashu poorvadhe:?
Ans : ಅಕ್ಷೋಭ್ಯತೀರ್ಥರು Akshobhya Tirtharu

9.  ಜಯತೀರ್ಥರು ತನ್ನ ಪೂರ್ವಾಶ್ರಮದಲ್ಲಿ ನೀರನ್ನು ಕುಡಿದದ್ದು ಹೇಗೆ ?  

ಉತ್ತರ: ಕುದುರೆಯ ಮೇಲೆ ಕುಳಿತೇ ನದಿಗೆ ಪ್ರವೇಶಿಸಿ ಬಗ್ಗಿ ನೀರು ಕುಡಿದರು.  

10.  ಜಯತೀರ್ಥರ "ಪದ್ಯಮಾಲಾ" ಆಚಾರ್ಯರ ಯಾವ ಗ್ರಂಥಕ್ಕೆ ಟೀಕಾ ಗ್ರಂಥ ? Sri Jayatirthara grantha Padyamala is the Teeka for which Acharya Grantha
Ans : ತಂತ್ರಸಾರ Tantrasara

11. ಶ್ರೀ ಜಯತೀರ್ಥರನ್ನು ಯಾರ ಅಂಶ ಎನ್ನಲಾಗಿದೆ?
 Sri Jayatirtharu is recognised as whose amsha ?
Ans : ಇಂದ್ರಾಂಶ Indramsha

12. ಶ್ರೀ ಜಯತೀರ್ಥರಲ್ಲಿ ಯಾರ ಆವೇಶವಿತ್ತು ?
Sri Jayatirtharu is referred to have the avesha of whom ?
Ans : Shesha devaru ಶೇಷ ದೇವರು 

13. ಯಾವ ನದಿಯ ಸಮಯದಲ್ಲಿ ಜಯತೀರ್ಥರ ವೃಂದಾವನವಿದೆ ? Sri Jayatirtharu's vrundavana is situated near which river ?
Ans :  ಕಾಗಿಣಿ Kagini

14.  ಶ್ರೀ ಜಯತೀರ್ಥರ ಆರಾಧನೆ ಎಂದು ?
When is the aradhana day of Sri Jayatirtharu ?
Ans :  ಆಷಾಢ ಕೃಷ್ಣ ಪಂಚಮಿ
Ashada Krishna Panhami

15.  ಶ್ರೀ ವ್ಯಾಸರಾಯರು ಜಯತೀರ್ಥರ ಪ್ರೌಢಿಮೆ ಬಗ್ಗೆ ಏನಂದಿದ್ದಾರೆ ? What did Sri Vyasarajaru said on Sri Jayatirtharu ?
Ans : ಎದುರಾರೈ ಗುರುವೇ ಸಮನಾರೈ
 Edurarai guruve Edurarai

16.  Where did Sri Vidyaranyaru meet Sri Jayatirtharu ?
Ans : ಶ್ರೀ ವಿದ್ಯಾರಣ್ಯರು ಜಯತೀರ್ಥರನ್ನು ಭೇಟಿಯಾಗಿದ್ದು ಎಲ್ಲಿ ?
Ans :  ಯರಗೋಳ ಗುಹೆ Yeragola Cave

17.  ಶ್ರೀ ಜಯತೀರ್ಥರು ವಿದ್ಯಾರಣ್ಯರಿಗೆ ತೋರಿಸಿದ ಗ್ರಂಥ ಯಾವುದು ? Which grantha did Sri Jayatirtharu showed to Vidayranyaru?
Ans :  ಪ್ರಮಾಣ ಲಕ್ಷಣ ಟೀಕಾ Pramana Lakshana Teeka

18. ಶ್ರೀ ಜಯತೀರ್ಥರ ಸನ್ಯಾಸ ಕಾಲ ಯಾವುದು? Sri Jayatirtharu's sanyasa period ?
Ans : 1364-1387

19.  ಆಚಾರ್ಯರ ಕಾಲದಲ್ಲಿ ಜಯತೀರ್ಥರು ಹೇಗೆ ಸೇವೆ ಮಾಡಿದರು ? During Acharya Madhwas period in what way he served ?
Ans :  ಎತ್ತಾಗಿ ಜನಿಸಿ ಆಚಾರ್ಯರ ಗ್ರಂಥಗಳನ್ನು ಹೊರುತ್ತಿದ್ದರು ಮತ್ತು ಆಚಾರ್ಯರು ಪಾಠವನ್ನು ಆಲಿಸಿದ್ದರು. He was born as Ox and carried Acharya Madhwa's granthas and heard paata by Acharya Madhwa.

20.  ಶ್ರೀಮದಾಚಾರ್ಯರ "ಅನುವ್ಯಾಖ್ಯಾನ" ಗ್ರಂಥಕ್ಕೆ ಜಯತೀರ್ಥರ ಟೀಕಾ ಗ್ರಂಥ ? Which is the Teeka grantha for Anuvyakyana?
Ans : ಶ್ರೀಮನ್ಯಾಯಸುಧಾ Srimanyayasudha.

21. ಶ್ರೀ ಜಯತೀರ್ಥರ ಜನ್ಮನಾಮ?
 What is the birth name of Sri Jayatirtharu ?
Ans : ದೋಂಡೋ ನರಸಿಂಹ ದೇಶಪಾಂಡೆ
Dondo Narasimha Deshapande

22.  ಯಾವ ದೇವತೆ ಜಯತೀರ್ಥರಿಗೆ ಅನುಗ್ರಹಿಸಿದ್ದು Which goddess gave the vidya anugraha ?
Ans :  ಭಾರತೀದೇವಿ Bharatee devi

23.  ಪೇಜಾವರ ಮಠದ ಯಾವ ಯತಿಗಳು ಜಯತೀರ್ಥರ ಭೇಟಿಯಾಗಿ ತಮ್ಮ ಪದರತ್ನಾವಳಿ ಗ್ರಂಥವನ್ನು ಅವರಿಗೆ ತೋರಿಸಿದರು ?Which Pejawar Mata seer met Sri Jayatirtirtharu and gave his grantha Padaratnavali to him for verifying ?
Ans : ಶ್ರೀ ವಿಜಯಧ್ವಜ ತೀರ್ಥರು
Sri Vijayadwaja Tirtharu

24  ಶ್ರೀ ಜಯತೀರ್ಥರು ತಮ್ಮ ಟೀಕಾ ಗ್ರಂಥವನ್ನು ಹೆಚ್ಚಾಗಿ ಎಲ್ಲಿ ಬರೆದರು ?Where did Sri Jayatirtharu wrote most of his Teeka Granthas?
Ans : ಯರಗೋಳ ಗುಹೆ Yeragola Cave

25. Which are the independent granthas of Sri Jayatirtharu ?ಶ್ರೀ ಜಯತೀರ್ಥರ ಸ್ವತಂತ್ರ ಗ್ರಂಥಗಳು ಯಾವುವು?
Ans : ವಾದಾವಲಿ, ಪ್ರಮಾಣಪದ್ದತಿ Vadavali and Pramanapaddati

26. ಆಚಾರ್ಯರ ಬ್ರಹ್ಮಸೂತ್ರ ಭಾಷ್ಯಕ್ಕೆ ಶ್ರೀ ಜಯತೀರ್ಥರ ಟೀಕಾ ಗ್ರಂಥ ಯಾವುದು? Which is the Teeka for Brahmasutra Bhashya ? 
ಉತ್ತರ: ತತ್ವಪ್ರಕಾಶಿಕ. Tatva Prakashika


ಸಂಗ್ರಹ - ನರಹರಿ ಸುಮಧ್ವ
****

ದೇವರು ಮತ್ತು ನಮ್ಮ ಕರ್ಮಗಳು
           ಟೀಕಾರಾಯರ ಆರಾಧನೆ ನಿಮಿತ್ತ 
ಸುಧಾ ಗ್ರಂಥದ' ಫಲದಾನಾಧಿಕರಣ'ದಲ್ಲಿಯ ಜಿಜ್ಞಾಸೆ 

