Friday 10 May 2019

satyatma teertharu matha uttaradi mutt yati 42 present pontiff ಸತ್ಯಾತ್ಮ ತೀರ್ಥರು




******
Chaturmasa 2020 at Soan, Telangana 212 kms from Hyderabad

*********

parents of Sri Satyatma Theertharu


"palguna shudda chaturthi ", is the birthday of our beloved swamigalu " sri sri 1008 satyatma teertha sripaadangalavaru "...
Details:-
Sri Satyatma Tirtharu present pontiff
.Preceptor: Shri Satyapramoda Teertharu - .
.Born:08/03/1973
.Birth Place: Mumbai
.Purvashrama Name: sri Sarvagnyacharaya Guttal
.Diksha Accepted On: 24/4/1996 (Dhatru)
.Ashrama Tithi: Vaisakha Shuddha Shasti
.Ashrama Place:Sannidhana of Shri Raghuttamma Teertha Brindavana at Tirukoilur.

.Matadhipati: 3/11/1997 (Eshvari)

Father's Name: Shri Pt . Sudhavisharada Rangacharya Guttal purvashrama son of Shri 1008 Shri Satyapramoda Tirtharu

.Mother's Name: Smt. Rukmabai 


Shri Shri Satyapramoda Teertha Swamiji, the then Peethadhipati of Shri Uttaradi Matha, discovered the latent attributes of a great genius, a dynamic leader, a compassionate benefactor of humanity and a devotee of a high order in him. In short , all the great qualities one must possess in order to become a Peethadhipati. He therefore, decided to induct him to sanyasashrama in the name of Satyatma Teertha and thus made him the heir to the Uttaradi Matha.

Shri Shri 1008 Satyatma Teertha, the present pontiff of the Uttaradi Matha took over "Vedic samrajya" from 3-11-1997 after Shri Shri 1008 Satyapramoda Teertharu attained "Haripada Sannidi" on 3-11-1997. Shri Shri 1008 Satyatma Teertharu was ordained to sanyasa ashrama on 24-4-1996 at Tirukoilur by Shri Shri 1008 Satyapramoda Teertharu. He is the 42nd pontiff of the Matha since Sri Madhwacharya. Known by the name Sarvagnyacharya in his poorvashrama, he is the son of the the great scholar "Sudha Visharada" Pandit Rangacharya Guttal, purvashrama son of the late Shri Shri 1008 Satyapramoda Teertharu and the present kulapati of Shri Jayateertha Vidyapeetha, Bangalore. His mother's name is Smt. K.S. Rukmabai, daughter of Pt. Mahuli Gopalachar.
He was born at Mumbai in 1973 and was named "Sarvagnya". Sarvagnyacharyas great grandfather, i.e the father of Shri 1008 Satyapramoda Tirtharu was also a great scholar and virakti shikhamani. It is as if with his great punya that the guttala family has seen such a series of scholars for successive generations, two of them being the pithadhipathis of this great Matha in succession. The shastra lakshmi seems to have made the guttala family her permanent home. It is an accepted fact that no ordinary soul has occupied the Uttaradi Matha Peetha. Many gurus who had appeared ordinary in purvashrama have astounded everybody by the spiritual heights they reached after gracing the Uttaradi Matha Peetha by the mere blessings of the guru. Shri Shri Satyapramoda Teertha Swamiji, the Peethadhipati of Shri Uttaradi Matha, discovered the latent attributes of a great genius, a dynamic leader, a compassionate benefactor of humanity and a devotee of a high order in him. In short , all the great qualities one must possess in order to become a Peethadhipati. He therefore, decided to induct him to sanyasashrama in the name of Satyatma Teertha and thus made him the heir to the Uttaradi Math. Thus at the young age of 24 he joined the group of great peethadhipatis of the Uttaradi Matha who had the privilege of accepting Sanyasa directly after Brahmacharya (the second or third in the history of the Uttaradi Math). Generally the Peetadhipatis at the Uttaradi Matha are 'Grahasthashramis'. After Raghuttama Teertharu, Shri Satyatma Teertharu is the second peethadipati of Uttaradi Matha who is a Brahmachari (He is the eldest son of his parents which amply demonstrates the sacrifice of his parents and grandparents). This young pontiff had the full blessings of Shri Satyapramoda Tirtha Swamiji.
After inducting him to Sansyasashrama, Shri Satyapramodaru passed on to him the heavenly knowledge, the secrets of the Vedanta philosophy, the nectar that continuosly flowed in this great parampara from ages and also the necessary strength to lead a Math of this stature. He transformed him into a great saint, capable of protecting the Hindu dharma and leading the future generations in the light of the Philosophy of Madhvacharya. He was blessed with sharp intellect, which he seems to have inherited from his father Shri Guttal Rangacharya and grandfather Shri Satyapramoda Tirtha Swamiji. He was very studious from the beginning and never showed any interest in worldly matters (A pointer to his future course of action). Kind, and compassionate , he was quite unlike the other students. His grasping capacity was extraordinary and earned him the sobriquet , “Ekapathi” (meaning a single reading is sufficient to learn a lesson). His rapt attention was seldom found in any other student. He was able to understand and digest the most complex lessons of philosophy at his young age. Shri Guttal Rangacharya who is himself a great scholar sent Shri Sarvagnyachar to study at Mumbai under a renowned scholar, Shri Mahuli Gopalacharya, his maternal grandfather, the founder of Satyadhayana Vidyapeetha and Vani Vihar Vidyalaya. He completed his formal education under the guidance of his uncle Vidya Simhacharya. Thus he had the privilege of getting the best education from his father's as well as mother's side.
His brilliance was evident at a very young age. An erudite scholar, he has studied the Vedantas , especially the Dwaita school of phiolosophy. Besides Vedanta, and Mimamsa , he is an authority on Nyaya, Vyakarna, Sahitya , Tarka Sarvamoola Shriman Nyasudha and Vysasatraya. He has good knowledge of English and contemporary religions. His qualities like a sharp memory, abundant courage, have made him a great debater in Vedic Philosophy. His intellectual honesty is matchless and seldom offends people. It is a great honour to listen to his speeches : they are profound, yet simple; strong but not conservative; touching but not offending.
His genius and brilliant oratory were clearly evident when he delivered a scholarly discourse on a difficult subject like "Swapna" (The elucidation on dreams in Dvaita Philosophy) in an international meeting on different philosophies held at Bangalore in 1993. Hardly 20 at this time, he impressed scholars who were much older than him. They were astounded by his deep knowledge and his brilliant exposition . At the religious seminar held in Chennai in 1995 at the time of Mahasamaradhana of Shri Satyabhigna Tirtha Swamiji, he spoke very convincingly on "Samya Vada" and earned praise from the pundits in the Sabha. Again, all his capabilities were clearly evident in the Mahasamaradhana held at Kurnool in 1997, where he chaired the proceedings on ‘gnana Satra ‘ a religious seminar conducted at that time. He had the unique opportunity of teaching Shri 108 Vidyaballabha Teertha Swamiji, the pontiff of Kaniyuru Matha, one of the 8 Mathas of the Udupi Mathas founded by Shriman Madhwacharya. His efforts to foster friendly and cordial relations with all the Peetadipatis need special mention.
Some of his concepts and ideas to involve the wider spectrum of our community, like imparting religious knowledge to the non resident shishyas residing abroad need special mention. He has so far successfully trained several scholars in the renowned Shri Jayteertha Vidyapeetha, founded by his Guru in 1989, in a true gurukula style. Students personally trained by him are doing great service to the society by organizing several programmes like Dharma Jnana Vahini, Youth workshops, conducting regular shastra classes and creating dharma jagruti in one and all. His fortitude and foresight, helped him found Vishwa Madhwa Maha Parishad (VMMP), an organisation for instilling dharma jagriti at the grass root level.
Through Shri Uttaradi Math, of which he is the present Head, through Jayateertha Vidyapeetha of which he is the cheif patron, through Vishwa Madhwa Maha Parishad, which is his brain child, and through Jaya Satyapramoda Nidhi a registered charitable body, founded by his predecessor Sri Satyapramoda Tirtha Swamiji, of which he is now the Chief Trustee, he has carved a niche in the field of service to humanity.
sri madhwamata siddantakke jayavagali..

sri sri satyatma teerth gurugalige jayavaagali.
*********************
(song by Hallerao, Kembhavi)
.
27-11-2018 ರಂದು ಪರಮಪೂಜ್ಯ ಶ್ರೀ ಶ್ರೀ  1008 ಶ್ರೀ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರು ಧಾರವಾಡ ನಗರಕ್ಕೆಸಾಯಂಕಾಲ 6 ಘಂಟೆಗೆ ಆಗಮಿಸುವರು .. ಪರಮ ಪೂಜ್ಯ ಶ್ರೀಗಳನ್ನು ಧಾರವಾಡದ ಕೋರ್ಟ್ ಸರ್ಕಲ್ನಿಂದ ವನವಾಸಿ ರಾಮಮಂದಿರಕ್ಕೆ "ಭವ್ಯಶೋಭಾಯಾತ್ರೆ " ಮೆರವಣಿಗೆಯೊಂದಿಗೆ ಪೂರ್ಣಕುಂಭ ಸಹಿತವಾಗಿ ಭಜನಾ ಮಂಡಳಿಗಳಿಂದ ಸ್ವಾಗತ ಕೋರಿ * *ಕರೆತರಲಾಗುತ್ತದೆ. 

ಈ ನಿಮಿತ್ತ ವಾಗಿ ಇಂದು ಬೆಳಿಗ್ಗೆ 11 ಘಂಟೆಗೆ ವನವಾಸಿ ಶ್ರೀ ರಾಮ ಮಂದಿರದಲ್ಲಿ ಪೂರ್ವಭಾವಿ ಸಭೆ ಯನ್ನು ಕರೆಯಲಾಗಿದೆ ..ದಯವಿಟ್ಟು ಎಲ್ಲರು ಭಾಗವವಹಿಸಬೇಕೆಂದು  ಕೇಳಿಕೊಳ್ಳುತ್ತೇವೆ ..
*****
ಶ್ರೀ ಶ್ರೀ ೧೦೦೮ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರ ಇದು ವರೆಗೆ ನಡೆದ ಚಾತುರ್ಮಾಸ್ಯಗಳು :- 
1) 1996 - ಐನಾಪುರ AINAPUR
2) 1997 - ಶಿವಮೊಗ್ಗ SHIVMOGGA
3) 1998 -  ಚೆನ್ನೈ CHENNAI
4) 1999-  ನ್ಯೂಡೆಲ್ಲಿ NEWDELHI
5) 2000 - ಕುಂಭಕೋಣ KUMBHAKONA
6) 2001 - ತಿರುಕೋಯಿಲೂರು TIRUKOILUR 
7) 2002 - ಮೈಸೂರು MYSORE
8) 2003 -  ಸೋನ್ SOAN
9) 2004 -   ಸತ್ತಿ SATTI  
10) 2005 - ಕೂಡ್ಲಿ KOODLI
11) 2006 - ರಾಯಚೂರು RAICHUR
12) 2007 -  ಕರ್ನೂಲು KURNOOL
13) 2008 - ಪುಣೆ PUNE
14) 2009 - ಮುಂಬೈ MUMBAI
15) 2010 -  ಸವಣೂರು SAVANUR
16) 2011 - ಹುಬ್ಬಳ್ಳಿ HUBBALLI
17) 2012 - ಬೆಂಗಳೂರು BENGALURU
18) 2013 -  ಲಾತೂರ LATUR
19) 2014 - ಉಡುಪಿ UDUPI
20) 2015 - ಸೋನ್ SOAN 
21) 2016 - ಸತ್ತಿ SATTI 
22) 2017  -  ಮೆಹಬೂಬನಗರ (ಪಾಲ್ಮೂರ) MEHABUB NAGAR (PALMUR)
23) 2018 -   ಗುಲ್ಬರ್ಗಾ KALABURAGI
ಶ್ರೀ ಸತ್ಯಾತ್ಮತೀರ್ಥಗುರುಭ್ಯೋ ನಮಃ ! 
ಸರ್ವೇ ಜನಾಃ ಸುಖಿನೋ ಭವಂತು ! 

ಸುಘೋಷಾಚಾರ್ಯ ಕೊರ್ಲಹಳ್ಳಿ
******

[8:15 PM, 3/10/2019] +91 95358 37843: # 10 march 2019 ಪರಮಪೂಜ್ಯ #ಶ್ರೀ #ಶ್ರೀ #ಉತ್ತರಾದಿ #ಮಠಾಧೀಶರಾದ #ಶ್ರೀ #ಶ್ರೀ #ಸತ್ಯಾತ್ಮತೀರ್ಥ #ಶ್ರೀಪಾದಂಗಳವರು #ಭೂಮಿಗೆ #ಇಳಿದು #ಬಂದ #ದಿನ #ಇಂದು  ಭರತ  ಖಂಡದಲ್ಲಿ ಹುಟ್ಟಿ ಬಂದಿದ್ದು ನಮ್ಮೆಲ್ಲರ ಭಾಗ್ಯ ಅವರ ತ್ಯಾಗ.... ತಪಸ್ಸು.... ಮಾರ್ಗದರ್ಶನ.... ಮತ್ತು ಅವರ ಮಂತ್ರಾಕ್ಷತೆ.... ಆಶೀರ್ವಾದ ಜಗತ್ತಿನ ಸಮಸ್ಯೆಗಳಿಗೆ ಸಲಹೆಗಳು  ಅವರಿಗೆ ಶ್ರೀ ಮೂಲರಾಮಚಂದ್ರ ದೇವರ ಅನುಗ್ರಹ ವೇದವ್ಯಾಸ ದೇವರ ಅನುಗ್ರಹ  ಪರಮ ಗುರುಗಳಾದ ಪ್ರಾತಃಸ್ಮರಣೀಯರಾದ ಪರಮಪೂಜ್ಯ ಶ್ರೀಶ್ರೀ ಸತ್ಯಪ್ರಮೋದತೀರ್ಥರ ಹಾಗೂ  ಶ್ರೀ ಶ್ರೀ ರಘೋತ್ತಮ ತೀರ್ಥರ ಶ್ರೀಪಾದಂಗಳವರ   ಎಲ್ಲ ನವವೃಂದಾವನದ ಯತಿಗಳ ಹಾಗು ಶ್ರೀ  ಟೀಕಾರಾಯರ   ಸಂಪೂರ್ಣ ಆಶೀರ್ವಾದ ಇದ್ದುದರಿಂದ ಕಲಿಯುಗದಲ್ಲಿ ನಿಜವಾದ ದೇವರು.... ಯನಿಸಿದ ಮಾಧ್ಯಯತಿಗಳಲ್ಲಿ ಶ್ರೇಷ್ಠ ಯತಿಗಳಾದ  ಪರಮ ಪೂಜ್ಯ ಶ್ರೀ ಸತ್ಯಾತ್ಮತೀರ್ಥಶ್ರೀಪಾದಂಗಳವರು ನಮ್ಮನ್ನೆಲ್ಲ ರನ್ನು ಉದ್ಧರಿಸಲು ಬಂದ ದಿನ . ಅವರ ಹುಟ್ಟುಹಬ್ಬ .....ಅವರಿಗೆ ಜನ್ಮ ಕೊಟ್ಟ ತಾಯಿಗೆ ಹಾಗೂ ಗುರುಗಳಿಗೆ ನನ್ನ ಅನಂತಾನಂತ ಶಿರಸಾಷ್ಟಾಂಗ ನಮಸ್ಕಾರಗಳು
********

"palguna shudda chaturthi ", is the birthday of our beloved swamigalu " sri sri 1008 satyatma teertha sripaadangalavaru "...


info from uttaradimutt.org---> Shri Shri Satyapramoda Teertha Swamiji, the then Peethadhipati of Shri Uttaradi Matha, discovered the latent attributes of a great genius, a dynamic leader, a compassionate benefactor of humanity and a devotee of a high order in him. In short , all the great qualities one must possess in order to become a Peethadhipati. He therefore, decided to induct him to sanyasashrama in the name of Satyatma Teertha and thus made him the heir to the Uttaradi Matha.
Shri Shri 1008 Satyatma Teertha, the present pontiff of the Uttaradi Matha took over "Vedic samrajya" from 3-11-1997 after Shri Shri 1008 Satyapramoda Teertharu attained "Haripada Sannidi" on 3-11-1997. Shri Shri 1008 Satyatma Teertharu was ordained to sanyasa ashrama on 24-4-1996 at Tirukoilur by Shri Shri 1008 Satyapramoda Teertharu. He is the 42nd pontiff of the Matha since Sri Madhwacharya. Known by the name Sarvagnyacharya in his poorvashrama, he is the son of the the great scholar "Sudha Visharada" Pandit Rangacharya Guttal, purvashrama son of the late Shri Shri 1008 Satyapramoda Teertharu and the present kulapati of Shri Jayateertha Vidyapeetha, Bangalore. His mother's name is Smt. K.S. Rukmabai, daughter of Pt. Mahuli Gopalachar.

He was born at Mumbai in 1973 and was named "Sarvagnya". Sarvagnyacharyas great grandfather, i.e the father of Shri 1008 Satyapramoda Tirtharu was also a great scholar and virakti shikhamani. It is as if with his great punya that the guttala family has seen such a series of scholars for successive generations, two of them being the pithadhipathis of this great Matha in succession. The shastra lakshmi seems to have made the guttala family her permanent home. It is an accepted fact that no ordinary soul has occupied the Uttaradi Matha Peetha. 
Many gurus who had appeared ordinary in purvashrama have astounded everybody by the spiritual heights they reached after gracing the Uttaradi Matha Peetha by the mere blessings of the guru. Shri Shri Satyapramoda Teertha Swamiji, the then Peethadhipati of Shri Uttaradi Matha, discovered the latent attributes of a great genius, a dynamic leader, a compassionate benefactor of humanity and a devotee of a high order in him. In short , all the great qualities one must possess in order to become a Peethadhipati. He therefore, decided to induct him to sanyasashrama in the name of Satyatma Teertha and thus made him the heir to the Uttaradi Math. Thus at the young age of 24 he joined the group of great peethadhipatis of the Uttaradi Matha who had the privilege of accepting Sanyasa directly after Brahmacharya (the second or third in the history of the Uttaradi Math). Generally the Peetadhipatis at the Uttaradi Matha are 'Grahasthashramis'. After Raghuttama Teertharu, Shri Satyatma Teertharu is the second peethadipati of Uttaradi Matha who is a Brahmachari (He is the eldest son of his parents which amply demonstrates the sacrifice of his parents and grandparents). This young pontiff had the full blessings of Shri Satyapramoda Tirtha Swamiji.
After inducting him to Sansyasashrama, Shri Satyapramodaru passed on to him the heavenly knowledge, the secrets of the Vedanta philosophy, the nectar that continuosly flowed in this great parampara from ages and also the necessary strength to lead a Math of this stature. He transformed him into a great saint, capable of protecting the Hindu dharma and leading the future generations in the light of the Philosophy of Madhvacharya. He was blessed with sharp intellect, which he seems to have inherited from his father Shri Guttal Rangacharya and grandfather Shri Satyapramoda Tirtha Swamiji. He was very studious from the beginning and never showed any interest in worldly matters (A pointer to his future course of action). Kind, and compassionate , he was quite unlike the other students. His grasping capacity was extraordinary and earned him the sobriquet , “Ekapathi” (meaning a single reading is sufficient to learn a lesson). His rapt attention was seldom found in any other student. He was able to understand and digest the most complex lessons of philosophy at his young age. Shri Guttal Rangacharya who is himself a great scholar sent Shri Sarvagnyachar to study at Mumbai under a renowned scholar, Shri Mahuli Gopalacharya, his maternal grandfather, the founder of Satyadhayana Vidyapeetha and Vani Vihar Vidyalaya. He completed his formal education under the guidance of his uncle Vidya Simhacharya. Thus he had the privilege of getting the best education from his father's as well as mother's side.
His brilliance was evident at a very young age. An erudite scholar, he has studied the Vedantas , especially the Dwaita school of phiolosophy. Besides Vedanta, and Mimamsa , he is an authority on Nyaya, Vyakarna, Sahitya , Tarka Sarvamoola Shriman Nyasudha and Vysasatraya. He has good knowledge of English and contemporary religions. His qualities like a sharp memory, abundant courage, have made him a great debater in Vedic Philosophy. His intellectual honesty is matchless and seldom offends people. It is a great honour to listen to his speeches : they are profound, yet simple; strong but not conservative; touching but not offending.
His genius and brilliant oratory were clearly evident when he delivered a scholarly discourse on a difficult subject like "Swapna" (The elucidation on dreams in Dvaita Philosophy) in an international meeting on different philosophies held at Bangalore in 1993. Hardly 20 at this time, he impressed scholars who were much older than him. They were astounded by his deep knowledge and his brilliant exposition . At the religious seminar held in Chennai in 1995 at the time of Mahasamaradhana of Shri Satyabhigna Tirtha Swamiji, he spoke very convincingly on "Samya Vada" and earned praise from the pundits in the Sabha. Again, all his capabilities were clearly evident in the Mahasamaradhana held at Kurnool in 1997, where he chaired the proceedings on ‘gnana Satra ‘ a religious seminar conducted at that time. He had the unique opportunity of teaching Shri 108 Vidyaballabha Teertha Swamiji, the pontiff of Kaniyuru Matha, one of the 8 Mathas of the Udupi Mathas founded by Shriman Madhwacharya. His efforts to foster friendly and cordial relations with all the Peetadipatis need special mention.
Some of his concepts and ideas to involve the wider spectrum of our community, like imparting religious knowledge to the non resident shishyas residing abroad need special mention. He has so far successfully trained several scholars in the renowned Shri Jayteertha Vidyapeetha, founded by his Guru in 1989, in a true gurukula style. Students personally trained by him are doing great service to the society by organizing several programmes like Dharma Jnana Vahini, Youth workshops, conducting regular shastra classes and creating dharma jagruti in one and all. His fortitude and foresight, helped him found Vishwa Madhwa Maha Parishad (VMMP), an organisation for instilling dharma jagriti at the grass root level.
Through Shri Uttaradi Math, of which he is the present Head, through Jayateertha Vidyapeetha of which he is the cheif patron, through Vishwa Madhwa Maha Parishad, which is his brain child, and through Jaya Satyapramoda Nidhi a registered charitable body, founded by his predecessor Sri Satyapramoda Tirtha Swamiji, of which he is now the Chief Trustee, he has carved a niche in the field of service to humanity.
**********

ಶ್ರೀ ಸತ್ಯಾತ್ಮ ತೀರ್ಥ ವಿರಚಿತಂ 
ಶ್ರೀ ಹನುಮತ್ ಸ್ತೋತ್ರಮ್
ಉತ್ತಾರಯಾಮಿ ಸಂಸಾರಾತ್ ಸಜ್ಜನಾನ್ ದುಃಖಪೀಡಿತಾನ್ ‌‌| ಇತಿ ಸೂಚಯಿತುಂ ನಿತ್ಯಂ ಚೋತ್ತರಾಭಿಮುಖಂ ಸ್ಥಿತಮ್ ||
ದಕ್ಷಿಣಸ್ಯಾಂ ಸ್ಥಿತಾಂ ಲಂಕಾಂ ಗತ್ವಾ ದತ್ವಾಂಗುಲೀಯಕಮ್ |ದಾತುಂ ಚೂಡಮಣಿಂ ಯಾಂತಂ ಚೋದೀಚಿಮುಖಪಂಕಜಮ್ ||
ನ ಕಾಮಯೇ ಸ್ತ್ರೀಯಂ ರಾಜ್ಯಂ ನ ಸ್ವರ್ಗ್ಯಂ ನಾಪುನರ್ಭವಮ್ | ರಾಮಾವಲೋಕಲೋಲೋಹಂ ಇತಿ ರಾಮಮಭಿಸ್ಥಿತಮ್ ||
ನಿತ್ಯಂ ರಾಮಮುಖಾಂಭೋಜಾತ್ ಶ್ರೋತುಂ ತತ್ತ್ವಾನಿ ಸಾದರಮ್ || ಶ್ರೀರಾಮಚಂದ್ರಂ ಪಶ್ಯಂತಂ ಭಕ್ತಿಪೂರಿತಚಕ್ಷುಷಾ ||
ಸ್ವಭಕ್ತಿಶೌರ್ಯಾದಿ ಸುಬೋಧಿನೀ ಯಾ ರಾಮಾಯಣೆ ಸುಂದರಕಾಂಡಸತ್ಕಥಾ | ತಚ್ಚೊಭಿಸದ್ಗೋಪುರಮಂಡಿತೆ ಸದಾ ಸುಮಂಟಪೆ ಸಂಸ್ಥಿತಮಾಂಜನೆಯಮ್ ||
ಸ್ವಕೃತಾ ಭಗವತ್ಸೇವಾ ಭವೇತ್ಸ್ವಪರಿಚಾಯಿಕಾ | ಇತಿ ಜ್ಞಾಪಯಿತುಂ ರಾಮಸೇವಾಸೂಚಕಮಧ್ಯಗಮ್ ||
ಸರ್ವಕರ್ಮಪ್ರೇರಕಂ ಚ ಸರ್ವಜೀವೋತ್ತಮಂ ಸದಾ | ಸರ್ವ ಸಚ್ಚಾಸ್ತ್ರವೇತ್ತಾರಂ ಸರ್ವ ಶಾಸ್ತ್ರಾರ್ಥಬೋಧಕಮ್ ||
ಸರ್ವಪ್ರಾಣಪ್ರಾಣೇತಾರಂ ಜನಮೇಜಯವತ್ಸಲಮ್ |
ಹನೂಮಂತಂ ಸದಾ ವಂದೇ ಭಕ್ತಾಭೀಷ್ಟಪ್ರದಂ ಮುದಾ || ಇತಿ ಶ್ರೀ ಸತ್ಯಾತ್ಮತೀರ್ಥ ವಿರಚಿತಂ  ಶ್ರೀ ಹನುಮತ್ಸ್ತೋತ್ರಂ ಸಂಪೂರ್ಣಮ್ 
ಶ್ರೀ ಕೃಷ್ಣಾರ್ಪಣಾಮಸ್ತು

ಬೆಂಗಳೂರಿನ ಬಸವನ ಗುಡಿಯಲ್ಲಿರುವ ಕಾರಂಜಿ ಆಂಜನೇಯ ದೇವಸ್ಥಾನದ ಉತ್ತರಾಭಿಮುಖವಾಗಿ ನಿಂತ ಹನುಮಂತ ದೇವರನ್ನು ಕಂಡು ಸ್ತುತಿಸಿದ ಸ್ತೋತ್ರ
*******




೧೦ ಮಾರ್ಚ್ ೨೦೨೦

********

from- ಗುರುಪಾದಪದ್ಮಾರಾಧಕ 
ಮಧ್ವೇಶಾಚಾರ್ಯ ಮಠದ, ಹಿರಿಯಡಕ,
ವೈಶಾಖ ಶುದ್ಧ ಷಷ್ಠೀ
ಇಂದು ನನ್ನ ಪಾಲಿಗೆ ಮಹಾಪರ್ವ ದಿನ  29-04-2020
ನನ್ನ ವಿದ್ಯಾ ಗುರುಗಳಾದ ಕಾಣಿಯೂರು ಮಠಾಧೀಶರು  ಹಾಗೂ ನನ್ನ ಕುಲ ಗುರುಗಳಾದ ಉತ್ತರಾದಿ ಮಠಾಧೀಶರು ಯತ್ಯಾಶ್ರಮವನ್ನು ಸ್ವೀಕರಿಸಿ ಮಧ್ವಪೀಠಾರೋಹಣ ಮಾಡಿದ ಶುಭದಿನ ವೈಶಾಖ ಶುದ್ಧ ಷಷ್ಠೀ ಪುನರ್ವಸು ನಕ್ಷತ್ರ. 
ನನ್ನ ವಿದ್ಯಾ ಗುರುಗಳಿಗೆ 08-05-1992 ಅಂದರೆ ಆಂಗೀರಸ ಸಂವತ್ಸರದ ವೈಶಾಖ ಶುದ್ಧ ಷಷ್ಠೀ ಪುನರ್ವಸು ನಕ್ಷತ್ರ ದ ಶುಭದಿನದಂದು ಶ್ರೀಅಲವಬೋಧರ ಜನ್ಮ ಸ್ಥಳ  ಶ್ರೀಪಾಜಕ ಕ್ಷೇತ್ರದಲ್ಲಿ ತುರೀಯ ಆಶ್ರಮ ಪ್ರದಾನವಾಯಿತು. ಹಾಗಾಗಿ ಇಂದು 29 ನೇಯ ಪೀಠಾರೋಹಣ ವಾರ್ಷಿಕೋತ್ಸವ. 
ಅದೇ ರೀತಿ 
ನನ್ನ ಕುಲ ಗುರುಗಳಿಗೆ 24-04-1996 ಅಂದರೆ ಧಾತೃ ಸಂವತ್ಸರದ ವೈಶಾಖ ಶುದ್ಧ ಷಷ್ಠೀ ಪುನರ್ವಸು ನಕ್ಷತ್ರ ದ ಶುಭದಿನದಂದು ಶ್ರೀ ಭಾವಬೋಧರ ಕಾರ್ಯ ಸ್ಥಳ ತಿರುಕೋಯಿಲೂರು ಕ್ಷೇತ್ರದಲ್ಲಿ ತುರೀಯ ಆಶ್ರಮ ಪ್ರದಾನವಾಯಿತು. ಹಾಗಾಗಿ ಇಂದು 25 ನೇ ಪೀಠಾರೋಹಣ ವಾರ್ಷಿಕೋತ್ಸವ. 
ಹೀಗೆ ಈರ್ವರು ಗುರುಗಳಿಗೂ ಅದೇ ಮಾಸದ ಅದೇ ತಿಥಿಯ ಅದೇ ನಕ್ಷತ್ರ ದ ಶುಭದಿನದಂದು ಆಶ್ರಮ ಪ್ರದಾನವಾದದ್ದು ಭಗವಂತನ ಇಚ್ಛೆ ಎಂದು ನನ್ನ ಅಭಿಪ್ರಾಯ. ಇಂತಹ ಆಶ್ರಮ ದಿನದ ಸಂಬಂಧ ಹಾಗೂ ವಿದ್ಯಾ ಸಂಬಂಧ ಸಂಬಂಧ ಇರುವ ಗುರುದ್ವಯರನ್ನು ಪಡೆದ ನಾನೇ ಧನ್ಯ. ಗುರುಪಾದಪದ್ಮಾರಾಧಕ ಮಧ್ವೇಶಾಚಾರ್ಯ ಮಠದ,ಹಿರಿಯಡಕ,
*****

ವೈಶಾಖ ಶುದ್ಧ ಷಷ್ಠೀ
ಉತ್ತರಾದಿ ಮಠದ ಸ್ವಾಮಿಗಳು ಶೀ೧೦೦೮ ಶ್ರೀ ಸತ್ಯಪ್ರ ಮೋದ ತೀರ್ಥ ಶ್ರೀಪಾದರು ನಮ್ಮ ಅಪಾರ ಭಕ್ತವರ್ಗಕ್ಕೆ ಮಾಡಿದ ಪರಮೋಪಕಾರ ಪರಮಾನುಗೃಹದ ಪುಣ್ಯ ಮೂರ್ತಿ ಶ್ರೀ೧೦೦೮ ಶ್ರೀ ಸತ್ಯಾತ್ಮತೀರ್ಥಶ್ರೀಪಾದಂಗಳನ್ನು ಕರುಣಿಸಿ ಮಾಡಿರುವರು.
ಜಗದ ಜತನ ಜಾಣ್ಮೆಯಿಂದ ಮಾಡಲು ಶ್ರೀಸತ್ಯಾತ್ಮತೀರ್ಥಾರ್ಯರೆಂಡೆನಿಸಿ. ಶ್ರೀಹಂಸ ಪರಮಾತ್ಮನ ಪಾವನ ಉತ್ತರಾ ಮಠದ
 ಪೀಠವನ್ನು ಅಲಂಕರಿಸಿದ ಪರಮಹಂಸರು. ಇಂದು ಶ್ರೀಗಳು ಪರಮಹಂಸ ಪರಿವ್ರಾಜಕರಾಗಿ ೨೫ ವಸಂತಗಳು  ಕಳೆದವು.
ಪರಮ ಪೂಜ್ಯ ಶ್ರೀ೧೧೦೮ ಶ್ರೀ ಸತ್ಯಾತ್ಮತೀರ್ಥರ ಪೀಠಾರೋಹಣ ರಜತ ಮಹೋತ್ಸವ ಆಚರಣೆ ಯನ್ನೂ ಅವರ ಆದರ್ಶಮಯ ಅಮೃತ
ದಂತೆ ಮಧುರವಾದ ಸಹಸ್ರಾರು ಗುಣಗಳಲ್ಲಿ ೨೫ ಗುಣಗಳನ್ನು ಚಿಂತಿಸಿ ಸಂತಶ್ರೀ ಸನ್ಯಾಸಿ ಶಿರೋಮಣಿ ಗಳನ್ನೂ ನಮನಕುಸುಮಾಂಜಲಿಗಳಿಂದ ಅರ್ಚಿಸೋಣ.
೧ ಸಂಪ್ರದಾಯ ನಿಷ್ಠರಾದ್ದರೂ ಮಾನವ ಜನಾಂಗಕ್ಕೆ  ಮಹಾಪೂರ,ಬರಗಾಲ , ರೋ ಗ ರೂಜೀನಿಗಳಾದ ಸಂದರ್ಭದಲ್ಲಿ ಸದಾ ಸಹಾಯಮಾಡುವ 
ಧೀರ ಸಂನ್ಯಾಸಿ ಆಕುಟುಂಬಿ ಯಾದರೂ ವಿಶ್ವ ಕುಟುಂಬಿ.
೨ ಸಾಂಸಾರಿಕ ಮೋಹ  ಮಾಯೆ ಗಳಿಲ್ಲದಿದ್ದರೂ ತಾವು ನಂಬಿದ ಶ್ರೀಮೂಲ ಸೀತಾ ಸಹಿತ ಮೂಲರಾಮರ ಮಹದರ್ಚನೆಯಲ್ಲ್ಲಿ ಶ್ರೀಮದಾಚಾರ್ಯರ ಸಿದ್ಧಾಂತ ಸ್ಥಾಪನೆಮಾಡುಮ ಮಹಾಮಹಿಮರು.
೩ ಇವರ ಅಪಾರ ಪ್ರಕಾಂಡ ಪಾಂಡಿತ್ಯ ವನ್ನು ಕಂಡ ಮಹಾಮಹಿಮರು ಹೀಗೆಂದು ಉದ್ಗಾರ ಮಾಡಿರುವರು
ಇವರು ತಮ್ಮ ಶಿಷ್ಯರಿಗೆ ಪಾಠ ಹೇಳುವ ಎಲ್ಲ ಶಾಸ್ತ್ರಗಳು  ಇವರ ನಾಲಿಗೆತುದಿಯಲ್ಲಿ 
ಲೀ ಲಾಜಾಲವಾಗಿ ವಿಹರಿಸುತ್ತವೆ.
೪ ಸಕಲ ವಿದ್ವಜ್ಜನರಿಂದ ಮಾನ್ಯರು ವಿಶ್ವ ಮಾನ್ಯರು ಸು ಧಾದಿ ಉದ್ಗ್ರಂಥಗಳ ಮಂಗಳ ಮಹೋತ್ಸವ ಮಾಧ್ವರಿಗೆ ಮಹಾಶ್ವ ಮೇಧಯಾಗ.
೫ ಸಮಾಜದ ಲೌ ಕಿಕ  ಅಲೌಕಿಕ ಯುವಕ ಯುವತಿಯರು ಧರ್ಮಮಾರ್ಗದಲ್ಲಿ ನಡೆಯಬೇಕು ಎಂಬ ಕಳಕಳಿ .
೬ ಸನಾತನ ಧರ್ಮವು ಎಲ್ಲೆಡೆ ಪ್ರಚಾರ ವಾಗಲು ರಾಮಾಯಣ,ಮಹಾಭಾರತ,ಭಾಗವತ, ಸರ್ವಮೂಲಗ್ರಂಥ ಗಳ ಪಾಠಪ್ರವ ಚನ ತಾವು ವಿಶ್ವ ಮಧ್ವ ಮಹಾ ಪರಿಷತ್ತಿನಿಂದ ಕೈಗೊಂಡ ಕೈಂಕರ್ಯ ಅವರ್ಣನೀಯ ಅದರ ಪರಿಣಾಮ ಅಪಾರ.
೭ ಬಡ ಜನರ ಜೀವನ ಸುಗಮವಾಗಿ ನಡೆಯಲು ತಾವು ಕೈಗೊಂಡ ಜಯಸತ್ಯಪ್ರ ಮೋ ದ ನಿಧಿ ಲೌಕಿಕವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕೆ ಮೃತಸಂಜೀವಿನಿಯಾಗಿದೆ.
ವೈದಿಕ ವಿದ್ಯಾರ್ಥಿಗಳು ತಾವು ಕೇ ಳುವ ಸುಧಾ ವ್ಯಾಸತ್ರಯ ಮುಂತಾದ ಪರೀಕ್ಷೆಯಲ್ಲಿ ಉತ್ತೀ ರ್ಣ ರಾದರೆ ಅನೇಕ ಲಕ್ಷಗಳ ಪಾರಿತೋಷವನ್ನೂ ಪಡೆದು ಧನ್ಯ ರಾಗಿರುವರು ಇದು ಶ್ರೀಸತ್ಯ ಧ್ಯಾನರ ಕಾರ್ಯ ತಮ್ಮಲ್ಲಿ ಕಾಣುತ್ತೇವೆ.