ಸಂಸಾರವೆಲ್ಲ ಸುಖ ದುಃಖಮಯವಾಗಿದೆ. ಕಷ್ಟ ನಷ್ಟಗಳಿವೆ. ಸಿರಿತನ  ಬಡತನ ಇವೆ.  ಜ್ಞಾನ ಅಜ್ಞಾನ ತುಂಬಿವೆ. ಪರಲೋಕದಲ್ಲಿ ಸ್ವರ್ಗ ನರಕಗಳಿವೆ. ತಾರತಮ್ಯದ ತಾಂಡವ ಅನುಭವಕ್ಕೆ ಬರುತ್ತದೆ.
ಏಕೀ ತಾರತಮ್ಯ?  ಇವನೇಕೆ ಸುಖಿ, ಅವನೇಕೆ ದುಃಖಿ?  ಅಂದರೆ ಒಟ್ಟಿನಲ್ಲಿ - ನಮಗೆ  ಸುಖದುಃಖಗಳನ್ನು ಕೊಡುವವರು ಯಾರು? ಏನು ಕಾರಣ? 
ವಿಚಾರಿಸಲು ವಿಷಯಗಳೇ ಮೂರು. 
       ಜೀವ,  ದೇವ,  ಕರ್ಮ.
ಜೀವ   ಅಂದರೆ ನಾವು. ನಮ್ಮ ಸುಖ ದುಃಖಗಳಿಗೆ ನಾವೇ ಅಧಿಕಾರಿಗಳು. ನಾವೇ ನಮ್ಮ ಸುಖ ದುಃಖ ಕೊಡಕೊಳ್ಳ ಬಲ್ಲೆವು - ಅಂದರೆ -  ಇದು ನಮ್ಮ ಅನುಭವಕ್ಕೆ ವಿರುದ್ಧ. ವಿಪರ್ಯಾಸ.  ಆ ಶಕ್ತಿ ನಮಗಿದ್ದರೆ, ನಾವು ಸದಾ ಸುಖಿಗಳಾಗಿಯೇ ಇರುತ್ತಿದ್ದೆವು. ದುಃಖ ಬರಮಾಡಿಕೊಳ್ಳುತ್ತಿರಲಿಲ್ಲ.
ಇನ್ನು ನಮ್ಮ ಕರ್ಮಗಳು ಕಾರಣ ಅನ್ನಬೇಕು. ನಮ್ಮ ಕರ್ಮಗಳೇ ನಮಗೆ ಫಲದಾಯಕ.   ಅಂದರೆ ಸಮಸ್ಯೆ - 
' ಅಚೇತನತ್ವಾತ್ ನ ಉಪಪತ್ತೇಃ ' - ಟೀಕಾರಾಯರು - ಸುಧಾ.
ಕರ್ಮಗಳು ಜಡ. ಅಚೇತನ. ಬುದ್ಧಿಶಕ್ತಿ ಇಲ್ಲ.  ವಿವೇಚನೆಯಿಲ್ಲ. ಅವು ತಾವೇ ಫಲ ಕೊಡಲಾರವು.
ಇನ್ನು ದೇವರು. ಫಲ ಕೊಡುವವನು ಪರಮಾತ್ಮನೇ. ಶಾಸ್ತ್ರದ ಮಾತು.ಹೀಗೆ ಹೇಳಿದರೆ - 
' ಈಶ್ವರಃ ಫಲಕಾರಣ ಚೇದ್, ಧರ್ಮಾಧರ್ಮಾವ ಅಪೇಕ್ಷತೆ ನ ವಾ?'
- ಸುಧಾ  - ಟೀಕಾರಾಯರು.
ಪರಮಾತ್ಮ ಫಲ ಹೇಗೆ ಕೊಡುತ್ತಾನೆ?  ನಮ್ಮ ಧರ್ಮ, ಅಧರ್ಮ       ಕರ್ಮಗಳನ್ನು  ನೋಡಿ ಅದರಂತೆ ಫಲ ಕೊಡುತ್ತಾನೆಯೋ,  ಇಲ್ಲ ನೋಡದೇ ಹಾಗೇ ಕೊಡುತ್ತಾನೆಯೋ? 
ಇಲ್ಲ, ನಮ್ಮ ಕರ್ಮಗಳನ್ನು ನೋಡದೆ ಕೊಡುತ್ತಾನೆ ಅಂದರೆ - ಬೇಕಾದವರಿಗೆ ಸುಖ, ಬೇಡಾದವರಗೆ ದುಃಖ. ಏನೂ ಕಾರಣವಿಲ್ಲದೆ!    ಮನಸೋ ಇಚ್ಛೆ.  ಪರಮಾತ್ಮನಿಗೆ ಪಕ್ಷಪಾತ ದೋಷ ಅಂಟುತ್ತದೆ. ವಿನಾಕಾರಣ ದುಃಖ ಕೊಡುತ್ತಾನೆ - ನಿರ್ದಯಿಯೆನಿಸುತ್ತಾನೆ. ಪರಮಾತ್ಮನಿಗೆ ವೈಷಮ್ಯ ನೈರ್ಘಣ್ಯ ದೋಷ ಬರುತ್ತದೆ. ಆದರೆ ಆತ ನಿರ್ದೋಷ. ವೇದ ಪ್ರಾಮಾಣ್ಯ. 
ಇನ್ನು ನಮ್ಮ ಕರ್ಮ ನೋಡಿಯೇ , ಅನುಸರಿಸಿ ಫಲ ಕೊಡುತ್ತಾನೆ ಎಂದರೆ - 
ನಮ್ಮ ಕರ್ಮದಂತೆ ಫಲ. ಕರ್ಮವೇ ಫಲಕ್ಕೆ ಕಾರಣವಾಯಿತು. 
' ಕಿಮೀಶ್ವರೇಣ?'- ಟೀಕಾರಾಯರು.
ಹರಿಯುವ ನೀರಿಗೆ ದೊಣ್ಣೆನಾಯಕನ ಅಪ್ಪಣೆಯೇ?  ಕರ್ಮ ಮಾಡೋಣ, ಫಲ ಪಡೆಯೋಣ. ಪರಮಾತ್ಮನದೇನು ಹೆಚ್ಚುಗಾರಿಕೆ? ಆತನಲ್ಲಿ ಭಕ್ತಿ ಏಕೆ, ಕಷ್ಟಕರವಾದ ಈ ಸಾಧನೆ ಏಕೆ?
ಓ, ಹಾಗಲ್ಲ. ಪರಮಾತ್ಮ ಹಾಗೂ ಕರ್ಮ ಎರಡೂ ಸಮಾನ ಕಾರಣ ಫಲಕ್ಕೆ ಅನ್ನೋಣ.
ಮತ್ತಷ್ಟು ತೊಂದರೆ.-  ಆಗ ಕರ್ಮಕ್ಕೂ ಹಾಗೂ ಪರಮಾತ್ಮನಿಗೂ ಸಮಾನತೆ ಬರುತ್ತದೆ.
ಸರ್ವೋತ್ತಮನಾದ, ಪರಮ ಚೇತನನಾದ ಪರಮಾತ್ಮನೆಲ್ಲಿ, ಜಡವಾದ ಅವರವಾದ ಕರ್ಮ ಎಲ್ಲಿ!   ಅಲ್ಲದೇ ಫಲವೆಂಬ ಒಂದು ಕಾರ್ಯಕ್ಕೆ- ಕರ್ಮ, ಪರಮಾತ್ಮ ಎಂಬ ಎರಡೆರಡು ಕಾರಣಗಳು. ಕಾರ್ಯ ಗೌರವ ಎಂಬ ದೋಷ ಬರುತ್ತದೆ.
ಹೀಗೆ ಜೀವ ಅಲ್ಲ. ದೇವ ಅಲ್ಲ. ಕರ್ಮ ಅಲ್ಳ. ಫಲದಾತಾ ಪ್ರಶ್ನೆ ಬಗೆಹರಿಯಲಿಲ್ಲ.
ಅನ್ನಬೇಡಿ.  ಬ್ರಹ್ಮಸೂತ್ರ ಬಗೆಹರಿಸುತ್ತದೆ. ಅದನ್ನು ಶ್ರೀಮದಾಚಾ ರ್ಯರು ವಿವರಿಸುತ್ತಾರೆ. ಅದನ್ನೇ ಟೀಕಾಕೃತ್ಪಾದರು ತಿಳಿಸುತ್ತಾರೆ. 
ದೇವರು ಹಾಗೂ ಕರ್ಮಗಳೆರೆಡೂ ಫಲಕ್ಕೆ ಕಾರಣ. ಶ್ರುತಿಯ ಮಾತಿದು. ಪ್ರಮಾಣ ಬದ್ಧ. ಶ್ರೀ ಮದಾಚಾರ್ಯರು ವಿವರಿಸುತ್ತಾರೆ.
ದೇವರು ಹಾಗೂ ನಮ್ಮ ಕರ್ಮಗಳರಡೂ ಫಲಕ್ಕೆ ಕಾರಣ ನಿಜ. ಆದರೆ ಸಮಾನವಾಗಿ ಅಲ್ಲ. ದೇವರು ಕರ್ತತ್ವೇನ ಕಾರಣ. ಕರ್ಮ ಕರಣತ್ವೇನ ಕಾರಣ. ದೇವರು ಸ್ವತಂತ್ರ. ಕರ್ಮ ಅವನ ಅಧೀನ. 
ಮಣ್ಣು ಕುಂಬಾರನ ಅಧೀನ. ಕುಂಬಾರ ಮಣ್ಣಿನ ಅಧೀನವಲ್ಲ. ನೇಕಾರ ನೂಲಿನ ಅಧೀನವಲ್ಲ. ಅಂತಯೆ ಪರಮಾತ್ಮ ಕರ್ಮದ ಅಧೀನವಲ್ಲ.  ಕರ್ಮ ಅವನ ಸಾಧನ. ಮತ್ತೆ ಅಧೀನ.
ವಿನಾಕಾರಣ ಫಲ ಕೊಟ್ಟರೆ ಅವ್ಯವಸ್ಥೆ. ಜೀವಿಗಳ ಕರ್ಮಾ  ನುಸಾರವೇ ಫಲ ಕೊಡೋಣ ಎಂಬುದು ಪರಮಾತ್ಮನ ಸಂಕಲ್ಪ.  ಅದರಂತೆ ನಡೆಯುತ್ತಾನೆ. 
ಪ್ರತಿ ದಿನಕ್ಕೆ ಸಹಸ್ರಾರು ಕರ್ಮಗಳು. ಜನ್ಮಕ್ಕೆ ಅನಂತ ಕರ್ಮಗಳು. ಅನಂತ ಜನ್ಮಗಳು.ಅನಂತಾನಂತ ಕರ್ಮಗಳು. ಇಂಥ ಅನಂತ ಜೀವಿಗಳು. ಅನಂತಾನಂತಾನಂತ  ಬ್ರಹ್ಮಾಂಡದಷ್ಟು ಕರ್ಮ ರಾಶಿ. ಇವು ಅನಾದಿಯಿಂದ ಅನಂತದವರೆಗೆ.
'ಧರ್ಮಾಧರ್ಮಾನ್ ಸದಾ ಪಶ್ಯನ್ ಸ್ವೇಚ್ಛಯಾ ಬೋಧಯತಿ ಅಜಃ -
     ಶ್ರೀಮದಾಚಾರ್ಯರು- ಅನುವ್ಯಾಖ್ಯಾನ.|
ಪರಮಾತ್ಮ ಇವೆಲ್ಲ  ಅನಾದಿ, ಅನಂತ   ಜೀವಿಗಳ ಕರ್ಮಗಳನ್ನು ಸದಾ ಗಮನಿಸು ತ್ತಿರುತ್ತಾನೆ.
ಅವುಗಳನ್ನು ನೆಪ ಮಾಡಿಕೊಂಡು ಅವುಗಳಿಗೆ ಯೋಗ್ಯ ಫಲ ಕೊಡುತ್ತಾನೆ. ಇಂಥ ಅಪಾರ ಸಾಮರ್ಥ್ಯ ಪರಮಾತ್ಮನದು. 
ಈ ಪರಿ ಮಹಿಮೆಯ ಪರಮಾತ್ಮನಲ್ಲಿ ಭಕ್ತಿ ಮಾಡೋಣ. ಆತನ ಅನುಗ್ರಹ ಹೊಂದೋಣ.
ಟೀಕಾರಾಯರ ಆರಾಧನೆಯ ಪರ್ವಕಾಲದಲ್ಲಿ.  
ಶ್ರೀ ಕೃಷ್ಣಾರ್ಪಣಮಸ್ತು
- prasadacharya
***

ಶ್ರೀಮಜ್ಜಯತೀರ್ಥರು
🌺🌺🌺🌺🌺🌺🌺

ಶ್ರೀಮಜ್ಜಯತೀರ್ಥರ ಆರಾಧನಾ ಮಹೋತ್ಸವ ಇಂದು. 

ಟೀಕಾಕೃತ್ಪಾದರು

ಶ್ರೀಮದಾಚಾರ್ಯರ ಬ್ರಹ್ಮಸೂತ್ರಭಾಷ್ಯ, ಅನುವ್ಯಾಖ್ಯಾನ ಮೊದಲಾದ ಕೃತಿಗಳಿಗೆ ಟೀಕೆಗಳನ್ನು ಬರೆದುಕೊಟ್ಟ ಮಹಾನ್ ಆಚಾರ್ಯ ಶ್ರೀಮಟ್ಟೀಕಾಚಾರ್ಯ. ಅನೇಕ ಮತ ಸಂಪ್ರದಾಯಗಳಲ್ಲಿ ಅನೇಕ ಮೂಲಕೃತಿಗಳಿಗೆ ಟೀಕೆಯನ್ನು ಬರೆದ ಟೀಕಾಕಾರರು ಬಂದಿದ್ದಾರೆ, ಆದರೆ ಇಂದಿಗೂ ಟೀಕಾರಾಯರು ಎಂದರೆ ನಮ್ಮ ಟೀಕಾರಾಯರು ಮಾತ್ರ. 
ಅನೇಕ ಮತಗಳಲ್ಲಿ ಹಿಂದಿನ ಹಿಂದಿನ ಟೀಕಾಗ್ರಂಥಗಳನ್ನು, ಟೀಕಾಕಾರರನ್ನು ಖಂಡನೆ ಮಾಡಿ ಸ್ವತಂತ್ರಟೀಕಾಗ್ರಂಥಗಳನ್ನು ರಚಿಸಿದ್ದು ಕಂಡುಬರುತ್ತದೆ. ಆದರೆ ನಮ್ಮ ಮತದಲ್ಲಿ ಮಹಾ ಜ್ಙಾನಿಗಳು, ಅಪರೋಕ್ಷಜ್ಙಾನಿಗಳು, ದೇವಾಂಶಸಂಭೂತರೇ ಭುವಿಗಿಳಿದು ಬಂದಿದ್ದರೂ ಟೀಕಾಗ್ರಂಥಗಳನ್ನೋ, ಟೀಕಾಚಾರ್ಯರನ್ನೋ ವಿಮರ್ಶಿಸುವ ಗೋಜಿಗೂ ಹೋಗಲಿಲ್ಲ. ಇದುವೇ ಶ್ರೀಮಟ್ಟೀಕಾಕೃತ್ಪಾದರ ಒಂದು ದಿವ್ಯ ಭವ್ಯ ವೈಭವ. 

ಯದುರಾರೈ ಗುರುವೇ ಸಮರಾರೈ

ಶ್ರೀಮಟ್ಟೀಕಾಕೃತ್ಪಾದರ ಯಾವೊಂದು ಮಾತಿಗೂ ಪರವಾದಿಗಳಲ್ಲಿ ಎದುರಾಗಿ ನಿಂತು ಖಂಡಿಸುವ ಒಂದು ಮಾತೂ ಜಗತ್ತಿನಲ್ಲಿ ಬರಲಿಲ್ಲ. ಪ್ರತಿವಾದಿಗಳಲ್ಲೂ ಮೂಡಲಿಲ್ಲ.  ಟೀಕಾರಾಯರ ಯಾವ ಮಾತಿಗೂ ಸಮವಾದ ಮಾತು ಸ್ವಮತದಲ್ಲಿ ಒಂದೂ ಹುಟ್ಟಿ ಬರಲಿಲ್ಲ. ಅಂತೆಯೇ ಶ್ರೀವ್ಯಾಸರಾಯರ ಒಂದದ್ಭುತ ನುಡಿ ಯದುರಾರೈ ಗುರುವೇ ಸಮರಾರೈ  ಎಂದು. ಪರವಾದಿಗಳಲ್ಲಿ ನಿಮಗೆ  ಎದುರು ಯಾರಿದ್ದಾರೆ ... ಸ್ವಮತೀಯರಲ್ಕಿ ನಿಮಗೆ ಸಮಾರಾರು.... ಎಂದು ಉದ್ಗಾರ ತಗೆದರು. 

ಶ್ರೀಕರೋಯಂ ಗ್ರಂಥಃ | ತತ್ರ ವಯಮೇವ ಸಾಕ್ಷಿಣಃ

ಶ್ರೀವಾದಿರಾಜ ಮಹಾಪ್ರಭುಗಳು ಹೇಳುತ್ತಾರೆ ಇಹದಲ್ಲಿ ಬೇಕಾದ ಐಶ್ವರ್ಯ, ಪರದಲ್ಲಿ ಮೋಕಾದ ಮೋಕ್ಷಾದಿರೂಪ ಶ್ರೀಯನ್ನೇ ತಂದೊದಗಿಸುತ್ತದೆ ಶ್ರೀಮನ್ಯಾಯ ಸುಧಾ ಗ್ರಂಥ ಎಂದು ತಿಳಿಸುತ್ತಾರೆ. 

ಅನೇಕಾರ್ಥಗಳಿಂದ ಕೂಡಿದ ಮಹಾಗಣಿ

ಮಂತ್ರಾಲಯ ನಿವಾಸಿಗಳಾದ ಗುರುಸಾರ್ವಭೌಮರು ಪ್ರತಿವಾಕ್ಯಂ ಪ್ರತಿಪದಂ ಅನೇಕಾಕೂತಿ ಗರ್ಭಿತಾ | ಸುಧಾ ಶ್ರೀಮನ್ಯಾಯ ಸುಧೆಯ ಪ್ರತಿ ವಾಕ್ಯವೂ, ಪ್ರತಿಯೊಂದು ಪದವೂ ನೂರಾರು ಸಾವಿರಾರು ಕೋಟಿಕೋಟಿ ಅರ್ಥಗಳಿಂದ ಒಡಗೂಡಿದೆ ಎಂದು ಹೇಳುತ್ತಾರೆ. 

ಮತ್ತೊಂದೆಡೆ ಇದೇ ಗುರುಸಾರ್ವಬೌಮರು ಹೇಳುತ್ತಾರೆ ಟೀಕಾಗಾಂಭೀರ್ಯಮುದ್ಧರ್ತುಂ ವ್ಯಾಸತೀರ್ಥಾದಯಃ ಕ್ಷಮಾಃ ಈ ವಾಕ್ಯಗಳನ್ನು ಅರ್ಥಮಾಡಿಕೊಳ್ಳಲು ಅಥವಾ ಈ ವಾಕ್ಯಗಳ ಆಳದಲ್ಲಿ ಇರುವ ಗಾಂಭೀರ್ಯವನ್ನು ಎತ್ತಿ ತೋರಿಸಲು  ಶ್ರೀವ್ಯಾಸರಾಯರಂತವರೇ ಸಮರ್ಥರು. ಶ್ರೀಟೀಕಾರಾಯರ ಹಾಗೂ ವ್ಯಾಸರಾಜರ  ಕೃಪಾಲೇಶ ಇರುವದರಿಂದ ಸ್ವಲ್ಪ ತಿಳಿದಿದೆ ಸ್ವಲ್ಪವ್ಯಾಖ್ಯಾನ ಮಾಡುವೆ ಎಂದೂ ಹೇಳುತ್ತಾರೆ ರಾಯರು.

ಸಂಸಾರ ತಾರಕ

ಜಯತೀರ್ಥಕೃತೌ ಪ್ರವಣೋ ನ ಪುನರ್ಭವಭಾಕ್ ಭವತೀತಿ ಮತಿರ್ಹಿ ಮಮ ಶ್ರೀಮಟ್ಟೀಕಾಕೃತ್ಪಾದರ ಒಂದೊಂದು ವಾಕ್ಯ ಪದಗಳ‌ ಸ್ಪಷ್ಟ ಅರ್ಥಗಳನ್ನು ತಿಳಿದುಕೊಂಡ ವ್ಯಕ್ತಿ ಇನ್ನೆಂದಿಗೂ ಸಂಸಾರಕ್ಕೆ ಬರ. ಆ ವ್ಯಕ್ತಿಯ ಪುಣ್ಯಕ್ಕೆ ಸಮವೇ ಮತ್ತೊಂದಿಲ್ಲ. ಮಿಗಿಲು ಅನ್ನುವದು ದೂರದ ಮಾತು ಎಂದು ಅಡವಿ ಆಚಾರ್ಯರು ಎಂದೇ ಪ್ರಸಿದ್ಧರಾದ ಶ್ರೀವಿಷ್ಣುತೀರ್ಥರು ಹೇಳುತ್ತಾರೆ.

ಸಕಲವಿಧ ಅಪಾರ ಪುಣ್ಯಪ್ರದ ಗ್ರಂಥಗಳು ಟೀಕಾಗ್ರಂಥಗಳು

ಸಹಸ್ರ ಸಹಸ್ರವರ್ಷ ನಿರಂತರ ತಪಸ್ಸು ಮಾಡಿದರೆ ಏನುಫಲವಿದೆ, ನಿರಂತರ ಗುರುಭಕ್ತಿ ಮಾಡಿದ್ದರ ಫಲ, ನಿರಂತರ ವನವಾಸಾದಿಗಳನ್ನಿ ಮಾಡಿದರೆ ಬರುವ ಫಲ ಹೀಗೆ ನಾನಾವಿಧ ಪುಣ್ಯ ಸುಧಾ ತತ್ವಪ್ರಕಾಶಿಕಾ ಮೊದಲಾದ ಗ್ರಂಥಗಳ ಒಂದೊಂದು ಪದದ ಅಧ್ಯಯನದಿಂದ ಬರುತ್ತದೆ. ಎನ್ನುತ್ತಾರೆ ವಿಷ್ಣುತೀರ್ಥರು. 

ಸಂಸಾರ ಸಾಗರ ನೌಕೆ

ಅತ್ಯಂತ ಘೋರವಾದ ಪಾತಕ ಪಾಗಳಿಂದಲೇ ಕೂಡಿದ ಈ ಸಂಸಾರಸಾಗರವನ್ನು ಪಾರುಮಾಡುವ ನಾವು ಹಡಗು ಎಂದರೆ ಅದು ಶ್ರೀಮಟ್ಟೀಕಾಕೃತ್ಪಾದರ ಪಾದಕಮಲಗಳು ಎಂದು ವಿಜಯದಾಸರು ತಿಳಿಸುತ್ತಾರೆ. 