೮ ಜಯರಾಜ ರ ವೈರಾಗ್ಯ ಜ್ಞಾನ,ವ್ಯಾಸರಾಜರ ವಿದ್ಯಾವಿದಗ್ಧತೆ, ವಾದಿರಾ ಜ ಚಾತುರ್ಯ,ರಘೂತ್ತಮರ ಶಾಂತ್ಯಾದಿಗುಣ ಗಳು, ರಾಘವೇಂದ್ರ ರ ಅಪೀಕ್ಷಿತಫಲ ಪ್ರದತ್ವ,ಸತ್ಯನಾಥರ ವಾಕ್ಯಾರ್ಥ ಕೌಶಲ್ಯ,ಹೀಗೆ ಎಲ್ಲ ಮಹಾ ಮಹಿಮ ಮಾಧ್ವ ಯತಿಪುಂಗವರ ವಿಶ್ವರೂಪ ಇವರು.
೯ ಇವರ ಚಾತುರ್ಮಾಸ್ಯಗಳು ಕೃತಯುಗವನ್ನು ನೆನಪಿಸುತ್ತವೆ.ತಮ್ಮ ಗುರುಗಳ ಮಹಾಸಮಾರಾಧನೆ ರಾಜಸೂಯ ಯಾಗದ ವೈಭವ ಮರೇಕಳಿಸುವಂತೆ ಇದೆ.
೧೦ ಇವರ ಪರಿಶುದ್ಧವಾದ ಅಂತ: ಕರಣ ಮಾನಸ ಸರೋವರ ,ಅಚ್ಚೋದ ಸರಸ್ಸಿನಂತೆ ನಿರ್ಮಲ.
೧೧ ಅವರ ನಿರ್ಧಾರಗಳು ಹಿಮಾಲಯದಷ್ಟೇ ಅಚಲ ಇವರ ಯುಕ್ತಿಗಳು ಪರಕೀಯ ಪಂಡಿತರಿಗೆ ಅಕಾ ಟ್ಯ  ಉದಧಿಯನ್ನ ಮೀರಿಸುವ ಔದಾರ್ಯ.
ಭೀಮನಂತೆ ದಾನ, ರಾಮನಂತೆ ಸಹನೆ,ಕಾಮನನ್ನು ಮೋಹಗೊಳಿಸುವ ಸಾಧನೆ,
ಶಿಬಿ ರಂತಿ ದೇವರಂತೆ ಅನ್ನದಾನ ಮಾಡುವುದು ಇವರ ವಂಶವಾಹಿನಿ ಆಗಿದೆ.
೧೨ ವಿದ್ಯಾಪಕ್ಷಪಾತಿಗಳು,ವಿದ್ಯಾರ್ಥಿ ವತ್ಸಲರು,ವಿದ್ವತ್ ಕುಟುಂಬ ಪೋಷಕರು,ಬಡಜನರ ಕಾಮಧೇನು ಕಲ್ಪವೃಕ್ಷ ರಾಗಿರುವಿರಿ,ತಮ್ಮ ದಾನ ಯಾವಾಗ ಗುಪ್ತ. ಪ್ರಚಾರದಿಂದ ಮೈಲಿದೂರ.
೧೩ ಧ್ಯಾನಪ್ರಮೋದ ಪ್ರಶಸ್ತಿಯಿಂದ ನೂರಾರು ಹಿರಿಯವಿದ್ವಾಂಸರನ್ನು ಹಿಡಿದು
ಮೊನ್ನೆ ಕೊಡಮಾಡಿದ ಸರ್ವಮೂಲ ವಿಚಕ್ಷಪ್ರಶಸ್ತಿವರೆಗೆ ಕೊಡಮಾಡಿದ ಸನ್ಮಾನಿಸಿ ಅನುಗ್ರಹಿಸಿದ ನಿಮ್ಮ ಔದಾರ್ಯಕ್ಕೆ ಸರಿಸಾಟಿ ಯಾರಿಲ್ಲ.
೧೪ ತಮ್ಮ ಮತಕ್ಕೆ ತಮ್ಮ ಮತಕ್ಕೆ ಅನೇಕರು ಅಪಚಾರ ಮಾಡಿದರೂ ಅವರನ್ನು ಸೌ ಹಾರ್ದ ದಿಂದ ತಿದ್ದುವ ಪರೀ ಅನನ್ಯ.
೧೫ ಪ್ರಾಚೀನ ಅರ್ವಾಚೀನ
ದ್ವೈತ ವೇದಾಂತ ಗ್ರಂಥ ಗಳ್ಳನ್ನು ವಿಶ್ವ ಮಧ್ವ ಮಹಾಪರಿಷತ್ತಿನಿಂದ ಪ್ರಕಾಶನ ಮಾಡುವ ತಮ್ಮ ದೂರದೃಷ್ಟಿ ಅದ್ಭುತ.
೧೬ ತಮ್ಮ ತಪಸ್ಸು,ಯೋಗ,ಸಾಧನೆ,ಜ್ಞಾನ,ಭಕ್ತರ ಮೇಲಿರು ವ ಕಾರುಣ್ಯ ವೇ ಮುಂತಾದ ಸದ್ಗುಣಗಳನ್ನು ಯಾವ ಅಳ ತೆ ಗೋಲಿ ನಿಂದ ಅಲಿಯಲಾಗದು.
 ೧೭ ಜಯತೀರ್ಥ ವಿದ್ಯಾಪೀಠದ ಮಹಾಪೋಷಕರಾಗಿ ತಮ್ಮ ಗುರುಗಳ ಕನಸನ್ನು ನನಸಾಗಿಸುವ ವಿದ್ವತ್ ಪಡೆಯನ್ನು ನಿರ್ಮಿಸುವ ತಮ್ಮ ಕೌಶಲಕ್ಕೆ ಎಲ್ಲರೂ ಚಿರರುಣಿಗಳು.ಸತ್ಯಧ್ಯಾನ ವಿದ್ಯಾಪೀಠ ತಮ್ಮ ಗುರುಕುಲ ವಾದರೂ ತಾವು ಎಲ್ಲರಿಗೂ ಕುಳಗುರುಗಳಾಗಿರುವಿರಿ.
೧೮ ಸಾತ್ವಿಕ ಚೀತನರಾದ ತಾವುಗಳು ಉತ್ಸಾಹದ ಚಿಲುಮೆ , ಸಾಮಾಜಿಕ ಕಾಳಜಿಯ ಕುಲುಮೆ, ಗುರು-ಗೋವಿಂದರ  ಒಲುಮೆ ನಿರಂತರವಾಗಿರಲಿ ತಮ್ಮ ಹಸನಾದ ಹಸನ್ಮುಖ ದರ್ಶನ ಬಳಲಿದ ಭಕ್ತರಿಗೆ ಚಿಂತಾಮಣಿಯ ದರ್ಶನದಂತೆ ಸಂತದವೀಯುತ್ತರೆ.
೧೯ ತಮ್ಮ ವ್ಯಾಖ್ಯಾನ ಕೌ ಶಲ ಪಂಡಿತರಿಗೂ ಪಾಮರರಿಗೂ ಗಮ್ಯ.ಬಾಲಸಂಘಮಪಿಬೋಧ ಯ ದ್ ಭೃ ಷ ಮ್.ಎಂಬಂತಿದೆ
ಸಂಸ್ಕೃತ,ಕನ್ನಡ,ಮರಾಠಿ, ತೆಲುಗು,ತಮಿಳು,ಹಿಂದಿ, ಮಲಿಯಾಳಿ,ತುಳು,ಆಂಗ್ಲ ಮುಂತಾದ ಭಾಷೆಯ ಉಪನ್ಯಾ ಸಗಳು ಇಡಿಯಾದ ಮಾನವ ಜನಾಂಗವನ್ನು ಕಾಯಕಲ್ಪ ಮಾಡುತ್ತವೆ.
೨೦ ತಿರುಪತಿ ಮಳಖೇಡ ಮುಂತಾದ ತೀರ್ಥಯಾತ್ರಾ ಸ್ಥಳಗಳಲ್ಲಿ ಪ್ರತಿನಿತ್ಯ ನೂರಾರು ಜನರು ಶ್ರಿಹರಿನೈವೆದ್ಯವನ್ನು ಭುಂಜಿಸುವರು ಇದು ತಮ್ಮ ಅಪಾರವಾದ ಅನ್ನದಾನದ ನಿದರ್ಶನವಾಗಿದೆ 
೨೧ ಶ್ರೀಗಳು ಇಂದಿನ ಸಕಲ ಜಾತಿಧರ್ಮದವರಿಗೆ ಮಾದರಿ ಎಂದು ಬೇರೆ ಜನಾಂಗದ ಜನರು ಈ ಮಹಾಮಹಿಮರ ಗುಣಗಾನ ಮಾಡುತ್ತಾರೆ.

೨೨ ವಿನಯ ನಯ ವಾಕ್ಚಾ ತುರ್ಯ,ದಕ್ಷತೆ,  ಏಕಾಂತಭಕ್ತಿ, ರಾಷ್ಟ್ರಪ್ರೇಮ,ಸಿದ್ಧಾಂತ ದೀಕ್ಷೆ , ಪಾಠಪ್ರವಚನಾಸಕ್ತಿ ಈ ಭೂಮಾಪುರುಷರ ಭವ್ಯ ವ್ಯಕ್ತಿತ್ವಕ್ಕೆ ಹಿಡಿದ ನಿಲುಗನ್ನಡಿ.
೨೩ ಸಾವಿರಾರು ಭಕ್ತಜನ ರ 
ಕಷ್ಟಕ್ಕೆ ಸ್ಪಂದಿಸುವ ಗುಣ ಸೌಜನ್ಯ , ವೃ ದ್ಧರನ್ನು ಕಾಳಜಿಯಿಂದ ನೋಡುವ ಪರಿ ನಿಜಕ್ಕೂ ಅನುಕರಣೀಯ.
ಮತ್ತೆ ಜನರ ಭೇ ಟೀ ಯಾದಾಗ ಅವನ್ನು ಮರೆಯದೆ ಮಾತಾಡಿಸಿ ಆಪತ್ತು ಪರಿಹಾವಾಯಿತೆಂದು ಕೇಳಿ ಅವರನ್ನು ಸಾಧನೆ ಸನ್ಮಾರ್ಗಕ್ಕೆ ಸೆಳೆಯುವ ಸೂಜಿಗಲ್ಲಿನಂತೆ ಸೆಳೆಯುವ ಮಹಾಮಹಿಮರು ನಮ್ಮ ಗುರುಪುಂಗವರು.
೨೪ ನೂರಾರು ಮೂರ್ತಿಪ್ರತಿಷ್ಠಾಪನೆ,ಮಠ,ಮಂದಿರ,ವಿದ್ಯಾಪೀಠ ಗಳ ಜೀರ್ಣೋದ್ದಾರ ಮಾಡಿ, ಮತ್ತೆ ನೂರಾರು ವರ್ಷ ಮಾಧ್ವರು ಬ್ರಾಹ್ಮಣರು ಹಿಂದೂಗಳು ಮಾನವರು ಸಂತೋಷದಿಂದ ಬಾಳಲಿ ಸದಾ ಶ್ರೀಹರಿವಾಯುಗುರುಗಳನ್ನಾರಾಧಿಸಲಿ ಎಂಬ ನಂಬಿಕೆ ತಮ್ಮ ಹೃ ದ ಯದಲ್ಲಿ ಮನೆಮಾಡಿದೆ.
೨೫ ತಮ್ಮ ಸಾಧನೆಯನ್ನು ಅಳೆಯುವ ಶಕ್ತಿ ನಮ್ಮಲಿ ಇಲ್ಲ,
ಗುಣಗಳನ್ನು ಪೋಣಿ ಸುವ ಗುಣ (ಧಾರ) ಇಲ್ಲ,
ಆದರೆ ಶ್ರೀಶ್ರೀಸತ್ಯಾತ್ಮತೀರ್ಥಗುರುರಾಜರನ್ನ ಪಡೆದ ನಾವೇ ಧನ್ಯರು.
ಪರಮ ಪೂಜ್ಯ ಶ್ರೀಗಳು 
ತಮ್ಮ ಪೀಠಾರೋಹಣ ರಜತ ಮಹೋತ್ಸವ ದಂದು
ಸ್ವರ್ಣಪುರಿಯಲ್ಲಿ ಇರುವದು
ಮುಂದೆ ಆಚರಿಸುವ ಸ್ವರ್ಣ ಮಹೋತ್ಸವ ವನ್ನೂ ಆಚರಿಸಿ
ತಮ್ಮ ಕರುಣಾಕರ ನೋಟದಿಂದ ನೋಡಲು ದಿಗ್ವಿಜಯ ಮೂಲರಾಮನನ್ನು ಶ್ರೀಮದಾಚಾರ್ಯರು ಗ್ರಂಥಗಳನ್ನು ಮುಟ್ಟಿ ಪಾವನವಾದ ಕರಗಳು ಭಕ್ತರಾದ ಶಿಷ್ಯರಾದ ನಮ್ಮ ಮೇಲಿರಿಸಿ ಅನುಗ್ರಹಿಸಲಿ ಎಂದು ಪ್ರಾರ್ಥಿಸೋಣ
ಲಕ್ಷಾವಧಿಕ ಭಕ್ತರ ಸಾಲಿ ನಲ್ಲಿ ಕೊನೆಗೆ ಇರುವ ಭಾಗ್ಯವನ್ನು ಅವರು ನಮಗೆ ಸದಾ ಕರುಣಿಸಲೆಂದು ಬೇಡುವ

ವೇದನಿಧಿ ಆಚಾರ್ಯ ವಿಜಯಪುರ 
ಭೂಯಿಷ್ಟಾಂತೆ ನಮ ಉಕ್ತಿಂ 

ವಿಧೇಮ.ಪಂಚಮಿ
***********

॥  श्रीसत्यात्मनुतिपङ्कजम् ॥

श्रीसत्प्रमोदसञ्जातविद्यापीठादिनायकाः । सन्तु नः श्रीसदात्मानः गुरवो जन्मजन्मनि ॥1॥
ಶ್ರೀಸತ್ಪ್ರಮೋದರ ಕರಜರು ನೀವು ವಿದ್ಯಾಪೀಠದ ನಾಯಕರು
ಉದ್ಧಾರಕ ಗುರುವಾಗೆಮಗೆ ನೀವು ಲಭಿಸಿರಿ ಪ್ರತಿ ಜನ್ಮದಲಿ

परिव्राजोऽभिनव्यश्रीकृष्णारण्यनिवासिनः । सन्तु नः श्रीसदात्मानः गुरवो जन्मजन्मनि ॥2॥
ಪರಮಹಂಸರು ನೀವು ಅಭಿನವ ಶ್ರೀರಘೂತ್ತಮರು
ಉದ್ಧಾರಕ ಗುರುವಾಗೆಮಗೆ ನೀವು ಲಭಿಸಿರಿ ಪ್ರತಿ ಜನ್ಮದಲಿ

सदोल्लाससमायुक्तमुखवाग्देहमानसाः । सन्तु नः श्रीसदात्मानः गुरवो जन्मजन्मनि ॥3॥
ಮಂದಸ್ಮಿತಮುಖರು ನೀವು ಸದಾ ಉಲ್ಲಾಸದ ತವರೂರು
ಉದ್ಧಾರಕ ಗುರುವಾಗೆಮಗೆ ನೀವು ಲಭಿಸಿರಿ ಪ್ರತಿ ಜನ್ಮದಲಿ

सर्वलोकहितार्थाय करुणापूर्णदृष्टयः । सन्तु नः श्रीसदात्मानः गुरवो जन्मजन्मनि ॥4॥
ಸರ್ವಜನ ಹಿತ ಬಯಸುವ ನೀವು ಕರುಣೆಯ ಸಾಗರರು
ಉದ್ಧಾರಕ ಗುರುವಾಗೆಮಗೆ ನೀವು ಲಭಿಸಿರಿ ಪ್ರತಿ ಜನ್ಮದಲಿ

परिषन्मोदनिध्यादिसंस्थानां संप्रवर्तकाः । सन्तु नः श्रीसदात्मानः गुरवो जन्मजन्मनि ॥5॥
ಸಂಸ್ಥೆಗಳನ್ನು ಸ್ಥಾಪಿಸಿ ನೀವು ಸತ್ಕಾರ್ಯಗಳನ್ನು ನಡೆಸುವಿರಿ
ಉದ್ಧಾರಕ ಗುರುವಾಗೆಮಗೆ ನೀವು ಲಭಿಸಿರಿ ಪ್ರತಿ ಜನ್ಮದಲಿ

मातापित्रादयो भूत्वा छात्राणां सर्वपोषकाः । सन्तु नः श्रीसदात्मानः गुरवो जन्मजन्मनि ॥6॥
ತಂದೆತಾಯಿಗಳಿಗಿಂತಲೂ ನೀವು ಶಿಷ್ಯರ ಪೋಷಣೆ ಮಾಡುವಿರಿ
ಉದ್ಧಾರಕ ಗುರುವಾಗೆಮಗೆ ನೀವು ಲಭಿಸಿರಿ ಪ್ರತಿ ಜನ್ಮದಲಿ

आबालयुवकानां सच्चारित्र्याचारबुद्धिदाः । सन्तु नः श्रीसदात्मानः गुरवो जन्मजन्मनि ॥7॥
ಯುವತಿಯುವಕರನ್ನು ನೀವು ಸನ್ಮಾರ್ಗಕೆ ತಂದು ಹಚ್ಚುವಿರಿ
ಉದ್ಧಾರಕ ಗುರುವಾಗೆಮಗೆ ನೀವು ಲಭಿಸಿರಿ ಪ್ರತಿ ಜನ್ಮದಲಿ

गायत्रीरामकृष्णादिमन्त्राणामुपदेशकाः । सन्तु नः श्रीसदात्मानः गुरवो जन्मजन्मनि ॥8॥
ಮಂತ್ರೋಪದೇಶಿಸಿ ನೀವು ವಿಪ್ರತ್ವವ ಉಳಿಸುವಿರಿ
ಉದ್ಧಾರಕ ಗುರುವಾಗೆಮಗೆ ನೀವು ಲಭಿಸಿರಿ ಪ್ರತಿ ಜನ್ಮದಲಿ