ದೋಷದೂರರು

ನಿರ್ದುಷ್ಟರಾದ ಆದಿಶೇಷದೇವರ ಆವೇಶ ಇರುವದರಿಂದಲೇ ಶ್ರೀಮಟ್ಟೀಕಾಕೃತ್ಪಾದರು ನಿರ್ದುಷ್ಟರು. ಅವರಲ್ಲಿ ಒಂದೂ ದೋಷಗಳು ಇಲ್ಲದೇ ಇರುವದರಿಂದಲೇ ಪ್ರತಿವಾಕ್ಯವೂ ಪರಮ ಶುದ್ಧ. ಅಂತೆಯೇ  ವಿಜಯದಾಸರ ಮಾತು ದೋಷದೂರರ ಆದಿಶೇಷಾವೇಶರ ಎಂದು.

ದೋಷಕಳೆವ ಮಹಾಪ್ರಭುಗಳು

ಮನುಷ್ಯನನ್ನು ದೂಷಿತನನ್ನಾಗಿ ಮಾಡುವದೇ ಕಾಮ ಕ್ರೋಧ ಮೊದಲಾದ ದೋಷಗಳು. ಈ ಎಲ್ಲ ದೋಷಗಳು ಇಲ್ಲದರಿವದರಿಂದಲೇ ಕಾಮಗೆದ್ದರಾ ಎಂದು ಸಂಬೋಧಿಸಿದರು ವಿಜಯದಾಸರು. 

ದೇವರೇ ಇವರನ್ನು ಪ್ರೀತಿಸುತ್ತಾನೆ

ಕಾಮ ಒಂದನ್ನು ಗೆದ್ದರೂ ಎಂದಾದರೆ ಎಲ್ಲ ದೋಷಗಳನ್ನೂ  ಗೆದ್ದಂತೆಯೇ ಸರಿ. ಕಾಮಗೆಲ್ಲುವ ಮುಖಾಂತರ  ಎಲ್ಲ ದೋಷಗಳನ್ನೂ ಗೆದ್ದ, ಅಂತೆಯೇ ನಿರ್ದುಷ್ಟರಾದ ಮಹಾಮಹಿಮರು ಶ್ರೀಮಟ್ಟೀಕಾಕೃತ್ಪಾದರು. ಆ ಕಾರಣದಿಂದಲೇ ಶ್ರೀಹರಿಗೇನೇ ಪ್ರೇಮಪೂರ್ಣರು ಎಂದಾದರು. ಸ್ವತಹ ದೇವರೇ ಇವರನ್ನು ಪ್ರೀತಿಸುವಷ್ಟು ನಿರ್ದುಷ್ಟತಮರು ಶ್ರೀಮಟ್ಟೀಕಾಕೃತ್ಪಾದರು. 

ಕಾಮಾದಿ ದೋಷ ಪರಿಹಾರಕರು

ಕಾಮಾದಿಗಳನ್ನು ಗೆದ್ದ ಶ್ರೀಮಟ್ಟೀಕೃತ್ಪಾದರಂಥ  ಮಹಾಪ್ರಭುಗಳನ್ನು  ಆಶ್ರಯಿಸಿದರೆ ಮಾತ್ರ, ಕಾಮಾದಿಗಳ ಗೆಲವು ಸಾಧ್ಯ. ಇದನ್ನು ಸಾಧಿಸಿ ತೋರಿಸಿದ ಮಹಾತ್ಮರು ಚತುಃಷಷ್ಠಿ ಕಲಾಪೂರ್ಣರಾದ ಶ್ರೀವಿಜಯೀಂದ್ರತೀರ್ಥರು.

"ಯಸ್ಯ ವಾಕ್ ಕಾಮಧೇನುರ್ನಃ ಕಾಮಿತಾರ್ಥಾನ್ ಪ್ರಯಚ್ಛತಿ | ಸೇವೇ ತಂ ಜಯಯೋಗೀಂದ್ರಂ ಕಾಮಬಾಣಚ್ಛಿದಂ ಸದಾ ||"

ಶ್ರೀಮಟ್ಟೀಕಾಕೃತ್ಪದರ ಪ್ರತಿಯೊಂದು ಮಾತುಗಳೂ ಕಾಮಧೇನುವಿನಂತೆ ಸರ್ವಾಭೀಷ್ಟಪ್ರದವಾಗಿದೆ. ಅಂತೆಯೇ ನಮಗೂ ಕಾಮಿತಫಲಗಳನ್ನು ಈಡೇರಿಸುತ್ತವೆ. ಸಕಲಾಭೀಷ್ಟಗಳನ್ಮು ಪೂರೈಸುವ ಶ್ರೀಮಟ್ಟೀಕಾಕೃತ್ಪಾದರು ನಮ್ಮ ಕಾಮಬಾಣವನ್ನು ನಾಶಮಾಡಲಿ ಎಂದು ಪ್ರಾರ್ಥಿಸುತ್ತಾರೆ ಶ್ರೀವಿಜಯೀಂದ್ರತೀರ್ಥರು.

ಇಂದು ಮಹಾ ಪರ್ವಕಾಲದಲ್ಲಿ ಆ ಮಹಾಪ್ರಭುಗಳ ಚರಮಶ್ಲೋಕವನ್ನು ನಿರಂತರ ಪಠಿಸಿ ಆ ಮಹಾ ಗುರುಗಳ ಅನುಗ್ರಹಕ್ಕೆ ಭಾಗಿಯಾದರೆ  ಮಾತ್ರ ಅವ ಭಾಗ್ಯವಂತ ಎಂದೆನ್ನುತ್ತಾರೆ ಈ ಮುನಿ ಒಲಿದರೆ ಅವನೇ ಭಾಗ್ಯವಂತ ವಿಜಯದಾಸರು
***

ಆಷಾಡ ಮಾಸದ ಪಂಚಮಿ   ಶ್ರೀಮದ್ಜಯತೀರ್ಥರ ಪುಣ್ಯದಿನ. ಶ್ರೀಮದಾಚಾರ್ಯರಿಂದ  ಸ್ಥಾಪಿಸಲ್ಪಟ್ಟ  ದ್ವೈತ ಸಿದ್ದಾಂತಕ್ಕೆ ಮೆರಗು ಇಟ್ಟವರ ಪುಣ್ಯದಿನ ನಾಳೆ
 18 ಟೀಕೆಗಳು 3 ಸ್ವತಂತ್ರಗ್ರಂಥಗಳನ್ನು ರಚಿಸಿದ ಹೆಗ್ಗಳಿಕೆ. ವೈರಾಗ್ಯ ನಿಧಿಗಳು. ವಂಶ ಪರಂಪರೆಯಿಂದ ಬಂದ ಅರಸುತನವನ್ನು ನಿರಾಕರಿಸಿ  ಗುಹೆಯಲ್ಲಿ ವಾಸಮಾಡಿ  ಗ್ರಂಥಗಳೆಂಬ  ರತ್ನಗಳನ್ನು ಜಗತ್ತಿಗೇ ಸಮರ್ಪಿಸಿದವರು.
ಅವರ ಮೇರು ಕೃತಿ "ಶ್ರೀಮನ್ನ್ಯಾಯ ಸುಧಾ "
ಪಂಡಿತ ರೆನಿಸಿಕೊಳ್ಳಲು ನ್ಯಾಯ ಸುಧಾ ಅಧ್ಯಯನ ಮಾಡಬೇಕು.
ಇಂದ್ರಾಂಶ  ಸಂಭೂತರು  ಎಂದು ಎಲ್ಲಾ ಹರಿದಾಸರು ಕೊಂಡಾಡುತ್ತಾರೆ.
ವೇದವ್ಯಾಸರ ಅಭಿಪ್ರಾಯವನ್ನು ಅನುಸರಿಸಿ  ಶ್ರೀಮದಾಚಾರ್ಯರು  ತ್ರಿವಿಕ್ರಮ ಪಂಡಿತಾಚಾರ್ಯರ, ಪ್ರಾರ್ಥನೆಯಂತೆ  ತರ್ಕಗಳು ಸ್ಪಷ್ಟವಾಗಿ ತೋರುವ ಗ್ರಂಥ ಅನುವ್ಯಾಖ್ಯಾನ  ರಚಿಸಿದರು.
ನಾಳಿನ ನಾಯಕರಾದ ಶ್ರೀಜಯತೀರ್ಥರು, ಇದೇ ಜಾಡನ್ನು ಹಿಡಿದು ಶ್ರೀಮದಾಚಾರ್ಯರ  ಗ್ರಂಥಕ್ಕೆ ವ್ಯಾಖ್ಯಾನ  ರೂಪವಾಗಿ ಶ್ರೀಮನ್ ನ್ಯಾಯಸುಧಾ ಗ್ರಂಥವನ್ನು ರಚಿಸಿಕೊಟ್ಟಿದ್ದಾರೆ.
ಶ್ರೀ ವ್ಯಾಸರಾಜರು,  "ಆಚಾರ್ಯರು ನಿಧಿ ಇರುವ ಸ್ಥಳ ತೋರಿದ್ದಾರೆ, ಟೀಕಾರಾಯರು  ಆ ನಿಧೀಯನ್ನು ಅಂಜನ ಹಚ್ಚಿ ಹೊರತೆಗೆದು ಸ್ಪಷ್ಟವಾಗಿ ತೋರಿದ್ದಾರೆ , ಆ ನಿಧಿ ನಾರಾಯಣ"  ಎಂದು ಮುಕ್ತ ಕಂಠದಿಂದ ಪ್ರಶಂಸಿಸಿ ಕೊಂಡ ಯತಿವರರ ಪುಣ್ಯದಿನ  ನಾಳೆ  ಪಂಚಮಿಯದಿನ.
ಇವರ ಚರಿತ್ರೆ ಗ್ರಂಥಗಳಿಂದ ಪ್ರಭಾವಿತ  ರಾಗಿ ಮಾತಾಮಹ
ನನಗೆ ಹೆಸರು ಇಟ್ಟಿದ್ದಲ್ಲದೆ  ಸರಳವಾಗಿ ಅವರ ಗ್ರಂಥದ  ವಿವರಣೆಯನ್ನೂ ಕೊಡುತ್ತಿದ್ದರು. ಬಾಲ್ಯದಿಂದಲೂ  ಅವರ ವೈರಾಗ್ಯಜೀವನದಿಂದ ಪ್ರಭಾವಿತಳಾಗಿ ಅವರ ಅನುಗ್ರಹದಿಂದ ಆರಾಧನೆಯನ್ನು ನಡೆಸಿಕೊಂಡು ಬರುತ್ತಿದ್ದೇನೆ.
ಅವರ ಗ್ರಂಥಗಳು ನಮಗೆ ಕಬ್ಬಿಣದ ಕಡಲೆಯಾದರು ಸುಧಾ ಪಂಡಿತರಿಗೆ ಸನ್ಮಾನದ ಮೂಲಕ ಒಂದು ಭಕ್ತಿ ಸಮರ್ಪಣೆ ಆ ದಿನ                       ಪಂಡಿತ ವರ್ಗ    ಅವರ ಗ್ರಂಥ ಶ್ರೀಮನ್ಯಾಯ ಸುಧಾದಿಂದ ಎಷ್ಟು ಪ್ರಭಾವಿತರಾಗಿದ್ದಾರೆಂದರೆ,             " ಸುಧಾ ವಾ ಪಠನೀಯ  ವಸುಧಾವ  ಪಾಲನೀಯ  ಎನ್ನುವ ಗಾದೆಯ ಮಾತಿಗೆ ,ಶ್ರೀ ವಾದಿರಾಜರು, ಗ್ರಂಥವು ಶ್ರೀಕರ ಗ್ರಂಥವಾಗಿರುವುದರಿಂದ  "ವಸುಧಾ  ಎಂದರೆ ಮೋಕ್ಷ. ಅದರ ಪಠಣದಿಂದ  ಸಂಪತ್ತಿನ ಅಧಿದೇವತೆ ಲಕ್ಷ್ಮೀ ಕಟಾಕ್ಷ ಅವಳ ಅನುಗ್ರಹದಿಂದ ಮೋಕ್ಷ ಸಂಪಾದನೆಯೂ ಆಗುವುದೆಂದು ಅವರ ಅಭಿಪ್ರಾಯ. ಇಂತಹ ಅಮೃತವನ್ನು ಭೂಲೋಕದ ಸುರರಿಗೆ ಉಣಿಸಿದ  ಶ್ರೀಮಜ್ಜಯತೀರ್ಥ ಗುರುಗಳಿಗೆ ನಮೋನಮಃ.
 ಇನ್ನು ಕನ್ನಡದ ನ್ಯಾಯಸುಧಾ  ಎಂದು ಪ್ರಖ್ಯಾತವಾದ  ಶ್ರೀ ಹರಿಕಥಾಮೃತ ಸಾರದ ಕ್ರೀಡಾವಿಲಾಸ ಸಂಧಿಯ 23 ನೇ ಪದ್ಯ
ಮೂಲ ಕಾರಣ ಪ್ರಕೃತಿಯೆನಿಪ ಮ -
ಹಾಲಕುಮಿ ಎಲ್ಲ ರೊಳಗಿದ್ದು su-
ಲೀಲೆ ಗೈಯುತ  ಪುಣ್ಯ ಪಾಪ ಗಳರ್ಪಿಸಲು ಪತಿಗೆ ||
ಪಾಲಗಡಲೊಳು ಬಿದ್ದ ಜಲ ಕೀ -
ಲಾಳವೆನಿಪುದೆ ಜೀವಕೃತ ಕ --
ರ್ಮಾಳಿ ತದ್ವತು ಶುಭವು ಏನಿಪವು ಎಲ್ಲಾ ಕಾಲದಲಿ ||
ಈ ಪದ್ಯದ ಭಾವ ಹೀಗಿದೆ, ಶ್ರೀ ಲಕ್ಷ್ಮೀ ಎಲ್ಲರೊಳಗೆ ನೆಲಸಿದ್ದು, ಜೀವಗಳ ಪಾಪ ಕರ್ಮವನ್ನು  ಭಗವಂತನಿಗೆ ವರದಿ ಮಾಡುತ್ತಾಳೆ.
ಹಾಲಿನ ಕಡಲಲ್ಲಿ ಬಿದ್ದ ಜಲ ಅಂದರೆ  ಭಗವಂತನವರೆವಿಗೂ  ತಲುಪಿದ ಜೀವರ ಕರ್ಮಗಳು  ನೀರು ಎನಿಸಿಕೊಳ್ಳದೆ ಹಾಲೇ  ಆಗಿರುವುದು  ಎನ್ನುತ್ತಾರೆ ದಾಸರು.
 ||ನಾಹಂ ಕರ್ತಾ ಹರಿಃ ಕರ್ತಾ||
  ||ಶ್ರೀ ಕೃಷ್ಣಾರ್ಪಣ ಮಸ್ತು ||
****