संप्रतिष्ठितदिग्जैत्रश्रीनृसिंहादिमूर्तयः । सन्तु नः श्रीसदात्मानः गुरवो जन्मजन्मनि ॥9॥
ಮೂರ್ತಿಗಳನ್ನು ಸ್ಥಾಪಿಸಿ ನೀವು ಸನ್ನಿಧಾನವ ತುಂಬುವಿರಿ
ಉದ್ಧಾರಕ ಗುರುವಾಗೆಮಗೆ ನೀವು ಲಭಿಸಿರಿ ಪ್ರತಿ ಜನ್ಮದಲಿ

ससीतामूलरामादिसंस्थानप्रतिमार्चकाः । सन्तु नः श्रीसदात्मानः गुरवो जन्मजन्मनि ॥10॥
ಸಂಸ್ಥಾನ ಪೂಜೆಯ ನೀವು ನಿತ್ಯವೂ ಭಕುತಿಲಿ ಮಾಡುವಿರಿ
ಉದ್ಧಾರಕ ಗುರುವಾಗೆಮಗೆ ನೀವು ಲಭಿಸಿರಿ ಪ್ರತಿ ಜನ್ಮದಲಿ

मन्त्राक्षतबलेनैव तापत्रयनिवारकाः । सन्तु नः श्रीसदात्मानः गुरवो जन्मजन्मनि ॥11॥
ಮಂತ್ರಾಕ್ಷತೆಯಿಂದಲೇ ನೀವು ಕಷ್ಟಗಳನ್ನು ಕಳೆಯುವಿರಿ
ಉದ್ಧಾರಕ ಗುರುವಾಗೆಮಗೆ ನೀವು ಲಭಿಸಿರಿ ಪ್ರತಿ ಜನ್ಮದಲಿ

मन्त्राक्षतबलेनैव सर्वसम्पत्प्रदायकाः । सन्तु नः श्रीसदात्मानः गुरवो जन्मजन्मनि ॥12॥
ಮಂತ್ರಾಕ್ಷತೆಯಿಂದಲೇ ನೀವು ಇಷ್ಟಗಳನ್ನು ಉಣಿಸುವಿರಿ
ಉದ್ಧಾರಕ ಗುರುವಾಗೆಮಗೆ ನೀವು ಲಭಿಸಿರಿ ಪ್ರತಿ ಜನ್ಮದಲಿ

व्याख्याने नन्दशास्त्रे च सर्वदाऽऽसक्तबुद्धयः । सन्तु नः श्रीसदात्मानः गुरवो जन्मजन्मनि ॥13॥
ನಂದಶಾಸ್ತ್ರದಿ ಮಿಂದ ನೀವು ಆನಂದದಿ ಟಿಪ್ಪಣಿ ರಚಿಸುವಿರಿ
ಉದ್ಧಾರಕ ಗುರುವಾಗೆಮಗೆ ನೀವು ಲಭಿಸಿರಿ ಪ್ರತಿ ಜನ್ಮದಲಿ

प्राचीनज्ञानिवर्येभ्यः सद्भक्त्या नतमस्तकाः । सन्तु नः श्रीसदात्मानः गुरवो जन्मजन्मनि ॥14॥
ಪ್ರಾಚೀನಜ್ಞಾನಿಗಳನ್ನು ನೀವು ಭಕುತಿಯಿಂದಲಿ ನಮಿಸುವಿರಿ
ಉದ್ಧಾರಕ ಗುರುವಾಗೆಮಗೆ ನೀವು ಲಭಿಸಿರಿ ಪ್ರತಿ ಜನ್ಮದಲಿ

कृतजन्मशताब्दा ये गुरूणां पादसेवकाः । सन्तु नः श्रीसदात्मानः गुरवो जन्मजन्मनि ॥15॥
ಗುರುಗಳ ಶತಾಬ್ದವ ನೀವು ಸೇವಾರೂಪದಿ ಮಾಡಿದಿರಿ
ಉದ್ಧಾರಕ ಗುರುವಾಗೆಮಗೆ ನೀವು ಲಭಿಸಿರಿ ಪ್ರತಿ ಜನ್ಮದಲಿ

श्रीसत्यात्मगुरून् हित्वा सद्गतिर्न भविष्यति । सन्तु नः श्रीसदात्मानः गुरवो जन्मजन्मनि ॥16॥
ಉದ್ಧಾರವಾಗಲು ನಮಗೆ ಬೇರೆ ಮಾರ್ಗವು ಕಾಣಿಸದು
ಉದ್ಧಾರಕ ಗುರುವಾಗೆಮಗೆ ನೀವು ಲಭಿಸಿರಿ ಪ್ರತಿ ಜನ್ಮದಲಿ

सुसन्दर्भे गुरोः पीठारोहरौप्यमहोत्सवे । भवाम इति तत्काले भावयामस्तु धन्यताम् ॥17॥
ಭವ್ಯಪೀಠದಿ ಗುರುಗಳಿಗಿಂದು ರಜತಮಹೋತ್ಸವವು
ಕಣ್ತುಂಬಿಕೊಂಡ ನಾವೇ ಇಂದು ಧನ್ಯರು ಧನ್ಯರು

सत्यात्मगुरुदत्तश्रीवेदव्यासपदाश्रिता । साक्षीनाथेन रचितं पूर्वालूराङ्कितेन च ॥18॥
ಸಾಕ್ಷೀನಾಥವಿಠ್ಠಲಾಭಿನ್ನ ವೇದವ್ಯಾಸ ಪದಾಶ್ರಿತನು
ಆಲೂರಾನ್ವಯಜಾತನು ನಾನು ರಚಿಸುವೆ ಈ ಕೃತಿಯನ್ನು

सृतिपङ्कनिवृत्त्यर्थं सत्यात्मनुतिपङ्कजम् । समर्पितं सुभक्त्या श्रीसत्यात्मपदपङ्कजे ॥19॥
ಸಂಸಾರಬಾಧೆಯ ಕಳೆವುದು ಈ ಸತ್ಯಾತ್ಮನುತಿಪಂಕಜವು
ಭಕುತಿಯಿಂದರ್ಪಿಸುವೆ ಶ್ರೀಸತ್ಯಾತ್ಮಪದಪಂಕಜದಿ

॥ श्रीकृष्णार्पणमस्तु ॥
*************


Sri Satyatma Teertha Swamiji's Pravachana collections are given below:


1. Mahabharatha
https://drive.google.com/folderview?id=1AmU_dXKKyGoLg7m58jcHvbT8NuyKfkRM

2. Sri Harivamsha
https://drive.google.com/folderview?id=1vju9oku7fY-yFiONs7GMLQYjvtVlDSaC

3. Sri Uma Maheswara Samvada
https://drive.google.com/folderview?id=1LmZCh_h5XAbb4xd28IlPQlfUOAmHzLgO

4.  Srimad Bhagavatham
https://drive.google.com/folderview?id=1XJbGdl6bqw9umJDF5syUsSqsAufDeFnp

5. Vanaparva
https://drive.google.com/folderview?id=1tE45bLALAp30odoNG-hyJ5FT7WQsr0cF

6. Srimad Bhagavatham
https://drive.google.com/folderview?id=1sDxDcMNVhd8Qnz6tf2bmxvEkKmPaBCjf

7. Srinivasa Kalyana Chennai 
https://drive.google.com/folderview?id=1hztcm7ZXDoNmlaulXrM1FeYmOxBzNFXL

8. Vanaparva
https://drive.google.com/folderview?id=1k2XgfRr0epnJJSEzf92-WmWyRxrS8DvN

9. Sri Anushasana Parva
https://drive.google.com/folderview?id=1cNV-YdbNqU0INC1pkTC9PvkthtAoElZj

10. Gajendra Moksha
https://drive.google.com/folderview?id=1s3Pj2F24TfyCQK4hRnYV6GpM7YlGXhiA

11. Gayatri Chintane
https://drive.google.com/folderview?id=1KDdiioGArVUvz1eDiWmNQUcGzRMXPLv4

12. Sri Hari Vayu Stuti
https://drive.google.com/folderview?id=1TP0bSkJoYDy1seC4-aL9DafzFOGRPBZy

13. Sri Krishna Kathaamrutha
https://drive.google.com/folderview?id=1-gFvxjPvOUQjgGupKOFG96bAkXMS7smd

14. Sri Bhagavatha Dharma
https://drive.google.com/folderview?id=1jSskv0_8--KpvyjXwSLUPtCJMvfjt5Sp

15. Sri Suktha
https://drive.google.com/folderview?id=1TOXZxkPgDBrETg09hWtLsDnN6SaeBdDo

16. Sri Vishnua Sahasra Nama
https://drive.google.com/folderview?id=1aqCaq2xjSO03sP5Ju_7SmCuHIW4PpsWE

17. Sri Yamakabharatha
https://drive.google.com/folderview?id=1x5pIcNptl3MIWsxlU6BrdCHCz1c3umQc

18. SriKara
https://drive.google.com/folderview?id=1uYZIXdaKBNSkZv3PtugvPe3ltQxoluyp

19. Yuvakare Eddeli
https://drive.google.com/folderview?id=1_HLkF4qUmmInf79K3_3srkQw3GjtLo59
***********




year 2021 
Phalguna shukla chaturthi
ಇಂದಿನ ದಿನ ಸುದಿನ ನಮ್ಮ ಸ್ವರೂಪೋದ್ದಾರಕ ಗುರುಗಳಾದ ಪರಮಪೂಜ್ಯ ಉತ್ತರಾದಿ ಮಠಾಧೀಶರಾದ ಶ್ರೀ ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದಂಗಳವರ ವರ್ಧಂತಿ ಉತ್ಸವ 
ಅವರ ಅಡಿದಾವರೆಗಳಲ್ಲಿ ಭಕ್ತಿಶ್ರದ್ದಾ ಪೂರ್ವಕ ಅನಂತ ನಮಸ್ಕಾರಗಳು 
ಅವರ ವೈರಾಗ್ಯ ಜಪ ತಪಾನುಷ್ಠಾನ  ಮೂಲರಾಮನ ಪೂಜಾ ವೈಭವ ಭಕ್ತರ ಮೇಲೆ ಮಾಡುವ ಅನುಕಂಪ ಅನುಗ್ರಹ ಮಾಡುವ ರೀತಿ ಸಜ್ಜನರ ಆದರ ಪಂಡಿತರ ಪೋಷಣೆ ವಿದ್ಯಾರ್ಥಿಗಳ ಪ್ರೋತ್ಸಾಹ ಗೋವುಗಳ ರಕ್ಷಣೆ ಧರ್ಮದ ದೀಕ್ಷೆ ಅಧ್ಯಯನದ ಚಾತುರ್ಯತೆ ವೇದಾಂತ ತಿಳಿಸುವ ಹಂಬಲ ಅನೇಕ ಜನರಿಗೆ ಸಹಾಯ ಜನರನ್ನು ಸಾತ್ವಿಕರನ್ನಾಗಿ ಮಾಡುವ ದೀಕ್ಷೆ ದೇಶದ ಬಗ್ಗೆ ಕಾಳಜಿ ಯುವಕರಿಗೆ ಧಾರ್ಮಿಕ ಜಾಗೃತಿ  ಅವರು ನಡೆದಾಡಿದ ಉರು ಕ್ಷೇತ್ರವಾಗಿವೆ ನಿಂತ ನೆಲ ಪವಿತ್ರವಾಗುತ್ತಿವೆ ಅವರ ಭಕ್ತರ ಕೂಟ ಅಪಾರವಾಗಿವೆ ಅವರು ನಡೆದಾಡಿದರೆ ಸೂರ್ಯನೇ ಧರೆಗಿಳಿದು ಬಂದು ನಿಂತಿರುವನೋ ಏನೋ ಅನ್ನುವ ಹಾಗೆ ಅವರಿಂದ  ಜನರ  ದಾರಿದ್ರ್ಯ ಹಿಂಗುತ್ತಿದೆ ಬಡಪಂಡಿತರ ಭಾಗ್ಯದ ಬಾಗಿಲು ತೆರೆಯುತ್ತಿದೆ ಓಡಿ ಹೋದ ಮನಃಶಾಂತಿ ದೊರೆಯುತ್ತಿದೆ ಅವರೊಂದು ನೆಮ್ಮದಿಯ ಬೀಡು ಭರವಸೆಯ ನಿಬೀಡು ಶಾಂತಿಯ ಗೂಡು ಅವರು ಅಸಾಮಾನ್ಯ ವ್ಯಕ್ತಿ ದೈವಿಕ ಶಕ್ತಿ ಅವರಲ್ಲಿ ಶಮ ದಮಾ ದಿ ಸಂಪತ್ತಿ ವಿಷಯಗಳಲ್ಲಿ ವಿರಕ್ತಿ ಪಾಠಪ್ರವಚನಗಳಲ್ಲಿ ಆಸಕ್ತಿ ಹೀಗೆ ಜನರಿಗೆ ನೂರಾರು ರೀತಿಯಿಂದ ಕಾಣುವ ಗುರುಗಳು  ಶಿಷ್ಯರಿಗೆ ಮಾತೃ ವಾತ್ಸಲ್ಯದಿಂದ  ಸಲಹುವ  ಈ ಗುರುಗಳು ನಮಗೆ ಸಿಕ್ಕಿದ್ದು ಅನಂತ ಜನುಮದ ಸೌಭಾಗ್ಯ ಮಧ್ವ ಮತದ ಪಾವನ ಕೀರ್ತಿಗಳು ಅನಾದಿವೈದಿಕ ಸಿದ್ಧಾಂತವನ್ನು ಅಸ್ತಿಕರ ಮನಸಿನಲ್ಲಿ ಇಳಿಸಿ ಪ್ರತಿ ಮನೆಯಲ್ಲೂ ಬೆಳೆಸುತ್ತ್ತಿದ್ದಾರೆ ಅವರು ಶ್ರೀಹರಿಯನ್ನು ವಲಿಸುವ ರೀತಿ ಅದ್ಭುತ  ಅವರು ತ್ರಿವಿಕ್ರಮ ರು ಅವರು ತೋರಿಸಿದ ಪಾವಿತ್ರ್ಯ ಅಪಾರವಾಗಿವೆ ಅಂತಹ ಗುರುಗಳ ಪಾದಗಳಿಗೆ ಅನಂತ ನಮನಗಳು.

ಉತ್ತರಾದಿ ಮಠದ ಸ್ವಾಮಿಗಳು ಶೀ೧೦೦೮ ಶ್ರೀ ಸತ್ಯಪ್ರ ಮೋದ ತೀರ್ಥ ಶ್ರೀಪಾದರು ನಮ್ಮ ಅಪಾರ ಭಕ್ತವರ್ಗಕ್ಕೆ ಮಾಡಿದ ಪರಮೋಪಕಾರ ಪರಮಾನುಗೃಹದ ಪುಣ್ಯ ಮೂರ್ತಿ ಶ್ರೀ೧೦೦೮ ಶ್ರೀ ಸತ್ಯಾತ್ಮತೀರ್ಥಶ್ರೀಪಾದಂಗಳನ್ನು ಕರುಣಿಸಿ ಮಾಡಿರುವರು.
ಜಗದ ಜತನ ಜಾಣ್ಮೆಯಿಂದ ಮಾಡಲು ಶ್ರೀಸತ್ಯಾತ್ಮತೀರ್ಥಾರ್ಯರೆಂಡೆನಿಸಿ. ಶ್ರೀಹಂಸ ಪರಮಾತ್ಮನ ಪಾವನ ಉತ್ತರಾ ಮಠದ
 ಪೀಠವನ್ನು ಅಲಂಕರಿಸಿದ ಪರಮಹಂಸರು. ಇಂದು ಶ್ರೀಗಳು ಪರಮಹಂಸ ಪರಿವ್ರಾಜಕರಾಗಿ ೨೫ ವಸಂತಗಳು  ಕಳೆದವು.
ಪರಮ ಪೂಜ್ಯ ಶ್ರೀ೧೧೦೮ ಶ್ರೀ ಸತ್ಯಾತ್ಮತೀರ್ಥರ ಪೀಠಾರೋಹಣ ರಜತ ಮಹೋತ್ಸವ ಆಚರಣೆ ಯನ್ನೂ ಅವರ ಆದರ್ಶಮಯ ಅಮೃತ
ದಂತೆ ಮಧುರವಾದ ಸಹಸ್ರಾರು ಗುಣಗಳಲ್ಲಿ ೨೫ ಗುಣಗಳನ್ನು ಚಿಂತಿಸಿ ಸಂತಶ್ರೀ ಸನ್ಯಾಸಿ ಶಿರೋಮಣಿ ಗಳನ್ನೂ ನಮನಕುಸುಮಾಂಜಲಿಗಳಿಂದ ಅರ್ಚಿಸೋಣ.
೧ ಸಂಪ್ರದಾಯ ನಿಷ್ಠರಾದ್ದರೂ ಮಾನವ ಜನಾಂಗಕ್ಕೆ  ಮಹಾಪೂರ,ಬರಗಾಲ , ರೋ ಗ ರೂಜೀನಿಗಳಾದ ಸಂದರ್ಭದಲ್ಲಿ ಸದಾ ಸಹಾಯಮಾಡುವ 
ಧೀರ ಸಂನ್ಯಾಸಿ ಆಕುಟುಂಬಿ ಯಾದರೂ ವಿಶ್ವ ಕುಟುಂಬಿ.
೨ ಸಾಂಸಾರಿಕ ಮೋಹ  ಮಾಯೆ ಗಳಿಲ್ಲದಿದ್ದರೂ ತಾವು ನಂಬಿದ ಶ್ರೀಮೂಲ ಸೀತಾ ಸಹಿತ ಮೂಲರಾಮರ ಮಹದರ್ಚನೆಯಲ್ಲ್ಲಿ ಶ್ರೀಮದಾಚಾರ್ಯರ ಸಿದ್ಧಾಂತ ಸ್ಥಾಪನೆಮಾಡುಮ ಮಹಾಮಹಿಮರು.
೩ ಇವರ ಅಪಾರ ಪ್ರಕಾಂಡ ಪಾಂಡಿತ್ಯ ವನ್ನು ಕಂಡ ಮಹಾಮಹಿಮರು ಹೀಗೆಂದು ಉದ್ಗಾರ ಮಾಡಿರುವರು
ಇವರು ತಮ್ಮ ಶಿಷ್ಯರಿಗೆ ಪಾಠ ಹೇಳುವ ಎಲ್ಲ ಶಾಸ್ತ್ರಗಳು  ಇವರ ನಾಲಿಗೆತುದಿಯಲ್ಲಿ 
ಲೀ ಲಾಜಾಲವಾಗಿ ವಿಹರಿಸುತ್ತವೆ.
೪ ಸಕಲ ವಿದ್ವಜ್ಜನರಿಂದ ಮಾನ್ಯರು ವಿಶ್ವ ಮಾನ್ಯರು ಸು ಧಾದಿ ಉದ್ಗ್ರಂಥಗಳ ಮಂಗಳ ಮಹೋತ್ಸವ ಮಾಧ್ವರಿಗೆ ಮಹಾಶ್ವ ಮೇಧಯಾಗ.
೫ ಸಮಾಜದ ಲೌ ಕಿಕ  ಅಲೌಕಿಕ ಯುವಕ ಯುವತಿಯರು ಧರ್ಮಮಾರ್ಗದಲ್ಲಿ ನಡೆಯಬೇಕು ಎಂಬ ಕಳಕಳಿ .
೬ ಸನಾತನ ಧರ್ಮವು ಎಲ್ಲೆಡೆ ಪ್ರಚಾರ ವಾಗಲು ರಾಮಾಯಣ,ಮಹಾಭಾರತ,ಭಾಗವತ, ಸರ್ವಮೂಲಗ್ರಂಥ ಗಳ ಪಾಠಪ್ರವ ಚನ ತಾವು ವಿಶ್ವ ಮಧ್ವ ಮಹಾ ಪರಿಷತ್ತಿನಿಂದ ಕೈಗೊಂಡ ಕೈಂಕರ್ಯ ಅವರ್ಣನೀಯ ಅದರ ಪರಿಣಾಮ ಅಪಾರ.
೭ ಬಡ ಜನರ ಜೀವನ ಸುಗಮವಾಗಿ ನಡೆಯಲು ತಾವು ಕೈಗೊಂಡ ಜಯಸತ್ಯಪ್ರ ಮೋ ದ ನಿಧಿ ಲೌಕಿಕವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕೆ ಮೃತಸಂಜೀವಿನಿಯಾಗಿದೆ.
ವೈದಿಕ ವಿದ್ಯಾರ್ಥಿಗಳು ತಾವು ಕೇ ಳುವ ಸುಧಾ ವ್ಯಾಸತ್ರಯ ಮುಂತಾದ ಪರೀಕ್ಷೆಯಲ್ಲಿ ಉತ್ತೀ ರ್ಣ ರಾದರೆ ಅನೇಕ ಲಕ್ಷಗಳ ಪಾರಿತೋಷವನ್ನೂ ಪಡೆದು ಧನ್ಯ ರಾಗಿರುವರು ಇದು ಶ್ರೀಸತ್ಯ ಧ್ಯಾನರ ಕಾರ್ಯ ತಮ್ಮಲ್ಲಿ ಕಾಣುತ್ತೇವೆ.

೮ ಜಯರಾಜ ರ ವೈರಾಗ್ಯ ಜ್ಞಾನ,ವ್ಯಾಸರಾಜರ ವಿದ್ಯಾವಿದಗ್ಧತೆ, ವಾದಿರಾ ಜ ಚಾತುರ್ಯ,ರಘೂತ್ತಮರ ಶಾಂತ್ಯಾದಿಗುಣ ಗಳು, ರಾಘವೇಂದ್ರ ರ ಅಪೀಕ್ಷಿತಫಲ ಪ್ರದತ್ವ,ಸತ್ಯನಾಥರ ವಾಕ್ಯಾರ್ಥ ಕೌಶಲ್ಯ,ಹೀಗೆ ಎಲ್ಲ ಮಹಾ ಮಹಿಮ ಮಾಧ್ವ ಯತಿಪುಂಗವರ ವಿಶ್ವರೂಪ ಇವರು.
೯ ಇವರ ಚಾತುರ್ಮಾಸ್ಯಗಳು ಕೃತಯುಗವನ್ನು ನೆನಪಿಸುತ್ತವೆ.ತಮ್ಮ ಗುರುಗಳ ಮಹಾಸಮಾರಾಧನೆ ರಾಜಸೂಯ ಯಾಗದ ವೈಭವ ಮರೇಕಳಿಸುವಂತೆ ಇದೆ.
೧೦ ಇವರ ಪರಿಶುದ್ಧವಾದ ಅಂತ: ಕರಣ ಮಾನಸ ಸರೋವರ ,ಅಚ್ಚೋದ ಸರಸ್ಸಿನಂತೆ ನಿರ್ಮಲ.
೧೧ ಅವರ ನಿರ್ಧಾರಗಳು ಹಿಮಾಲಯದಷ್ಟೇ ಅಚಲ ಇವರ ಯುಕ್ತಿಗಳು ಪರಕೀಯ ಪಂಡಿತರಿಗೆ ಅಕಾ ಟ್ಯ  ಉದಧಿಯನ್ನ ಮೀರಿಸುವ ಔದಾರ್ಯ.
ಭೀಮನಂತೆ ದಾನ, ರಾಮನಂತೆ ಸಹನೆ,ಕಾಮನನ್ನು ಮೋಹಗೊಳಿಸುವ ಸಾಧನೆ,
ಶಿಬಿ ರಂತಿ ದೇವರಂತೆ ಅನ್ನದಾನ ಮಾಡುವುದು ಇವರ ವಂಶವಾಹಿನಿ ಆಗಿದೆ.
೧೨ ವಿದ್ಯಾಪಕ್ಷಪಾತಿಗಳು,ವಿದ್ಯಾರ್ಥಿ ವತ್ಸಲರು,ವಿದ್ವತ್ ಕುಟುಂಬ ಪೋಷಕರು,ಬಡಜನರ ಕಾಮಧೇನು ಕಲ್ಪವೃಕ್ಷ ರಾಗಿರುವಿರಿ,ತಮ್ಮ ದಾನ ಯಾವಾಗ ಗುಪ್ತ. ಪ್ರಚಾರದಿಂದ ಮೈಲಿದೂರ.
೧೩ ಧ್ಯಾನಪ್ರಮೋದ ಪ್ರಶಸ್ತಿಯಿಂದ ನೂರಾರು ಹಿರಿಯವಿದ್ವಾಂಸರನ್ನು ಹಿಡಿದು
ಮೊನ್ನೆ ಕೊಡಮಾಡಿದ ಸರ್ವಮೂಲ ವಿಚಕ್ಷಪ್ರಶಸ್ತಿವರೆಗೆ ಕೊಡಮಾಡಿದ ಸನ್ಮಾನಿಸಿ ಅನುಗ್ರಹಿಸಿದ ನಿಮ್ಮ ಔದಾರ್ಯಕ್ಕೆ ಸರಿಸಾಟಿ ಯಾರಿಲ್ಲ.
೧೪ ತಮ್ಮ ಮತಕ್ಕೆ ತಮ್ಮ ಮತಕ್ಕೆ ಅನೇಕರು ಅಪಚಾರ ಮಾಡಿದರೂ ಅವರನ್ನು ಸೌ ಹಾರ್ದ ದಿಂದ ತಿದ್ದುವ ಪರೀ ಅನನ್ಯ.
೧೫ ಪ್ರಾಚೀನ ಅರ್ವಾಚೀನ
ದ್ವೈತ ವೇದಾಂತ ಗ್ರಂಥ ಗಳ್ಳನ್ನು ವಿಶ್ವ ಮಧ್ವ ಮಹಾಪರಿಷತ್ತಿನಿಂದ ಪ್ರಕಾಶನ ಮಾಡುವ ತಮ್ಮ ದೂರದೃಷ್ಟಿ ಅದ್ಭುತ.
೧೬ ತಮ್ಮ ತಪಸ್ಸು,ಯೋಗ,ಸಾಧನೆ,ಜ್ಞಾನ,ಭಕ್ತರ ಮೇಲಿರು ವ ಕಾರುಣ್ಯ ವೇ ಮುಂತಾದ ಸದ್ಗುಣಗಳನ್ನು ಯಾವ ಅಳ ತೆ ಗೋಲಿ ನಿಂದ ಅಲಿಯಲಾಗದು.
 ೧೭ ಜಯತೀರ್ಥ ವಿದ್ಯಾಪೀಠದ ಮಹಾಪೋಷಕರಾಗಿ ತಮ್ಮ ಗುರುಗಳ ಕನಸನ್ನು ನನಸಾಗಿಸುವ ವಿದ್ವತ್ ಪಡೆಯನ್ನು ನಿರ್ಮಿಸುವ ತಮ್ಮ ಕೌಶಲಕ್ಕೆ ಎಲ್ಲರೂ ಚಿರರುಣಿಗಳು.ಸತ್ಯಧ್ಯಾನ ವಿದ್ಯಾಪೀಠ ತಮ್ಮ ಗುರುಕುಲ ವಾದರೂ ತಾವು ಎಲ್ಲರಿಗೂ ಕುಳಗುರುಗಳಾಗಿರುವಿರಿ.
೧೮ ಸಾತ್ವಿಕ ಚೀತನರಾದ ತಾವುಗಳು ಉತ್ಸಾಹದ ಚಿಲುಮೆ , ಸಾಮಾಜಿಕ ಕಾಳಜಿಯ ಕುಲುಮೆ, ಗುರು-ಗೋವಿಂದರ  ಒಲುಮೆ ನಿರಂತರವಾಗಿರಲಿ ತಮ್ಮ ಹಸನಾದ ಹಸನ್ಮುಖ ದರ್ಶನ ಬಳಲಿದ ಭಕ್ತರಿಗೆ ಚಿಂತಾಮಣಿಯ ದರ್ಶನದಂತೆ ಸಂತದವೀಯುತ್ತರೆ.
೧೯ ತಮ್ಮ ವ್ಯಾಖ್ಯಾನ ಕೌ ಶಲ ಪಂಡಿತರಿಗೂ ಪಾಮರರಿಗೂ ಗಮ್ಯ.ಬಾಲಸಂಘಮಪಿಬೋಧ ಯ ದ್ ಭೃ ಷ ಮ್.ಎಂಬಂತಿದೆ
ಸಂಸ್ಕೃತ,ಕನ್ನಡ,ಮರಾಠಿ, ತೆಲುಗು,ತಮಿಳು,ಹಿಂದಿ, ಮಲಿಯಾಳಿ,ತುಳು,ಆಂಗ್ಲ ಮುಂತಾದ ಭಾಷೆಯ ಉಪನ್ಯಾ ಸಗಳು ಇಡಿಯಾದ ಮಾನವ ಜನಾಂಗವನ್ನು ಕಾಯಕಲ್ಪ ಮಾಡುತ್ತವೆ.
೨೦ ತಿರುಪತಿ ಮಳಖೇಡ ಮುಂತಾದ ತೀರ್ಥಯಾತ್ರಾ ಸ್ಥಳಗಳಲ್ಲಿ ಪ್ರತಿನಿತ್ಯ ನೂರಾರು ಜನರು ಶ್ರಿಹರಿನೈವೆದ್ಯವನ್ನು ಭುಂಜಿಸುವರು ಇದು ತಮ್ಮ ಅಪಾರವಾದ ಅನ್ನದಾನದ ನಿದರ್ಶನವಾಗಿದೆ 
೨೧ ಶ್ರೀಗಳು ಇಂದಿನ ಸಕಲ ಜಾತಿಧರ್ಮದವರಿಗೆ ಮಾದರಿ ಎಂದು ಬೇರೆ ಜನಾಂಗದ ಜನರು ಈ ಮಹಾಮಹಿಮರ ಗುಣಗಾನ ಮಾಡುತ್ತಾರೆ.

೨೨ ವಿನಯ ನಯ ವಾಕ್ಚಾ ತುರ್ಯ,ದಕ್ಷತೆ,  ಏಕಾಂತಭಕ್ತಿ, ರಾಷ್ಟ್ರಪ್ರೇಮ,ಸಿದ್ಧಾಂತ ದೀಕ್ಷೆ , ಪಾಠಪ್ರವಚನಾಸಕ್ತಿ ಈ ಭೂಮಾಪುರುಷರ ಭವ್ಯ ವ್ಯಕ್ತಿತ್ವಕ್ಕೆ ಹಿಡಿದ ನಿಲುಗನ್ನಡಿ.
೨೩ ಸಾವಿರಾರು ಭಕ್ತಜನ ರ 
ಕಷ್ಟಕ್ಕೆ ಸ್ಪಂದಿಸುವ ಗುಣ ಸೌಜನ್ಯ , ವೃ ದ್ಧರನ್ನು ಕಾಳಜಿಯಿಂದ ನೋಡುವ ಪರಿ ನಿಜಕ್ಕೂ ಅನುಕರಣೀಯ.
ಮತ್ತೆ ಜನರ ಭೇ ಟೀ ಯಾದಾಗ ಅವನ್ನು ಮರೆಯದೆ ಮಾತಾಡಿಸಿ ಆಪತ್ತು ಪರಿಹಾವಾಯಿತೆಂದು ಕೇಳಿ ಅವರನ್ನು ಸಾಧನೆ ಸನ್ಮಾರ್ಗಕ್ಕೆ ಸೆಳೆಯುವ ಸೂಜಿಗಲ್ಲಿನಂತೆ ಸೆಳೆಯುವ ಮಹಾಮಹಿಮರು ನಮ್ಮ ಗುರುಪುಂಗವರು.
೨೪ ನೂರಾರು ಮೂರ್ತಿಪ್ರತಿಷ್ಠಾಪನೆ,ಮಠ,ಮಂದಿರ,ವಿದ್ಯಾಪೀಠ ಗಳ ಜೀರ್ಣೋದ್ದಾರ ಮಾಡಿ, ಮತ್ತೆ ನೂರಾರು ವರ್ಷ ಮಾಧ್ವರು ಬ್ರಾಹ್ಮಣರು ಹಿಂದೂಗಳು ಮಾನವರು ಸಂತೋಷದಿಂದ ಬಾಳಲಿ ಸದಾ ಶ್ರೀಹರಿವಾಯುಗುರುಗಳನ್ನಾರಾಧಿಸಲಿ ಎಂಬ ನಂಬಿಕೆ ತಮ್ಮ ಹೃ ದ ಯದಲ್ಲಿ ಮನೆಮಾಡಿದೆ.
೨೫ ತಮ್ಮ ಸಾಧನೆಯನ್ನು ಅಳೆಯುವ ಶಕ್ತಿ ನಮ್ಮಲಿ ಇಲ್ಲ,
ಗುಣಗಳನ್ನು ಪೋಣಿ ಸುವ ಗುಣ (ಧಾರ) ಇಲ್ಲ,
ಆದರೆ ಶ್ರೀಶ್ರೀಸತ್ಯಾತ್ಮತೀರ್ಥಗುರುರಾಜರನ್ನ ಪಡೆದ ನಾವೇ ಧನ್ಯರು.

ತಮ್ಮ ಕರುಣಾಕರ ನೋಟದಿಂದ ನೋಡಲು ದಿಗ್ವಿಜಯ ಮೂಲರಾಮನನ್ನು ಶ್ರೀಮದಾಚಾರ್ಯರು ಗ್ರಂಥಗಳನ್ನು ಮುಟ್ಟಿ ಪಾವನವಾದ ಕರಗಳು ಭಕ್ತರಾದ ಶಿಷ್ಯರಾದ ನಮ್ಮ ಮೇಲಿರಿಸಿ ಅನುಗ್ರಹಿಸಲಿ ಎಂದು ಪ್ರಾರ್ಥಿಸೋಣ
ಲಕ್ಷಾವಧಿಕ ಭಕ್ತರ ಸಾಲಿ ನಲ್ಲಿ ಕೊನೆಗೆ ಇರುವ ಭಾಗ್ಯವನ್ನು ಅವರು ನಮಗೆ ಸದಾ ಕರುಣಿಸಲೆಂದು ಬೇಡುವ

ವೇದನಿಧಿ ಆಚಾರ್ಯ ವಿಜಯಪುರ 
ಭೂಯಿಷ್ಟಾಂತೆ ನಮ ಉಕ್ತಿಂ 
ವಿಧೇಮ.ಪಂಚಮಿ


॥  श्रीसत्यात्मनुतिपङ्कजम् ॥

श्रीसत्प्रमोदसञ्जातविद्यापीठादिनायकाः । सन्तु नः श्रीसदात्मानः गुरवो जन्मजन्मनि ॥1॥
ಶ್ರೀಸತ್ಪ್ರಮೋದರ ಕರಜರು ನೀವು ವಿದ್ಯಾಪೀಠದ ನಾಯಕರು
ಉದ್ಧಾರಕ ಗುರುವಾಗೆಮಗೆ ನೀವು ಲಭಿಸಿರಿ ಪ್ರತಿ ಜನ್ಮದಲಿ

परिव्राजोऽभिनव्यश्रीकृष्णारण्यनिवासिनः । सन्तु नः श्रीसदात्मानः गुरवो जन्मजन्मनि ॥2॥
ಪರಮಹಂಸರು ನೀವು ಅಭಿನವ ಶ್ರೀರಘೂತ್ತಮರು
ಉದ್ಧಾರಕ ಗುರುವಾಗೆಮಗೆ ನೀವು ಲಭಿಸಿರಿ ಪ್ರತಿ ಜನ್ಮದಲಿ

सदोल्लाससमायुक्तमुखवाग्देहमानसाः । सन्तु नः श्रीसदात्मानः गुरवो जन्मजन्मनि ॥3॥
ಮಂದಸ್ಮಿತಮುಖರು ನೀವು ಸದಾ ಉಲ್ಲಾಸದ ತವರೂರು
ಉದ್ಧಾರಕ ಗುರುವಾಗೆಮಗೆ ನೀವು ಲಭಿಸಿರಿ ಪ್ರತಿ ಜನ್ಮದಲಿ

सर्वलोकहितार्थाय करुणापूर्णदृष्टयः । सन्तु नः श्रीसदात्मानः गुरवो जन्मजन्मनि ॥4॥
ಸರ್ವಜನ ಹಿತ ಬಯಸುವ ನೀವು ಕರುಣೆಯ ಸಾಗರರು
ಉದ್ಧಾರಕ ಗುರುವಾಗೆಮಗೆ ನೀವು ಲಭಿಸಿರಿ ಪ್ರತಿ ಜನ್ಮದಲಿ

परिषन्मोदनिध्यादिसंस्थानां संप्रवर्तकाः । सन्तु नः श्रीसदात्मानः गुरवो जन्मजन्मनि ॥5॥
ಸಂಸ್ಥೆಗಳನ್ನು ಸ್ಥಾಪಿಸಿ ನೀವು ಸತ್ಕಾರ್ಯಗಳನ್ನು ನಡೆಸುವಿರಿ
ಉದ್ಧಾರಕ ಗುರುವಾಗೆಮಗೆ ನೀವು ಲಭಿಸಿರಿ ಪ್ರತಿ ಜನ್ಮದಲಿ

मातापित्रादयो भूत्वा छात्राणां सर्वपोषकाः । सन्तु नः श्रीसदात्मानः गुरवो जन्मजन्मनि ॥6॥
ತಂದೆತಾಯಿಗಳಿಗಿಂತಲೂ ನೀವು ಶಿಷ್ಯರ ಪೋಷಣೆ ಮಾಡುವಿರಿ
ಉದ್ಧಾರಕ ಗುರುವಾಗೆಮಗೆ ನೀವು ಲಭಿಸಿರಿ ಪ್ರತಿ ಜನ್ಮದಲಿ