✍️ ಶ್ರೀಕಾಂತ. ಲಿಂಗಸುಗೂರ

ಜಯ ಮುನಿಯ ಭಜಿಸಿ ಸಿರಿ ಪತಿಯ ದಯವ ಬಯಸುವ ಧೀರರು :-
ವಿಧೂತ ದುರ್ಮತಧ್ವಾಂತೋ ವಿಶದೀಕೃತ ಪದ್ಧತಿಃ !
ಯಃ ಸಜ್ಜನಾನುಜ್ಜಹಾರ ಜಯತೀರ್ಥರವಿಂ ಭಜೇ !!
(ಶ್ರೀ ರಾಘವೇಂದ್ರ ಸ್ವಾಮಿಗಳು ,ಚಂದ್ರಿಕಾಪ್ರಕಾಶ).
ಶ್ರೀ ರಾಮದೇವರ ಸೇವೆಯ ಫಲವಾಗಿ ಧೋಂಡೋ ರಘುನಾಥರಾಗಿ ಜನಿಸಿ,ಭೀಮಾನದಿಯ ದಡದಲ್ಲಿ ಅಶ್ವಾರೂಡರಾಗಿ ಬಾಯಿಯನ್ನು ನದಿಗೆ ಹಚ್ಚಿ ನೀರು ಕುಡಿಯುವ ಸಮಯ ಶ್ರೀ ಅಕ್ಷೋಭ್ಯತೀರ್ಥರು ರಘನಾಥರಿಗೆ ಅವರ ಹಿಂದಿನ ಜನ್ಮದ ವೃತ್ತಾಂತ ನೆನಪಿಸಿದ ನುಡಿಗಳು ಸಂಸಾರದಲ್ಲಿ ವಿರಕ್ತಿತಾಳಿ ಸನ್ಯಾಸ ದೀಕ್ಷೆ ಕಡೆಗೆ ಸೆಳೆಯಿತು ರಘುನಾಥರಿಗೆ,ಶ್ರೀ ಅಕ್ಷೋಭ್ಯತೀರ್ಥರಿಂದ ಆಶ್ರಮ ಸ್ವೀಕರಿಸಿ ಗುರುಗಳಲ್ಲಿ ಸಮಗ್ರ ಮಧ್ವಶಾಸ್ತ್ರಗಳ ಅಧ್ಯಯನ,ವೇದಾಂತ ಸಾಮ್ರಾಜ್ಯದ ಪೀಠಾರೋಹಣ,ಮುಂದೆ ಸಿದ್ಧಾಂತದ ಪ್ರಚಾರಕ್ಕಾಗಿ ಸಂಚಾರ ಮಾಡುತ್ತ ಮಧ್ವಸಿದ್ಧಾಂತದ ಪತಾಕೆಯನ್ನು ಧರಣಿಯ ಉದ್ದಗಲಕ್ಕೂ ಸಾರಿದ ಪರಮ‌ಪವಿತ್ರವಾದ ಪಾಂಡಿತ್ಯದ ಮುಕುಟ ಮಣಿಗಳು ಶ್ರೀ ಜಯತೀರ್ಥ ಗುರುಗಳು.

ಶ್ರೀ ಮದ್ಜಯತೀರ್ಥರು ತತ್ವಜ್ಞಾನದ ಇತಿಹಾಸದಲ್ಲಿಯೇ ಒಬ್ಬ ಅಪೂರ್ವ ಯತಿಗಳಾಗಿ ಯತಿಕುಲ ಮುಕುಟ ಜಯತೀರ್ಥರಾಗಿ....,ಕುವಾದಿಗಳ ಪಾಲಿಗೆ ಎದುರಾರೈ ಗುರುವೇ ಸಮನಾರೈ,,, ಎನ್ನುವ ಶ್ರೀ ವ್ಯಾಸರಾಜ ಗುರುಗಳ ಮಾತಿನಂತೆ ಶ್ರೀ ಟೀಕಾರಾಯರ ದ್ವೈತವಾಙ್ಮಯ ಸೇವೆಯನ್ನು ವರ್ಣಿಸಿದ್ದಾರೆ.

ಚಿತ್ರೈಃ ಪದೈಶ್ಚ ಗಂಭೀರೈ,,, ಹಾಗೆಯೇ  ಪ್ರತ್ಯಕ್ಷರಂ ಪ್ರತಿಪದಂಮನೇಕಾಕೂತಗರ್ಭಿತಾ!,,, ಎನ್ನುವಂತೆ ಅನೇಕಾನೇಕ ಅರ್ಥಗಳಿಂದ ಕೂಡಿದ ಟೀಕಾ ಗ್ರಂಥಗಳನ್ನು ಯರಗೋಳದ ಗುಹೆಯಲ್ಲಿ ರಚಿಸಿ ಶ್ರೀ ಮದಾನಂದತೀರ್ಥ ಭಗವತ್ಪಾದಾಚಾರ್ಯರಿಗೆ ಪ್ರೀಯರಾಗಿ , 
ಶ್ರೀಮನ್ಯಾಯಸುಧಾ ಎನ್ನುವ ಮಹತ್ತರವಾದ ಗ್ರಂಥವನ್ನು ಸ್ವಸಿದ್ಧಾಂತಕ್ಕೆ ನೀಡಿ ಮಹದೂಪಕಾರ ಮಾಡಿದ ಸುಜೀವಿಗಳ ಉದ್ಧಾರಕರು ಶ್ರೀ ಜಯತೀರ್ಥ ಗುರುಗಳು.