आबालयुवकानां सच्चारित्र्याचारबुद्धिदाः । सन्तु नः श्रीसदात्मानः गुरवो जन्मजन्मनि ॥7॥
ಯುವತಿಯುವಕರನ್ನು ನೀವು ಸನ್ಮಾರ್ಗಕೆ ತಂದು ಹಚ್ಚುವಿರಿ
ಉದ್ಧಾರಕ ಗುರುವಾಗೆಮಗೆ ನೀವು ಲಭಿಸಿರಿ ಪ್ರತಿ ಜನ್ಮದಲಿ

गायत्रीरामकृष्णादिमन्त्राणामुपदेशकाः । सन्तु नः श्रीसदात्मानः गुरवो जन्मजन्मनि ॥8॥
ಮಂತ್ರೋಪದೇಶಿಸಿ ನೀವು ವಿಪ್ರತ್ವವ ಉಳಿಸುವಿರಿ
ಉದ್ಧಾರಕ ಗುರುವಾಗೆಮಗೆ ನೀವು ಲಭಿಸಿರಿ ಪ್ರತಿ ಜನ್ಮದಲಿ

संप्रतिष्ठितदिग्जैत्रश्रीनृसिंहादिमूर्तयः । सन्तु नः श्रीसदात्मानः गुरवो जन्मजन्मनि ॥9॥
ಮೂರ್ತಿಗಳನ್ನು ಸ್ಥಾಪಿಸಿ ನೀವು ಸನ್ನಿಧಾನವ ತುಂಬುವಿರಿ
ಉದ್ಧಾರಕ ಗುರುವಾಗೆಮಗೆ ನೀವು ಲಭಿಸಿರಿ ಪ್ರತಿ ಜನ್ಮದಲಿ

ससीतामूलरामादिसंस्थानप्रतिमार्चकाः । सन्तु नः श्रीसदात्मानः गुरवो जन्मजन्मनि ॥10॥
ಸಂಸ್ಥಾನ ಪೂಜೆಯ ನೀವು ನಿತ್ಯವೂ ಭಕುತಿಲಿ ಮಾಡುವಿರಿ
ಉದ್ಧಾರಕ ಗುರುವಾಗೆಮಗೆ ನೀವು ಲಭಿಸಿರಿ ಪ್ರತಿ ಜನ್ಮದಲಿ

मन्त्राक्षतबलेनैव तापत्रयनिवारकाः । सन्तु नः श्रीसदात्मानः गुरवो जन्मजन्मनि ॥11॥
ಮಂತ್ರಾಕ್ಷತೆಯಿಂದಲೇ ನೀವು ಕಷ್ಟಗಳನ್ನು ಕಳೆಯುವಿರಿ
ಉದ್ಧಾರಕ ಗುರುವಾಗೆಮಗೆ ನೀವು ಲಭಿಸಿರಿ ಪ್ರತಿ ಜನ್ಮದಲಿ

मन्त्राक्षतबलेनैव सर्वसम्पत्प्रदायकाः । सन्तु नः श्रीसदात्मानः गुरवो जन्मजन्मनि ॥12॥
ಮಂತ್ರಾಕ್ಷತೆಯಿಂದಲೇ ನೀವು ಇಷ್ಟಗಳನ್ನು ಉಣಿಸುವಿರಿ
ಉದ್ಧಾರಕ ಗುರುವಾಗೆಮಗೆ ನೀವು ಲಭಿಸಿರಿ ಪ್ರತಿ ಜನ್ಮದಲಿ

व्याख्याने नन्दशास्त्रे च सर्वदाऽऽसक्तबुद्धयः । सन्तु नः श्रीसदात्मानः गुरवो जन्मजन्मनि ॥13॥
ನಂದಶಾಸ್ತ್ರದಿ ಮಿಂದ ನೀವು ಆನಂದದಿ ಟಿಪ್ಪಣಿ ರಚಿಸುವಿರಿ
ಉದ್ಧಾರಕ ಗುರುವಾಗೆಮಗೆ ನೀವು ಲಭಿಸಿರಿ ಪ್ರತಿ ಜನ್ಮದಲಿ

प्राचीनज्ञानिवर्येभ्यः सद्भक्त्या नतमस्तकाः । सन्तु नः श्रीसदात्मानः गुरवो जन्मजन्मनि ॥14॥
ಪ್ರಾಚೀನಜ್ಞಾನಿಗಳನ್ನು ನೀವು ಭಕುತಿಯಿಂದಲಿ ನಮಿಸುವಿರಿ
ಉದ್ಧಾರಕ ಗುರುವಾಗೆಮಗೆ ನೀವು ಲಭಿಸಿರಿ ಪ್ರತಿ ಜನ್ಮದಲಿ

कृतजन्मशताब्दा ये गुरूणां पादसेवकाः । सन्तु नः श्रीसदात्मानः गुरवो जन्मजन्मनि ॥15॥
ಗುರುಗಳ ಶತಾಬ್ದವ ನೀವು ಸೇವಾರೂಪದಿ ಮಾಡಿದಿರಿ
ಉದ್ಧಾರಕ ಗುರುವಾಗೆಮಗೆ ನೀವು ಲಭಿಸಿರಿ ಪ್ರತಿ ಜನ್ಮದಲಿ

श्रीसत्यात्मगुरून् हित्वा सद्गतिर्न भविष्यति । सन्तु नः श्रीसदात्मानः गुरवो जन्मजन्मनि ॥16॥
ಉದ್ಧಾರವಾಗಲು ನಮಗೆ ಬೇರೆ ಮಾರ್ಗವು ಕಾಣಿಸದು
ಉದ್ಧಾರಕ ಗುರುವಾಗೆಮಗೆ ನೀವು ಲಭಿಸಿರಿ ಪ್ರತಿ ಜನ್ಮದಲಿ

सुसन्दर्भे गुरोः पीठारोहरौप्यमहोत्सवे । भवाम इति तत्काले भावयामस्तु धन्यताम् ॥17॥
ಭವ್ಯಪೀಠದಿ ಗುರುಗಳಿಗಿಂದು ರಜತಮಹೋತ್ಸವವು
ಕಣ್ತುಂಬಿಕೊಂಡ ನಾವೇ ಇಂದು ಧನ್ಯರು ಧನ್ಯರು

सत्यात्मगुरुदत्तश्रीवेदव्यासपदाश्रिता । साक्षीनाथेन रचितं पूर्वालूराङ्कितेन च ॥18॥
ಸಾಕ್ಷೀನಾಥವಿಠ್ಠಲಾಭಿನ್ನ ವೇದವ್ಯಾಸ ಪದಾಶ್ರಿತನು
ಆಲೂರಾನ್ವಯಜಾತನು ನಾನು ರಚಿಸುವೆ ಈ ಕೃತಿಯನ್ನು

सृतिपङ्कनिवृत्त्यर्थं सत्यात्मनुतिपङ्कजम् । समर्पितं सुभक्त्या श्रीसत्यात्मपदपङ्कजे ॥19॥
ಸಂಸಾರಬಾಧೆಯ ಕಳೆವುದು ಈ ಸತ್ಯಾತ್ಮನುತಿಪಂಕಜವು
ಭಕುತಿಯಿಂದರ್ಪಿಸುವೆ ಶ್ರೀಸತ್ಯಾತ್ಮಪದಪಂಕಜದಿ

॥ श्रीकृष्णार्पणमस्तु ॥
*****

18.05.2021
 ಶ್ರೀಸತ್ಯಾತ್ಮತೀರ್ಥ ಶ್ರೀಪಾದಂಗಳವರ ೨೬ನೇ ಪೀಠಾರೋಹಣ ಮಹೋತ್ಸವ, ಸ್ಕಂದಪೂಜಾ, 26th PEETAROHANA MAHOTSAVA Of SHRI SATYATMA Theerta SHRIPADANGALU, 


Pravachanas of Sri Satyatma Theertharu 


1. Mahabharatha

https://drive.google.com/folderview?id=1AmU_dXKKyGoLg7m58jcHvbT8NuyKfkRM

2. Sri Harivamsha

https://drive.google.com/folderview?id=1vju9oku7fY-yFiONs7GMLQYjvtVlDSaC

3. Sri Uma Maheswara Samvada

https://drive.google.com/folderview?id=1LmZCh_h5XAbb4xd28IlPQlfUOAmHzLgO

4.  Srimad Bhagavatham

https://drive.google.com/folderview?id=1XJbGdl6bqw9umJDF5syUsSqsAufDeFnp

5. Vanaparva

https://drive.google.com/folderview?id=1tE45bLALAp30odoNG-hyJ5FT7WQsr0cF

6. Srimad Bhagavatham

https://drive.google.com/folderview?id=1sDxDcMNVhd8Qnz6tf2bmxvEkKmPaBCjf

7. Srinivasa Kalyana Chennai 

https://drive.google.com/folderview?id=1hztcm7ZXDoNmlaulXrM1FeYmOxBzNFXL

8. Vanaparva

https://drive.google.com/folderview?id=1k2XgfRr0epnJJSEzf92-WmWyRxrS8DvN

9. Sri Anushasana Parva

https://drive.google.com/folderview?id=1cNV-YdbNqU0INC1pkTC9PvkthtAoElZj

10. Gajendra Moksha

https://drive.google.com/folderview?id=1s3Pj2F24TfyCQK4hRnYV6GpM7YlGXhiA

11. Gayatri Chintane

https://drive.google.com/folderview?id=1KDdiioGArVUvz1eDiWmNQUcGzRMXPLv4

12. Sri Hari Vayu Stuti

https://drive.google.com/folderview?id=1TP0bSkJoYDy1seC4-aL9DafzFOGRPBZy

13. Sri Krishna Kathaamrutha

https://drive.google.com/folderview?id=1-gFvxjPvOUQjgGupKOFG96bAkXMS7smd

14. Sri Bhagavatha Dharma

https://drive.google.com/folderview?id=1jSskv0_8--KpvyjXwSLUPtCJMvfjt5Sp

15. Sri Suktha

https://drive.google.com/folderview?id=1TOXZxkPgDBrETg09hWtLsDnN6SaeBdDo

16. Sri Vishnua Sahasra Nama

https://drive.google.com/folderview?id=1aqCaq2xjSO03sP5Ju_7SmCuHIW4PpsWE

17. Sri Yamakabharatha

https://drive.google.com/folderview?id=1x5pIcNptl3MIWsxlU6BrdCHCz1c3umQc

18. SriKara

https://drive.google.com/folderview?id=1uYZIXdaKBNSkZv3PtugvPe3ltQxoluyp

19. Yuvakare Eddeli

https://drive.google.com/folderview?id=1_HLkF4qUmmInf79K3_3srkQw3GjtLo59
*****

year 2021

ನಾಳೆ Sep 26, 2021, ಶ್ರೀ ಸತ್ಯಪ್ರಮೋದತೀರ್ಥ ಶ್ರೀಗಳ ವರ್ಧಂತಿ ಮಹೋತ್ಸವ ನಿಮಿತ್ತವಾಗಿ ಗುರುಗಳ ಅಡಿಗಳಲ್ಲಿ ನುಡಿನಮನ.

ಸೂರ್ಯವಂಶದ ಶ್ರೀ ಮೂಲರಾಮಚಂದ್ರದೇವರನ್ನು ಅರ್ಚಿಸಲು ಉದಯಿಸಿದ ಗುರುರಾಜ ಶ್ರೀ ಸತ್ಯಪ್ರಮೋದತೀರ್ಥ ಶ್ರೀಪಾದಂಗಳವರು.

ಕಾಲಯುಕ್ತ ನಾಮ ಸಂವತ್ಸರದ ಭಾದ್ರಪದ ಕೃಷ್ಣ ಪಂಚಮಿಯಂದು ಮಧ್ವಮತದ ಪರಂಪರೆಯ ಪೀಠವನ್ನು ಅಲಂಕರಿಸುವ ಜ್ಞಾನದ ಮೇರು,ಮಹಾಮುನಿವರ್ಯರು,ಲೋಕೋತ್ತರ ಗುರುವಾಗಿ ಗುರುರಾಜರ ಜನನ ಮಹೋತ್ಸವ ಶಿಷ್ಯ ಕೋಟಿ ಸಮೂಹಕ್ಕೆ ಅದೊಂದು ಸಂಭ್ರಮೋತ್ಸವ.

ಶತಮಾನ ಕಂಡ ಸುವರ್ಣ ಪುರುಷರು ಜನಿಸಿ ಮುಂದೆ ಶರಣು ಬಂದ ಜನರ ಭಯವನ್ನು ಪರಿಹರಿಸಿ ಭಯಕೃದ್ ಭಯನಾಶನನಾದ ಶ್ರೀ ರಾಮಚಂದ್ರನ ಮಹಿಮೆಯನ್ನು ವಾಯುಮತದಿ ಸಾರಿದ ಧೀಮಂತ ಗುರು ಶ್ರೀ ಶ್ರೀ 1008 ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರನ್ನು ಇಂದಿನ ಯುವಕರಿಗೆ ನವಯುಗದ ನೇಸರನ್ನು ನೀಡಿ ಅನುಗ್ರಹಿಸಲು ಬಂದ  ದಿಟ್ಟ ಗುರು ಶ್ರೀ ಶ್ರೀ ಸತ್ಯಪ್ರಮೋದತೀರ್ಥ ಶ್ರೀಗಳ ಜನನ ಮಹೋತ್ಸವ (ವರ್ಧಂತಿ) ಒಂದು ಸಡಗರದ ಹಬ್ಬ.

ಶ್ರೀ ಸತ್ಯಾತ್ಮತೀರ್ಥರಂತಹ ಮಹಾಮಹೀಮರನ್ನು ಮಧ್ವಮತಕ್ಕೆ ಕರುಣಿಸಿದ ಶ್ರೀ ಸತ್ಯಪ್ರಮೋದತೀರ್ಥ ಶ್ರೀಪಾದಂಗಳವರ ಪಾದಪದ್ಮಗಳಲ್ಲಿ ಅನಂತ ನಮಸ್ಕಾರಗಳನ್ನು ಸಲ್ಲಿಸುತ್ತ ಕೇಳುವುದಿಷ್ಟೆ ಶಿಷ್ಯ ಕೋಟಿಯ ತಪ್ಪು ಮಣ್ಣಿಸಿ ಜನುಮ ಜನುಮದಲ್ಲೇಮಗೆ ಗುರುವಾಗಿ ನೀವು ಲಭಿಸಿರಿ.

ಹರಿ-ವಾಯು-ಗುರುಗಳ ಸೇವೆಯಲ್ಲಿ :-ಶ್ರೀಕಾಂತ. ಕುಲಕರ್ಣಿ (ಲಿಂಗಸುಗೂರ).
****

ಈಗಿನ ಕಾಲಘಟ್ಟದಲ್ಲಿ ಮಠದ ಸ್ವಾಮಿಗಳು ಎಂದರೆ ಮೂಗು ಮುರಿಯುವವರೇ ಹೆಚ್ಚು. ಕಾರಣ ಕೆಲವರಿಗೆ ಈ ಮಠಗಳಲ್ಲಿ ರಾಜಕೀಯ , ಢಾಂಬಿಕತನ, ವಿವಾದಗಳು ನೋಡಿ ನೋಡಿ ಸಾಕಾಗಿಹೋಗಿರುತ್ತದೆ. ಅಂತಹಾ ಗೋಜಲುಗಳ ಮಧ್ಯೆಯೂ ಮಹಾನದಿಯ ಹರಿವಿನಂತೆ ಬಳಿಬಂದ ಸಜ್ಜೀವರನ್ನು ಉಜ್ಜೀವಿಸುವಂತೆ ಮಾಡುವ ಸತ್ಯಾತ್ಮ  ಗಂಗೆಯ ಕೀರ್ತಿ ಹತ್ತು ದಿಕ್ಕುಗಳಿಗೆ ಹಬ್ಬಿದೆ.ಎಷ್ಟೆಂದರೆ ಮತೀಯ, ಮಠೀಯ , ಜಾತೀಯ ಬೇಲಿಗಳನ್ನೂ  ದಾಟಿ ಹಬ್ಬಿರುವ ಈ ಜನಪ್ರಿಯತೆಗೆ ಕಾರಣವೇನು ಎಂದು ಯೋಚಿಸತೊಡಗಿದಾಗೆ ಕಂಡ ದರ್ಶನವಿದು .
●●●●●●●●●●●●●●●●●●●●●◆◆
ಬಹುಜನಹಿತಾಯ ಬಹುಜನಸುಖಾಯ

ಉತ್ತರಾದಿ ಮಠದ ಪೀಠದಿ ಬೆಳಗುತ್ತಿರುವ ಶ್ರೀಸತ್ಯಾತ್ಮ ತೀರ್ಥ ಮಹಾಸ್ವಾಮಿಗಳ ಪ್ರವಚನ ಎಂದರೆ ಪಂಡಿತರಿಂದ ಹಿಡಿದು ಪಾಮರರ ತನಕ ಎಲ್ಲರಿಗೂ ಅಚ್ಚುಮೆಚ್ಚು.
ಯೂಟ್ಯೂಬ್ ಚಾನಲ್ ಮೂಲಕ ಅತಿಹೆಚ್ಚು ಜನರನ್ನು ತಲುಪುವ ಈ ಪ್ರವಚನಗಳು ಜಾತಿ ಮತಗಳನ್ನು ಮೀರಿ ಜನರನ್ನು ತಲುಪುತ್ತಿದೆ. 
ಕಾಲಕ್ಕೆ ತಕ್ಕಂತೆ ನಮಗೆ ಕಬ್ಬಿಣದ ಕಡಲೆಯಂತಹಾ ಶಾಸ್ತ್ರ ಪ್ರಮೇಯಗಳನ್ನು ಸುಲಿದ ಬಾಳೆ ಹಣ್ಣಿನಂದದಿ ಸಜ್ಜನರಿಗೆ ಸಹೃದಯರಿಗೆ ಉಣಬಡಿಸುವ ಸ್ವಾಮಿಗಳಿಗೆ ನಾವು ಚಿರ ಋಣಿಗಳಾಗಿರಬೇಕು.ಏಕೆಂದರೆ ಅವರು ಕಟ್ಟಿಕೊಡುವ ಜ್ಞಾನದ ಬುತ್ತಿ ಜನ್ಮ ಜ್ಮಾಂತರದ ಸಾಧನೆಗೆ ಬೇಕು.
ಪ್ರವಚನಕ್ಕೆ ಕೂತರೆ ಒಂದು ಪುಸ್ತಕವಾಗಲಿ ಚೀಟಿಯಾಗಲಿ ನೋಡದೆ ಗಂಗಾಪ್ರವಾಹದಂತೆ ಮೂಲ ಶ್ಲೋಕಗಳ ಸಹಿತ ಅದ್ಭುತವಾದ ವಾಗ್ಝರಿ ಹರಿಯುವುದು.
ಒಂದೇ ಒಂದು ಭಗವಂತನ ನಾಮಕ್ಕೆ ನೂರಕ್ಕೂ ಹೆಚ್ಚು ಅರ್ಥಗಳನ್ನು ಯಾವುದೇ ಗ್ರಂಥದ ಸಹಾಯವಿಲ್ಲದೆ ಹೇಳಬಲ್ಲ ಅದ್ಭುತ ಸ್ಮರಣ ಶಕ್ತಿ ಸ್ವಾಮಿಗಳದ್ದು.
ಇದು ಪಾಂಡಿತ್ಯ  ಪ್ರದರ್ಶನಕ್ಕಲ್ಲ.
ಜಗನ್ನಾಥ ದಾಸರು " ವಾಸುದೇವನ ಗುಣಸಮುದ್ರದೊಳು ಈಜಬಲ್ಲವನು ದಾಟುವನು ಭವಸಮುದ್ರವನೆ ಆಯಾಸವಿಲ್ಲದೆಲೆ." ಎಂದು ಹರಿಕಥಾಮೃತಸಾರದಲ್ಲಿ ಹೇಳಿರುವಂತೆ. ಭಗವಂತನ ನಾಮವಿರುವುದು ಕೇವಲ ಹೆಸರಿಗಲ್ಲ ಅವನ ಗುಣ ಚಿಂತನೆಗೆ. ವೇದ ಪುರಾಣೇತಿಹಾಸಗಳೂ ಇದನ್ನೇ ಮಾಡಿರುವುದು. ಸಾವಿರ ನಾಮಗಳಲ್ಲಿ ನೂರು ಗುಣಗಳನ್ನು ಕಂಡು ಚಿಂತನೆ ಮಾಡುವುದನ್ನು ಶ್ರೀಮದಾಚಾರ್ಯರು ಹೇಳಿದ್ದಾರೆ.
ಅದು ಹೇಗೆಂದು ಸತ್ಯಾತ್ಮ ಗುರುವರರು ನಮ್ಮೆಲ್ಲರ ಮೇಲಿನ ಅಪಾರ ಕಾರುಣ್ಯದಿಂದ ತೋರಿಸಿಕೊಟ್ಟಿದ್ದಾರೆ.
●●●●●●●●●●●●●●●●●●●●●●●●●●●●
ಸೆಳೆವ ಆ ಹಿತಮಿತವಾದ ತೂಕದ ಮಾತುಗಳು

ಆ ವಿದ್ಯುತ್ ವಾಣಿಯಲ್ಲಿ ಎಂತಹಾ ಶಕ್ತಿ ಇದೆ ಎಂದರೆ ಸಾತ್ವಿಕ ಸ್ವಭಾವ ಅವನಲ್ಲಿದ್ದರೆ ಎಂತಹಾ ಲೌಕಿಕನೂ ಪಾರಮಾರ್ಥಿಕದೆಡೆಗೆ ಸಾಗುವಂತೆ ಮಾಡುವುದು. 
ಸತ್ಯ ಹೇಳಬೇಕೆಂದರೆ ಯಾವುದೋ ದುರಾಗ್ರದಿಂದಲೇ ನಾನೂ ಸ್ವಾಮಿಗಳ ಪ್ರವಚನ ಕೇಳಲು ತೊಡಗಿದವನು.  ಆದರೆ ಸ್ವಾಮಿಗಳ ಮಾತುಗಳು ನನ್ನ ಹೃದಯವನ್ನೇ ಗೆದ್ದು ಬಿಟ್ಟಿತು. ಶ್ರೀಮದಾಚಾರ್ಯರ ಶಾಸ್ತ್ರಗಳನ್ನು ಉಸಿರಾಗಿಸಿಕೊಂಡಿರುವವರು ಶ್ರೀಸತ್ಯಾತ್ಮತೀರ್ಥರು ಎಂಬುದು ಮನವರಿಯಿತು. ಅಷ್ಟೇ ಅಲ್ಲದೆ ಈ ಕಲಿಯುಗದಲ್ಲಿ ಅತ್ಯಂತ ಕಠಿಣ ನಿಷ್ಠೆಯಿಂದ ಸಂನ್ಯಾಸ ಧರ್ಮ ಪಾಲಿಸುವ ವಿರಕ್ತ ಶಿಖಾಮಣಿಗಳು ಮತ್ತು ಶುದ್ಧ ಬ್ರಹ್ಮಚರ್ಯದ ತಪಶ್ಶಕ್ತಿಯೇ ಅವರ ಮಾತಿಗೆ ಅಷ್ಟು ಸಾಮರ್ಥ್ಯ ತಂದಿರಬೇಕು.ಒಂದು ಪದವೂ ಕೂಡ ವ್ಯರ್ಥವಾಗಿ ಬರುವುದಲ್ಲ. ಒಂದೊಂದು ಪದಕ್ಕೂ ಇರುವ ವಿಷಯಭಾರ ಅಪಾರ. ಆ ವಿಷಯ ಭಾರಯವನ್ನು ತಿಳಿಲೊಲ್ಲದ ಕೆಲವು ಕೊಂಕುಮಲ್ಲರು ಸತ್ಯಾತ್ಮರು ಸ್ವಾಮಿ ಅಂದಾರೋ? ತೀರ್ಥ ಅಂದಾರೋ? ಏಕವಚನವೋ? ಬಹುವಚನವೋ? ಅಂತ ದೋಷ ಹುಡುಕುತ್ತಾ ಕೂತಿರ್ತಾರೆ. ಚಂದದ ದೇಹದಲ್ಲಿ ನೊಣ ಆರಿಸಿಕೊಳ್ಳೋದು ಕೀವು ರಕ್ತ ತುಂಬಿದ ಗಾಯವನ್ನಂತೆ. ಅಂತೆಯೇ ಪ್ರಕೃತಿ ಕುಟಿಲರು ಬಯಸೋದು ವಿವಾದ, ದೋಷ, ಕಲಹ ಇತ್ಯಾದಿ.
ಮೂಲರಾಮ, ಮಳಖೇಡ, ಸತ್ಕಥಾ, ಲತಾ ,ಹಳೇ ಪ್ರವಚನಗಳು ಮುಂತಾದ ವಿಷಯಗಳ ಕುರಿತ ಏನೇ ವಿವಾದಗಳಿರಲಿ ಆ ಪರದೆಗಳನ್ನು ಪಕ್ಕಕ್ಕೆ ಇಟ್ಟು ಆ ಶುದ್ಧ ದೃಷ್ಟಿಯಿಂದ ನೋಡಿದಾಗ ಅಲ್ಲಿ ಸತ್ವಶಕ್ತಿ ಗೋಚರಿಸುವುದು. ಅದು ಆಗಲು ಶುದ್ಧ ಅಂತಃಕರಣ ಬೇಕು.

●●●●●●●●●●●●●●●●●●●●●●●●●●

ಅಸಡ್ಡೆಯು ಅಸದೃಶ ವ್ಯಕ್ತಿತ್ವದ ಮುಂದೆ ಬಸವಳಿದು ಅಸುನೀಗಿತು

ಆಲಸಿಗಳಿಗೆ, ಅಸೂಯಾಪರರಿಗೆ, ಅಸಾತ್ವಿಕರಿಗೆ ಇವರ ಮಾತು ಹಿಡಿಸೋಲ್ಲ. ಏಕೆಂದರೆ ಸಾಧನೆಗೆ ಬೇಕಾದ ದಾರಿ ಕಠಿಣ ಮತ್ತು ತಾಮಸವು ಎಂದಿಗೂ ಸಾತ್ವಿಕಕ್ಕೆ ಪ್ರತಿಕೂಲವೇ ತಾನೆ?
ಸತ್ಯ ಹೇಳಬೇಕೆಂದರೆ ನನಗೆ ಸ್ವಾಮಿಗಳ ಬಗ್ಗೆ ವೈಯಕ್ತಿಕವಾಗಿ ಅಷ್ಟೇನೂ ಗೌರವ ಭಾವನೆ ಇರಲಿಲ್ಲ. ಅವರನ್ನು ಅಭಿಮಾನದಿಂದ ಕೆಲವರು ಅತಿಶಯವಾಗಿ ಹೊಗಳುವುದು ವೈಭವೀಕರಿಸುವುದನ್ನು ನೋಡಿ ಅಲ್ಲಿ ಕೇವಲ ಆಡಂಬರ ಅಷ್ಟೆ ಇರೋದು ಎಂದು ಭಾಸವಾಗುತ್ತಿತ್ತು. ಒಂದು ರೀತಿ ಅಸಡ್ಡೆಯೇ ಇತ್ತು ಎನ್ನಬೇಕು. 
ಆದರೆ ಅವರ ಪ್ರವಚನಗಳು ಕೇಳುವ ಪ್ರಸಂಗ ಒದಗಿ ಬಂದಾಗ ನನಗೆ ಆ ಅಸಡ್ಡೆಯು ಕರಗುತ್ತಾ ಬಂತು. ಕೇವಲ ಮಾತುಗಾರಿಕೆಗೆ ಉತ್ತೇಜಿಸುವ ಶಕ್ತಿ ಇರಬಹುದೇನೋ ಆದರೆ ಹೃದಯವನ್ನು ನವಿರಾಗಿಸುವ ಶಕ್ತಿಯಿಲ್ಲ. 
ಆ ಜ್ಞಾನ ಸೂರ್ಯನ ಮುಂದೆ ವಿಮೋಹದ ಮಂಜು ಕರಗುವಂತೆ  ಅವರ ಬಗೆಗೆ ನನಗೆ ಇದ್ದ ಅಜ್ಞಾನ ಕರಗುತ್ತಾ ಬಂತು.
ನನ್ನಂತೆಯೇ ಈ ರೀತಿ ಹಲವು ಮಂದಿ ಸಜ್ಜನರು ಗುರುಗಳ ಬಗೆಗೆ ತಮಗಿದ್ದ ತಪ್ಪು ಭಾವನೆಗಳನ್ನು ಅವರ ನಿಷ್ಕಲ್ಮಶ ವ್ಯಕ್ತಿತ್ವಕ್ಕೆ ಮಾರುಹೋಗಿ ಬದಲಿಸಿಕೊಂಡಿರುವುದನ್ನು ನನ್ನ ಬಳಿ ಹೇಳಿಕೊಂಡಿರುವುದು ಕೇಳಿದ್ದೇನೆ. 
ನನ್ನ ದೃಷ್ಟಿಯಲ್ಲಿ  ಜ್ಞಾನವೃದ್ಧರೂ ಸಜ್ಜನರು ಎಂದು ಎನಿಸಿಕೊಂಡವರು ತಾವು ಬೇರೆ ಮಠದವರಾದರೂ ಕೆಲವು ವಿಷಯಗಳಿಗೆ ಉತ್ತರಾದಿಮಠದ ಕುರಿತು ಅವರಿಗೆ ಭಿನ್ನಾಭಿಪ್ರಾಯಗಳು ಇದ್ದರೂ ಕೂಡ ಸ್ವಾಮಿಗಳ
ಜ್ಞಾನ, ಸಂನ್ಯಾಸ ನಿಷ್ಠೆ, ಮಾಧ್ವ ದೀಕ್ಷೆ, ಶಿಷ್ಯ ವಾತ್ಸಲ್ಯಗಳ ಬಗ್ಗೆ ಮುಕ್ತ ಮನಸ್ಸಿನಿಂದ ಶ್ಲಾಘನೆ ಮಾಡಿರುವುದು ಕಂಡಿದ್ದೇನೆ. ನಿಮಗೂ ಕೂಡ ಗುಣಗ್ರಾಹಿಗಳು ಈ ರೀತಿ ಸ್ವಾಮಿಗಳ ಬಗೆಗೆ ಹೊಗಳುವುದು ಗಮನಕ್ಕೆ ಬಂದಿರಬಹುದು. ಸ್ವಾಮಿಗಳ ಬಗೆಗೆ ಡೊಂಕಾದ ಕಲ್ಪನೆಗಳು ಬರುವುದಕ್ಕೆ ಕಾರಣ ಕೆಲವರ ಅಂಧ ಅಭಿಮಾನಗಳು ಮಠೀಯ ಆವೇಶಗಳು ಇರಬಹುದು. ಅವರು ಜವಾಬ್ದಾರಿ ನಡೆದುಕೊಂಡರೆ ಮಸಿ ಕಾಣದ ಬಂಗಾರದ ಹರಿವಾಣದಂತಹಾ ವ್ಯಕ್ತಿತ್ವದ ಸ್ವಾಮಿಗಳ ಬಗ್ಗೆ ಮತ್ತು ಉತ್ತರಾದಿ ಮಠದ ಭವ್ಯ ಪರಂಪರೆಯ ಬಗ್ಗೆ ಗೌರವಾದರಗಳು ಸರ್ವರಿಗೂ ಹುಟ್ಟುವುದು .
ಕಲಿಯುಗದಲ್ಲಿ ಆನೆಯೇ ತೂರಿದ ಸೂಜಿಯ ಕಣ್ಣೊಳಗೆ ಆನೆಯ ಬಾಲ ಸಿಕ್ಕಿಹಾಕಿಕೊಳ್ಳುವಂತೆ ಅವರ ಭೌಮ ವ್ಯಕ್ತಿತ್ವವನ್ನು ತಿಳಿದೂ ಕೂಡ ಜನರಿಗೆ ಕ್ಷುಲ್ಲಕ ವಿಷಯಗಳು ಬಾಧಕವಾಗಿಬಿಡುತ್ತದೆ ಆಗ ಅವರಿಗೆ ಇದು ಸೇರುವುದಿಲ್ಲ.
ಇದರಿಂದ ನಷ್ಟ ಯಾರಿಗೆ? ವಿಜಯದಾಸರನ್ನು ಅವಜ್ಞೆ ಮಾಡಿದ ಶ್ರೀನಿವಾಸಾಚಾರ್ಯರು ಏನಾದರು ಎಂದು ನೆನೆಸಿಕೊಳ್ಳಬೇಕು. ಅವರು ತಮ್ಮ ತಪ್ಪು ತಿದ್ದಿಕೊಂಡು ವೈಷ್ಣವರ ಕೃಪೆಯಿಂದ ಹರಿದಾಸರಾದರು. ಈ ತಿದ್ದಿಕೊಳ್ಳುವ ಭಾವನೆಯು ಅಹಂಭಾವಗಳ ಗೊಡೆಗಳನ್ನು ಮೀರಿ ಬರುವುದು ಕಷ್ಟವಿದೆ.
ಯಾರು ಎಷ್ಟೇ ಟೀಕೆ ಮಾಡಿದರು ದಿನದಂತ್ಯಕ್ಕೆ ಲಕ್ಕಕ್ಕೆ ಸಿಗುವುದು ಅವರಿಂದ ಮಧ್ವಮತಕ್ಕೆ ಸಂದ ಸೇವೆ ಏನೆಂಬುದು ಮಾತ್ರವೆ. ಅನುಷ್ಠಾನ, ಪಂಡಿತರ ನಿರ್ಮಾಣ, ಶಾಸ್ತ್ರಪಾಠ, ಪ್ರವಚನ, ವಿದ್ಯಾಪೀಠಗಳು, ಮಠಗಳು, ಸಂಸ್ಥಾನ ಪೂಜೆ , ಪರಿಕ್ಷೆಗಳು, ಸನ್ಮಾನಗಳು, ಸಂಭಾವನೆಗಳು, ಗೋಬ್ರಾಹ್ಮಣ ಹಿತರಕ್ಷಣೆ, ಪುರಸ್ಕಾರಗಳು, ಗ್ರಂಥ ರಚನೆ, ವಿಮತಖಂಡನೆ, ಸಂಚಾರ, ಸಿದ್ಧಾಂತ ದೀಕ್ಷೆ ಎಲ್ಲದರಲ್ಲೂ ಯಾರಿಗೂ ಕಮ್ಮಿ ಇಲ್ಲದಂತೆ ಹಮ್ಮು ಇಲ್ಲದೆ ನಂದಿತೀರ್ಥರ ಸೇವೆಯೆಂದು ಆನಂದದಿ ನಡೆಸುತ್ತಿದ್ದಾರೆ. ಎಲ್ಲದರಲ್ಲೂ ವೈಭವವೇ ಕುಂದು ಕೊರತೆ ಎಲ್ಲೂ ಇಲ್ಲ. 