ಸರ್ವಾರ್ಥಗಳನ್ನು ನೀಡುವ ಕಲ್ಪವೃಕ್ಷರು,ಚಿಂತಾಮಣಿಯೂ ಆಗಿರುವ ಶ್ರೀ ಜಯತೀರ್ಥ ಗುರುಗಳ ವರ್ಣಿಸಲು ಪದಪುಂಜಗಳು ಸಾಲವು,,,ಇವರು ಆಷಾಢ ಬಹಳ ಪಂಚಮಿಯಂದು ಕಾಗಿಣಿತೀರದ ಮಳಖೇಡದಲ್ಲಿ ವೃಂದಾವನಸ್ಥರಾಗಿ ಇಂದಿಗೂ ತಮ್ಮನ್ನು ಸೇವಿಸುವ ಭಕುತರ ಪೊರೆಯುತ್ತ ನೆಲೆಸಿರುವರು.

ದಾಸರ ಮಾತಿನಲ್ಲಿ ಯೋಗಿಗಳರಸನೆ ಮಳಖೇಡ ನಿವಾಸ !ಕಾಗಿಣಿತಟವಾಸ,,,ರು, ನಮಗೆ ಸಿದ್ಧಾಂತದ ಜ್ಞಾನವನ್ನು,
*ನಿಲಯ ಮಳಖೇಡ ಕಾಗಿಣೀ ತೀರನಿವಾಸ,,,,ರು ನಮಗೆ ತತ್ವಜ್ಞಾನದ ತಿರುಳನ್ನು ತಿಳಿಯುವಲ್ಲಿ ಅನುಗ್ರಹಿಸಲಿ.
ಕಾಗಿಣಿತಟಸ್ಥಿತ ಮೇಘನಾಥಪುರ,,,,,ರು ನಮಗೆ ನಿತ್ಯವೂ ಹರಿ-ವಾಯು-ಗುರುಗಳ ಸೇವೆಯಲ್ಲಿ ಮನವನ್ನು ನೆಲೆಗೊಳಿಸಲೆಂದು ಪ್ರಾರ್ಥನೆ ಮಾಡುತ್ತ ,ದಯವಾರಿಧಿ ಭವಭಯಹರ ಗುರುವರಗೇ ನಮೋ ನಮಃ.🙏🏼🙏🏼🙏🏼

ಹರಿ-ವಾಯು-ಗುರುಗಳ ಸೇವೆಯಲ್ಲಿ :- ✍️ಶ್ರೀಕಾಂತ. ಲಿಂಗಸುಗೂರ.
***

 *


ಮಳಖೇಡ ನಿವಾಸ ಶ್ರೀಮಜ್ಜಯತೀರ್ಥರು
ಟೀಕಾಕೃತ್ಪಾದರು
ಶ್ರೀಮದಾಚಾರ್ಯರ ಬ್ರಹ್ಮಸೂತ್ರಭಾಷ್ಯ, ಅನುವ್ಯಾಖ್ಯಾನ ಮೊದಲಾದ ಕೃತಿಗಳಿಗೆ ಟೀಕೆಗಳನ್ನು ಬರೆದುಕೊಟ್ಟ ಮಹಾನ್ ಆಚಾರ್ಯ ಶ್ರೀಮಟ್ಟೀಕಾಚಾರ್ಯರು. ಅನೇಕ ಮತ ಸಂಪ್ರದಾಯಗಳಲ್ಲಿ ಅನೇಕ ಮೂಲಕೃತಿಗಳಿಗೆ ಟೀಕೆಯನ್ನು ಬರೆದ ಟೀಕಾಕಾರರು ಬಂದಿದ್ದಾರೆ, ಆದರೆ ಇಂದಿಗೂ ಟೀಕಾರಾಯರು ಎಂದರೆ ನಮ್ಮ ಟೀಕಾರಾಯರು ಮಾತ್ರ. 
ಅನೇಕ ಮತಗಳಲ್ಲಿ ಹಿಂದಿನ ಹಿಂದಿನ ಟೀಕಾಗ್ರಂಥಗಳನ್ನು, ಟೀಕಾಕಾರರನ್ನು ಖಂಡನೆ ಮಾಡಿ ಸ್ವತಂತ್ರ ಟೀಕಾ ಗ್ರಂಥಗಳನ್ನು ರಚಿಸಿದ್ದು ಕಂಡು ಬರುತ್ತದೆ. ಆದರೆ ನಮ್ಮ ಮತದಲ್ಲಿ ಮಹಾ ಜ್ಞಾನಿಗಳು, ಅಪರೋಕ್ಷ ಜ್ಞಾನಿಗಳು, ದೇವಾಂಶ ಸಂಭೂತರು ಭುವಿಗಿಳಿದು ಬಂದಿದ್ದರೂ ಟೀಕಾ ಗ್ರಂಥಗಳನ್ನೋ, ಟೀಕಾಚಾರ್ಯರನ್ನೋ ವಿಮರ್ಶಿಸುವ ಗೋಜಿಗೂ ಹೋಗಲಿಲ್ಲ. ಇದುವೇ ಶ್ರೀಮಟ್ಟೀಕಾಕೃತ್ಪಾದರ ಒಂದು ದಿವ್ಯ ಭವ್ಯ ವೈಭವ. 
ಯದುರಾರೈ ಗುರುವೇ ಸಮರಾರೈ
ಶ್ರೀಮಟ್ಟೀಕಾಕೃತ್ಪಾದರ ಯಾವೊಂದು ಮಾತಿಗೂ ಪರವಾದಿಗಳಲ್ಲಿ ಎದುರಾಗಿ ನಿಂತು ಖಂಡಿಸುವ ಒಂದು ಮಾತೂ ಜಗತ್ತಿನಲ್ಲಿ ಬರಲಿಲ್ಲ. ಪ್ರತಿವಾದಿಗಳಲ್ಲೂ ಮೂಡಲಿಲ್ಲ.  ಟೀಕಾರಾಯರ ಯಾವ ಮಾತಿಗೂ ಸಮವಾದ ಮಾತು ಸ್ವಮತದಲ್ಲಿ ಒಂದೂ ಹುಟ್ಟಿ ಬರಲಿಲ್ಲ. ಅಂತೆಯೇ ಶ್ರೀವ್ಯಾಸರಾಯರ ಒಂದದ್ಭುತ ನುಡಿ ಯದುರಾರೈ ಗುರುವೇ ಸಮರಾರೈ  ಎಂದು. ಪರವಾದಿಗಳಲ್ಲಿ ನಿಮಗೆ  ಎದುರು ಯಾರಿದ್ದಾರೆ ... ಸ್ವಮತೀಯರಲ್ಲಿ ನಿಮಗೆ ಸಮರಾರು.... ಎಂದು ಉದ್ಗಾರ ತೆಗೆದರು. 
ಶ್ರೀಕರೋಯಂ ಗ್ರಂಥಃ | ತತ್ರ ವಯಮೇವ ಸಾಕ್ಷಿಣಃ
ಶ್ರೀವಾದಿರಾಜ ಮಹಾಪ್ರಭುಗಳು ಹೇಳುತ್ತಾರೆ. ಇಹದಲ್ಲಿ ಬೇಕಾದ ಐಶ್ವರ್ಯ, ಪರದಲ್ಲಿ ಬೇಕಾದ ಮೋಕ್ಷಾದಿರೂಪ ಶ್ರೀಯನ್ನೇ ತಂದೊದಗಿಸುತ್ತದೆ ಶ್ರೀಮನ್ಯಾಯ ಸುಧಾ ಗ್ರಂಥ ಎಂದು . 
ಅನೇಕಾರ್ಥಗಳಿಂದ ಕೂಡಿದ ಮಹಾಗಣಿ
ಮಂತ್ರಾಲಯ ನಿವಾಸಿಗಳಾದ ಗುರುಸಾರ್ವಭೌಮರು ಪ್ರತಿವಾಕ್ಯಂ ಪ್ರತಿಪದಂ ಅನೇಕಾಕೂತಿ ಗರ್ಭಿತಾ | ಸುಧಾ ಶ್ರೀಮನ್ಯಾಯ ಸುಧೆಯ ಪ್ರತಿ ವಾಕ್ಯವೂ, ಪ್ರತಿಯೊಂದು ಪದವೂ ನೂರಾರು ಸಾವಿರಾರು ಕೋಟಿ ಕೋಟಿ ಅರ್ಥಗಳಿಂದ ಒಡಗೂಡಿದೆ ಎಂದು ಹೇಳುತ್ತಾರೆ. 
ಮತ್ತೊಂದೆಡೆ ಇದೇ ಗುರುಸಾರ್ವಬೌಮರು ಹೇಳುತ್ತಾರೆ ಟೀಕಾಗಾಂಭೀರ್ಯಮುದ್ಧರ್ತುಂ ವ್ಯಾಸತೀರ್ಥಾದಯಃ ಕ್ಷಮಾಃ ಈ ವಾಕ್ಯಗಳನ್ನು ಅರ್ಥ ಮಾಡಿಕೊಳ್ಳಲು ಅಥವಾ ಈ ವಾಕ್ಯಗಳ ಆಳದಲ್ಲಿ ಇರುವ ಗಾಂಭೀರ್ಯವನ್ನು ಎತ್ತಿ ತೋರಿಸಲು  ಶ್ರೀವ್ಯಾಸರಾಯರಂತವರೇ ಸಮರ್ಥರು. ಶ್ರೀಟೀಕಾರಾಯರ ಹಾಗೂ ವ್ಯಾಸರಾಜರ  ಕೃಪಾಲೇಶ ಇರುವುದರಿಂದ ಸ್ವಲ್ಪ ತಿಳಿದಿದೆ .ಸ್ವಲ್ಪವ್ಯಾಖ್ಯಾನ ಮಾಡುವೆ ,ಎಂದೂ ಹೇಳುತ್ತಾರೆ ರಾಯರು.
ಸಂಸಾರ ತಾರಕ
ಜಯತೀರ್ಥಕೃತೌ ಪ್ರವಣೋ ನ ಪುನರ್ಭವಭಾಕ್ ಭವತೀತಿ ಮತಿರ್ಹಿ ಮಮ ಶ್ರೀಮಟ್ಟೀಕಾಕೃತ್ಪಾದರ ಒಂದೊಂದು ವಾಕ್ಯ ಪದಗಳ‌ ಸ್ಪಷ್ಟ ಅರ್ಥಗಳನ್ನು ತಿಳಿದುಕೊಂಡ ವ್ಯಕ್ತಿ ಇನ್ನೆಂದಿಗೂ ಸಂಸಾರಕ್ಕೆ ಬರ. ಆ ವ್ಯಕ್ತಿಯ ಪುಣ್ಯಕ್ಕೆ ಸಮವೇ ಮತ್ತೊಂದಿಲ್ಲ. ಮಿಗಿಲು ಅನ್ನುವುದು ದೂರದ ಮಾತು ಎಂದು ಅಡವಿ ಆಚಾರ್ಯರು ಎಂದೇ ಪ್ರಸಿದ್ಧರಾದ ಶ್ರೀವಿಷ್ಣುತೀರ್ಥರು ಹೇಳುತ್ತಾರೆ.
ಸಕಲವಿಧ ಅಪಾರ ಪುಣ್ಯಪ್ರದ ಗ್ರಂಥಗಳು ಟೀಕಾಗ್ರಂಥಗಳು
ಸಹಸ್ರ ಸಹಸ್ರವರ್ಷ ನಿರಂತರ ತಪಸ್ಸು ಮಾಡಿದರೆ ಏನು ಫಲವಿದೆ, ನಿರಂತರ ಗುರುಭಕ್ತಿ ಮಾಡಿದ್ದರ ಫಲ, ನಿರಂತರ ವನವಾಸಾದಿಗಳನ್ನು ಮಾಡಿದರೆ ಬರುವ ಫಲ ಹೀಗೆ ನಾನಾವಿಧ ಪುಣ್ಯ ಸುಧಾ ತತ್ವಪ್ರಕಾಶಿಕಾ ಮೊದಲಾದ ಗ್ರಂಥಗಳ ಒಂದೊಂದು ಪದದ ಅಧ್ಯಯನದಿಂದ ಬರುತ್ತದೆ. ಎನ್ನುತ್ತಾರೆ ವಿಷ್ಣುತೀರ್ಥರು. 
ಸಂಸಾರ ಸಾಗರ ನೌಕೆ
ಅತ್ಯಂತ ಘೋರವಾದ ಪಾತಕ ಗಳಿಂದಲೇ ಕೂಡಿದ ಈ ಸಂಸಾರ ಸಾಗರವನ್ನು ಪಾರು ಮಾಡುವ ನಾವು ಹಡಗು ಎಂದರೆ ಅದು ಶ್ರೀಮಟ್ಟೀಕಾಕೃತ್ಪಾದರ ಪಾದ ಕಮಲಗಳು ಎಂದು ವಿಜಯದಾಸರು ತಿಳಿಸುತ್ತಾರೆ. 
ದೋಷದೂರರು
ನಿರ್ದುಷ್ಟರಾದ ಆದಿಶೇಷದೇವರ ಆವೇಶ ಇರುವುದರಿಂದಲೇ ಶ್ರೀಮಟ್ಟೀಕಾಕೃತ್ಪಾದರು ನಿರ್ದುಷ್ಟರು. ಅವರಲ್ಲಿ ಒಂದೂ ದೋಷಗಳು ಇಲ್ಲದೇ ಇರುವುದರಿಂದಲೇ ಪ್ರತಿವಾಕ್ಯವೂ ಪರಮ ಶುದ್ಧ. ಅಂತೆಯೇ  ವಿಜಯದಾಸರ ಮಾತು ದೋಷದೂರರ ಆದಿಶೇಷಾವೇಶರ ಎಂದು.
ದೋಷಕಳೆವ ಮಹಾಪ್ರಭುಗಳು
ಮನುಷ್ಯನನ್ನು ದೂಷಿತನನ್ನಾಗಿ ಮಾಡುವದೇ ಕಾಮ ಕ್ರೋಧ ಮೊದಲಾದ ದೋಷಗಳು. ಈ ಎಲ್ಲ ದೋಷಗಳು ಇಲ್ಲದರಿಂದಲೇ ಕಾಮಗೆದ್ದರಾ ಎಂದು ಸಂಬೋಧಿಸಿದರು ವಿಜಯದಾಸರು. 
ದೇವರೇ ಇವರನ್ನು ಪ್ರೀತಿಸುತ್ತಾನೆ
ಕಾಮ ಒಂದನ್ನು ಗೆದ್ದರೂ ಎಂದಾದರೆ ಎಲ್ಲ ದೋಷಗಳನ್ನೂ  ಗೆದ್ದಂತೆಯೇ ಸರಿ. ಕಾಮಗೆಲ್ಲುವ ಮುಖಾಂತರ  ಎಲ್ಲ ದೋಷಗಳನ್ನೂ ಗೆದ್ದ, ಅಂತೆಯೇ ನಿರ್ದುಷ್ಟರಾದ ಮಹಾಮಹಿಮರು ಶ್ರೀಮಟ್ಟೀಕಾಕೃತ್ಪಾದರು. ಆ ಕಾರಣದಿಂದಲೇ ಶ್ರೀಹರಿಗೆ ಪ್ರೇಮಪೂರ್ಣರು ಎಂದಾದರು. ಸ್ವತಃ ದೇವರೇ ಇವರನ್ನು ಪ್ರೀತಿಸುವಷ್ಟು ನಿರ್ದುಷ್ಟತಮರು ಶ್ರೀಮಟ್ಟೀಕಾಕೃತ್ಪಾದರು. 
ಕಾಮಾದಿ ದೋಷ ಪರಿಹಾರಕರು
ಕಾಮಾದಿಗಳನ್ನು ಗೆದ್ದ ಶ್ರೀಮಟ್ಟೀಕೃತ್ಪಾದರಂಥ  ಮಹಾಪ್ರಭುಗಳನ್ನು  ಆಶ್ರಯಿಸಿದರೆ ಮಾತ್ರ, ಕಾಮಾದಿಗಳ ಗೆಲವು ಸಾಧ್ಯ. ಇದನ್ನು ಸಾಧಿಸಿ ತೋರಿಸಿದ ಮಹಾತ್ಮರು ಚತುಃಷಷ್ಠಿ ಕಲಾಪೂರ್ಣರಾದ ಶ್ರೀವಿಜಯೀಂದ್ರತೀರ್ಥರು.
"ಯಸ್ಯ ವಾಕ್ ಕಾಮಧೇನುರ್ನಃ ಕಾಮಿತಾರ್ಥಾನ್ ಪ್ರಯಚ್ಛತಿ | ಸೇವೇ ತಂ ಜಯಯೋಗೀಂದ್ರಂ ಕಾಮಬಾಣಚ್ಛಿದಂ ಸದಾ ||"
ಶ್ರೀಮಟ್ಟೀಕಾಕೃತ್ಪದರ ಪ್ರತಿಯೊಂದು ಮಾತುಗಳೂ ಕಾಮಧೇನುವಿನಂತೆ ಸರ್ವಾಭೀಷ್ಟಪ್ರದವಾಗಿದೆ. ಅಂತೆಯೇ ನಮಗೂ ಕಾಮಿತ ಫಲಗಳನ್ನು ಈಡೇರಿಸುತ್ತವೆ. ಸಕಲಾಭೀಷ್ಟಗಳನ್ನು ಪೂರೈಸುವ ಶ್ರೀಮಟ್ಟೀಕಾಕೃತ್ಪಾದರು ನಮ್ಮ ಕಾಮಬಾಣವನ್ನು ನಾಶಮಾಡಲಿ ಎಂದು ಪ್ರಾರ್ಥಿಸುತ್ತಾರೆ ಶ್ರೀವಿಜಯೀಂದ್ರತೀರ್ಥರು.
ಇಂದು ಮಹಾ ಪರ್ವಕಾಲದಲ್ಲಿ ಆ ಮಹಾಪ್ರಭುಗಳ ಚರಮಶ್ಲೋಕವನ್ನು ನಿರಂತರ ಪಠಿಸಿ ಆ ಮಹಾ ಗುರುಗಳ ಅನುಗ್ರಹಕ್ಕೆ ಭಾಗಿಯಾದರೆ  ಮಾತ್ರ ಅವ ಭಾಗ್ಯವಂತ ಎಂದೆನ್ನುತ್ತಾರೆ ಈ ಮುನಿ ಒಲಿದರೆ ಅವನೇ ಭಾಗ್ಯವಂತ ವಿಜಯದಾಸರು
ಶ್ರೀಮಧ್ವೇಶಾರ್ಪಣಮಸ್ತು
***
.Shishyas of Jayatirtharu

His direct Shishyaas –

Sri Vidyaadhiraaja Tirtharu (1388-1392) – He was not only his shishya but also was the uttaradhikari. Once he had the darshana of Bhaageerathidevi when he was near the Bheemarathi river.  Initially he gave ashrama to Sri Rajendra Tirtha, who went to Bangala region for tatvaprachara and stayed for more time.  Since he didn’t returned for a long time, Sri Vidyadhiraja Tirtha gave ashrama to Sri Kavindra Tirtharu.  As such, two parampare came into existence one with the Rajendra Tirtha parampare which subsequently became Vyasaraja Mutt.  Sri Kavindra Tirtha parampare was subsequently divided into another two fractions one Vibudendra or Rayara Mutt and another Uttaradi Mutt.

माद्यदद्वैत्यंधकारा प्रद्योतनमहर्निशं ।  विद्याधिराजं सुगुरुं ध्यायामि करुणाकरं ।

Poorvashrama name – Krishna Bhatta or Nrusimha Shastri.

He took ashrama from Brahmacharyashrama directly.  Ashrama taken at Prayaga

Vrundavana – Yeragola  (Even Sri Rajendra Tirtharu entered vrundavana at Yeragola itself, but the Vrundavana is not traceable. Now, we can see only the vrundavanas of Sri Ramachandra Tirtharu and Sri Vidyanidhi Tirtharu at Yeragola.  It may be somewhere in Yeragola  some places nearby)

Granthas –Geetha Vivruthi – published by Sri Vyasamadhwa Pratistana in 2006 & Vishnu Sahasranama Vivruthi – published by Phalimaru Mutt in 1985
In Geetha Vivruthi manuscripts are now available in Devanagiri Lipi in and Nagari Lipi in Mysore Oriental Library.   Acharya Madhwa had not done the anuvada for all shlokaas of Geetha, Sri Vidyadhiraja Tirtha has written meaning for these shlokas as well.  He has followed Geetha Bhashya and Geetha Tatparya Nirnaya of Acharya Madhwa while giving the meaning.

It seems that Sri Vidyadhiraja Tirtha is the first amongst Dwaitha Vyakyanakaras who wrote the vyakyana for Vishnu Sahasra Nama.  In this grantha, it is observed that for “Vishwam” word itself, he has given not less than 12 meanings.

Direct Shishyas of Jayatirtharu -

2.  Sri Vyasatirtharu (1370-1404) – He is another vidya shishya and ashrama shishya.  But he was not throned the peeta.  It is said that he was the first amongst Madhwas to write Tippani for Upanishad Bhashya.    His style is very simple and in his narration there is expertise.  His works are as follows :

a) Teeka for Dashopanishat Bhashya for the Vyaakyaana of Teekarayaru (except Shatprashnopanishat Bhashya).
b)   He wrote Bharata bhaavapanchika (vyaakyana for Mahabharata Tatparya Nirnaya).
c)  It is said that he has written vyakyana for Acharya Madhwa’s Tantrasara sangraha and “pramana maalika”.
d)  He has written “Jayatirtha Vijaya”(with 5 sargaas) Jayatirtha Vijaya is not complete.  It contains the life history of Teekarayaru only upto the blessings of Saraswathi to Jayatirtharu.  In the first two sargaas, he has narrated Acharya Madhwa and his four direct shishya and their works.  There is mention of vaakyartha with Vidyaranya and Vedantha Deshika’s decision.  The third sarga contains Jayatirtha’s poorvashrama history, his marriage.  The fourth sarga contains meet with Akshobhya Tirtha.  The fifth sarga contains Sanyasa deekshe of Jayatirtharu.

e)  “Anu Jayatirtha Vijaya” (34 shlokaas), which contain the full life history.  Here he has mentioned that Jayatirtharu is the avatara of Indra, and that he got the blessings of Durgadevi.  In Anu Jayatirtha Vijaya, there is mention of Vadeendra and other advaitee defeats and also has information on Vidyadhiraja getting pattabhisheka as uttaradhikari.

In the Anu Jayatirtha Vijaya the final shloka reads as follows –

चित्रं श्रीजयार्यै: कृतमतिविशदं विक्रमं को नु वक्ता ।
किंतु स्मृत्यर्थमल्पं गुरुभिरनुदिनं वर्णितुं वर्णितुं मे ।|

chitraM shrIjayaaryai: kRutamativishadaM vikramaM kO nu vaktaa |
kiMtu smRutyarthamalpaM gurubhiranudinaM varNituM varNituM mE |

It means that Vyasatirtharu narrated in Jayatirtha Vijaya, what Sri Jayatirtharu told personally to him.  As such, it is considered as a pramana grantha.  This grantha is written with the saakshat experience.  Vyasatirtharu has narrated that Akshobhyatirtha gave him paramahamsaashrama, taught Sarvamoola grantha, and sent him for Vishnu sarvottamatva and for the nigraha of other kubhashyakaars.

Sri Raghottama Tirtharu has quoted some of Vyasatirtha’s Teekaas in his granthas.  Sri Jagannatha Tirtharu in his “Bhashyadeepika” has also narrated some of his quotes.

His Vrundavana is at Malakheda itself.


3.  Sri Srinivasaacharyaru– He was one of the gruhasta shishyaru.  He has written vyakyana for “vande vishNum namaami” taaratamya stotra.

Vaadi nigraha – Digvijaya :-    A Peetadhipathi’s main duty is to ensure that Srimadacharya siddantha sthapana and paramatha khandana. If any Khandana is written on any Madhwa Grantha, the peetadhipathi must immediately do the Mandana condemning the Khandana with satisfactory documents.  The Sanyaasees used to go on Digvijaya to various places, wherein he has to invite pundits of other siddanthaas and do vaakyaartha and defeat them.
***


ಜಯತೀರ್ಥರು –  जयतीर्थरु –

ವಾದಿರಾಜರ ತೀರ್ಥಪ್ರಬಂಧ ಶ್ಲೋಕದಲ್ಲಿ 
ಶ್ರೀ ಜಯತೀರ್ಥರ ಟೀಕಾ ಗ್ರಂಥಗಳ ಸ್ಮರಣೆ

ಮಾಧ್ವಗ್ರಂಥಾನ್ ಸ್ವಬಂಧೂನಿವ ಸರಸಹೃದಾssಲಿಂಗ್ಯ ವಿಜ್ಞಾತಭಾವ:
ಸಂಯೋಜ್ಯಾಲಂಕೃತಾಭಿ: ಸ್ವಸಹಜಮತಿಸಂಭೂತವಾಗ್ಭಿರ್ವಧೂಭಿ: |
ಕೃತ್ವಾsನೋಕ್ತೀಶ್ಚದಾಸೀರ್ಬುಧಹೃದಯಗೃಹಂ ಪ್ರೌಢವೃತ್ತೀಶ್ಚ ವೃತ್ತೀ:
ದತ್ವಾsನ್ಯೋನ್ಯಾಭಿಯೋಗಂ 
ಜಯಮುನಿರಸಕೃದ್ವೀಕ್ಷ್ಯ ರೇಮೇ ಕೃತಾರ್ಥ: || ೧೮ ||

माध्वग्रंथान् स्वबंधूनिव सरसहृदाssलिंग्य विज्ञातभाव:
संयोज्यालंकृताभि: स्वसहजमतिसंभूतवाग्भिर्वधूभि: ।
कृत्वाsनोक्तीश्चदासीर्बुधहृदयगृहं प्रौढवृत्तीश्च वृत्ती:
दत्वाsन्योन्याभियोगं जयमुनिरसकृद्वीक्ष्य रेमे कृतार्थ: ॥ १८ ॥

ಜಯತೀರ್ಥರು ಆಚಾರ್ಯ ಮಧ್ವರಿಂದ ರಚಿಸಲ್ಪಟ್ಟ ಬ್ರಹ್ಮಸೂತ್ರಾದಿ ಭಾಷ್ಯಾದಿ ಗ್ರಂಥಗಳನ್ನು ತನ್ನ ಬಂಧುಗಳಂತೆ (“ ವರ ನಂತೆ)  ಸ್ನೇಹಮಯಿ ಹೃದಯದಿಂದ ಚೆನ್ನಾಗಿ ವಿಚಾರಿಸಿ,  
ಜಯತೀರ್ಥರ ಟೀಕೆಗಳೆಂಬ  ಕನ್ಯೆ ಯರೆಂಬ ಅಪ್ಪಿಕೊಂಡು, 
ಗ್ರಂಥಗಳ ಮತ್ತು ಬಂಧುಗಳ ಅಭಿಪ್ರಾಯವನ್ನು ತಿಳಿದವರಾಗಿ, ಅರ್ಥಾತ್ ಮೂಲ ಗ್ರಂಥಗಳ ವಿಚಾರಧಾರೆಯೇ  ಆಲಿಂಗನ ಮತ್ತು  ಮಾಧುರ್ಯಾದಿ ಗುಣಗಳು, ಶಬ್ದಗಳು, ಅಲಂಕಾರಗಳಿಂದ  ಅಲಂಕರಿಸ ಲ್ಪಟ್ಟ,  
ತಮ್ಮ ಸ್ವಾಭಾವಿಕವಾದ ಬುದ್ಧಿಯಿಂದ ಉತ್ಪನ್ನವಾದ ಟೀಕಾರೂಪವಾದ ವಚನ ವಿಶೇಷಗಳೆಂಬ ಕನ್ಯೆಯರಿಂದ  ವಿವಾಹ ವನ್ನು ಬೆಳೆಸಿ, 
ಇತರೆ ವಾದಿಗಳ ಟೀಕೆಗಳನ್ನು  ದಾಸಿಯರ ನ್ನಾಗಿ ಮಾಡಿ, 
ಪಂಡಿತರ ಹೃದಯವೆಂಬ  ಮನೆ ಯನ್ನು   ಬುಧಹೃದಯಗೃಹಂ ಅಂದರೆ ವಿದ್ವಾಂಸರ ಹೃದಯವೆಂಬ ಮನೆಯನ್ನು 
ನೀಡಿ,  ಪ್ರೌಡ ಪಂಡಿತರ ವ್ಯಾಖ್ಯಾನವೆಂಬ  ಜೀವನೋಪಾಯ ಗಳನ್ನು ಕೊಟ್ಟು,  ಹಲವು ಬಾರಿ, ಪ್ರತಿ ಬಾರಿಯೂ, ಟೀಕಾ ಮತ್ತು ಮೂಲ ಗ್ರಂಥಗಳ ಪರಸ್ಪರ ಸಂಬಂಧವನ್ನು ಅರ್ಥಾತ್ ಆಚಾರ್ಯ ಮಧ್ವರ ಗ್ರಂಥ ಮತ್ತು ಅವುಗಳ ಟೀಕಾ/ಟಿಪ್ಪಣಿಗಳೆಂಬ ಸಾಮರಸ್ಯದ ಮಧುರ ಬಾಂಧವ್ಯ ಇಂತಹ ಅಮೋಘ ಕಾರ್ಯವನ್ನು ಮಾಡಿದ ಜಯಮುನಿಗಳೇ ಕೃತಕೃತ್ಯರಾಗಿ ಸಂತುಷ್ಟರಾದರು.

ಆಚಾರ್ಯ ಸಾಣೂರು ಭೀಮಭಟ್ಟರು ತಮ್ಮ “ತೀರ್ಥಪ್ರಬಂಧ” ವ್ಯಾಖ್ಯಾನದ ಮುನ್ನುಡಿಯಲ್ಲಿ ಸ್ಪಷ್ಟಪಡಿಸಿದ್ದಾರೆ.   ಅವರದೇ ವಾಖ್ಯದ ನೇರ ನುಡಿ ಇಲ್ಲಿದೆ –  ತೀರ್ಥಪ್ರಬಂಧ ಪೂರ್ವಪ್ರಬಂಧದ 17ನೇ ಶ್ಲೋಕದಲ್ಲಿ, ರಾಜಧಾನೀ ಜಯತಿ ಸಾ ಗಜಗಹ್ವರಸಂಜ್ಞಿತಾ ಎಂಬುದಾಗಿ ಗಜಗಹ್ವರದ (ಆನೆಗೊಂದಿಯ) ವರ್ಣನೆ ಇದೆ.  ಆದರ ಮುಂದಿನ ಶ್ಲೋಕವು “ಮಾಧ್ವಗ್ರಂಥಾನ್ ಸ್ವಬಂಧೂನಿವ” ಎಂದಿದೆ.  ಇಲ್ಲಿ ಜಯತೀರ್ಥರ ಮಾಧ್ವ ವಾಜ್ಞಯ ಸೇವಾ ವರ್ಣನೆಯಿದೆ.

ನರಹರಿ ಸುಮಧ್ವಸೇವಾ
****

HAVE A LOOK OF MALKHED 2022

***

No comments:

Post a Comment