●●●●●●●●●●●●●●●●●●●●●●●●●
ಸಮಾಜದ ಕೊನೆಯ ವ್ಯಕ್ತಿಯನ್ನು ಮುಟ್ಟುವ ಆಕರ್ಷಕ ವ್ಯಕ್ತಿತ್ವ 

 ನನ್ನ ಅನುಭವದಲ್ಲಿ ಒಬ್ಬ ರಾಜಕಾರಣಿ, ಆಟೋ ಚಾಲಕ, ಕ್ಷೌರಿಕ ಮುಂತಾದ ವಿವಿಧ ವರ್ಗದ ಜನರನ್ನು ಗುರುಗಳ ಪ್ರವಚನ ತಲುಪಿರುವುದು ಕಂಡು ಆಶ್ಚರ್ಯವಾಯಿತು.
ಇನ್ನು ನಮಗೆ ಕಾಣದೆ ಎಷ್ಟು ಮಂದಿ ಅಂಹಾ ಶ್ರದ್ಧಾವಂತರು ಇದ್ದಾರೋ ತಿಳಿಯದು.
ಅಷ್ಟೆ ಅಲ್ಲ ಆ ಮಹಾತ್ಮರ ಬಾಯಲ್ಲಿ ಸಚ್ಛಾಸ್ತ್ರದ ಶ್ರವಣದಿಂದ ಐಹಿಕ ಫಲಗಳನ್ನೂ ಪಡೆದಿರುವುದಾಗಿ ಅವರ ಬಾಯಲ್ಲಿ ಕೇಳಿ ಸಂತೋಷವಾಯಿತು.
ಸ್ವಾಮಿಗಳ 'ಶ್ರೀನಿವಾಸ ಕಲ್ಯಾಣ' ಪ್ರವಚನ ಕೇಳಿ ಒಬ್ಬ ರಾಜಕೀಯ ವ್ಯಕ್ತಿ ಪ್ರಭಾವಿತನಾಗಿ ಇಂದಿಗೂ ಏಕಾದಶಿ ಉಪವಾಸ ಮತ್ತು ಪ್ರತಿವರ್ಷ ಕಾಲ್ನಡಿಗೆಯಲ್ಲಿ ತಿರುಪತಿ ಯಾತ್ರೆ ಮಾಡುವುದನ್ನು ನಾನು ತೋರಿಸಬಲ್ಲೆ. ಅವರು ಬೆಂಗಳೂರಿನಲ್ಲಿ ಒಂದು ವ್ಯಾಯಾಮಶಾಲೆ ನಡೆಸುತ್ತಿದ್ದಾರೆ.
ಅಂತಹಾ ಸತ್ವಶಕ್ತಿ ಗುರುಗಳ ಮಾತಿಗಿದೆ.ಇದೇನು ಕಥೆ ಕಟ್ಪಿ ಹೇಳೋದಲ್ಲ ಅನುಮಾನ ಇದ್ದವರು ನನ್ನನ್ನು ವೈಯಕ್ತಿಕವಾಗಿ ಸಂಪರ್ಕಿಸಿದಲ್ಲಿ ಬೇಟಿ ಮಾಡಿಸಬಲ್ಲೆ.
ಯಾಕೆ ಹೇಳಿದೆನೆಂದರೆ ಈ ನಡುವೆ ಫೇಸ್ಬುಕ್ನಲ್ಲಿ ವಾಟ್ಸಾಪ್ನಲ್ಲಿ ಲೇಖನ ಬರೆಯೋ ಯಾರನ್ನೂ ಪ್ರಮಾಣ ಇಲ್ಲದೆ ನಂಬೋಕಾಗಲ್ಲ ಅದಕ್ಕೆ ಹೇಳಿದೆ.ಆ ವ್ಯಕ್ತಿ  ಜೀವನದಲ್ಲಿ ಒಮ್ಮೆಯಾದರೂ ಅವರನ್ನು ನೋಡುವ ಆಸೆ ಇದೆ ಎಂದು ಅಭಿಮಾನದಿಂದ ಹೇಳುತ್ತಾರೆ.
ಅವರು ಬೆಂಗಳೂರಿನ ಪ್ರತಿಷ್ಠಿತ ವ್ಯಕ್ತಿಯೊಬ್ಬರ ಮಕ್ಕಳು.
 ಸತ್ಯಾತ್ಮ ತೀರ್ಥರ ಮೇಲೆ ಅಪಾರವಾದ ಭಕ್ತಿ ಗೌರವ ಶ್ರದ್ಧೆ ಇಟ್ಟುಕೊಂಡಿರುವುದು ಕಂಡು ಸಂತೋಷವೂ ಆಯಿತು.
ಕರ್ನಾಟಕದ ಮಟ್ಟಿಗೆ ಒಂದೇ ದಿನದಲ್ಲಿ ಸರಿಸುಮಾರು  ಒಂದು ಲಕ್ಷ ಜನರನ್ನು ತಲುಪುವ ಏಕೈಕ ಆಧ್ಯಾತ್ಮ ಪ್ರವಚನ ಎಂದರೆ ಶ್ರೀ ಸತ್ಯಾತ್ಮ ತೀರ್ಥರದ್ದು.ಅದನ್ನು ಮಠದ ಅಧಿಕೃತ  ಯೂಟ್ಯೂಬ್ ಚಾನಲ್ನಲ್ಲಿ ನೀವೇ ಕಾಣಬಹುದು.
ಕೆಲವೊಮ್ಮೆ  ಲೈವ್ ಪ್ರವಚನ ಕೇಳಲು ಕನಿಷ್ಠ ಹತ್ತು ಸಾವಿರ ಮಂದಿ ಕಾದು ಕೂತಿರ್ತಾರೆ.
ಇನ್ನು ಸ್ವತಃ ಸ್ವಾಮಿಗಳೇ ತಮ್ಮೂರಿಗೆ ಬರ್ತಿದ್ದಾರೆ ಎಂದು ತಿಳಿದರಂತೂ ಆಬಾಲವೃದ್ಧರತನಕ ಸಾವಿರಾರು ಮಂದಿ ಮುಗಿಬಿದ್ದು ದರ್ಶನಾಕಾಂಕ್ಷಿಗಳಾಗಿ ಬರುತ್ತಾರೆ. ಇಂಥಾ ಕ್ರೇಜ್ ಈ ಕಲಿಗಾಲದಲ್ಲಿ ಸಿನಿಮಾ ಮತ್ತು ರಾಜಕೀಯ ಮಂದಿಗೆ ಇರಬಹುದು ಆದರೆ ಹಿಂದೂ ಸಾಧುಸಂತರಿಗೆ ಅದರಲ್ಲೂ ಕರ್ಮಠರಾದ ಬ್ರಾಹ್ಮಣ ಸಂತರಿಗೆ ಈ ಜನಪ್ರಿಯತೆ ಬಹುದುರ್ಲಭ.
ಯಾರು ಏನೇ ಹೇಳಲಿ ಅವರ ಮಾತು ಕೇಳಿದವನು ಎಂತಹಾ ಆಲಸಿಯೇ ಆದರೂ  ಧರ್ಮಾನುಷ್ಟಾನದಲ್ಲಿ ತೊಡಗಿ ಸಾಧಕನಾಗುವನು .
ಯಾರ ಬಾಯಲ್ಲಿ ಕೇಳಿದರೂ ಇಂತಹಾ ಪ್ರಭಾವ ಆಗಲು ಸಾಧ್ಯವಿಲ್ಲವೇನೋ ಎಂದು ಭಾಸವಾಗುತ್ತದೆ ಅಂತಹಾ ವರ್ಚಸ್ಸು ಗುರುಗಳಲ್ಲಿ ಕಾಣಬಹುದಾಗಿದೆ.
●●●●●●●●●●●●●●●●●●●●●●●●●●
ಸರಳ ಸ್ವಭಾವದಿಂದ ಆಡಂಬರಗಳನ್ನು ಬದಿಗೊತ್ತಿದ ವೈರಾಗ್ಯ ಮೂರ್ತಿಗಳು

ಸುಮಾರು 9 ಭಾಷೆಗಳಲ್ಲಿ ಮಾತನಾಡಬಲ್ಲ ಪಾಂಡಿತ್ಯ ಉಳ್ಳ ಗುರುಗಳು ಅಷ್ಟೇ ಸರಳ ಸ್ವಭಾವದವರು. ಶುದ್ಧ ಕಾಷಾಯ ವಸ್ತ್ರಗಳು ಬಿಟ್ಟರೆ ಯಾವ ಪಟ್ಟೆ ಪೀತಾಂಬರವೂ ಆ ಪುಣ್ಯ ಪುರುಷನ ದೇಹದ ಮೇಲೆ ನಿಲ್ಲುವುದಿಲ್ಲ.
ಇನ್ನು ವಿದ್ವತ್ತಿನಲ್ಲಿ ಮೇರು ಶಿಖರ.
ಪೇಜಾವರ ಶ್ರೀವಿಶ್ವೇಶತೀರ್ಥರೇ ಬೆಳಗಾವಿಯ ಸುಧಾಮಂಗಳ ಕಾರ್ಯಕ್ರಮದಲ್ಲಿ ಶ್ರೀ ಸತ್ಯಾತ್ಮರನ್ನು 'ವಿದ್ವದ್ಕುಮುದಬಾಂಧವಃ' ಎಂದು ಶ್ಲೋಕ ರಚಿಸಿ ಕೊಂಡಾಡಿದ್ದಾರೆ.
"ರಾಯರನ್ನು ನಾವು ಕಣ್ಣಾರೆ ಕಂಡಿಲ್ಲ ಆದರೆ ರಾಯರು ಹೀಗಿದ್ದಿರಬಹುದು ಎಂದು ಸತ್ಯಾತ್ಮರನ್ನು ನೋಡಿದರೆ ತಿಳಿಯುತ್ತದೆ. ಅವರಲ್ಲಿ ನಾವು ರಾಯರನ್ನು ಕಾಣುತ್ತೇವೆ ಎಂದು ಸುವಿದ್ಯೇಂದ್ರ ತೀರ್ಥರು" ಉಡುಪಿಯಲ್ಲಿ  ಜನರ ದೊಡ್ಡ ಸಭೆಯಲ್ಲಿ ಹೇಳಿದ್ದು ಕೇಳಿ ರೋಮಾಂಚನವಾಗುತ್ತದೆ.
ಇಂತಹಾ ಮಹನೀಯರು ಇರುವ ಕಾಲದಲ್ಲಿ ನಾವು ಬದುಕಿದ್ದೇವಲ್ಲ ಎಂಬುದೇ ನಮ್ಮ ಸಾಧನೆ.
ಗುರುಗಳು ಬರ್ತಾರೆ ಅಂತ ತಿಳಿದರೆ ಸಾವಿರಾರು ಮಂದಿ ರಥಾರೋಹಣ,
ಗಜಾರೋಹಣ, ತುಲಾಭಾರ ಇತ್ಯಾದಿ ವೈಭವದ ಸೇವೆಗೆ ಸಿದ್ಧರಾಗಿಬಿಡುತ್ತಾರೆ. ಆದರೆ ಸ್ವಾಮಿಗಳು ಇದೆಲ್ಲವನ್ನೂ ಬೇಡ ಎಂದು ಹೇಳಿ ಅವುಗಳನ್ನು ನಿಲ್ಲಿಸಿ ಸಮಯವನ್ನು ಕೇವಲ ಮೂಲರಾಮದೇವರ ಪೂಜೆ,ಅಧ್ಯಯನ , ಪಾಠ, ಪ್ರವಚನ,ಜಪತಪಾನುಷ್ಠಾನ, ಸಂಚಾರ,ಅನುಗ್ರಹ ಇಷ್ಟಕ್ಕೇ ಸಿಮಿತಗೊಳಿಸಿಕೊಂಡ ಸರಳಾತಿ ಸರಳ ಸ್ವಭಾವ. 
ಈ ಕಾಲದಲ್ಲಿ ದುಡ್ಡು ಕೊಟ್ಟು ವೈಭವ ಮಾಡಿಸಿಕೊಳ್ಳೋ ಮಂದಿಯ ಮಧ್ಯೆ ವಿಶಿಷ್ಟವಾಗಿ ನಿಲ್ಲುವುದು ಸ್ವಾಮಿಗಳು. ಅವರು ಹಾಕಿಕೊಟ್ಟ ಮೇಲ್ಪಂಕ್ತಿ ಮುಂದಿನ ಪೀಳಿಗೆಗಳಿಗೆ ಮಾರ್ಗದರ್ಶಕ.
●●●●●●●●●●●●●●●●●●●●●●●●
ಸಮಾಜವನ್ನು ವಿದ್ಯುದ್ವಾಣಿಯಿಂದ ಜಾಗೃತಗೊಳಿಸಿ ಆಧ್ಯಾತ್ಮದೆಡೆಗೆ ಸೆಳೆರುವ ಆ ದಾರ್ಶನಿಕತೆ

ಗುರುಗಳು ಹಿಂದೂ ಯುವಕ ಯುವತಿಯರಿಗೆ ಜಾಗೃತಿ ಸಂದೇಶ ನೀಡಿರುವ ವೀಡಿಯೋಗಳು ಇಂದಿಗೂ ಯೂಟ್ಯೂಬ್ ನಲ್ಲಿ ಇದೆ. ಅವರ ವಿದ್ಯುತ್ ವಾಣಿ ಕೇಳಿ ಯುವಜನರು ಸಹಸ್ರಾರು ಸಂಖ್ಯೆಯಲ್ಲಿ ತಮ್ಮನ್ನು ತಾವು  ಧರ್ಮಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ದೇಶದ ರಕ್ಷಣೆ, ಸಾಮಾಜಿಕ ಜವಾಬ್ದಾರಿ,
ಸೈನಿಕರ ಕುರಿತು ಗೌರವ, ಕೊರೋನಾ ತಡೆಗಟ್ಟಲು ನಮ್ಮ ಕರ್ತವ್ಯಗಳೇನು?  ಹೀಗೆ ಸಮಾಜದ ಹಿತಕ್ಕೆ ನಮ್ಮ ಪಾತ್ರ ಏನು ಎಂದು ದಾರಿ ತೋರಿದ್ದಾರೆ.
ಗುರುಗಳು ರಚಿಸಿದ ಅನೇಕ ಸ್ತ್ರೋತ್ರಗಳು ಸಜ್ಜನರ ಭವಸಂತಾಪಹಾರಕವಾಗಿ ನಿತ್ಯ ಪಾರಾಯಣದಲ್ಲಿ ಮನೆಮನೆಗಳಲ್ಲಿ ಮೊಳಗುತ್ತಿದೆ. 
ಲಕ್ಷ ಬ್ರಾಹ್ಮಣ ಭೋಜನ,
ಸಂಧ್ಯಾವಂದನೆ ಅಭಿಯಾನ,
ಪ್ರತಿವರ್ಷ ಸಹಸ್ರಾರು ಸಂಖ್ಯೆಯಲ್ಲಿ ಸಾಮೂಹಿಕ ಗಾಯತ್ರಿ ಜಪ ಮತ್ತು ರಾಮಕೃಷ್ಣ ಮಂತ್ರಜಪ ಮುಂತಾದ ಹತ್ತು ಹಲವು ಲೋಕಕಲ್ಯಾಣದ ಯೋಜನೆಗಳು ನಿರಂತರ ದೊಡ್ಡ ಮಟ್ಟದ ಧಾರ್ಮಿಕ ಚಳುವಳಿಯನ್ನು ನಿರಂತರ ನಡೆಸಿಕೊಂಡು ಬಂದಿದ್ದಾರೆ.

ಕೊರೋನಾ ಸಂದಿಗ್ಧ ಪರಿಸ್ಥಿತಿಯಲ್ಲಿ ಸಾವಿರಾರು ಪಂಡಿತರ, ಪುರೋಹಿತರ, ವಿದ್ಯಾರ್ಥಿಗಳ ಪೋಷಣೆ ಮಾಡುತ್ತಿದ್ದಾರೆ.
ತ್ರಿಮತಸ್ಥರಿಗೂ ಸಹಾಯ ಹಸ್ತ ನೀಡಿದ್ದಾರೆ. 
ಈ ಕೊರೋನಾ ಸಂದರ್ಭದಲ್ಲಿ ಜನರ ಸೇರುವಿಕೆ ಆಗಿ ಪರಿಸ್ಥಿತಿ ಹದಗೆಡುವುದು ಆಗಬಾರದು ಎಂದು ತಾವು ಸ್ವರ್ಣಪುರಿಯಲ್ಲೇ ಇದ್ದು ಎಲ್ಲಾ ಭಕ್ತರಿಗೂ ಅಲ್ಲಿಂದಲೇ ಆನ್ಲೈನ್ ಮೂಲಕ ಪಾಠ ಪ್ರವಚನಗಳು ಬಿಡದೆ ನಡೆಸಿಕೊಂಡು, ಎಲ್ಲಾ ಪ್ರೀತಿಯ ಶಿಷ್ಯರನ್ನು ವಿಡಿಯೋ ಕಾಲ್ ಮೂಲಕ ಮಾತನಾಡಿಸಿ ಅವರಲ್ಲಿ ಉತ್ಸಾಹ ತಂಬುತ್ತಾ ಸದ್ದಿಲ್ಲದೆ ಸಂಚಾರದ ಸಮಯವನ್ನು  ತಮ್ಮ ವಿಶೇಷ ಅಧ್ಯಯನ, ಪ್ರಾಚೀನ ಗ್ರಂಥಗಳಿಗೆ ವ್ಯಾಖ್ಯಾನ, ವಿಮತೀಯರ ಖಂಡನ, ನಿತ್ಯವೂ ಗಂಟೆಗಟ್ಟಲೆ ಜಪತಪಾನುಷ್ಠಾನ ಮಾಡಿಕೊಂಡು ಲೋಕಕಲ್ಯಾಣದ ಚಿಂತನೆಯಲ್ಲಿ ಇದ್ದರು. 
ಈಗ ಮತ್ತೆ ಜಾಗರೂಕತೆಯಿಂದ ಸಾಮಾಜಿಕ ಜವಾಬ್ದಾರಿಗಳನ್ನು ಅರಿತು ಜನರ ಮುಂದೆ ಅಲಲ್ಲಿ ಕಾಣಸಿಗುತ್ತಿದ್ದಾರಷ್ಟೆ.
ಸನಾತನ ಹಿಂದೂ ಪರಂಪರೆಯ ಅಭ್ಯುದಯಕ್ಕಾಗಿ ಇಂತಹಾ ಮಹನೀಯರನ್ನು ಭಗವಂತ ಕಳಿಸಿ ಕೊಡುತ್ತಾನೆ ಎಂದು ಕೇಳಿದ್ದೆವು,ಇಲ್ಲಿ ನಾವು ಅಂಥಾ ದಿವ್ಯ ಚೇತನವನ್ನು ಇಲ್ಲಿ ನಾವು ನೋಡಬಹುದು.
ಸ್ವಾಮಿಗಳ ಮಹಿಮೆ ಹೇಳೋಕೆ ಇನ್ನೂ ಸಾಕಷ್ಟು ಇದೆ ಆದರೆ ನಾನು ಸತ್ಯಗಳು ಹೇಳಿದರೂ ಅದು ಉತ್ಪ್ರೇಕ್ಷೆ ಅನಿಸುವಷ್ಟು  ಅವರ ಅನುಗ್ರಹ ಶಕ್ತಿಯು ಇದೆ. ಅದು ಕೇವಲ ಆ ಶಕ್ತಿಯ ಮಹಿಮೆ ಕಥನವಾಗುವುದರಿಂದ ಈ ಮಾತಿನ ಮೇಲೆ ಆ ಎಲ್ಲಾ ಮಹಿಮೆಗಳ ಭಾರ ಹೊರಿಸಿ ವಿರಾಮ ಹಾಕುತ್ತಿದ್ದೇನೆ. 
ಭಗವದನುಗ್ರಹಕ್ಕೆ ಹೇತುವಾದ ಶ್ರೀಮದಾಚಾರ್ಯರ ಅನುಗ್ರಹ ಪರಿಪೂರ್ಣವಾಗಿ ಆಗಬೇಕಾದರೆ ನಾವು ಇಂತಹಾ ಮಾಧ್ವದೀಕ್ಷೆ ಉಳ್ಳ ಉತ್ತಮೋತ್ತಮ ಗುರುಗಳ ಅಡಿದಾವರೆಗಳ ದುಂಬಿಗಳ ಕಾಲ್ಗಳಿಗಂಟಿದ ಪರಾಗವಾಗಬೇಕು. ಶ್ರೀಸತ್ಯಾತ್ಮ ತೀರ್ಥರು ವ್ಯಕ್ತಿಮಾತ್ರರಲ್ಲ ನಮ್ಮ ಸಜ್ಜನಸಮಾಜದ ಶಕ್ತಿ.

- ಕಿಷನ್ ರಾವ್ 
©️ Kishan Rao

****




2 comments: