Wednesday 1 May 2019

vijayeendra teertharu 1614 kumbhakonam matha rayara mutt yati 15 jyeshta bahula trayodashi ವಿಜಯೀಂದ್ರ ತೀರ್ಥರು






info from sumadhwaseva.com--->


Sri Vijayeendra Theertharu(Kumbakonam)

Period1517 – 1614
Birth NameVittalacharya
Ashrama NameVishnu Tirtha
Ashrama taken1525-26
Ashrama Given bySri Vyasarajaru
Vidya GurugaluSri Vyasarajaru
“Danda” changed to whom?Sri Surendra Tirtharu 1530AD
SuccessorSudheendra Tirtharu
VrundavanaKumbakona
Aradhana DayJyesta Krishna Trayodashi
Maha Samsthanadhipatya1575-1614AD
Vidyapeeta Started1550AD @ Kumbakona
Vidya ShishyasSudheendraru,Kambaluru Ramachandra Tirtharu
ContemporariesPurandaradasaru, Vyasarajaru, etc
Maximum time spent inKumbakona
RathnabhishekaBy Ramaraja of Vijayanagar
AnkitaVijayeendra Raama

(Note – Regarding Vijayeendra Tirtha’s birth date, ashrama date, Samsthanadhipatya dates, etc – there is different versions from different authors, like BNK Sharma, HK Vedavyasachar, Bheemacharya Vadavi.,) 

भक्तानां मानसांभोजभानवे कामधेनवे ।
नमतां कल्पतरवे जयींद्रगुरवे नम: ।
ಭಕ್ತಾನಾಂ ಮಾನಸಾಂಭೋಜಭಾನವೇ ಕಾಮಧೇನವೇ |
ನಮತಾಂ ಕಲ್ಪತರವೇ ಜಯೀಂದ್ರಗುರವೇ ನಮ: |
ಚಾತುರ್ಯೈಕಾಕೃತಿರ್ಯ: ಚತುರಧಿಕಶತಗ್ರಂಥರತ್ನಪ್ರಣೇತಾ
ಧೂತಾರಾತಿಪ್ರಬಂಧ: ಸ್ಫುಟವಿದಿತಚತು:ಷಷ್ಟಿವಿದ್ಯಾವಿಶೇಷ: |
ಸೋಽಯಂ ನ: ಶ್ರೀ ಸುರೇಂದ್ರವ್ರತಿವರತನಯೋಽದ್ವೈತಶೈವಾಸಹಿಷ್ಣು:
ಪುಷ್ಣಾತು ಶ್ರೀಜಯೀಂದ್ರ: ತ್ರಿಭುವನವಿದಿತ: ಸರ್ವತಂತ್ರಸ್ವತಂತ್ರ:||        

ಶ್ರೀವಾದೀಂದ್ರತೀರ್ಥಕೃತ “ಗುರುಗುಣಸ್ತವನ”

ಸ ಜಯತಿ ಯತಿಚಂದ್ರ:ಸಹಿತೇ ಶಾಸ್ತ್ರಸಾಂದ್ರ: ಸತತಗಲಿತತಂದ್ರ: ಸದೃಶಾ ಶ್ರೀ ಜಯೀಂದ್ರ: |
ಜಹಿ ಹಿ ನಿಜಜಯಾಶಾ ಜಾಗ್ರದಾಯಾಸಲೇಶಾ-ಜ್ಜಡಯದಧಿನಿದೇಶಾಜ್ಜಾತಹರ್ಷಾದ್ರಿಗೀಶಾ: ||
ShrI Sudheendra Tirtharu
ಪದವಾಕ್ಯ ಪ್ರಮಾಣಜ್ಞಾನ ಸೌಶೀಲ್ಯಾದ್ಯುಪಸೇವಿತಂ |ವಿಜಯೀಂದ್ರಯತಿದ್ವಾಖ್ಯಾನ್ ಸೇವೇ ವಿದ್ಯಾಗುರೂನ್ ಮಮ |
Sri Kambalur Ramachandra Tirtharu
ಸ್ವದರ್ಶಣೋಕ್ತದೂಷಣಂ ನಿರಾಕರಿಷ್ಣುರಂಜಸಾ |ಜಯೀಂದ್ರಯೋಗಿರೂಪತೋಽವತೀರ್ಣ ಏಷ ಪೂರ್ಣಧೀ: |

Sri Appayya Deekshitaru after being defeated


“V” for Vijayeendraru

1. Birth Name – Vitalacharyaru

2. Ashrama Name – Vishnu Tirtharu

3. Danda Changed Name – Vijayeendra Tirtharu

Sri Vijayeendra Tirtharu saved Madhva Siddhanta from a very real and serious threat of extinction in South India, during the 16th century. Hence the followers of Madhva Siddhanta should always remain grateful to the memory of Sri Vijayeendra Teertharu’s great personality. He was a master of all arts. He was master in all 64 vidyas. That is why he was called as “Chatu:Shasti Vidya Praveena”.   When Appayya Deekshitaru, a renowned Advaita Vidwan, challenged about Madhwa Shastra, Sri Vijayeendraru single handedly, defeated him in all sets of arguments which run into many many years and finally Appayya Deekshitaru accepted his defeat.
  • Birth of Vijayeendraru – When an old couple approached Sri Vyasarajaru, he blessed them that they shall have two children. Even the old couple themselves were shocked to hear that they are going to get a child at their old age. After some time the old couple had two children, whom they named as “Vittalacharya” and “Guruprasada”.
  • Vittalacharya became Vishnu Tirtha – Sri Vyasarajaru arranged for the “Choula” and “Upanayanam” for Vittalacharya. He also taught him “Tarka, meemaamsa, Vedanta Shastra”. At the age of 8, when Sri Vyasarajaru was satisfied with the Vairagya of the child gave him Sanyasashrama and named him as “Vishnu Thirtha”
  • Vishnu Tirtha became Vijayeendra Tirtha – Sri Surendra Tirtharu was a saint from Sri Vibudendra Tirtha Mutt (Earlier Rayara mutt was called as Vibudendra Tirtha Mutt only, before rayaru). Sri Surendra Tirtharu was looking for his successor. Once he had the opportunity of visiting Sri Vyasarajaru and there he saw Vishnu Tirtha. He asked Vyasarajaru to gift Vishnu Tirtha, which Vyasarajaru readily agreed and gave him to Surendra Tirtha. Sri Surendra Tirtha was extremely happy to get Sri Vishnu Tirtha as his disciple and made him sit on the throne of Srimad Acharya succeeded previously by Sri Vibudhendra Tirtha.   Sri Surendra Tirtha renamed Sri Vishnu Tirtha as Sri Vijayeendra Tirtha and made him the emperor of the Vedanta empire.
  • Victory in 64 vidya – Vijayeendra Tirtharu was well versed in 64 Vidyaas – Chatu: Shasti Vidya, and he had his victory against all his opponents in all fields. That is why he is called as “AjEya” (Never Defeated).   Sri Vijayeendra Teertharu saved Madhva Siddhanta from a very real and serious threat of extinction in South India, during the 16th century. Hence the followers of Madhva Siddhanta should always remain grateful to the memory of Sri Vijayeendra Teertharu’s great personality. He was a master of all arts. He was master in all 64 vidyas. That is why he was called as “Chatu:Shasti Vidya Praveena”.
  • Rajaashraya – As per Mysore Archealogical Report, he had received “daana” of land in 1580AD.  Agnitrayaas – i) Sri Vijayeendraru; ii) Sri Tatacharya of Srivaishnava,  iii) Appayya Deekshita of Advaita, the three were called as “agnitraya” and were in Sheshappanayaka’s palace.
He was having the knowledge of all the 64 vidyas, viz.,
  1. Music – Singing
  2. Music – Instrument – Flute
  3. Dance – Nartana
  4. Alekhya – Drawing
  5. VishEshaka ChEdyam – Tilaka rachane
  6. Drawing Padmakruti in front of pooja hall in Coloured rice and flowers
  7. PushpastaraNa – Spreading flowers in a beautiful way
  8. Vastralankara
  9. Manibhoomika karma – Designing with valuable jewels and pearls
  10. Shayana Rachanam – Alankara of bed
  11. Udakavaadya – Jalataranga Instrument
  12. UdaakaaGaata – JalataaDana art
  13. Chitrayoga – An yoga which makes our Indriyas inactive
  14. Maalyagrathanakalpaa – creating Different flower maalika
  15. SheKarakaapIDayOjanam –  Alankara of hair in head
  16. Nepatya prayoga –  Disguise Dressing
  17. Karnapatrabhanga – Making ornaments on ears
  18. Gandha yukti: – sugandha dravya rachana
  19. Bhooshana yojana – Ornaments arranging and wearing
  20. Aindrajala- kuchumaarayoga – Aindrajala vidya & rectifying loss in the body
  21. Hastalaghava –  kaichalaka – Handworks
  22. Vichitra shaakayoosha bhakshya vikaraka kriya – Preparing different bhakshya, bhojya
  23. Paanakarasaraagaasavayojana – preparing paanaka, etc juice
  24. Soocheevaanakarma – Tailoring
  25. SootrakreeDa – Thread game
  26. VeeNa, Damaruka vaadya – playing Veena, Damaruka, etc
  27. Prahelika – Puzzling
  28. Pratimaala – i.e., antakshari game
  29. Durvaachaka yoga –  using harsh (difficult) words for arguments and for fun
  30. Pustaka Vaachanam – Reading books based on respective “rasa prayoga”
  31. NaTakaaKyaayikaa darshanam – Telling the situation through abhinaya (acting)
  32. KaavyasamasyaapooraNam – When given a particular part of a shloka (one paada) – preparing the shloka to give full shlokabhipraya
  33. PaTTikaavEtravaana vikalpa – preparing Vessel,  cloth, weaving, etc
  34. Takshakarmaani – Carpentry work
  35. TakshaNam – toy making
  36. Vaastuvidya – house construction
  37. Roopyaratna pareeksha – Examining Silver and other ornaments
  38. Dhaatuvaada – Examining stones, pearls, soil, etc
  39. MaNiraagaakaara Jnaana – identifying pearl’s different colours, group.
  40. Vrukshayurvedayoga – Preparing medicine from medicinal plants
  41. Mesha, Kukkuta, Laavakayuddavidhi – learning animal-birds systems
  42. Shukashaarikapralapanam – birds language
  43. Keshamardana, nerve improvement, health
  44. Akshara mushtikaa kathanam – Telling Secret news through finger vinyasa
  45. Mlenchitavikalpaa – Telling Secret news through secret words
  46. Deshabhaasha vijnaana – Different regional languages
  47. PuShpashakaTika – Preparing different items from flowers
  48. Nimitta jnaanam – Shakuna parichaya
  49. Yantramaatrukaa jnaanam – machine related
  50. Dharanamatruka – Ashtavadhana, shatavadhana vidya
  51. SampaaTyam – reading
  52. Maanasee – Locating item which is invisible through mind
  53. Kaavyakriya – Shrungaara kavya rachana
  54. Abhidhana kosha – Well versed in Dictionary, Ekakshara kosha, medina, etc
  55. ChandojNnanam – Chandassu in chandashastra
  56. Kriyakalpa – Knowledge of Planning
  57. Chalitakayogaa: – Winning capacity in Gambling through deceiving or confusing
  58. Vastragopanani – Protection of cloths from insects
  59. Dyotavisheshaa – Knowledge of Different Gambling games
  60. Attractive sports – stambheekarana, vasheekarana, goohana, akarshana,
  61. Balakreedanakaani – Knowledge of children plays
  62. Vaijayikeenaam vidya – Winning over opponents in any situation
  63. Vyaayamikinaam cha vidyaanaam vijnanam – Yogasana shastra
  64. Vainayikeenam vidya – Teaching of good behaviour
Miracles/Victories by Vijayeendra Tirtharu :-
Once Sri Vijayeendra Tirtharu challenged every one that any body can test him over his knowledge of 64 Vidya. He was well versed in all 64 Vidyaas. On his open challenge, many people tried to defeat and establish their supremacy over him, but none could succeed. Here are some of the instances wherein he mastered over his Vidya
  1. Defeat of Krishna Sharma  Soon after his naming as successor for Surendra Tirtharu, he had a long debate with Sri Krishna Sharma, a great pandit, whom he defeated based on “Bhedha” tatva.
  2. Mantrika Vidya – He defeated a Malayaalee Mantrika in Mantrika Vidya
  3. Kama Shastra – When some Brahmins tried to test him over Indriya Nigraha, by sending some beautiful girls, who did the massage on him, nothing could be changed in him. He was just chanting “Naarayana Mantra” throughout and nothing they could done to him.
  4. Appayya Deekshita – When Appayya Deekshitaru, a renowned Advaita Vidwan, challenged and wrote several granthas condemning Madhwa Shastra, like “Madhwatantra Mukhabanga”, “Shivatattvaviveka” – Vijayeendra Tirtha condemned them by his granthas, “Madhwa tantra mukhabhooshanam” or “Madhwadwa Kantakoddara”,  “Appayya Kapola Chapetika”, “Paratatva Prakashika”, etc. Sri Vijayeendra Tirtha singlehandedly, defeated him in all sets of arguments which run into many many years and finally Appayya Deekshitaru accepted his defeat.
  5. Defeat of Lingarajendra –  Shaivas used to forceably convert Vaishnavaas to Shaiva.  Vijayeendra Tirtharu wanted to put an end to it.  So, he came to Kumbakona and sat for vagvada with Shaiva pandita Lingarajendra with a condition – that if Shaivas win over Vijayeendra, he would surrender to Shaivas and handover all Mutt belonging to them and would leave Vaishnava Chihne to be converted as Shaivas.  But if Vijayeendra Tirtha (Vaishnavaas), win they have stop convertion of Vaishnavas.  Both agreed.
  6. Debate with Lingarajendra – It was held with many issues like pratyaksha, yukti, shabda.  Lingarajendra argued for yukthi, told Veda is apramanya, he questioned as to how is Veda Apouresheya, and told that Narayana is not the jagajjanmadi kaarana.   He told that Shiva is sarvottama quoting “EkO rudrO na dvitIyOvatasthE shiva Eva kEvalaM”.  He also quoted a story from one of the tamasa purana, wherein Shiva got bruhat lingaakara, and Brahma in hamsa roopa – Vishnu in Varaha roopa both failed to find the top and bottom of the linga and surrendered before Shiva.
Vijayeendra Tirtharu quoted the story is from taamasa purana and is not to be taken as Sri Vedavyasa has quoted that quotes from tamasa purana are only for asura jana mohanaartha.  For all these Vijayeendra Tirtharu answered with suitable quotes.
He also showed the quote from Vedavyasa which says “vaishnavam naaradIyam cha tathaa bghaagavatham shubham | gaaruDam cha tathaa paadmaM vaaraahaM shubhadarshanE | ShaDEtaani puraaNaani saatvikaani mataani vai | brahmaaMdaM brahmavaivartham maarkaMdEyaM tathaiva cha | AgnEyaM cha ShaDEtaani taamasaa nirayapradaa: | meaning  – Satvika puraanaas are six – VaishNava, naaradIyak, bhaagavatha, garuDa, padma, and Varaaha.  Raajasa puraanaas are six – BrahmaanDa, brahmavaivarta, maarkaMDeya, bhaviShyOttara, vaamana and braahma.   Taamasa puraanas – matsya, korma, linga, Skanda, shaiva, Agneya.
  • Shiva or Vishnu sarvottama – Jalandhara samhara issue :
Then Lingarajendra questioned – Even in Varaha purana, declared as saatvika Purana also Shiva sarvottamatva is proved – wherein – Once for killing Jalandhara named daithya, Srihari did penance to Shiva and was daily doing the archana with thousand Lotus flowers.  Once Shiva made the lotus disappear, so Srihari offered his eye itself to Shiva in lieu of Lotus.  Then Shiva gave him Sudarshana and eye to Srihari, so he became Pundareekaksha.  Then Srihari killed Jalandhara daithya with Sudarshana given by Shiva.  It proves that Shiva is supreme.
Vijayeendra Tirtha – Ofcourse this story is mentioned in the Varahapurana poorvakhanda.  Just like Sathvika, raajasa, tamasa puranaas, even saathvika puranaas some portion are taamasa, in taamasa some portion are saathvika.  As such this story is not acceptable, as Varahapurana poorva khanda is considered as taamasa portion.  He also showed the proof for considering this portion as taamasa.
  • Shiva or Hari sarvottama – other issues –

NoLingaraja – Shiva SarvottamaVijayeendraru – Hari Sarvottama
1During tripuravijaya – Shiva killed Tripurasura with Vishnu and Brahma as the saadhanaIn Bhagavatha it is said that with the blessings of Srihari only Rudra defeated Tripurasura. Further Narayana is Rudrantaryami as per Mahabharata Karnaparva
2During Dakshayajna when Vishnu was running away, Shivavatara boota Veerabadra defeated VishnuSrihari & Brahma both were not present in Daksha yajna as per Bhagavatha, as such it is not acceptable
3After the killing of Hiranyakashipu, when all the gods approached Shiva, he came in Sharaba roopa, attacked Narasimha, severely, Narasimha was bleeding and begged Shiva excused him and blessed  Srihari.As per Skanda purana Veerabadra defeated Narasimha. As per Shaivapurana Rudra himself came in as Sharaba and defeated Narasimha.  Which is right, whether it is Rudra or Veerabadra?   As there is differences between two taamasa puraanaas itself.  There is no such evidence from any saatvika purana.  How can it be justified?  There are many puranaas which says that Nrusimha himself killed Sharabha.    They are :  As per Padmapurana, Vamana Purana and Koorma Purana

4.   Rama did the pratistapane of Shiva in Rameswara as per Koorma purana for Brahmahatya dosha parihara . Just because Rama did linga pratistapane, it doesn’t mean that Shiva is supreme.  Srihari has blessed Rudra “ ahamapyavataarEshu tvaaM cha rudra mahaabala | taamasaaM mOhanaarthaM pUjayaami yugE yugE |.Rudra prayed Srihari “ anyadEvam varam dehi. martyO bhUtvaa bhavaanEva mama saadhaya kEshasva.  maaM bhajasva cha dEvesha.  Varam mattO grahaaNa cha.  EnaahaM sarvabhUtaanaam pUjyaat pUjyarObhavaM.  dEvakaaryaaMtarEshu maanuShatvamupEyivaan| tvaamEvaaradha- yiShyaami mama tvam varaObhava” as quoted in Varaha purana, Rudrageeta, korma purana, etc, Shiva prayed Srihari to bless him in his avataraas.  Srihari does not have any punya-paapalepa. It was only done as per desire of Rudra. As such, it does not prove that Shiva is sarvottama.
5.  When Vedavyasaru was telling in front of many sages as “satyam satyam punassatyam uddhrutyam bhujam uchaye” vedashaastraat param naasti na daivam kEshavaatparaM” – he lost his shoulders
It is said in Skanda purana kaashikanda.  “avaidikatrayam jnaanam vaasiShtam sootra samhitaa. kaashIKandam parityaajyam vaidikasya virOdhata:”.  As per the quotes, Kaashikanda is avaidika and tyaajya.  As such, the instance wherein Vedavyasaru lost his shoulders is not acceptable
6. Shilpa Kala Praveenyate – He showed his expertise in “Shilpa Kala” also by preparing idols of Ramachandra Devaru, Seeta, Bhoovaraha with candles. He further did many idiols in metals which are even today being worshipped at Kumbakona Samstana.
7. Ornaments making – When an Ornament merchant wanted to test him over preparation of ornaments, there also he showed his expertise and all the judges decided that the ornaments prepared by Sreegalu is the best.
8. Devadasi – When a devadasi wanted to have a “Kama Trupti”, Sri Vijayendraru accepted and asked her to come the next day. Next day, Sreegalu told one of his servants to just touch a flower on her back, when she enters the mutt. So did the servant. The devadasi felt fully satisfied, told that she had fulfilled her kama-pipase and she could not control herself, she fell there itself. When she got up, she accepted her defeat and requested the seer to forgive her and bless with Jnaana.
9. Shaiva Sanyaasees defeated  In Kumbakona, there was the prominence of Shaivaas during that period. They used to defeat all Brahmin saints, pundits through their Mantra shakti, panditya, and make them their shishyaas. When Vijayeendra Tirtharu was on his way to Kumbakona Kumbeshwara Temple, this Shaiva Sanyaasis were coming in a Pallakki, and so was Vijayendraru in another pallakki. It so happened that that the Shaiva Sanyaasis who got down from the pallakki, got up on a nearby wall. The wall was moving with the mantra shakti, and these shaiva sanyaasis were sitting pretty on the wall laughing at Vijayeendraru. On seeing this Vijayeendraru told his servants to remove their hands on the pallakki and the pallakki was moving without any support. In this way, Vijayeendraru defeated them in Mantra-tantra shakthi itself.
10. Adhipathya of Kumbakona After having been defeated by mantra shakti, Shaiva sanyaasees under the leadership of Lingarajendra, tried to defeat him over Shastra Panditya. There also after severe arguments for many days, he defeated them in all sets of questions and finally they accepted their defeat and surrendered their entire property to him. In this way, the prominence of Shaiva in Kumbakona came to an end.
11. Sarovara Dispute – After Lingarajendra accepted his defeat and went out of Kumbakona, some of the Shaiva pundits could not tolerate their defeat. They wanted to have a revenge over the swamiji. They planned in a different way. At that time, in Kumbakona, all Dwaita-Advaita-Vishistadvaita Brahmins were living in peace respecting each other’s religion. These Shaiva miscreants tried to spoil the Brahman-relationship. So they planned an idea. They told that the “Sarovara” which was lying between Kumbeswara Temple and Sarangapani Temple belonged to Shaivas and that the Dwaitees and other Vishistadvaitees do not any right over the Sarovara. They must never come there. As Vijayeendra Tirtharu was controlling the entire Dharmadipatya of Kumbakona temples, all three groups, viz., Dwaita-Advaita-Vishistadwaita came to Vijayeendraru, who settled the dispute to the full satisfaction of one and all that the Sarovara actually belongs to Sarangapani Temple itself, but it can be used by both the group.
12. Linga turned Hanuma –      Some Shaiva miscreants unable to tolerate this, stayed outside of Kumbhakona, after having been defeated. After a few years, they told that the entire sarovara must be utilised only by Shaivaas. Again both the groups came to Vijayeendraru for decision. He told them not to raise unnecessary dispute as it is being used by both the groups. If it is proved that the Sarovara belongs only Sarangapani, the Shaivaas could not come there at all. But they didn’t accepted and claimed their ownership over Sarovara. Hence, Sreegalu told both the groups that “let us have an search of the Sarovara. If it has more Shaiva proof, then it belongs to them, however if it has more Vaishnavas proof, they it belongs to Vaishnava and that the other groups must never claim their ownership on the Sarovara. They all accepted. These Shaiva miscreants put many Basava idols and thousands of Linga stones in the Sarovara, a day before the fixed date for testing the Sarovara to ensure that there are more shaiva symbols.  Next day- Sreegalu came, both the group leaders also were present to test – to whom the sarovara belonged. Sri Vijayeendraru throwed some abhimantrita mantrakshate on the sarovara. 4-5 people from each got down the sarovara to see the symbols available. To the shock of Shaivaas, the sarovara could give many many hanuma idols and saligramaas. The Basava Vigraha and linga stones which shaivaas had become Hanuma Vigraha and Saligramas respectively to the surprise of all. Then every body agreed that the Sarovara is the property of Vaishnavaas only.
13. Kumbakona – Tanjore– Tanjavur and Kumbakonam were a replica of the Vijayanagara kingdom, in the cultivation of the art of dance, music, literature, Vedic studies and Darshanas (philosophical doctrines).
  • Grantha Darshana of Sri Vijayeendra Tirtha :
Sri Vijayeendra Tirtha has written more than 100 granthas.  Some of the granthas are described herebelow :
  1. Pramana Paddati Vyakyana–  This is a Tippani on Pramanapaddati comprising of 800 granthas.
  2. Adhikaranamala– It comprise of Meemamsa nyaaya explanation as used in Nyayamruta
  3. Chandrikodaahruta nyayavivaraNam – Some advaithees tried to condemn Madhwa Bhashya telling that Acharya Madhwa has not considered Meemamsa nyaaya.  Sri Vyasarajaru had already answered through his Chandrika, Tarkatandava, Nyayamruta.  Still some Pandits like Appayya Deekshita, etc., condemned Vyasaraja’s granthas saying only they had panditya in Meemasa Shastra.   As such, Vijayeendra Tirtha answered all the condemned vaakyaas of Appaya Deekshita with the assistance of quotes of Chandrika’s Poorvameemamsa adhikarana and for the jnaanarjana of Madhwas with grantha “Chandrikodaahruta Nyaayavivaranam”.
  4. Appayya Kapola ChapETika –  As the very title itself suggests, it is a grantha made specificially to condemn the quotes of Appayya Deekshitaru.
  5. “Chakrameemaamsa – This is about Taptamudradharane and has proved that Vaishnavaas SHOULD have vishnu’s shanka chakra taptamudradharana by quoting various quotes from Shruti, Smruti, Itihasa, purana, etc.    This grantha has seven mangalacharana shlokas.
  6. Bedha Vidya vilasa “ –   This is an argument grantha, which establishes Panchabedha – i.e., Jiva paramathma bheda,  Jiva Jada Bheda, Jiva Jiva Bheda, Jada Jada Bheda, and Jada Paramathma Bheda –   An Advaitha Scholar by name Narasimha Sharma had written a book titled “Bheda Dhikkara” .     Sri Vijayeendra Tirtharu quotes from various granthas, and condemns the grantha.   Bedha Vidya Vilasa comprise of four chapters.  In the  first three chapters he has proved the difference between Brahma and Jeeva based on pratyaksha (perception) ,  Anumana (inference) , nd Jeeva based on Anumana and on Agamas.   In the fourth chapter, he has proved that “Bheda” is the swarupa of Dharma.
  7. Paratattva Prakashika –   It is a grantha condemning the grantha titled “Shiva tatva viveka”  by Appayya Deekshita’s grantha, which tells about Shiva Sarvottamatva and has proved Vishnu sarvottamatva.  The grantha contains two sections – poorva paksha of Advaitha and condemn.
  8. ಸರ್ವ ಸಿದ್ಧಾಂತ ಸಾರಾಸಾರ ವಿವೇಚನಮ್ Sarva Siddantha Saaraasara Vivechanam This grantha comprise of Criticism of Charvaka Matha, Boudha Matha, Jaina Matha, Pashupatha Matha,  and Sankhya Matha
  9. Charvaka Matha khandanam – Charvaka says : प्रत्यक्षमेव प्रमाणं –  न अनुमानादि – अर्थकामावेव पुरुषार्थ: – न तु धर्मो मोक्षो वा –
    अत: “यावज्जीवं सुखं जीवेत्” इत्याद्युपदेशवत् सकलजनहृदयसंवादितया सर्वलोकहिताय प्रवृत्तं लोकसयतमतमेव प्रामाणिकं सर्वोपादेयमिति । Only pratyaksha (perception) is pramanam – but not anumana.  Only purushartha is the attainment of desired objects but not dharmas or moksha – Charvaka means one who speaks attractive speech.
    As long as one lives, he should be living happily.  Hence Charvaka Matha is called as “Lokayatamata” since it is agreeable to the world.      Sri Vijayeendraru condemns the Charvaka Matha  by saying –  It is not only Pratyaksha which is the authority for determining the paramathma, but also anumana and agama.  The knowledge obtained by anumana and agama is also definite and correct.
  10. Boudha Matha khandanam : Buddhists are of four kinds – viz., वैभाषिका: । सौत्रांतिका:; योगाचारा: तथा माध्यमिका: इति |  Sri Vijayeendraru has taken each group individually and condemned the Budha Matha.
  11.  Jaina Matha khandanam : Jainism is based on “Sapta Bhangi” principle and they contend that the size of soul (Atman) is equivalent to the size of body.    The sapta bhangi are :  सत्वं, असत्वं, सदसत्वं, सदसद्विलक्षणत्वं, सत्वे सति सद्विलक्षणत्वं, असत्वे सति असद्विलक्षणं, सदसदात्मकत्वे सति सदसद्विलक्षणत्वं  |  The other principal of Jainism that the size of the soul is equivalent to the size of the body is condemned as “Atma may become once an elephant and again an ant.  As such, when Atma enlarges or contracts, there is every change that the Atma becoming anitya.
  12. Pashupatha Matha Khandanam – The pashupatha Matha followers are of four types viz. Pashupataas, Shaivas, Kalamukhas and Mahavrataas.    As per them, the Jeevas are called as “Pashu” based on Lingapurana.  They say that Pashupathi is the bestower of Moksha for all.  Pashupathi is the master of all the jeevas. Sri Vijayeendraru condemns that Pashupatha Matha by saying and quoting that the matha is totally against Shrutees and Smrutees and as such it is unauthoritative.    He further condemns that Matha by saying that Pashupathi (Rudra) is not capable of creating the jagat.  He is also dependent and he is subject to birth and death and he is not independent like Srihari.
  13. Sankhya Matha and Yoga Matha khandanam –  Sankhya followers opine that Prakruti is independent and it is responsible for the jagat.   The sankhyans are of two types viz., Nireeshwara Sankhyaas and Seshwara sankhyaas.  The Nireeshwra groups contend that are only two tatvas viz., Jeeva and Jada.  Sri Vijayeendraru has condemned the matha.
  14. Naiyayika matha and vaisheshika matha khandanam – Here Vijayeendraru has condemned the Gautama nyaya Shastra by saying and quoting that it is against Vedas.  Naiyayika matha says that there are of four pramanaskinds – pratyaksha, anumana, upamana and shabdha –  प्रत्यक्षानुमानोपमानशब्दा: प्रमाणानि |
    Another group says that pramanas are the 16 items of entities.  Another group says it is twelve types. Vijayeendraru condemns the entire Naiyayika matha and vaisheshika matha covering  various angles and discards the mathaas.
  15. Kaumarila and vaiyakaranamatha khandanam – Kaumarila – They do not accept Ishwara and Vedas.  They are called as nireeshwara vaadees.   They do not accept devataas like Indra, etc.  They are mainly concerned with Dharmas Vaiyakarana – They give priority to sabdaas (Shabda) –  They say that Shabda are the route cause for the jagat. Sri Vijayeendra Tirtharu has discarded by the intelligent and bonafide quotes of vedas, shastras.
  16. Sankara Matha (Advaitha) khandanam – Sri Vijayeendraru has analysed various aspects of Advaitha – a) the world is illusory b) jagat mityatva c) Ekameva Advitiyam Brahma d) Neha naanasti kinchana Yadava Prakasha khandanam – They say – Brahman is always all sakthi, and is self luminative and is a positive existing entity  –  It has various amshaas – by one amsha it transforms into ishwara – by some other amsha it transforms to Jiva – by some other amsha it transforms to Prakruti. They further say – Brahma is like Samudra.  Ishwara is like the waves – Purusha is like bubbles – Prakruti is like foam.
    Sri Vijayeendra Titharu examines the full quotes and condemns all.
  17. Ramanuja matha khandanam – Sri Vijayeendra Tirtharu has criticized as mentioned herebelow on Vishistadwaita or Ramanuja matha – a.    The classification of categories done as Dravya & Adravya are not proper b.    The no. & grouping of dravyas into six is not also valid. c.    Vishistadwaita says Brahman is material cause.  This is condemned by Vijayeendraru. d.    Dhyana by itself not the form of vision or sakshatkara but it can only lead to saakshatkara. e.    Regarding Vaikunta is outside Brahmanda or inside – Vijayeendraru has discussed with authorities and proved that Vaikunta is inside Brahmanda. f.    Gradation in Mukthi also – As per Ramanuja matha there is no gradation or distinction in the ananda in mukthi.  Sri Vijayeendra Tirtharu condemns this issue with several reasons, causes, logic, pramanas, etc. 
  18. Srimadanandatirtha prakriya – This is an index for Acharya Madhwa shastra and has proved that Acharya Madhwa system is the one and only agreeable to vedas and inrebuttable for all time to come.
  19. Ananda Taratamya Vadartha –  This is another grantha condemning Ramanuja Shastra which had tried to condemn Vyasaraja’s Chandrika.  Sri Vyasarajaru had condemned in his Nyayamruta and Chandrika, many of quotes of Vishishtadvaita and its Ananda Taratamya.    Vishishtadvaitees Sri Tatacharya, was so frustrated and showed anger on  Vijayeendra Tirtharu by writing a grantha titled “Vijayeendra Parajaya”, during his period itself.
  20. Nyayadhwa deepika – This is a grantha to mainly show that Madhwa soddhantha does not neglect poorva meemamsa shastra.
  21. VaagvaiKarI – This proves veda pramanya, brahma is sakala kalyana gunaparipoorna, and condemns nirgunatva, avachyatva.
  22. NarayaNa Sabdartha nirvachanam –  Appayya Deekshita and other shaivas tried to give the meaning for NarayaNa Shabda as “Shiva”, but  Vijayeendra Tirtha clarifies and proves that all names can be applied and established on Shiva but not “NarayaNa” shabda, which can be applied only on Srihari, because mainly “Na “ಣ” is the main obstacle.    He has explained in 126 ways in which that sabda naaraayaNa is applicable to paramathma Srihari only.    Some of the quotes are  :  Paramathma is called as “Narayana” as he is always with Sri Vayu; He remains with ananda and sukha swarupa always.
  23. Pishta pashumeemaamsa – It is a grantha which says that in vaidika yajna pishta pashu (flour made pasus) only to be offered and not the living animals.  Advaithees and Vishishtadvaitees support saakshat pashubali.   This he has proved with many of the veda quotes, sookthas from aitareya. Even in Mahabharatha under Moksha parva while dealing with the story of Uparichara Vasu, this issue is discussed.    Sri Vijayeendra Tirtha’s arguments are based both on humanitarian and sympathetic grounds.  Pista Pashu is substituted for actual animals in the homa, yajna, etc  and is approved by Mimamsakaas.A man shall offer to gods what he himself is allowed to eat.  Actual slaughter of animals would seem to be wrong, as we Brahmins are not supposed to Non Veg.He quotes from Aitareya in support of the doctrine of pistapasu.
  24. Advaita Shiksha –   This grantha is based on Bedhojjeevana of Vyasajaru.   This is a condemning grantha of Advaita Deepika bySri  Nrusimha Sharma .
  25. Shaiva Sarvasva khandanam – This is a small grantha .  Shaivas have in their granthas tried to establish Shiva is supreme with some of the quotes from 11 puranika upaakyanas, viz.,  i) Vishnu tried to search Shiva linga moolanveshana; ii) During Ksheerasagara samudra mathana Srihari ran away but Shiva drunk Haalaahala  iii) During Tripurasura’s killing Vishnu himself was Shiva’s arrow, iv) Nrusimha roopi Vishnu defeated by Sharabharoopi Shiva.  These instances, Advaitees had brought from Koorma, lingal, Varaha, Skanda, and Shivapurana and tried to prove Shivasarvottamatva.  To condemn these, Vijayeendra Tirtha gave quotes from Satvika puranaas, shrutees from Taittareeya, aranyaka, Rugveda, etc.  Even though all those are quoted from Vedavyasa’s granthas only, they have been termed as tamasa puranaas from Vedavyasa himself and as such, they can’t be accepted as true.
  26. Subhadra Dhananjaya – This is a drama related to Arjuna-Subadra.
  27. Madhwa Tantra naya Manjari –  This is a grantha related to Sootraprastana.
  28. Bhava Varnanam – “ಭಾವ ವರ್ಣನಂ” –  This is a commentary on the Tika of Sri Jayatirtharu on “Tatva Sankhyanam”.   Here, he has only tried to bring the opinion of Sri Jayatirtha and Acharya Madhwa.
  29. Madhwadhva kanTakOddhara –   Appayya Deekshita condemned Acharya Madhwa’s Brahma sootra Bhashya in many of his granthas.  Sri Vijayeendra Tirtharu condemned all those quotes with this grantha Madhwadhwa Kantakoddhara as follows –


Appayya Deekshita’s Condemn of Acharya Madhwa ShastraVijayeendra Tirtha’s condemn of quotes of Appayya Deekshita
Acharya Madhwa has quoted svakapola kalpita shrutismruti vaakya  (unavailable quotes)
These applies to Shankaracharya, Ramanujacharya also.  Even many of their quotes are not available.  They too have used aprasiddha shruti (not famous shruti quotes).  It is only prejudice to comment only about Acharya Madhwa.
Madhwacharya followed his own style without following others.Madhwacharya is really tatvanveshaka.    Because he has come out with a new definition only, one could understand that there is “Bedha”, “Bhinna”,
Acharya Madhwa didn’t followed Meemamsa while writing Bhashya. Acharya Madhwa or his followers does not know about Poorva meemamsa shastra, and they have not given justice for Bhashya
It is improper to tell that in Madhwa matha, Poorva meemassa shastra is neglected.  Has given reference of many such meemamsa quotes by Madhwa Teekakaaraas.
Madhwacharya declared himself as Vayudeva’s avatara without proper justificationThere are many references in Vedaas
Madhwacharya didn’t had the knowledge of Vyaakarana shastra and has used wrong prayogaas and some quotes look like childish.To prove the knowledge of Vyakarana shastra, he has quoted reference from Chandrika, Nyayasudha, Anuvyakyana, Tantraratna and upheld Madhwamatha.
During one of their meetings a lengthy discussion was held between the two about “naaraayaNa”, whether it is telling Srihari or Shiva :
  • Appayya Deekshita – “Eko rudrO na dvitIyOvatasthE, na sannachaasachchiva Eva kEvala”.
  • Vijayeendra Tirtha –  “naaraayaNO vaa idamagra Aseet n brahmaa n cha shaMkara:”
  • Appayya Deekshita – “naaraayaNa shabda: shivapara: shivavRuttidharmaavachchinnapratipaadakatvaat, shivashabdavat” –
  • Vijayeendra Tirtha – naaraayaNa shabda: na shivapara: shivaananadhikaraNakaalavRuttyartha pratipaadaka: sa tatparO na, yathaa GaTaanadhikaraNa kaalavRutti GaTadhvaMsapratipaadaka GaTadvaMsa shabdO na GaTa para:”.
Appayya Deekshita tried to interpret “naaraayaNa” shabda to Shiva in many ways, the arguments lasted for several months, but just because of the last letter “Na” Appayya Deekshita could never win over Vijayeendraru in establishing Shivatva for Narayana shabda.  “Na” can be used only for Srihari and for none was the substance of the granth.
  • Granthas of Vijayeendra Tirtharu
  1. Adhikaranamala
  2.  Adwaitha Shiksha
  3. AitarEyopanishad bhashya Vyakya
  4. Ananda taratamya vadarthah
  5. Anubhashya Tippani
  6. Anuvyakyana Tippani
  7. Appayya kapolachapetika
  8. Brahmasootra Nyayasangraha
  9. Bruhadaranyopanishad bhashya vyakya
  10. Bheda vidyavilasah
  11. Bheda Prabha
  12. Bheda Sanjeevini
  13. Bhedaagama Sudakara
  14. Bheda chintamani (Bhedakalpataru)
  15. Bheda kusumanjali
  16. Bhedaprabha (Bhedarathnaprabha)
  17. Bhuttoji Kuttanam
  18. Chakra meemamsa
  19. Chandrikodahrutha Nyayavivaranam
  20. Chandogyopanishad bhashya vyakya
  21. Dwasuparnam ityaadinam Bedaparatva samarthanam
  22. Eashavasyopanishad bhashya Teeka Tippani
  23. Geeksharaartha:
  24. Geetabhashya prameyadeepika vyakya
  25. Geethatatparya nyaayadeepika vyakyanam
  26. Kathalakshana teeka vyakhya
  27. Karma Nirnaya Teeka Tippani
  28. KaTakopanishad bhashya Vyakya
  29. Kenopanishad bhashya Teeka
  30. Kuchodya kutharah
  31. Lingamoolanveshana khandanam
  32. Madhwadhwa kantakoddharah
  33. Madhwa siddhantha sarodharah
  34. Mandookopanishad bhashya vyakya
  35. Mayavada Kandana Teeka Tippani
  36. Meemasa nyaaya koumudee
  37. Mityatvanumanu Kandana Teeka Tippani
  38. Mundakopanishat Bhashya Vyakya
  39. Narasimha stutih
  40. Narayana shabdartha Nirvachanam
  41. Nyayadeepika tippani
  42. Nyayavivarana tippani
  43. Nyaayamrutha Gurvamoda
  44. Nyaayadhwa Deepika
  45. Nyaayamrutha Nyayarathnamala
  46. Nyaayamruta Madhyamamodha
  47. Nyayamrutaamoda
  48. Nyaaya moukthikamala
  49. Nyayamala (Chandrikavyakhya)
  50. Nyaya champakamala
  51. Nyayamruthodahruitha Jaimineeya Nyayamala
  52. Nyayasudha vyaakyaa bindu:
  53. Nyayamukurah
  54. Nayanamanjaree
  55. Omkara vaadaartha
  56. Paapavimochana stotram (Duritapahara stotra)
  57. Padartha sangrahah
  58. Pancha sanskara deepika
  59. Parameyadeepika tippani
  60. Paratattva prakashika
  61. Pramana paddhathi vyakhya
  62. Pramana lakshana teeka vyakhya
  63. Pranava darpana khandanam
  64. Pishtapashu Meemamsa
  65. Panchasamskara deepika
  66. Ramanuja matha reethya Sootrartah
  67. Rugbhashya Tippani
  68. Sarva siddhantha saraasaara vivekah
  69. Sanmarga deepika
  70. Shruthi taatparya Koumudee
  71. Shruti Tatva prakashika
  72. Shruthyartha saara:
  73. Shaivasarvasva khandanam
  74. Siddhantha saraasara vivechanam
  75. Shatprashnopanishad bhashya Teeka Tippani
  76. Sripadarajashtakam
  77. Shravana Vidhivilaasa:
  78. Sri Vyasaraja Stotram
  79. Subhadra Dhananjayah (Kavya)
  80. Sootraartha sangraha
  81. Taittareeyopanishad bhashya Teeka
  82. Tattvamanikya petika (Tattvaprakashika tippani)
  83. Tureeya Shivakhandanam
  84. Tattvasankhyana teekavyakhya
  85. Tattvodyotha goodhabhava prakashah
  86. Tatparya Chandrika Vyakya
  87. Tatparya Chandrika bhooshanam
  88. Tatparya Chandrika Kuchodya KuTara
  89. Upasamhara vijayah
  90. Ubhayagrasta Rahoodayah (Play)
  91. Upadhikandana Teeka Tippani
  92. Vaadamalika
  93. Vagvaikharee
  94. Virodhoddharah
  95. Vishnu Stuti Vyakyana
  96. Vishnu tattva nirnaya teeka
  97. Vyasaraja vijayah ( Kavyaa)
  98. Yukti ratnakara (tarkatandava vyakya)

Source :
  1. Dr Vyasanakere Prabhanjanacharya
  2. Sri Raja Gururajacharya
  3. Sri BNK Sharma
  4. Sadachara Smruti


know more here-->
Vijayendrara Granthagalu  (Kannada, Sanskrit) – CLICK
  1. Vijayendraru  (ENGLISH) – click
  2. Vijayendra Tirtharu  – Life History – click
  3. Vijayendraru  (Miracles) – click
  4. Vijayendrara Grantha  – Aadyanta Shloka (kannada) – click
  5. Vijayendrara Grantha – Aadyanta Shloka (SANSKRIT) – click
  6. Sarva Siddantha Saarasara Vivechanam by Vijayeendraru – click
  7. Vijayendra Stotra (KANNADA) – click
  8. Vijayendra Stotra  (TAMIL, TELUGU, MALAYALAM) – click
  9. Devaranamagalu on  VIJAYENDRARU – click
  10. Paapa vimochana stotra with meaning in Kannada – click
  11. Paapa Vimochana Stotra –in Tamil, Telugu lipi click
  12. Paapa vimochana stotra in Devanagiri  – click
  13. narasimhastakam – kannada – click
  14. narasimhastakam – sanskrit – click

********

info from dvaita.org--->


Sri Vijayîndra Tîrtha was a `sarva-tantra-swatantra', a master of the sixty-four arts, a winsome and magnetic personality, and the author of over a hundred works (104 are attributed to him). In the eyes of his contemporaries, Sri Vijayîndra Tîrtha was verily an incarnation of Srimad Acharya come to reinforce his own siddhanta against contemporary opposition. Sri Vijayîndra Tîrtha established his headquarters in Kumbakonam which belonged to the Nayak dynasty. Tanjavur and Kumbakonam were a replica of the Vijayanagara kingdom, in the cultivation of the art of dance, music, literature, Vedic studies and Darshana-s (philosophical doctrines). It was the age of Venkatamukhi, the authority on Karnatic Music, of Govinda Dikshita, the accomplished minister of the Nayakas, of Appayya Dikshita, the uncrowned monarch of Shaiva Advaita, and of Tatacharya the sun of VisishhTâdvaita. It was in this climate of culture and plenitude that Sri Vijayîndra Tîrtha found congenial soil for his labour of love in the cause of Srimad Ananda Tîrtha's Sadvaishnava siddhanta. Sri Vijayîndra Tîrtha saved Madhva siddhanta from a very real and serious threat of extinction in South India, during the 16th century. Hence the followers of Madhva siddhanta should always remain grateful to the memory of Sri Vijayîndra Tîrtha's illustrious personality. When the redoubtable Appayya Dikshita and Tatacharya drew Sri Vijayîndra Tîrtha into philosophical controversies by their adverse criticisms of Srimad Acharya's works, Sri Vijayîndra Tîrtha took them on single-handedly and successfully dispelled their criticisms.
Sri Vijayîndra Tîrtha was not a bigoted sectarian. He was the very essence and embodiment of catholicity of outlook. This is shown by his generous patronage to scholars of different persuasions, and the uniformly friendly relations he maintained throughout his life with his greatest adversary in thought. Kumbakonam is the city of temples dedicated to Lord Vishnu and Lord Shiva in equal strength and prestige. Sri Vijayîndra Tîrtha, was, by common consent in charge of all the religious institutions there.
Birth of Sri Vijayîndra Tîrtha
Sri Vijayîndra Tîrtha was born by the great blessings of Sri Vyâsa Tîrtha. It so happened that Sri Vyâsa Tîrtha had come to a small village where Sri Vijayîndra Tîrtha's parents resided. Sri Vijayîndra Tîrtha's parents were very old at the time when Sri Vyâsa Tîrtha came to their village. Nevertheless they served Sri Vyâsa Tîrtha with devotion. Pleased by their devotion and service, Sri Vyâsa Tîrtha blessed the old couple that a charming son would be born to them. The old couple had no children , and they lamented,"How can we have children at this old age? We are very unlucky and we do not have the puNya (good deeds) to have children in this lifetime." Sri Vyâsa Tîrtha said, "Lord Sri Moola Gopala Krishna has made me utter these words , and it is His sole responsibility to make it come true." Sri Vyâsa Tîrtha also told them that they were going to have two sons and they should give one of them to him. The old couple were very happy and promised Sri Vyâsa Tîrtha that they would act accordingly by dedicating one of their sons to the service of the Lord.
A couple of years passed and Sri Vyâsa Tîrtha arrived at the same village where Sri Vijayîndra Tîrtha's parents lived. Sri Vyâsa Tîrtha was given a grand reception by the old couple and they took the saint to their home. The old couple had been blessed with two children whom they had named 'VittalaCharya' and 'Guru Prasada" and they told Sri Vyâsa Tîrtha that his words had come true and that they were ready to fulfill their promise to him. Sri Vyâsa Tîrtha picked the older child 'VittalaCharya' and told his parents not to worry about him and that Lord Krishna would be very pleased by this donation. From that day, 'VittalaCharya' became the beloved child of Sri Vyâsa Tîrtha. Sri Vyâsa Tîrtha performed 'Choula' and 'Upanayana' to VittalaCharya started teaching him the Vedanta shâstra-s, tarka, mîmâmsa, etc. After seeing the latter's devotion and vairagya (being totally uninterested in worldly things and totally getting involved in serving the Lord), Sri Vyâsa Tîrtha offered the sacred sanyâsâshrama to VittalaCharya at a very young age and named him as Sri Vishnu Tîrtha. Sri Vishnu Tîrtha under the guidence of Sri Vyâsa Tîrtha became the master of the four-and-sixty traditional arts, and a great scholar.

Sri Vishnu Tîrtha becomes Sri Vijayîndra Tîrtha


Sri Vijayîndra Tîrtha was the most loved disciple of Sri Vyâsa Tîrtha. On one ekâdashî day, Sri Surendra Tîrtha along with his students came to visit Sri Vyâsa Tîrtha. Sri Surendra Tîrtha is a saint from the famous Sri Vibhudhendra Matha and the main Deity (paTTa devaru) of that institution is Sri Moola Râma. On the next day, dvâdashî, both saints, Sri Vyâsa Tîrtha and Sri Surendra Tîrtha, performed worship of Sri Moola Gopala Krishna and Sri Moola Râma. The main purpose of Sri Surendra Tîrtha's visit was to get Sri Vishnu Tîrtha and make him his successor. Sri Surendra Tîrtha asked Sri Vyâsa Tîrtha to give Sri Vishnu Tîrtha as a gift. Sri Vyâsa Tîrtha agreed to the request of Sri Surendra Tîrtha. Sri Surendra Tîrtha was extremely happy to get Sri Vishnu Tîrtha as his disciple and made him sit on the throne of Srimad Acharya succeeded previously by Sri Vibudhendra Tîrtha. Sri Surendra Tîrtha renamed Sri Vishnu Tîrtha as Sri Vijayîndra Tîrtha and made him the emperor of the Vedanta empire. Sri Vijayîndra Tîrtha received the keys to the box which had the idol of Sri Moola Râma and Sri Vyâsa peetha which were worshipped by Srimad Achârya from Sri Surendra Tîrtha .Sri Vijayîndra Tîrtha also recieved various compositions that were composed by Sri Vyâsa Tîrtha and respectful gifts from the Vijayanagara king , Krishnadevaraya. It is said that Sri Vijayîndra Tîrtha is an incarnation of Sri Vibhudendra Tîrtha who was the `vidyA-guru' of Sri Sripâda Raja. This is explained in Sri Vijayîndra Vijaya (Glory of Sri Vijayîndra Tîrtha) as shown below.

    vibudhendra yatirdhImAna dhyajAto punarbhuvi  |

sevArthaM rAmachandrasya sa mayA paripAlitaH  ||

sa eva vibudhendrashcha sa mayA yatirUpadR^ik.h  ||

keshAdishu haMseshhu yo vishhNuriti vishrutaH  |

Soon after the swearing in ceremony celebrations, Sri Vijayîndra Tîrtha had to debate against a great pundit named Sri Krishna Sharma. Sri Krishna Sharma was an undisputed pundit who had a notion that no one could defeat him. After seeing the glory of Sri Vijayîndra Tîrtha, Sri Krishna Sharma challenged Sri Vijayîndra Tîrtha to argue with him. Sri Vijayîndra Tîrtha got permission from his `vidyâ-guru' Sri Vyâsa Tîrtha to take on the challenger, and explained how the Shruti 'tattvamasi' always supports the `bheda' (difference) between Lord Vishnu and all the `jîva'-s using the proof shown in the shâstra-s. After a very long argument, Sri Krishna Sharma became speechless and came to the conclusion that Sri Vijayîndra Tîrtha was indeed a great scholar. Sri Krishna Sharma accepted defeat, bowed to Sri Vijayîndra Tîrtha , and said that he had won against many pundits before but had always had a desire to win against Sri Vyâsa Tîrtha . Sri Krishna Sharma continued to say that since it had been impossible for him to win against the disciple (Sri Vijayîndra Tîrtha) of Sri Vyâsa Tîrtha, he dare not even dream a victory against Sri Vyâsa Tîrtha. Although, Sri Krishna Sharma lost against Sri Vijayîndra Tîrtha, Sri Vyâsa Tîrtha praised the latter's talent and gave him many gifts and compliments. This shows Sri Vyâsa Tîrtha's appreciation of the pundit's knowledge .

Victory in Kanchi
As we know from history, Kanchi was a center for learning at the time. Hundreds of great pundits were living in Kanchi. The famous pundit Sri Appayya Dîkshita had his residence in Kanchi. When Sri Vijayîndra Tîrtha came to Kanchi, Sri Appayya Dîkshita was not in town but, the other pundits were introducing themselves to protect the respect and fame of the city. Many Advaita and VishishhTaadvaita pundits were defeated by Sri Vijayîndra Tîrtha in the space of four to five months. After that, Sri Vijayîndra Tîrtha had to argue against two great `mîmaamsa' pundits and it appeared as though the debate was reaching a deadlocked state. After a couple of days passed, Sri Vijayîndra Tîrtha translated the pundits' 'puurvapaksha' and started criticizing them one by one by giving proofs. The pundits were astonished by Sri Vijayîndra Tîrtha's knowledge, spiritual powers, and the way he was tackling the issues. The words coming out from Sri Vijayîndra Tîrtha was like the sacred mother river Ganges. Sri Vijayîndra Tîrtha concluded his talk by establishing the `siddhaanta' of Srimad Achaarya. The judges were extremely impressed and gave ajudgement declaring Sri Vijayîndra Tîrtha the winner. Sri Vijayîndra Tîrtha's guru Sri Surendra Tîrtha became extremely happy seeing the victory.
Victory in Karnataka
After the victory in Kanchi, Sri Vijayîndra Tîrtha came to Karnataka while Sri Surendra Tîrtha went on tour to Sri Rameshwara. For many days, Sri Vijayîndra Tîrtha settled in Karnataka worshipping Sri Moola Raama, giving spiritual advice to the devotees, conquoring many pundits and thereby established the Veda-mata siddhaanta of Srimad Achaarya. Sri Vijayîndra Tîrtha was in Kolar, Karnataka for about a month and easily conquered pundits like Sri Sudarshana Charya, Sri Krishna Batta and Araadhya. For the rememberance of this victory, Sri Vijayîndra theeertha built a temple of Sri Vijaya Maaruti which can be seen even now in Kolar. From Kolar, Sri Vijayiindra Tiirtha moved to Tumkur, Karnataka. From Tumkur, Sri Vyaasa Tîrtha and Sri Vijayîndra Tîrtha arrived in Udupi to have the darshan of Lord Sri Krishna. While they were in Udupi, Sri Vijayîndra Tîrtha came to know that his Guru Sri Surendra Tîrtha was not in good health. Sri Vijayîndra Tîrtha got permission from Sri Vyaasa Tîrtha to go to Kanchi in order to take care of his Guru. Sri Vijayîndra Tîrtha looked after his guru so well that Sri Surendra Tîrtha became healthy and fit.
Sri Surendra Tîrtha had two main responsibalites. The first one was was to find a successor to rule the Vedanta empire of Srimad Achaarya. This was accomplished by getting Sri Vijayîndra Tîrtha from Sri Vyaasa Tîrtha. The second one was to visit all sacred places and temples in India. Sri Surendra Tîrtha decided to undertake the second assignment and one auspicious day he started his tour. After a couple of days, Sri Vijayîndra Tîrtha got a message that Sri Vyaasa Tîrtha was very keen in seeing him. Sri Vijayîndra Tîrtha immediately started journey to Vijayanagara to see his vidyaa-guru. Sri Vyaasa Tîrtha was very happy to see his shishhya (student) and gave Sri Vijayîndra Tîrtha many `upadesha'-s and duties to be performed in order to establish the `siddhaanta' of Srimad Achaarya. In the month of phalguna, Krishna paksha(second half), Chouthi (Fourth day), Sri Vyaasa Tîrtha left this world. Sri Vijayîndra Tîrtha left Vijayanagara and moved towards Madurai. During this travel, Sri Vijayîndra Tîrtha visited Vyaasa Samudra, NanjanGud and Sri Ranga. From Sri Ranga, he moved to Madurai at the request of the king Vishvanatha Nayaka. At the same time, Sri Surendra Tîrtha completed his India tour and came to Madurai. It took nearly four years for Sri Surendra Tîrtha to complete the tour and Sri Vijayîndra Tîrtha was happy to see his Guru back. Both the saints decided to move to Tanjore in order to establish the Veda mata-siddanta there. Sri Vijayîndra Tîrtha composed many works during the time he traveled between Vijayanagara and Madurai.
The argument between Sri Vijayîndra Tîrtha and Lingaraja.
The citizens of Kumbakonam were delighted to learn about the presence of Sri Vijayîndra Tîrtha in Madurai. There were strong reasons to get delighted. For the past fifteen to twenty years, there had lived a Shaiva scholar named Lingaraja in Kumbakonam who not only captured the management of all the temples in the city but also was converting all the Brahmins into Saivites. The Saiva saint was very skilled and was also the possessor of occult powers. The Brahmin pundits were unable to compete with Lingaraja and were extremely dissappointed for not able to stand in front of this Saiva saint. The Bramhin community became extremely happy at the arrival of Sri Vijayîndra Tîrtha to Madurai and they requested Sri Vijayîndra Tîrtha to come to Kumbakonam and establish the Veda-mata-siddhânta in their city. Sri Surendra Tîrtha after hearing the incidents from the citizens of Kumbakonam, gave permission to Sri Vijayîndra Tîrtha to reside in Kumbakonam and stop the disaster of forceful Saiva conversion by Lingaraja. Sri Surendra Tîrtha blessed Sri Vijayîndra Tîrtha with best wishes and said that Sri Moola Raama would be pleased by the establishment of Srimad Acharya's siddanta in Kumbakonam.
Then one day, Sri Vijayîndra Tîrtha was in deep meditation. Suddenly, he saw Lord Vishnu and Srimad Acharya in his heart. At the same time, Sri Vyaasa Tîrtha appeared in front of Sri Vijayîndra Tîrtha and blessed him. Moments later, Sri Vijayîndra Tîrtha saw the divine mother sitting on a lion, having many weapons in her hand and having a pleasing face. It was the divine mother Sri Mangalambike in front of Sri Vijayîndra Tîrtha came to bless him. The divine mother blessed the saint, prophesizing that he would be victorious in the debate with Lingaraja. Sri Vijayîndra Tîrtha came to Kumbakonam and Sri Lingaraja came to know about it. Sri Vijayîndra Tîrtha and Lingaraja agree that the arguement be in the temple of Sri Kumbeswara. It was decided that if Lingaraja is defeated he has to stop forceful conversion of people into saivism and surrender all the property and management of the temples to Sri Vijayîndra Tîrtha. If Sri Vijayîndra Tîrtha is defeated, he would convert into a saivite and become a follower of Lingaraja. Lingaraja started the arguement by stateing that the Vedas have weakness and vedas were human composed . Sri Vijayîndra Tîrtha very easily criticised Lingaraja by giving many proofs which showed that Vedas are true and that vedas are not composed by any one(ApouruSheyaa). Vedas are known by three words namely 'Veda', 'Shruthi' and 'Drushthi'. Sri Vijayîndra Tîrtha explained the meaning of these words as follows: Veda meaning 'Vedyatha ithe vedaha' which means Vedas are the ones that are understood, Shruthi meaning 'Shrooyatha ithe Shruthihi' which means that Vedas are the ones that are being heard and Drushthi meaning 'Drushyatha ithe Drushtihi' which means that vedas are the ones that are seen. So, Vedas are the ones that are understood, heard and seen and it is not composed by any one. This way, Sri Vijayîndra Tîrtha proved his point that Vedas are 'ApouruSheyaa'.
Then came the topic who is supreme. Lingaraja with the help of Kourma, Lainga puranas started to state that Lord Shiva is the supreme and challenged Sri Vijayîndra Tîrtha how he can prove that Sri Naaraayana is supreme. Sri Vijayîndra Tîrtha said although it is mentioned that Lord Shiva is supreme in puranas like Lainga, Kourma etc., this point is against the Shrutis and Saathvika puranas and so it is not true. Also, puranas like Lainga,Shaiva etc., are thamasik. Lingaraja became furious and demanded how Sri Vijayîndra Tîrtha can prove that Lainga, Kourma puranas are Thamasik. Sri Vijayîndra Tîrtha gave proof by stateing that this division (Saathvik, Raajasik and Thaamasik) is done by Sri Veda Vyaasa himself who is the authority said as follows.
Vaishnavam Naaradeeyam Cha thatha Bhagavatham Shubham Garudam Cha thatha Paadmam Varaaham Shubha Darshane ShaDeThani Puranaani Saathvikaani Mathaani why Bramhaandam BrahmaVaivartham Maarkaandaiyam thathaiva cha BhavidhshyadhVaamanam Braamham Raajasaani Nibhodhamae Maathsyam Kourmam thatha Laingam Shaivam Skaandam Thathaiva cha AagnaeYam cha ShaDethani Thaamasa NirayaPradaha
which means that there are six puranas that are Saathvik. These puranas are Vishnu, Naarada, Bhaagavatha, Garuda, Padma and Varaaha. The Raajasik puranas are Bramhaanda, BramhaVaivartha, Maarkaandaeya, Bhavishyothara, Vaamana and Bramha. The six thamasik puranas are Maathsya, Kourma, Lainga, Skaanda, Shaiva and Aagnaeya.
Sri Vijayîndra Tîrtha also mentioned that the Smruthi Shaastras are of three kinds Saathvika, Raajasa and Thamasa. The judges got convinced about the proof given by Sri Vijayîndra Tîrtha and told Lingaraja that the proof has been given. The judges continued to state that since the debate was based on Shastras and only texts that can be believed are the Saatvika ones, so, as per the Shrutis and Saatvika Puranas, Sri Naaraayana is the Supreme (Sri Hari Sarvothamma) and Sri Vijayîndra Tîrtha is correct in this arguement.
Lingaraja now turned the point towards Lord Narasimha. He started telling that Lord Narasimha was defeated by Sri Veera Bhadra. Sri Vijayîndra Tîrtha criticized this by stateing that the information about Lord Narasimha being defeated by Lord Veera Bhadra is in Skaanda Puraana. Skaanda puraana is Thamasik and hence cannot be taken as a proof. Sri Vijayîndra Tîrtha very cleverly solved this point by quoteing that in Shaiva puraana, it is mentioned that Lord Rudra in the form of Sharabha defeats Lord Narasimha. But, in Skaanda puraana, it is mentioned that Lord Veera Bhadra defeats Lord Narasimha. So, who defeated Lord Narasimha? Is it Lord Rudra or Lord Veera Bhadra? If you say it is Lord Rudra then, it is against Shaiva puraana. If you say it is Lord Rudra then it is against Skaanda Puraana. Lingaraja's argument was based on the Thamasa puranas and Sri Vijayîndra Tîrtha created a suspision in Lingaraja's argument. Lingaraja became so confused and all the people who were watching the argument were amazed at the way Sri Vijayîndra Tiirtha disproved Lingaraja's point by creating this suspision. Sri Vijayîndra Tîrtha continued further and said that the authentic information is only in Saatvika puranas and since Lingaraja's point is based on Thamasik puranaas which is against various Shrutis, Smrutis and Saatvika puranas, it is a bluder to tell that Lord Narasimha was defeated by Lord Rudra or Lord Veera Bhadra. Sri Vijayîndra Tîrtha described Lord Narasimha as 'Narasimhasya KaeValam Jyothireka ManaaDyantam' which means that Lord Narasimha is Infinite and who has no destruction. For the one who is infinite and who is undestructable, how can it have an end? So, as mentioned in the Saatvika puranas, Lord Narasimha destroyed Sharabha. Sri Vijayîndra Tîrtha gave one more proof from a Shruthi as 'Harim Harantha Manuyanthi VishVasyeeShaanam VrushaBham Matheenaam' which means that Lord Rudra who is praised by 'Eeshaana' word was destroyed by Lord Hari(i.e. Lord Narasimha). Also, the Smruthi states that
BramhaanaMindram RudramCha Yamam Varunamaevacha| Nihasya Harathe YasmaaThasMyaaDharereHoochayathe||
Which means that Lord Bramha, Lord Indra, Lord Rudra, Lord Yama, Lord Varuna get destroyed by Lord Hari (i.e. Lord Narasimha) during the Pralaya period. This means that Lord Hari is the supreme(Sarvothamma), Lord Hari is the creator, Protector and destroyer of these worlds, Lord Hari is the ParaBramha as mentioned in the Vedas, Shrutis, Smrutis and Puraanas.
This way the argument went for many days, and everyday, Sri Vijayîndra Tîrtha turned out to be the winner and all the points that Lingaraja upheld were very easily turn down by Sri Vijayîndra Tîrtha. At last, Lingaraja became speechless and accepted the defeat by bowing his head.
Needless to say, the judges concluded that Sri Vijayîndra Tîrtha was won the argument. Sri Vijayîndra Tîrtha praised Lingaraja that he was a great scholar and could not establish the Shaiva matha because all your arguments were based on thamasik puranas which are not correct. Sri Vijayîndra Tîrtha commended Lingaraja that it was a great pleasure to argue with a scholar like him, wished him best wishes and gave lot of gifts to him. Lingaraja then came forward, bowed at Sri Vijayîndra Tîrtha and surrendered the keys of all the temples and the Shaiva mutt. Lingaraja then decided to leave the town of Kumbakonam.
Establishment of Sanskrit University(Vidyaa peetha)
Kumbakonam was chosen by Sri Vijayîndra Tîrtha to establish a Sanskrit University. Establishing a Sanskrit University was one of the dream of Sri Vyaasa Tîrtha. The university was the center for learning Vedas, Chandassu, Vyaakarana, Astrology, Tarka, poetic arts, Puraanas, Dharma shastra etc. The university provided excellent boarding and lodging facilities. The king of Vijayanagara Sri Chavappa Nayaka offered lot of land and money for the developent of the university. The university had the atmosphere of the old guru kula style. Sri Surendra Tîrtha became the chansellor of the university. The sanskrit university became one of the best centres for learning in India.
The king of Vijayanagara empire requested Sri Vijayîndra Tîrtha to come and settle in Vijayanagara for some time. Sri Vijayîndra Tîrtha with the permission from Sri Surendra Tîrtha accepts the offer and moves to Vijayanagar. The king of Vijayanagar expresses his desire to perform RathnaaBhisheka( Honor of sitting on the Vijayanaga throne) to Sri Vijayîndra Tîrtha. Although, Sri Vijayîndra Tîrtha did not like it very much, he had to accept the request made by the king. Sri Vijayîndra Tîrtha sat on the throne of Vijayanaga empire, the pundits praise Sri Vijayîndra Tîrtha as 'Sri MadVaidika Sadvaishnava Siddantha SamsthapanaAcharya Sri JagadGuru Sriman MadvaAcharya Mukya Samsthaana Poorvaadhi Mateya Vidyaa SimhaasanaaDheeshwara Srimad Raghunandana Tîrtha SriPaada karakamala Sanjaatha, Srimath Surendra Tîrtha Sripaada Varakumaaraka Srimad Vijayîndra Tîrtha Yathi SaarvaBhouma Jaya Jaya'. The king of Vijayanagara offered many land, Gold, and many other precious metals to Sri Vijayîndra Tîrtha. Sri Vijayîndra Tîrtha contributed everyhing that he received from the king to the pundits and to the sanskrit university. The people of Vijayanagara were amazed at the generosity of the saint donated all the wealth for a good cause.
Wizard surrenders to Sri Vijayîndra Tîrtha
One afternoon, Sri Vijayîndra Tîrtha was reading some works and a disciple came running and told the saint that a wizard from Kerala has come to see you. The appearance of the wizard was so dreadful and he started talking to the saint with a attitude 'Are you Sri Vijayiindra Tiirtha? You defeated Lingaraja and said that any one can challenge you in 64 different arts. If are bold enough, can you challenge my wizard craft?'. Sri Vijayiindra Tiirtha very seriously tells the wizard that by Lord Sri Hari's grace he can easily win against the wizard craft. The wizard then drew seven concentric lines and placed a lemon in the centre. The wizard started mermurring some words and said that this wizard craft is very dangerous and you have to cross all the seven lines and get that lemon fruit. The wizard continued to tell that at each line crossing there is fire, weapons and snakes to kill you. The wizard said 'Are you sure you want to take this task?'. Sri Vijayiindra Tiirtha with a smile said to the wizard that your wizard craft based on devil worship should be criticized and people like you are bad elements in the soceity and it is not a big deal to defeat you, one of my student will take the challenge. Sri Vijayeebdra Tiirtha called one of his student named BheemaSena and told him get the lemon crossing the lines. BheemaSena, bowed to Sri Vijayiindra Tiirtha and started to cross the lines one by one. When BheemaSena crossed the forth line he saw a a big ball of fire and the fire was turned into milk and sprinkled on him. At the fifth line, a snake approached him and to the surprise a Garuda bird came and carried away the snake. At the sixth line, a sharp weapon came to destroy BheemaSena. Sri Vijayiindra Tiirtha meditated on Lord Moola Raama and the weapon was transformed into a flower garland and BheemaSena had it in his neck. The wizard bacame very afraid at the action of BheemaSena and did not know what to do. BheemaSena easily crossed the seventh line, lifted the lemon and laid it at the feet of Sri Vijayiindra Tiirtha. Thus, it was a victory to Sri Vijayiindra Tiirtha and the wizard accepted his defeat. The wizard bowed at Sri Vijayiindra Tiirtha and said that none so far had guts to defeat him but, I got defeated by a student of yours. Sri Vijayiindra Tiirtha advised the wizard not to practise the wizard craft and move in a good path. Sri Vijayiindra Tiirtha chanted on Lord Narasimha, composed a song on the lord called 'Narasimha Stotra' to commemarate the victory and surrendered the victory certificate at the feet of Lord Narasimha. This icon of Lord Narasimha can be seen even now in Sri Raghavendra swamy mutt as 'Shodasha Baahu(16 handed) Sri Narasimha Murthy'.
Many other miracles shown by Sri Vijayiindra Tiirtha
Sri Vijayiindra Tiirtha has shown many many miracles which have proved that the saint is undispuetably victorious. Some of the miracles shown by this great saint are as follows.
Victory over a famous Gymnast
A very famous gymnast contested against Sri Vijayiindra Tiirtha. The gymnast displayed various plays like walking on a rope, climbing a tall bamboo log and displaying his talent on it. Sri Vijayiindra Tiirtha appreciated the gymnast but, commented that using support like rope and bamboo to display the gymnast talent is common. Sri Vijayiindra Tiirtha called some of his students and told them to connect the pedestle(Gopura) of two temples Sri Kumbeswara & Sri Saaranga pani using banana leaf thread. Sri Vijayiindra Tiirtha went up the pedestle of Sri Kumbeswara temple and started walking on the banana thread and reached the pedestle of Sri Saaranga paani temple. The thread was so delicate that even touching the thread would cut it and Sri Vijayiindra Tiirtha walked on this kind of thread. The gymnast was shocked to see such a miracle and accepted his defeat.
2. Deva Daasi accepts the defeat
A deva daasi challenged Sri Vijayiindra Tiirtha to defeat her. It seems the deva daasi was a master in Kaama Shastra. Sri Vijayiindra Tiirtha called one of his desciple and gave him a flower garland and told him to tie to the right hand of deva daasi. The very moment the flower garland touched the woman, she experienced great happiness and fainted. After some time she woke up, surrendered to Sri Vijayiindra Tiirtha and told all the people that 'What a kind of surpraise?', I got defeated by touching a flower garland given by a desciple of Sri Vijayiindra Tiirtha.
3. The secret of Indriya Nigraha(Control of senses), Jeethendra(control of mind) Sri Vijayiindra
A couple of days have passed after Sri Vijayiindra Tiirtha defeated the deva daasi, a Bramhin from Kerala wanted to know how the saint can control his mind (Jeethendra). The Bramhin was accompanied by a couple of beautiful women and they were irresitable. The bramhin said that these women would perform their tallent in front of you(Sri Vijayiindra Tiirtha) and you should not become unstable(Should have a stable mind). Sri Vijayiindra Tiirtha accepted the talent and to make the test more interesting, he called one of his student and told him to bring a banana leaf and used the banana leaf as a Koupeena. The beautiful woman started showing their talent in front of Sri Vijayiindra Tiirtha and tried to win the heart of Sri Vijayiindra Tiirtha. Sri Vijayiindra Tiirtha kept his mind at the lotus feet of Sri Moola Raama and started meditating on Lord Sri Naaraayana. Sri Vijayiindra Tiirtha started thinking on the word 'Naaraayana' which means 'Naaraanaam Ayanaha Naaraayanaha' i.e. the one who is full in good qualities and the one who is praised by the Apourusheya Vedas as the one who does not have any weakness(Dhosha). The beautiful women group started to sing with their great voices and started dancing in front of the saint but, it all failed. The women were shocked at Sri Vijayiindra Tiirtha's control of senses but, continued to play lot of tricks. Sri Vijayiindra Tiirtha kept his mind at the lotus feet of Manmatha Manmatha(Father of Manmatha) Lord Vishnu and kept all his senses at the lotus feet of ParaBramha(Supreme) who is Lord Naaraayana. The group of beautiful woman failed to accomplish their task and were terribly shocked seeing the control of senses Sri Vijayiindra Tiirtha had. The group of woman surrendered at the feet of Sri Vijayiindra Tiirtha and asked him for forgiveness. All the people who were witnessing the contest cheered on Sri Vijayiindra Tiirtha and shouted 'Ajeya Sri Vijayiindra Tiirtha victory victory to you, Jeethendra Sri Vijayiindra Tiirtha Victory to you'.
4. Victory against a Buddhist from China
The glory of Sri Vijayiindra Tiirtha was spread over India and other countries. The title 'Ajeya'(victorious) to Sri Vijayiindra thertha was most appropriate as the saint used to win against all who were talented in sixty four arts. It so happened that a Buddhist wanted to contest against our Sri Vijayiindra Tiirtha. Sri Vijayiindra Tiirtha easily conquored the buddhist by showing lot of proof in the Vedas and Shastras. The buddhist was amzed at Sri Vijayiindra Tiirtha and told to the mass of people that he had never in his life seen such a scholar like Sri Vijayiindra Tiirtha.
5. Mastery in jewelary art.
There were some people in Kumbakona who were jealous of Sri Vijayiindra Tiirtha and they inspired a jeweler named Vinayaka Ramachandra joshi to contest against the saint. The jeweler invited Sri Vijayiindra Tiirtha to the contest. The jeweler and Sri Vijayiindra Tiirtha started to work on a ornament. Both of them worked for many hours for a couple of days and each of them came up with a beautiful ornament made up of nine different pearls. The judges saw both the ornaments and the ornament created by Sri Vijayiindra Tiirtha was much superior than the jeweler. The jeweler was stunned seeing the art work of the saint and told the judges that this kind of jewelery work is not possible by a normal human being and the saint must be a 'Devamsha Sambootha' i.e. a Sura or Deva. Sri Vijayiindra Tiirtha had carved the Lord Sri Raama, Sri Seetha and Sri Laksmana in the ornament and this ornament (Sri Raama padaka) can be seen even now in Sri Raghavendra Swamy mutt.
6. Sri Basava(Ox) transformed into Sri Hanuma
Sri Vijayiindra Tiirtha's fame started growing day by day and this became a real pain to some people who could not resist it. There were a group of wicked people who were supporters of Sri Lingaraja who was defeated by Sri Vijayiindra Tiirtha, waiting for a chance to bring a black mark to the saint. As mentioned earlier, the management of all the temples belonging to the sects of Advaita and Vishishtadvaita in Kumbakonam were held by Sri Vijayiindra Tiirtha and the people beloging to these two sects were living in peace and harmony. The wicked group worked out a plan wherein they tried to separate the people belonging to the sects of Advaita and Vishishtadvaita. The wicked people thought that by separating these two sects, it would bring a black mark on Sri Vijayiindra Tiirtha. The temples of Sri Kumbeswara and Saaranga Paani were separated by a lake. Right from ancient times, the lake belonged to Sri Saaranga Paani temple. The wicked group of people approached the priests of Sri Kumbeswara temple and told them that the lake belonged to Sri Kumbeswara temple and not Sri Saaranaga Paani temple. The priests beleived the wicked people words and this slowly spread to the sects of Advaita and Vishishtadvaita which created a cold war between the sects. The wicked people convinced the Advaita people sect that the lake has many signs belonging to Lord Shiva and so the lake belonged to Sri Kumbeswara. Sri Vijayiindra Tiirtha came to know about this cold war and decided to stop this cold war. A test was arranged to see if there were really signs of Lord Shiva in the lake. It was decided that if the lake had Shaiva signs then the lake will be the property of Sri Kumbeswara and if it had Vaishnava signs it would remain the property of Sri Saaranga Paani. On the night before the test day, the wicked group of people brought thousands of Lord Shiva Linga stones and they drowned them in the lake. The next morning was the test day and Sri Vijayiindra Tiirtha came near the lake, meditated on Lord Sri Moola Raama and poured some MantraAkshita(Red colored sacred rice) into the lake. A team of four to six people dived into the lake and they started bringing the items that were found in the lake. What a surprise!! All the items taken out from the lake were idols of Lord Sri Hanuman and Sri ShaaliGraama stones. The wicked group of people could not beleive themselves as they had personally poured thousands of Lord Shiva Linga stones into the lake. It was the miracle and the great devotion of Sri Vijayiindra Tiirtha that all the Sri Basava and Lord Shiva linga stones were transformed into Sri Hanuma and Sri Shaaligraama stones. This proved that the lake belonged to Sri Saaranga Paani temple and the sects of people belonging to Advaita and Vishishtadvaita who beleived the words of wicked group nodded their heads in shame and surrendered to Sri Vijayiindra Tiirtha to pardon them. The wicked people group who were desciples of Sri Linga Raaja fled the scene in shame.
Sri Vijayiindra Tiirtha names Sri Sudheendra Tiirtha as his successor
There was a great scholar named Sri NaaraayanaAcharya who was a desciple of Sri Vijayiindra Tiirtha. Sri NaaraayanaAcharya was a expert in Nyaaya & Vedanta shastra, was a great poet and belonged to Shastika community. Sri Vijayiindra Tiirtha offeres the Paramahamsaashrama to Sri NaaraayanaAcharya and the new saint was named Sri Sudheendra Tiirtha.
For many years, Sri Sudheendra Tiirtha served Sri Vijayiindra Tiirtha with great devotion and respect. On 28th June 1614, Sri Vijayiindra Tiirtha decides to make Sri Sudheendra Tiirtha as his prime successor and placed him on the throne sat by Srimad Acharya. Sri Vijayiindra Tiirtha gave the keys to Sri Sudheendra Tiirtha for the boxes containing Sri Moola Raama and other sacred idols and the library having the sacred works composed by Sri Vijayiindra Tiirtha and other saints. Sri Sudheendra Tiirtha performed the pooja of Sri Moola Raama the same day he was named the prime successor. Sri Vijayiindra Tiirtha preached many upadeshas to Sri Sudheendra Tiirtha and to his devotees.

Sri Vijayiindra Tiirtha completes his incarnation
Sri Vijayiindra Tiirtha gave his final upadesha(teachings) to his devotees by telling that the teachings preached by him were the same preached by Srimad Acharya. Sri Vijayiindra Tiirtha urged his devotees to follow the path shown by Srimad Acharya and said that this path will lead a person to the doors of Sri Vaikunta (the home of Sriman Naaraayana). Sri Vijayiindra Tiirtha then started meditating on the lotus feet of Sri Moola Raama and started chanting 'Om namo Naaraayanaya'. The sacred word 'Naaraayana', 'Naaraayana' started coming out of Sri Vijayiindra Tiirtha and there was a bright shine of Bramha tejas coming out of the saint. Finally, Sri Vijayiindra Tiirtha, offered his 'Aatma Phuspa'(life) at the lotus feet of Lord Sri Naaraayana and the saint successfully completed his incarnation on this earth. Sri Vijayiindra Tiirtha was very respectfully and with great devotion was placed in a Brindavana in Kumbakonam.
Sri Sudheendra Tiirtha could not resist the separation of his guru Sri Vijayiindra Tiirtha and started crying like a small child. Sri Sudeendra Tiirtha accompanied by great scholar devotees took a holy dip in the river Cauvery and performed the pooja of Sri Moola Raama in front of Sri Vijayiindra Tiirtha brindavana. After the pooja, Sri Sudheendra Tiirtha placed the idols of Sri Moola Raama, Sri Jaya Raama and Sri Digvijaya Raama in a gold plate and placed it over the the sacred Brindavana of Sri Vijayiindra Tiirtha. Sri Sudheendra Tiirtha then performed kanakaabhisheka(pooja by pouring items made of gold), mahamangalaarathi(seva of many lights) and bowed at the brindavana. Sri Sudheendra Tiirtha then composed the charama sloka of Sri Vijayiindra Tiirtha as shown below.
BhakThaaNaam MaanaSaam Bhoja Bhaanave Kaamadhenave NamaThaam Kalpatharuve Jayeendra Guruve Namaha
Born by the grace of Sri Vyaasa Tiirtha in 1517, Sri Vijayiindra Tiirtha got his education from Sri Chandrika Acharya. The saint was then gifted by Sri Vyaasa Tiirtha to Sri Surendra Tiirtha, ruled the throne of Srimad Acharya, served his guru Sri Surendra Tiirtha, showed many great miracles, won many scholars which proved that he was undoubtedly victorious(Ajeya), got respected by many kings and emporers, composed 104 great works, reestablished the siddanta of Srimad Acharya, in the year 1614 offered the throne of Srimad Acharya to Sri Sudheendra Tiirtha and at the orders of Lord Sri Vishnu and Srimad Acharya completed his incarnation by offering his 'Aatma Phuspa' at the lotus feet of Lord Sriman Naaraayana.
Some of the 104 works by Sri Vijayiindra Tiirtha
Bramhasutra Bhasyaa Tippani Tatva Maanikya Peete Bramhasutra Nyaaya Sangraha Nayamukuraha Nayanamanjari Madhva Siddanta Saarodhara . . and other works to be added here.....
Sri Guru Vijayiindra Thiirtho Vijayathe. Sri Man Moola Raamo Vijayathe. Samastha Sanmangalaali Bhavanthu.

Sri Vjayeendra Tiirtha Guruvanthargatha Sri Bharathi Ramana Mukya Praananthargatha Sri Moola Raama Sri Krishna Sri Veda Vyaasatmaka Sri Lakshmi Narasimha Preeyatham Sri Moola Gopaala KrishnaArpana Masthu.


Works by Sri Vijayîndra Tîrtha

Some of the 104 works by Sri Vijayîndra Tîrtha

  1. brahmasUtrabhAshhyaTIkATippaNi tattvamaNimANikyapeTikA
  2. brahmasUtranyAya saN^graha
  3. brahmasUtranayamukura
  4. brahmasUtraadhikaraNanyAyamAlA
  5. adhikaraNamAlA
  6. adhikaraNaratnamAlA
  7. nyAyamauktikamAlA
  8. advaitashixA
  9. bhedavidyAvilAsA
  10. madhvasiddhAntasAroddhAra
  11. mImAMsAnayakaumudI
  12. nayachampakamAlA
  13. vAgvaikharI
  14. vAdamAlikA
  15. shrutitAtparya kaumudI
  16. shrutyarthasAra
  17. gItAvyAkhyAna
  18. nyAyAmR^itanyAyamAlA
  19. nyAyAmR^itajaiminIyanyAyamAlA
  20. nyAyAmR^itagurvAmodaH
  21. nyAyAmR^itamadhyamAmodaH
  22. nyAyamAlA
  23. tAtparyachandrikAvyAkhyA - nyAyamAlA
  24. chandrikodAhR^itanyAyavivaraNaM
  25. tAtparyachandrikAbhUshhaNaM
  26. tarkatANDavavyAkhyAsadyuktiratnAvaLi
  27. paratattvaprakAshikA
  28. upasaMhAravijaya
  29. rAmAnujamatarItyAsUtrArtha [shArIrikamImAMsA]
  30. pramANalaxaNaTIkAvyAkhyAna
  31. kathAlaxaNaTIkAvyAkhyAna
  32. tattvodyotaTIkAvyAkhyAna - gUDhabhAvaprakAsha
  33. vishhNutattvanirNayaTIkAvyAkhyAna
  34. mAyAvAdakhaNDanavyAkhyAna
  35. mithyAtvAnumAnakhaNDanavyAkhyAna
  36. upAdhikhaNDanavyAkhyAna
  37. avashishhTaprakaraNagranthavyAkhyAna
  38. kuchodyakuThAra
  39. bhaTTojIkuThAra
  40. aNubhAshhyaTIppaNi
  41. padArthasaN^graha
  42. praNavadarpaNakhaNDanam.h
  43. bhedachintAmaNi
  44. bhedaprabhA
  45. bhedAgamasudhAkara
  46. bhedasaJNjIvanI
  47. liN^gamUlAnveshhaNavichAra
  48. virodhoddhAra
  49. vishhNupAramya
  50. sanmArgadIpikA
  51. AnandatAratamyavAdArtha
  52. gItAxarArtha
  53. pishhTapashumImAMsA
  54. gItAbhAshhyapremeyadIpikATippaNi
  55. nyAyadIpikATippaNi
  56. karmanirNayavyAkhyA
  57. nyAyasudhATippaNi -bindu
  58. shrIvyAsarAjavijaya
  59. subhadrAdhanaJNjaya
  60. ubhayagraharAhUdaya
  61. siddhAntasArAsAravivechana
  62. --71 dashopanishhad.hbhAshhyaTIkATippaNi

Stotra:


*******
info from srimadhvyasa.wordpress.com--->


The name itself brings Scintillating experience in hearts of even scholars. True to his name he is victorious “Indra” in all spheres. He established himself as undisputed victor in all 64 Arts of excellence. He was dazzling Sun amongst his contemporaries. He was one of the most celebrated scholar in the realms of Tatwavada. His name is tingling even in the household followers of Acharya Madhwa’s Philosophy. He has contributed maximum number of un-paralleled works, strengthening the fort of Acharya Madhwa’s Tatwavada.

Piercing logic, breathtaking diction, immaculate presentation, utmost devotion.. What not ? Everything is brimming in abundance in all his works. His towering personality can best be experienced, by scanning his works.

Works that are now not available:

¨ VyAkhyas on the remaining prakaranas (out of the dasha prakaranas, commentaries on only five are available)

¨ TatvamANikya peTika

¨ NyAya vivarNa tippaNi

¨ aNubhAShya tippaNi

¨ tatvaprakAshika tippaNi

¨ dashopaniShadvyAkhyA

¨ nyAyadIpika tippaNI

– prameyadipikA TippaNi

¨ Ananda tAratamya vAdArthah

¨ MimAmsa nyAyakoumudI

¨ BhEda chintAmaNI (bhedha kalpataru)

¨ Bheda kusumAnjali

¨ BhedaprabhA (bhedaratnaprabhA)

¨ BhedAgamasudhAkarah

¨ Kuchodyakuthara : A tract dealing with the Sutra interpretation and defending the particular arrangement adopted by Sri Madhva.
¨ lingamUlAnveShaNakhanDanam
¨ ubhayagrasta rAhUdaya : A Sanskrit drama.
– Madhvantara-Nyamanjari : It is a short argumentative work the Sutra-Prasthana. The adhikarana-sariras of rival Bhamati and Vivarana are criticized.


Time and again, Sri Vijayeendra Theertha proved his excellence in all these 64 arts
(1) Geet vidya—art of singing.

(2) Vadya vidya—art of playing on musical instruments.

(3) Nritya vidya—art of dancing.

(4) Natya vidya—art of theatricals.

(5) alekhya vidya—art of painting.

(6) viseshakacchedya vidya—art of painting the face and body with color

(7) tandula-kusuma-bali-vikara—art of preparing offerings from rice and flowers.

(8) pushpastarana—art of making a covering of flowers for a bed.

(9) dasana-vasananga-raga—art of applying preparations for cleansing the teeth, cloths and painting the body.

(10) mani-bhumika-karma—art of making the groundwork of jewels.

(11) sayya-racana—art of covering the bed.

(12) udaka-vadya—art of playing on music in water.

(13) udaka-ghata—art of splashing with water.

(14) citra-yoga—art of practically applying an admixture of colors.

(15) malya-grathana-vikalpa—art of designing a preparation of wreaths.
(16) sekharapida-yojana—art of practically setting the coronet on the head.
(17) nepathya-yoga—art of practically dressing in the tiring room.
(18) karnapatra-bhanga—art of decorating the tragus of the ear.
(19) sugandha-yukti—art of practical application of aromatics.
(20) bhushana-yojana—art of applying or setting ornaments.
(21) aindra-jala—art of juggling.
(22) kaucumara—a kind of art.
(23) hasta-laghava—art of sleight of hand.
(24) citra-sakapupa-bhakshya-vikara-kriya—art of preparing varieties of delicious food.
(25) panaka-rasa-ragasava-yojana—art of practically preparing palatable drinks and tinging draughts with red color.
(26) suci-vaya-karma—art of needleworks and weaving.
(27) sutra-krida—art of playing with thread.
(28) vina-damuraka-vadya—art of playing on lute and small drum.
(29) prahelika—art of making and solving riddles.
(30) durvacaka-yoga—art of practicing language difficult to be answered by others.
(31) pustaka-vacana—art of reciting books.
(32) natikakhyayika-darsana—art of enacting short plays and anecdotes.
(33) kavya-samasya-purana—art of solving enigmatic verses.
(34) pattika-vetra-bana-vikalpa—art of designing preparation of shield, cane and arrows.
(35) tarku-karma—art of spinning by spindle.
(36) takshana—art of carpentry.
(37) vastu-vidya—art of engineering.
(38) raupya-ratna-pariksha—art of testing silver and jewels.
(39) dhatu-vada—art of metallurgy.
(40) mani-raga jnana—art of tinging jewels.
(41) akara jnana—art of mineralogy.
(42) vrikshayur-veda-yoga—art of practicing medicine or medical treatment, by herbs.
(43) mesha-kukkuta-lavaka-yuddha-vidhi—art of knowing the mode of fighting of lambs, cocks and birds.
(44) suka-sarika-prapalana (pralapana)? — art of maintaining or knowing conversation between male and female cockatoos.
(45) utsadana—art of healing or cleaning a person with perfumes.
(46) kesa-marjana-kausala—art of combing hair.
(47) akshara-mushtika-kathana—art of talking with fingers.
(48) dharana-matrika—art of the use of amulets.
(49) desa-bhasha-jnana—art of knowing provincial dialects.
(50) nirmiti-jnana—art of knowing prediction by heavenly voice
(51) yantra-matrika—art of mechanics.
(52) mlecchita-kutarka-vikalpa—art of fabricating barbarous or foreign sophistry .
(53) samvacya—art of conversation.
(54) manasi kavya-kriya—art of composing verse mentally.
(55) kriya-vikalpa—art of designing a literary work or a medical remedy.
(56) chalitaka-yoga—art of practicing as a builder of shrines called after him.
(57) abhidhana-kosha-cchando-jnana—art of the use of lexicography and meters.
(58) vastra-gopana—art of concealment of cloths.
(59) dyuta-visesha—art of knowing specific gambling.
(60) akarsha-krida—art of playing with dice or magnet.
(61) balaka-kridanaka—art of using children’s toys.
(62) vainayiki vidya—art of enforcing discipline.
(63) vaijayiki vidya—art of gaining victory.
(64) vaitaliki vidya—art of awakening master with music at dawn.


His Brindavan is situated in Kumbakonam. Only fortunates can have a glimpse of his Brindavan :

**********


info from madhwamrutha.org--->

Sri Vijayeendra Theertha took Pattabhisheka from Sri Surendra Theertha. He comes in the direct  lineage of Madhwacharya Moola Mahasamsthana (started by Hamsa Namaka Paramatma) and he is Fifteenth saint from Madhwacharya. The world famous Guru Raghavendra Theertha of Mantralaya is his parama shishya. 

In the philosophical world of India, Sri Vijayeendra Theertha occupies a unique place. There is not even a single Madhwa who is not familiar with his name. All the devotees of Raghavendra do not fail to remember Sri Vijayeendra Theertha while reciting Gurustotra. Even today his name in Madhwa Samsthana is brilliantly blazing like an eternal flame.
Sri Vyasaraja blessed a poor, childless couple to have 2 sons with the provision that the first born son would be given to him. The elder son Vitthalacharya is the hero of our story. After chowla and upanayana, Sri Vyasaraja groomed him into a master of Vedavedanga, Nyaya, Ithihasa, Meemamsa and all other Shastras. In the study of Vedanta, Vitthalacharya was a student of the first water. Later he was initiated into sanyasa by Sri Vyasaraja and was named as Sri Vishnutheertha. He is one among the 24 sanyasa shishyas of Sri Vyasaraja.
After acquiring mastery over all Shastras, Vishnutheertha did a comprehensive study of ‘Vyasathraya  comprising Chandrika, Nyayamrutha, Tarkathandava of Vyasaraja. It was Vishnutheertha who would humble the debaters coming to the university and the royal court of Krishnadevaraya those days. The series of teachings full of novelty which Vyasathraya comprised would make even scholars remain bemused and totally dumbfound. Vyasaraja would become overjoyed at the scholarship of his beloved disciple.
Once Sri Surendra Theertha came to visit Sri Vyasaraja at Hampi, the capital of Vijayanagar Empire. Sri Surendra Theertha, on the event of Dwadashi parani, requested Sri Vyasaraja to give him his Shishya, Sri Vishnutheertha as his Successor. Believing it to be the wish of Sri Hari, he agreed. Surendra Theertha did danda pallata and gave him a new name as Sri Vijayeendra Theertha. Sri Vyasaraja spent some time with Sri Vijayeendra Theertha, giving him his blessings and very valuable parting advice, before sending him off with Sri Surendra Theertha who taught all the sixty four arts.
His advice to Sri Vijayeendra Theertha is as below:

“Right from the beginning in the history of our philosophy, our Dharma centres upon Vishnu Bhakti. Acharya’s very life was that. Now it is in the throes of decadence. In South, Appayya Dixit has been aggressively spreading Shaivism. Another sanyasi is also toeing his line. You only are competent to take them on. Therefore let that South be your bastion of crusade. Accomplish this task in the manner time and situations enjoin on you and dedicate it to Lord Hari. This is what you owe me as gurudakshina. Only this is what pleases your guru Surendra Theertha. The task you carry out should be the guiding spirit for your successors. With your unique discernment in executing the tasks with

perfect bearing on time and situation, I hardly find any reason to dwell on the details for you. You have the perennial divine support of Lord Gopalakrishna and Lord Moola Rama”. Thus Vyasaraja invoked all kinds of success and prosperity on Sri Vijayeendra Theertha.

A new vigour permeated through Sri Vijayeendra Theertha’s entire body as he received advice from his guru. Absorbed in deep devotion, he prostrated before his guru and proceeded with Surendra Theertha. Surendra Theertha during his final days gave sanyasa to Sri Sudheendra Theertha through Sri Vijayeendra Theertha and made him the Successor of Sri Vijayeendra Theertha and reached heavenly abode at Gajagahvara. Then Sudheendra Theertha set off towards Vijayanagar with the permission of his guru.
Sri Vijayeendra Theertha on his part went to Kumbhakonam as ordained by his guru. Kumbhakonam ruled by Mandalika of Tanjavoor under the control of the emperor of Vijayanagar was wealthy and prosperous. It was the home of renowned scholars. It had the reputation as Dakshina Kashi for education. Appayya Dixit the founder of Shaivadwaitha philosophy had settled there. A Veerashaiva pontiff “Emme Basava” who had gained the respect of Vijayanagar rulers had not only stayed in Kumbhakonam inflicting barbarism but also usurped the administration of Kumbheswara and othervtemples.
Sri Vijayeendra Theertha entered the town. As Vaishnavaites did not have any patronage there, it was extremely difficult for the swamiji to find a place for his camp. The swamiji camped at a small temple, finished his bath and poojas, had his lunch, sent message to the Shaiva pontiff that he had come fora debate and if the pontiff was game may come out with a condition for the debate or else should confess to his defeat. All the Brahmins there were scared of the Shaiva pontiff. Nobody ever dared to face him. Those Brahmins were very delighted to know that the swamiji had thrown such a gauntlet. But everyone was assailed by the doubt whether the swamiji could emerge victorious against his show of pedantry. Exuding overconfidence the Shaiva pontiff thought that the challenge was too

small to care for. “Who it could be that has the grit to face me” and “I would in no time silence the swamiji” was how he flaunted. It was decided to have the debate. The condition that the loser should become the disciple of the winner was accepted. All the scholars of the town gathered. Thebdisputation took off.

The debate lasted eleven days. In the end Sri Vijayeendra Theertha emerged victorious. According tothe terms of the debate Shaiva sanyasi was supposed to embrace dwaitha and become a disciple of Sri Vijayeendra Theertha, but unwilling to do this, he fled the scene overnight. Later all the treasure and honours came to the possession of the swamiji. He had the Shaiva Mutt as his own. He took over the reins of Kumbheswara temple. The document recording the gift made in 1542 by the Vijayanagar rulers to Shaiva sanyasi also came into his possession. Thus it turned out into an unprecedented victory. There is an inscription on the slab of the mantap in the temple about the swamiji taking over the administration of Kumbheswara temple consequent on his victory over Shaiva guru.
The Nayak of Tanjavoor heard of the glory of Sri Vijayeendra Theertha’s victory. It also came to the knowledge of Aliya Ramaraya of Vijayanagar through Vitthalaraya who started off from there to Kanyakumari with his army in 1544. Ramaraya sent his messengers to request Sri Vijayeendra Theertha to visit Vijayanagar. On his part, the swamiji was longing to have a darshan of theVrundavana of his guru Surendra Theertha and Chandrikacharya. Therefore, assenting to the king’s
request, he proceeded. All along the route he went on defeating his rivals in debates. Ramaraya who was waiting in the outskirts of the town with all royal paraphernalia extended a grand levee to the swamiji. As the king prostrated, the swamiji enquired about his welfare. From there the swamiji seated in a gold palanquin entered the town with all pomp and music. The king led the procession on foot. The unending line of spectators enjoyed this feast to their eyes. As they had the divine darshan, the reverberating ovation rent the air. The swamiji camped at Vijayavitthala temple. It is where the poojas and daily offerings to Moola Rama were made. The king accorded royal hospitality to the

swamiji. Next day the king actively involved himself in making special arrangements for extending hospitality to the swamiji personally. By the time the swamiji could finish his morning Ahneeka; the king called on the swamiji personally and requested him to visit his palace for padapooja. The swamiji came to the palace seated in the silver howdah carried by the caparisoned pachyderm. In the palace, the king performed the padapooja of the swamiji seated on the royal throne. Further the king performed the ceremony of showering gems on the swamiji in a highly devotional and grandiose manner. This impressive scene conjured of the similar honour done to Chandrikacharya by

Krishnadevaraya in the bygone days and the whole gathering lavished their praise. Remembering his guru, the swamiji owed all these to the blessings of his guru. The entire capital of Vijayanagar greatly revelled in the festivities. Next day the swamiji had the darshan of his guru’s Vrundavana situated on an island of the Tungabhadra near Anegondi and offering his hastodaka and dedicating all the honours to his guru returned to Vijayanagar. Being there for some time as the honoured guest of the king, he apprised the king of his intention to proceed to Kumbhakonam as he was impelled by the orders of his guru to pursue the task of achieving series of victories in disputations which he considered was quite stupendous. Hearing this news, the king felt very sad, but bid him farewell with all honours. Instead of setting off directly to Kumbhakonam, the swamiji proceeded to North to go round pilgrimage centres such as the Ganges and other holy places all over India. Proceeding further he toured all over South, Andhra and Karnataka. Wherever he went, he humbled the debaters who were scholars in Meemamsa, Nyaya, Vyakarana, Jyothisha, Sahitya, Ayurveda and other subjects. Startled by the invincibility of the swamiji, the experts in witchcraft and sorcery stood baffled. Thus the swamiji established his ubiquitous pre-eminence in the multitude of subjects.

The swamiji through series of successes in debates on his nationwide tour reached Kumbhakonam. By then the renown of Appayya Dixit had spread all over there. Not only had he attained mastery over all the Shastras, but also had authored excellent books. He had an extraordinary intellect. Through his unique scholarship, he had earned great honour from many kings such as Venkatapathiraya-I of Vijayanagar, Chinnathimma, Chinnabomma the Nayak of Vellore, Shivappanayaka, Achyuthappanayaka. Under the patronage of these kings, he wrote books like Kuvalayananda, Yadavabhyudaya Vyakhya, Shivarkamani Deepika. Moreover he had expertise in sixty two arts. To top it all, he established Shaivadwaita, a new philosophy by itself. It is he who exhibited his genius in drawing an analogy between the Adwaitha philosophy advocating Jeeva Brahma Aikya and Shivasarvothamatva. Sri Vijayeendra Theertha had to confront such a debater. One day, the swamiji invited Dixit to the Mutt for this purpose. Dixit had already heard of the swamiji’s triumph of outwitting the Veerashaiva guru and the honour the king did of showering gems on him. Readily consenting to swamiji’s invitation, Dixit came to the Mutt accompanied by his disciples. The swamiji welcomed him with due honours. The very exchanges of pleasantries were studded with mutual

epigrams as if to gauge their respective skills.

Dixit : (Smilingly) I am delighted to meet swamiji, I feel blinded by my meeting the Dhwanta (as the

letter ‘Dhwa’ appears at the end of the word Madhwa).bSwamiji: For those Arthas (Sma + Artha) sweltering under ‘Madhwa Surya’, darkness only is the choice.This paved way for some acquaintance between them. Realising that outwitting Dixit was not as easy as outwitting others, the swamiji forged friendship with him. They were meeting daily. Every word gave rise to debates. Well groomed by his guru Saint Vyasa, the swamiji was absolutely infallible.

Mutual criticism went on in good humour. Earlier discard had developed in a disputation between Dixit and his contemporary Thathacharya, an eminent scholar in Visisthadwaitha. But the debate between the swamiji and Dixit was cordial and humorous. Once Dixit read before the swamiji the books “Madhwatantra Mukha Mardana” and “Madhwamatha Vidhwamsana” he had written. The swamiji listened to the end silently nodding his head. Dixit reciting asked whether it was acceptable to him. Replying, the swamiji said “It would be acceptable if one ‘Anuswara’ is expurgated.” Only Dixit understood the hidden meaning of this. Dazed Dixit digressed from the topic unable to find a reply. The debate between Dixit & Swamiji went for many days; finally the Dixit accepted his defeat and fell at the feet of Swamiji. In praise of Sri Vijayeendra Theertha, Appayya Dixit said like this, which shows

the greatness of Swamiji.

ಸ್ವದರ್ಶಣೋಕ್ತದೂಷಣಂ ನಿರಾಕರಿಷ್ಣುರಂಜಸಾ

ಜಯೀಂದ್ರಯೋಗಿರೂಪತೋಽವತೀರ್ಣ ಏಷ ಪೂರ್ಣಧೀ:

The swamiji has greatly enriched Dasasahitya with his excellent compositions of Devaranamas in Kannada also.The swamiji’s expertise in all the sixty four arts is marvellous. Miracles such as Parakaya Pravesha, Akarshana, Uchatana, Jalastambha, Agnistambha, etc are included in the sixty four arts. These are not great accomplishments for such great souls who had manifestation of God through the bond of their deep devotion. For ordinary souls like us even a small feat of magic and simple pranks of a snake charmer may appear wonderful. The changes brought about by the cycle of time and decadence having taken its own course has made people not only incapable of such acts but also go

to the extent of calling them far from true. This only vindicates their ignorance, but not culture, education.

It is not proper to dilate on their accomplishment in the eight vital areas such as Anima, etc and also sixty four arts while citing the example of erudite scholarship of extraordinary souls. But it becomes necessary to emphasise that whoever tried to test the swamiji in different arts with malicious intentions was miserably defeated and they prostrated before him in absolute surrender. In South the number of technically skilled persons had swelled. Each of them began to test the swamiji. If not to prove his mettle, but to prove that the Madhwas had achieved expertise in all the Shastras, the swamiji displayed his versatility in arts. The potter, blacksmith, cobbler, weaver and others realising that the swamiji was familiar with the secret of their respective arts felt ashamed and begged his excuse prostrating before him. They were awarded with cash according to their merits. Musicians were bewildered at swamiji’s excellence in music. Thus not one or two, but in all the fields of knowledge, the swamiji displayed his extraordinary scholarship. Once a debater came to the swamiji in a palanquin that had nobody to carry but flew in the air. In an act of rebuttal, the swamiji spreading his sash on a dwarf wall nearby sat on it. The wall moving on its own stood before the debater. The swamiji won in the debate that followed. If it is ventured to go on writing about the plethora of such bewildering acts of swamiji, that itself will turn out to be a voluminous work. For those who had already acquainted with swamiji’s erudite scholarship and his unique accomplishment in the form of knowledge of the present, past and the future, it is not proper to elaborate on such trivial aspects.Thus Sri Vijayeendra Theertha’s renown as a versatile scholar spread to every nook and corner of thecountry. He got many villages as gifts.
Thus besides excellent royal patronage to the swamiji, gifts of lands poured in to the benefit of the Mutt. As this Mutt was in the forefront of all other Mutts in the field of learning, it won the special status as “Vidya Matha”. Even today in all the communiqué originating from Sri Mutt, the seal affixed carries the name “Vidya Matha”. It may not be an exaggeration to say that there is no other sanyasi who has written so many books, illumined so brilliantly displaying unparalleled scholarship in all fields. It may be categorically stated that in the South, the very bastion of Adwaitha and Kumbhakonam in particular, Vaishnavas are not only dominant but also scholars even to date only

through Sri Vijayeendra Theertha as a force.

Sri Vijayeendra Theertha is credited with as many as 104 literary works. He became an active proponent of Dwaitha Madhwa school of thought in South India during the Nayak rule in Tamil Nadu. At that time, Dwaitha School was threatened by a combined onslaught of Adwaitha, Vishishtadvaita and Shaiva schools, and Vijayeendra Theertha triumphantly established Dualistic realism (Dwaitha). Many of his books are refutations or “khandanam” of other schools of thought. To know about the works of Sri Vijayeendra Theertha “click here “
To know about the 64 arts “click here”
To know about the Idols which was crafted by Sri Vijayeendrateertharu “click here”
To know about his miracles “click here”
Further the swamiji longed to visit Udupi for a darshan of Lord Krishna. He began his tour with his entourage and reached Udupi travelling through Srirangam, Nanjangud and the birth place of Cauvery. Vadiraja at Udupi was inexplicably pleased by the visit of his most affectionate soul. The happiness between them knew no bounds when they went nostalgic about their togetherness during the period of their learning under the Saint Vyasaraja many years ago and about their coming together now after a long time. According a hearty welcome to the swamiji, Vadiraja had him stay in his Mutt for the darshan of Lord Krishna. The swamijis of different Mutts performed his padapooja. The swamiji offered priceless gems to Lord Krishna. He extended due honours to all other swamijis.
He gave an immensely affectionate hug to Vadiraja. As a token of their friendship, Vadiraja had a Mutt built for Sri Vijayeendra Theertha just opposite to the Idol of Lord Krishna. Madhwa Kavi, a disciple of Vadiraja has touchingly portrayed in his Sri Vijayeendra Vijaya about the grand spectacle of felicitations that flowed between them. After his stay for a period there and visiting Pajaka and other pilgrim centres and being honoured by Vadiraja, the swamiji reached Kumbhakonam on his tour through Ananthashayana, Kanyakumari and Rameshwaram. Sri Swamiji is considered to be Ruju Ganastha means he will occupy position of Vayu. It is also said that Sri Vibhudendra Theertha reincarnated as Sri Vijayeendra Theertha to do Sri Moola Rama Pooja as per Sri Vijayeendra Vijaya written by Madhwa kavi (disciple of Sri Vadiraja Theertha Entrusting the Mahasamsthana to Sudheendra Theertha on whom his guru had bestowed sanyasa, Sri Vijayeendra Theertha who had taken the responsibility of imparting knowledge to Sudheendra at the behest of his guru reached the Lotus feet of the Lord at Kumbhakonam on the thirteenth day of
Jeshta Bahula.


********


Period : 1575 -1614
Parampara : Rayara Mutt
Ashrama Gurugalu : Sri Vyasarajaru and then Danda Pallata was performed with Sri Surendra Teertharu
Ashrama Shishyaru : Sri Sudheendra Teertharu
His aradhana falls on Jyesta Krishna Trayodashi.

Contact Address:
Solaiappan Street
Valayapettai Agraharam, Kumbakonam, Tamil Nadu 612001, India
above info is from https://madhwafestivals.wordpress.com/2016/12/09

********

Sri. Sri Vijayindra Tirtha (1514-1595) 


Sri. Vijayindra Tirtharu is the greatest among the dualist polymathas of the 16th century. He was the disciple of the great guru H.H. Sri Vyasa Tirtha and contemporary of Appayayadikshita.  He is credited with 104 works (beautifully listed by my good friend Sri. Narahari Sumadhwa in their website), most of which were topical, polemical tracts.  He lived for most of his time in Kumbhakonam and ruled the Vedanti Gadi for nearly a century. During this period he received honors and ratnabhiseka by Ramaraja of Vijayanagar. from Sinappa Nayaka in Tanjore, he obtained a grant from the village of Arivilimangalam. Tradition records that three great scholars Appayyadiksita, Tatacarya, and Vijayaindra met daily for discussions. Sri. Vijayendraru tirtharu's style is carping, trenchant and highly polemical. With all this kept his personal relationship with the members of the other faith warm.*

******

info from FB madhwanet--->
shri viyayIndra tIrtha is one of the greatest saints in madhva matha. He was a bala sanyAsi. He was taught by shri vyAsarajaru and was given sanyAsa by him as Vishnu tIrtharu. He was one of the favorite disciples of vyAsarajau.
shri surEndra tIrtharu of rAyara maTa was visiting hampi and met shri vyAsarAjaru. shri surEndra tIrtharu was higly impressed with the scholarship of shri Vishnu tIrtharu and asked him as a gift from shri vyAsarAjaru. vyAsarAjaru gifted him with no hesitation. shri surEndra tIrtharu did a danDa change and renamed him vijayIndra tIrtharu.
vijayIndra tIrtharu went to KumbakONam as per his guru's advice as shaivism was thriving there. He defeated several pandits there and established the maTa. He had a life long debate with appaiya dIskhitar, who was a great advaita scholar. While on deathbed, appaiya dIkshitar finally was not sure whether advaita was correct and asked vijayIndra tIrtharu as to what he should do. vijayIndra tIrtharu told him to continue to have faith in his beliefs.
vijayIndra tIrtharu had won over the kumbEshwara temple in a debate and was administering the temple. He even composed a stuti on pArvati dEvi. That place can be seen in the temple even today.
There are several miracles he performed to establish the supremacy of Lord vishNu in that Shaivite town.
He has written 104 granthAs and was adept in all 64 arts.
shri vijayIndra tIrtha guruvAntargata, bhAratiramaNa mukhyaprANantargata, sitA patE shri mUla rAma dEvara pAdaravindakke gOvindA, gOvindA..
************
Read in kannada for more here
CLICK  ವಿಜಯಿಂದ್ರ ತೀರ್ಥರು 1614

Vijayeendra teertara ARAADHANA
🌺🌺🌺🌺🌺🌺
ವಿಜಯೀಂದ್ರ ತೀರ್ಥ ವಿರಚಿತ ಶ್ರೀಷೋಡಶಬಾಹು ನರಸಿಂಹದೇವರ  ಅಷ್ಟಕ, ಪ್ರತಿಮೆ ಯ  ಹಿನ್ನೆಲೆ.

ದ್ವೈತಮತದ ಯತಿಶ್ರೇಷ್ಠರುಗಳಲ್ಲಿ ಶ್ರೀವಿಬುಧೇಂದ್ರತೀರ್ಥರು ಧೃವನಕ್ಷತ್ರದಂತೆ ಕಂಗೊಳಿಸುತ್ತಿರುವ ಮಹಾ ಪ್ರತಿಭಾಸಂಪನ್ನರು. ಇವರ ಕಾಲ ೧೪ನೆಯ ಶತಮಾನ. ಇವರು ಪ್ರತಿನಿತ್ಯ ದ್ವೈತಮತವನ್ನು ಸ್ಥಾಪನೆ ಮಾಡಿದ ನಂತರವೇ ಪೂಜಾದಿಗಳನ್ನು ಮಾಡಿ ಭಿಕ್ಷೆಯನ್ನು ಸ್ವೀಕರಿಸುತ್ತಿದ್ದ ಮಹಾತ್ಮರು. ಪ್ರತಿವಾದಿಗಳನ್ನು ಜಯಿಸಿ ಅವರಿಂದ ದ್ವೈತಮತಕ್ಕೆ ಒಂದು ಜಯಪತ್ರವನ್ನು ಬರೆಸಿಕೊಂಡು ಅದನ್ನೆ ಭಗವಂತನಿಗೆ ಹೂವಿನಂತೆ, ನೈವೇದ್ಯದಂತೆ ಸಮರ್ಪಿಸುತ್ತಿದ್ದ ದೀಕ್ಷಾಬದ್ಧರು. ಉತ್ತರಭಾರತದಲ್ಲಿ ಆಚಾರ್ಯ ಮಧ್ವರ ಸಿದ್ಧಾಂತದ ಬೀಜಬಿತ್ತಿದ ಮಹಾನುಭಾವರು ಇವರೇ.

ನೃಸಿಂಹದೇವರ ಉಪಾಸಕರಾಗಿದ್ದ ಇವರು ನಿರಂತರವಾಗಿ ಅನೇಕ ವರ್ಷಗಳ ಅಹೋಬಲದಲ್ಲಿ ನರಸಿಂಹದೇವರನ್ನು ಸೇವಿಸಿದರು. ಅದರ ಫಲವಾಗಿ ಇವರಿಗೆ ಸ್ವಪ್ನಸೂಚನೆಯಾಗಿ ಅಲ್ಲಿನ ನದಿಯಲ್ಲಿ (ಭವನಾಶಿನೀ ನದಿ)* ಹದಿನಾರು ಕೈಯುಳ್ಳ ನರಸಿಂಹದೇವರ ವಿಗ್ರಹವೊಂದು ಇವರ ಕೈಗಳಲ್ಲಿ ಬಂದು ಸೇರಿತು. ಇದೇ ಪ್ರಖ್ಯಾತವಾದ ಶ್ರೀ ಷೋಡಶಬಾಹುನೃಸಿಂಹದೇವರ ವಿಗ್ರಹ. ಇಂದಿಗೂ ಶ್ರೀರಾಘವೇಂದ್ರಸ್ವಾಮಿಗಳವರ ಮಠದಲ್ಲಿ ಪೂಜೆಗೊಳ್ಳುತ್ತಿದೆ.

ನರಸಿಂಹದೇವನು ಹಿರಣ್ಯಕಶಿಪುವನ್ನು ಕೊಂದ ಬಗೆಯು ಬೇರೆ ಬೇರೆ ಪುರಾಣಗಳಲ್ಲಿ ಬೇರೆ ಬೇರೆ ರೀತಿ ವರ್ಣಿತವಾಗಿದೆ. ಆ ರೀತಿಯಾದ ಬೇರೆ ಬೇರೆ ಪ್ರತಿಮೆಗಳನ್ನು ನಾವು ಬೇರೆಡೆ ನೋಡಿರಬಹುದು. ಆದರೆ ಭಾಗವತದಲ್ಲಿ ವರ್ಣಿಸಿರುವ ಪ್ರಕಾರವೇ ನಿರ್ಮಿತವಾಗಿರುವ ಈ ಪ್ರತಿಮೆಯು ಅಪರೂಪದಲ್ಲಿ ಅಪರೂಪವಾದದ್ದು. ಈ ವಿಗ್ರಹವು ಸುಮಾರು ೧೨ ಅಂಗುಲಗಳಷ್ಟು ದೊಡ್ಡದು. ಭಾಗವತದಲ್ಲಿ ಹೇಳಿರುವ ಪ್ರಕಾರವೇ ಈ ಪ್ರತಿಮೆಯ ಕೈಗಳಲ್ಲಿ ಆಯುಧಗಳನ್ನು ನಾವು ನೋಡಬಹುದು. ಇಲ್ಲಿ ನರಸಿಂಹದೇವನು ರುದ್ರ ಮನೋಹರವಾದ ತನ್ನ ಹದಿನಾಲ್ಕು ಕೈಗಳಲ್ಲಿ ವಿಚಿತ್ರವಾದ ಆಯುಧಗಳನ್ನು ಹಿಡಿದುಕೊಂಡು, ಇನ್ನೆರಡು ಕೈಗಳಲ್ಲಿ ತನ್ನ ಉಗುರುಗಳನ್ನೇ ಆಯುಧಗಳನ್ನಾಗಿ ಮಾಡಿಕೊಂಡು ತೊಡೆಗಳ ಮೇಲೆ ಹರಿದ್ವೇಷಿಯಾದ ಹಿರಣ್ಯಕಶಿಪುವನ್ನು ಅಡ್ಡಡ್ಡ ಮಲಗಿಸಿಕೊಂಡು ಅವನನ್ನು ಸಂಹರಿಸುತ್ತಿದ್ದಾನೆ. ಸಂಹಾರಕ್ಕೀಡಾಗುತ್ತಿರುವಾಗ ಮೂಡುವ ಆರ್ತಭಾವ ಸಹ ಈ ಹಿರಣ್ಯಕಶಿಪುವಿನ ಮುಖದಲ್ಲಿ ಕಾಣಿಸುತ್ತದೆ. ಭಾಗವತದ ಆ ವರ್ಣನೆಯೇ ಪ್ರತಿಮೆಯಾಕಾರವಾಗಿದೆ ಎನ್ನುವಷ್ಟು ಸಹಜವಾಗಿದೆ ಈ ನರಸಿಂಹದೇವರ ವಿಗ್ರಹ.

ಈ ನೃಸಿಂಹದೇವರನ್ನು ಉಪಾಸಿಸಿ ತನ್ಮೂಲಕ ಅದರ ವಿಷಪ್ರಯೋಗದಂತಹ ಅಪಾಯದಿಂದ ಸಹ ಪಾರಾಗಬಹುದು ಎಂದು ಶ್ರೀವಿಜಯೀಂದ್ರತೀರ್ಥ ಗುರುಸಾರ್ವಭೌಮರು ತಮ್ಮ ಮೇಲೆಯೇ ಆ ಪ್ರಯೋಗವನ್ನು ಮಾಡಿಕೊಂಡು ತೋರಿಸಿಕೊಟ್ಟಿದ್ದಾರೆ.

ವಿಜಯೀಂದ್ರತೀರ್ಥರು (೧೫೭೫-೧೬೧೪) ಶ್ರೀರಾಘವೇಂದ್ರತೀರ್ಥರ ಪರಮ ಗುರುಗಳು. ೬೪ ಕಲೆಗಳಲ್ಲಿ ಸಂಪೂರ್ಣ ಹಿಡಿತ ಸಾಧಿಸಿದ ಮಹಾಪುರುಷರು. ಇವರನ್ನು ಮುಜುಗರಕ್ಕೀಡು ಮಾಡುವ ನೂರಾರು ಪ್ರಯತ್ನಗಳು ನಡೆದರೂ ಅವನ್ನೆಲ್ಲ ಧೀಮಂತವಾಗಿ ಮೆಟ್ಟಿನಿಂತು ಸಾತ್ವಿಕತೆಯನ್ನು ಎತ್ತಿ ಹಿಡಿದ ಉದಾತ್ತರು ಇವರು. ಉತ್ತರದೇಶದ ಒಬ್ಬ ವಿದ್ವಾಂಸರು, ಗಂಗಾಧರ ಶರ್ಮರು ಇವರೊಡನೆ ವಾದ ಮಾಡಿ ತಮ್ಮ ಮತವನ್ನು ಸ್ಥಾಪಿಸಲು ಬಂದರು. ಬಂದದ್ದೇನೊ ಮತಸ್ಥಾಪನೆಗೆ. ಆದರೆ ಮುಂದೆ ನಡೆದದ್ದು ಅನಿರೀಕ್ಷಿತವಾದ ಮನಃ ಪರಿವರ್ತನೆ ಹಾಗು ಒಂದು ಪವಾಡ.
ಗಂಗಾಧರಶರ್ಮರೊಡನೆ ವಾದ ಪ್ರಾರಂಭವಾದಾಗ ವಾಸ್ತವವಾಗಿ ಅವರೇ ಪೂರ್ವಪಕ್ಷವನ್ನು ಆರಂಭಿಸಬೇಕಿತ್ತು. ಆದರೆ ಅವರ ಮನೋಗತವನ್ನು ತಿಳಿದುಕೊಂಡಿದ್ದ ಶ್ರೀಗಳವರು ಅದನ್ನು ಸಹ ತಾವೆ ಮೊದಲು ಮಾಡಿಬಿಟ್ಟರು. ಈ ವಿದ್ವಾಂಸರಿಗೆ ಆಶ್ಚರ್ಯವಾಯಿತು. ತನ್ನ ಮನಸ್ಸಿನ ಮಾತನ್ನು ಇವರೇ ಹೇಳುತ್ತಿದ್ದಾರೆ, ಇವರೇ ತನ್ನ ಸಮರ್ಥನೆಯನ್ನೂ ಕೊಡುತ್ತಿದ್ದಾರಲ್ಲ? ಇನ್ನು ಇವರ ಸಮಾಧಾನವೇನಿರಬಹುದು? ನನ್ನ ಮತವನ್ನು ನಿರಾಕರಿಸಿ ತಮ್ಮ ಮತವನ್ನು ಹೇಗೆ ಸ್ಥಾಪಿಸಲಿದ್ದಾರೆ ಎನ್ನುವ ಆಲೋಚನೆಯಲ್ಲಿ ಬಿದ್ದರು! ಆಗ ಪೂರ್ವ ಪಕ್ಷ ಮುಗಿದು ಉತ್ತರ ಪಕ್ಷ ಆರಂಭವಾಯಿತು. ಮಾತ್ರವಲ್ಲ ಗಂಗಾಧರ ಶರ್ಮರ ಮಾತು ಮತ್ತು ಯುಕ್ತಿಗಳೆಲ್ಲ ಶ್ರೀವಿಜಯೀಂದ್ರತೀರ್ಥರ ಸಮರ್ಥವಾದ ಮಾತಿನೆದುರು ನಿಲ್ಲಲೇ ಇಲ್ಲ. ಅವರಿಗೆ ಶ್ರೀಗಳವರ ಮಾತನ್ನು ಒಪ್ಪದೆ ಬೇರೆ ವಿಧಿ ಉಳಿಯಲಿಲ್ಲ.

ವಿಜಯೀಂದ್ರರು ಇನ್ನೂ ಒಂದು ಮಾತನ್ನು ಹೇಳಿ ಎಲ್ಲರನ್ನೂ ಬೆರಗುಗೊಳಿಸಿದರು. ಆ ಮಾತು ಗಂಗಾಧರ ಶರ್ಮರನ್ನು ಉದ್ದೇಶಿಸಿ ಇತ್ತು. “ನೀವು ಯಾವ ವಿಷಯದ ಮೇಲೆ ವಾದ ಮಾಡಬೇಕು ಎಂದುಕೊಂಡಿದ್ದಿರೋ ಅದು ಮಾತ್ರವೇ ನಮಗೆ ತಿಳಿದಿದೆ ಎಂದುಕೊಳ್ಳಬೇಡಿ. ನೀವು ವಾದದಲ್ಲಿ ನಿರುತ್ತರರಾದ ಮೇಲೆ ನಮ್ಮ ಮೇಲೆ ನಿಮ್ಮೊಡನೆ ತಂದಿರುವ ವಿಷವನ್ನು ಪ್ರಯೋಗಿಸಬೇಕು, ತನ್ಮೂಲಕ ನಿಮ್ಮ ಸಿದ್ಧಾಂತವನ್ನು ಮೀರಿದವರ ಕಥೆ ಏನಾಗುತ್ತದೆ ಎಂದು ತೋರಿಸಬೇಕು ಎಂಬ ನಿಮ್ಮ ಅಭಿಪ್ರಾಯ ಸಹ ನಮಗೆ ತಿಳಿದಿದೆ. ಆದರೆ ಇದನ್ನು ನಾವು ಶ್ರೀಹರಿಯ ಇಚ್ಛೆ ಎನ್ನುವ ಅಭಿಪ್ರಾಯದಿಂದ ಪರಿಗಣಿಸುತ್ತೇವೆ. ನಮ್ಮ ನಿಮ್ಮಲ್ಲಿ ತಾತ್ವಿಕ ಭಿನ್ನಾಭಿಪ್ರಾಯ ಇದ್ದರೂ ಸಹ ವೈದಿಕ ಸಂಸ್ಕೃತಿಯ ರಕ್ಷಣೆಯೆ ನಮ್ಮನಿಮ್ಮೆಲ್ಲರ ಆದ್ಯತೆಯಾಗಿದೆ. ಆದ್ದರಿಂದ ನಿಮ್ಮ ಮೇಲೆ ವಯಕ್ತಿಕವಾಗಿ ನಾವು ದೋಷಾರೋಪಣೆ ಮಾಡುವುದಿಲ್ಲ. ನಮ್ಮ ಮಾತನ್ನು ನಿಜಗೊಳಿಸಲು ಕಾಶಿಯ ವಿಶ್ವನಾಥನೇ ಮಾಡುತ್ತಿರುವ ಪರೀಕ್ಷೆ ಇದು. ಕೊಡಿ ಆ ವಿಷವನ್ನು, ಅದರಲ್ಲೂ ನಾವು ಗೆಲ್ಲುತ್ತೇವೆ”

ಈ ಮಾತನ್ನು ಕೇಳಿ ಗಂಗಾಧರ ಶರ್ಮರು ಗದ್ಗದಿತರಾಗಿಬಿಟ್ಟರು. ಅವರು ಹೇಳಿದರು. ಮಹಾಸ್ವಾಮಿ! ನಿಮ್ಮ ನೈಜ ಸಾಮರ್ಥ್ಯ ಹಾಗು ವ್ಯಕ್ತಿತ್ವವನ್ನು ನಾನು ಅರಿಯದೆ ದುಡುಕಿದ್ದೇನೆ. ನಾನು ಆ ವಿಷವನ್ನು ಕೊಡಲಾರೆ. ನನ್ನನ್ನು ಕ್ಷಮಿಸಿ ಎಂದು ಪ್ರಾರ್ಥಿಸಿದರು. ಆದರೂ ವಿಜಯೀಂದ್ರರು ಆ ವಿಷವನ್ನು ತರಿಸಿ ಹಾಲಿನಲ್ಲಿ ಮಿಶ್ರಮಾಡಿ ಕುಡಿದರು. ಅತಿ ಘೋರವಾಗಿದ್ದ ಆ ವಿಷ ತನ್ನ ಪ್ರಭಾವವನ್ನು ನಿಧಾನವಾಗಿ ಗುರುಗಳ ಶರೀರದ ಮೇಲೆ ಪ್ರಭಾವವನ್ನು ತೋರತೊಡಗಿತು. ಮುಖ ಮಾತ್ರ ತನ್ನ ಎಂದಿನ ಉಜ್ವಲ ತೇಜಸ್ಸನ್ನು ಉಳಿಸಿಕೊಂಡಿದೆ. ನೆರೆದಿದ್ದ ಭಕ್ತರು ಹೌಹಾರಿದರೂ ಶ್ರೀಗಳವರು ಸಮಾಧಾನವಾಗಿದ್ದರು. ತಮ್ಮ ಕಂಚಿನ ಕಂಠದಲ್ಲಿ ಅಪೂರ್ವವಾದ ಬೀಜಮಂತ್ರಗಳನ್ನು ರಾಗಬದ್ದವಾಗಿ ಪೋಣಿಸಿ ಶ್ರೀಮಠಕ್ಕೆ ಪರಂಪರಾಪ್ರಾಪ್ತವಾದ ಶ್ರೀಷೋಡಶಬಾಹುನರಸಿಂಹದೇವರನ್ನು ಸ್ತುತಿಸಿದರು. ಶ್ರೀಹರಿಯ ಕರುಣೆ ತನ್ನ ಪ್ರಭಾವತೋರತೊಡಗಿತು. ಪ್ರತಿಯೊಂದು ಶ್ಲೋಕಕ್ಕೂ ಸಹ ಒಂದಿಷ್ಟು ವಿಷ ಇಳಿಯುತ್ತಾ ಬಂತು. ಕಪ್ಪಾಗಿ ಹೋಗಿದ್ದ ಶರೀರ ನಿಧಾನಕ್ಕೆ ಸಹಜವರ್ಣಕ್ಕೆ ತಿರುಗತೊಡಗಿತು. ಒಂಬತ್ತನೆಯದಾದ ಫಲಸ್ತುತಿಯನ್ನು ಹೇಳುವಷ್ಟರಲ್ಲಿ ಗುರುಗಳ ದೇಹದಲ್ಲಿದ್ದ ಕೊನೆಯಹನಿ ವಿಷವೂ ಸಹ ಇಳಿದು ಹೋಯಿತು. ಜನ ಈ ಘಟನೆಯನ್ನು ನೋಡಿ ಸೋಜಿಗಪಟ್ಟರು. ತಮ್ಮ ಗುರುಗಳ ಮಹಿಮೆಯನ್ನು ನೋಡಿ ಹಿಗ್ಗಿದರು.

ನಂತರ ಇನ್ನೂ ಒಂದು ಚಮತ್ಕಾರ ನಡೆಯಿತು. ಶ್ರೀಗಳವರು ಆ ಪ್ರತಿಮೆಯನ್ನು ಪೂಜಿಸಲು ವಸ್ತ್ರವನ್ನು ತೆಗೆದಾಗ ಅವರ ಕಣ್ಣುಗಳಿಂದ ಆನಂದದ ಅಶ್ರು ಮೂಡಿಬಂದಿತು! ನೆರೆದ ವಿದ್ವಾಂಸರು ಹಾಗು ಭಕ್ತರಿಗೆ ಕುತೂಹಲವಾಯಿತು. ಏಕಿದು? ಎಂಬುದಾಗಿ! ಆಗ ಗುರುಗಳು ಪ್ರತಿಮೆಯ ಕಂಠ ಪ್ರದೇಶವನ್ನು ತೋರಿಸುತ್ತಾರೆ, ನಿನ್ನೆಯವರೆಗೆ ತಾಮ್ರವರ್ಣದ್ದಾಗಿದ್ದ ಶ್ರೀನೃಸಿಂಹದೇವರ ಪ್ರತಿಮೆಯ ಕಂಠವು ಇಂದು ನೀಲವರ್ಣಕ್ಕೆ ತಿರುಗಿತ್ತು! ನೆಚ್ಚಿನ ಭಕ್ತನ ದೇಹದಲ್ಲಿ ಸೇರಿದ್ದ ವಿಷವನ್ನು ನರಸಿಂಹದೇವನು ತಾನು ಸೆಳೆದು ತನ್ನ ಕಂಠದಲ್ಲಿ ಇರಿಸಿಕೊಂಡಿದ್ದ. (ಈ ನೀಲವರ್ಣದ ಕುರುಹು “ನಾನು ಭಕ್ತರ ವಿಷಹರಣ ಮಾಡಬಲ್ಲೆ ಎನ್ನುವುದಕ್ಕೆ ದ್ಯೋತಕ ಮಾತ್ರ. ವಿಷವು ಸರ್ವೋತ್ತಮನ ಮೇಲೆ ಯಾವುದೇ ವಿಕಾರವನ್ನು ಉಂಟು ಮಾಡದು.)

ಗಂಗಾಧರ ಶರ್ಮರು ತಮ್ಮ ಅಹಂಕಾರವನ್ನು ಬಿಟ್ಟು ಶ್ರೀಗಳವರನ್ನು ಕೊಂಡಾಡಿದರು. ಶ್ರೀಗಳವರಾದರೂ ಗಂಗಾಧರ ಶರ್ಮರಿಗೆ ಮುಜುಗರವಾಗದಂತೆ ಅವರನ್ನು ಸಂಮಾನಿಸಿ ಕಳುಹಿಸಿಕೊಟ್ಟರು. ನೆರೆದ ಜನ ಶ್ರೀನರಸಿಂಹದೇವರು ತಮ್ಮ ಗುರುಗಳ ಮೇಲೆ ಮಾಡಿದ ವಾತ್ಸಲ್ಯವನ್ನು ಕಂಡು ಆನಂದಿಸಿದರು.

ಶ್ರೀಗಳವರು ಆಗ ರಚಿಸಿದ ಶ್ರೀನರಸಿಂಹದೇವರ ಸ್ತುತಿಯು “ ಶ್ರೀಷೋಡಶಬಾಹು ನೃಸಿಂಹಾಷ್ಟಕ ” 
ಎಂದು ಪ್ರಸಿದ್ಧವಾಗಿದೆ. ಅತ್ಯಂತ ಪ್ರಭಾವಶಾಲಿ ಮಂತ್ರಗಳ ಸಮೂಹ ಈ ಅಷ್ಟಕ. ಬೀಜಾಕ್ಷರಗಳಿಂದಲೇ ಕೂಡಿದ ಸ್ತುತಿಯಾದ್ದರಿಂದ ಜಾಗ್ರತೆಯಾಗಿ ಪಠಿಸಬೇಕು. ಗುರುಮುಖದಿಂದಲೇ ಕಲಿಯಬೇಕು.
🌺🌺🌺🌺🌺🌺
ಅಷ್ಟಕ
🌺🌺🌺🌺🌺🌺
ಭೂಖಂಡಂ ವಾರಣಾಂಡಂ ಪರವರವಿರಟಂ ಡಂಪಡಂಪೋರುಡಂಪಂ
ಡಿಂ ಡಿಂ ಡಿಂ ಡಿಂ ಡಿಡಿಂಬಂ ದಹಮಪಿದಹಮೈರ್ಝಂಪರ್ಝಂಪೈಶ್ಚ ಝಂಪೈಃ |
ತುಲ್ಯಾಸ್ತುಲ್ಯಾಸ್ತುತುಲ್ಯಾಃ ಧುಮಧುಮಧುಮಕೈಃ ಕುಂಕುಮಾಂಕೈಃ ಕುಮಾಂಕೈಃ
ಏತತ್ತೇ ಪೂರ್ಣಯುಕ್ತಂ ಅಹರಹಕರಹಃ ಪಾತು ಮಾಂ ನಾರಸಿಂಹಃ || ೧ ||

ಭೂಭೃದ್ಭೂಭೃದ್ಭುಜಂಗಂ ಪ್ರಲಯರವವರಂ ಪ್ರಜ್ವಲದ್ಜ್ವಾಲಮಾಲಂ
ಖರ್ಜರ್ಜಂ ಖರ್ಜದುರ್ಜಂ ಖಿಖಚಖಚಖಚಿತ್ಖರ್ಜದುರ್ಜರ್ಜಯಂತಮ್ |
ಭೂಭಾಗಂ ಭೋಗಭಾಗಂ ಗಗಗಗಗಗನಂ ಗರ್ದಮತ್ಯುಗ್ರಗಂಡಂ
ಸ್ವಚ್ಛಂ ಪುಚ್ಛಂ ಸ್ವಗಚ್ಛಂ ಸ್ವಜನಜನನುತಃ ಪಾತು ಮಾಂ ನಾರಸಿಂಹಃ || ೨ ||

ಏನಾಭ್ರಂ ಗರ್ಜಮಾನಂ ಲಘುಲಘುಮಕರೋ ಬಾಲಚಂದ್ರಾರ್ಕದಂಷ್ಟ್ರೋ
ಹೇಮಾಂಭೋಜಂ ಸರೋಜಂ ಜಟಜಟಜಟಿಲೋ ಜಾಡ್ಯಮಾನಸ್ತು ಭೀತಿಃ |
ದಂತಾನಾಂ ಬಾಧಮಾನಾಂ ಖಗಟಖಗಟವೋ ಭೋಜಜಾನುಸ್ಸುರೇಂದ್ರೋ
ನಿಷ್ಪ್ರತ್ಯೂಹಂ ಸ ರಾಜಾ ಗಹಗಹಗಹತಃ ಪಾತು ಮಾಂ ನಾರಸಿಂಹಃ || ೩ ||

ಶಂಖಂ ಚಕ್ರಂ ಚ ಚಾಪಂ ಪರಶುಮಿಷುಮಸಿಂ ಶೂಲಪಾಶಾಂಕುಶಾಸ್ತ್ರಂ
ಬಿಭ್ರಂತಂ ವಜ್ರಖೇಟಂ ಹಲಮುಸಲಗದಾಕುಂತ್ಯಮತ್ಯುಗ್ರದಂಷ್ಟ್ರಮ್ |
ಜ್ವಾಲಾಕೇಶಂ ತ್ರಿನೇತ್ರಂ ಜ್ವಲದನಲನಿಭಂ ಹಾರಕೇಯೂರ ಭೂಷಂ
ವಂದೇ ಪ್ರತ್ಯೇಕರೂಪಂ ಪರಪದನಿವಸಃ ಪಾತು ಮಾಂ ನಾರಸಿಂಹಃ || ೪ ||

ಪಾದದ್ವಂದ್ವಂ ಧರಿತ್ರೀಕಟಿವಿಪುಲತರೋ ಮೇರುಮಧ್ಯೂಢ್ವಮೂರುಂ
ನಾಭಿರ್ಬ್ರಹ್ಮಾಂಡಸಿಂಧುಃ ಹೃದಯಮಪಿ ಭವೋ ಭೂತವಿದ್ವತ್ಸಮೇತಃ
ದುಶ್ಚಕ್ರಾಂಕಂ ಸ್ವಬಾಹುಂ ಕುಲಿಶನಖಮುಖಂ ಚಂದ್ರಸೂರ್ಯಾಗ್ನಿನೇತ್ರಂ
ವಕ್ತ್ರಂ ವಹ್ನಿಸ್ಸುವಿದ್ಯುತ್ಸುರಗಣವಿಜಯಃ ಪಾತು ಮಾಂ ನಾರಸಿಂಹಃ || ೫ ||

ನಾಸಾಗ್ರಂ ಪೀನಗಂಡಂ ಪರಬಲಮಥನಂ ಬದ್ಧಕೇಯೂರಹಾರಂ
ರೌದ್ರಂ ದಂಷ್ಟ್ರಾಕರಾಲಂ ಅಮಿತಗುಣಗಣಂ ಕೋಟಿಸೂರ್ಯಾಗ್ನಿ ನೇತ್ರಮ್ |
ಗಾಂಭೀರ್ಯಂ ಪಿಂಗಲಾಕ್ಷಂ ಭ್ರುಕುಟಿತ ವಿಮುಖಂ ಷೋಡಶಾರ್ಧಾರ್ಧಬಾಹುಂ
ವಂದೇ ಭೀಮಾಟ್ಟಹಾಸಂ ತ್ರಿಭುವನವಿಜಯಃ ಪಾತು ಮಾಂ ನಾರಸಿಂಹಃ || ೬ ||

ಕೇ ಕೇ ನೃಸಿಂಹಾಷ್ಟಕೇ ನರವರಸದೃಶಂ ದೇವಭೀತ್ವಂ ಗೃಹೀತ್ವಾ
ದೇವಂದ್ಯೋ ವಿಪ್ರದಂದಂ ಪ್ರತಿವಚನಪಯಾಯಾಮ್ಯನಪ್ರತ್ಯನೈಷೀಃ |
ಶಾಪಂ ಚಾಪಂ ಚ ಖಡ್ಗಂ ಪ್ರಹಸಿತವದನಂ ಚಕ್ರ ಚಕ್ರೀಚಕೇನ
ಓಮಿತ್ಯೇ ದೈತ್ಯನಾದಂ ಪ್ರಕಚವಿವಿದುಷಾ ಪಾತು ಮಾಂ ನಾರಸಿಂಹಃ || ೭ ||

ಝಂ ಝಂ ಝಂ ಝಂ ಝಕಾರಂ ಝುಷ ಝುಷ ಝುಷಿತಂ ಜಾನುದೇಶಂ ಝಕಾರಂ
ಹುಂ ಹುಂ ಹುಂ ಹುಂ ಹಕಾರಂ ಹರಿತಕಹಹಸಾ ಯಂ ದಿಶೇ ವಂ ವಕಾರಮ್ |
ವಂ ವಂ ವಂ ವಂ ವಕಾರಂ ವದನದಲಿತತಂ ವಾಮಪಕ್ಷಂ ಸುಪಕ್ಷಂ
ಲಂ ಲಂ ಲಂ ಲಂ ಲಕಾರಂ ಲಘುವಣವಿಜಯಃ ಪಾತು ಮಾಂ ನಾರಸಿಂಹಃ || ೮ ||

ಭೂತಪ್ರೇತಪಿಶಾಚಯಕ್ಷಗಣಶಃ ದೇಶಾಂತದುಚ್ಚಾಟನಾ-
ಚ್ಚೋರವ್ಯಾಧಿಮಹಜ್ವರಂ ಭಯಹರಂ ಶತ್ರೃಕ್ಷಯಂ ನಿಶ್ಚಯಮ್ |
ಸಂಧ್ಯಾಕಾಲಜಪಂ ತಮಷ್ಟಕಮಿದಂ ಸದ್ಭಕ್ತಿಭೂರ್ವಾದಿಭಿಃ
ಪ್ರಹ್ಲಾದೇವ ವರೋ ವರಸ್ತು ಜಯಿತಾ ಸತ್ಪೂಜಿತಾಂ ಭೂತಯೇ || ೯ ||

|| ಇತಿ ಶ್ರೀವಿಜಯೀಂದ್ರತೀರ್ಥವಿರಚಿತಾ ಶ್ರೀನೃಸಿಂಹಸ್ತುತಿಃ ||
************

🌺🌺🌺🌺🌺
ದರ್ಶನ
🌺🌺🌺🌺🌺
ಈ ಪ್ರತಿಮೆಯ ದರ್ಶನ ಸಾಧಾರಣವಾಗಿ ವರ್ಷಕ್ಕೊಮ್ಮೆ ನರಸಿಂಹ ಜಯಂತಿಯ ದಿನದಂದು ಮಾತ್ರ ಮಾಡಬಹುದು. ಆದರೆ, ಸೂರ್ಯ / ಚಂದ್ರ ಗ್ರಹಣವೇನಾದರೂ ಸಂಭವಿಸಿದಲ್ಲಿ ಗ್ರಹಣದ ಹಿಂದಿನ ಹಾಗು ನಂತರದ ದಿನಗಳಲ್ಲಿ ಸಹ ಪ್ರತಿಮೆಯ ದರ್ಶನದ ಭಾಗ್ಯ ದೊರಕುತ್ತದೆ.

ಪೂಜೆ ಹಾಗು ಮಹಾಭಿಷೇಕ

ಈ ಪ್ರತಿಮೆಯು ಪ್ರಾಚೀನಕಾಲದಿಂದಲೂ ಶ್ರೀಮಠದಲ್ಲಿ ಪೂಜೆಗೊಳ್ಳುತ್ತಿದೆ. ದೊಡ್ಡಗಾತ್ರದ ವಿಗ್ರಹವಾದ್ದರಿಂದ ಪ್ರತಿನಿತ್ಯದ ಪೂಜಾ ಕೈಂಕರ್ಯಗಳನ್ನು ಮಾಡುವುದು ಕಷ್ಟಸಾಧ್ಯ. ಹಾಗಾಗಿ ಪ್ರತಿವರ್ಷದ ನರಸಿಂಹಜಯಂತಿಯ ದಿನದಂದು ವೈಭವೋಪೇತವಾದ ಮಹಾಪೂಜೆಯನ್ನು ಶ್ರೀನರಸಿಂಹದೇವರು ಕೈಗೊಳ್ಳುತ್ತಾನೆ. ಇದಕ್ಕೆ ಶ್ರೀನೃಸಿಂಹಜಯಂತೀ ಮಹಾಭಿಷೇಕ ಎಂದೇ ಹೆಸರು. ಶ್ರೀಗಳವರು ತಮ್ಮ ಸಂಚಾರದ ಅನುಕೂಲವನ್ನು ನೋಡಿಕೊಂಡು ಬೇರೆ ಬೇರೆ ಸ್ಥಳಗಳಲ್ಲಿ ಈ ಮಹಾಭಿಷೇಕವನ್ನು ನೆರವೇರಿಸುತ್ತಾರೆ.

ಮಹಾಭಿಷೇಕದ ಹಿಂದಿನ ದಿನವೇ ಸಕಲ ಏರ್ಪಾಟುಗಳನ್ನು ಮಾಡಿಕೊಂಡು ಶಾಸ್ತ್ರೋಕ್ತವಾಗಿ ಪಂಚಾಮೃತದ ಸಾಮಾಗ್ರಿಗಳಿಂದ ಹಾಗು ಎಳನೀರುಗಳಿಂದ ಪರಮಾತ್ಮನಿಗೆ ಪಂಚಾಮೃತಾಭಿಷೇಕವನ್ನು ಮಾಡುತ್ತಾರೆ. ನಂತರ ಆ ಪಂಚಾಮೃತವನ್ನು ಪ್ರತ್ಯೇಕಿಸಿ, ಪ್ರತಿಮೆಗೆ ಶುದ್ಧೋದಕದಿಂದ ಅಭಿಷೇಕವನ್ನು ಮಾಡಿ ಗಂಧವನ್ನು ಲೇಪಿಸಿ, ಪುನಃ ಪೂಜಿಸಿ ಗಂಧವನ್ನು ತೆಗೆದು ಪ್ರತಿಮೆಯನ್ನು ಕೃಷ್ಣಾಜಿನದ ಪೆಟ್ಟಿಗೆಯಲ್ಲಿ ಭದ್ರವಾಗಿ ಇರಿಸುತ್ತ್ತಾರೆ. ಭಕ್ತರಿಗೆ ಪ್ರಸಾದ ರೂಪವಾಗಿ ಪಂಚಾಮೃತ ಹಾಗು ಗಂಧವನ್ನು ಕೊಡುತ್ತಾರೆ.

ಶ್ರೀಮಠದ ಪರಂಪರೆಯ ಶ್ರೀಭುವನೇಂದ್ರತೀರ್ಥರಿಂದ (೧೭೮೫-೧೭೯೯) ಯತ್ಯಾಶ್ರಮವನ್ನು ಸ್ವೀಕರಿಸಿದ ಇನ್ನೋರ್ವ ವೈರಾಗ್ಯ ಶಿಖಾಮಣಿಗಳಾದ ಶ್ರೀವ್ಯಾಸತತ್ವಜ್ಞತೀರ್ಥರು ಈ ಪ್ರತಿಮೆಯನ್ನು ಬಹುಕಾಲ ಪೂಜಿಸಿದ್ದಾರೆ ಎಂಬುದನ್ನೌ ನಾವು ಇತಿಹಾಸದಿಂದ ತಿಳಿಯಬಹುದು. ಇವರ ಮೂಲವೃಂದಾವನವಿರುವ ಕ್ಷೇತ್ರವಾದ ವೇಣೀಸೋಮಪುರದಲ್ಲಿ ಈ ಪ್ರತಿಮೆಯ ಪ್ರತಿರೂಪವಾದ ಶಿಲಾಪ್ರತಿಮೆಯು ಇದ್ದು ಪ್ರತಿನಿತ್ಯ ಪೂಜೆಗೊಳ್ಳುತ್ತಲ್ಲಿದೆ.

ಛಂದಃ ಶಾಸ್ತ್ರದ ಹಿನ್ನೆಲೆಯಲ್ಲಿ ಈ ಮಂತ್ರ.

ಈ ಸ್ತುತಿಯು ಛಂದಃಶಾಸ್ತ್ರದ ಪ್ರಕಾರ ೨೧ ಅಕ್ಷರಗಳ ಜಾತಿಗೆ ಸಂಬಂಧಿಸಿದೆ. ಹಾಗು ಈ ಜಾತಿಯಲ್ಲಿ ಸ್ರಗ್ಧರಾವೃತ್ತದಿಂದ ಕೂಡಿರುವಂಥಾದ್ದಾಗಿದೆ.

ಸ್ರಗ್ಧರಾವೃತ್ತದ ಲಕ್ಷಣವು ಇಂತಿದೆ

ಮ್ರಭ್ನೈರ್ಯಾಣಾಂ ತ್ರಯೇಣ ತ್ರಿಮುನಿಯತಿಯುತಾ ಸ್ರಗ್ಧರಾ ಕೀರ್ತಿತೇಽಯಮ್ ಎಂದು. ವಿವರ : ಈ ಸ್ರಗ್ಧರಾವೃತ್ತದಲ್ಲಿ ಮಗಣ ರಗಣ ಭಗಣ ನಗಣ ಹಾಗು ಮೂರು ಯಗಣಗಳು ಇರಬೇಕು. ತ್ರಿಮುನಿಯತಿಯುತಾ ಎಂದು ಇಲ್ಲಿ ಹೇಳಿದ್ದಾರೆ. ಅಂದರೆ ಮುನಿ=ಸಪ್ತಋಷಿಗಳು, ಯತಿ=ಅರ್ಧವಿರಾಮ. ಇದರಿಂದ ಏಳು ಏಳು ಅಕ್ಷರಗಳಿಗೆ ಅರ್ಧವಿರಾಮವನ್ನು ಕೊಡಬೇಕು ಎಂದು ಅರ್ಥ. ಈ ರೀತಿ ಮೂರು ಬಾರಿ ಅರ್ಧವಿರಾಮ (ಯತಿ) ಇರುವುದನ್ನು ಗುರ್ತು ಮಾಡಿ ತೋರಿಸಲಾಗಿದೆ. ಈ ಎಲ್ಲ ಲಕ್ಷಣಗಳು ಶ್ರೀನೃಸಿಂಹಾಷ್ಟಕದ ಪ್ರತಿಸಾಲಿನಲ್ಲಿಯೂ ಗೋಚರಿಸುತ್ತವೆ. ಒಂದೇ ಒಂದು ಹೃಸ್ವ ದೀರ್ಘವೂ ಸಹ ವ್ಯತ್ಯಾಸವಾಗಿ ಇರುವುದಿಲ್ಲ.

ಇಲ್ಲಿನ ವೈಶಿಷ್ಟ್ಯವೇನೆಂದರೆ, ಈ ಸ್ತೋತ್ರವು ಇಂತಹ ಲಕ್ಷಣಗಳಿಂದ ಕೂಡಿರಬೇಕೆಂದು ಹೇಳಿರುವ ಮ್ರಭ್ನೈರ್ಯಾಣಾಂ ಎನ್ನುವ ಸಾಲೂ ಸಹ ಈ ಲಕ್ಷಣಗಳಿಂದ ಕೂಡಿದೆ. ವಿವರಗಳನ್ನು ತಿಳಿಸಬೇಕೆಂಬ ಉದ್ದೇಶದಿಂದ ಒಟ್ಟಾರೆ ಯಾವುದೋ ಒಂದು ಸಾಲಿನಿಂದ ಹೇಳಬಹುದಿತ್ತು. ಹಾಗೆ ಮಾಡದೆ ಸ್ರಗ್ಧರಾವೃತ್ತದಿಂದಲೇ ಲಕ್ಷಣಶ್ಲೋಕವನ್ನೂ ಹೇಳಿದ್ದಾರೆ. ಇದೇ ಸಂಸ್ಕೃತಸಾಹಿತ್ಯದ ವೈಶಿಷ್ಟ್ಯ.

ಶ್ರೀರಾಯರು ರಚಿಸಿರುವ ಶ್ರೀರಾಮಚಾರಿತ್ರ್ಯಮಂಜರೀ ಮೊದಲಾದ ಸ್ತೋತ್ರಗಳು ಸಹ ಈ ಸ್ರಗ್ಧರಾವೃತ್ತದಲ್ಲಿಯೇ ಇವೆ. 

ಕೃಪೆ :Whatsapp
*********

ಶ್ರೀ ಸುಧೀಂದ್ರತೀರ್ಥರು...

ಸ ಜಯತಿ ಯತಿಚಂದ್ರ:ಸಹಿತೇ ಶಾಸ್ತ್ರಸಾಂದ್ರ:
ಸತತಗಲಿತತಂದ್ರ: ಸದೃಶಾ ಶ್ರೀ ಜಯೀಂದ್ರ: |
ಜಹಿ ಹಿ ನಿಜಜಯಾಶಾ ಜಾಗ್ರದಾಯಾಸಲೇಶಾ-
ಜ್ಜಡಯದಧಿನಿದೇಶಾಜ್ಜಾತಹರ್ಷಾದ್ರಿಗೀಶಾ: ||

ಶ್ರೀ ಕಂಬಾಲೂರು ರಾಮಚಂದ್ರತೀರ್ಥರು 
( ಶ್ರೀ ವಿಜಯೀ೦ದ್ರತೀರ್ಥರ ವಿದ್ಯಾ ಶಿಷ್ಯರು )

ಪದವಾಕ್ಯ ಪ್ರಮಾಣಜ್ಞಾನ ಸೌಶೀಲ್ಯಾದ್ಯುಪಸೇವಿತಂ |
ವಿಜಯೀಂದ್ರಯತಿದ್ವಾಖ್ಯಾನ್ ಸೇವೇ ವಿದ್ಯಾಗುರೂನ್ ಮಮ |

" ಶ್ರೀ ವಿಜಯೀ೦ದ್ರ ಸ್ತೋತ್ರಮ್ "

ಶ್ರೀ ಸೇತೂಮಾಧವಸೂರಿಗಳು ರಚಿಸಿದ ಸ್ತೋತ್ರವಿದು. ಶ್ರೀಮನ್ಮಧ್ವಾಚಾರ್ಯರ - ಶ್ರೀ ಜಯತೀರ್ಥರ - ಶ್ರೀ ರಾಜೇಂದ್ರತೀರ್ಥರ - ಶ್ರೀ ವಿಬುಧೇಂದ್ರತೀರ್ಥರೇ ಮೊದಲಾದ ಯತಿಗಳ ಸದ್ವಂಶದಲ್ಲಿ ವಿರಾಜಮಾನರಾದ ಶ್ರೀ ಸುರೇಂದ್ರತೀರ್ಥರ ಕರಕಮಲ ಸಂಜಾತರಾದ ಶ್ರೀಮದ್ವಿಜಯೀ೦ದ್ರತೀರ್ಥ ಯತಿಸಾರ್ವಭೌಮರನ್ನು ಭಜಿಸುತ್ತಾ ಸ್ತುತಿಕಾರರು ಅವರ ಮಹಿಮೆಗಳನ್ನು ವರ್ಣಿಸಿದ್ದಾರೆ.

ನ್ಯಾಯ - ವ್ಯಾಕರಣ - ತರ್ಕ - ಪೂರ್ವ ಮತ್ತು ಉತ್ತರ ಮೀಮಾಂಸಾ ಇತ್ಯಾದಿ ಶಾಸ್ತ್ರದ ತಿಳಿವಿದೆ ಹಾಗೂ ಕಾವ್ಯ ಶುದ್ಧಿಗೆ ಶ್ರೀ ವಿಜಯೀ೦ದ್ರತೀರ್ಥರನ್ನು ಭಜಿಸುವೆನೆಂದು ಹೇಳುತ್ತಾ ಶ್ರೀ ವಿಜಯೀ೦ದ್ರ ಗುರುಗಳ ದಿವ್ಯ ಭವ್ಯ ಚರಿತೆಯ ಅನೇಕ ರಹಸ್ಯಾ೦ಶಗಳನ್ನು ಇಲ್ಲಿ ಉಲ್ಲೀಖಿಸಿದ್ದಾರೆ.

ಶ್ರೀ ವ್ಯಾಸರಾಜ ಗುರುಸಾರ್ವಭೌಮರ ವದನಾರವಿಂದದಿಂದ ೬ ಬಾರಿ ಸಮಗ್ರ ದ್ವೈತ ಶಾಸ್ತ್ರ ಸಾರವನ್ನು ಕೇಳಿ ತಮ್ಮ ಶಿಷ್ಯರಿಗೆ ವ್ಯಾಖ್ಯಾನ ಮಾಡಿದರು.

ಶ್ರೀ ವ್ಯಾಸರಾಜ ಗುರುಸಾರ್ವಭೌಮರ ವದನಾರವಿಂದದಿಂದ ೯ ಬಾರಿ ಶ್ರೀಮನ್ನ್ಯಾಯಸುಧೆಯನ್ನು ಪಾನ ಮಾಡಿದರು.

ವೀರಶೈವ ಗುರುವನ್ನು ಗೆದ್ದರು.

ಶ್ರೀ ಅಪ್ಪಯ್ಯ ದೀಕ್ಷಿತರನ್ನು ಸೋಲಿಸಿ ಅವರ ಗ್ರಂಥಾರಣ್ಯ ವಿನಾಶಕ್ಕಾಗಿ ೧೦೪ ಶ್ರೇಷ್ಠ ಪ್ರೌಢ ಗ್ರಂಥಗಳೆಂಬ ಅಗ್ನಿಯನ್ನು ಹೊತ್ತಿಸಿದರು.

ಇಂಥಹ ಶ್ರೀ ವಿಜಯೀ೦ದ್ರ ಗುರುಗಳ ಬೃಂದಾವನ ತೀರ್ಥ ಪಾನವು ಪಾಪ ವಿಮೋಚನವಲ್ಲದೆ ಪುಣ್ಯ ರಾಶಿಯನ್ನೂ, ಧನ ರಾಶಿಯನ್ನೂ ತಂದು ಕೊಡುವಂತಾಹದ್ದು ಮಾತ್ರವಲ್ಲ ಈ ಸ್ತೋತ್ರವನ್ನು ಪಠಿಸಿದವರು ಸಕಲ ಭಯ ನಿರ್ಮುಕ್ತನಾಗಿ ಸರ್ವತ್ರ ವಿಜಯಿಯಾಗುವನೆಂದು ಕೊನೆ ಫಲಶ್ರುತಿ ಇದೆ.

ಶ್ರೀಮಧ್ವಜಯರಾಜೇಂದ್ರ ವಿಬುಧೇಂದ್ರಾರ್ಯ ವಂಶಜಮ್ ।
ಸುರೇಂದ್ರ ಕರ ಸಂಜಾತಂ ವಿಜಯೀ೦ದ್ರ ಗುರು೦ಭಜೇ ।।

ನಯೇ ಶಬ್ಧಮಯೇ ಪೂರ್ವನಯೇ ವೇದ ಶಿರಶ್ಚಯೇ ।
ನ್ಯಾಯೇ ಚ ಚತುರಧ್ಯಾಯೇ ಧೀಯೇ ಕಾಯ ವಿಶುದ್ಧಯೇ ।।

ಷಡ್ವಾರಂ ವ್ಯಾಸ ರಾಜೇಂದು ಮುಖಚ್ರುತ್ವಾ ವಿಶೇಷತಃ ।
ಮಧ್ವಶಾಸ್ತ್ರಾರ್ಥಸಾರಂ ತು ವ್ಯಾಚಾಕ್ಷಾಣಾ೦ ನಿಜಾನ್ಪ್ರತಿ ।।

ನವಕೃತ್ವೋ ನ್ಯಾಯಸುಧಾ೦ ವ್ಯಾಸತೀರ್ಥ ಪಯೋನಿಧೇ: ।
ಉಧೃತ್ಯ ಪೀತವಂತಂ ಚ ನಾಕೀ೦ದ್ರಮಿವ ಸನ್ನುತಮ್ ।।

ಖಗೇಂದ್ರಸ್ಕಂದಮಾರೂಢ೦ ಉಪಗೂಢ೦ ಸ್ವಜಾಯಯಾ ।
ಗಾಢ೦ ನಾರಾಯಣಂ ಪ್ರೌಢ೦ ಭಜಮಾನಂ ದೃಢಂ ಸದಾ ।।

ಶ್ರೀರಾಮಂ ಹನುಮತ್ಕಾಮಂ ಕಾಮಕೋಟಿ ಮನೋರಮಮ್ ।
ಸವ್ಯಾಸಂ ರಕ್ಷಸಾಂ ಭೀಮಂ ಸೇವಮಾನಂ ರಘೋತ್ತಮಮ್ ।।

ಉಪಾಸ್ಯ ನಾರಸಿಂಹಂ ಚ ಸುಪಾಪೀಕೃತ ಪೀಡನಮ್ ।
ಅಪಾಸ್ಯಾ ದೂರತೋ ಧೀರಮಪಾರ ಮಹಿಮಾಕರಮ್ ।।

ಜಯಪ್ರದಂ ಮಂತ್ರಜಾತಂ ಜಪಂತಂ ಜಪತಾ ವರಮ್ ।
ಜಗನ್ನಾಥ೦ ಜಗತ್ಯಾಂ ಚ ನಿಗದಂತಂ ಜಗದ್ಗುರುಮ್ ।।

ಜಿತಷಡ್ವೈರಿಣಂ ಮೋದಕಾರಿಣಂ ದೋಷ ಹಾರಿಣಮ್ ।
ಕಾರಣ ಸರ್ವ ವಿದ್ಯಾನಾ೦ ಶರಣಂ ಚರಣಂ ಜೂಷಾಮ್ ।।

ಸದಯಂ ಧೀಮಯಂ ಧ್ಯೇಯಂ ಸುಖೋಪಾಯಂ ವಿನಿರ್ಭಯಂ ।
ಪೂತಕಾಯಂ ಗತಾಪಾಯಂ ನ ಜೇಯಂ ವಿಗತಾಮಯಂ ।।

ಜಿತ್ವಾ ವಾದೇ ವೀರಶೈವಗುರು೦ ವಿಸ್ತೃತ ತನ್ಮಠ೦ ।
ಅಪಹೃತ್ಯೇಹ ಸಂವಾಸಂ ಕೃತವಂತಂ ಸತಾಂ ಹಿತಂ ।।

ದುರ್ವಾದ್ಯಪೇಯರಚಿತ ಗ್ರಂಥಾರಣ್ಯ ವಿನಷ್ವನೇ ।
ಚತುಸ್ಸಂಖ್ಯಾಧಿಕ ಶತ ಗ್ರಂಥಾಧೀನಾ೦ ಪ್ರಚೋದಕಂ ।।

ಚತು: ಷಷ್ಠಿ ಕಲಾ ವಿದ್ಯಾ ಪೂರ್ಣೋಯಮಿತಿ ವಂದಿಭಿ: ।
ರಾಜಮಾರ್ಗೇ ಘೋಷಮಾಣಂ ಶ್ರೀಮಧ್ವಮತವರ್ಧನಂ ।।

ಸುಂದರೇ ಕುಂಭಕೋಣಾಖ್ಯೇ ಪುರೇ ಮಂದರ ಸಂನಿಭೇ ।
ವೃಂದಾವನೇ ರಾಜಮಾನಂ ಸೇವಕಾನಾ ಸುರದ್ರುಮ೦ ।।

ಸುಮುದ್ರಂ ಚೋರ್ಧ್ವಾಪುಂಡ್ರಾಂಕಂ ಸಮುದ್ರಂ ಸುಗಣೈರಲಂ ।
ಸುಭದ್ರಂ ವಚಸಾಂ ನಿತ್ಯಂ ವಿನಿದ್ರಂ ವಿಕಸನ್ಮುಖಮ್ ।।

ವಾತಾತಪಾದಿಜಂ ದುಃಖಂ ಧಿಕ್ಕುರ್ವಂತಂ ಧಿಯಾಧಿಕಮ್ ।
ತಪಂತಾಂ ಮನಸಾಂ ಮುಖ್ಯ೦ ಕುರ್ವಂತಂ ಸುಧಿಯಾ ಸುಖಂ ।।

ಸುರಧೇನೋರಿವಾನೇಕ ಸೇವಕೇಷ್ಟೇ ಸುವರ್ಷಿಣಂ ।
ಪ್ರಪದ್ಯೇ ರಾಘವೇಂದ್ರಾರ್ಯ ಗುರೋರಪಿ ಪರಂಗುರುಮ್ ।।

ವಿಜಯೀ೦ದ್ರ ಗುರು ಸ್ತೋತ್ರಂ ತದ್ಭಕ್ತೇನ ಕೃತಂ ಹೃದಾ ।
ಯಃ ಪಠೇತ್ಸಭಯಾನ್ಮುಕ್ತ: ಸರ್ವತ್ರ ವಿಜಯೀ ಭವೇತ್ ।।

ವಚಶ್ಶಿತುಳಸೀ ಮಾಲಾ ಸೇತು ಮಾಧವ ನಿರ್ಮಿತಾ ।
ಗುರುಣಾ ವಿಜಯೀ೦ದ್ರೇಣಾ ಧ್ರಿಯತಾಂ ಸಘ್ರುಣೇಹೃದಿ ।।

ಆಚಾರ್ಯ ನಾಗರಾಜು ಹಾವೇರಿ
ಗುರು ವಿಜಯ ಪ್ರತಿಷ್ಠಾನ

*********

" ಶ್ರೀ ವಿಜಯೀ೦ದ್ರತೀರ್ಥರ ಗ್ರಂಥ ರಚನಾ ವೈಶಿಷ್ಟ್ಯ - ಒಂದು ವಿಶ್ಲೇಷಣೆ "

ಶ್ರೀ ಬೃಹಸ್ಪತ್ಯಾಚಾರ್ಯರ ಅಂಶಜರೂ; ಶ್ರೀ ರಾಯರ ಉಭಯ ವಂಶಾಬ್ಧಿ ಚಂದ್ರಮರೂ ಆದ ಶ್ರೀ ವಾದೀಂದ್ರತೀರ್ಥರು " ಗುರುಗುಣಸ್ತವನ " ದಲ್ಲಿ.........

ಚಾತುರ್ಯೈಕಾಕೃತಿರ್ಯಶ್ಚತುರಧಿಕ ಶತ ಗ್ರಂಥ ರತ್ನ ಪ್ರಣೇತಾ

ಧೂತಾರಾತಿಪ್ರಬಂಧ ಸ್ಫುಟವಿದಿತ ಚತು:ಷಷ್ಠಿ ವಿದ್ಯಾ ವಿಶೇಷಃ ।
ಸೋsಯಂನಃ ಶ್ರೀ ಸುರೇಂದ್ರ ವ್ರತಿವರ ತನಯೋsದ್ವೈತ ಶೈವಾ ಸಹಿಷ್ಣು:
ಪುಷ್ಣಾತು ಶ್ರೀ ವಿಜಯೀ೦ದ್ರ ಸ್ತ್ರಿಭುವನ ವಿದಿತಃ ಸರ್ವತಂತ್ರ ಸ್ವತಂತ್ರ: ।।

ಶ್ರೀ ವಿಜಯೀ೦ದ್ರ ಗುರಪಾದರ ಗ್ರಂಥಗಳನ್ನು ಸ್ಥೂಲಮಾನದಿಂದ ಈ ಕೆಳಗಿನಂತೆ ವಿಂಗಡಿಸಬಹುದು.

೧) ಶ್ರುತಿ - ಸೂತ್ರಗಳ ಮೇಲೆ ಸಿದ್ಧಾಂತಾನುಸಾರಿಯಾಗಿ ಬರೆದ ಸ್ವತಂತ್ರ ಗ್ರಂಥಿಗಳು.

ಈ ಭಾಗದಲ್ಲಿ ಬರುವ ಶ್ರೀ ಶ್ರೀಪಾದರ " ಶ್ರುತಿ ತಾತ್ಪರ್ಯ ಕೌಮುದೀ - ಶ್ರುತ್ಯರ್ಥಸಾರ " ಮುಂತಾದ ಗ್ರಂಥಗಳು" ತ್ರ್ಯರ್ಥತಾ೦ ಶ್ರುತಿಷುವಿತ್ತ " ಎಂಬ ಶ್ರೀಮದಾಚಾರ್ಯರ ಉಪಬೃ೦ಹಣಾತ್ಮಕಗಳಾಗಿ ವೇದ - ವೇದಾಂಗಗಳಲ್ಲಿಯ ರಚನಾ ಕರ್ಮೀಭೂತಗಳಾದ ವಚನ ನಿಚಯಂಗಳೆಲ್ಲ ಪರಮ ಮುಖ್ಯ ವೃತ್ತಿ ಮಹಾ ತಾತ್ಪರ್ಯಗಳಿಂದ ಹೇಗೆ ವಿಷ್ಣು ಪಾರಮ್ಯ - ಜೀವ ತಾರತಮ್ಯ - ಭೇಧ ಸಿದ್ಧಾಂತಗಳನ್ನೇ ಪ್ರತಿಪಾದಿಸುತ್ತವೆ ಎನ್ನುವುದನ್ನು ಚೆನ್ನಾಗಿ ವಿವರಿಸುತ್ತವೆ ಮತ್ತು ಆಪಾತತಃ ಅನನ್ವಿತ ಅಬೋಧವೆಂದು ತೋರ ಬಹುದಾದ ವೇದ ವಚನಗಳಿಗೆ ಆ ವೇದದ ಗೌರವ - ಘನತೆ - ಗಾಂಭೀರ್ಯಗಳಿಗೆ ಕಿಂಚಿತ್ತಾದರೂ ಲೋಪ ಬಾರದಂತೆ ಆಧ್ಯಾತ್ಮಿಕ ಅರ್ಥ ಮಾಡಬೇಕಾದರೆ ಅಥವಾ ವೇದ ಪುರುಷನ ನಿಜವಾದ ಅಂತರಂಗದ ಗುಟ್ಟಾದ ಅರ್ಥವನ್ನು ಕಂಡು ಹಿಡಿಯಬೇಕಾದರೆ ಮಧ್ವಮತದ ಅಧ್ವರ್ಯುಗಳಾದ ವಿದ್ವಾಂಸರೇ ಸಮರ್ಥರು ಎಂಬುದನ್ನು ಜಗತ್ತಿಗೆ ಶ್ರೀ ವಿಜಯೀ೦ದ್ರತೀರ್ಥರ ಗ್ರಂಥಗಳೇ ತೋರಿಸಿ ಕೊಡುತ್ತವೆ.

ಶ್ರೀ ಶ್ರೀಪಾದರ " ನಾರಾಯಣ ಶಬ್ದಾರ್ಥ ನಿರ್ವಚನ " ಎಂಬ ವಿಚಾರ ಪ್ರಬೋಧಕ ಪ್ರಮಾಣ ಪ್ರಚುರ ಮತ್ತು ನಿರ್ಣಾಯಕವಾದ ಗ್ರಂಥವು ನಿರೂಪವಾದ ಯುಕ್ತಿ ಸಂಪೃಕ್ತವಾದ ಉಕ್ತಿಗಳ ಹಿಡಿತದಿಂದ ವಶಿಷ್ಠರ ಬ್ರಹ್ಮ ದಂಡದಂತೆ ಅದ್ವೈತರ ಎಲ್ಲಾ ಆಕ್ಷೇಪ ಪ್ರತಿಕ್ಷೇಪಾಸ್ತ್ರಗಳನ್ನು ನುಂಗಿ ನೀರು ಕುಡಿದು ಕೊನೆಗೆ ಅವರೇ ಕೈ ಸೋತು, ಬಾಯಿ ಸೋತು " ಣತ್ವಂ ಪರಂ ಬಾಧತೇ " ಎಂದು ನಿರಾಶೋದ್ಗಾರವನ್ನು ತೆಗೆಯುವಂತೆ ಮಾಡುತ್ತದೆ.

ಇದೇ ವಿಭಾಗದಲ್ಲಿ ಬರು ಶ್ರೀ ಶ್ರೀಪಾದರ ಸೂತ್ರ ನ್ಯಾಯ ಸಂಗ್ರಹ, ಅಧಿಕರಣಮಾಲಾ, ಮಧ್ವ ಸಿದ್ಧಾಂತ ಸಾರಾಸಾರ ವಿವೇಕ, ಸನ್ಮಾರ್ಗದೀಪಿಕಾ, ಪದಾರ್ಥಸಂಗ್ರಹ, ದಶೋಪನಿಷದ್ವ್ಯಾಖ್ಯಾನಗಳು, ಆನಂದ ತಾರತಮ್ಯ ವಾದಾರ್ಥ ಮೊದಲಾದ ಗ್ರಂಥಗಳು ಅಪೂರ್ವ ಮತ್ತು ಅಪರೂಪವಾಗಿವೆ.

೨) ಶ್ರೀಮದಾಚಾರ್ಯರು, ಶ್ರೀ ಟೀಕಾಕೃತ್ಪಾದರು ಮುಂತಾದ ಸ್ವಪೂರ್ವಾಚಾರ್ಯರ ಗ್ರಂಥೋಕ್ತ ವಿಷಯಗಳನ್ನು ತಮ್ಮ ಟೀಕಾ - ಟಿಪ್ಪಣಿಗಳಿಂದ ವಿಶದವಾಗಿ ವಿವರಿಸಿ ಅಲ್ಲಿಯ ಗೂಢಾರ್ಥ, ತಾತ್ಪರ್ಯ, ರಹಸ್ಯಾರ್ಥಗಳನ್ನು ಬಯಲಿಗೆಳೆದು ಮೂಲ ಗ್ರಂಥಗಳ ಮೌಲಿಕತೆ, ಮಹತಿಗಳನ್ನು ಜಗತ್ತಿಗೆ ಎತ್ತಿ ತೋರಿಸಿದ ಟಿಪ್ಪಣಿಗಳು.

ಈ ವಿಭಾಗದಲ್ಲಿ ಅನುಭಾಷ್ಯ ಟಿಪ್ಪಣಿ, ನ್ಯಾಯವಿವರಣ ಟಿಪ್ಪಣಿ, ನ್ಯಾಯಾದೀಪಿಕಾ, ಪ್ರಮೇಯದೀಪಿಕಾದಿ ಟೀಕಾ ಗ್ರಂಥಗಳ ಟಿಪ್ಪಣಿಗಳು ಬರುತ್ತವೆ.

ವಿಷ್ಣುತತ್ತ್ವನಿರ್ಣಯಾದಿ ದಶ ಪ್ರಕರಣಗಳ ಮೇಲೆ ಶ್ರೀ ಜಯತೀರ್ಥರು ಬರೆದ ಎಲ್ಲ ಟೀಕೆಗಳಿಗೂ ಶ್ರೀ ವಿಜಯೀ೦ದ್ರರು ಪ್ರಾಯಃ ಮಾರ್ಮಿಕವಾದ ಟಿಪ್ಪಣಿಗಳನ್ನು ಬರೆದಿದ್ದಾರೆ.

ಪ್ರಮಾಣಲಕ್ಷಣ, ತತ್ತ್ವೋದ್ಯೋತ, ತತ್ತ್ವ ನಿರ್ಣಯಾದಿ ಟೀಕಾ ಗ್ರಂಥಗಳಿಗೆ ಶ್ರೀ ವಿಜಯೀ೦ದ್ರರು ಟಿಪ್ಪಣಿಗಳು ಮುದ್ರಿತವಾಗಿ ಬಂದರೆ ಆಚಾರ್ಯ ಮಧ್ವರ ಜ್ಞಾನಭಾಂಡಾರದಲ್ಲಿ ಮತ್ತೊಮ್ಮೆ ಮುತ್ತಿನ ಮಳೆಯೇ ಸುರಿಯುತ್ತದೆ.

೩) ತಾವು " ಶಿಷ್ಯಸ್ತೇಹಂ " ಎಂದು ಶಾಂತಿ ಪಾಠ ಹಾಕಿ ಅಧ್ಯಯನವನ್ನು ಮಾಡಿದ ತಮ್ಮ ವಿದ್ಯಾ ಗುರುಗಳಾದ ಶ್ರೀ ಚಂದ್ರಿಕಾಚಾರ್ಯರ ಮೂರು ಮಹಾ ಗ್ರಂಥಗಳಾದ ಚಂದ್ರಿಕಾ - ನ್ಯಾಯಾಮೃತ - ತರ್ಕತಾಂಡವ ಮೊದಲಾದ ಕೃತಿ ರತ್ನಗಳಿಗೆ ಬರೆದ ಟೀಕಾ - ಟಿಪ್ಪಣಿಗಳು.

ಈ ವಿಭಾಗದಲ್ಲಿ ಪರಪಕ್ಷ ಖಂಡನ ಸ್ವಪಕ್ಷ ಮಂಡನಾತ್ಮಕವಾದ ತಮ್ಮ ಗುರುವರ್ಯ ಶ್ರೀ ಚಂದ್ರಿಕಾಚಾರ್ಯರ " ವ್ಯಾಸತ್ರಯ " ದ ಮೇಲಿನ ವಿವರಣಾ ಟೀಕಾ ಗ್ರಂಥಗಳು ಬರುತ್ತವೆ.

ಇದರಲ್ಲಿ ಶ್ರೀ ಚಂದ್ರಿಕಾಚಾರ್ಯರ ಗ್ರಂಥಗಳಲ್ಲಿ ಅದ್ವೈತರಿಗೆ ಅತ್ಯಂತ ಹೆಚ್ಚಾಗಿ ಕಣ್ಣಲ್ಲಿ ಚುಚ್ಚುವ ಮತ್ತು ಆ ಮತದ ಮೂಲ ಬೇರುಗಳನ್ನೇ ಕೊಚ್ಚುವ ಗ್ರಂಥವಾದ ನ್ಯಾಯಾಮೃತದ ಮೇಲೆ ಅವರ ವಿದ್ಯಾ ಶಿಷ್ಯರಾದ ಶ್ರೀ ವಿಜಯೀ೦ದ್ರರು ಗುರ್ವಾಮೋದ, ಮಧ್ಯಮಾಮೋದ, ಲಘ್ವಾಮೋದ, ನ್ಯಾಯಾಮೃತ ನ್ಯಾಯರತ್ನಮಾಲಾ, ನ್ಯಾಯಾಮೃತೋದಾಹೃತ ಜೈಮಿನೀಯ ನ್ಯಾಯಮಾಲಾ ಮುಂತಾದ ಗ್ರಂಥಗಳನ್ನು ಬರೆದಿದ್ದಾರೆ.

ಅದರಂತೆ ಚಂದ್ರಿಕೋಹೃತ ನ್ಯಾಯವಿವರಣ, ನ್ಯಾಯಮಾಲಾ, ಚಂದ್ರಿಕಾ ಟಿಪ್ಪಣಿ ಮತ್ತು ತರ್ಕತಾಂಡವಾದ ಮೇಲೆ " ಯುಕ್ತಿರತ್ನಾಕರ " ಮೊದಲಾದ ಉದ್ಗ್ರಂಥಗಳನ್ನು ಬರೆದು ಚಂದ್ರಿಕಾ - ತರ್ಕತಾಂಡವಾದಿ ಗ್ರಂಥಗಳ ಗೂಢಾರ್ಥಪ್ರಕಾಶನವನ್ನು ಬಹಳ ಚೆನ್ನಾಗಿ ಮಾಡಿ ತಮ್ಮ ಗುರುಗಳಿಗೆ ನಿಜವಾದ ಗುರು ದಕ್ಷಿಣೆಯನ್ನು ನೀಡಿದ್ದಾರೆ.

ಶ್ರೀ ಮಂತ್ರಾಲಯ ಪ್ರಭುಗಳು ತಮ್ಮ ತರ್ಕತಾಂಡವ ಟಿಪ್ಪಣಿಯ ಪ್ರಾರಂಭದಲ್ಲಿ ಮತ್ತು ಅಲ್ಲಲ್ಲಿ ತರ್ಕತಾಂಡವ ಮೇಲೆ ತಮ್ಮ ಪರಮ ಗುರುಗಳಾದ ಶ್ರೀ ವಿಜಯೀ೦ದ್ರತೀರ್ಥರು ಮತ್ತು ತಮ್ಮ ಗುರುಗಳಾದ ಶ್ರೀ ಸುಧೀಂದ್ರತೀರ್ಥರು ವಿಸ್ತಾರವಾದ ಟಿಪ್ಪಣಿಗಳನ್ನೂ ಬರೆದಿದ್ದು " ಹೆಚ್ಚಿನ ವಿಷಯವನ್ನು ಅಲ್ಲಿ ನೋಡಬಹುದು " ಎಂದು ಅಂತ್ಯಂತ ಗೌರವ ಪೂರ್ವಕವಾಗಿ ಉಲ್ಲೇಖನ ಮಾಡುತ್ತಾರೆ.


ಶ್ರೀ ವಿಜಯೀ೦ದ್ರತೀರ್ಥರ ಲೋಕೋತ್ತರ ವೈಶಿಷ್ಟ್ಯ ಶ್ರೇಷ್ಠತೆಗಳಿಗೆ ಇನ್ನೇನು ನಿದರ್ಶನ ಬೇಕು?

೪) ಶ್ರೀಮನ್ಮಧ್ವ ಗ್ರಂಥಗಳ ಮೇಲೆ ಅದರಲ್ಲೂ ತಮ್ಮ ಸಮಕಾಲೀನರಾದ ಅದ್ವೈತ ವಿದ್ಯಾಚಾರ್ಯ ಶ್ರೀ ಅಪ್ಪಯ್ಯ ದೀಕ್ಷಿತರೇ ಮೊದಲಾದ ಅದ್ವೈತ ವಾದಿಗಳು ಮಾಡಿದ ಖಂಡನಾಭಾಸಗಳನ್ನು ಪ್ರತಿಯಾಗಿ ಖಂಡಿಸಿ ಮೂಲ ಮಧ್ವ ಸಿದ್ಧಾಂತದ ನಿರ್ದುಷ್ಟತೆ ಮತ್ತು ಪ್ರಮಾಣ ಪುಷ್ಟತೆಗಳನ್ನು ಸುಸ್ಪಷ್ಟವಾಗಿ ಮಂಡಿಸಿ ಯುಕ್ತಿ ಯುಕ್ತವಾದ ಉಕ್ತಿ ವಿಳಾಸಗಳನ್ನು ವೈಖರಿಸುವ ವಾದ ಗ್ರಂಥಗಳು.

ಈ ವಿಭಾಗದಲ್ಲಿ ಪರಮತ ನಿರಾಕರಣ ಪೂರ್ವಕ ಸ್ವಮತ ಸ್ಥಾಪನಾ ಮಾಡಿ ಪರ ಮತೀಯರು ದ್ವೈತ ಸಿದ್ಧಾಂತದ ಮೇಲೆ ಹೊರಸಿದ್ದ ದೋಷಾಭಾಸಗಳ ಖಂಡನ ಮಾಡಿ ಶ್ರೀಮದಾಚಾರ್ಯರ ಸಿದ್ಧಾಂತದ ಶ್ರೇಷ್ಠತೆಯನ್ನು ಎತ್ತಿ ತೋರುವ...

ಮಧ್ವಾಧ್ವಕಂಠಕೋದ್ಧಾರ, ಶೈವ ಸರ್ವಸ್ವ ಖಂಡನ, ತುರೀಯ ಶಿವ ಖಂಡನ, ಕಪೋಲಚಪೇಠಿಕಾ, ಅದ್ವೈತ ಶಿಕ್ಷ್ಯಾ ವೀರೋಧೋದ್ಧಾರ, ಪ್ರಣವದರ್ಪಣ ಖಂಡನ, ಕುಚೋಚ್ಯಕುಠಾರ, ಲಿಂಗಮೂಲಾನ್ವೇಷಣ ಖಂಡನ, ಭೇಧವಿದ್ಯಾವಿಲಾಸ, ವಾಗ್ವೈಖರೀ, ವಾದಮಾಲಿಕಾ ಮುಂತಾದ ಉದ್ಗ್ರಂಥಗಳು ಬರುತ್ತವೆ.ಇವುಗಳಲ್ಲೆಲ್ಲ ಶ್ರೀ ವಿಜಯೀ೦ದ್ರರು ನಿಜವಾಗಿ ಶ್ರೀ ವಿಜಯೀ೦ದ್ರರಾಗಿ " ವಿಪಕ್ಷಕುಕ್ಷಿ೦ ಕ್ಷಪಯನ್ ವಿರೇಜೇ " ಆಗಿದ್ದಾರೆ.

ಈ ವಾದಿ ವಿಗ್ರಹ, ಪರಪಕ್ಷ ನಿಗ್ರಹಗಳಲ್ಲಿ ಶ್ರೀ ವಿಜಯೀದ್ರರು ತಮ್ಮ ಪರಶುರಾಮ ಪ್ರಜ್ಞೆಯಿಂದ ಮಾಯಿ ಮತವನ್ನು ನಿರ್ಮೂಲವಾಗಿ ತರಿದು ಹಾಕಿ ಹತ್ತಾರು ತಲೆಮಾರುಗಳ ವರೆಗೆ ಅವರು ಅವರು ತಲೆ ಎತ್ತದಂತೆ ಮಾಡಿದ್ದಾರೆ.

ಪರಪಕ್ಷ ಖಂಡನದ ಪ್ರಸಂಗ ಬಂದಾಗ ಶ್ರೀ ವಿಜಯೀ೦ದ್ರರು ;ಒಮ್ಮೆಲೇ ತಮ್ಮ ಪ್ರಜ್ಞಾ ಪ್ರಕರ್ಷದಿಂದ ವೇದಾಂತ ವಿಶ್ವಾಮಿತ್ರರಂತೆ ವಿಜೃಂಭಿಸಿ ಮಿಂಚಿನ ಮಾತು, ಭರ್ಚಿಯಂಥಹಾ ಯುಕ್ತಿ, ಪ್ರಖರವಾದ ವಾಗ್ವೈಖರೀ, ಪರಶುಪ್ರತಿಭೆ ಎಲ್ಲವನ್ನೂ ಉಪಯೋಗಿಸಿ ಅವರ ಮತ ಮೂಲನಾಲಗಳನ್ನೆಲ್ಲಾ ಅಲುಗಾಡಿಸಿ, ಪ್ರಮಾಣ ತಂತಿಗಳಿಂದ ವಾದಿಗಳನ್ನು ಬಂಧಿಸಿ ವಾದಿ ಸಿಂಹಗಳನ್ನೆಲ್ಲ ತಮ್ಮ ನುಡಿಯ ಕೋಲು ಕುಣಿತಕ್ಕೆತಕ್ಕಂತೆ ಕುಣಿಸಾಡುತ್ತಾರೆ.

ಇದು ಅವರಿಗೆ ಶ್ರೀ ಚಂದ್ರಿಕಾಚಾರ್ಯರಿಂದ ಸಾಕ್ಷಾತ್ತಾಗಿ ದೊರೆತ ಶಿಷ್ಯ ಸಂಭಾವನೆ. ಇದನ್ನು ನಾವು ತದುತ್ತರಕಾಲೀನರಾದ ಯಾವ ಟೀಕಾ ಟಿಪ್ಪಣಿಕಾರರಲ್ಲಿಯೂ ಪ್ರಜ್ಞಾ ತಾಂಡವ, ವಾದ ವಿಲಾಸ, ವಿಪಕ್ಷಕಕ್ಷವಿಕ್ಷೋಭಕಾರಕವಾದ ವಿಲಕ್ಷಣ ವಾಗ್ವೈಚಕ್ಷಣ್ಯವನ್ನು ಕಾಣಲಾರೆವು.

೫) ವೇದಾಂತ ವ್ಯತಿರಿಕ್ತವಾದ ನ್ಯಾಯ ಶಾಸ್ತ್ರ - ಮೀಮಾಂಸಾ - ವ್ಯಾಕರಣ ಮತ್ತು ಧರ್ಮ ಶಾಸ್ತ್ರ ಮುಂತಾದ ವಿಭಿನ್ನ ದರ್ಶನಗಳಲ್ಲಿ ಅವರಿಗಿರುವ ಅಸಾಧಾರಣವಾದ ತಲಸ್ಪರ್ಶಿ ಪಾಂಡಿತ್ಯ ಪೂರ್ಣ ಪ್ರಭುತ್ವ, ವಾದಿ ವಿಜಯ, ಪರಪಕ್ಷ ದೂಷಣ, ವೈಚಕ್ಷಣ್ಯಾದಿಗಳನ್ನು ವಿದ್ವದ್ವೃಂದಕ್ಕೆ ಮನಗಾಣಿಸಿ ಕೊಡುವ ಮಹಾ ಕೃತಿಗಳು.

ಈ ವಿಭಾಗದಲ್ಲಿ ಶ್ರೀ ಶ್ರೀಪಾದರ " ಪಿಷ್ಟಪಶು ಮೀಮಾಂಸಾ " ಎಂಬ ಗ್ರಂಥವು ಶ್ರೀ ಶ್ರೀಗಳವರಿಗೆ ಶ್ರೌತ ಕಾಂಡದಲ್ಲಿರುವ ಪ್ರಾಯೋಗಿಕ ಪರಿಜ್ಞಾನದ ಆಗಾಧತೆಯೊಂದಿಗೆ ಧರ್ಮಶಾಸ್ತ್ರಗಳಲ್ಲಿ ಅವರಿಗಿರುವ ಚತುರಸ್ರ ವೈದುಷ್ಯದ ವಿಚಿತ್ರ ಚಾತುರ್ಯಕ್ಕೂ ಕನ್ನಡಿ ಕನ್ನಡಿ ಹಿಡಿಯುತ್ತದೆ.

ವೇದ ಪುರಾಣ ಕಾಲದಿಂದಲೂ ನಡೆದು ಬಂದ ಪಾಪಭೀರುಗಳಾದ ಅಹಿಂಸಾವಾದಿ, ಸಾತ್ವಿಕ ಯಾಜ್ಞಿಕರ ತಲೆ ತಿನ್ನುವ ಮಹಾ ಸಮಸ್ಯೆಯೊಂದಕ್ಕೆ ಸಮಂಜಸ ಹಾಗೂ ಶಾಸ್ತ್ರೋಕ್ತ ಸಮಾಧಾನ ಹೇಳಿ ಶತಕಾನುಶತಕಗಳಿಂದ ಶ್ರೌತ ಪ್ರಪಂಚದಲ್ಲಿ ಪ್ರಚಲಿತವಾಗಿದ್ದ ವಾದ ಪ್ರತಿವಾದಗಳಿಗೆ ಸೈದ್ಧಾಂತಿಕ ಪೂರ್ಣ ವಿರಾಮ ಚಿನ್ಹವನ್ನು ಇಟ್ಟು ಬಿಟ್ಟಿದ್ದಾರೆ ಪ್ರಗಾಢ ಪಂಡಿತೋತ್ತಮರಾದ ಶ್ರೀ ವಿಜಯೀ೦ದ್ರತೀರ್ಥರು.

ಇದರಂತೆ ಶ್ರೀ ಗುರುಪಾದರ " ತತ್ತ್ವ ಮಾಣಿಕ್ಯ ಪೇಟಿಕಾ " ಯಂತೂ ಮಣಿ ಮುತ್ತುಗಳನ್ನು ಆಯ್ದು ಆಯ್ದಿಟ್ಟ ಮಾಣಿಕ್ಯ ಮಂಜೂಷಿಕೆಯಂತೆ ತತ್ತ್ವ ಜಿಜ್ಞಾಸುಗಳಿಗೆ ಅತ್ಯಂತ ಉಪಯುಕ್ತವಾಗಿದೆ. ಇದು ದರ್ಶನ ಕುತೂಹಲಿಗಳಿಗೆ ಒಂದು ಸುಂದರವಾದ ತಾತ್ವಿಕ ಕೈಪಿಡಿಯಂತಿದೆ.

ಶ್ರೀ ಗುರುಪಾದರ ಮೀಮಾಂಸಾ ನ್ಯಾಯಕೌಮುದೀ ಮತ್ತು ನ್ಯಾಯಾಮೃತೋದಾಹೃತ ಜೈಮಿನೀಯ ನ್ಯಾಯಮಾಲಾ ಮೊದಲಾದ ಮೀಮಾಂಸಾ ಶಾಸ್ತ್ರಕ್ಕೆ ಸಂಬಂಧಿಸಿದ ಗ್ರಂಥಗಳು ಪೋರ್ವ್ವ ಮೀಮಾಂಸಾ ದರ್ಶನದಲ್ಲಿಯೂ ಅನೇಕ ಸಮಸ್ಯಾತ್ಮಕ ಜಟಿಲ ಪ್ರಕ್ರಿಯಗಳಗೆ ಸೂಕ್ತವಾದ ಪರಿಹಾರ ಕಂಡು ಹಿಡಿದು ಬ್ರಹ್ಮ ಮೀಮಾಂಸೆಗಳ ಮತ್ತು ಪೂರ್ವ ಮೀಮಾಂಸೆಗಳ ಪಾರಸ್ಪರಿಕ ಪೂರಕತ್ವ ವಿವಿಧಶ್ಚೋಪಕಾರತ್ವವವನ್ನು ಹೇಳಿ ಆ ಶಾಸ್ತ್ರಕ್ಕೆ ಒಂದು ಅಪೂರ್ವ ಗೌರವ ಪ್ರಾಪ್ತವಾಗುವಂತೆ ಮಾಡುತ್ತವೆ.

ಇದರಂತೆ ವ್ಯಾಕರಣ - ನಿರುಕ್ತ - ನವೀನನ್ಯಾಯ - ಪ್ರಾಚೀನ ತರ್ಕ - ಸಾಂಖ್ಯ - ಧರ್ಮ ಶಾಸ್ತ್ರ - ಮೊದಲಾದ ಪ್ರಾಚೀನ ಶಾಸ್ತ್ರಗಳಲ್ಲಿಯೂ; ಅದ್ವೈತ - ವಿಶಿಷ್ಟಾದ್ವೈತ - ಜೈನ - ಬೌದ್ಧ - ಕಾಪಾಲಿಕಾ - ಪಾಶುಪತ - ಶಾಕ್ತ ಮೊದಲಾದ ಆಸ್ತಿಕ - ನಾಸ್ತಿಕ ದರ್ಶನಗಳಲ್ಲಿ ಶ್ರೀ ವಿಜಯೀ೦ದ್ರತೀರ್ಥರಿಗೆ ತತ್ತನ್ಮತೀಯ ವಿಶಿಷ್ಟ ಪಂಡಿತರಿಗೂ, ತತ್ತಚ್ಚಾಸ್ತ್ರ ಪ್ರವರ್ತಕ ಆಚಾರ್ಯರಿಗೂ ಇರಲಾರದಷ್ಟು ಪಾಂಡಿತ್ಯ, ಸೂಕ್ಷ್ಮ ಜ್ಞಾನಗಳಿದ್ದುದು ಅವರ ಅನೇಕ ಗ್ರಂಥಗಳಿಂದ ಗೊತ್ತಾಗುತ್ತದೆ.

ಇದಕ್ಕೆ ಶ್ರೀ ವಿಜಯೀ೦ದ್ರತೀರ್ಥರು ಶ್ರೀ ರಾಮಾನುಜ ಮತ ರೀತ್ಯಾ ಸೂತ್ರಾರ್ಥ ವಿವರಣ ಪರವಾಗಿ ರಚಿಸಿರುವ " ಶಾರೀರಕ ಮೀಮಾಂಸಾ " ಎಂಬ ಗ್ರಂಥವೇ ಸಾಕ್ಷಿಯಾಗಿದೆ.

ಶ್ರೀ ವಿಜಯೀ೦ದ್ರತೀರ್ಥರು ವೈಷ್ಣವರಿಗೆ ಅತಿ ಮುಖ್ಯವಾದ ತಪ್ತ ಮುದ್ರಾ೦ಕನದ ಬಗ್ಗೆ ಬರೆದಿರುವ " ಚಕ್ರಮೀಮಾಂಸಾ " ಗ್ರಂಥವು ವೈಷ್ಣವ ಸಮಾಜಕ್ಕೆ ಅವರು ನೀಡಿದ ಮಹತ್ವಪೂರ್ಣ ಕೊಡುಗೆಯಾಗಿದೆ.

೬) ಕಾವ್ಯ - ನಾಟಕಾಲಂಕಾರಾದಿ ಸಾಹಿತ್ಯ ಶಾಸ್ತ್ರದಲ್ಲಿ ಉನ್ನತ ಸ್ಥಾನಗಳನ್ನು ಗಳಿಸಿ ಕಂಗೊಳಿಸಿವ ಉತ್ತಮ ಕೃತಿಗಳು ಮತ್ತು ಸ್ತೋತ್ರಗಳು.

ಈ ವಿಭಾಗದಲ್ಲಿ ಶ್ರೀ ಗುರಪಾದರು ಸ್ತೋತ್ರ - ಕಾವ್ಯ - ನಾಟಕ - ಅಲಂಕಾರ ಶಾಸ್ತ್ರಗಳ ಮೇಲೆ ರಚಿಸಿರುವ " ಶ್ರೀ ನೃಸಿಂಹಾಷ್ಟಕ -

ಪಾಪ ವಿಮೋಚನ ಸ್ತೋತ್ರ - ಶ್ರೀ ವಿಷ್ಣುಸ್ತುತಿ ವ್ಯಾಖ್ಯಾನ - ಶ್ರೀ ಬ್ರಹ್ಮಣ್ಯತೀರ್ಥ ಸ್ತೋತ್ರಂ - ಶ್ರೀ ಶ್ರೀಪಾದರಾಜಾಷ್ಟಕಮ್ - ಶ್ರೀ ವ್ಯಾಸರಾಜ ಸ್ತೋತ್ರಮ್ - ಶ್ರೀ ವ್ಯಾಸರಾಜಾಭ್ಯುದಯ - ಶ್ರೀ ವ್ಯಾಸರಾಜ ವಿಜಯಃ - ಸುಭದ್ರಾಧನಂಜರು " ಸ್ತೋತ್ರ ಮತ್ತು ನಾಟಕಗಳು ಬರುತ್ತವೆ.

ಮಾಧ್ವರಿಗೆ ಸಾಹಿತ್ಯ ಶಾಸ್ತ್ರದಲ್ಲಿ ಜ್ಞಾನವಿಲ್ಲವೆಂದು ಪರಮತೀಯರು ಹೊರಿಸುವ ಅಪವಾದಕ್ಕೆ ಸವಾಲಿನಂತಿವೆ ಶ್ರೀ ವಿಜಯೀ೦ದ್ರತೀರ್ಥ ಗುರುಸಾರ್ವಭೌಮರ ಗ್ರಂಥ ರತ್ನಗಳು.

ಶ್ರೀ ವಿಜಯೀ೦ದ್ರತೀರ್ಥರ ಕಾವ್ಯ ಪ್ರೌಢಿಮೆ - ಪದ ಲಾಲಿತ್ಯ - ಅರ್ಥ ಗಾಂಭೀರ್ಯಾದಿಗಳನ್ನು ಜಗತ್ತಿಗೆ ಎತ್ತಿ ಸಾರುತ್ತಿರುವ ಈ ಗ್ರಂಥಗಳು ಬೆಳಕಿಗೆ ಬಂದಲ್ಲಿ ಸಾಹಿತ್ಯ ಪ್ರಪಂಚಕ್ಕೆ ಒಂದು ನಿಧಿಯೇ ದೊರೆತಂತಾದೀತು!!

ವಿಶೇಷ ವಿಚಾರ :

ಪ್ರಾತಃ ಸ್ಮರಣೀಯ ಪರಮಪೂಜ್ಯ ೧೦೮ ಶ್ರೀ ಸುಶಮೀ೦ದ್ರತೀರ್ಥರ ಆಜ್ಞಾನುಸಾರ ಅವರ ಆಪ್ತಕಾರ್ಯದರ್ಶಿಗಳಾದ ಕೀರ್ತಿಶೇಷ ಶ್ರೀ ರಾಜಗೋಪಾಲಚಾರ್ಯರು " ಶ್ರೀ ವಿಜಯೀ೦ದ್ರತೀರ್ಥರು ಬರೆದಿರುವ ೧೦೪ ಗ್ರಂಥಗಳಲ್ಲಿ ಸುಮಾರು ೪೦ಕ್ಕೂ ಅಧಿಕ ಗ್ರಂಥಗಳನ್ನು ಶ್ರೀಮಠದಿಂದ ಮುದ್ರಿಸಿ ಪಂಡಿತರಿಗೆ - ಓದುವ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿ ಕೊಟ್ಟಿದ್ದಾರೆ.

ನಮ್ಮ ಪ್ರೀತಿಯ ಗುರುಗಳಾದ ಪರಮಪೂಜ್ಯ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರು ತಮ್ಮ ಪರಮ ಗುರುಗಳಾದ ಪ್ರಾತಃ ಸ್ಮರಣೀಯ ಪರಮಪೂಜ್ಯ ಶ್ರೀ ಸುಶಮೀ೦ದ್ರತೀರ್ಥರ ಕಾಲದಲ್ಲಿ ಬಿಡಿ ಬಿಡಿಯಾಗಿ ಮುದ್ರಿತವಾದ ಶ್ರೀ ವಿಜಯೀ೦ದ್ರತೀರ್ಥರ ಗ್ರಂಥಗಳನ್ನು " ಐದಾರು ಗ್ರಂಥಗಳನ್ನು ಒಂದೆಡೆ ಸೇರಿಸಿ ಶ್ರೀ ವಿಜಯೀ೦ದ್ರತೀರ್ಥರ ಗ್ರಂಥಗಳನ್ನು ಸಂಪುಟ ರೂಪದಲ್ಲಿ ಹೊರತಂದು ಸಜ್ಜನರಿಗೆ ಓದುವುದಕ್ಕೆ ಅನುಕೂಲ ಮಾಡಿಕೊಟ್ಟ ಕೀರ್ತಿ ನಮ್ಮ ಪ್ರೀತಿಯ ಗುರುಗಳಾದ ಪರಮಪೂಜ್ಯ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರಿಗೆ ಸಲ್ಲುತ್ತದೆ.

ಶ್ರೀ ವಿಜಯೀ೦ದ್ರತೀರ್ಥರ ಅಮರ ಚರಿತೆ - ಅವರು ತೋರಿದ ಮಹಿಮೆಗಳು ( ಪವಾಡಗಳು ) - ವಾದಿ ನಿಗ್ರಹ - ಚತು:ಷಷ್ಠಿ ಕಲಾ ಪಾರೀಣತೆ - ನಾಡು, ನುಡಿಗಳಿಗೆ ಮಾಡಿದ ಮಹೋಪಕಾರ - ಅಗಮ್ಯ ಮಹಿಮೆ ಇವುಗಳನ್ನು ವರ್ಣಿಸುತ್ತಾ ಹೋದರೆ ಅದೊಂದು ದೊಡ್ಡ ಗ್ರಂಥವೇ ಆಗುತ್ತದೆ.

ಇಂಥಾ ಮಹಾ ಮಹಿಮರಾದ ಶ್ರೀ ವಿಜಯೀ೦ದ್ರತೀರ್ಥರು ವಿದ್ವತ್ಪ್ರಪಂಚಕ್ಕೆ ಮತ್ತು ಮಾಧ್ವ ಸಮಾಜಕ್ಕೆ ಮಾಡಿರುವ ಮಹೋಪಕಾರವನ್ನು ಎಂದಿಗೂ ಮರೆಯಲಾರದಂತಾಹುದಾಗಿದೆ.

****

ಜ್ಯೇಷ್ಠ ಬಹುಳ ತ್ರಯೋದಶೀ ದಿನಾಂಕ : ಶ್ರೀ ವಿಜಯೀ೦ದ್ರತೀರ್ಥರ ಆರಾಧನಾ ಮಹೋತ್ಸವವಿದ್ದು ಅವರಿಂದ ಉಪಕೃತರಾದ ನಾವೆಲ್ಲರೂ ಅವರ ಒಂದಾದರೊಂದು ಗ್ರಂಥವನ್ನು ಶಾಸ್ತ್ರೋಕ್ತವಾಗಿ ಅಧ್ಯಯನ ಮಾಡಿ ಅವರ ವಿಶೇಷ ಸೇವೆಗೈದು ಕೃತಜ್ಞತಾರ್ಪಣ ಪೂರ್ವಕ ಕೃತ ಕೃತ್ಯರಾಗುವುದು ಪ್ರತಿಯೊಬ್ಬ ಮಾಧ್ವರ ಆದ್ಯ ಕರ್ತವ್ಯವಾಗಿದೆ!!


******

ಶ್ರೀ ಸುಧೀಂದ್ರತೀರ್ಥರು....

ಭಕ್ತಾನಾ೦ ಮಾನಸಾಂಭೋಜ ಭಾನವೇ ಕಾಮಧೇನವೇ ।

ನಮತಾಂ ಕಲ್ಪತರವೇ ಜಯೀ೦ದ್ರಗುರವೇ ನಮಃ ।।

ಭಗವದ್ಭಕ್ತರಾದ ತಮ್ಮ ಶಿಷ್ಯ - ಭಕ್ತರ ಮನವೆಂಬ ಕಮಲ ಪುಷ್ಪಕ್ಕೆ ಸೂರ್ಯನಂತಿರುವ; ಭಕ್ತರ ಇಷ್ಟಾರ್ಥಗಳನ್ನು ಪೂರಸುವಲ್ಲಿ ಕಾಮಧೇನುವಿನಂತಿರುವ; ತಮಗೆ ಶರಣು ಬಂದು ನಮಿಸುವ ಭಕ್ತರಿಗೆ ಕಲ್ಪವೃಕ್ಷದಂತಿರುವ ಶ್ರೀ ವಿಜಯೀ೦ದ್ರತೀರ್ಥರೆಂಬ ಜಗದ್ಗುರುಗಳಿಗೆ ನಮಸ್ಕಾರವು!!

ಶ್ರೀ ವಿಜಯೀ೦ದ್ರತೀರ್ಥರ ವಿದ್ಯಾ ಶಿಷ್ಯರಾದ ಶ್ರೀ ತರಂಗಿಣೀ ರಾಮಾಚಾರ್ಯರು....

ವಿರೂಪವಾದರೂ ವಿಕಾರಪೋಗದ ।

ವಿಧಿ ಲಿಪಿ ಏನಿದು ವಿಜಯೀ೦ದ್ರಾ ।। ಪಲ್ಲವಿ ।।

ವಿಧ ವಿಧ ಜನುಮವ ಪೊಂಡಿದರೂ ಮೇಣ್ ।

ವಿಧಿನುತನಂಘ್ರಿಯ ಭಜಿಸಿದರು ।। ಆ. ಪ ।।

ವಿಬುಧೇಂದ್ರನು ಮೇಣ್ ವಿಠಲಾಚಾರ್ಯ ನೀನು ।

ವಿಷ್ಣುತೀರ್ಥರೆಂದೆನಿಸಿದೆಯೋ ।
ವಿಭವದಿ ಸಿರಿ ವಿಜಯೀ೦ದ್ರನಾದರೂ ।
ವಿಕಾರ ಉಳಿದಿದು ಸೋಜಿಗವೋ ।।

ಎಂದು ಚಮತ್ಕಾರವಾಗಿ ವರ್ಣಿಸಿ ಸುಸ್ವರವಾಗಿ ಗಾನ ಮಾಡಿದರು. ನೆರೆದ ಜನರು ಬಹಳ ಸಂತೋಷದಿಂದ ಪದ್ಯಾರ್ಥವನ್ನು ನೆನೆನೆನೆದು ಸೋಜಿಗಗೊಂಡು ಶ್ರೀ ವಿಜಯೀ೦ದ್ರತೀರ್ಥರ ಅಪಾರ ವೈಭವವನ್ನು ಮನಸಾರೆ ಕೊಂಡಾಡಿದರು.

ಗುರು ವಿಜಯ ಪ್ರತಿಷ್ಠಾನ

********

" ಶ್ರೀ ವಿಜಯೀ೦ದ್ರತೀರ್ಥರ ಮಧ್ಯಾರಾಧನೆ "

ಶ್ರೀ ಸುಧೀಂದ್ರತೀರ್ಥರು...

ಸ ಜಯತಿ ಯತಿಚಂದ್ರ:ಸಹಿತೇ ಶಾಸ್ತ್ರಸಾಂದ್ರ:
ಸತತಗಲಿತತಂದ್ರ: ಸದೃಶಾ ಶ್ರೀ ಜಯೀಂದ್ರ: |
ಜಹಿ ಹಿ ನಿಜಜಯಾಶಾ ಜಾಗ್ರದಾಯಾಸಲೇಶಾ-
ಜ್ಜಡಯದಧಿನಿದೇಶಾಜ್ಜಾತಹರ್ಷಾದ್ರಿಗೀಶಾ: ||

ಶ್ರೀ ಕಂಬಾಲೂರು ರಾಮಚಂದ್ರತೀರ್ಥರು
( ಶ್ರೀ ವಿಜಯೀ೦ದ್ರತೀರ್ಥರ ವಿದ್ಯಾ ಶಿಷ್ಯರು )

ಪದವಾಕ್ಯ ಪ್ರಮಾಣಜ್ಞಾನ ಸೌಶೀಲ್ಯಾದ್ಯುಪಸೇವಿತಂ |
ವಿಜಯೀಂದ್ರಯತಿದ್ವಾಖ್ಯಾನ್ ಸೇವೇ ವಿದ್ಯಾಗುರೂನ್ ಮಮ |

" ಶ್ರೀ ವಿಜಯೀ೦ದ್ರ ಸ್ತೋತ್ರಮ್ "

ಶ್ರೀ ಸೇತೂಮಾಧವಸೂರಿಗಳು ರಚಿಸಿದ ಸ್ತೋತ್ರವಿದು. ಶ್ರೀಮನ್ಮಧ್ವಾಚಾರ್ಯರ - ಶ್ರೀ ಜಯತೀರ್ಥರ - ಶ್ರೀ ರಾಜೇಂದ್ರತೀರ್ಥರ - ಶ್ರೀ ವಿಬುಧೇಂದ್ರತೀರ್ಥರೇ ಮೊದಲಾದ ಯತಿಗಳ ಸದ್ವಂಶದಲ್ಲಿ ವಿರಾಜಮಾನರಾದ ಶ್ರೀ ಸುರೇಂದ್ರತೀರ್ಥರ ಕರಕಮಲ ಸಂಜಾತರಾದ ಶ್ರೀಮದ್ವಿಜಯೀ೦ದ್ರತೀರ್ಥ ಯತಿಸಾರ್ವಭೌಮರನ್ನು ಭಜಿಸುತ್ತಾ ಸ್ತುತಿಕಾರರು ಅವರ ಮಹಿಮೆಗಳನ್ನು ವರ್ಣಿಸಿದ್ದಾರೆ.

ನ್ಯಾಯ - ವ್ಯಾಕರಣ - ತರ್ಕ - ಪೂರ್ವ ಮತ್ತು ಉತ್ತರ ಮೀಮಾಂಸಾ ಇತ್ಯಾದಿ ಶಾಸ್ತ್ರದ ತಿಳಿವಿದೆ ಹಾಗೂ ಕಾವ್ಯ ಶುದ್ಧಿಗೆ ಶ್ರೀ ವಿಜಯೀ೦ದ್ರತೀರ್ಥರನ್ನು ಭಜಿಸುವೆನೆಂದು ಹೇಳುತ್ತಾ ಶ್ರೀ ವಿಜಯೀ೦ದ್ರ ಗುರುಗಳ ದಿವ್ಯ ಭವ್ಯ ಚರಿತೆಯ ಅನೇಕ ರಹಸ್ಯಾ೦ಶಗಳನ್ನು ಇಲ್ಲಿ ಉಲ್ಲೀಖಿಸಿದ್ದಾರೆ.

ಶ್ರೀ ವ್ಯಾಸರಾಜ ಗುರುಸಾರ್ವಭೌಮರ ವದನಾರವಿಂದದಿಂದ ೬ ಬಾರಿ ಸಮಗ್ರ ದ್ವೈತ ಶಾಸ್ತ್ರ ಸಾರವನ್ನು ಕೇಳಿ ತಮ್ಮ ಶಿಷ್ಯರಿಗೆ ವ್ಯಾಖ್ಯಾನ ಮಾಡಿದರು.

ಶ್ರೀ ವ್ಯಾಸರಾಜ ಗುರುಸಾರ್ವಭೌಮರ ವದನಾರವಿಂದದಿಂದ ೯ ಬಾರಿ ಶ್ರೀಮನ್ನ್ಯಾಯಸುಧೆಯನ್ನು ಪಾನ ಮಾಡಿದರು.

ವೀರಶೈವ ಗುರುವನ್ನು ಗೆದ್ದರು.

ಶ್ರೀ ಅಪ್ಪಯ್ಯ ದೀಕ್ಷಿತರನ್ನು ಸೋಲಿಸಿ ಅವರ ಗ್ರಂಥಾರಣ್ಯ ವಿನಾಶಕ್ಕಾಗಿ ೧೦೪ ಶ್ರೇಷ್ಠ ಪ್ರೌಢ ಗ್ರಂಥಗಳೆಂಬ ಅಗ್ನಿಯನ್ನು ಹೊತ್ತಿಸಿದರು.

ಇಂಥಹ ಶ್ರೀ ವಿಜಯೀ೦ದ್ರ ಗುರುಗಳ ಬೃಂದಾವನ ತೀರ್ಥ ಪಾನವು ಪಾಪ ವಿಮೋಚನವಲ್ಲದೆ ಪುಣ್ಯ ರಾಶಿಯನ್ನೂ, ಧನ ರಾಶಿಯನ್ನೂ ತಂದು ಕೊಡುವಂತಾಹದ್ದು ಮಾತ್ರವಲ್ಲ ಈ ಸ್ತೋತ್ರವನ್ನು ಪಠಿಸಿದವರು ಸಕಲ ಭಯ ನಿರ್ಮುಕ್ತನಾಗಿ ಸರ್ವತ್ರ ವಿಜಯಿಯಾಗುವನೆಂದು ಕೊನೆ ಫಲಶ್ರುತಿ ಇದೆ.

ಶ್ರೀಮಧ್ವಜಯರಾಜೇಂದ್ರ ವಿಬುಧೇಂದ್ರಾರ್ಯ ವಂಶಜಮ್ ।
ಸುರೇಂದ್ರ ಕರ ಸಂಜಾತಂ ವಿಜಯೀ೦ದ್ರ ಗುರು೦ಭಜೇ ।।

ನಯೇ ಶಬ್ಧಮಯೇ ಪೂರ್ವನಯೇ ವೇದ ಶಿರಶ್ಚಯೇ ।
ನ್ಯಾಯೇ ಚ ಚತುರಧ್ಯಾಯೇ ಧೀಯೇ ಕಾಯ ವಿಶುದ್ಧಯೇ ।।

ಷಡ್ವಾರಂ ವ್ಯಾಸ ರಾಜೇಂದು ಮುಖಚ್ರುತ್ವಾ ವಿಶೇಷತಃ ।
ಮಧ್ವಶಾಸ್ತ್ರಾರ್ಥಸಾರಂ ತು ವ್ಯಾಚಾಕ್ಷಾಣಾ೦ ನಿಜಾನ್ಪ್ರತಿ ।।

ನವಕೃತ್ವೋ ನ್ಯಾಯಸುಧಾ೦ ವ್ಯಾಸತೀರ್ಥ ಪಯೋನಿಧೇ: ।
ಉಧೃತ್ಯ ಪೀತವಂತಂ ಚ ನಾಕೀ೦ದ್ರಮಿವ ಸನ್ನುತಮ್ ।।

ಖಗೇಂದ್ರಸ್ಕಂದಮಾರೂಢ೦ ಉಪಗೂಢ೦ ಸ್ವಜಾಯಯಾ ।
ಗಾಢ೦ ನಾರಾಯಣಂ ಪ್ರೌಢ೦ ಭಜಮಾನಂ ದೃಢಂ ಸದಾ ।।

ಶ್ರೀರಾಮಂ ಹನುಮತ್ಕಾಮಂ ಕಾಮಕೋಟಿ ಮನೋರಮಮ್ ।
ಸವ್ಯಾಸಂ ರಕ್ಷಸಾಂ ಭೀಮಂ ಸೇವಮಾನಂ ರಘೋತ್ತಮಮ್ ।।

ಉಪಾಸ್ಯ ನಾರಸಿಂಹಂ ಚ ಸುಪಾಪೀಕೃತ ಪೀಡನಮ್ ।
ಅಪಾಸ್ಯಾ ದೂರತೋ ಧೀರಮಪಾರ ಮಹಿಮಾಕರಮ್ ।।

ಜಯಪ್ರದಂ ಮಂತ್ರಜಾತಂ ಜಪಂತಂ ಜಪತಾ ವರಮ್ ।
ಜಗನ್ನಾಥ೦ ಜಗತ್ಯಾಂ ಚ ನಿಗದಂತಂ ಜಗದ್ಗುರುಮ್ ।।

ಜಿತಷಡ್ವೈರಿಣಂ ಮೋದಕಾರಿಣಂ ದೋಷ ಹಾರಿಣಮ್ ।
ಕಾರಣ ಸರ್ವ ವಿದ್ಯಾನಾ೦ ಶರಣಂ ಚರಣಂ ಜೂಷಾಮ್ ।।

ಸದಯಂ ಧೀಮಯಂ ಧ್ಯೇಯಂ ಸುಖೋಪಾಯಂ ವಿನಿರ್ಭಯಂ ।
ಪೂತಕಾಯಂ ಗತಾಪಾಯಂ ನ ಜೇಯಂ ವಿಗತಾಮಯಂ ।।

ಜಿತ್ವಾ ವಾದೇ ವೀರಶೈವಗುರು೦ ವಿಸ್ತೃತ ತನ್ಮಠ೦ ।
ಅಪಹೃತ್ಯೇಹ ಸಂವಾಸಂ ಕೃತವಂತಂ ಸತಾಂ ಹಿತಂ ।।

ದುರ್ವಾದ್ಯಪೇಯರಚಿತ ಗ್ರಂಥಾರಣ್ಯ ವಿನಷ್ವನೇ ।
ಚತುಸ್ಸಂಖ್ಯಾಧಿಕ ಶತ ಗ್ರಂಥಾಧೀನಾ೦ ಪ್ರಚೋದಕಂ ।।

ಚತು: ಷಷ್ಠಿ ಕಲಾ ವಿದ್ಯಾ ಪೂರ್ಣೋಯಮಿತಿ ವಂದಿಭಿ: ।
ರಾಜಮಾರ್ಗೇ ಘೋಷಮಾಣಂ ಶ್ರೀಮಧ್ವಮತವರ್ಧನಂ ।।

ಸುಂದರೇ ಕುಂಭಕೋಣಾಖ್ಯೇ ಪುರೇ ಮಂದರ ಸಂನಿಭೇ ।
ವೃಂದಾವನೇ ರಾಜಮಾನಂ ಸೇವಕಾನಾ ಸುರದ್ರುಮ೦ ।।

ಸುಮುದ್ರಂ ಚೋರ್ಧ್ವಾಪುಂಡ್ರಾಂಕಂ ಸಮುದ್ರಂ ಸುಗಣೈರಲಂ ।
ಸುಭದ್ರಂ ವಚಸಾಂ ನಿತ್ಯಂ ವಿನಿದ್ರಂ ವಿಕಸನ್ಮುಖಮ್ ।।

ವಾತಾತಪಾದಿಜಂ ದುಃಖಂ ಧಿಕ್ಕುರ್ವಂತಂ ಧಿಯಾಧಿಕಮ್ ।
ತಪಂತಾಂ ಮನಸಾಂ ಮುಖ್ಯ೦ ಕುರ್ವಂತಂ ಸುಧಿಯಾ ಸುಖಂ ।।

ಸುರಧೇನೋರಿವಾನೇಕ ಸೇವಕೇಷ್ಟೇ ಸುವರ್ಷಿಣಂ ।
ಪ್ರಪದ್ಯೇ ರಾಘವೇಂದ್ರಾರ್ಯ ಗುರೋರಪಿ ಪರಂಗುರುಮ್ ।।

ವಿಜಯೀ೦ದ್ರ ಗುರು ಸ್ತೋತ್ರಂ ತದ್ಭಕ್ತೇನ ಕೃತಂ ಹೃದಾ ।
ಯಃ ಪಠೇತ್ಸಭಯಾನ್ಮುಕ್ತ: ಸರ್ವತ್ರ ವಿಜಯೀ ಭವೇತ್ ।।

ವಚಶ್ಶಿತುಳಸೀ ಮಾಲಾ ಸೇತು ಮಾಧವ ನಿರ್ಮಿತಾ ।
ಗುರುಣಾ ವಿಜಯೀ೦ದ್ರೇಣಾ ಧ್ರಿಯತಾಂ ಸಘ್ರುಣೇಹೃದಿ ।।

ಆಚಾರ್ಯ ನಾಗರಾಜು ಹಾವೇರಿ
ಗುರು ವಿಜಯ ಪ್ರತಿಷ್ಠಾನ
******

30 june 2019 ಶ್ರೀ ವಿಜಯೀಂದ್ರ ಗುರುಗಳ ಆರಾಧನಾ ನಿಮಿತ್ತವಾಗಿ ಅವರ ಸ್ಮರಣೆ.
 ✍ಶ್ರೀ ವಿಜಯೀಂದ್ರ ಗುರುಗಳು ಕುಂಭಕೋಣಂ ನಲ್ಲಿ ಇರುವಾಗ ನಡೆದ ಒಂದು ಘಟನೆ.
ವಿಜಯನಗರ ರಾಜ್ಯ ಪತನವಾದ ಮೇಲೆ ಯವನರ ಹಾವಳಿ ಬಹಳವಾಯಿತು.
ಆ ನಂತರದಲ್ಲಿ ಬಂದ ರಾಜರೆಲ್ಲ ಒಂದಾಗಿ ಯವನರ ಹಾವಳಿಯನ್ನು ತಡೆಯಲು ಒಟ್ಟಾಗಿ ಯುದ್ದ ಮಾಡಿ ಅವರನ್ನು ಓಡಿಸುತ್ತಾರೆ.
ತಂಜಾವೂರು ರಾಜನು ಸಹ ಇವರ ಜೊತೆಯಲ್ಲಿ ಸೇರುತ್ತಾನೆ.
ರಾಜ ಊರಲ್ಲಿ ಇರಲಾರದ ಸಮಯದಲ್ಲಿ ಯವನರ ಒಂದು ಗುಂಪು ದೇವಮಂದಿರಗಳ ನಗರವಾದ ಕುಂಭಕೋಣಂ ಪಟ್ಟಣದಲ್ಲಿ ಗುಟ್ಟಾಗಿ ಪ್ರವೇಶಿಸಿ ಆಕ್ರಮಣಮಾಡುತ್ತಾರೆ.ಇವರ ಹಾವಳಿಯನ್ನು ಕಂಡ ಜನರು ಜೀವ ಭಯದಿಂದ ಮನೆಯಲ್ಲಿ ಹೆಂಗಸರು ಮಕ್ಕಳು ಮತ್ತು ವೃದ್ದರನ್ನು ಕೂಡಿಕೊಂಡು ಬಾಗಿಲು ಭದ್ರಪಡಿಸಿಕೊಂಡು ಮಾನ,ಪ್ರಾಣಭಯದಿಂದ ಕುಳಿತಿದ್ದಾರೆ.ಎಲ್ಲಾ ಕಡೆ ಅರಾಜಕತೆಯೆ ಕಾಣುತ್ತಿದೆ.
ಊರಿನ ಕೆಲ ಮುಖಂಡರು ರಕ್ಷಣೆ ಗಾಗಿ ಶ್ರೀ ವಿಜಯೀಂದ್ರ ಗುರುಗಳ ಬಳಿ ಬಂದಿದ್ದಾರೆ.
ಬಂದಂತಹ ಮುಖಂಡ ರನ್ನು ನೋಡಿ ಗುರುಗಳು ಎಲ್ಲಾ ಅರಿತವರಾದರು ಕಾರಣವನ್ನು ಕೇಳುತ್ತಾರೆ.
ಅವಾಗ ಮುಖಂಡರು ಗುರುದೇವಾ ನಮಗೆ ನೀವೆ ದಿಕ್ಕು.ಕುಂಭಕೋಣಂ ಜನರ,ದೇವಾಲಯದ ಮೇಲೆ ಯವನರು ಧಾಳಿ ಮಾಡಲು ಬಂದಿದ್ದಾರೆ.ನೀವೆ ಕಾಪಾಡಬೇಕು ಎನ್ನಲು
ಅವಾಗ ಶ್ರೀ ವಿಜಯೀಂದ್ರರು
ಚಿಂತಿಸಬೇಡಿ.ಅದರ ಬಗ್ಗೆ ನಮಗೆ ಕಾಳಜಿ ಮತ್ತು ರಕ್ಷಣೆ ಯ ಭಾರದ ಕರ್ತವ್ಯ ನಮಗಿದೆ.
ನೀವು ಬರುವ ಮೊದಲೇ ಯವನರು ಬರುವ ವಿಷಯ ನಮಗೆ ತಿಳಿದಿದೆ.
ನಗರದಲ್ಲಿ ಅವರ ಸೈನ್ಯವು ಸುತ್ತುತ್ತಾ ಇದ್ದರು ಯಾವುದೇ ದೇವಾಲಯ ಹಾಗು ಜನರ ಮೇಲೆ ಧಾಳಿ ಮಾಡದೇ ಮತಿ ಭ್ರಷ್ಟರಂತೆ ಸುಮ್ಮನೆ ತಿರುಗುವದನ್ನು ನೀವು ನೋಡಿಲ್ಲವೇ.
ಚಿಂತಿಸುವ ಅಗತ್ಯ ಇಲ್ಲ .ಇನ್ನೂ ಎರಡು ಘಳಿಗೆ ಅವರು ಅದೇ ಸ್ಥಿತಿಯಲ್ಲಿ ಇರುತ್ತಾರೆ ಎಂದು ಅಭಯವನ್ನು ಕೊಟ್ಟರು.
ಬಂದಂತಹ ಜನರಿಗೆ ಶ್ರೀಗಳ ಮಹಿಮೆಯನ್ನು ಕೊಂಡಾಡಿ ನಂತರದ ಪರಿಸ್ಥಿತಿ ಬಗ್ಗೆ ಏನು ಮಾಡಬೇಕೆಂದು ಕೇಳಿಕೊಂಡಾಗ
ಗುರುಗಳು ಹೇಳುತ್ತಾರೆ.
ಭಯಪಡುವ ಅಗತ್ಯವಿಲ್ಲ.ಶ್ರೀ ಹರಿಯ ದಯೆಇಂದ ಯಾರಿಗೆ ಏನು ಹಾನಿ ಆಗದು.ನಾಳೆಯ ಬೆಳಿಗ್ಗೆ ತಂಜಾವೂರು ರಾಜನು ಬಂದು ಅವರನ್ನು ಪರಾಜಿತರನ್ನಾಗಿ ಮಾಡುವ.
ಈ ಒಂದು ರಾತ್ರಿ ನಾವುಗಳು ಅವರನ್ನು ತಡೆ ಹಿಡಿದರೆ ಸಾಕು.
ಅಲ್ಲಿಯವರೆಗೆ ಮಂದಿರದ ರಕ್ಷಣೆ ಭಾರ ನಮಗಿರಲಿ ಎಂದು ಹೇಳಿ ಎಲ್ಲರನ್ನೂ ಕರೆದುಕೊಂಡು ತಮ್ಮ ಮಠದ ಉಗ್ರಾಣಕ್ಕೆ ಬಂದು ಅಲ್ಲಿ ರಾಶಿ ರಾಶಿ ಬಿದ್ದಿರುವ ತೆಂಗಿನಕಾಯಿ ಯನ್ನು ತೋರಿಸಿ ಇದು ನಮಗೆ ದೇವಾಲಯ ಮತ್ತು ಪಟ್ಟಣವನ್ನು ಕಾಪಾಡಲು ಇರುವ ಅಸ್ತ್ರ.
ಇದನ್ನು ನೋಡಿ ನಿಮಗೆ ಸಂಶಯವೇ??ಇದು ಹೇಗೆ ನಮಗೆ ರಕ್ಷಣೆ ಮಾಡುವದೆಂಬ ಅನುಮಾನವೇ??ಶಂಕಿಸುವ ಅಗತ್ಯ ಇಲ್ಲ.
ಎಲ್ಲಾ ತೆಂಗಿನಕಾಯಿ ತೆಗೆದುಕೊಂಡು ಊರಿನಲ್ಲಿ ಇರುವ ಎಲ್ಲಾ ಮಂದಿರಗಳಿಗೆ ಸಾಗಿಸಿರಿ.ಮಹಾದ್ವಾರದ ಮುಂದೆ ಇಟ್ಟುಕೊಂಡು ಕುಳಿತಿರಿ.ಯವನರ ಸೇನೆ ಆಕ್ರಮಣ ಮಾಡಲು ಬಂದಾಗ ಭಗವಂತನ ಸ್ಮರಣೆ ಮಾಡುತ್ತಾ ಒಡೆಯಿರಿ.ಇದು ದೇವಾಲಯ ಹಾಗು ಪಟ್ಟಣದ ಜನರನ್ನು ರಕ್ಷಣೆ ಮಾಡುವದು.ನಮ್ಮ ಮಾತಿನಲ್ಲಿ ನಂಬಿಕೆ ಇಟ್ಟು ನಾವೀಗ ಹೇಳಿದಂತೆ ವರ್ತಿಸಿರಿ.ಬಂದಂತಹ ವಿಪತ್ತು ಆ ಶ್ರೀ ಹರಿಯ ದಯೆಇಂದ ದೂರಾಗುವದು ಎಂದು ಹೇಳಿ ಅಲ್ಲಿ ಇದ್ದ ನಾಲ್ಕು ಸಾವಿರ ತೆಂಗಿನಕಾಯಿ ಯನ್ನು ಸ್ಪರ್ಶಿಸಿ ಅಭಿಮಂತ್ರಿಸಿದರು.

ಗುರುಗಳ ಆಜ್ಞೆಯನ್ನು ಪಾಲಿಸಿದ ಜನರು ಬಂಡಿಯಲ್ಲಿ ಎಲ್ಲಾ ಕಡೆ ಅದನ್ನು ಸಾಗಿಸಲು, ಮತ್ತು ದೇವಾಲಯಗಳ ದ್ವಾರದಲ್ಲಿ ಅದನ್ನು ಇಟ್ಟುಕೊಂಡು ಗುರುಗಳ ಸ್ಮರಣೆ ಮಾಡುತ್ತಾ ಕುಳಿತಿರು.
ಇತ್ತ ಎರಡು ಘಳಿಗೆ ಕಳೆದ ಮೇಲೆ ಯವನ ಸೈನಿಕರು ಮೊದಲಿನಂತೆ ಆಗಿ
ಮೊದಲಿಗೆ ಸಾರಂಗಪಾಣಿಯ ಗುಡಿಯ ಕಡೆ ಆಕ್ರಮಣ ಮಾಡಲು ಹೊರಟರು.
ಆಯುಧ ಪಾಣಿಗಳಾದ ಯವನರನ್ನು ನೋಡಿ ಜನರು ಭಯಪಡದೇ ಗುರುಗಳ ಮತ್ತು ಹರಿಯ ಸ್ಮರಣೆ ಮಾಡುತ್ತಾ ತೆಂಗಿನಕಾಯಿ ಒಡೆಯಲು ಆರಂಭಿಸಿದರು.
ಏನಾಶ್ಚರ್ಯ!!ಒಂದೊಂದು ಕಾಯಿ ಒಡೆದಾಗಲು ಪ್ರತಿಯೊಬ್ಬ ಯವನ ಸೈನಿಕರ ತಲೆಗೆ ಸಿಡಿದಂತಾಗಿ ಬಾಳೆಲೆಯ ತರಹ ನೆಲಕ್ಕೆ ಒರಗಿದರು.
ಪ್ರಾಣಾಂತಿಕ ಪೆಟ್ಟು ತಾಳಲಾರದೇ ಅಲ್ಲಿ ಇಂದ ಓಡಿಹೋದರು.
ಇದರಂತೆ ಉಳಿದ ದೇವಾಲಯಗಳನ್ನು ಆಕ್ರಮಣ ಮಾಡಲು ಹೋದವರ ಗತಿ ಹೀಗೆ ಆಯಿತು.
ತೆಂಗಿನಕಾಯಿ ಒಡೆದ ಹಾಗೆಲ್ಲ ಅವರ ಶಿರ ಸ್ಪೋಟ ವಾದಂತಾಗಿ ಆ ನೋವಿನ ಭರದಿಂದ ನೆಲಕ್ಕೆ ಉರುಳಿ ಬೀಳುತ್ತಾ ಇದ್ದರು.
ಗುರುಗಳ ಕಾರುಣ್ಯ ನೋಡಿ.
ದೇವಾಲಯ ರಕ್ಷಣೆ ಆಗಿರಬೇಕು. ಯಾರಿಗೂ ಪ್ರಾಣಹಾನಿ ಆಗಬಾರದು.
ಹೀಗೆ ಇಡೀ ರಾತ್ರಿ ಕಳೆಯಿತು. ಮರುದಿನ ಸೂರ್ಯೋದಯದ ಸಮಯದಲ್ಲಿ ತಂಜಾವೂರು ರಾಜ ತನ್ನ ಸೈನಿಕ ರೊಡನೆ ಕುಂಭಕೋಣ ಪಟ್ಟಣಕ್ಕೆ ಬಂದು ಯವನರ ಮೇಲೆ ಆಕ್ರಮಣ ಮಾಡಿ ಅವರ ಸಂಹಾರ ಮಾಡುತ್ತಾನೆ.
ಹೀಗೆ ಶ್ರೀ ವಿಜಯೀಂದ್ರ ಗುರುಗಳ ಅನುಗ್ರಹದಿಂದ ರಾಜ್ಯದ ಜನರು ಮತ್ತು ದೇವಾಲಯಗಳು ಉಳಿಯುತ್ತವೆ.
ಅಂತಹ ಕಾರುಣ್ಯಶಾಲಿಗಳಾದ ಗುರುಗಳ ಆರಾಧನಾ ನಾಳೆಯಿಂದ ಆರಂಭ.
ಅವರನ್ನು ಸ್ಮರಿಸೋಣ.
ಶ್ರೀ ವಿಜಯೀಂದ್ರ ಗುರುಗಳ ಅಂತರ್ಯಾಮಿಯಾದ ಆ ಶ್ರೀ ಹರಿಯ ಪಾದಕ್ಕೆ ಈ ಲೇಖನ ಅರ್ಪಣೆ ಮಾಡುತ್ತಾ
🙏ಶ್ರೀ ಕೃಷ್ಣಾರ್ಪಣ ಮಸ್ತು🙏

********

ಶ್ರೀ ವಿಜಯೀಂದ್ರ ಗುರುವೇ ನಮಃ  ಶ್ರೀ ವಿಜಯೀಂದ್ರತೀರ್ಥರ ಕಥೆಗಳು 

ದೊಂಬರಾಟದವನನ್ನ ಗೆದ್ದ ಕತೆ 

        ಒಬ್ಬ ದೊಂಬರಾಟದವ ಗುರುಗಳನ್ನು ಸ್ಪರ್ಧೆಗೆ ಕರೆದಾಗ ವಿಜಯೀಂದ್ರರು ಹೂ ಕಟ್ಟುವ ಬಾಳೇನಾರನ್ನು ಒಂದಕ್ಕೆ ಒಂದು ಗಂಟು ಹಾಕಿಸಿ ಒಂದು ತುದಿಯನ್ನು ಸಾರಂಗಪಾಣಿ ದೇವಸ್ಥಾನ ಗೋಪುರ ಕಳಸಕ್ಕೂ , ಇನ್ನೊಂದು ತುದಿಯನ್ನು ಕುಂಭೇಶ್ವರ ದೇವಸ್ಥಾನ ಗೋಪುರದ ಕಳಸಕ್ಕೂ ಗಂಟು ಹಾಕಿಸಿದರು. ಆನಂತರ ಗುರುಗಳು ಗೋಪುರದ ಮೇಲೆ ಹತ್ತಿ ಆ ಬಾಳೆ ನಾರಿನ ಮೇಲೆ ನಡೆದುಕೊಂಡು ಹೋದರು. ಜನರ ಕಣ್ಣಿಗೆ ಆ ನಾರುಕಾಣುತ್ತಿಲ್ಲ. ವಿಜಯೀಂದ್ರರು ಅಂತರಿಕ್ಷದಲ್ಲಿ ತೇಲಿಕೊಂಡು ಹೋಗುವಂತಿತ್ತು. ಜನರೆಲ್ಲರೂ ಜಯಘೋಷ ಮಾಡಿದರು. ದೊಂಬರಾಟದವ ಸೋಲೋಪ್ಪಿಕೊಂಡು ಗುರುಗಳ ಪಾದಕ್ಕೆ ಬಿದ್ದ.

         ಅರವತ್ತುನಾಲ್ಕು ವಿದ್ಯೆಗಳಲ್ಲಿ ಪ್ರಾವಿಣ್ಯರಾದ ವಿಜಯೀಂದ್ರರು ,  ಆ ಅರವತ್ತುನಾಲ್ಕು ವಿದ್ಯೆಗಳಲ್ಲಿ ಯಾವುದೇ ವಿದ್ಯೆಯಲ್ಲಿ ಯಾರು ಬೇಕಾದರೂ ಸ್ಪರ್ಧೆಗೆ ಬರಬಹುದು ಎಂದು ಗುರುಗಳು " ಘೋಷಣೆ " ಮಾಡಿದ್ದ ಕಾರಣ ತಾವು ಕಲಿತ ವಿದ್ಯೆಯಲ್ಲಿ ಗುರುಗಳನ್ನು ಸೋಲಿಸಲು ಬಂದು ತಾವೇ ಸೋತು ಹೋಗಿ ವಿಜಯೀಂದ್ರರಲ್ಲಿ ಶರಣಾಗುತ್ತಿದ್ದರು..

🌸 ವಿಜಯೀಂದ್ರರ ವಿಜಯ 🌸

     " ಪಂಚಲೋಹ " ವಿಗ್ರಹ ಮಾಡುವ ಶಿಲ್ಪಿಯಾಗಲೀ , " ಬಂಗಾರಪದಕ " ಮಾಡುವ " ಸ್ವರ್ಣಕಾರ" ನಾಗಲಿ , ವಿಜಯೀಂದ್ರರನ್ನು ಗೆಲ್ಲಲಾಗಲಿಲ್ಲ. ವಿಜಯೀಂದ್ರರು ಮಾಡಿದ ಪದಕದಲ್ಲಿ " ಶ್ರೀರಾಮದೇವರ " ಚಿತ್ರ ಇತ್ತು. ಸ್ವರ್ಣಕಾರನ ಪದಕದಲ್ಲಿ ಅದು ಯಾವುದು ಇದ್ದಿಲ್ಲ. ತಾನು ಸೋಲೋಪ್ಪಿಕೊಂಡು ಆ ಪದಕವನ್ನು ರಾಮದೇವರಿಗೆ ಸಮರ್ಪಿಸಿದ..

********


" ಶ್ರೀ ವಿಜಯೀ೦ದ್ರತೀರ್ಥರ ವಿದ್ಯಾ ಕೌಶಲ "
ಮನುಮಥನಯ್ಯನಕಿಂತ ಕಡು ಚೆಲ್ವನಾವನೋ ।
ವನಜಭವನ ತಂದೆಕಿಂತ ದೇವರೊಳದವನೋ ।
ಮುನಿ ಮನಕೆ ಗೋಚರನಾಗಿ ತೋರಿ ತೋರನು ದಾವನೋ ।
ಘನ ವಿಜಯೀ೦ದ್ರರಾಮ ಪೊರೆಯಲೆಮ್ಮನುದಿನ ।।
ಶ್ರೀ ಸುಮತೀಂದ್ರತೀರ್ಥರು...
ಜಾನುರ್ಜಾನುರನಾತರಂ ಜಾಗತಿ ಚಾತುರೀ ಚಾತುರೀ ।
ಮತಿರ್ಮತಿರಖಂಡಿತಾ ಸದಸಿ ಮೌಖರೀ ಮೌಖರೀ ।।
ಕೃತಿ: ಕೃತಿರಿತೋ ಜನಾ ಶೃಣತಿ ಪಾಂಡಿತೀ ಪಾಂಡತೀಮ್ ।
ಜಯೀ೦ದ್ರ ವಿಜಯೀ೦ದ್ರ ಸಚ್ಚರಿತ ವಂದಿ ಕರ್ಮಂದಿನಾಮ್ ।।
ಜಯಶೀಲರಲ್ಲಿ ಶ್ರೇಷ್ಠರಾದ ಶ್ರೀ ವಿಜಯೀ೦ದ್ರತೀರ್ಥರ ಸಮೀಚೀನವಾದ ಮಹಿಮೆಗಳನ್ನು ನುತಿಸುವ ನಮ್ಮಂಥಾ ಪರಮಹಂಸರ ಜನ್ಮವೇ ಸಾರ್ಥಕ.
ಶ್ರೀ ವಿಜಯೀ೦ದ್ರತೀರ್ಥರ ಕೌಶಲವೇ ಕೌಶಲ. ಕಲಾ ಚಾತುರ್ಯವೇ ಚಾತುರ್ಯ.
ಶ್ರೀ ವಿಜಯೀ೦ದ್ರತೀರ್ಥರ ಅಖಂಡಿತವಾದ ಬುದ್ಧಿಯೇ ಬುದ್ಧಿಯು. ರಾಜಸಭೆ, ವಿದ್ವತ್ಸಭೆಗಳಲ್ಲಿ ತೋರುವ ಅವರ ವಾಗ್ಮಿತೆಯೇ ವಾಗ್ಮಿತೆಯು.
ಶ್ರೀ ವಿಜಯೀ೦ದ್ರತೀರ್ಥರು ರಚಿಸಿದ ವೈವಿಧ್ಯಮಯವಾದ ಗ್ರಂಥಗಳೇ ಅಮರ ಕೃತಿಗಳು.
ಶ್ರೀ ವಿಜಯೀ೦ದ್ರತೀರ್ಥರ ಪಾಂಡಿತ್ಯವೇ ಪಾಂಡಿತ್ಯ ಭೋ!
ಸಜ್ಜನರೆ ಇಂಥಾ ಮಹಾ ಮಹಿಮರಾದ ಶ್ರೀ ವಿಜಯೀ೦ದ್ರ ಗುರುವರೇಣ್ಯರ ಪಾಂಡಿತ್ಯ ಪೂರ್ಣವಾದ ಉಪದೇಶಗಳನ್ನು ಸರ್ವದಾ ಶ್ರವಣ ಮಾಡಿ ನಿಮ್ಮ ಜನ್ಮವನ್ನು ಸಾರ್ಥಕ ಪಡಿಸಿಕೊಳ್ಳಿರಿ!!
" ಶ್ರೀ ಸ್ವಯಂಭೂ ಕವಿ ".....
ಯೇ ತೇ ಕರ್ಕಶತರ್ಕ ಶಾಸ್ತ್ರ ನಿಪುಣಾಶ್ಯಾಬ್ದಾಶ್ಚ ಮೀಮಾಂಸಕಾ:
ವೇದಾಂತೋಪನಿಷತ್ಪುರಾಣ ಕುಶಲಾಯೈರ್ನಿಜಿತಾ ವಾಗ್ರಣೀ ।
ತತ್ತಾದೃಗ್ವಿಜಯೀ೦ದ್ರ ಸಂಯಮಿವರಂ ತ್ವಂ ಜೇತುಮುಜೃಂಭಸೇ
ಶಕ್ತ: ಕಿಂ ಬತ ರೇ ತೃಜಾಶು ಕುಮತಿಂ ತಂ ವಾದಿಸಿಂಹಂ ಭಜ ।।
ಯಾರು ಕರ್ಕಶವಾದ ತರ್ಕ ಶಾಸ್ತ್ರದಲ್ಲಿ ನಿಪುಣರೋ; ವ್ಯಾಕರಣ - ಮೀಮಾಂಸಾ - ವೇದಾಂತ - ಉಪನಿಷತ್ - ಪುರಾಣಾದಿಗಳಲ್ಲಿ ಯಾರು ಕುಶಲರೋ ಅವರೆಲ್ಲರೂ ಯಾರಿಂದ ವಾಗ್ಯುದ್ಧದಲ್ಲಿ ಪರಾಜಿತರಾದರೋ ಅಂಥಹಾ ಮಹಾ ಪ್ರಖ್ಯಾತ ವಿದ್ಯಾಪತಿಗಳಾದ ಶ್ರೀ ವಿಜಯೀ೦ದ್ರ ಸಂಯಮಿ ಶ್ರೇಷ್ಠರನ್ನು ನೀನು ಜಯಿಸಲು ವಿಜೃಂಭಿಸುತ್ತಿರುವೆಯಾ? ನೀನು ಅವರನ್ನು ಜಯಿಸಲು ಶಕ್ತನೇ? ಅಯ್ಯೋ ಪಾಪ! ಎಲವೋ ಬೇಗ ಕುಬುದ್ಧಿಯನ್ನು ಬಿಡು! ಮಹಾ ಮಹಿಮರಾದ ವಾಡಿಸಿಂಹರನ್ನು ಭಜಿಸಿ ಎಂದು ಸಾಮ್ರಾಟ್ ರಾಮರಾಜ ಭೂಪಾಲನ ಆಸ್ಥಾನ ಪಂಡಿತರಾದ ಶ್ರೀ ಸ್ವಯಂಭೂ ಕವಿಗಳು ಶ್ರೀ ವಿಜಯೀ೦ದ್ರತೀರ್ಥರ " ರತ್ನಾಭಿಷೇಕ " ಸಂದರ್ಭದಲ್ಲಿ ಹೇಳಿದ ಮಾತುಗಳು!!
" ಚತು: ಷಷ್ಟೀ ಕಲಾ ಸಂಪನ್ನರು ಶ್ರೀ ವಿಜಯೀ೦ದ್ರತೀರ್ಥರು "
ಭಾರತ ಭೂಭಾಗದ ಮೂಲೆ ಮೂಲೆಗಳಿಂದ ಅರವತ್ತನಾಲ್ಕು ಕಲೆಗಳಲ್ಲೂ ಪೂರ್ಣ ಪಾಂಡಿತ್ಯ ಸಂಪನ್ನರಾದ ವಿದ್ವನ್ಮಣಿಗಳು ತರಂಗ ತರಂಗವಾಗಿ; ಪರೀಕ್ಷಾರ್ಥವಾಗಿ ಕುಂಭಕೋಣಕ್ಕೆ ಬಂದು ಶ್ರೀ ವಿಜಯೀ೦ದ್ರತೀರ್ಥರನ್ನು ಸ್ಪರ್ಧಾ ಪೂರ್ವಕವಾಗಿ ಪರೀಕ್ಷಿಸಿ ಅವರ ಅಮಾನುಷವಾದ ಪ್ರತಿಭೆಗೆ ಮೆಚ್ಚಿ ತಲೆಬಾಗಿ ಪರಾಜಿತರಾಗಿ - ಆಶ್ಚರ್ಯಭರಿತರಾಗಿ ಪ್ರಶಂಸಿಸಿ ಅವರ ಅನುಗ್ರಹಕ್ಕೆ ಪಾತ್ರರಾಗಿದ್ದಾರೆ!!
" ಶ್ರೀ ಸೇತೂಮಾಧವ ಸೂರಿ ಕೃತ ಶ್ರೀ ವಿಜಯೀ೦ದ್ರ ಸ್ತೋತ್ರಂ " ನಲ್ಲಿ...
ಚತು: ಷಷ್ಠಿ ಕಲಾ ವಿದ್ಯಾ ಪೂರ್ಣೋಯಮಿತಿ ವಂದಿಭಿ: ।
ರಾಜ ಮಾರ್ಗೋ ಘೋಷ್ಯಮಾನಂ ಶ್ರೀ ಮಧ್ವಮತವರ್ಧನಮ್ ।।
" ಶ್ರೀ ನಾರಾಯಣಾಚಾರ್ಯ ವಿರಚಿತ ಶ್ರೀ ರಾಘವೇಂದ್ರವಿಜಯ " ದಲ್ಲಿ...
ಚತು: ಷಷ್ಠಿ ಕಲಾ ವಿದ್ಯಾಜುಷೇ ವಿದ್ವನ್ಮಹಾಮುಷೇ ।
ಜಯೀ೦ದ್ರಜ್ಯೋತಿಷೇ ಕುರ್ಯಾ೦ ವಂದನಾನಿ ಯಶೋಜುಷೇ ।।

೧. ಗೀತಮ್ = ಸಂಗೀತ
೨. ವಾದ್ಯಮ್ = ವೀಣೆ ಮೊದಲಾದ ವಾದ್ಯಗಳು
೩. ನೃತ್ಯಮ್ = ಭರತನಾಟ್ಯ
೪. ಆಲೇಖ್ಯಮ್ = ವಿಧವಿಧವಾದ ಚಿತ್ರ ರಚನೆ
೫. ವಿಶೇಷಕಚ್ಚೇದ್ಯಮ್ = ವಿಧವಿಧವಾದ ತಿಲಕ ರಚನೆ
೬. ತಂಡುಲಕುಸುಮಬಲಿವಿಕಾರಾಃ = ಬಣ್ಣ ಬಣ್ಣದ ಅಕ್ಕಿ ಕಾಳುಗಳಿಂದ ಪದ್ಮಾದಿಗಳ ರಚನೆ
೭. ಪುಷ್ಪಾಸ್ತರಣಮ್ = ಹೂಗಳನ್ನು ಹರಡಿ ಅಲಂಕನಿಕರಿಸುವುದು
೮. ದಶನವಸನಾಂಗರಾಗ: = ದೇಹಕ್ಕೂ, ದಂತಗಳಿಗೂ, ಬಟ್ಟೆಗಳಿಗೂ ವಿಧವಿಧವಾದ ಬಣ್ಣಗಳನ್ನು ಹಾಕುವುದು
೯. ಮಣಿಭೂಷಿಕಾಕರ್ಮ = ರತ್ನಾಲಂಕಾರ ಕೆಲಸ
೧೦. ಶಯನ ರಚನಮ್ = ಹಾಸಿಗೆ ಶೃಂಗಾರಿಸುವಿಕೆಯ ವಿದ್ಯೆ
೧೧. ಉದಕವಾದ್ಯಮ್ = ಜಲತರಂಗ ವಾದ್ಯ
೧೨. ಉದಕಾಘಾತಃ = ಜಲತಾಡನವೈಖರಿ
೧೩. ಚಿತ್ರಾಶ್ಚಯೋಗಾ: = ಇಂದ್ರಿಯ ನಿಗ್ರಹ
೧೪. ಮಾಲ್ಯಗ್ರಥವಿಕಲ್ಪ: = ಬಗೆಬಗೆಯಾದ ಹಾರಗಳನ್ನು ರಚಿಸುವಿಕೆ
೧೫. ಶೇಖರಕಾಪೀಡಯೋಜನಮ್ = ವಿಧವಿಧವಾಗಿ ತಲೆ ಕೂದಲಿನಿಂದ ಗಂಟು ಹಾಕಿ ಅಲಂಕರಿಸುವಿಕೆ
೧೬. ನೇಪಥ್ಯಪ್ರಯೋಗ: = ನಾನಾ ಬಗೆಯಾಗಿ ವೇಷ ಹಾಕುವಿಕೆ
೧೭. ಕರ್ಣಪತ್ರಭಂಗಾ: = ಆಭರಣಗಳಿಂದ ಕಿವಿಗಳನ್ನು ಅಲಂಕರಿಸುವುದು
೧೮. ಗಂಧಯುಕ್ತಿ: = ಬಗೆಬಗೆಯಾದ ಪರಿಮಳ ದ್ರವ್ಯಗಳನ್ನು ಸೇರಿಸಿ ಗಂಧವನ್ನು ತಯಾರಿಸುವಿಕೆ
೧೯. ಭೂಷಣಯೋಜನಮ್ = ದೇಹದ ಅವಯವಗಳಿಗೆ ತಕ್ಕಂತೆ ಆಭರಣಗಳನ್ನು ಅಲಂಕರಿಸುವಿಕೆ.
೨೦. ಇಂದ್ರಜಾಲಾ: = ಕೌಶ್ಚಮಾಲಿಕಾಶ್ಚ ಯೋಗಾ: = ಯಕ್ಷಿಣೀ ಪ್ರಯೋಗ, ಮಂತ್ರ ಪ್ರಯೋಗ, ಸಿದ್ಧ ರಸಾದಿ ಪ್ರಯೋಗ, ಹಾವಾಡಿಗರು ತೋರಿಸತಕ್ಕ ಕೈಚಳಕದ ಚಾತುರ್ಯ, ಜಾದೂಗಾರರ ವಿದ್ಯೆ, ಮೋಡಿ ಮೊದಲಾದವುಗಳ ಚತುರತೆ, ಶರೀರ ಸಂಬಂಧವಾದ ಅವಯವಗಳನ್ನು ಇಲ್ಲದಂತೆ ತೋರಿಸಿ ಪುನಃ ಸರಿಪಡಿಸುವಿಕೆಯ ಚಮತ್ಕಾರ ಇತ್ಯಾದಿ!
೨೧. ಹಸ್ತಲಾಘವಮ್ = ಕೈಚಳಕ, ಜಾಣತನ, ಚುರುಕು
೨೨. ವಿಚಿತ್ರ ಶಾಖಯೂಷ ಭಕ್ಷ್ಯವಿಕಾರಕ್ರಿಯಾ: = ವಿಧವಿಧವಾದ ತರಕಾರಿಗಳಿಂದ ಬಗೆಬಗೆಯಾದ ರುಚಿಕರವಾದ ತಿಂಡಿ ಪದಾರ್ಥಗಳನ್ನು ತಯಾರಿಸುವಿಕೆ.
೨೩. ಪಾನಕರಸ ರಾಗಾಸವಯೋಜನಮ್ = ಪಾನಕ ಮೊದಲಾದ ಬೇರೆ ಬೇರೆಯಾದ ರುಚಿಯಿರುವ ಪಾನೀಯಗಳ ತಯಾರಿಸುವಿಕೆ
೨೪. ಸೂಚೀವಾನಕರ್ಮಾಣಿ = ಕಸೂತಿ, ಹೆಣಿಗೆ, ಹೊಲಿಗೆ ಕೆಲಸ
೨೫. ಸೂತ್ರಕ್ರೀಡಾ = ಹಗ್ಗದ ಆಟ, ನೂಲನ್ನು ತುಂಡರಿಸಿ ಸೇರಿಸುವಿಕೆ, ನೂಲನ್ನು ಸುಟ್ಟು ಹಿಂದಿನಂತೆಯೇ ತೋರಿಸುವಿಕೆ
೨೬. ವೀಣಾಡಮರಕ ವಾದ್ಯಾನಿ = ವೀಣೆ, ತಬಲ, ಡಮರುಕ ಮೊದಲಾದ ವಾದ್ಯಗಳನ್ನು ನುಡಿಸುವಿಕೆ
೨೭. ಪ್ರಹೇಲಿಕಾ = ಒಗಟು, ಗೂಢಾರ್ಥ ವಾಕ್ಯ ಪ್ರಯೋಗ
೨೮. ಪ್ರತಿಮಾಲಾ = ಅಂತ್ಯಾಕ್ಷರೀ
೨೯. ದುರ್ವಾಚಕಯೋಗಾ: = ವಾದಕ್ಕಾಗಿಯೂ, ವಿನೋದಕ್ಕಾಗಿಯೂ ಉಚ್ಛರಿಸಲಾಗದ ಅಕ್ಷರಗಳಿಂದ ಕೂಡಿದ ಶಬ್ದಗಳ ಪ್ರಯೋಗ
೩೦. ಪುಸ್ತಕವಾಚನಮ್ = ಸ್ವರ ವಿಶೇಷ ಯೋಜನೆಯ ಪೂರ್ವಕವಾಗಿ ತ್ರಿಕಾಲಗಳಿಗೆ ವಿಹಿತವಾದ ಸ್ವರ ವಿಶೇಷದಿಂದ ಅಯಾ ರಸಾನುಭವಾನುಗುಣವಾಗಿ ಪುಸ್ತಕಗಳನ್ನು ಓದುವಿಕೆ
೩೧. ನಾಟಕಾಖ್ಯಾಯಿಕಾದರ್ಶನಮ್ = ನಾಟಕ ಅಭಿನಯದಿಂದ ತೋರಿಸುವಿಕೆ
೩೨. ಕಾವ್ಯಾಸಮಸ್ಯಾಪೂರಣಮ್ = ಗದ್ಯ, ಪದ್ಯಗಳ ರಚನಾ ಪೂರ್ವಕವಾಗಿ ಸಮಸ್ಯೆಗಳನ್ನು ಸಂಪೂರ್ಣಾಭಿಪ್ರಾಯ ಬರುವಂತೆ ಪೂರ್ಣ ಮಾಡಿವಿಕೆ
೩೩. ಪಟ್ಟಿಕಾವೇತ್ರವಾನವಿಕಲ್ಪಾ: = ಬೆತ್ತ, ಬಿದಿರು, ನಾರುಗಳಿಂದ ಬುಟ್ಟಿ, ತಟ್ಟೆ ಹೆಣೆಯುವಿಕೆ
೩೪. ತಕ್ಷಕರ್ಮಾಣಿ = ಮರಗೆಲಸ
೩೫. ತಕ್ಷಣಮ್ = ಗುಡಿಗಾರಿಕೆ, ಮರಗಳ ಕೆತ್ತುವಿಕೆ
೩೬. ವಾಸ್ತುವಿದ್ಯಾ = ಮನೆ ನಿರ್ಮಾಣ
೩೭. ರೂಪ್ಯರತ್ನಪರೀಕ್ಷಾ = ಬೆಳ್ಳಿ, ಮುತ್ತು, ರತ್ನಗಳ ಪರೀಕ್ಷಿಸುವಿಕೆ
೩೮. ಧಾತುವಾದ = ಲೋಹವಿದ್ಯಾ
೩೯. ಮಣಿರಾಗಾಕಾರಜ್ಞಾನಮ್ = ನಾನಾ ರತ್ನಗಳ ಬಣ್ಣ, ಜಾತಿ, ಆಕಾರಗಳನ್ನು ತಿಳಿಯುವಿಕೆ
೪೦. ವೃಕ್ಷಾಯುರ್ವೇದಯೋಗಾ: = ತೋಟ ಉಪ ವನಗಳನ್ನು ನಿರ್ಮಿಸುವಿಕೆ
೪೧. ಮೇಷ, ಕುಕ್ಕುಟ, ಲಾವಕ ಯುದ್ಧಾವಿಧಿ: = ಟಗರು, ಕೋಳಿಗಳ ಕಾಳಗ, ತಿತ್ತಿರಿ ಪಕ್ಷಿಗಳ ಯುದ್ಧ ಇವುಗಳ ಕ್ರಮಗಳನ್ನು ಅರಿತು ಅವುಗಳಿಂದ ಅಂತರ್ಯುದ್ಧವನ್ನು ಮಾಡುವುದರ ಪರಿಚಯ
೪೨. ಶುಕಶಾರಿಕಾಪ್ರಲಾಪನಮ್ = ಗಿಳಿ ಮೊದಲಾದ ನಾನಾ ಜಾತಿಯ ಪಕ್ಷಿಗಳನ್ನು ಸಾಕಿ ಆ ಪಕ್ಷಿಗಳ ಭಾಷೆಯನ್ನು ಅರಿತಿರುವಿಕೆ
೪೩. ಉತ್ಸಾದನೆ, ಸಂವಾಹನೆ, ಕೇಶ ಮರ್ದನೇ ಚ ಕೌಶಲಮ್ = ಕಾಲಿನಿಂದ ತುಳಿದು ದೂರ ಎಸೆಯುವುದು, ನರಗಳ ಮೂಲವನ್ನರಿತು ಮಯ್ಯ ನೊಟ್ಟುವಿಕೆ, ತಲೆ ಬಾಚುವಿಕೆ
೪೪. ಅಕ್ಷರಮುಷ್ಟಿಕಾಕಥನಮ್ = ರಹಸ್ಯವಾದ ವಿಷಯಗಳನ್ನು ಮಾತನಾಡುವುದಕ್ಕೂ; ಗ್ರಂಥಗಳನ್ನು ಸಂಗ್ರಹಿಸಿ ಹೇಳುವುದಕ್ಕೂ, ಕೈಬೆರಳುಗಳಿಂದ ವಿನ್ಯಾಸ ಪೂರ್ವಕವಾಗಿ ಸಾಂಕೇತಿಕವಾದ ಅಕ್ಷರಗಳನ್ನು ಸೂಚಿಸಿ ಇತರರಿಗೆ ತಿಳಿಯದಂತೆ ವಿಷಯಗಳನ್ನು ಸೂಚಿಸುವಿಕೆ.
೪೫. ಮ್ಲೆ೦ಘಿತ ವಿಕಲ್ಪಾ: = ಗುಟ್ಟಾದ ವಿಷಯಗಳನ್ನು ಟೈಲ್ಸಳು ಶಬ್ದಗಳನ್ನು ಉಪಯೋಗಿಸಿದರೂ ಇತರರಿಗೆ ತಿಳಿಯದಂತೆ ಅಕ್ಷರಗಳನ್ನು ಬದಲಾಯಿಸಿ ಹೇಳುವಿಕೆ
೪೬. ದೇಶಾಭಾಷಾವಿಜ್ಞಾನಮ್ = ಆಯಾ ದೇಶಗಳಲ್ಲಿ ಪ್ರಚಾರವಿರುವ ಭಾಷೆಗಳಲ್ಲಿ ಪೂರ್ಣ ಪರಿಚಯ
೪೭. ಪುಷ್ಪಶಕಟಿಕಾ = ಹೂವಿನಿಂದಲೇ ಬಗೆಬಗೆಯಾದ ಬಂಡಿ ಮೊದಲಾದವುಗಳನ್ನು ತಯಾರಿಸುವಿಕೆ
೪೮. ನಿಮಿತ್ತಜ್ಞಾನಮ್ = ಹಲ್ಲಿ ಮೊದಲಾದ ಶಕುನಗಳ ಪರಿಚಯ
೪೯. ಯಂತ್ರಮಾತೃಕಾವಿಜ್ಞಾನಮ್ = ಯಂತ್ರ ಜೋಡಣೆಗೆ ಸಂಬಂಧಿಸಿದ ವಿಜ್ಞಾನ
೫೦. ಧಾರಣಾಮಾತೃಕಾ = ಓದಿದ ಶಾಸ್ತ್ರವನ್ನೂ, ವಿಷಯವನ್ನೂ ಮರೆಯದಂತೆ ಚಾಚೂ ತಪ್ಪದಂತೆ ನೆನಪಿನಲ್ಲಿಟ್ಟುಕೊಳ್ಳುವಿಕೆ
೫೧. ಸಂಪಾಠ್ಯಮ್ = ಚೆನ್ನಾಗಿ ಓದುವುದು
೫೨. ಮಾನಸೀ = ಕಣ್ಣಿಗೆ ಕಾಣಿಸದಿರುವ ವಸ್ತುವನ್ನು ಮನಸ್ಸಿನಿಂದಲೇ ತಿಳಿದು ಅವುಗಳಿಗೆ ತಕ್ಕಂತೆ ವ್ಯವಹರಿಸುವಿಕೆ
೫೩. ಕಾವ್ಯಕ್ರಿಯಾ = ಸಮೀಚೀನವಾದ ರಸವತ್ತಾದ ಕಾವ್ಯವನ್ನು ರಚಿಸುವಿಕೆ
೫೪. ಅಭಿದಾನಕೋಶಃ = ನಿಘಂಟು, ಏಕಾಕ್ಷರಕೋಶ, ಮೇದಿನೀ, ನಾನಾರ್ಥರತ್ನಮಾಲಾ, ಮೊದಲಾದವುಗಳ ಪೂರ್ಣ ಪರಿಚಯ
೫೫. ಛಂದೋ ಜ್ಞಾನಮ್ = ನಾನಾ ಬಗೆಯಾದ ಛಂದ ಶಾಸ್ತ್ರದಲ್ಲಿ ಹೇಳಿರುವ ಛಂದಸ್ಸುಗಳ ಪರಿಚಯ
೫೬. ಕ್ರಿಯಾಕಲ್ಪ: = ಸಾಧಿಸಬೇಕಾದ ಕಾರ್ಯಗಳ ವಿಧಾನದ ತಿಳಿದಿರುವಿಕೆ
೫೭. ಘಲಿತಕಯೋಗಾ: = ಜೂಜು, ಪಗಡೆ ಆಟಗಳಲ್ಲಿ ಇತರರನ್ನು ಮರಳು ಮಾಡಿ ಸೋಲಿಸುವಿಕೆ
೫೮. ವಸ್ತ್ರಗೋಪನಾನಿ = ವಿವಿಧ ವಸ್ತ್ರಗಳನ್ನು ರಕ್ಷಿಸುವ ಕ್ರಮದ ಪರಿಚಯ.
೫೯. ಪರಕಾಯ ಪ್ರವೇಶಃ
೬೦. ನಾನಾ ಬಗೆಗಳ ಜೂಜು ಪರಿಚಯ
೬೧. ಆಕರ್ಷಕ ಕೀಡಾ = ದೂರದಲ್ಲಿರುವ ವಸ್ತುವನ್ನು ತನ್ನ ಸಮೀಪಕ್ಕೆ ತರಿಸುವಿಕೆ
೬೨. ಬಾಲ ಕ್ರೀಡಾಕಾನಿ = ಮಕ್ಕಳ ಬಗೆಬಗೆಯ ಆಟಗಳ ಪರಿಚಯ
೬೩. ವೈಜಯಿಕೀನಾ೦ ವಿದ್ಯಾ = ಯಾವುದೇ ಸಂದರ್ಭದಲ್ಲಿ ಯಾವುದೇ ಕೆಲಸದಲ್ಲಿ ಎದುರಾಳಿಯನ್ನು ಪರಾಜಯಗೊಳಿಸಿ ವಿಜಯವನ್ನು ಸಾಧಿಸುವ ವಿದ್ಯೆ
೬೪. ವ್ಯಾಯಾಮಿಕೀನಾ೦ ಚ ವಿದ್ಯಾನಾ೦ ವಿಜ್ಞಾನಮ್ = ದೇಹದಲ್ಲಿನ ಆಯಾ ಅವಯವಗಳಲ್ಲಿನ ರೋಮಗಳನ್ನು ಸರಿಪಡಿಸಿ ನೂರಾರು ಆಸನಗಳ ಮೂಲಕ ಆಯಾ ಅವಯವಗಳಿಗೆ ತಕ್ಕ ಶಕ್ತಿಯನ್ನುಂಟು ಮಾಡುವ ವ್ಯಾಯಾಮದ ಸಮಗ್ರ ಪರಿಚಯ!!
ದ್ವೈತ ವೇದಾಂತಕ್ಕೆ ಶ್ರೀ ವ್ಯಾಸತ್ರಯಗಳು ಅಭೇದ್ಯವಾದ ವಜ್ರ ಕವಚಗಳಂತೆ ಇವೆ. ಶ್ರೀ ವ್ಯಾಸರಾಜರ ಸಾಕ್ಷಾತ್ ಶಿಷ್ಯರಾದ ಶ್ರೀ ವಿಜಯೀ೦ದ್ರತೀರ್ಥರ ಕೃತಿಗಳು ಸಿದ್ಧಾಂತ ದಿವ್ಯ ಸೌಧದ ಅಜೇಯಗಳಾದ ಮತ್ತು ರಮಣೀಯಗಳಾದ ರತ್ನ ಕಳಸಗಳಂತಿವೆ!
ಈ ಮಹಾತ್ಮರು ಸರ್ವ ಜಗದ್ವಂದ್ಯರೂ, ಅಗಮ್ಯ ಮಹಿಮರಾದ ಶ್ರೀ ರಾಘವೇಂದ್ರತೀರ್ಥ ಗುರುಸಾರ್ವ ಭೌಮರ ಪರಮ ಗುರುಗಳೆಂದ ಮೇಲೆ ಇವರ ಮಹಿಮಾತಿಶಯವನ್ನು ವರ್ಣಿಸಲು ಪ್ರತ್ಯೇಕವಾದ ಒಂದು ವಿಸ್ತಾರವಾದ ಗ್ರಂಥವೇ ಅಗತ್ಯವಾಗಿದೆ!!
ಆಚಾರ್ಯ ನಾಗರಾಜು ಹಾವೇರಿ
ಗುರು ವಿಜಯ ಪ್ರತಿಷ್ಠಾನ

*******

ಒಮ್ಮೆ  ಶ್ರೀವಿಜಯೀಂದ್ರ ಗುರುಗಳು ಶ್ರೀ ವ್ಯಾಸರಾಯರನ್ನು ಭೇಟಿಯಾಗಿ ಅವರ ಬಳಿ ಪಾಠವನ್ನು ಮುಗಿಸಿಕೊಂಡು ವಿಜಯನಗರದಿಂದ ಕುಂಭಕೋಣಕ್ಕೆ ತಿರುಗಿ ಹೋಗುವ ದಾರಿಯಲ್ಲಿ ಅವರಿಗೆ ಒಂದು ಸರ್ಪ ಅಡ್ಡವಾಗಿ ಬಂದು ಒಂದು ಬಾವಿಯ ಒಳಗೆ ಹೋಗುತ್ತದೆ.
ತಕ್ಷಣ ಗುರುಗಳು ತಮ್ಮ ಪರಿವಾರದವರಿಗೆ ಹೇಳಿ ಆ ಬಾವಿಯಲ್ಲಿ  ಇಳಿಸಿ ನೋಡಲು ಅವರಿಗೆ ಮೂರು ಪೆಟ್ಟಿಗೆ ಕಾಣುತ್ತವೆ. 
ಒಂದರಲ್ಲಿ ವೆಂಕಟರಮಣನ ವಿಗ್ರಹ ಇನ್ನೊಂದು ರಲ್ಲಿ ವರಾಹದೇವರ ಮೂರ್ತಿ,ಮತ್ತೊಂದು ರಲ್ಲಿ ಈ ನರಸಿಂಹ ದೇವರ ಪ್ರತಿಮೆ ಸಿಗುತ್ತದೆ.
3 ವಿಗ್ರಹಗಳು 
ವಿಜಯೇಂದ್ರ ಸ್ವಾಮಿಗಳಿಗೆ ಭಾವಿಯಲ್ಲಿ ಸಿಕ್ಕಿದ್ದು.
ಅವಾಗ ಶ್ರೀ ಗಳು ತರವೂರು ಎಂಬ ಊರಿನಲ್ಲಿ ಈ ನರಸಿಂಹ ದೇವರ ವಿಗ್ರಹ ಪ್ರತಿಷ್ಠಿತ ಮಾಡಿ,ಮುಂದೆ ಕೊಚ್ಚಿ ಯಲ್ಲಿ ವೆಂಕಟರಮಣನ ವಿಗ್ರಹ ಪ್ರತಿಷ್ಠಿತ ಮಾಡಿ ತೆರಳುತ್ತಾರೆ.
ಕೆಲ ದಿನಗಳ ನಂತರ ಸ್ವಾಮಿಗಳು ಸಂಚಾರಕ್ಕೆ ತರವೂರಿಗೆ ಬಂದಾಗ ಅವರಿಗೆ ಸ್ವಪ್ನದಲ್ಲಿ ನರಸಿಂಹ ದೇವರು ಕಾಣಿಸಿಕೊಂಡು
ಭಕ್ತ ಪ್ರಹ್ಲಾದನ ಅಪೇಕ್ಷಿತ ದಂತೆ ವಿಶ್ವಕರ್ಮ ನಿರ್ಮಿಸಿದ   ಈ ಮೂರ್ತಿಯ ರೂಪದಲ್ಲಿ ನಾನು ನೆಲೆಗೊಂಡವನು.
ಮುಂದೆ ಪ್ರಹ್ಲಾದ ನು ತನ್ನ ಮೊಮ್ಮಗನಾದ ಬಲಿಯ ಮನೆಯಲ್ಲಿ  ಭಗವಂತನು ಇರುವಾಗ ಇಲ್ಲಿ ನಿಂತು ಯಾಕೆ ಪೂಜೆ ಮಾಡಲಿ ಎಂದು ಆಲೋಚನೆ ಮಾಡಿ ಸ್ಥಳಿಯ ದೇವಾಲಯ ಒಂದರಲ್ಲಿ ವ್ಯವಸ್ಥೆ ಮಾಡಿ ಪಾತಾಳ ಲೋಕಕ್ಕೆ ತೆರಳಿದ.
ಆ ನಂತರ ಶತಮಾನ ಗಳು ಉರುಳಿ ನಾ ಇದ್ದ ದೇವಸ್ಥಾನ ಹಾಳಾದಾಗ ಅಲ್ಲಿ ಇರುವ ಅರ್ಚಕರು ನನ್ನನ್ನು ಮಣ್ಣಿನ ಹೆಂಟೆಯಲ್ಲಿ ಇಟ್ಟು ಪೆಟ್ಟಿಗೆ ಯಲ್ಲಿ ಭದ್ರಪಡಿಸಿ ಬಾವಿಯಲ್ಲಿ ಇಟ್ಟರು..
ನಂತರ ನಿಮ್ಮ ಕೈ ಸೇರಿದೆ.
ಇಲ್ಲಿ  ನನಗೆ ಸರಿಯಾದ ಪೂಜೆ , ಕೈಂಕರ್ಯ ನಡೆಯತ್ತಾ ಇಲ್ಲ.ನನ್ನನ್ನು ಇಲ್ಲಿಂದ ಕರೆದು ಕೊಂಡು ಹೋಗಿ. ಮುಂದೆ 
ನಾನು ಸೂಚಿಸುವ ಸ್ಥಳದಲ್ಲಿ ನನ್ನ ಪ್ರತಿಷ್ಠಿತ ಮಾಡಿ ಅಂತ ಸೂಚನೆ ಆಗುತ್ತದೆ.
ತಕ್ಷಣ ಗುರುಗಳು ಆ ಸ್ಥಳದಲ್ಲಿ ವರಾಹದೇವರ ಮೂರ್ತಿಯನ್ನು ಪ್ರತಿಷ್ಠಿತ ಮಾಡಿ ಅಲ್ಲಿ ಇಂದ ಮುಂದೆ ಸಾಗುತ್ತಾರೆ.
ಮಂಗಳೂರು ಸಮೀಪ ಬಂದಾಗ ಸ್ವಾಮಿಯು 
ಒಳಲಂಕೆ ಎಂದು ಕರೆಯಲ್ಪಡುವ ಮೂಲ್ಕಿಯ ವೆಂಕಟ ರಮಣನ ಗುಡಿಯಲ್ಲಿ ನನ್ನ ಪ್ರತಿಷ್ಠಿತ ಮಾಡು ಅಂತ ಸೂಚನೆ ನೀಡುತ್ತಾನೆ..
ಅಲ್ಲಿಗೆ  ಗುರುಗಳುಪ್ರಯಾಣ ಬೆಳೆಸಿದರು. 
ದಾರಿಯಲ್ಲಿ ಕತ್ತಲಾಯಿತು.ಪಂಜಿನ ಬೆಳಕು ನಂದಿಹೋಗಲು ಆರಂಭವಾಯಿತು.ತಕ್ಷಣ ಶಿಷ್ಯರು ಅಲ್ಲಿ ಇದ್ದ ಒಬ್ಬ ಸಾಮಂತ ರಾಜನ ಅರಮನೆ ಹೋಗಿ ನಮಗೆ ಬೆಳಕನ್ನು ಕೊಡಿ ಅಂತ ಕೇಳಿದಾಗ 
ನಾವು ಕೊಡುವುದಿಲ್ಲ ಅಂತ ಹೇಳಿ  ಗುರುಗಳ ಬಗ್ಗೆ ಅಪಹಾಸ್ಯ ಮಾಡಿ ಅವರನ್ನು ಕಳುಹಿಸಿದ.
ನಡೆದ ವಿಷಯವನ್ನು ತಿಳಿದ 
ಶ್ರೀ ವಿಜಯೀಂದ್ರ ಗುರುಗಳು ಶಿಷ್ಯ ರಿಗೆ ಹೇಳುತ್ತಾರೆ.
ಯಾವ ಸ್ವಾಮಿಯು ಇಡೀ ಜಗತ್ತಿಗೆ ಬೆಳಕನ್ನು ನೀಡುವನೋ,ಅಂತಹ ಸ್ವಾಮಿ ನಮ್ಮ ಬಳಿ ಇರಬೇಕಾದರೆ ಬೆಳಕಿನ ಅವಶ್ಯಕತೆ ಇಲ್ಲ ಹಾಗೇ ನಡೆಯಿರಿ ಅಂತ ಹೇಳಿ ಪಲ್ಲಕ್ಕಿ ಯಲ್ಲಿ ಕುಳಿತು ಗುರುಗಳು ಹೊರಡುತ್ತಾರೆ.
ಗುರುನಿಂದನೆ ಮಾಡಿದ ಫಲ ಆ ಸಾಮಂತ ರಾಜನ ಅರಮನೆ ಬೆಂಕಿಗೆ ಆ ಕ್ಷಣ ದಲ್ಲಿ ಆಹುತಿ ಆಗುತ್ತದೆ. ಆ ಬೆಂಕಿಯ ಜ್ವಾಲೆ ಆಗಸದೆತ್ತರ ಬೆಳೆದು  ಆ ಬೆಳಕಿನಲ್ಲಿಇವರು ಮೂಲ್ಕಿ ಮುಟ್ಟಲು ಸಹಾಯವಾಗುತ್ತದೆ..
ಮಾರ್ಗಶಿರ ಶುದ್ದ ಹುಣ್ಣಿಮೆ ಶ್ರೀ ವಿಜಯೀಂದ್ರ ಗುರುಗಳು ಅಲ್ಲಿ ಈ ಮೂರ್ತಿಯನ್ನು ಪ್ರತಿಷ್ಟೆ ಮಾಡುತ್ತಾರೆ.
ತಾಳ ತನ್ನವರಲ್ಲಿ   ಮಾಡುವ ಹೇಳನವ, ಹೆದ್ದೈವ ಅನ್ನುವ ದಾಸರಾಯರ ವಾಣಿಯಂತೆ
ತನ್ನ ಭಕ್ತರನ್ನು ಯಾರಾದರೂ ನಿಂದಿಸಿದರೆ ,ಅಪಹಾಸ್ಯ ಗೊಳಿಸಿದರೆ ಭಗವಂತನು ಸುಮ್ಮನೆ ಇರುವುದಿಲ್ಲ.
ಆ ನಂತರ ಆ ಸಾವಂತ ರಾಜ ತನ್ನ ಅರಮನೆಗೆ ಬೆಂಕಿಯನ್ನು ಯಾರೋ ಯತಿಗಳು ಬಂದು ಇಡಿಸಿದರು ಕಾರಣವೇನೆಂದರೆ ನಾನು ಅವರಿಗೆ ಬೆಳಕನ್ನು ಕೊಡಲಿಲ್ಲ. ಹಾಗಾಗಿ ಅವರ ಮೇಲೆ ವಿಚಾರಣೆ ಮಾಡಿ ಅಂತ ದೇವಳದವರಿಗೆ ಹೇಳುತ್ತಾನೆ.
ತಮ್ಮ ಮೇಲೆ ಬಂದ ದೋಷಾರೋಪಣೆ ಗಳನ್ನು ಕೇಳಿದ ಶ್ರೀ ವಿಜಯೀಂದ್ರ ಗುರುಗಳು ಒಂದು ಕ್ಷಣವು ವಿಚಲಿತರಾಗದೇ ಅವರಿಗೆ ಈ ರೀತಿ ಹೇಳುತ್ತಾರೆ..
"ಒಂದು ಪರೀಕ್ಷೆ ಏರ್ಪಡಿಸೋಣ."
"ನಾವು ಅರಮನೆಗೆ ಬೆಂಕಿ ಇಡಿಸಿದ್ದು ನಿಜವಾದರೇ ನಿಮ್ಮ ಎದುರಿಗೆ ಒಣ ತೆಂಗಿನಕಾಯಿಯ ಚಿಪ್ಪಿನಲ್ಲಿ ಸಿಡಿಮದ್ದು ತುಂಬಿಸಿ ಬೆಂಕಿ ಕೊಡೋಣ".
ಒಂದು ವೇಳೆ ಅದು ಅಗ್ನಿ ಸ್ಪರ್ಶವಾಗಿ ಸಿಡಿದರೆ ,ಸುಟ್ಟರೆ ನಾವೇ ಮಾಡಿದ್ದೇವೆ ಅಂತ ಒಪ್ಪಿಕೊಳ್ಳುವೆವು.ಅದು ಸಿಡಿಯದೇ ಹೋದಲ್ಲಿ ಅದು ನರಸಿಂಹ ದೇವರ ಕೋಪದಿಂದ ದೈವಕೋಪದಿಂದ ನಡೆದದ್ದು ಅಂತ ಒಪ್ಪಿಕೊಳ್ಳಲು ತಯಾರಾಗಿರಬೇಕು ಅಂತ ಹೇಳುತ್ತಾರೆ.
ಸಾವಂತರ ಕಡೆಯವರಿಗೆ 
ಒಣ ತೆಂಗಿನಕಾಯಿ ಚಿಪ್ಪು ಸಿಡಿಮದ್ದು ಇಟ್ಟರೆ ಸಿಡಿಯದೇ ಹೋಗುವದೇ?? ಎಂದು ಮನಸ್ಸಿನ ಒಳಗೆ ಅಂದುಕೊಂಡೆ ಷರತ್ತಿಗೆ ಒಪ್ಪಿಕೊಳ್ಳುತ್ತಾರೆ.
ಅವರೇ ತೆಂಗಿನಕಾಯಿ ಚಿಪ್ಪು ಗಳನ್ನು ತಂದು ಅದರಲ್ಲಿ ಸಿಡಿಮದ್ದು ತುಂಬಿಸಿ ಬೆಂಕಿಯನ್ನು ಇಟ್ಟರೆ ಅದು ಸಿಡಿಯುವದಿಲ್ಲ.
ಆ ನಂತರ ಅಲ್ಲಿ ಇದ್ದ ಪ್ರತಿಯೊಬ್ಬರು ಪ್ರಯತ್ನ ಮಾಡುತ್ತಾರೆ. ಆದರೆ ಅಗ್ನಿ ಸ್ಪರ್ಶ ವಾಗುವದಿಲ್ಲ.
ಎಲ್ಲ ರಿಗು ಗುರುಗಳ ಮಹಿಮೆಯನ್ನು ತಿಳಿದು ಭಯ ಭಕ್ತಿ ಇಂದ ನಮಸ್ಕರಿಸಿ ಅವರಿಗೆ ಮುಂದಿನ ವ್ಯವಸ್ಥೆ ಮಾಡಿಕೊಡುವರು.
ಇತ್ತ ಸಾವಂತನ ಕಡೆಯವರು ಬಂದು ಅಲ್ಲಿ ನಡೆದ ಘಟನೆ ರಾಜನಿಗೆ ಹೇಳುತ್ತಾರೆ.
ಆದರೆ ಅದನ್ನು ನಂಬದ ರಾಜ ಅರಮನೆ ಕಟ್ಟಲು ಆದೇಶ ಕೊಡುತ್ತಾನೆ. ಅಲ್ಲಿ ನ ಕೆಲಸದವರು ಯಾವ ಮರವನ್ನು ಕಡೆದರು ಅದರಲ್ಲಿ ಬರೀ ಇದ್ದಿಲು ತುಂಬಿಕೊಂಡು ಆ ಮರ ನಿಷ್ಪ್ರಯೋಜಕ ವಾಗಿ ಕಾಣುತ್ತದೆ.
ಕೊನೆಗೆ ಸಾವಂತ ರಾಜನಿಗೆ ತನ್ನ ತಪ್ಪು ಅರಿವಾಗಿ ದೇವಳಕ್ಕೆ ಬಂದು ನರಸಿಂಹ ದೇವರ ಹತ್ತಿರ ಶರಣಾಗಲು,ಅಲ್ಲಿ ಇರುವ ತೀರ್ಥ ಪ್ರಸಾದ ತೆಗೆದುಕೊಂಡು ತನ್ನ ಅರಮನೆಗೆ ಹಿಂತಿರುಗಲು ಅವನಿಗೆ ಯಾವುದೇ ತರಹ ಅಡೆತಡೆಗಳು ಇಲ್ಲದೇ ಅರಮನೆ ಕಟ್ಟಿದ.

ಹೀಗೆ ಭಗವಂತನ, ಭಗವದ್ಭಕ್ತರ ಮಹಿಮೆ ತಿಳಿಯಲು ನಮ್ಮಂತಹ ಹುಲು ಮಾನವರಿಗೆ ಸಾಧ್ಯವಿಲ್ಲ.
🙏ಶ್ರೀ ಕೃಷ್ಣಾರ್ಪಣ ಮಸ್ತು🙏
ನರಸಿಂಹ ಪಾಹಿ ಲಕ್ಷ್ಮಿ ನರಸಿಂಹ🙏
  ಈನರಸಿಂಹ ದೇವರ ಮೂರ್ತಿ ಯ ವೈಶಿಷ್ಟ್ಯ.
ಚಿತ್ರ ಕೆಳಗೆ ಇದೆ.

೦೮ಭುಜಗಳು,
ಎರಡು ಕೈಯಲ್ಲಿ ಶಂಖ ಚಕ್ರ,
ಮೂರು ಕಣ್ಣು ಉಳ್ಳವನು,
ಎರಡು ಕೈಯಲ್ಲಿ ಕರುಳಿನ ಹಾರವನ್ನು ಕೊರಳಿಗೆ ಧಾರಣೆ ಮಾಡಿಕೊಳ್ಳುವ ಭಂಗಿ,
ಎರಡು ಕೈಗಳಿಂದ ಹಿರಣ್ಯ ಕಶಿಪುವಿನ ಹೊಟ್ಟೆ ಬಗಿಯುತ್ತಾ ಇರುವ ರೀತಿ,
ಎರಡು ಕೈಗಳಿಂದ ಹಿರಣ್ಯ ಕಶಿಪುವಿನ ತಲೆ ಹಾಗು ಕಾಲನ್ನು
ಒತ್ತಿ ಹಿಡಿದು  ಕುಳಿತುಇರುವ,
ಒಂದು ಕಾಲಿನ ಮೇಲೆ ಮತ್ತೊಂದು ಕಾಲನ್ನು ಹಾಕಿಕೊಂಡು ಅದರ ಮೇಲೆ ಹಿರಣ್ಯ ಕಶಿಪುವನ್ನು ಮಲಗಿಸಿ ಕೊಂಡಿದ್ದಾನೆ..
ಮೂಲ್ಕಿಗೆ ಹೋದಾಗ ಅಲ್ಲಿ ನ ಅರ್ಚಕರು ಸ್ವಾಮಿಯ ಚಕ್ರಕ್ಕೆ ಗಂಧಲೇಪನ ಮಾಡಿದ್ದು ಕೊಡುತ್ತಾರೆ. ಅದು ಇದ್ದರೆ ಒಳ್ಳೆಯದು ಅನ್ನು ವದು ಭಕ್ತ ಜನರ ನಂಬಿಕೆ.

🙏ಶ್ರೀ ವಿಜಯೀಂದ್ರ ಗುರುವೇ ನಮಃ🙏


************


ಒಮ್ಮೆ  ಶ್ರೀವಿಜಯೀಂದ್ರ ಗುರುಗಳು ಶ್ರೀ ವ್ಯಾಸರಾಯರನ್ನು ಭೇಟಿಯಾಗಿ ಅವರ ಬಳಿ ಪಾಠವನ್ನು ಮುಗಿಸಿಕೊಂಡು ವಿಜಯನಗರದಿಂದ ಕುಂಭಕೋಣಕ್ಕೆ ತಿರುಗಿ ಹೋಗುವ ದಾರಿಯಲ್ಲಿ ಅವರಿಗೆ ಒಂದು ಸರ್ಪ ಅಡ್ಡವಾಗಿ ಬಂದು ಒಂದು ಬಾವಿಯ ಒಳಗೆ ಹೋಗುತ್ತದೆ.
ತಕ್ಷಣ ಗುರುಗಳು ತಮ್ಮ ಪರಿವಾರದವರಿಗೆ ಹೇಳಿ ಆ ಬಾವಿಯಲ್ಲಿ  ಇಳಿಸಿ ನೋಡಲು ಅವರಿಗೆ ಮೂರು ಪೆಟ್ಟಿಗೆ ಕಾಣುತ್ತವೆ. 
ಒಂದರಲ್ಲಿ ವೆಂಕಟರಮಣನ ವಿಗ್ರಹ ಇನ್ನೊಂದು ರಲ್ಲಿ ವರಾಹದೇವರ ಮೂರ್ತಿ,ಮತ್ತೊಂದು ರಲ್ಲಿ ಈ ನರಸಿಂಹ ದೇವರ ಪ್ರತಿಮೆ ಸಿಗುತ್ತದೆ.
3 ವಿಗ್ರಹಗಳು 
ವಿಜಯೇಂದ್ರ ಸ್ವಾಮಿಗಳಿಗೆ ಭಾವಿಯಲ್ಲಿ ಸಿಕ್ಕಿದ್ದು.
ಅವಾಗ ಶ್ರೀ ಗಳು ತರವೂರು ಎಂಬ ಊರಿನಲ್ಲಿ ಈ ನರಸಿಂಹ ದೇವರ ವಿಗ್ರಹ ಪ್ರತಿಷ್ಠಿತ ಮಾಡಿ,ಮುಂದೆ ಕೊಚ್ಚಿ ಯಲ್ಲಿ ವೆಂಕಟರಮಣನ ವಿಗ್ರಹ ಪ್ರತಿಷ್ಠಿತ ಮಾಡಿ ತೆರಳುತ್ತಾರೆ.
ಕೆಲ ದಿನಗಳ ನಂತರ ಸ್ವಾಮಿಗಳು ಸಂಚಾರಕ್ಕೆ ತರವೂರಿಗೆ ಬಂದಾಗ ಅವರಿಗೆ ಸ್ವಪ್ನದಲ್ಲಿ ನರಸಿಂಹ ದೇವರು ಕಾಣಿಸಿಕೊಂಡು
ಭಕ್ತ ಪ್ರಹ್ಲಾದನ ಅಪೇಕ್ಷಿತ ದಂತೆ ವಿಶ್ವಕರ್ಮ ನಿರ್ಮಿಸಿದ   ಈ ಮೂರ್ತಿಯ ರೂಪದಲ್ಲಿ ನಾನು ನೆಲೆಗೊಂಡವನು.
ಮುಂದೆ ಪ್ರಹ್ಲಾದ ನು ತನ್ನ ಮೊಮ್ಮಗನಾದ ಬಲಿಯ ಮನೆಯಲ್ಲಿ  ಭಗವಂತನು ಇರುವಾಗ ಇಲ್ಲಿ ನಿಂತು ಯಾಕೆ ಪೂಜೆ ಮಾಡಲಿ ಎಂದು ಆಲೋಚನೆ ಮಾಡಿ ಸ್ಥಳಿಯ ದೇವಾಲಯ ಒಂದರಲ್ಲಿ ವ್ಯವಸ್ಥೆ ಮಾಡಿ ಪಾತಾಳ ಲೋಕಕ್ಕೆ ತೆರಳಿದ.
ಆ ನಂತರ ಶತಮಾನ ಗಳು ಉರುಳಿ ನಾ ಇದ್ದ ದೇವಸ್ಥಾನ ಹಾಳಾದಾಗ ಅಲ್ಲಿ ಇರುವ ಅರ್ಚಕರು ನನ್ನನ್ನು ಮಣ್ಣಿನ ಹೆಂಟೆಯಲ್ಲಿ ಇಟ್ಟು ಪೆಟ್ಟಿಗೆ ಯಲ್ಲಿ ಭದ್ರಪಡಿಸಿ ಬಾವಿಯಲ್ಲಿ ಇಟ್ಟರು..
ನಂತರ ನಿಮ್ಮ ಕೈ ಸೇರಿದೆ.
ಇಲ್ಲಿ  ನನಗೆ ಸರಿಯಾದ ಪೂಜೆ , ಕೈಂಕರ್ಯ ನಡೆಯತ್ತಾ ಇಲ್ಲ.ನನ್ನನ್ನು ಇಲ್ಲಿಂದ ಕರೆದು ಕೊಂಡು ಹೋಗಿ. ಮುಂದೆ 
ನಾನು ಸೂಚಿಸುವ ಸ್ಥಳದಲ್ಲಿ ನನ್ನ ಪ್ರತಿಷ್ಠಿತ ಮಾಡಿ ಅಂತ ಸೂಚನೆ ಆಗುತ್ತದೆ.
ತಕ್ಷಣ ಗುರುಗಳು ಆ ಸ್ಥಳದಲ್ಲಿ ವರಾಹದೇವರ ಮೂರ್ತಿಯನ್ನು ಪ್ರತಿಷ್ಠಿತ ಮಾಡಿ ಅಲ್ಲಿ ಇಂದ ಮುಂದೆ ಸಾಗುತ್ತಾರೆ.
ಮಂಗಳೂರು ಸಮೀಪ ಬಂದಾಗ ಸ್ವಾಮಿಯು 
ಒಳಲಂಕೆ ಎಂದು ಕರೆಯಲ್ಪಡುವ ಮೂಲ್ಕಿಯ ವೆಂಕಟ ರಮಣನ ಗುಡಿಯಲ್ಲಿ ನನ್ನ ಪ್ರತಿಷ್ಠಿತ ಮಾಡು ಅಂತ ಸೂಚನೆ ನೀಡುತ್ತಾನೆ..
ಅಲ್ಲಿಗೆ  ಗುರುಗಳುಪ್ರಯಾಣ ಬೆಳೆಸಿದರು. 
ದಾರಿಯಲ್ಲಿ ಕತ್ತಲಾಯಿತು.ಪಂಜಿನ ಬೆಳಕು ನಂದಿಹೋಗಲು ಆರಂಭವಾಯಿತು.ತಕ್ಷಣ ಶಿಷ್ಯರು ಅಲ್ಲಿ ಇದ್ದ ಒಬ್ಬ ಸಾಮಂತ ರಾಜನ ಅರಮನೆ ಹೋಗಿ ನಮಗೆ ಬೆಳಕನ್ನು ಕೊಡಿ ಅಂತ ಕೇಳಿದಾಗ 
ನಾವು ಕೊಡುವುದಿಲ್ಲ ಅಂತ ಹೇಳಿ  ಗುರುಗಳ ಬಗ್ಗೆ ಅಪಹಾಸ್ಯ ಮಾಡಿ ಅವರನ್ನು ಕಳುಹಿಸಿದ.
ನಡೆದ ವಿಷಯವನ್ನು ತಿಳಿದ 
ಶ್ರೀ ವಿಜಯೀಂದ್ರ ಗುರುಗಳು ಶಿಷ್ಯ ರಿಗೆ ಹೇಳುತ್ತಾರೆ.
ಯಾವ ಸ್ವಾಮಿಯು ಇಡೀ ಜಗತ್ತಿಗೆ ಬೆಳಕನ್ನು ನೀಡುವನೋ,ಅಂತಹ ಸ್ವಾಮಿ ನಮ್ಮ ಬಳಿ ಇರಬೇಕಾದರೆ ಬೆಳಕಿನ ಅವಶ್ಯಕತೆ ಇಲ್ಲ ಹಾಗೇ ನಡೆಯಿರಿ ಅಂತ ಹೇಳಿ ಪಲ್ಲಕ್ಕಿ ಯಲ್ಲಿ ಕುಳಿತು ಗುರುಗಳು ಹೊರಡುತ್ತಾರೆ.
ಗುರುನಿಂದನೆ ಮಾಡಿದ ಫಲ ಆ ಸಾಮಂತ ರಾಜನ ಅರಮನೆ ಬೆಂಕಿಗೆ ಆ ಕ್ಷಣ ದಲ್ಲಿ ಆಹುತಿ ಆಗುತ್ತದೆ. ಆ ಬೆಂಕಿಯ ಜ್ವಾಲೆ ಆಗಸದೆತ್ತರ ಬೆಳೆದು  ಆ ಬೆಳಕಿನಲ್ಲಿಇವರು ಮೂಲ್ಕಿ ಮುಟ್ಟಲು ಸಹಾಯವಾಗುತ್ತದೆ..
ಮಾರ್ಗಶಿರ ಶುದ್ದ ಹುಣ್ಣಿಮೆ ಶ್ರೀ ವಿಜಯೀಂದ್ರ ಗುರುಗಳು ಅಲ್ಲಿ ಈ ಮೂರ್ತಿಯನ್ನು ಪ್ರತಿಷ್ಟೆ ಮಾಡುತ್ತಾರೆ.
ತಾಳ ತನ್ನವರಲ್ಲಿ   ಮಾಡುವ ಹೇಳನವ, ಹೆದ್ದೈವ ಅನ್ನುವ ದಾಸರಾಯರ ವಾಣಿಯಂತೆ
ತನ್ನ ಭಕ್ತರನ್ನು ಯಾರಾದರೂ ನಿಂದಿಸಿದರೆ ,ಅಪಹಾಸ್ಯ ಗೊಳಿಸಿದರೆ ಭಗವಂತನು ಸುಮ್ಮನೆ ಇರುವುದಿಲ್ಲ.
ಆ ನಂತರ ಆ ಸಾವಂತ ರಾಜ ತನ್ನ ಅರಮನೆಗೆ ಬೆಂಕಿಯನ್ನು ಯಾರೋ ಯತಿಗಳು ಬಂದು ಇಡಿಸಿದರು ಕಾರಣವೇನೆಂದರೆ ನಾನು ಅವರಿಗೆ ಬೆಳಕನ್ನು ಕೊಡಲಿಲ್ಲ. ಹಾಗಾಗಿ ಅವರ ಮೇಲೆ ವಿಚಾರಣೆ ಮಾಡಿ ಅಂತ ದೇವಳದವರಿಗೆ ಹೇಳುತ್ತಾನೆ.
ತಮ್ಮ ಮೇಲೆ ಬಂದ ದೋಷಾರೋಪಣೆ ಗಳನ್ನು ಕೇಳಿದ ಶ್ರೀ ವಿಜಯೀಂದ್ರ ಗುರುಗಳು ಒಂದು ಕ್ಷಣವು ವಿಚಲಿತರಾಗದೇ ಅವರಿಗೆ ಈ ರೀತಿ ಹೇಳುತ್ತಾರೆ..
"ಒಂದು ಪರೀಕ್ಷೆ ಏರ್ಪಡಿಸೋಣ."
"ನಾವು ಅರಮನೆಗೆ ಬೆಂಕಿ ಇಡಿಸಿದ್ದು ನಿಜವಾದರೇ ನಿಮ್ಮ ಎದುರಿಗೆ ಒಣ ತೆಂಗಿನಕಾಯಿಯ ಚಿಪ್ಪಿನಲ್ಲಿ ಸಿಡಿಮದ್ದು ತುಂಬಿಸಿ ಬೆಂಕಿ ಕೊಡೋಣ".
ಒಂದು ವೇಳೆ ಅದು ಅಗ್ನಿ ಸ್ಪರ್ಶವಾಗಿ ಸಿಡಿದರೆ ,ಸುಟ್ಟರೆ ನಾವೇ ಮಾಡಿದ್ದೇವೆ ಅಂತ ಒಪ್ಪಿಕೊಳ್ಳುವೆವು.ಅದು ಸಿಡಿಯದೇ ಹೋದಲ್ಲಿ ಅದು ನರಸಿಂಹ ದೇವರ ಕೋಪದಿಂದ ದೈವಕೋಪದಿಂದ ನಡೆದದ್ದು ಅಂತ ಒಪ್ಪಿಕೊಳ್ಳಲು ತಯಾರಾಗಿರಬೇಕು ಅಂತ ಹೇಳುತ್ತಾರೆ.
ಸಾವಂತರ ಕಡೆಯವರಿಗೆ 
ಒಣ ತೆಂಗಿನಕಾಯಿ ಚಿಪ್ಪು ಸಿಡಿಮದ್ದು ಇಟ್ಟರೆ ಸಿಡಿಯದೇ ಹೋಗುವದೇ?? ಎಂದು ಮನಸ್ಸಿನ ಒಳಗೆ ಅಂದುಕೊಂಡೆ ಷರತ್ತಿಗೆ ಒಪ್ಪಿಕೊಳ್ಳುತ್ತಾರೆ.
ಅವರೇ ತೆಂಗಿನಕಾಯಿ ಚಿಪ್ಪು ಗಳನ್ನು ತಂದು ಅದರಲ್ಲಿ ಸಿಡಿಮದ್ದು ತುಂಬಿಸಿ ಬೆಂಕಿಯನ್ನು ಇಟ್ಟರೆ ಅದು ಸಿಡಿಯುವದಿಲ್ಲ.
ಆ ನಂತರ ಅಲ್ಲಿ ಇದ್ದ ಪ್ರತಿಯೊಬ್ಬರು ಪ್ರಯತ್ನ ಮಾಡುತ್ತಾರೆ. ಆದರೆ ಅಗ್ನಿ ಸ್ಪರ್ಶ ವಾಗುವದಿಲ್ಲ.
ಎಲ್ಲ ರಿಗು ಗುರುಗಳ ಮಹಿಮೆಯನ್ನು ತಿಳಿದು ಭಯ ಭಕ್ತಿ ಇಂದ ನಮಸ್ಕರಿಸಿ ಅವರಿಗೆ ಮುಂದಿನ ವ್ಯವಸ್ಥೆ ಮಾಡಿಕೊಡುವರು.
ಇತ್ತ ಸಾವಂತನ ಕಡೆಯವರು ಬಂದು ಅಲ್ಲಿ ನಡೆದ ಘಟನೆ ರಾಜನಿಗೆ ಹೇಳುತ್ತಾರೆ.
ಆದರೆ ಅದನ್ನು ನಂಬದ ರಾಜ ಅರಮನೆ ಕಟ್ಟಲು ಆದೇಶ ಕೊಡುತ್ತಾನೆ. ಅಲ್ಲಿ ನ ಕೆಲಸದವರು ಯಾವ ಮರವನ್ನು ಕಡೆದರು ಅದರಲ್ಲಿ ಬರೀ ಇದ್ದಿಲು ತುಂಬಿಕೊಂಡು ಆ ಮರ ನಿಷ್ಪ್ರಯೋಜಕ ವಾಗಿ ಕಾಣುತ್ತದೆ.
ಕೊನೆಗೆ ಸಾವಂತ ರಾಜನಿಗೆ ತನ್ನ ತಪ್ಪು ಅರಿವಾಗಿ ದೇವಳಕ್ಕೆ ಬಂದು ನರಸಿಂಹ ದೇವರ ಹತ್ತಿರ ಶರಣಾಗಲು,ಅಲ್ಲಿ ಇರುವ ತೀರ್ಥ ಪ್ರಸಾದ ತೆಗೆದುಕೊಂಡು ತನ್ನ ಅರಮನೆಗೆ ಹಿಂತಿರುಗಲು ಅವನಿಗೆ ಯಾವುದೇ ತರಹ ಅಡೆತಡೆಗಳು ಇಲ್ಲದೇ ಅರಮನೆ ಕಟ್ಟಿದ.

ಹೀಗೆ ಭಗವಂತನ, ಭಗವದ್ಭಕ್ತರ ಮಹಿಮೆ ತಿಳಿಯಲು ನಮ್ಮಂತಹ ಹುಲು ಮಾನವರಿಗೆ ಸಾಧ್ಯವಿಲ್ಲ.
🙏ಶ್ರೀ ಕೃಷ್ಣಾರ್ಪಣ ಮಸ್ತು🙏
ನರಸಿಂಹ ಪಾಹಿ ಲಕ್ಷ್ಮಿ ನರಸಿಂಹ🙏
  ಈನರಸಿಂಹ ದೇವರ ಮೂರ್ತಿ ಯ ವೈಶಿಷ್ಟ್ಯ.
ಚಿತ್ರ ಕೆಳಗೆ ಇದೆ.
೦೮ಭುಜಗಳು,
ಎರಡು ಕೈಯಲ್ಲಿ ಶಂಖ ಚಕ್ರ,
ಮೂರು ಕಣ್ಣು ಉಳ್ಳವನು,
ಎರಡು ಕೈಯಲ್ಲಿ ಕರುಳಿನ ಹಾರವನ್ನು ಕೊರಳಿಗೆ ಧಾರಣೆ ಮಾಡಿಕೊಳ್ಳುವ ಭಂಗಿ,
ಎರಡು ಕೈಗಳಿಂದ ಹಿರಣ್ಯ ಕಶಿಪುವಿನ ಹೊಟ್ಟೆ ಬಗಿಯುತ್ತಾ ಇರುವ ರೀತಿ,
ಎರಡು ಕೈಗಳಿಂದ ಹಿರಣ್ಯ ಕಶಿಪುವಿನ ತಲೆ ಹಾಗು ಕಾಲನ್ನು
ಒತ್ತಿ ಹಿಡಿದು  ಕುಳಿತುಇರುವ,
ಒಂದು ಕಾಲಿನ ಮೇಲೆ ಮತ್ತೊಂದು ಕಾಲನ್ನು ಹಾಕಿಕೊಂಡು ಅದರ ಮೇಲೆ ಹಿರಣ್ಯ ಕಶಿಪುವನ್ನು ಮಲಗಿಸಿ ಕೊಂಡಿದ್ದಾನೆ..
ಮೂಲ್ಕಿಗೆ ಹೋದಾಗ ಅಲ್ಲಿ ನ ಅರ್ಚಕರು ಸ್ವಾಮಿಯ ಚಕ್ರಕ್ಕೆ ಗಂಧಲೇಪನ ಮಾಡಿದ್ದು ಕೊಡುತ್ತಾರೆ. ಅದು ಇದ್ದರೆ ಒಳ್ಳೆಯದು ಅನ್ನು ವದು ಭಕ್ತ ಜನರ ನಂಬಿಕೆ.


🙏ಶ್ರೀ ವಿಜಯೀಂದ್ರ ಗುರುವೇ ನಮಃ🙏
**************

🌻 ಶ್ರೀವಿಜಯೀಂದ್ರತೀರ್ಥರ ಕಥೆಗಳು 🌻 

🌸 ಕುಂಭಕೋಣದಲ್ಲಿ ನಡೆದ ಕಥೆ 🌸 

   ಸುರೇಂದ್ರತೀರ್ಥರು, ವಿಜಯೀಂದ್ರತೀರ್ಥರು ಕುಂಭಕೋಣಕ್ಕೆ ಬಂದಿದ್ದರು. ಅಲ್ಲೊಬ್ಬ ಮಾಂತ್ರಿಕನಿದ್ದ. ಅವನ ಹೆಸರು " ಲಿಂಗರಾಜೇಂದ್ರ " . ಕುಂಭಕೋಣದಲ್ಲಿದ್ದ ಬ್ರಾಹ್ಮಣರನ್ನು ವಾದದಲ್ಲಿ ಸೋಲಿಸಿ ದೇವಾಲಯಗಳನ್ನೇಲ್ಲ ತನ್ನ ವಶದಲ್ಲಿಟ್ಟುಕೊಂಡಿದ್ದ. ಅಲ್ಲಿಗೆ ಬಂದಿದ್ದ ಪೂಜ್ಯ ಗುರುಗಳ ಹತ್ತಿರ  ಬ್ರಾಹ್ಮಣರೆಲ್ಲರು ತಮ್ಮ  ಕಷ್ಟಗಳನ್ನು ತೋಡಿಕೊಂಡರು. ಅಗ ವಿಜಯೀಂದ್ರರು ಅವರಿಗೆ ಅಭಯನೀಡಿದರು. ಆ ಮಾಂತ್ರಿಕನನ್ನು ವಿಜಯೀಂದ್ರರು ವಾದಕ್ಕೆ ಕರೆಸಿದರು. ಅವನು ತನ್ನ ಶಿಷ್ಯರೋಡನೆ ಒಂದು " ಗೋಡೆ " ಗೇ ಹತ್ತಿ ಕೂತುಕೊಂಡ. ಗೋಡೆ ಚಲಿಸತೊಡಗಿತು. ಆಗ ವಿಜಯೀಂದ್ರರು ಪಲ್ಲಕ್ಕಿಯಲ್ಲಿ ಬರುತ್ತಿದ್ದರು. ಅದನ್ನು ಕೆಳಗೆ ಇಳಿಸಲು ಹೇಳಿದರು. ಕೆಳಗೆ ಇಟ್ಟ ಕೂಡಲೇ ಮೇಲೆ ಆಕಾಶದಲ್ಲಿ ತೇಲತೊಡಗಿತು. ಅದೂ ಮಂತ್ರವಾದಿಯ ತಲೆಗೆ ಸರಿಯಾಗಿ ತೇಲುತ್ತಿತ್ತು. ಎಲ್ಲರೂ ವಿಜಯೀಂದ್ರರಿಗೆ ಜಯಘೋಷ ಹಾಕಿದರು. ಹತ್ತು ದಿನಗಳ ವಾದದಲ್ಲಿ ಮಾಂತ್ರಿಕ ಸೋತುಹೋದ. ಜಯಪತ್ರ ಬರೆದುಕೊಟ್ಟು, ಎಲ್ಲ ದೇವಸ್ಥಾನದ ಆಡಳಿತವನ್ನು ಬಿಟ್ಟುಕೊಟ್ಟ. ವಿಜಯನಗರದ ಅರಸು ಕೊಟ್ಟ ತಾಮ್ರಶಾಸನವನ್ನು ಕೊಟ್ಟದ್ದಲ್ಲದೆ ತನ್ನ ಮಠವನ್ನು ಸಹ ವಿಜಯೀಂದ್ರರಿಗೆ ಬಿಟ್ಟುಕೊಟ್ಟು ಸೋಲನ್ನು ಒಪ್ಪಿಕೊಂಡ.. 

🌸 ಅನಂತಶಯನದಲ್ಲಿ ಮಾಂತ್ರಿಕನನ್ನು ಗೆದ್ದರು 🌸 

   ಒಮ್ಮೆ ಗುರುಗಳು ಅನಂತಶಯನಕ್ಕೇ ದಿಗ್ವಿಜಯ ಮಾಡಿದಾಗ , ಅಲ್ಲಿದ್ದ ಕೇರಳ ಮಾಂತ್ರಿಕ, ಗುರುಗಳನ್ನು  ಸ್ಪರ್ಧೆಗೆ ಕರೆದನು. ರಂಗೋಲಿಯಲ್ಲಿ ಮಂಡಲಹಾಕಿದ. ಅದರೋಳಗೆ ಒಂದು ಮಂಡಲ, ಅದರೊಳಗೆ ಇನ್ನೊಂದು ಮಂಡಲ ಹೀಗೆ ಅನೇಕ ಮಂಡಲಗಳು ಹಾಕಿ, ಮಧ್ಯದಲ್ಲಿ ಒಂದು ಲಿಂಬೆ ಹಣ್ಣನ್ನು ಇಟ್ಟ. " ಈ ಲಿಂಬೆ ಹಣ್ಣನ್ನು ತೆಗೆದರೆ ನೀವು ಗೆದ್ದಂತೆ. ಆದರೆ ಏನಾದರೂ ಪ್ರಾಣಕ್ಕೆ ಅಪಾಯ ಬಂದರೆ ನಾನು ಜವಾಬ್ದಾರನಲ್ಲ" ಎಂದ. ಆಗ ವಿಜಯೀಂದ್ರರು ಒಬ್ಬ ವಿದ್ಯಾರ್ಥಿಯ ತಲೆ ಮೇಲೆ ಕೈ ಇಟ್ಟು ಕಳುಹಿಸಿದರು. ಅವನು ಒಂದೊಂದೇ ಮಂಡಲ ದಾಟಿಕೊಂಡು ಹೋದ.ಒಂದು ಮಂಡಲ ಹತ್ತಿರ ಹೋದಾಗ " ಬೆಂಕಿ" ಬಂತು. ಶಿಷ್ಯನಿಗೆ ಏನೂ ಆಗಲಿಲ್ಲ. ಇನ್ನೊಂದು ಮಂಡಲಕ್ಕೆ ಹೋದಾಗ ಬಾಣಗಳು ಬಂದವು. ಶಿಷ್ಯನ ಮೇಲೆ ಬಿದ್ದಾಗ ಅವು " ಪುಷ್ಪ"ಗಳಾದವು. ಮತ್ತೊಂದು ಮಂಡಲಕ್ಕೆ ಹೋದಾಗ " ದೊಡ್ಡ ಹಾವು " ಬಂತು. ಆಗ ಗರುಡ ಬಂದು ಹಾವನ್ನು ಕಚ್ಚಿಕೊಂಡು ಹೋಯಿತು. ಹೀಗೆ ಎಲ್ಲ ಮಂಡಲ ದಾಟಿ ಲಿಂಬೆ ಹಣ್ಣನ್ನು ತಂದು ಗುರುಗಳ ಪಾದದಲ್ಲಿಟ್ಟ . ಆಗ ಗುರುಗಳು " ನೀನು ಈ ಲಿಂಬೆ ಹಣ್ಣನ್ನು ತೆಗೆದರೆ ನೀನೆ ಗೆದ್ದಂತೆ ಎಂದು, ಮತ್ತು ನಿನ್ನ ಪ್ರಾಣಕ್ಕೆ ಏನಾದರು ಆಪತ್ತು ಬಂದರೆ ನಾವು ಜವಾಬ್ದಾರರಲ್ಲ" ಎಂದರು. ಅಗ ಆ ಮಾಂತ್ರಿಕ ಹೆದರಿ ಗುರುಗಳಲ್ಲಿ ತನ್ನ ಸೋಲೊಪ್ಪಿಕೊಂಡು ಹೋದ..

ಹರೀಶ್ ಆಚಾರ್ ಹೂಳಗುಂದ
*************
🌸 ಕಳ್ಳತನವಾದ ಪುಸ್ತಕ ಪೆಟ್ಟಿಗೆ ಸಿಕ್ಕಿದ ಕಥೆ 🌸

ಒಮ್ಮೆ ಕಳ್ಳರು ಗ್ರಂಥಗಳ ಪೆಟ್ಟಿಗೆಗಳನ್ನು ಕದ್ದು ಬಚ್ಚಿಟ್ಟಿದ್ದರು. ವಿಷಯ ಗುರುಗಳಿಗೆ ಗೊತ್ತಾಯಿತು. ಕಣ್ಣು ಮುಚ್ಚಿ ಧ್ಯಾನ ಮಾಡುತ್ತಿದ್ದಾಗ ಆ ಗ್ರಂಥದ ಪೆಟ್ಟಿಗೆ ಅಂತರಿಕ್ಷದಿಂದ ಕೆಳಗೆ ಇಳಿದು ಬಂತು. ಅದರಲ್ಲಿದ್ದ ಒಂದೇ ಒಂದು ಪುಸ್ತಕ ಕಳವಾಗಲಿಲ್ಲ. ಗುರುಗಳೇ! ಆ ಕಳ್ಳರನ್ನು ಕೂಡ ಹೀಗೆ ಮಾಡಿ ತರಿಸಬಹುದಲ್ಲ?" ಎಂದರು ಶಿಷ್ಯರು. ಅದಕ್ಕೆ ಗುರುಗಳು " ಬೇಕಾಗಿಲ್ಲ. ನಮ್ಮ ಗ್ರಂಥಗಳು ಸಿಕ್ಕಿತಲ್ಲ ಅದೇ ಸಾಕು. ಅವರೆಲ್ಲ ಓಡಿಹೋಗಿಯಾಯಿತು" ಎಂದರು. ಅವರನ್ನು ಕ್ಷಮಿಸಿಬಿಟ್ಟರು.

🌸 ಜ್ಯೋತಿಷಿಯನ್ನು ಗೆದ್ದ ಕತೆ 🌸

ಒಂದು ದಿನ " ಪ್ರಭಂಜನ ಶರ್ಮ " ಎಂಬ ಜ್ಯೋತಿಷಿ ಬಂದ. " ಸ್ವಾಮಿಗಳೇ ನಾನು ಒಂದು ಓಲೆಯಲ್ಲಿ ನಾಳೆ ನಡೆಯಲಿರುವ ಒಂದು ಘಟನೆಯನ್ನು ಬರಯುತ್ತೇನೆ.ನೀವೂ ಬರೆಯಿರಿ. ಯಾರು ಬರೆದದ್ದು ನಿಖರವಾಗಿ ಇರತ್ತದೊ ಅವರು ಗೆದ್ದಂತೆ" ಎಂದ.ಗುರುಗಳು ಒಪ್ಪಿದರು. ಇಬ್ಬರೂ ಪ್ರತ್ಯೇಕ ಪ್ರತ್ಯೇಕವಾಗಿ ಬರೆದು ಮಧ್ಯಸ್ಥರಲ್ಲಿ ಕೊಟ್ಟರು. ಮಾರನೇ ದಿನ ಬೆಳಿಗ್ಗೆ ರಾಜಕುಮಾರ ಒಂದು ಗ್ರಾಮವನ್ನು ದಾನ ಮಾಡಿ ಅದಕ್ಕೆ ಸಂಬಂಧಪಟ್ಟ ತಾಮ್ರ ಶಾಸನವನ್ನು ಗುರುಗಳಿಗೆ ಅರ್ಪಿಸಿದ.


ಸಂಜೆ ಸಭೆಸೇರಿತು. ಮೊದಲು ಜ್ಯೋತಿಷಿ ಬರೆದು ಕೊಟ್ಟ ಓಲೆಯನ್ನು ತೆಗೆದು ಮಧ್ಯಸ್ಥರು ಓದಿದರು. " ನಾಳೆ ಬೆಳಿಗ್ಗೆ ರಾಜ ಸಂಬಂಧಿಗಳೂಬ್ಬರು ಶ್ರೀಗಳವರಿಗೆ ಒಂದು ದಾನ ಪತ್ರ ಕೊಡುತ್ತಾರೆ.ಇದು ಸತ್ಯ" ಎಂದು ಬರೆದಿತ್ತು. ಆನಂತರ ಗುರುಗಳು ಬರೆದ ಪತ್ರ ಓದಿದರು. " ಪ್ರಭಂಜನ ಶರ್ಮರು ತಮ್ಮ ಓಲೆಯಲ್ಲಿ ನಮಗೆ ರಾಜಸಂಬಂಧಿಗಳೂಬ್ಬರು ದಾನಪತ್ರ ಅರ್ಪಿಸುತ್ತಾರೆ ಎಂದು ಭವಿಷ್ಯ ಬರೆದಿರುತ್ತಾರೆ. ನಿಜ! ನಾಳೆ ತಂಜಾವೂರಿನ ರಾಜಕುಮಾರ ಗ್ರಾಮದಾನಮಾಡಿ ತಾಮ್ರಶಾಸನ ಸಮರ್ಪಿಸಲಿಕ್ಕಿದ್ದಾನೆ. ನಾಳೆ ಈ ಭವಿಷ್ಯವನ್ನು ಓದಿ ಮುಗಿಸುವ ವೇಳೆ ಪ್ರಭಂಜನ ಶರ್ಮರ ಮಿತ್ರರೊಬ್ಬರು ಬಂದು ಶರ್ಮರಿಗೆ ಪುತ್ರೊತ್ಸವವಾದ ಸಮಾಚಾರವನ್ನು ತಿಳಿಸುತ್ತಾರೆ. ಇದು ಸತ್ಯ" ಇದನ್ನು ಕೇಳಿ ಎಲ್ಲರೂ ಆಶ್ಚರ್ಯಚಕಿತರಾದರು. ಅದೇ ವೇಳೆ ಪ್ರಭಂಜನ ಶರ್ಮರ ಮಿತ್ರರೊಬ್ಬರು ಬಂದರು. " ಶರ್ಮರೇ! ನಿಮಗೆ ಪುತ್ರೋತ್ಸವವಾಗಿದೆ. ನಾನಿಲ್ಲಿ ಬರುವ ವಿಷಯ ನಿಮ್ಮ ಮನೆಯವರಿಗೆ ಗೊತ್ತಾದ ಕಾರಣ ನಿಮಗೆ ತಿಳಿಸಲಿಕ್ಕೆ ಹೇಳಿದರು" ಇದನ್ನು ಕೇಳಿ ಎಲ್ಲರು ಜಯಘೋಷ ಮಾಡಿದರು. ಪ್ರಭಂಜನ ಶರ್ಮರು ಸೋಲೋಪ್ಪಿಕೊಂಡು " ಜಯಪತ್ರ" ಗುರುಗಳಲ್ಲಿ ಸಮರ್ಪಿಸಿದರು..
**************


|| ಶ್ರೀಮನ್ಮೂಲರಾಮೋ ವಿಜಯತೇ ||

|| ಶ್ರೀ ವಿಜಯೀಂದ್ರತೀರ್ಥ ಗುರುಭ್ಯೋ ನಮಃ||

|| ಶ್ರೀ ಗುರುರಾಜೋ ವಿಜಯತೇ ||


ಗುರು ಮಹಿಮೆ :  ಶ್ರೀವಿಜಯೀಂದ್ರತೀರ್ಥರ ಶಿಲ್ಪಕಲಾಚಾತುರ್ಯ


ದ್ವೈತ ಮತದ ದೃವ ತಾರೆ ಶ್ರೀವಿಜಯೀಂದ್ರತೀರ್ಥ ಗುರುಸಾರ್ವಭೌಮರು. ಶ್ರೀವಾದೀಂದ್ರತೀರ್ಥರು ಗುರುಗುಣಸ್ತವನ ಸ್ತೋತ್ರದಲ್ಲಿ ವ್ಯಾಸೇನ ವ್ಯುಪ್ತಬೀಜ:  ಶ್ರುತಿಭುವಿ ಭಗವತ್ಪಾದಲಬ್ಧಾಂಕುರ ಶ್ರೀ: ಪ್ರತ್ನೈರೀ ಷತ್ಪ್ರಭಿನ್ನೋ ಜನಿ ಜಯಮುನಿನಾ ಸಮ್ಯಗುದ್ಭಿನ್ನಶಾಖ: |

ಮೌನೀಶೋ ವ್ಯಾಸರಾಜಾ ದುದಿತಕಿಸಲಯ:

ಪುಷ್ಟಿತೋ ಯಂ ಜಯೀಂದ್ರಾ- ಅದ್ಯ ಶ್ರೀರಾಘವೇಂದ್ರಾದ್ವಿಲಸತಿ ಫಲಿತೋ ಮಧ್ವಸಿದ್ಧಾಂತಶಾಖೀ ||

ಶಾಸ್ತ್ರಯೆಂಬ ಭೂಮಿಯಲ್ಲಿ ವೇದವ್ಯಾಸರು ಬಿತ್ತಿದ ಬೀಜ ಮಧ್ವಾಚಾರ್ಯರಿಂದ ಅಂಕುರಿಸಿತು. ನಂತರ ಜಯತೀರ್ಥರಿಂದ ಹರಡಿ ವ್ಯಾಸರಾಜರಿಂದ ರೆಂಬೆ ಕೊಂಬೆಗಳು ಬಂದು ,ಶ್ರೀ ವಿಜಯೇಂದ್ರ ತೀರ್ಥರಿಂದ ಹೂ ಬಿಟ್ಟುತು ಎಂದು ವಿಜಯೀಂದ್ರತೀರ್ಥರನ್ನು ಕೊಂಡಾಡಿದರೆ ಹಾಗೆಯೇ ಇವರು ಎಲ್ಲಾ 64 ಕಲೆಯ ನಿಪುಣರು. ಶ್ರೀಗಳನು ಶಾಸ್ತ್ರದಲ್ಲಿ ಮತ್ತು  64 ವಿದ್ಯೆಯ ಪರೀಕ್ಷೆ ಮಾಡಲು ಬಂದ ಕುಹಕಿಗಳು ಶ್ರೀ ವಿಜಯೇಂದ್ರರಲ್ಲಿ ಸೋತು ಶರಣಾಗಿದ್ದಾರೆ.

ಒಮ್ಮೆ ಲೋಹಶಿಲ್ಪದಲ್ಲಿ ಹೆಸರುವಾಸಿಯಾಗಿದ ಪಾಂಡ್ಯದೇಶದಲ್ಲಿ ನರಸಿಂಹ ವೀರರಾಮನ್ ಎಂಬ ಪಾಳೇಗಾರನ ತಾನೇ ಉತ್ತಮ ಕಲೆಗಾರ, ತನಗೆ ಸರಿಸಾಟಿಯಿಲ್ಲವೆಂದು ಭಾವಿಸಿ, ಒಮ್ಮೆ ಶ್ರೀ ವಿಜಯೀಂದ್ರ ಶ್ರೀಗಳ ಬಳಿ ಬಂದು ತನ್ನ ವಿದ್ಯೆಯ ಪ್ರತಿಭೆಯನ್ನು ತೋರಿಸಿ ಅವನು ನಿರ್ಮಾಣ ಮಾಡಿದ ನಟರಾಜ, ಭವಾನಿ, ಷಣ್ಮುಖ ಇನ್ನು ಹಲವಾರು ಪ್ರತಿಮೆಯನ್ನು ಮಾಡಿ, ನೀವೂ (ಶ್ರೀ ವಿಜಯೇಂದ್ರತೀರ್ಥರು)  ನಿಮ್ಮ ಕಲೆಗಾರಿಕೆ ವಿದ್ಯೆಯನ್ನು ತೋರಿಸಬಲ್ಲಿರಾ ಎಂದು ಪ್ರಶ್ನಿಸಿದನು. 

ಶ್ರೀಗಳು ಅವನ ಸವಾಲನ್ನು ಒಪ್ಪಿದರು , ಕೂಡಲೇ  ಮೇಣದ ಮುದ್ದೆಯನ್ನು ತೆಗೆದುಕೊಂಡು ತುಳಸಿಯ ಕಾಷ್ಟವನ್ನು ಕೈಯಲ್ಲಿ ಹಿಡಿದು, ಬರೀ ಮೇಣದ ಮುದ್ದೆಗಳಿಂದಲೇ ಕೆಲವೇ ಗಂಟೆಗಳಲ್ಲಿ ಉತ್ತಮವೂ,  ಶಿಲ್ಪಶಾಸ್ತ್ರಕ್ಕೆ ಅನುಗುಣವೂ ಆದ ಯೋಗಾನರಸಿಂಹ, ರಾಮ, ಕೃಷ್ಣ, ಭೂವರಾಹ  ಮುಂತಾದ ಮೂರ್ತಿಗಳನ್ನು ತಯಾರಿಸಿದರು. ಅವರು ಶ್ರೀಗಳ ಕಲಾ ಚಮತ್ಕಾರವನ್ನು ಕಂಡು ನಿಬ್ಬೆರಗಾದ.

ಶ್ರೀಗಳನ್ನು ಕೋರಿಕೊಂಡ ನರಸಿಂಹ ವೀರರಾಮನ್ ಸ್ವಾಮಿ ತಾವು ತಯಾರಿಸಿದ ಈ ಕಲಾಕೃತಿಗಳು ನನ್ನನ್ನು ಜಯಿಸಿದ ಸ್ಮಾರಕಕ್ಕಾಗಿ ಶಾಶ್ವತವಾಗಿ ಇರಬೇಕೆಂದು ಎಂದು ಪ್ರಾರ್ಥಿಸಲು ಶ್ರೀಗಳು ಮರುದಿನವೇ ತಾವು ತಯಾರಿಸಿದ ಪ್ರತಿಮೆಗಳ  ಪಡಿಯಚ್ಚು ತಯಾರಿಸಿ, ತಾಮ್ರದ ಲೋಹದಿಂದ ಎರಕವನ್ನು ಹಾಕಿ ಅತಿ ಸುಂದರವಾದ ಪ್ರತಿಮೆಗಳನ್ನು ತಯಾರಿಸಿ ತೋರಿಸಿದರು. ಶ್ರೀಗಳು ತಮ್ಮ ಅಮೃತಹಸ್ತದಿಂದಲೇ ನಿರ್ಮಿಸಿದ ಅನೇಕ ಮೂರ್ತಿಗಳೂ ಇಂದಿಗೂ ಪೂಜಿತಗೊಳ್ಳುತ್ತಿದೆ. 

ಶ್ರೀ ಇಭರಾಮಪುರಾಧೀಶ
ವಿಷ್ಣುತೀರ್ಥಾಚಾರ್ ಇಭರಾಮಪುರ
***************

ಶ್ರೀಂ ಶ್ರೀ ಕಂ ಕಪಿಲಾಯ ನಮಃ

ಭಕ್ತಾನಾಂ ಮಾನಸಾಂಬೋಜ ಭಾನವೇ ಕಾಮಧೇನವೇ /   ನಮತಾಂ ಕಲ್ಪತರವೇ ಜಯೀಂದ್ರಗುರವೇ ನಮಃ//

15ನೇ ಶತಮಾನದ ಪರಮ ಶ್ರೇಷ್ಠ ಯತಿಗಳು,  ಮಹಾನ್ ಮಾಹತ್ಮ್ಯಗಳನ್ನು ತೋರಿದ, ವಾದಿಗಳಿಗೆ ಸಿಂಹಸ್ವಪ್ನರಾದ, ಚತುಃಷಷ್ಠಿ ಕಲೆಗಳಲ್ಲಿ ಪ್ರಾವೀಣ್ಯರಾದ, ಶತಾಧಿಕವಾದ  ಉತ್ಕೃಷ್ಟ ಗ್ರಂಥ ರತ್ನಗಳನ್ನು ದಯಪಾಲಿಸಿದ, ಶ್ರೀಮತ್ ಚಂದ್ರಿಕಾಚಾರ್ಯರ ಪ್ರೀತಿಯ ಶಿಷ್ಯರಾದ, ಶ್ರೀ ಸುರೇಂದ್ರತೀರ್ಥರಿಂದ ವಿಜಯೀಂದ್ರರೆಂದು ಕರೆಯಲ್ಪಟ್ಟ, ಶ್ರೀ  ಸುಧೀಂದ್ರತೀರ್ಥರ ಗುರುಗಳಾದ, ಅದ್ಭುತವಾದ ನರಸಿಂಹಸ್ತೋತ್ರದ ರಚನೆ ಮಾಡಿ ವಿಷಪ್ರಯೋಗದಿಂದ ಅಜೇಯರಾದ, ದಾಸ ಶ್ರೇಷ್ಠರಿಂದ ಗಜೇಂದ್ರರೆಂದೆ ಸ್ತುತಿಸಲ್ಪಟ್ಟು ಇಂದಿಗೂ ನಂಬಿದ ಭಕ್ತರನ್ನು ಬಿಡದೆ ಕಾಯಲು ಕುಂಭಕೋಣದಲ್ಲಿ ನೆಲಸಿರುವ ಯಮಿಕುಲತಿಲಕರು, ಶ್ರೀ ಶ್ರೀ ವಿಜಯೀಂದ್ರತೀರ್ಥ ಗುರುಸಾರ್ವಭೌಮರ ಆರಾಧನಾ ಮಹೋತ್ಸವ ಇಂದಿನಿಂದ ಮೂರು ದಿನ ನಡೆಯುತ್ತಿದೆ...ಈ ಪವಿತ್ರ ಪರ್ವಕಾಲದಲಿ, ಶ್ರೀಮದ್ವಿಜಯೀಂದ್ರತೀರ್ಥರ ಕೃಪಾಕಟಾಕ್ಷವೀಕ್ಷಣಾ ಲಹರಿ ನಮ್ಮ ಸಮೂಹದ ಸಜ್ಜನರೆಲ್ಲರಮೇಲೆ ಪಸರಿಸಲೆಂದು ಅವರಲ್ಲಿ ಪ್ರಾರ್ಥನೆ ಮಾಡುತ್ತಾ...

ನಾದನೀರಾಜನದಿಂ ದಾಸಸುರಭಿ 🙏🏽
***********

***********

|ಗುರು ಮಧ್ವ ಸಂತತಿಗೆ ನಮೋ ನಮೋ|
🙏🙏🙏
ಶ್ರೀ ವಿಜಯೀಂದ್ರತೀರ್ಥ ಗುರುಗಳ ಮಹಿಮೆ ಅವರ ಆರಾಧನೆ ನಿಮಿತ್ತ.
✍64 ವಿದ್ಯೆಯಲ್ಲಿ ತಮ್ಮ ಜೊತೆಯಲ್ಲಿ ಯಾರಾದರು ಸ್ಪರ್ಧೆಯಲ್ಲಿ ಭಾಗವಹಿಸಬಹುದು ಎಂದು ಗುರುಗಳು ಅಪ್ಪಣೆ ಕೊಡಿಸಿದ್ದು ಕೇಳಿಕಾಶೀ ದೇಶದಿಂದ ಒಬ್ಬ ಪಂಡಿತರು ಬರುತ್ತಾರೆ.
 ಶ್ರೀಗಳು ತಮ್ಮ ಪ್ರಾತಃ ಅಹ್ನೀಕಗಳನ್ನು ಮುಗಿಸಿ ಶಿಷ್ಯ ರಿಗೆ ಪಾಠ ಪ್ರವಚನ ಮಾಡುತ್ತಾ ಕುಳಿತಿದ್ದಾರೆ.
ಬಂದಂತಹ ಪಂಡಿತರು ತಮ್ಮ ಪರಿಚಯ ಮಾಡಿಕೊಂಡು ನಮ್ಮ ಹೆಸರು ಗಂಗಾಧರ ಶರ್ಮ ಎಂದು.
ನಾನು ವಿಂಧ್ಯ ದೇಶದಲ್ಲಿ ವಿಷ ವೈದ್ಯಶಾಸ್ತ್ರವನ್ನು, ತರ್ಕ, ವ್ಯಾಕರಣ, ವೇದಾಂತ ಹೀಗೆ ಎಲ್ಲಾ ಶಾಸ್ತ್ರ ಗಳಲ್ಲಿ ನಾನು ಅಭ್ಯಾಸ ಮಾಡಿ ನಿಮ್ಮ ಜೊತೆಗೆ ವಾದ ಮಾಡಲು ಬಂದಿದ್ದೇನೆ ಅಂತ ಹೇಳುತ್ತಾರೆ.
ಆ ನಂತರ ಅವರು ತಮ್ಮ ಸಿದ್ದಾಂತ ವನ್ನು ಮಂಡಿಸುತ್ತಾರೆ..
ಆ ನಂತರ ಗುರುಗಳು ವಾದದಲ್ಲಿ ಮೊದಲು ಅವರ ಸಿದ್ದಾಂತದ ದಲ್ಲಿ ಹೇಳದೇ ಇರುವ ವಿಷಯಗಳ ಬಗ್ಗೆ ವೇದಗಳ ಮುಖಾಂತರ ತಿಳಿಸಿ ಅವರ ಎಲ್ಲಾ ಪ್ರಶ್ನೆ ಗಳಿಗೆ ಉತ್ತರ ನೀಡುತ್ತಾರೆ. 
ಅವರು ಎಷ್ಟು ವಾದ ಮಾಡಿದರು ಶ್ರೀಗಳು ಎಲ್ಲಾ ವನ್ನು ನಿವಾರಣೆ ಮಾಡಿದರು.
ತಕ್ಷಣ ಅವರಿಗೆ ಅಸಾಧ್ಯ ವಾದ ಕೋಪ ಬಂದು
ಸ್ವಾಮಿಗಳೇ!! ನಾನು ಇದನ್ನು ಸಹಿಸಲಾರೆ,..ನನ್ನ ಸಿದ್ದಾಂತ ವಿರುದ್ಧ ಹೇಳಿದವರನ್ನು ನಾನು ಉಳಿಗೊಡಲಾರೆ..!ಇದು ನನ್ನ ಪ್ರತಿಜ್ಞೆ ಎಂದರು.
ತಕ್ಷಣ  ಶ್ರೀ ವಿಜಯೀಂದ್ರ ಗುರುಗಳು 
"ನಿಜ !ಶರ್ಮರೇ.!ನಿಮ್ಮ ಆಗಮನದ ಕಾರ್ಯ ನೀವೆ ಹೇಳಿದಿರಿ..ನಮ್ಮನ್ನು ಉಳಿಯ ಗೊಡಬಾರದೆಂದು ನಮಗೆ ವಿಷ ಪ್ರಾಶನ ಮಾಡಿಸಲು ವಿಷವನ್ನು ತಂದ ವಿಷ ವೈದ್ಯರು ನೀವು..ಹೂಂ! ತೆಗೆಯಿರಿ.ನಿಮ್ಮ ಹತ್ತಿರ ಇರುವ ವಿಷ ತುಂಬಿದ ಹಾಲಿನ ಪಾತ್ರೆಯನ್ನು ಎನ್ನಲು.."
ತಕ್ಷಣ ಶರ್ಮರು ನಗುತ್ತಾ "ವಾದದಲ್ಲಿ  ನನ್ನನ್ನು ಸೋಲಿಸಿದ ನಿಮಗೆ ವಿಷ ಪ್ರಾಶನ ಮಾಡಿಸಲು ಬಂದಿರುವೆ.ಎಲ್ಲಾ ಸಕಲ ಶಾಸ್ತ್ರ ಪರಿಣಿತರು ನೀವು.ಈ ವಿಷವನ್ನು ಕುಡಿದು ಜಯಿಸಿರಿ,ನೋಡುವಾ?
ಎನ್ನಲು  ಸೇರಿದ್ದ ಜನರೆಲ್ಲ ಅವರನ್ನು ನಿಂದನೆ ಮಾಡುತ್ತಾರೆ.
ಅವಾಗ ಗುರುಗಳು ಅವರ ಮಾತಿಗೆ ಹೀಗೆ ಹೇಳುತ್ತಾರೆ. "ತಾತ್ವಿಕವಾಗಿ ಭಿನ್ನಾಭಿಪ್ರಾಯ ಬರಬಹುದು." ಅದು ಸಹಜ ಸ್ವಾಭಾವಿಕ. ಇದರಲ್ಲಿ ಸೋಲು ಗೆಲವು ಸಾಮಾನ್ಯ. ಅದನ್ನು ಮುಂದೆ ಇಟ್ಟು ಕೊಂಡು ದ್ವೇಷ ಸಾಧಿಸಿದರೆ ಅದು ಶೋಚನೀಯ..ನಮ್ಮ ಬ್ರಾಹ್ಮಣ್ಯದ ವಿನಾಶಕ್ಕೆ ಕಾರಣ.ನಮ್ಮ ಮುಖ್ಯ ಗುರಿ ಬೇರೆ ಆದರು ಬ್ರಾಹ್ಮಣ ರಕ್ಷಣಾ, ಧರ್ಮದ ಪ್ರಚಾರ ನಮ್ಮ ಕಾರ್ಯ.ಸಮುದ್ರ ಮಥನ ಕಾಲ ದಲ್ಲಿ ಬಂದ ವಿಷವನ್ನು ಕುಡಿದ ನಿಮ್ಮ ಕಾಶೀನಾಥನು ನೀಲಕಂಠ ನಾದ.ಆ ಶಂಭುವು ಮನೋ ನಿಯಾಮಕ.ನಿಮಗೆ ಪ್ರೇರಣೆ ಮಾಡಿ ಇಲ್ಲಿ ಕಳುಹಿಸಿರುವನು.ಆ ವಿಷಕಂಠನ ದಯೆಇಂದ ವಿಷವನ್ನು ಕುಡಿದು ನಮ್ಮ ಸಿದ್ದಾಂತ ನಿರೂಪಣೆ ಮಾಡುತ್ತೇವೆ...
ಕುಡಿಯಲು ಹಾಗು ಕುಡಿಸುವವರು ಯಾರು??
ಎಲ್ಲಾ ಶ್ರೀ ಹರಿಯ ಇಚ್ಛೆ!!. ಎಂದು ಹೇಳಿ 
ಆ ವಿಷವನ್ನು ತುಂಬಿದ ಹಾಲನ್ನು ತೆಗೆದುಕೊಂಡ ಕುಡಿದೇ ಬಿಟ್ಟರು.ಸ್ವಲ್ಪ ಹೊತ್ತು ಆಯಿತು.ಕರಾಳ ವಿಷ ತನ್ನ ಪ್ರಭಾವವನ್ನು ತೋರಿಸಲು ಆರಂಭಿಸಿತು.ಅವರ ದೇಹವೆಲ್ಲ ಕಪ್ಪು ಬಣ್ಣ ಕಡೆ ತಿರುಗಿತು...
ಶ್ರೀಗಳು ಅಂತರಂಗದಲ್ಲಿ ಪ್ರಹ್ಲಾದ ವರದನಾದ ಆ ನಾರಸಿಂಹನನ್ನು ಸ್ತುತಿಸಿ ದರು.
ತಕ್ಷಣ ಅವರ ಮುಖದಿಂದ ನರಸಿಂಹ ದೇವರ ಸ್ತೋತ್ರ ಹೊರಬಂತು.

||ಭೋ ಖಂಡಂ ವಾರಣಾಂಡಂ ಪರವರ ವಿರಟಂ|...

ಒಂಭತ್ತು ನುಡಿಗಳುಳ್ಳ ಶ್ಲೋಕ ರಚನೆ ಆಗಿದೆ.
ವಿಷ ಪ್ರಾಶನದಿಂದ ಕಪ್ಪಾದ ಗುರುಗಳ ದೇಹ ಮೆಲ್ಲ ಮೆಲ್ಲಗೆ ಕೆಂಪು ವರ್ಣ ತಾಳಲಾರಂಭಿಸಿತು.
ಮೊದಲಿಗಿಂತಲು ಹೆಚ್ಚಾಗಿ ದೇಹ ತೇಜಃ ಪುಂಜವಾಯಿತು.
ಆ ನಂತರ ಪಂಡಿತರು ಗುರುಗಳ ಬಳಿ ಕ್ಷಮಾಪಣೆ ಕೇಳುತ್ತಾ ರೆ.
ಗುರುಗಳು ನಸು ನಗುತ್ತಾ ಮುಂದೆ ಇಂತಹ ಕಾರ್ಯ ಮಾಡಲುಹೋಗಬೇಡಿ.ಎಲ್ಲಾ ರೊಡನೆ ಉದಾರವಾಗಿ ವರ್ತಿಸಿ" ಅಂತ ಹೇಳಿ ಅವರನ್ನು ಆಶೀರ್ವಾದ ಮಾಡಿ ಸನ್ಮಾನ ಮಾಡಿ ಕಳುಹಿಸಿದ್ದಾರೆ.
ಎಂತಹ ಕರುಣಾಶಾಲಿಗಳು.ತಮ್ಮ ಮೇಲೆ ವಿಷ ಪ್ರಯೋಗ ಮಾಡಿದವರನ್ನು ಸಹ ಕ್ಷಮಿಸಿದ ಮಹಾನುಭಾವರು.

ನಂತರ ಪೂಜೆ ಸಮಯದಲ್ಲಿ ತಾವು ಪೂಜಿಸುವ ನರಸಿಂಹ ದೇವರ ಪ್ರತಿಮೆಯನ್ನು ನೋಡಿ ಅವರ ಕಣ್ಣು ಇಂದ ಆನಂದ ಆಶ್ರು ಬರಲು ಹತ್ತಿದವು...
ಕೆಂಪು ಬಣ್ಣದ
ಆ ನರಸಿಂಹ ದೇವರ ಕುತ್ತಿಗೆಯ ಕೆಳಗಡೆ ಕಂಠ ಪ್ರದೇಶದಲ್ಲಿ ಕಪ್ಪು ಬಣ್ಣದ ಕಡೆ ತಿರುಗಿದೆ..
ಇಂದಿಗು ಕುಂಭಕೋಣದಲ್ಲಿ ಆ ನರಸಿಂಹ ದೇವರ ಪ್ರತಿಮೆ ಇದೆ .ಯಾರು ಬೇಕಾದರೂ ಹೋದಾಗ ಅಲ್ಲಿ ಕೇಳಿ ನೋಡಬಹುದು.
ಇದು ಭಗವಂತನ ಲೀಲೆ.
ತನ್ನ ಸರ್ವೋತ್ತಮವನ್ನು ಸ್ಥಾಪಿಸಿದ ಪ್ರಹ್ಲಾದನಿಗೆ  ಅವನ ತಂದೆ ವಿಷ ಪ್ರಾಶನ ಮಾಡಿಸಿದಾಗ ಹೇಗೆ ಪಾರುಮಾಡಿದನೋ  ಅದೇ ರೀತಿ ಆ ಶ್ರೀಹರಿ  ತನ್ನ ಭಕ್ತರಾದ ಆ ಶ್ರೀ ವಿಜಯೀಂದ್ರ ಗುರುಗಳನ್ನು ಸಹ ಕಾಪಾಡಿದ...
ಇಂತಹ ಗುರುಗಳ ಪರಮ ಭಾಗವತರ ಸ್ಮರಣೆ ಪ್ರಾತಃ ಕಾಲದಲ್ಲಿ ಅವಶ್ಯಕ.
ಇಂದು ಅವರ  ಉತ್ತರಾರಾಧನೆ. ಅವರ ಅನುಗ್ರಹ ತಮಗೆ ಎಲ್ಲಾ ಆಗಲಿ ಅಂತಪ್ರಾರ್ಥನಾ ಮಾಡುತ್ತಾ ಗುರುಗಳ ಅಂತರ್ಯಾಮಿಯಾದ ಶ್ರೀ ಹರಿಗೆ  ಈ ಲೇಖನ ಪುಷ್ಪ ಸಮರ್ಪಣೆ ಮಾಡುತ್ತಾ
🙏ಶ್ರೀ ಕೃಷ್ಣಾರ್ಪಣಮಸ್ತುಃ🙏

🙏ಶ್ರೀ ವಿಜಯೀಂದ್ರತೀರ್ಥ ಗುರುಭ್ಯೋ ನಮಃ🙏
***************
ಶ್ರೀ ವಿಜಯೀಂದ್ರ ಸ್ವಾಮಿಗಳಿಗೆ ಪ್ರಾಪ್ತವಾದ  ಶ್ರೀ ನರಸಿಂಹ ದೇವರ ಮೂರ್ತಿಯ ವೈಶಿಷ್ಟ್ಯ ಮತ್ತು ಅದರ ಚಿತ್ರ ಪಟ..
👇👇
1)ಎಂಟು ಭುಜಗಳು..

2)ಎರಡು ಕೈಯಲ್ಲಿ ಶಂಖ ಚಕ್ರ..

3)ಮೂರು ಕಣ್ಣು ಉಳ್ಳವನು.

4)ಎರಡು ಕೈಯಲ್ಲಿ ಕರುಳಿನ ಹಾರವನ್ನು ಕೊರಳಿಗೆ ಧಾರಣೆ ಮಾಡಿಕೊಳ್ಳುತ್ತ ಇರುವ ಭಂಗಿ..

5)ಎರಡು ಕೈಗಳಿಂದ ಹಿರಣ್ಯ ಕಶಿಪುವಿನ ಹೊಟ್ಟೆ ಬಗಿಯುತ್ತಾ ಇರುವ ರೀತಿ.

6)ಎರಡು ಕೈಗಳಿಂದ ಹಿರಣ್ಯಕಶಿಪುವಿನ ತಲೆ ಹಾಗು ಕಾಲನ್ನು ಒತ್ತಿ ಹಿಡಿದು  ಕುಳಿತಿರುವ..

7)ಒಂದು ಕಾಲಿನ ಮೇಲೆ ಮತ್ತೊಂದು ಕಾಲನ್ನು ಹಾಕಿಕೊಂಡು ಅದರ ಮೇಲೆ ಹಿರಣ್ಯ ಕಶಿಪುವನ್ನು ಮಲಗಿಸಿ ಕೊಂಡಿದ್ದಾನೆ..
🙏ಶ್ರೀ ಕೃಷ್ಣಾರ್ಪಣಮಸ್ತು🙏

🙏ಶ್ರೀ ವಿಜಯೀಂದ್ರ ಗುರುವೇ ನಮಃ🙏
*********
ಶ್ರೀ ವಿಜಯೀಂದ್ರ ತೀರ್ಥ ಗುರುಭ್ಯೋ ನಮಃ
🙏🙏🙏🙏
✍ಒಮ್ಮೆ  ಶ್ರೀವಿಜಯೀಂದ್ರ ತೀರ್ಥ ಗುರುಗಳು ಶ್ರೀವ್ಯಾಸರಾಯ ತೀರ್ಥರನ್ನು ಭೇಟಿಯಾಗಿ ಅವರ ಬಳಿ ಪಾಠವನ್ನು ಮುಗಿಸಿಕೊಂಡು ವಿಜಯನಗರದಿಂದ ಕುಂಭಕೋಣಕ್ಕೆ ತಿರುಗಿ ಹೋಗುವ ದಾರಿಯಲ್ಲಿ ಅವರಿಗೆ ಒಂದು ಸರ್ಪ ಅಡ್ಡವಾಗಿ ಬಂದು ಒಂದು ಬಾವಿಯ ಒಳಗೆ ಹೋಗುತ್ತದೆ.ತಕ್ಷಣ ಗುರುಗಳು ತಮ್ಮ ಪರಿವಾರದವರಿಗೆ ಹೇಳಿ ಆ ಬಾವಿಯಲ್ಲಿ  ಇಳಿಸಿ ನೋಡಲು ಅವರಿಗೆ ಮೂರು ಪೆಟ್ಟಿಗೆ ಕಾಣುತ್ತವೆ. 
ಒಂದರಲ್ಲಿ ವೆಂಕಟರಮಣನ ವಿಗ್ರಹ ಇನ್ನೊಂದು ರಲ್ಲಿ ವರಾಹದೇವರ ಮೂರ್ತಿ,ಮತ್ತೊಂದು ರಲ್ಲಿ ಈ ನರಸಿಂಹ ದೇವರ ಪ್ರತಿಮೆ ಸಿಗುತ್ತದೆ.
ಮೂರು ವಿಗ್ರಹಗಳು 
ಶ್ರೀವಿಜಯೇಂದ್ರ ಸ್ವಾಮಿಗಳಿಗೆ ಭಾವಿಯಲ್ಲಿ ಸಿಕ್ಕಿದ್ದು.
ಅವಾಗ ಶ್ರೀಗಳು ತರವೂರು ಎಂಬ ಊರಿನಲ್ಲಿ ಈ ನರಸಿಂಹ ದೇವರ ವಿಗ್ರಹ ಪ್ರತಿಷ್ಠಿತ ಮಾಡುತ್ತಾರೆ.,ಮುಂದೆ ಸಂಚಾರದಲ್ಲಿ ಕೊಚ್ಚಿ ಯಲ್ಲಿ ವೆಂಕಟರಮಣನ ವಿಗ್ರಹ ಪ್ರತಿಷ್ಠಿತ ಮಾಡಿ ತೆರಳುತ್ತಾರೆ.
ಕೆಲ ದಿನಗಳ ನಂತರ ಸ್ವಾಮಿಗಳು ಸಂಚಾರಕ್ಕೆ ತರವೂರಿಗೆ ಬಂದಾಗ ಅವರಿಗೆ ಸ್ವಪ್ನದಲ್ಲಿ ನರಸಿಂಹ ದೇವರು ಕಾಣಿಸಿಕೊಂಡು
"ಭಕ್ತ ಪ್ರಹ್ಲಾದನ ಅಪೇಕ್ಷಿತ ದಂತೆ ವಿಶ್ವಕರ್ಮ ನಿರ್ಮಿಸಿದ   ಈ ಮೂರ್ತಿಯ ರೂಪದಲ್ಲಿ ನಾನು ನೆಲೆಗೊಂಡವನು.
ಮುಂದೆ ಪ್ರಹ್ಲಾದನು ತನ್ನ ಮೊಮ್ಮಗನಾದ ಬಲಿಯ ಮನೆಯಲ್ಲಿ  ಭಗವಂತನು  ನಿಂತಿರುವಾಗ ಇಲ್ಲಿ ಇದ್ದು ಯಾಕೆ ಪೂಜೆ ಮಾಡಲಿ ಎಂದುಸ್ಥಳಿಯ ದೇವಾಲಯ ಒಂದರಲ್ಲಿ ವ್ಯವಸ್ಥೆ ಮಾಡಿ ಪಾತಾಳ ಲೋಕಕ್ಕೆ ತೆರಳಿದ.
ಆ ನಂತರ ಶತಮಾನ ಗಳು ಉರುಳಿ ನಾ ಇದ್ದ ದೇವಸ್ಥಾನ ಹಾಳಾದಾಗ ಅಲ್ಲಿ ಇರುವ ಅರ್ಚಕರು ನನ್ನನ್ನು ಮಣ್ಣಿನ ಹೆಂಟೆಯಲ್ಲಿ ಇಟ್ಟು ಪೆಟ್ಟಿಗೆ ಯಲ್ಲಿ ಭದ್ರಪಡಿಸಿ ಬಾವಿಯಲ್ಲಿ ಇಟ್ಟರು..
ನಂತರ ನಿಮ್ಮ ಕೈ ಸೇರಿದೆ.
ಇಲ್ಲಿ  ನನಗೆ ಸರಿಯಾದ ಪೂಜೆ , ಕೈಂಕರ್ಯ ನಡೆಯತ್ತಾ ಇಲ್ಲ.ನನ್ನನ್ನು ಇಲ್ಲಿಂದ ಕರೆದು ಕೊಂಡು ಹೋಗಿ. ಮುಂದೆ ನಾನು ಸೂಚಿಸುವ ಸ್ಥಳದಲ್ಲಿ ನನ್ನ ಪ್ರತಿಷ್ಠಿತ ಮಾಡಿ" ಅಂತ ಸೂಚನೆ ಆಗುತ್ತದೆ.
ತಕ್ಷಣ ಗುರುಗಳು ಆ ಸ್ಥಳದಲ್ಲಿ ವರಾಹದೇವರ ಮೂರ್ತಿಯನ್ನು ಪ್ರತಿಷ್ಠಿತ ಮಾಡಿ ಅಲ್ಲಿಂದ ಮುಂದೆ ಸಾಗುತ್ತಾರೆ.
ಮಂಗಳೂರು ಸಮೀಪ ಬಂದಾಗ ಸ್ವಾಮಿಯು 
ಒಳಲಂಕೆ ಎಂದು ಕರೆಯಲ್ಪಡುವ ಮೂಲ್ಕಿಯ ವೆಂಕಟ ರಮಣನ ಗುಡಿಯಲ್ಲಿ ನನ್ನ ಪ್ರತಿಷ್ಠಿತ ಮಾಡು ಅಂತ ಸೂಚನೆ ನೀಡುತ್ತಾನೆ..
ಅಲ್ಲಿಗೆ  ಗುರುಗಳು ಪ್ರಯಾಣ ಬೆಳೆಸಿದರು. ದಾರಿಯಲ್ಲಿ ಕತ್ತಲಾಯಿತು.ಪಂಜಿನ ಬೆಳಕು ನಂದಿಹೋಗಲು ಆರಂಭವಾಯಿತು.ತಕ್ಷಣ ಶಿಷ್ಯರು ಅಲ್ಲಿದ್ದ ಒಬ್ಬ ಸಾಮಂತ ರಾಜನ ಅರಮನೆ ಹೋಗಿ ನಮಗೆ  ದೀಪಕ್ಕೆ ಬೆಳಕನ್ನು ಕೊಡಿ ಅಂತ ಕೇಳಿದಾಗ 
ನಾವು ಕೊಡುವುದಿಲ್ಲ ಅಂತ ಹೇಳಿ  ಗುರುಗಳ ಬಗ್ಗೆ ಅಪಹಾಸ್ಯ ಮಾಡಿ ಅವರನ್ನು ಕಳುಹಿಸಿದ.
ನಡೆದ ವಿಷಯವನ್ನು ತಿಳಿದ 
ಶ್ರೀ ವಿಜಯೀಂದ್ರ ಗುರುಗಳು ಶಿಷ್ಯ ರಿಗೆ ಹೇಳುತ್ತಾರೆ.
"ಯಾವ ಸ್ವಾಮಿಯು ಇಡೀ ಜಗತ್ತಿಗೆ ಬೆಳಕನ್ನು ನೀಡುವನೋ,ಅಂತಹ ಸ್ವಾಮಿ ನಮ್ಮ ಬಳಿ ಇರಬೇಕಾದರೆ ಬೆಳಕಿನ ಅವಶ್ಯಕತೆ ಇಲ್ಲ.. ಹಾಗೇ ನಡೆಯಿರಿ"
ಅಂತ ಹೇಳಿ ಪಲ್ಲಕ್ಕಿಯಲ್ಲಿ ಕುಳಿತು ಗುರುಗಳು ಹೊರಡುತ್ತಾರೆ.
ಗುರುಗಳ ಮತ್ತು ಯತಿಗಳ ನಿಂದನೆ ಮಾಡಿದ ಫಲ ಆ ಸಾಮಂತ ರಾಜನ ಅರಮನೆ ಬೆಂಕಿಗೆ ಆ ಕ್ಷಣದಲ್ಲಿ ಆಹುತಿ ಆಗುತ್ತದೆ. ಆ ಬೆಂಕಿಯ ಜ್ವಾಲೆ ಆಗಸದೆತ್ತರ ಬೆಳೆದು  ಆ ಬೆಳಕಿನಲ್ಲಿಇವರು ಮೂಲ್ಕಿ ಮುಟ್ಟಲು ಸಹಾಯವಾಗುತ್ತದೆ..
ಮಾರ್ಗಶಿರ ಶುದ್ದ ಹುಣ್ಣಿಮೆ ಶ್ರೀ ವಿಜಯೀಂದ್ರ ಗುರುಗಳು ಅಲ್ಲಿ ಈ ಮೂರ್ತಿಯನ್ನು ಪ್ರತಿಷ್ಟೆ ಮಾಡುತ್ತಾರೆ.

"ತಾಳ ತನ್ನವರಲ್ಲಿ ಮಾಡುವ ಹೇಳನವ, ಹೆದ್ದೈವ" ಅನ್ನುವ ದಾಸರಾಯರ ವಾಣಿಯಂತೆ
ತನ್ನ ಭಕ್ತರನ್ನು ಯಾರಾದರೂ ನಿಂದಿಸಿದರೆ ,ಅಪಹಾಸ್ಯ ಗೊಳಿಸಿದರೆ ಭಗವಂತನು ಸುಮ್ಮನೆ ಇರುವುದಿಲ್ಲ.
ಆ ನಂತರ ಆ ಸಾವಂತ ರಾಜ ತನ್ನ ಅರಮನೆಗೆ ಬೆಂಕಿಯನ್ನು ಯಾರೋ ಯತಿಗಳು ಬಂದು ಇಡಿಸಿದರು. ಕಾರಣವೇನೆಂದರೆ ನಾನು ಅವರಿಗೆ ಬೆಳಕನ್ನು ಕೊಡಲಿಲ್ಲ. ಹಾಗಾಗಿ ಅವರ ಮೇಲೆ ವಿಚಾರಣೆ ಮಾಡಿ ಅಂತ ದೇವಳದವರಿಗೆ ಹೇಳುತ್ತಾನೆ.
ತಮ್ಮ ಮೇಲೆ ಬಂದ ದೋಷಾರೋಪಣೆ ಗಳನ್ನು ಕೇಳಿದ ಶ್ರೀ ವಿಜಯೀಂದ್ರ ಗುರುಗಳು ಒಂದು ಕ್ಷಣವು ವಿಚಲಿತರಾಗದೇ ಅವರಿಗೆ ಈ ರೀತಿ ಹೇಳುತ್ತಾರೆ..
"ಒಂದು ಪರೀಕ್ಷೆ ಏರ್ಪಡಿಸೋಣ.ನಾವು ಅರಮನೆಗೆ ಬೆಂಕಿ ಇಡಿಸಿದ್ದು ನಿಜವಾದರೇ ನಿಮ್ಮ ಎದುರಿಗೆ ಒಣ ತೆಂಗಿನಕಾಯಿಯ ಚಿಪ್ಪಿನಲ್ಲಿ ಸಿಡಿಮದ್ದು ತುಂಬಿಸಿ ಬೆಂಕಿ ಕೊಡೋಣ".
ಒಂದು ವೇಳೆ ಅದು ಅಗ್ನಿ ಸ್ಪರ್ಶವಾಗಿ ಸಿಡಿದರೆ ,ಸುಟ್ಟರೆ ನಾವೇ ಮಾಡಿದ್ದೇವೆ ಅಂತ ಒಪ್ಪಿಕೊಳ್ಳುವೆವು.ಅದು ಸಿಡಿಯದೇ ,ಸುಡದೇ ಹೋದಲ್ಲಿ ಅದು ಶ್ರೀನರಸಿಂಹ ದೇವರ ಕೋಪದಿಂದ ನಡೆದದ್ದು ಅಂತ ಒಪ್ಪಿಕೊಳ್ಳಲು ತಯಾರಾಗಿರಬೇಕು" ಅಂತ ಹೇಳುತ್ತಾರೆ.
ಸಾವಂತರ ಕಡೆಯವರು
ಒಣ ತೆಂಗಿನಕಾಯಿ ಚಿಪ್ಪು ಸಿಡಿಮದ್ದು ಇಟ್ಟರೆ ಸಿಡಿಯದೇ ಹೋಗುವದೇ?? ಎಂದು ಮನಸ್ಸಿನ ಒಳಗೆ ಅಂದುಕೊಂಡೆ ಷರತ್ತಿಗೆ ಒಪ್ಪಿಕೊಳ್ಳುತ್ತಾರೆ.
ಅವರೇ ತೆಂಗಿನಕಾಯಿ ಚಿಪ್ಪು ಗಳನ್ನು ತಂದು ಅದರಲ್ಲಿ ಸಿಡಿಮದ್ದು ತುಂಬಿಸಿ ಬೆಂಕಿಯನ್ನು ಇಟ್ಟಾಗ ಅದು ಸಿಡಿಯುವದಿಲ್ಲ.ಆ ನಂತರ ಅಲ್ಲಿ ಇದ್ದ ಪ್ರತಿಯೊಬ್ಬರು ಪ್ರಯತ್ನ ಮಾಡುತ್ತಾರೆ. ಆದರೆ ಅಗ್ನಿ ಸ್ಪರ್ಶ ವಾಗುವದಿಲ್ಲ.
ಎಲ್ಲ ರಿಗು ಗುರುಗಳ ಮಹಿಮೆಯನ್ನು ತಿಳಿದು ಭಯ ಭಕ್ತಿ ಇಂದ ನಮಸ್ಕರಿಸಿ ಅವರಿಗೆ ಮುಂದಿನ ಪ್ರಯಾಣಕ್ಕೆ ವ್ಯವಸ್ಥೆ ಮಾಡಿಕೊಡುವರು.
ಇತ್ತ ಸಾವಂತನ ಕಡೆಯವರು ಬಂದು ಅಲ್ಲಿ ನಡೆದ ಘಟನೆ ರಾಜನಿಗೆ ಹೇಳುತ್ತಾರೆ.
*ಆದರೆ ಅದನ್ನು ನಂಬದ ರಾಜ ಅರಮನೆ ಕಟ್ಟಲು ಆದೇಶ ಕೊಡುತ್ತಾನೆ. 
ಅಲ್ಲಿನ ಕೆಲಸದವರು ಯಾವ ಮರವನ್ನು ಕಡೆದರು ಅದರಲ್ಲಿ ಬರೀ ಇದ್ದಿಲು ತುಂಬಿಕೊಂಡು ಆ ಮರ ನಿಷ್ಪ್ರಯೋಜಕ ವಾಗಿ ಕಾಣುತ್ತದೆ.
*ಕೊನೆಗೆ ಸಾವಂತ ರಾಜನಿಗೆ ತನ್ನ ತಪ್ಪು ಅರಿವಾಗಿ ಮೂಲ್ಕಿಯ ದೇವಳಕ್ಕೆ ಬಂದು ಶ್ರೀನರಸಿಂಹ ದೇವರ ಹತ್ತಿರ ಶರಣಾಗಿ,ಅಲ್ಲಿರುವ ತೀರ್ಥ ಪ್ರಸಾದ ತೆಗೆದುಕೊಂಡು ತನ್ನ ಅರಮನೆಗೆ ಹಿಂತಿರುಗುವ.
*ನಂತರದಲ್ಲಿ ಅವನಿಗೆ ಯಾವುದೇ ತರಹ ಅಡೆತಡೆಗಳು ಇಲ್ಲದೇ ಅರಮನೆ ಕಟ್ಟಿದ.
ಹೀಗೆ ಭಗವಂತನ, ಭಗವದ್ಭಕ್ತರ ಮಹಿಮೆ ತಿಳಿಯಲು ನಮ್ಮಂತಹ ಹುಲು ಮಾನವರಿಗೆ ಸಾಧ್ಯವಿಲ್ಲ.

🙏ಶ್ರೀ ಕೃಷ್ಣಾರ್ಪಣ ಮಸ್ತು🙏
**********



ಶ್ರೀ ವಿಜಯೀಂದ್ರ ತೀರ್ಥ *ಗುರುಗಳಿಗೆ  ಬಾವಿಯ ಒಳಗೆ ಪೆಟ್ಟಿಗೆಯಲ್ಲಿ ಲಭ್ಯವಾದ ಮೂರು ಪ್ರತಿಮೆಗಳ ಚಿತ್ರ ಮತ್ತು ಅವುಗಳನ್ನು ಪ್ರತಿಷ್ಠಿತ ಮಾಡಿದೆ ಸ್ಥಳದ ವಿವರಣೆ

|ವಿಜಯೀಂದ್ರ ತೀರ್ಥರೆ ಎನ್ನ|
ನಿಮ್ಮಯ ಚರಣ ರಜದೊಳಗೆ ಇರಿಸೊ ಎನ್ನ..|

ಶ್ರೀ ವಿಜಯೀಂದ್ರ ತೀರ್ಥ ಗುರುಗಳಿಗೆ  ಬಾವಿಯ ಒಳಗೆ ಪೆಟ್ಟಿಗೆ ಯಲ್ಲಿ ಲಭ್ಯವಾದ ಮೂರು ಪ್ರತಿಮೆಗಳ ಚಿತ್ರ ಮತ್ತು ಅವುಗಳನ್ನು ಪ್ರತಿಷ್ಠಿತ ಮಾಡಿದ ಸ್ಥಳದ ವಿವರಣೆ..

೧)ಶ್ರೀ ವರಾಹದೇವರು

,೨)ಶ್ರೀ ವೆಂಕಟರಮಣ ವಿಗ್ರಹ ಪತ್ನಿ ಸಮೇತ

ಮತ್ತು 

೩)ಶ್ರೀ ನರಸಿಂಹ ದೇವರ ವಿಗ್ರಹ.

ಇದರಲ್ಲಿ 

ಶ್ರೀ ವರಾಹದೇವರು ತರವೂರಿನಲ್ಲಿ..

ಶ್ರೀ ವೆಂಕಟರಮಣ ಕೊಚ್ಚಿಯಲ್ಲಿ..

ಮತ್ತು 
ಶ್ರೀ ನರಸಿಂಹ ದೇವರು ಮೂಲ್ಕಿಯ ವೆಂಕಟರಮಣ ಗುಡಿಯಲ್ಲಿ ಪ್ರತಿಷ್ಠಿತ ಮಾಡಿದ್ದಾರೆ.
ಈ ಅಪರೂಪದ ಚಿತ್ರ ಗಳನ್ನು ಕಳುಹಿಸಿದ ನನ್ನ ಸ್ನೇಹಿತ ನಿಗೆ ಅನಂತ ಧನ್ಯವಾದ ಗಳು.- prasadacharya 9535837843
*********
ನಿರಂತರ ಜ್ಞಾನ ಜ್ಯೋತಿ -ಶ್ರೀವಿಜಯೀಂದ್ರತೀರ್ಥರು

ಮಧ್ವ ಗುರುಸಂತತಿಯಲ್ಲಿ ಸದಾ ಹೊಳೆಯುವ ನಕ್ಷತ್ರ.

 ಶ್ರೀ  ವಿಜಯೀಂದ್ರ ಸ್ವಾಮಿಗಳು. 

ಚತುಃಷಷ್ಟ ವಿದ್ಯಾ ಪ್ರವೀಣರು. ಅದನ್ನು ಜಗಕೆ ತೋರಿದವರು. 

ಜಗವ ತಿದ್ದಲು  ಪವಾಡ ಮೆರೆದವರು. ಪವಾಡ ಪುರುಷರು. 

ಉಲ್ಲೇಖನೀಯವಾದ ಮಹತ್ವದ

ಮಾತು - ಅವರು, 

' ಜ್ಞಾನೇ.ನೈವ ಪರಂ ಪದಂ ' 

ಎಂದು ನಂಬಿ  ನಡೆದವರು. 

ಜ್ಞಾನ ಪ್ರಿಯರು. 

ಜ್ಞಾನಿಗಳಿಗೆ ಪ್ರಿಯರು.   

ಜ್ಞಾನ ಭಂಡಾರರು. 

ಆಶು ಕವಿಗಳು. 

ಸದಾ ಸರ್ವೋತ್ತಮನನ್ನು, ಜೀವೋತ್ತಮನನ್ನು ಕೊಂಡಾಡಿ ಸ್ತುತಿಸಿದವರು. 

ಅವರ ಅನುಗ್ರಹ ಪಡೆದವರು.

ಶತಕಕ್ಕೂ ಮಿಕ್ಕಿ ಗ್ರಂಥ ರಚಿಸಿದವರು. ಅಂತೇ ಶಕ ಪುರುಷರಾದವರು. 

ಜ್ಞಾನದ ಪಥದಲ್ಲಿ ಮೈಲಿಗಲ್ಲು.

ಶಿಷ್ಯರ ಪಡೆವಲ್ಲಿ ಸೂಜಿಗಲ್ಲು.

ಪರವಾದಿಗಳಿಗೆ ಬಂಡೆಗಲ್ಲು.

ಅವರು ರಚಿಸಿದ ಗ್ರಂಥಗಳ ಹೆಸರಿನ ಸರಮಾಲೆ ಉಚ್ಛರಿಸುವವನೂ ಭಾಗ್ಯವಂತ. 

ಓದಿ ತಿಳಿದು ಹೇಳುವವನು ಪುಣ್ಯವಂತ  ವಿದ್ಯಾವಂತ.

ಜಿಜ್ಞಾಸುಗಳಿಗೆ   ಅವರ ಗ್ರಂಥಗಳು ರಸದೌತಣ.

  ನಯಮಂಜರಿ, ಸೂತ್ರಭಾಷ್ಯ ಟೀಕಾ, ಆದಿ ಬ್ರಹ್ಮಸೂತ್ರದ ಮೇಲಿನ ಕೃತಿಗಳು, ಭೇದ ವಿದ್ಯಾವಿಲಾಸ, ಮಧ್ವಸಿದ್ಧಾಂತ ಸಾರೋದ್ಧಾರ, ಮೀಮಾಂಸಾ ಕೌಮುದಿ, 

ವಾಗ್ ವೈಖರಿ,  ಶ್ರುತ್ಯರ್ಥ ಸಾರ, 

ಸರ್ವ ಸಿದ್ಧಾಂತ ಸಾರಾಸಾರ ವಿಚಾರ,  ನ್ಯಾಯಾಮೃತ ಟೀಕಾ, ಚಂದ್ರಿಕಾ ವ್ಯಾಖ್ಯಾನ,  ನಾರಾಯಣ ಶಬ್ದಾರ್ಥ,  ಪ್ರಮಾಣ ಲಕ್ಷಣ, ಉಪಾಧಿ ಖಂಡನ, ಅಣುಭಾಷ್ಯ ಗಳಿಗೆ ವ್ಯಾಖ್ಯಾನ ಮೊದಲಾದವು ನೂರರಲ್ಲಿ ಹೆಸರಿಸಲು ಕೆಲವು ಕೃತಿಗಳು.

ಅವರು ಮಧ್ವ ಸಾಮ್ರಾಜ್ಯದ ಕೀರ್ತಿಪತಾಕೆ ಮತ್ತೆ ಎತ್ತರಕೆ ಹಾರಿಸಿದವರು. 

ಕೋಶ ಓದಿದರು.

ದೇಶ ಸುತ್ತಿದರು. 

ಸುಜ್ಞಾನದ ಬೀಜ ಬಿತ್ತಿದರು. 

ಭಕ್ತಿ ವಿರಕ್ತಿ ಹುಟ್ಟಿಸಿದರು.

ಅವರು ವಾಕ್ ಚತುರರು. ಪರವಾದಿಗಳನ್ನು ಮೋಹಿಸಿ ಸೋಲಿಸಿದವರು. 

ಸೋತವರೂ ಇವರನ್ನು ಪ್ರಶಂಸಿವವರೇ. 

ಪ್ರೀತಿಯಿಂದ ಮಾನಪತ್ರ ಬರೆದು ಕೊಟ್ಟರು. 

ಶ್ರೀಗಳು 

' ವಿದ್ವಾನಸರ್ವತ್ರ ಪೂಜ್ಯತೇ' ಗೆ ನಿದರ್ಶನರಾದರು.

    ಶ್ರೀ ವಿಜಯೀಂದ್ರರ ವಾಕ್ ಚಾತುರ್ಯ , ವ್ಯಾಕರಣ ಸಾಮರ್ಥ್ಯ,  ವಾದ ವೈಖರಿ, ಬುದ್ಧಿ ಕೌಶಲ್ಯ, ಸ್ಮರಣ ಶಕ್ತಿ,  ಶಿಲ್ಪ ಕಲೆ, ಸಂಗೀತ,  ಜ್ಯೋತಿಷ್ಯಗಳಲ್ಲಿ ಪ್ರಾವೀಣ್ಯತೆ, ಯೋಗ ಚಾತುರ್ಯ, ಮಂತ್ರ ಸಿದ್ಧಿ, ಪರೋಪಕಾರ ಬುದ್ಧಿ

ಇವೆಲ್ಲ ಅದ್ವಿತೀಯವಾಗಿದ್ದವು.

  ಗ್ರಂಥಗಳು ಶತಕ ಮಿಕ್ಕಿದರೆ, ಅವರು ಶಿಲೆಯಲ್ಲಿ,  ಲೋಹಗಳಲ್ಲಿ   ರಚಿಸಿದ ವಿವಿಧ ಭಗವಂತನ ಮೂರ್ತಿಗಳು ಅರ್ಧಶತಕ ದಾಟಿ , ಅವರ ಶಿಲ್ಪಕಲಾ ಚಾತುರ್ಯಕ್ಕೆ  ಇಂದಿಗೂ ಸಾಕ್ಷಿ ಯಾಗಿವೆ. 

ತಾವು ವೇದಾಂತ ಸಾಮ್ರಾಟರು.

ಭೂ ಸಾಮ್ರಾಟರಿಂದ ಸನ್ಮಾನಿಸಲ್ಪಟ್ಟರು . 

ವಿಜಯನಗರದ ಅರಸು ರಾಮರಾಯ ಅವರಿಗೆ ಮುತ್ತು ರತ್ನಗಳಿಂದ ಅಭಿಷೇಕ ಮಾಡಿ ಗೌರವಿಸಿದನಂತೆ. 

ಅವರಿಂದ ಹಿತೋಪದೇಶ ಪಡೆದನಂತೆ.

ಸೋದೆಯ ಶ್ರೀ ವಾದಿರಾಜಶ್ರೀಪಾದರು ವಿಜಯೀಂದ್ರರ ಜ್ಞಾನದ ಒಡನಾಡಿಗಳು.

ಪರಮತದ ಅಪ್ಪಯ್ಯ ದಿಕ್ಷೀತರು,  ಶ್ರೀಗಳ ವಿದ್ಯೆಗೆ, ವಾಕ್ ಚಾತುರ್ಯಕ್ಕೆ ಶರಣಾಗಿ ಸ್ನೇಹಿತರಾದವರು.

ವಿಜಯೀಂದ್ರರ ಜೊತೆ ಜಿಜ್ಞಾಸೆ ಮಾಡಿದವರು.

      ಇಂದ್ರಿಯಗಳ ಮೇಲೆ ವಿಶೇಷ ಜಯಹೊಂದಿ,  ಸಾರ್ಥಕ ನಾಮರಾದವರು ಶ್ರೀವಿಜಯೀಂದ್ರರು. ಇಂದ್ರಿಯ ನಿಗ್ರಹ,  ಶಮ, ದಮಾದಿ, ಜ್ಞಾನ. ಭಕ್ತಿ  ವಿರಕ್ತಿ  ಇವೆಲ್ಲವುಗಳ ಆಕರವೇ ಶ್ರೀವಿಜಯೀಂದ್ರರು.  ಕುಂಭಕೋಣದಲ್ಲಿಯೇ ವಿದ್ಯಾಪೀಠ ಪ್ರಾರಂಭಿಸಿದರು. 

ವಿದ್ಯಾ ಪ್ರಸಾರದ ಸತ್ ಸಂಪ್ರದಾಯ ಮುಂದುವರೆಸಿದರು. ಮೆರೆಸಿದರು.  ಕುಂಭಕೋಣವನ್ನು ಪಾರಮಾರ್ಥಿಕ ವಿದ್ಯೆಯ ವಿಖ್ಯಾತ ಕೇಂದ್ರ 

ವನ್ನಾಗಿಸಿದರು. 

ತಮ್ಮ ಗುರುಗಳಾದ ಶ್ರೀ ವ್ಯಾಸರಾಜರ ಇಚ್ಛೆ ಪೂರೈಸಿದರು.

ಇವರ ಕರಕಮಲಸಂಜಾತರೇ ಜ್ಞಾನಿಗಳಾದ ಶ್ರೀ ಸುಧೀಂದ್ರತೀರ್ಥರು. ಅವರ ವರಶಿಷ್ಯರೇ ಕಲಿಯುಗದ 

ಕಾಮಧೇನು ಶ್ರೀ ರಾಘವೇಂದ್ರ ಪ್ರಭುಗಳು. 

ಹೀಗೆ ಶ್ರೀ ವಿಜಯೀಂದ್ರರಿಂದ ಮಧ್ವಮತಕ್ಕೆ ಅಮೂಲ್ಯ ಕೊಡುಗೆ ಸಂದವು.

ಶ್ರೀ ವಿಜಯೀಂದ್ರ ಸ್ವಾಮಿಗಳು ಸುಮಾರು ೯೭ ವರ್ಷಗಳ ಸಾರ್ಥಕ ಜೀವನ ನಡೆಸಿದರು. ಕುಂಭಕೋಣಂ ನಲ್ಲಿಯೇ ವೃಂದಾವನಸ್ಥರಾದರು.

ಬಂದ ಭಕ್ತರಿಗೆ ಇಂದಿಗೂ ಸಕಲ ಇಷ್ಟಾರ್ಥ ಕೊಟ್ಟು

ಅನುಗ್ರಹಿಸುತ್ತಾರೆ. ಇದು ಭಕ್ತರ ಅನುಭವ.

ಇಂತಹ ಪರಮ ಪೂಜ್ಯ ಗುರುಗಳ ಆರಾಧನೆಯ ಪರ್ವಕಾಲ. ಅವರ ಸ್ಮರಣೆ ನಮ್ಮನ್ನು ಪಾವನೀ ಕರಿಸುತ್ತದೆ.

ಗುರುಗಳ ಅಂತರ್ಯಾಮಿ 

ಮುಖ್ಯ ಪ್ರಾಣರ ಅಂತರ್ಯಾಮಿ 

ಶ್ರೀ ಲಕ್ಷ್ಮೀ ನರಸಿಂಹದೇವರಿಗೆ ಶಿ.ಸಾ.ನಮಸ್ಕಾರಗಳು.
  
ಶ್ರೀ ಕೃಷ್ಣಾರ್ಪಣಮಸ್ತು.

OM SRI GURU RAGHVENDRAYA NAMAHA.
*******

by Sri Nagaraju Haveri
19 June 2020 - ಶ್ರೀ ವಿಜಯೀ೦ದ್ರರು

" ಶ್ರೀ ವ್ಯಕ್ತವ್ಯರ ಅಂಶ ಸಂಭೂತರಾದ ವಿಜಯೀ೦ದ್ರರು - 12 
"
" ವಾಮನ ಪುರಾಣ " ದಲ್ಲಿ... 
ವ್ಯಕ್ತವ್ಯಶ್ಚೈವ ಗವ್ಯಶ್ಚ 
ಲಾತವ್ಯಶ್ಚ ಏವ ಚ ।
ವಾಯುಶ್ಚೈವ ತಥಾ 
ಬ್ರಹ್ಮೇತ್ಯೇವಂ ಪಂಚಾಶದೀರಿತಾಃ ।।   
" ಋಜು ಗಣದ ಹಿರಿಮೆ "
ಒಂದು ಕಲ್ಪದಲ್ಲಿ ಶ್ರೀ ಬ್ರಹ್ಮದೇವರ ಪದವಿಗಾಗಿ ಸಾಧನ ಮಾಡುವ ಋಜುಗಳ ಸಂಖ್ಯೆ 100. 
ಇವರನ್ನು ಭಕ್ತಿ ಯೋಗಿಗಳು ಎಂದು ಕರೆಯುತ್ತಾರೆ. 
ಇವರಲ್ಲಿ ಒಬ್ಬರು ಮಾತ್ರ ಆ ಬ್ರಹ್ಮ ಪದವಿಯಲ್ಲಿಯೂ ( 100 ) - ಶ್ರೀ ವಾಯುದೇವರ ( 99  ) - ಶ್ರೀ ಮುಖ್ಯಪ್ರಾಣದೇವರ ಪದವಿಯಲ್ಲಿರುತ್ತಾರೆ. 
ಋಜುಗಳೆಲ್ಲರೂ ನಿರ್ದೋಷರು. 
ಋಜುಗಳೆಲ್ಲರೂ ತ್ರಿಗುಣ ಜನ್ಯ ರಹಿತರು.  
ಋಜು ಗಣಕ್ಕೆ ಭಕ್ತ್ಯಾದಿ ಸದ್ಗುಣಗಳು ಸ್ವಾಭಾವಿಕ. 
ಶ್ರೀ ಬ್ರಹ್ಮ ಪದವಿಯ ವರೆಗೂ ಅಧಿಕವಾಗುತ್ತಾ ಹೋಗುವವು. 
ಋಜುಗಳಿಗೆ ಅನಾಂದಿ ಕಾಲದಿಂದ ಅನಂತ ಕಾಲದ ವರೆಗೂ ಎಂದೂ ಶ್ರೀ ರುದ್ರಾದಿ ಇತರ ದೇವತೆಗಳಿಗಿರುವ ತ್ರಿಗುಣ ಜನ್ಯವಾದ ಯಾವುದೇ ವಿಕಾರವು ಸರ್ವಥಾ ಇರುವುದಿಲ್ಲ. 
ಋಜುಗಳಿಗೆ ಸಂಸಾರಾವಸ್ಥೆಯಲ್ಲಿ ತ್ರಿಗುಣಾತ್ಮಕವಾದ ಪ್ರಾಕೃತ ದೇಹವಿದ್ದರೂ - ಅದರಿಂದ ಋಜುಗಳಿಗೆ ಯಾವುದೇ ರೀತಿಯ ವಿಕಾರವೂ ಇರದು ಎಂಬುದನ್ನು ಶ್ರೀ ಬೃಹಸ್ಪತಿಗಳ ಅಂಶ ಸಂಭೂತರಾದ ಜಗನ್ನಾಥದಾಸರು " ಕಲ್ಪ ಸಾಧನ ಸಂಧಿ " ಯಲ್ಲಿಯ 13ನೇ ಪದ್ಯದಲ್ಲಿ "  ತ್ರಿಗುಣಜ ವಿಕಾರಗಳಿಲ್ಲವೆಂದಿಗು " ಎಂಬ ಪದ ಪ್ರಯೋಗ ಮಾಡಿದ್ದು. 
ಋಜುಗಳಿಗೆ ಬಿಂಬೋಪಾಸನೆಯಿಂದ ಅಧಿಕವಾಗಿ ಈ ಗುಣಗಳು ಪ್ರಕಾಶಗೊಳ್ಳುವವು. 
" ಗರುಡ ಪುರಾಣ " ದಲ್ಲಿ... 
ಸೌರಿ ಪ್ರಕಾಶಸ್ಯ ಯಥೈವ ದರ್ಶನಂ 
ತಥಾ ಮಮ ಜ್ಞಾನಗತೋ ವಿಶೇಷಃ ।।
" ಶ್ರೀಮದ್ಭಗವದ್ಗೀತೆ " ಯಲ್ಲಿ... 
ನೈವ ದೇವಪದಂ ಪ್ರಾಪ್ತಾ 
ಬ್ರಹ್ಮದರ್ಶನ ವರ್ಜಿತಾಃ ।।  
ಋಜು ಗಣಕೆ ಭಕ್ತ್ಯಾದಿ ಗುಣ । ಸಾ ।
ಹಜವೆನಿಸುವವು ಕ್ರಮದಿ । ವೃದ್ಧ್ಯಾ ।
ಬ್ಜಜ ಪದವಿ ಪರಿಯಂತ 
ಬಿಂಬೋಪಾಸನವು ಅಧಿಕ ।।
ವೃಜಿನವರ್ಜಿತರಿವರೊಳಗೆ । 
ತ್ರಿಗು ।ಣಜ ವಿಕಾರಗಳಿಲ್ಲವೆಂದಿಗು । 
ದ್ವಿಜ ಫಣಿಪ ಮೃಢ ಶಕ್ರ 
ಮೊದಲಾದವರೊಳಿರುತಿಹವು ।। 13 ।।
" ಋಜು ಗಣ " ಗುಂಪಿನಲ್ಲಿ ಅನಾದಿಕಾಲದಿಂದಿದ್ದು " ಋಜು "  ಯೆನ್ನಿಸಿ ಕೊಳ್ಳುವರು. 
ನೂರು ಕಲ್ಪ ಸಹನೆಯನ್ನು ಮಾಡಿದ ಅನಂತರ " ಕಲ್ಕಿ " ಯೆನ್ನಿಸುವರು. 
98 ಕಲ್ಪಗಳ ಕೊನೆಯಲ್ಲಿ ಅಂದರೆ 99ನೇ ಮನು ನಾಮಕ ಶ್ರೀ ವಾಯುದೇವರು " ಶ್ರೀ ಹನುಮಂತ - ಶ್ರೀ ಭೀಮಸೇನ ರೂಪಗಳಿಂದ ದೈತ್ಯರನ್ನು ಸದೆಬಡಿದು ಬಳಿಕ " ಶ್ರೀ ಮಧ್ವಾಚಾರ್ಯ " ಯೆನ್ನಿಸಿದರು. 
ಗಣದೊಳಗೆ ತಾನಿದ್ದು ಋಜು । ಯೆ೦ ।
ದೆನಿಸಿಕೊಂಬನು ಕಲ್ಪಶತ । ಸಾ ।
ಧನವಗೈದಾನಂತರದಿ 
ತಾ ಕಲ್ಕಿ ಯೆನಿಸುವನು ।।
ದ್ವಿನವಶೀತಿ ಪ್ರಾಂತ ಭಾಗದಿ । 
ಅನಿಲ ಹನುಮದ್ಭೀಮ ರೂಪದಿ ।
ದನುಜರೆಲ್ಲರ ಸದೆದು 
ಮಧ್ವಾಚಾರ್ಯರೆನಿಸಿದನು ।। 19 ।।
" ಸ್ಕಾ೦ದ ಪುರಾಣ " ದಲ್ಲಿ..... 
ಮಣಿಮತ್ಪೂರ್ವಕಾ ದುಷ್ಟಾ 
ದೈತ್ಯಾ ಆಸನ್ ಕಲೌ ಯುಗೇ ।
ತೇ ಕುಶಾಸ್ತ್ರ೦ ಪ್ರವರ್ತಂತೇ 
ಹರಿವಾಯು ವಿರೋಧಿನಃ ।।
ಏವಂ ತಮಸಿ ಸಂಪ್ರಾಪ್ತೇ
ಬ್ರಹ್ಮರುದ್ರಾದಯಸ್ತಥಾ ।
ಶರಣ್ಯಂ ಶರಣಂ ಜಗ್ಮುರ್ವಾ-
ಸುದೇವಮನಾಮಯಮ್ ।।
ತಸ್ಯಾಜ್ಞಯಾ ಮಹಾಬಾಹುರ್ವಾಯು: 
ಸರ್ವ ಸುರೋತ್ತಮಃ ।
ರೌಪ್ಯಪೀಠೇ ಮಧ್ಯಗೇಹೇ 
ನಿರ್ವಿಕಾರಃ ಪ್ರಜಾಯತ ।।
ತೃತೀಯಮಸ್ಯ ವೃಷಭಸ್ಯ ಮಧ್ವೋ 
ವೋ ನಾಮನಾ ಮಾರುತಃ ।
ತದಸ್ಯ ಪ್ರಿಯಮಿತ್ಯಾದೌ 
ವೇದೇ ಮಧ್ವೋ ಪ್ರಕೀರ್ತಿತಃ ।।          
" ಪ್ರಸ್ತುತ ಕಲ್ಪದ ಋಜು ದೇವತೆಗಳ ಹೆಸರುಗಳು "
೧.100ನೇ ಋಜು ಪದಸ್ಥ " ಶ್ರೀ ಶತಧೃತಿ " ನಾಮಕ " ಈಗಿನ ಶ್ರೀ ಚತುರ್ಮುಖ ಬ್ರಹ್ಮದೇವರು "
೨. 99ನೇ ಋಜು ಪದಸ್ಥ " ಶ್ರೀ ಮನು "  ನಾಮಕ " ಈಗಿನ ಶ್ರೀ ವಾಯುದೇವರು. 
ಶ್ರೀ ವಾಯುದೇವರೇ - ಶ್ರೀ ಹನೂಮಂತದೇವರು, ಶ್ರೀ ಭೀಮಸೇನದೇವರು - ಶ್ರೀ ಸರ್ವಜ್ಞಾಚಾರ್ಯರು 
ಶ್ರೀ ಸರ್ವಜ್ಞಾಚಾರ್ಯರ ಅಂಕಿತ : ಶ್ರೀ ಹರಿ ಪ್ರಸಾದಾಂಕಿತ " ಶ್ರೀ ಆನಂದತೀರ್ಥ "
೩.98ನೇ ಋಜು ಪದಸ್ಥ " ಶ್ರೀ ಲಾತವ್ಯರು ". 
 ಶ್ರೀ ಲಾತವ್ಯರೇ ವಾದಿರಾಜ ಗುರುಸಾರ್ವಭೌಮರು.
ಅಂಕಿತ : ಶ್ರೀ ಹರಿ ಪ್ರಸಾದಾಂಕಿತ ಹಯವದನ 
೪. 97ನೇ ಋಜು ಪದಸ್ಥ " ಶ್ರೀ ಗವ್ಯರು. 
ಶ್ರೀ ಗವ್ಯರೇ ಶ್ರೀ ವೇದವೇದ್ಯ ತೀರ್ಥರು.
ಅಂಕಿತ : ಶ್ರೀ ಹರಿ ಪ್ರಸಾದಾಂಕಿತ " ವಾದಿರಾಜ " 
೫ 96ನೇ ಋಜು ಪದಸ್ಥ " ಶ್ರೀ ವ್ಯಕ್ತವ್ಯರು " 
ಶ್ರೀ ವ್ಯಕ್ತವ್ಯರೇ ಶ್ರೀ ವಿಬುಧೇಂದ್ರ ತೀರ್ಥರು. 
ಮುಂದೆ - ಶ್ರೀ ವಿಬುಧೇಂದ್ರ ತೀರ್ಥರೇ ಶ್ರೀ ವಿಜಯೀ೦ದ್ರತೀರ್ಥರ ರೂಪದಲ್ಲಿ ಧರೆಗಿಳಿದ ಕಲ್ಪವೃಕ್ಷ - ಕಾಮಧೇನು. 
 " ಶ್ರೀ ಲಕುಮೀಶರ ಕಣ್ಣಲ್ಲಿ ಶ್ರೀ ವಿಜಯೀ೮ದ್ರತೀರ್ಥರು "
ನಂಬಿ ಭಜಿಸು ಮಾನವಾ 
ಶ್ರೀ ವಿಜಯೀ೦ದ್ರರ ।
ಅಂಬುಜಾದ್ವಯ 
ಪಾದವಾ ।। ಪಲ್ಲವಿ ।।
ತುಂಬಿ ಮತಿಮತ ಶಾಸ್ತ್ರ ।
ಹಂಬಲ ಸತತ ಯಿತ್ತು ।
ಕಂಬಕಂಧರನ ತೋರಿ ।
ಕುಂಭಕೋಣದಿ ಮೆರೆವ ।। ಅ ಪ ।।
ಸಿರಿ ವಿಠಲಾರ್ಯನೆನ್ಸಿ ।
ಗುರುಗಳ ಸೇವಿಸಿ ।
ಮರುತ ಶಾಸ್ತ್ರವ ಗ್ರಹಿಸಿ ।
ಗುರು ವ್ಯಾಸರಾಜ ಯತಿಗಳ ।।
ಕರುಣೆಯ ಪೊಂದುತ -
ಆಶ್ರಮವ ವಹಿಸುತ ।
ಗುರು ವಿಷ್ಣುತೀರ್ಥರೆಂದು ।
ಧರೆಯೊಳು ಮೆರೆದವರ ।। ಚರಣ ।।
ಸುರೇಂದ್ರ ತೀರ್ಥರಿಗೆ 
ಇವರನು ಒಪ್ಪಿಸಿ ।
ಕರ ದಂಡ ಪಲ್ಲಟ ಗೈದು -
ವಿಜಯೀ೦ದ್ರ ನಾಮ ವಿಡಲಾ ।
ಭರದೀ ಘಟ ಕೋಣದಿ । 
ದುರುಳಾ ಎಮ್ಮೆ ಬಸವನಾ ।
ಗರುವವ ಮುರಿಯುತ ।
ಧರೆಯೊಳು ಮೆರೆದವರ ।। ಚರಣ ।।
ದುರ್ವಾದಿ ಅಪ್ಪಯ್ಯ ದೀಕ್ಷಿತನ -
ಬಾರಿಬಾರಿಗೆ ಸೋಲಿಸಿ ।
ನೂರಾನಾಲ್ಕು 
ಗ್ರಂಥ ರಚಿಸಿ ।
ನಾರೆ ಬಾಳೆಲೆ ನಡೆದನು ।
ಧೀರ ಸುಧೀಂದ್ರರಿಗೆ -
ಆಶ್ರಮ ನೀಡುತ ।
ಶ್ರೀ ರಾಮ ಲಕುಮೀಶ -
ಮೂರುತಿ ಇತ್ತವರ ।। ಚರಣ ।।
***

***
" ಶ್ರೀ ವಿಜಯೀ೦ದ್ರರು - 14 " 
" ಜಿತೇಂದ್ರಿಯ ಶ್ರೀ ವಿಜಯೀ೦ದ್ರತೀರ್ಥ "
ಭಕ್ತಾನಾ೦ ಮಾನಸಾ೦ಭೋಜ 
ಭಾನವೇ ಕಾಮಧೇನವೇ ।
ನಮತಾಂ ಕಲ್ಪತರವೇ 
ಜಯೀ೦ದ್ರ ಗುರವೇ ನಮಃ ।।
ಶ್ರೀ ಸುರೇಂದ್ರತೀರ್ಥರಿಂದ ಪಟ್ಟಾಭಿಷೇಕವನ್ನು ಹೊಂದಿ " ಶ್ರೀ ವಿಜಯೀ೦ದ್ರತೀರ್ಥ" ರೆಂಬ ಅನ್ವರ್ಥ ಕ ನಾಮದಿಂದ ದ್ವೈತ ಮತದ ಸಿದ್ಧಾಂತವನ್ನು ಅಚ್ಛೇದ್ಯ ಅಭೇದ್ಯವನ್ನಾಗಿ ಮಾಡಿ ಬೇರೆ ಯಾವ ಮಠಗಳಿಗೂ ಇಲ್ಲದಿರುವ ಒಂದು ಪ್ರತ್ಯೇಕತೆಗೆ ಇವರು ಕಾರಣೀಭೂತರಾಗಿದ್ದಾರೆ.
ಏನೆಂದರೆ ಇವತ್ತಿಗೂ ಶ್ರೀ ರಾಘವೇಂದ್ರ ಸ್ವಾಮಿಗಳ ಮಠ ಎಂಬ ಹೆಸರಿನ ಜೊತೆಗೆ " ವಿದ್ಯಾ ಮಠ " ಎಂಬ ಹೆಸರಿನಿಂದ ಗುರ್ತಿಸುವಂತೆ ಮಾಡಿದ ಮಹಾನುಭಾವರು ಶ್ರೀ ವಿಬುಧೇಂದ್ರತೀರ್ಥರು.
ಆ ಶ್ರೀ ವಿಬುಧೇಂದ್ರತೀರ್ಥರೇ ಪುನಃ ಶ್ರೀ ವಿಜಯೀ೦ದ್ರತೀರ್ಥರಾಗಿ ಅವತಾರ ಮಾಡಿದ್ದಾರೆಂದು ಅಭಿಮಾನ ಪೂರ್ವಕ ಹೆಮ್ಮೆಯಿಂದ ಹೇಳುವಂತೆ ಆಗಿದೆ.
ಶ್ರೀ ವಿಜಯೀ೦ದ್ರತೀರ್ಥರ ಜಿತೇಂದ್ರಿಯಕ್ಕೆ ಅವತ್ತಿನ ಕುಂಭಕೋಣದ ನಗರದಲ್ಲಿರುವ ಶ್ರೀ ಕುಂಭೇಶ್ವರನ ದೇವಾಲಯವೇ ಇವರ ಪರೀಕ್ಷೆಗಾಗಿ ಸಿದ್ಧಗೊಂಡ ವೇದಿಕೆ.
ಶ್ರೀ ವಿಜಯೀ೦ದ್ರತೀರ್ಥರು 64 ಕಲೆಗಳಲ್ಲಿ ಯಾರು ಬೇಕಾದರೂ ತಮ್ಮ ಜೊತೆಗೆ ಸ್ಪರ್ಧಿಸಬಹುದೆಂದು ಜಗತ್ತಿಗೆ ಸವಾಲನ್ನು ಹಾಕಿದ್ದರು.
ಆಗ ಶ್ರೀ ಜಗದೀಶ ಶಾಸ್ತ್ರೀ ಎಂಬ ಒಬ್ಬ ಅದ್ವೈತ ಪಂಡಿತನು ಶ್ರೀ ವಿಜಯೀ೦ದ್ರತೀರ್ಥರ ಬಳಿ ಬಂದು ತಾವು ಒಬ್ಬ ಗಣಿಕಾ ಸ್ತ್ರೀಯನ್ನು ಜಯಿಸಿದ್ದೀರಿ ಎಂಬ ವರ್ತಮಾನ ನನ್ನ ಸಂಗಮಕ್ಕೆ ಕಾರಣವಾಗಿದೆ. 
ಯಾಕೆಂದರೆ ಸ್ವಾಮೀ ! 
ಇಂದ್ರಿಯ ನಿಗ್ರಹ ಅಷ್ಟೊಂದು ಸುಲಭವಲ್ಲ !
ವಿಶ್ವಾಮಿತ್ರ ಪರಾಶರ ಪ್ರಭೃತಯಃ 
ವಾತಾಂಬುಪರ್ಣಾಶಿತಾಃ
ತೇSಪಿ ಸ್ತ್ರೀ ಮುಖ ಪಂಕಜಂ 
ಸುಲಲಿತಂ ದೃಷ್ಟ್ವೈವ ಮಹಾಂಗತಾ: ।
ಶಾಲ್ಯನ್ನಂ ಸಘ್ರುತಂ ಪಯೋದಧಿಯುತಂ 
ಭುಂಜಂತಿ ಯೇ ಮಾನವಾ:
ತೇಷಾಮಿ೦ದ್ರಿಯ ನಿಗ್ರಹೋ 
ಯದಿ ಭವೇತ್ ವಿಂಧ್ಯ: ಪ್ಲವೇತ್ಸಾಗರೇ ।।  
ಜಗತ್ತಿನಲ್ಲಿ ಮಹಾ ತಪಸ್ವಿಗಳೆಂದು ಪ್ರಸಿದ್ಧರಾದ ಶ್ರೀ ವಿಶ್ವಾಮಿತ್ರ ಮತ್ತು ಶ್ರೀ ಪರಾಶರ ಮಹರ್ಷಿಗಳು ಗಾಳಿ - ಒಣಗಿದ ಎಲೆಗಳನ್ನು ತಿಂದು ಜೀವಿಸುತ್ತಿರುವಂತಹವರು. ಸುಕುಮಾರವಾದ - ಸುಂದರವಾದ ಸ್ತ್ರೀಯರ ಮುಖದ ಸೌಂದರ್ಯದಿಂದಲೇ ಮೋಹವುಳ್ಳವರಾಗಿ ಇಂದ್ರಿಯ ಪಟುತ್ವವನ್ನು ಕಳೆದುಕೊಂಡಿದ್ದಾರೆ. 
ಅಂದಮೇಲೆ ತಮ್ಮಂಥಹಾ ಯತಿಗಳು, ಅದರಲ್ಲೂ ಮಠಾಧಿಪತಿಗಳೂ ಒಳ್ಳೆಯ ಸಣ್ಣಕ್ಕಿ ಅನ್ನ, ಯಥೇಷ್ಟವಾಗಿ ಉಪಯೋಗಿಸಿದ ಹಾಲು - ಕೆನೆ ಮೊಸರು - ಒಳ್ಳೆಯ ತುಪ್ಪದ ಪದಾರ್ಥಗಳನ್ನು ಸ್ವೀಕರಿಸುತ್ತಿರುವ ತಮ್ಮನ್ನು ನೋಡಿದರೆ, ತಮ್ಮ ಮಾತುಗಳನ್ನೇ ಕೇಳಿದರೆ ಸಮುದ್ರದಲ್ಲಿ ವಿಂಧ್ಯ ಪರ್ವತವು ತೇಲುತ್ತದೆಂದು ಹೇಳಿದರೆ ಎಷ್ಟು ಹಾಸ್ಯಾಸ್ಪದವೋ ಹಾಗೆಯೇ ಇದೂ ಕೂಡಾ ಹಾಸ್ಯಾಸ್ಪದವೇ ಸರಿ ಎಂಬ ವಾದವನ್ನು ಆ ಅದ್ವೈತ ಬ್ರಾಹ್ಮಣನು ಶ್ರೀ ವಿಜಯೀ೦ದ್ರತೀರ್ಥರ ಮುಂದೆ ಇಟ್ಟಾಗ ಶ್ರೀ ಶ್ರೀಗಳು ಆ ಅದ್ವೈತ ಬ್ರಾಹ್ಮಣನಿಗೆ ಅದೇ ರೀತಿ ಮಂದಹಾದ ಬೀರುತ್ತಾ ಉತ್ತರವನ್ನು....
ಸಿಂಹೋ ಮದದ್ವಿರದ 
ಮಸ್ತಕ ಮಾಂಸ ಭೋಜೀ
ಸಂವತ್ಸರಸ್ಯ ಕುರುತೇ ರ
ತಿಮೇಕವಾರಮ್ ।
ಪಾರಾವತಃ ಖಲು 
ಶಿಲಾ ಶಕಲಾನಿ ಭುಂಕ್ತೇ
ಕಾಮೀ ಭವತ್ಸನುಕ್ಷಣಂ 
ವದ ಕೋSತ್ರ ಹೇತು: ।।
ಸಿಂಹವು ಮಡಸಿದ ಆನೆಯ ಕುಂಭಸ್ಥಳದಲ್ಲಿರುವ ರಕ್ತ ಮಾಂಸವನ್ನೇ ಆಹಾರವನ್ನಾಗಿ ಸ್ವೀಕರಿಸಿದಂಥಾಗಿದ್ದು ಒಂದು ವರ್ಷಕ್ಕೆ ಒಮ್ಮೆ ಮಾತ್ರ ರತಿ ಸುಖವನ್ನು ಅನುಭವಿಸುತ್ತದೆ.
ಆದರೆ ಪಾರಿವಾಳ ಪಕ್ಷಿಯು ಸದಾ ಕಲ್ಲು ಮಣ್ಣನ್ನು ತಿಂದು ಪ್ರತಿಕ್ಷಣವೂ ಕಾಮಿಯಾಗಿರಲು ಕಾರಣವೇನು ಹೇಳು??
ಎಂದು ಪಶ್ನಿಸಿ ಇದಕ್ಕೆಲ್ಲ ಪರಿಶುದ್ಧವಾದ ಮನಸ್ಸೇ ಕಾರಣ.
ಪರಿಶುದ್ಧವಾದ ಮನಸ್ಸು ಸ್ಥೈರ್ಯ ಇದ್ದರೆ ಆಶೆಯನ್ನು ನಿಗ್ರಹಿಸಿದರೆ ಇಂದ್ರಿಯ ನಿಗ್ರಹವು ಸುಲಭವಾಗಿ ಸಾಧ್ಯವಾಗುತ್ತದೆ. 
ಅದರ ಜೊತೆ ಶ್ರೀ ಹರಿ ವಾಯು ಗುರುಗಳ ಅನುಗ್ರಹದಿಂದ ಇಂದ್ರಿಯಗಳನ್ನು ಜಯಿಸಿ ಯಾವ ಸ್ತ್ರೀಯರ ಪ್ರಲೋಭನೆಯೂ ಕಾರಣವಾಗುವುದಿಲ್ಲವೆಂದು ಹೇಳಿ ಆ ಅದ್ವೈತ ಮಳಯಾಳಿ ಬ್ರಾಹ್ಮಣ ಕರೆತಂದಿದ್ದ ಕೇರಳದ ಸುಂದರ ನವ ಯುವತಿಯ ಮುಖಾಂತರ ಶ್ರೀ ಶ್ರೀಗಳವರ ಇಂದ್ರಿಯ ನಿಗ್ರಹದ ಮಹತ್ವವನ್ನು ಜಗತ್ತಿಗೆ ಸ್ಪಷ್ಟ ಮಾಡಿಸಲು ಪರೀಕ್ಷೆಯನ್ನು ಪ್ರಾರಂಭಿಸಿದ್ದಾರೆ.
ಆ ಯುವತಿಯರು ಕೈಯಲ್ಲಿ ಬಂಗಾರದ ಪಾತ್ರೆಯಲ್ಲಿ ಘಮ ಘಮಿಸುವ ಎಳ್ಳಿನ ಎಣ್ಣೆಯ ಪಾತ್ರೆಯ ಸಹಿತ ಶ್ರೀ ವಿಜಯೀ೦ದ್ರತೀರ್ಥರ ಮುಂದೆ ಬಂದು ನಿಂತಿದ್ದಾರೆ. 
ಆಗ ಶ್ರೀ ವಿಜಯೀ೦ದ್ರತೀರ್ಥರು ತುಂಬಾ ಸೂಕ್ಷ್ಮವಾದ ಎಳೆ ಬಾಳೆ ನಾರಿನಿಂದ ಕಟಿ ಸೂತ್ರವನ್ನು ಮಾಡಿಕೊಂಡು ಎಳೆಬಾಳೇ ಎಲೆಯ ಕೌಪೀನವನ್ನು ಹಾಕಿಕೊಂಡು ಸಭೆಯ ವೇದಿಕೆಯಲ್ಲಿ ತಮ್ಮ ಎಲ್ಲ ಇಂದ್ರಿಯಗಳ ವ್ಯಾಪಾರವನ್ನೇ ಅಂತರ್ಮುಖಗಳನ್ನಾಗಿ ಮಾಡಿಕೊಂಡು, ವಾಗಿಂದ್ರಿಯವನ್ನು ಪರತತ್ತ್ವ ವಿಚಾರದಲ್ಲಿ ( ನಾರಾಯಣ ಶಬ್ದಾರ್ಥ ) ಚಕ್ಷುರಿಂದ್ರಿಯವನ್ನು ಪರಮಾತ್ಮನ ನಾನಾ ಅವತಾರಗಳ ಚಿಂತನೆಯಲ್ಲಿ ತಮ್ಮ ಬುದ್ಧಿಯನ್ನು ನಾರಾಯಣನ ಮುಖ್ಯತಃ ಪರವಿದ್ಯೆ ಎನಿಸಿದ ಋಗಾದಿ ವೇದಾರ್ಥಗಳ ವಿಚಾರದಲ್ಲಿ. 
ಪರಮಾತ್ಮನ ಪಾದಗಳಲ್ಲಿ ಅರ್ಪಿಸಿದ ಶ್ರೀ ಗಂಧ ತುಲಸಿಗಳ ಆಘ್ರಾಣ ಮಾಡುವುದಲ್ಲಿ ಘ್ರಾಣೇ೦ದ್ರಿಯವನ್ನು, ರಸನೇಂದ್ರಿಯವನ್ನು ಪರಮತಗಳನ್ನು ವಿಚಾರಾತ್ಮಕವಾಗಿ ನಿರಾಕರಿಸಿ ಶ್ರೀಮದಾಚಾರ್ಯರ ಸಿದ್ಧಾಂತ ಸ್ಥಾಪನಾ ರೂಪವಾದ ಮಾತುಗಳಲ್ಲಿರಿಸಿ ವಿಜ್ಞಾನ ರೂಪವಾದ ತೀಕ್ಷ್ಣವಾದ ಖಡ್ಗಕ್ಕೆ ಸಮಾನವಾದ ವಾಗಿಂದ್ರಿಯದಿಂದ ಮದಮಾತ್ಸರ್ಯಗಳನ್ನು ದೂರ ಮಾಡುತ್ತಾ ನಿಶ್ಚಲವಾದ ಮನಸ್ಸನ್ನು ಕಿಂಚಿತ್ತೂ ಕೂಡಾ ವಿಕಾರ ಹೊಂದುವಂತೆ ಮಾಡಲು ಅಶಕ್ತರಾದರು.
ಆಗ ಮಹಾ ತೇಜ:ಪುಂಜರಾಗಿ ಕಂಗೊಳುಸುತ್ತಿರುವ ಸ್ವಾಮಿಗಳನ್ನು ನೋಡಿ ಆ ಸುರ ಸುಂದರಿಯಲ್ಲರೂ ಶ್ರೀ ವಿಜಯೀ೦ದ್ರತೀರ್ಥರಲ್ಲಿರುವ ಅನನ್ಯ ಸಾಧಾರಣವಾದ ಇಂದ್ರಿಯ ನಿಗ್ರಹ ಶಕ್ತಿಗೆ ಬೆರಗಾಗಿ ಶ್ರೀ ಶ್ರೀಗಳವರ ಚರಣಕ್ಕೆ ಶರಣಾಗಿ ತಮ್ಮ ಅಪರಾಧವನ್ನು ಕ್ಷಮಿಸುವಂತೆ ಪರಿ ಪರಿಯಾಗಿ ಪ್ರಾರ್ಥಿಸಿದರು.
ಆಗ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ತುಂಬಿ ತುಳುಕುತ್ತಿದ್ದಂಥಹಾ ಸಭಿಕರೆಲ್ಲರೂ ಮೈ ರೋಮಾಂಚನೆ ಉಳ್ಳವರಾಗಿ " ಜಿತೇಂದ್ರಿಯ ಶ್ರೀ ವಿಜಯೀ೦ದ್ರತೀರ್ಥ " ರಿಗೆ ಜಯವಾಗಲಿ !
ಎಂದು ಜಯಘೋಷ ಮಾಡುತ್ತಿದ್ದರು. 
ಇಂಥಾ ಅನೇಕ ಮಹಾ ಮಹಿಮೆಗಳನ್ನು ಶ್ರೀ ವಿಜಯೀ೦ದ್ರತೀರ್ಥರು ತಮ್ಮ ಕಾರ್ಯ ಕ್ಷೇತ್ರವಾದ ಕುಂಭಕೋಣದಲ್ಲಿ ತೋರಿಸಿ ಶ್ರೀ ಮಧ್ವ ಸಿದ್ಧಾಂತ ಸ್ಥಿರವಾಗುವಂತೆ ಮಾಡಿದ ಮಹಾತ್ಮರು.
ಶ್ರೀ ವಿಜಯೀ೦ದ್ರ ವಿಜಯದಲ್ಲಿ....
ತಾಸ್ತದಾsಕ್ಷುದ್ರಮನಸಂ
ಶ್ರೀ ವಿಜಯೀ೦ದ್ರಂ ನಿರೀಕ್ಯ ಚ ।
ಪುನಶ್ಚಕ್ರು: ಪ್ರಯತ್ನಂ ಚ
ಅಭ್ಯಂಗನಂ ಯತೀಂದ್ರಾಯ ಚಕ್ರು :।
ಮೋಹಯತು೦ ಯತೀಂದ್ರಂ ತಥಾಪಿ
ನ ಚಲಚ್ಚಿತ್ತಂ ವಿಜಯೀ೦ದ್ರಸ್ಯ ಯೋಗಿನಃ ।।
ತಸ್ಮಿನ್ ಕಾಲೇ ಯೋಗೀ೦ದ್ರ-
ಮನಃ ಕೃಷ್ಣ ಪಾದಾಂಬುಜೇ ।
ವಾಚಸ್ತತ್ವಾರ್ಥಗಣನೇ ನೇತ್ರೇ ವಿಷ್ಣು ನಿರೀಕ್ಷಣೇ ।।
ಕಾಯಂ ಚ ಬ್ರಹ್ಮ ಭಜನೇ
ಬುದ್ಧಿ೦ ವೇದಾರ್ಥವರ್ತಿನೀಂ ।
ಗೋವಿಂದಪಾರಸಂಸ್ಥಾಯಾ:
ತುಲಸ್ಯಾ: ಗಂಧಧಾರಣೇ ।।
ಘ್ರಾಣಂ ಚಕಾರ ಯೋಗೀ೦ದ್ರ:
ಶ್ರವಣೇ ಶ್ರುತಿಗೋಚರೇ ರಸನಂ ।
ಮಧ್ವಶಾಸ್ತ್ರಾರ್ಥಭೂಷಣೇ ಮದ ಮತ್ಸರೇ
ವಿಜ್ಞಾನಕಲಯಾಛಿತ್ವಾ ಬಭೌಕಾಲಾಗ್ನಿ ಸನ್ನಿಭ: ।।
***
" ಶ್ರೀ ವಿಜಯೀ೦ದ್ರರು - 15 "
ವಿದ್ವಾನ್ ಶ್ರೀ ಜಾಲಿಹಾಳ ಶ್ರೀನಿವಾಸಾಚಾರ್ಯ ಕೃತ " ಶ್ರೀ ವಿಜಯೀ೦ದ್ರ ವೈಜಯಂತೀ " ಯಲ್ಲಿ....
ಜಯತಿ ಚ ವಿಜಯೀ೦ದ್ರ: 
ದುರ್ಮತ ಧ್ವಾ೦ತ
ಸೂರ್ಯಾಯಿತವಚನ ವಿರಾಜದ್ 
ಗ್ರಂಥ ನಿರ್ಮಾಪ ಕೇಂದ್ರ: ।
ತದನು ಜಯತಿ ತಸ್ಯೋದ್ದಾಮ 
ಕೀರ್ತಿ ಪ್ರಸಾರ
ದ್ವಿಗುಣಿತ ವಿಜಯಸ್ಯ 
ಸ್ಥಾಪಿಕಾ ವೈಜಯಂತೀ ।।
ವಿಬುಧಾ: ಪರತತ್ತ್ವ ನಿಶ್ಚಯಾ: 
ಭಜತೇಶ೦ ಪ್ರಮುದಾ ನಿರಂತರಮ್ ।
ವಿಜಯೀ೦ದ್ರಯತಿ ತ್ರಿಶೂಲಿನಾ 
ಪರಕಾಲೋ ನಿತರಾಂ ಪರಾಜಿತಃ ।।
ದುರ್ಮತಗಳೆಂಬ ಕತ್ತಲೆಯನ್ನು ಓಡಿಸಲು ಸೂರ್ಯನಂತಿರುವ; ವಚನಗಳಿಂದ ವಿರಾಜಿಸುವ ಗ್ರಂಥಗಳನ್ನು ರಚಿಸುವಲ್ಲಿ ಶ್ರೇಷ್ಠರಾದ ಶ್ರೀ ವಿಜಯೀ೦ದ್ರತೀರ್ಥರು ಜಯಶೀಲರಾಗಿ ಶೋಭಿಸುತ್ತಿರುವರು.
ಹೇ ಪಂಡಿತರೇ! 
ಶ್ರೀ ವಿಜಯೀ೦ದ್ರತೀರ್ಥರೆಂಬ ಯತಿಗಳ ತ್ರಿಶೂಲದಿಂದ " ಪರಕಾಲ " ಎಂಬ ಯತಿಯು ಪರಾಜಿತನಾಗಿದ್ದಾನೆ.
ಇನ್ನು ನೀವು ಪರತತ್ತ್ವ ವಿಷಯದಲ್ಲಿ ನಿಶ್ಚಿತವಾದ ಮತಿಯುಳ್ಳವರಾಗಿ ಪರಮಾತ್ಮ ( ಶ್ರೀ ಹರಿ ) ನನ್ನು ಸದಾ ಕಾಲ ಸಂತೋಷದಿಂದ ಭಜಿಸುವವರಾಗಿರಿ.
ಸಂಗ್ರಹ : ಗುರು ವಿಜಯ ಪ್ರತಿಷ್ಠಾನ
***
" ಶ್ರೀ ವಿಜಯೀ೦ದ್ರರು - 16 "
" ಶ್ರೀ ಸತ್ಯಪ್ರಮೋದತೀರ್ಥ ಕೃತ ಶ್ರೀ ವ್ಯಕ್ತವ್ಯರ ಅಂಶ ಸಂಭೂತರಾದ ವಿಜಯೀ೦ದ್ರರ ಸ್ತುತಿ "
" ಶ್ರೀ ವಿಜಯೀ೦ದ್ರ ವೈಭವಮ್ " ನಲ್ಲಿ.....
ವ್ಯಾಸ ಮಧ್ವ ಜಯೀ೦ದ್ರಾ-
ಧ್ವಸಾಧ್ವಭ್ಯಾಸಾಪ್ತಶುದ್ಧಧೀ: ।
ವಿಜಯೀ೦ದ್ರೋ ವಿದ್ವದೀಂದ್ರ:
ವೀರೋ ವಿಜಯತೇ ಸದಾ ।।
ಶ್ರೀ ಭಗವನ್ ವೇದವ್ಯಾಸ - ಶ್ರೀ ವಿಶ್ವಗುರು ಸರ್ವಜ್ಞಾಚಾರ್ಯರು - ಶ್ರೀ ಜಯತೀರ್ಥರೇ ಮೊದಲಾದ ಜ್ಞಾನಿಗಳ ಪರಂಪರೆಯಲ್ಲಿ ಬಂದು ಅವರಿಂದ ರಚಿತವಾದ ಗ್ರಂಥಗಳ ಸತತಾಭ್ಯಾಸಗಳಿಂದ ನಿಷ್ಕಲ್ಮಶವಾದ ತತ್ತ್ವ ಜ್ಞಾನವನ್ನು ಹೊಂದಿದವರೂ; ವಿದ್ವನ್ಮಣಿಗಳೂ; ವಾಗ್ಯುದ್ಧದಲ್ಲಿ ವೀರಾಗ್ರಣಿಗಳೂ ಆದ ಶ್ರೀ ವಿಜಯೀ೦ದ್ರತೀರ್ಥರು ಸದಾ ಉತ್ಕೃಷ್ಟರಾಗಿದ್ದಾರೆ!
ಸಾರತಾ ಸತ್ವವಾದಸ್ಯಾರತಾ
ತದ್ವಿರೋಧಿನಾಮ್ ।
ವಿವೇಚಿತಾಯೈರ್ವಂದೇ ತಾನ್
ವಿಜಯೀ೦ದ್ರಮುನೀಶ್ವರಾನ್ ।।
ಯಾರಿಂದ ತತ್ತ್ವವಾದದ ಸರತ್ವವೂ; ತತ್ತ್ವ ವಿರೋಧಿ ಮತಗಳ ಅಸಾರತೆಯೂ " ಸರ್ವಸಿದ್ಧಾಂತಸಾರಾಸಾರವಿವೇಕ " ಎಂಬ ಗ್ರಂಥದಲ್ಲಿ ವಿವೇಚಿಸಲ್ಪಟ್ಟಿರುವುದೋ ಅಂಥಹ ಶ್ರೀ ವಿಜಯೀ೦ದ್ರತೀರ್ಥರೆಂಬ ಮುನಿಶ್ರೇಷ್ಠರನ್ನು ವಂದಿಸುತ್ತೇನೆ!!
ವಿ ಸೂ :
ದಿನಾಂಕ : 19.06.2020 ಶುಕ್ರವಾರ ದ್ವೈತ ವಿದ್ಯಾ ಸಾರ್ವಭೌಮರಾದ ಶ್ರೀ ವಿಜಯೀ೦ದ್ರತೀರ್ಥರ ಆರಾಧನಾ ಮಹೋತ್ಸವ.
ಪ್ರತಿನಿತ್ಯವೂ ಆ ಮಹಾತ್ಮರ ಸ್ಮರಣೆ ಅತ್ಯಾವಶ್ಯಕವಾಗಿದೆ.
ಆದರೂ ಈ ಶುಭ ಸಂದರ್ಭಕ್ಕೆ ಅನುಸಾರವಾಗಿ ಆ ಮಹಾತ್ಮರ ಸ್ಮರಣೆ ಮಾಡುತ್ತಾ ಅವರ ಅಂತರ್ಯಾಮಿ ಶ್ರೀ ಹರಿವಾಯುಗುರುಗಳ ಪರಮಾನುಗ್ರಹಕ್ಕೆ ಪಾತ್ರರಾಗೋಣ....
***


year 2021
" ಮುದ್ದು ವಿಜಯೀ೦ದ್ರ - 1 "
" 96ನೇ ಋಜು ಪದಸ್ಥ ಶ್ರೀ ವ್ಯಕ್ತವ್ಯರ ಅಂಶ ಸಂಭೂತರಾದ ಶ್ರೀ ವಿಜಯೀ೦ದ್ರತೀರ್ಥರು "
" ವಾಮನ ಪುರಾಣ " ದಲ್ಲಿ...
ವಿಜಯೀ೦ದ್ರಾಭಿದಂ ರೂಪಂ 
ವ್ಯಕ್ತವ್ಯಶ್ಚ ಸಂಜ್ಞಿತಮ್ ।।
ವ್ಯಾಸ ಸೇವಾರತೋ ನಿತ್ಯಂ 
ವಿಜಯೀ೦ದ್ರೋ  ಋಜುರ್ಯತಿಃ ।।
" ದಿನಾಂಕ : 07.07.2021 ಬುಧವಾರ - ಶ್ರೀ ಪ್ಲವ ನಾಮ ಸಂವತ್ಸರ ಉತ್ತರಾಯಣ ಗ್ರೀಷ್ಮ ಋತು ಜ್ಯೇಷ್ಠ ಬಹುಳ ತ್ರಯೋದಶೀ ಶ್ರೀ ವ್ಯಾಸರಾಜ ಗುರುಸಾರ್ವಭೌಮರ ಪ್ರೀತಿಯ ಕಂದ - ಶ್ರೀ ಸುರೇಂದ್ರ ತೀರ್ಥರ ಆಶ್ರಮ ಶಿಷ್ಯರೂ; ಉತ್ತರಾಧಿಕಾರಿಗಳೂ -  ಶ್ರೀ ರಾಯರ ಪರಮ ಗುರುಗಳೂ - ಚತು: ಷಷ್ಟೀ ಕಲಾ ಪ್ರವೀಣರೂ - ದ್ವೈತ ವಿದ್ಯಾ ಸಾರ್ವಭೌಮರೂ - ಚತುರಧಿಕ ಶತ ಗ್ರಂಥ ಪ್ರಣೇತಾರರೂ - ಕುಂಭಕೋಣ ನಿಲಯರೂ ಆದ - ಶ್ರೀ ವಿಜಯೀ೦ದ್ರತೀರ್ಥರ ಆರಾಧನಾ ಮಹೋತ್ಸವ "
ಶ್ರೀ ವ್ಯಾಸರಾಜ ಗುರುಸಾರ್ವಭೌಮರು " ನವೀನ ವ್ಯಾಸ " ರಾದರೇ - ಶ್ರೀ ವಿಜಯೀ೦ದ್ರತೀರ್ಥರು " ನವೀನ ಪೂರ್ಣಪ್ರಜ್ಞ " ರೆಂದೇ ಆಧ್ಯಾತ್ಮಿಕ ಪ್ರಪಂಚದಲ್ಲಿ ಪ್ರಸಿದ್ಧರಾಗಿದ್ದಾರೆ.
ಅದ್ವೈತ ವಿದ್ಯಾಚಾರ್ಯ ಶ್ರೀ ಅಪ್ಪಯ್ಯ ದೀಕ್ಷಿತರು....
ಸ್ವದರ್ಶನೋಕ್ತದೂಷಣಂ 
ನಿರಾಕರಿಷ್ಣುರಂಜಸಾ ।
ಜಯೀ೦ದ್ರಯೋಗಿ-
ರೂಪತೋsವತೀರ್ಣ ಏಷ ಪೂರ್ಣಧೀ: ।।
ಶ್ರೀ ಪೂರ್ಣಬೋಧರೆಂದು ಜಗತ್ಪ್ರಸಿದ್ಧರಾದ ಶ್ರೀ ಪೂರ್ಣಪ್ರಜ್ಞರೇ ತಮ್ಮ ಮತ ( ದ್ವೈತ ) ವನ್ನು ಎತ್ತಿ ಹಿಡಿಯಲು ಶ್ರೀ ವಿಜಯೀ೦ದ್ರತೀರ್ಥರ ರೂಪದಿಂದ ಮತ್ತೆ ಅವತರಿಸಿ ಬಂದಿದ್ದಾರೆ!!!
" ಶ್ರೀ ಸುಧೀಂದ್ರತೀರ್ಥರು - " ಅಲಂಕಾರ ಮಂಜರೀ " ಯಲ್ಲಿ....
ವಿಜಯೀ೦ದ್ರಸಭಾಸ್ತಾರೆ 
ತ್ವಯ್ಯರ್ಕೇ ಪ್ರತಿಪದ್ಯತೇ ।
ತಾರತ್ವಂ ಪ್ರಸಭಾಸ್ತಾರೇ 
ವಿಮತೋsಪ್ರತಿಪದ್ಯತೇ ।।
" ಶ್ರೀ ಪ್ರಾಣೇಶದಾಸರು " ....
ನಿಜ ಭಕ್ತಿಯಲಿ ಪಾದ ।
ಭಜಿಸೂವ ಅಗಣಿತ ।
ಸುಜನರ ಸಲಹುವ ।
ಶ್ರೀ ವಿಜಯೀ೦ದ್ರ ಮುನಿಪಾ ।।
ಶ್ರೀಮದ್ರಾಘವೇಂದ್ರತೀರ್ಥರ ಪರಮ ಗುರುಗಳೂ - ಚತು: ಷಷ್ಠಿ ಕಲಾ ಪಾರಂಗತರೂ - ದುರ್ವಾದಿಮತ್ತ ಮಾತಂಗ ಗರ್ವ ಪರಿಹಾರಕ ಮೃಗೇಂದ್ರರೂ - ದ್ವೈತ ಸಿದ್ಧಾಂತವನ್ನು ರಕ್ಷಿಸಿ ಬೆಳಸಿದವರೂ - ಪರಮ ದಯಾಳುಗಳಾದ ಶ್ರೀ ವ್ಯಾಸರಾಜ ಗುರುಸಾರ್ವಭೌಮರ ಸಂರಕ್ಷಿತ ಶಿಶುವೂ - ವಿದ್ಯಾ ಶಿಷ್ಯರೂ ಅಲ್ಲದೇ ಅವರ ಮಾತೃವಾತ್ಸಲ್ಯದ ಕಾರುಣ್ಯಕ್ಕೆ ಪಾತ್ರರಾದವರೂ - ತುರುಕರು ಸಂಬಂಧದವರೂ - ನೂರಾನಾಲ್ಕು ಪ್ರೌಢ ಸ್ವತಂತ್ರ ಗ್ರಂಥಗಳನ್ನು ರಚಿಸಿ ನಿರುಪಮ ಕೀರ್ತಿಗಳಿಸಿದವರೂ ಶ್ರೀ ವಿಜಯೀ೦ದ್ರತೀರ್ಥ ಯತಿ ಚಂದ್ರಮರು!!
" ಶ್ರೀ ವಿಬುಧೇಂದ್ರರೇ ಶ್ರೀ ವಿಜಯೀ೦ದ್ರತೀರ್ಥರು "
ಶ್ರೀ 96ನೇ ಋಜು ಪದಸ್ಥ ಶ್ರೀ ವ್ಯಕ್ತವ್ಯರ ಅಂಶ ಸಂಭೂತರಾದ ಶ್ರೀ ವಿಬುಧೇಂದ್ರತೀರ್ಥರೇ ಶ್ರೀ ಶ್ರೀ ವಿಜಯೀ೦ದ್ರತೀರ್ಥರಾಗಿ ಅವತರಿಸಿದವರೂ - ಮಹಾ ಮಹಿಮರೂ ಆದವರು ಪ್ರಾತಃ ಸ್ಮರಣೀಯ ಪರಮಪೂಜ್ಯ ಶ್ರೀ ವಿಜಯೀ೦ದ್ರತೀರ್ಥರು.
" ಶ್ರೀ ವಿಜಯೀ೦ದ್ರವಿಜಯ "ದಲ್ಲಿ...
ವಿಬುಧೇಂದ್ರಯತಿರ್ಧೀ-
ಮಾನದ್ಯಜಾತೋ ಪುನರ್ಭುವಿ
ಸೇವಾರ್ಥಂ ರಾಮಚಂದ್ರಸ್ಯ ಸ -
ಮಯಾ ಪಾರಿಪಾಲಿತಃ ।
ಕೇಶವಾದಿಷು ಹಂಸೇಷು -
ವಿಷ್ಣುರಿತಿ ವಿಶ್ರುತಃ
ಸ ಏವ ವಿಬುಧೇಂದ್ರಶ್ಚ ಸ -
ಮಯಾ ಯತಿರೂಪಧೃಕ್ ।।
" ಶ್ರೀ ವಿಜಯೀ೦ದ್ರತೀರ್ಥರ ವಿದ್ಯಾ ಶಿಷ್ಯರಾದ ಶ್ರೀ ತರಂಗಿಣಿ ರಾಮಾಚಾರ್ಯರು - " ವರದರಾಜಾಂಕಿತ " ದಲ್ಲಿ " .....
ರಾಗ : ಕಾಂಬೋಧಿ ತಾಳ : ಝ೦ಪೆ
ವಿರೂಪವಾದರೂ । ವಿ ।
ಕಾರಪೋಗದ ವಿಧಿಲಿಪಿ -
ಏನಿದು ವಿಜಯೀ೦ದ್ರ ।। ಪಲ್ಲವಿ ।।
ವಿಧ ವಿಧ ಜನುಮವ ।
ಪೊಂದಿದರೂ ಮೇಣ್ ।
ವಿಧಿನುತನಂಘ್ರಿಯ -
ಭಜಿಸುವ ।। ಚರಣ ।।
ವಿಬುಧೇಂದ್ರನು ಮೇಣ್ -
ವಿಠಲಾಚಾರ್ಯ ನೀನು ।
ವಿಷ್ಣುತೀರ್ಥರೆಂದೆನಿಸಿದೆಯೋ ।
ವಿಭವದಿ ಸಿರಿ ವಿಜಯೀ೦ದ್ರನಾದರೂ ।
ವಿಕಾರ ಉಳಿದುದು ಸೋಜಿಗವೋ -
ವರದರಾಜ ಪ್ರಿಯ ।। ಚರಣ ।।
ಎಂದು ಚಮತ್ಕಾರವಾಗಿ ವರ್ಣಿಸಿ ಶ್ರೀ ವಿಬುಧೇಂದ್ರತೀರ್ಥರೇ ಶ್ರೀ ವಿಜಯೀ೦ದ್ರತೀರ್ಥರೆಂದು ಸೂಚಿಸಿದ್ದಾರೆ!!
ಶ್ರೀ ಶ್ರೀ ವಿಜಯೀ೦ದ್ರತೀರ್ಥ ಗುರುವರ್ಯರೇ! 
ನೀವು " ಮಧ್ವಮತ " ವೆಂಬ ಸಮುದ್ರಕ್ಕೆ ಚಂದ್ರಮರೂ -  ಸದ್ಗುಣಭರಿತರೂ -  ಪಂಡಿತಾಗ್ರಣಿಗಳೂ - ಪಾಠ ಪ್ರವಚನಗಳ ದ್ವಾರಾ ವಿಶೇಷಾಕಾರವಾಗಿ ಪೂಜಿತವಾದ ಅನುಪಮ ಗ್ರಂಥ ರತ್ನಗಳನ್ನು ರಚಿಸಿದವರೂ - ಕನ್ನಡಾಂಧ್ರ ದ್ರಾವಿಡ ದೇಶೀಯ ನರೇಂದ್ರರಿಂದ ಭಕ್ತಿ ಪೂರ್ವಕ ವಂದ್ಯನೀಯರೂ - ಸನ್ಮಾನಿತರೂ - ಜಗದ್ವಿಖ್ಯಾತ ಮಹಿಮರಾದ ಶ್ರೀ ಸುರೇಂದ್ರತೀರ್ಥರ ಪುತ್ರರೂ - ಕಾಂತಿ - ಸಂಪತ್ತುಗಳಿಂದ ಪೂರ್ಣರೂ - ಇಂಥಾ ಅಸಾಧಾರಣ ಗುಣ ವಿಶಿಷ್ಟರಾದವರು!!
ಸಾಕ್ಷಾತ್ ಹಂಸನಾಮಕ ಪರಮಾತ್ಮನಿಂದ ಅವಿಚ್ಚಿನ್ನವಾಗಿ ನಡೆದುಬಂದ ಸತ್ಪರಂಪರೆಯಾದ ಜಗದ್ಗುರು ಶ್ರೀಮನ್ಮಧ್ವಾಚಾರ್ಯರ ವೇದಾಂತ ದಿಗ್ವಿಜಯ ವಿದ್ಯಾ ಸಿಂಹಾನಾಧೀಶ್ವರರಾದ ಶ್ರೀ ವಿಜಯೀ೦ದ್ರತೀರ್ಥರು ಭಾರತಾದ್ಯಂತ ಸಂಚರಿಸಿ ಸಕಲ ದುರ್ವಾದಿಗಳನ್ನು ಜಯಿಸಿ " ದ್ವೈತ ವಿಜಯ ದುಂದುಭಿ " ಯನ್ನು ಮೊಳಗಿಸಿ - ಸಕಲ ಶಾಸ್ತ್ರಗಳಲ್ಲಿ ಪ್ರೌಢ ಗ್ರಂಥಗಳನ್ನು ರಚಿಸಿ - ರಾಜ ಮಹಾರಾಜರಿಂದ ಸೇವಿತರಾಗಿ - ಜಗನ್ಮಾನ್ಯರಾದ ಶ್ರೀ ವಿಜಯೀ೦ದ್ರತೀರ್ಥರ ಆರಾಧನಾ ಶುಭ ಸಂದರ್ಭದಲ್ಲಿ ಆ ಮಹಾ ಮಹಿಮರ ಸಂಕ್ಷಿಪ್ತ ಚರಿತ್ರೆಯನ್ನು ತಿಳಿಸುವ ಚಿಕ್ಕ ಪ್ರಯತ್ನಯಿಲ್ಲಿದೆ!!
ಶ್ರೀ ವಿಜಯೀ೦ದ್ರತೀರ್ಥರು " ಭೇದವಿದ್ಯಾವಿಲಾಸ " ದಲ್ಲಿ....
ತಂ ಪಾಣಿಪಲ್ಲವಂ ಬಾಹು 
ಶಾಖಂ ಸಾದ್ವಿಜ ಸೇವಿತಂ ।
ವಿದ್ಯಾಹಾಸಲತಾಪುಷ್ಪ೦ 
ಮಧ್ವ ಕಲ್ಪತರು೦ ಭಜೇ ।।
ದ್ವೈತ ಸೂಚಕವಾದ ಬೆರಳುಗಳಿಂದ ಕೂಡಿದ ಹಸ್ತಗಳೆಂಬ ಚಿಗುರು - ಶ್ರೀಮದಾಚಾರ್ಯರ ಬಲಿಷ್ಠ ಸುಂದರ ತೋಳುಗಳೇ ಕೊಂಬೆ - ವಿದ್ಯೆಯಿಂದ ಬೆಳಗುವ ಮುಗುಳ್ನಗೆಯೆಂಬ ಹೂಗಳುಳ್ಳ ಬಳ್ಳಿಯಿಂದ ಸುತ್ತುವರಿಯಲ್ಪಟ್ಟು - ಸಾತ್ವಿಕ ಬ್ರಾಹ್ಮಣರೆಂಬ ಪಕ್ಷಿಗಳಿಂದ ಸೇವಿತರಾದ ಶ್ರೀಮದಾಚಾರ್ಯರೆಂಬ ಕಲ್ಪವೃಕ್ಷವನ್ನು ಭಜಿಸುತ್ತೇವೆ!!
by ಆಚಾರ್ಯ ನಾಗರಾಜು ಹಾವೇರಿ 
****
" ಮುದ್ದು  ಶ್ರೀ ವಿಜಯೀ೦ದ್ರ - 2 "
" ಶ್ರೀ ವಿಜಯೀ೦ದ್ರತೀರ್ಥರ ಸಂಕ್ಷಿಪ್ತ ಮಾಹಿತಿ "
ಹೆಸರು : ಶ್ರೀ ವಿಠಲಾಚಾರ್ಯರು
ಅವತಾರ : ಕ್ರಿ ಶ 1517
ವಿದ್ಯಾಭ್ಯಾಸ : ಕ್ರಿ ಶ 1522 - 1535
ಆಶ್ರಮವಾದ ಸಂವತ್ಸರ : ಕ್ರಿ ಶ 1525 - 1526
" ಶ್ರೀ ವಿಜಯೀ೦ದ್ರತೀರ್ಥರ ಜನ್ಮ ವೃತ್ತಾ೦ತ "
ಶ್ರೀ ವ್ಯಾಸರಾಜ ಗುರುಸಾರ್ವಭೌಮರ ವದನಾರವಿಂದದಲ್ಲಿ ಹೊರ ಹೊಮ್ಮಿದ ಶ್ರೀ ವಿಜಯೀ೦ದ್ರತೀರ್ಥರ ಜನ್ಮ ವೃತಾ೦ತ....
ಶ್ರೀ ಜಯತೀರ್ಥರ ಸದ್ವಂಶದಲ್ಲಿ ಅವತರಿಸಿದವರು. 
ನಾವು ಸಂಚಾರ ಕ್ರಮದಲ್ಲಿದ್ದಾಗ ಇವರ ತಂದೆಯವರು ಬಂದು ನಮ್ಮ ವಂಶ ನಿಲ್ಲುವ ಪ್ರಸಂಗ ಬಂದಿದೆ ಎಂದು ನಮ್ಮ ಪಾದದ ಮೇಲೆ ಬಿದ್ದು ಗೋಳಾಡಿದರು. 
ನಮಗೆ ಅತೀವ ದುಃಖವಾಯಿತು - ಕ್ಷಣ ಕಾಲ ಯೋಚಿಸಿದೆವು. 
" ಶ್ರೀ ಮೂಲಗೋಪಾಲಕೃಷ್ಣ ನುಡಿಸಿದ್ದಾನೆ - ನುಡಿಸಿದಂತೆ ನಡೆಸುವ ಹೊಣೆ ಅವನದೆಂದು ನಿರ್ಧರಿಸಿ ಶ್ರೀ ಹರಿಯನ್ನು ಸ್ಮರಿಸಿ ಆ ವೃದ್ಧ ಬ್ರಾಹ್ಮಣ ದಂಪತಿಗಳಿಗೆ ಪುನಃ ಆಶೀರ್ವದಿಸಿ - 
ಶ್ರೀ ಕೃಷ್ಣ ನುಡಿಸಿದ್ದಾನೆ......
ಅವನ ಕಾರುಣ್ಯದಿಂದ ಯಾವುದೂ ದುರ್ಲಭವಲ್ಲ. 
ನೀವು ಅಂಜದಿರಿ ಅನುಗ್ರಹವಾಗುತ್ತದೆ. 
ನಿಮಗೆ ಒಬ್ಬ ಪುತ್ರನಲ್ಲ - ಇಬ್ಬರು ಸತ್ಪುತ್ರರು ಜನಿಸುವರು. 
ಅವರಲ್ಲಿ ಜ್ಯೇಷ್ಠ ಪುತ್ರನನ್ನು ಮಾತ್ರ ನಮಗೆ ಕೊಡಬೇಕು. 
ಶ್ರೀ ಹರಿ ನಿಮಗೆ ಕಲ್ಯಾಣ ಮಾಡುತ್ತಾ " ನೆಂದು ನುಡಿದೆವು.
ಶ್ರೀ ವ್ಯಾಸರಾಜರು...
ನಾವು ಪುನಃ ಸಂಚಾರ ಕ್ರಮದಲ್ಲಿ ಪುನಃ ಆ ಗ್ರಾಮಕ್ಕೆ ಬಂದಾಗ ಆ ವೃದ್ಧ ದಂಪತಿಗಳು ಬಂದು ಪಾದಕ್ಕೆರಗಿ ಭಕ್ತಿ ಶ್ರದ್ಧೆಗಳಿಂದ ಕೈ ಮುಗಿದು ಗುರುಗಳೇ ಜ್ಯೇಷ್ಠ ಪುತ್ರನಾದ " ವಿಠಲ " ನನ್ನ ಸ್ವೀಕರಿಸಬೇಕೆಂದು ಪ್ರಾರ್ಥಿಸಿದರು. 
ಹರ್ಷ ಪುಳಕಿತರಾದ ನಾವು ಶ್ರೀ ಕೃಷ್ಣ ಪ್ರೀತನಾದ. 
ಈ ಮಗುವಿನಿಂದ ಈ ಪ್ರಪಂಚಕ್ಕೆ ಮಹದುಪಕಾರವಾಗಬೇಕಿದೆ. 
ನೀವು ಆತನ ಚಿಂತೆ ಬಿಡಿ. 
ಶ್ರೀಹರಿಯ ಕೂಸವನು. 
ಅವನ ಭಾರ ಭಗವಂತನದು ಎಂದು ಪ್ರೀತಿಯಿಂದ ಅವರ ಆತಿಥ್ಯವನ್ನು ಸ್ವೀಕರಿಸಿ " ವಿಠಲ " ನೊಡನೆ ಸಂಚಾರ ಹೊರಟೆವು.
ಅಂದಿನಿಂದ ವಿಠಲನು ನಮ್ಮ ಪ್ರೀತಿಯ ಮಗುವಾದ. 
ಸುಂದರನಾದ ವಿಠಲನನ್ನು ನೋಡಿದೆಂತೆಲ್ಲ ನಮಗೆ ಸಂತೋಷವಾಗುತ್ತಿತ್ತು. 
ನಾವು ಅವನನ್ನು ಪ್ರೀತಿಯಿಂದ ಸಾಕಿ ಸಲಹಿದೆವು. 
ಅವನಿಗೆ ಚೌಲ - ಉಪನಯನವನ್ನು ಮಾಡಿಸಿ ಅಮೂಲಾಗ್ರವಾಗಿ " ನ್ಯಾಯ - ತರ್ಕ - ವ್ಯಾಕರಣ - ಮೀಮಾಂಸಾ - ಸಾಹಿತ್ಯಾದಿ ಶಾಸ್ತ್ರಗಳನ್ನೂ - ವೇದ ವೇದಾಂತ ಶಾಸ್ತ್ರದ ಪಾಠವನ್ನೂ ಹೇಳಿ - ಷಡ್ದರ್ಶನೀವಲ್ಲಭನನ್ನಾಗಿ ಮಾಡಿ -  ಜಗತ್ತೇ ವಿಠಲನ ಮುಂದೆ ತಲೆಬಾಗುವಂತೆ ಪಂಡಿತನನ್ನಾಗಿ ತಯಾರು ಮಾಡಿ - ವಿಠಲನ ವೈರಾಗ್ಯ ಭಕ್ತ್ಯಾದಿಗಳನ್ನು ಕಂಡು ಸಂನ್ಯಾಸವನ್ನು ಕೊಟ್ಟು ಅರವತ್ನಾಲ್ಕು [ 64 ] ಕಲೆಗಳನ್ನೂ ಉಪದೇಶಿಸಿದೆವು. 
ಆ ಬಾಲ ಸಂನ್ಯಾಸಿಯೆ ಈ " ವಿಷ್ಣುತೀರ್ಥರು ".
ಶ್ರೀ ವ್ಯಾಸರಾಜರ ಮಾತನ್ನಾಲಿಸಿ ಸಭೆಯಲ್ಲಿದ್ದವರು ಪರಮಾನಂದಭರಿತರಾದರು. 
ಶ್ರೀ ಸುರೇಂದ್ರತೀರ್ಥರ ಕಣ್ಣನಲ್ಲಂತೂ ಆನಂದ ಭಾಷ್ಪ ಸುರಿಯುತ್ತಲೇ ಇತ್ತು. 
ಶ್ರೀ ವಿಷ್ಣುತೀರ್ಥರ ಕಣ್ಣಾಲಿಗಳೂ ತೇವಗೊಂಡವು. 
ಶ್ರೀ ವ್ಯಾಸರಾಜರು ಪ್ರೀತಿಯಿಂದ ವಿಷ್ಣುತೀರ್ಥರ ತಲೆಯನ್ನು ನೇವರಿಸಿ ಸಭಿಕರೇ ಇವರ್ಯಾರೆಂದು ತಿಳಿದಿರಿ?
" ಶ್ರೀ ವಿಬುಧೇಂದ್ರತೀರ್ಥರೇ ಶ್ರೀ ವಿಷ್ಣುತೀರ್ಥ " ರಾಗಿ ಅವತಾರ ಮಾಡಿದ್ದಾರೆಂದು ಶ್ರೀ ವ್ಯಾಸರಾಜರು " ಹೇಳಿದರು!
ವಿದ್ಯಾ / ಆಶ್ರಮ ' ಸ್ವರೂಪೋದ್ಧಾರಕ ಗುರುಗಳು : ಶ್ರೀ ವ್ಯಾಸರಾಜರು
ಆಶ್ರಮ ಸ್ವೀಕಾರ : ಕ್ರಿ ಶ 1530
ಆಶ್ರಮ ನಾಮ : ಶ್ರೀ ವಿಷ್ಣುತೀರ್ಥರು
by ಆಚಾರ್ಯ ನಾಗರಾಜು ಹಾವೇರಿ 
****
" ಮುದ್ದು  ಶ್ರೀ ವಿಜಯೀ೦ದ್ರ - 3 "
" ಶ್ರೀ ವ್ಯಾಸರಾಜರು ಶ್ರೀ ವಿಷ್ಣುತೀರ್ಥರನ್ನು ಶ್ರೀ ಸುರೇಂದ್ರತೀರ್ಥರಿಗೆ ಒಪ್ಪಿಸುವುದು "
ಶ್ರೀ ವಿಜಯೀ೦ದ್ರವಿಜಯದಲ್ಲಿ...
ಅಧೀತೋ ಸ ಮಯಾ ಸಮ್ಯಕ್ -
ತುರ್ಯಾಶ್ರಮಮುಪಾಗತಃ ।
ಇದಾನೀಂ ಸ ಮಯಾ ತುಭ್ಯ೦ -
ದತ್ತೋ ಮಮ ಪ್ರಿಯೋಧುನಾಃ ।।
ಸುರಕ್ಷಸ್ವ ಸುತಂ ಕೃತ್ವಾ -
ತ್ವತ್ಸುತೋಯಂ ನ ಸಂಶಯಃ ।
ಇತ್ಯುಕ್ತ್ವಾ ಪ್ರದದೌ ವ್ಯಾಸಃ 
ಸುರೇಂದ್ರಾಯ ಸುತಂ ಸ್ವಕಂ ।।
ತಮ್ಮ ( ಶ್ರೀ ಸುರೇಂದ್ರತೀರ್ಥರು ) ಮನೋಭೀಷ್ಟವನ್ನು ಶ್ರೀ ಮೂಲಗೋಪಾಲಕೃಷ್ಣ ಪೂರ್ಣ ಮಾಡಿದ್ದಾನೆ. 
ತಮಗಾಗಿ ಶ್ರೀ ವಿಷ್ಣುತೀರ್ಥರನ್ನು ಕಾದಿರಿಸಿದ್ದೆವು. 
ನಿಮಗೀಗ ಅವರನ್ನು ಒಪ್ಪಿಸಿದ್ದೇವೆ. 
ಈಗ ಅವರು ನಿಮ್ಮ ಮಕ್ಕಳು. 
ಅವರಿಗೆ ಸಂಸ್ಥಾನಾಧಿಪತ್ಯವನ್ನು ವಹಿಸಿ ಅನುಗ್ರಹಿಸಿರಿ. 
ಶ್ರೀಮೂಲಸೀತಾಜಾನಿಗೆ ಶ್ರೀಮೂಲಭೈಷ್ಮೀಜಾನೀಯ ಕಾಣಿಕೆ ಸ್ವೀಕರಿಸಬೇಕು ಎಂದು ತಿಳಿಸಿ - ಸಮಸ್ತ ಜನರ ಜಯಜಯಕಾರಗಳ ಮಧ್ಯದಲ್ಲಿ ಶ್ರೀ ವಿಷ್ಣುತೀರ್ಥರ ಕರವನ್ನು ಶ್ರೀ ಸುರೇಂದ್ರತೀರ್ಥರ ಕರ ಪದ್ಮದಲ್ಲಿರಿಸಿ...
ಶ್ರೀ ವಿಜಯೀ೦ದ್ರ ವಿಜಯದಲ್ಲಿ...
ವಿಷ್ಣುತೀರ್ಥಕರಂ ಗೃಹ್ಯ -
ಸುರೇಂದ್ರಸ್ಯ ಕರೇ ದದೌ ।
ಶಿಷ್ಯಷ್ವೆತೇಷು ಸರ್ವೇಷು -
ನಾನ್ಯೇನ ಸದೃಶೋ ಮಮ: ।।
ತಪೋನಿಧಿಗಳಾದ ಶ್ರೀ ಸುರೇಂದ್ರತೀರ್ಥರು ಶ್ರೀ ವ್ಯಾಸರಾಜರಿಂದ ಶ್ರೀ ವಿಷ್ಣುತೀರ್ಥರನ್ನು ಪುತ್ರ ಭಿಕ್ಷೆಯನ್ನು ಪಡೆದು - ಅವರು ತಮ್ಮ ಪೀಳಿಗೆಯ ಉತ್ತರಾಧಿಕಾರಿಗಳನ್ನಾಗಿ ನೇಮಿಸಿ - ಶ್ರೀ ವಿಷ್ಣುತೀರ್ಥರಿಗೆ ದಂಡ ಕಮಂಡಲು ಪಲ್ಲಟದೊಂದಿಗೆ ತಪ್ತ ಮುದ್ರಾಧಾರಣೆ, ಮಂತ್ರೋಪದೇಶ ಮಾಡಿ " ಶ್ರೀ ವಿಜಯೀ೦ದ್ರತೀರ್ಥ " ರೆಂದು ನಾಮಕರಣ ಮಾಡಿ - ವೇದಾಂತ ದಿಗ್ವಿಜಯ ವಿದ್ಯಾ ಸಿಂಹಾಸನದಲ್ಲಿ ಶ್ರೀ ವಿಜಯೀ೦ದ್ರತೀರ್ಥರನ್ನು ಕುಳ್ಳಿರಿಸಿ ತಮ್ಮ ಅಮೃತ ಹಸ್ತಗಳಿಂದ ಪಟ್ಟಾಭಿಷೇಕ ಮಾಡಿದರು.
ಶ್ರೀ ವಿಜಯೀ೦ದ್ರವಿಜಯದಲ್ಲಿ...
ಸುರೇಂದ್ರಸ್ತಸ್ಯ ಪ್ರದದೌ -
ಭೀಕ್ಷೋರ್ದ೦ಡಮಂಡಲಂ ।
ಮಂತ್ರಂ ದತ್ವಾ ಸ್ವಾವಂಶಸ್ಯ -
ಕರ್ತಾರಂ ಕೃತವಾನ್ ಮುನಿ: ।।
ಅಥಾಸೌ ವಿಷ್ಣುತೀರ್ಥಶ್ಚ -
ಶ್ರೀ ವಿಜಯೀ೦ದ್ರೇತಿ ವಿಶ್ರುತಃ ।
ಸುರೇಂದ್ರಸ್ಯ ಮುನೇಶ್ಶಿಷ್ಯೋ -
ಭೂತ್ವಾ ತ್ವಂ ಪರ್ಯತೋಷಯತ್ ।।
ಈ ವೈಭವನ್ನು ಕಂಡು ಶ್ರೀ ಪುರಂದರದಾಸರ ಮಕ್ಕಳಾದ ಶ್ರೀ ಗುರು ಪುರಂದರ ದಾಸರು...
ರಾಗ : ಪೂರ್ವೀ ತಾಳ : ಆದಿ
ವಿಜಯೀ೦ದ್ರ ಮುನೀಂದ್ರ-
ರೆಂಬಾಶ್ಚರ್ಯದ ।
ಗಜೇಂದ್ರ ಬಂದಿದೆ ಸುಜನರು -
ನೋಡ ಬನ್ನಿ ।। ಪಲ್ಲವಿ ।।
ಕಲುಷವೆಂಬ ಪಂಕವ -
ನೀಡಾಡಿ । ವಿ ।
ಮಲ ಹರಿ ಪದ ತೀರ್ಥದ -
ಜಲಪಾನ ಮಾಡಿ ।
ಸಲೆ ಮಧ್ವಮತಾಂಬುಧಿಯೊಳು ।
ನಲಿ ನಲಿದು -
ಕುಣಿದಾಡುತಲಿ ।। ಚರಣ ।।
ರಮೇಶನ ಧ್ಯಾನವೆಂಬ ಮದವೇರಿ ।
ಮಮತೆಯೆಂಬ -
ಕದಳಿ ಕಿತ್ತೀಡಾಡಿ ।
ವಿಮಲ ಶ್ರೀಹರಿ -
ಪದ ರಜ ಶಿರದಿ ಧರಿಸಿ ।
ಕುಮತಗಳೆಂಬ -
ತರುಗಳ ಮುರಿಯುತಲಿ ।। ಚರಣ ।।
ಗುರು ಸುರೇಂದ್ರತೀರ್ಥರೆಂಬ ।
ವರ ಮಾವಟಿಗನ -
ಆಜ್ಞೆಯೊಳಿದ್ದು ।
ಗುರು ಪುರಂದರ-
ವಿಠಲ ಭಕ್ತಿಯೆಂಬ ।
ಸರಪಣಿಯೊಳು ನಲಿ -
ನಲಿದಾಡುತಲಿ ।। ಚರಣ ।।
ಎಂದು ಸ್ತೋತ್ರ ಮಾಡುತ್ತಿರಲು ಶ್ರೀ ಮೂಲ - ದಿಗ್ವಿಜಯ - ಜಯರಾಮದೇವರುಗಳನ್ನು ಭುಜಂಗಿಸಿ ಸಂಸ್ಥಾನದ ಪ್ರತಿಮೆಗಳನ್ನು ರಜತ ಪೆಟ್ಟಿಗೆಯಲ್ಲಿ ಭದ್ರ ಪಡಿಸಿದ ನಂತರ ಆ ದೇವರ ಪೆಟ್ಟಿಗೆಯನ್ನು ಬಲ ಸೇವಕನು ರಜತ ಪೀಠದಲ್ಲಿ ಮಂಡಿಸಲು ಶ್ರೀ ವಿಜಯೀ೦ದ್ರತೀರ್ಥರು....
ಸುಕೃತಂ ತಿಲಮಾತ್ರತುಲ್ಯಮೀಶ -
ಕ್ರಿಯತೇ ನೈವ ಮಯೈಕವತ್ಸರೇಪಿ ।
ಅಪಿ ತು ಕ್ರಿಯತೇ ಸದಾಘಪೂಗ: 
ಪ್ರತಿಯಾಮಂ ಸಕಲೇಂದ್ರಿಯೈರ್ಮುಕುಂದ: ।।
ಎಂಬ " ದುರುತಾಪಹಾರ ಸ್ತೋತ್ರ " ವನ್ನು ರಚಿಸಿ - ಪಠಿಸುತ್ತಾ ಪ್ರದಕ್ಷಿಣೆ ನಮಸ್ಕಾರ ಮಾಡುತ್ತಾ ಗುರುದ್ವಯರಿಗೆ ವಂದಿಸಿ ಅವರ ಅಪ್ಪಣೆ ಪಡೆದು ತೀರ್ಥ ಸ್ವೀಕರಿಸಿ ನಂತರ ಭಕ್ತ ವೃಂದಕ್ಕೆ ತೀರ್ಥ ಕೊಟ್ಟು ಗುರುದ್ವಯರಿಂದೊಡಗೂಡಿ ಸಂತೋಷದಿಂದ ತತ್ತ್ವ ವಿಚಾರ ಮಾಡುತ್ತಾ ಭಿಕ್ಷಾ ಸ್ವೀಕಾರ ಮಾಡಿದರು!!
by ಆಚಾರ್ಯ ನಾಗರಾಜು ಹಾವೇರಿ 
****
" ಮುದ್ದು  ಶ್ರೀ ವಿಜಯೀ೦ದ್ರ - 4 "
ಉತ್ತರಾಧಿಕಾರಿಗಳು : ಶ್ರೀ ಸುಧೀಂದ್ರತೀರ್ಥರು
ವೇದಾಂತ ಸಾಮ್ರಾಜ್ಯಾಧಿಪತ್ಯ : ಕ್ರಿ ಶ 1575 - 1614
ಸಮಕಾಲೀನ ಯತಿಗಳು :
ಶ್ರೀ ವಾದಿರಾಜರು - ಶ್ರೀ ಗೋವಿಂದ ಒಡೆಯರು -  ಶ್ರೀ ಶ್ರೀನಿವಾಸತೀರ್ಥರು - ಶ್ರೀ ರಾಮತೀರ್ಥರು
ಸಮಕಾಲೀನ ಹರಿದಾಸರು : 
ಶ್ರೀ ಪುರಂದರದಾಸರು - ಶ್ರೀ ಕನಕದಾಸರು,
ಆರಾಧನೆ : 
ಜ್ಯೇಷ್ಠ ಬಹುಳ ತ್ರಯೋದಶೀ
ಬೃಂದಾವನ ಸ್ಥಳ : 
ಕುಂಭಕೋಣ
" ಉಪ ಸಂಹಾರ "
ಶ್ರೀ ಅಪ್ಪಯ್ಯದೀಕ್ಷಿತರು - ಶ್ರೀ ಭಟ್ಟೋಜಿದೀಕ್ಷಿತರು - ಶ್ರೀ ನರಸಿಂಹಾಶ್ರಮ ಮುನಿಗಳು - ಶ್ರೀ ಲಿಂಗರಾಜೇಂದ್ರರು - ಶ್ರೀ ಮಧುಸೂದನ ಸರಸ್ವತೀ - ಶ್ರೀ ಎಮ್ಮೆ ಬಸವೇಂದ್ರರೇ ಮೊದಲಾದ ಜಗದ್ವಿಖ್ಯಾತ ಪರವಾದಿಗಳನ್ನು ಜಯಿಸಿ - ದ್ವೈತ ಸಿದ್ಧಾಂತಕ್ಕೆ ಬಂದಿದ್ದ ಕಂಟಕವನ್ನು ಪರಿಹರಿಸಿ - ದ್ವೈತ ಸಿದ್ಧಾಂತವು ಆಚಂದ್ರಾರ್ಕಸ್ಥಾಯಿಯಾಗುವಂತೆ ಮಾಡಿದ ಮತ್ತು 64 ಕಲೆಗಳಲ್ಲಿ ಪಾರಂಗತರಾದ - 104 ಗ್ರಂಥರತ್ನಗಳನ್ನು ರಚಿಸಿದ - ಕರ್ನಾಟಕಾಂಧ್ರ ದ್ರಾವಿಡ ಅರಸುಗಳಿಂದ ಸೇವಿತರೂ - ಮಾನ್ಯರಾದವರೂ - ವೇದಾಂತ ದಿಗ್ವಿಜಯ ವಿದ್ಯಾ ಸಿಂಹಾಸನಾಧೀಶ್ವರರೂ - ಶ್ರೀ ವ್ಯಾಸರಾಜ ಗುರುಸಾರ್ವಭೌಮರ ಮುದ್ದಿನ ಮಗು - ಶ್ರೀ ಸುರೇಂದ್ರತೀರ್ಥರ ಶಿಷ್ಯಾಗ್ರಣಿಗಳೂ - ಶ್ರೀ ಸುಧೀಂದ್ರತೀರ್ಥರ ಗುರುಗಳೂ ಆದ ಶ್ರೀ ಶ್ರೀ ವಿಜಯೀ೦ದ್ರತೀರ್ಥರು ಆನಂದ ನಾಮ ಸಂವತ್ಸರ ಜ್ಯೇಷ್ಠ ಬಹುಳ ತ್ರಯೋದಶೀ ಶ್ರೀ ಕ್ಷೇತ್ರ ಕುಂಭಕೋಣದಲ್ಲಿ ಬೃಂದಾವನಸ್ಥರಾದರು.
ಶ್ರೀ ಸುಧೀಂದ್ರತೀರ್ಥರು....
ಭಕ್ತಾನಾ೦ ಮಾನಸಾಂಭೋಜ 
ಭಾನವೇ ಕಾಮಧೇನವೇ ।
ನಮತಾಂ ಕಲ್ಪತರವೇ 
ಜಯೀ೦ದ್ರಗುರವೇ ನಮಃ ।।
ಭಗವದ್ಭಕ್ತರಾದ ತಮ್ಮ ಶಿಷ್ಯ - ಭಕ್ತರ ಮನವೆಂಬ ಕಮಲ ಪುಷ್ಪಕ್ಕೆ ಸೂರ್ಯನಂತಿರುವ; ಭಕ್ತರ ಇಷ್ಟಾರ್ಥಗಳನ್ನು ಪೂರಸುವಲ್ಲಿ ಕಾಮಧೇನುವಿನಂತಿರುವ; ತಮಗೆ ಶರಣು ಬಂದು ನಮಿಸುವ ಭಕ್ತರಿಗೆ ಕಲ್ಪವೃಕ್ಷದಂತಿರುವ ಶ್ರೀ ವಿಜಯೀ೦ದ್ರತೀರ್ಥರೆಂಬ ಜಗದ್ಗುರುಗಳಿಗೆ ನಮಸ್ಕಾರವು!!
by ಆಚಾರ್ಯ ನಾಗರಾಜು ಹಾವೇರಿ
****
" ಮುದ್ದು  ಶ್ರೀ ವಿಜಯೀ೦ದ್ರ - 5 "
" ಶ್ರೀ ವಿಜಯೀ೦ದ್ರತೀರ್ಥರ ಸಮಕಾಲೀನ ಯತಿಗಳು "
1.  ಶ್ರೀ ವಾದಿರಾಜ ಗುರುಸಾರ್ವಭೌಮರು
2. ಶ್ರೀ ಶ್ರೀನಿವಾಸತೀರ್ಥರು 
(  ಶ್ರೀ ವ್ಯಾಸರಾಜರ ಆಶ್ರಮ ಶಿಷ್ಯರೂ - ಉತ್ತರಾಧಿಕಾರಿಗಳು )
3. ಶ್ರೀ ರಾಮತೀರ್ಥರು - ಶ್ರೀ ವ್ಯಾಸರಾಜ ಮಠ 
4. ಶ್ರೀ ನಾರಾಯಣ ಯತಿಗಳು - ಕೂಡ್ಲಿ ಶ್ರೀ ಅಕ್ಷೋಭ್ಯತೀರ್ಥರ ಮಠ
5. ಶ್ರೀ ಶ್ರೀನಿವಾಸತೀರ್ಥರು - ಕೂಡ್ಲಿ ಶ್ರೀ ಅಕ್ಷೋಭ್ಯತೀರ್ಥರ ಮಠ 
6. ಶ್ರೀ ರಘುಪತಿತೀರ್ಥರು - ಶ್ರೀ ಭಂಡಾರುಕೇರಿ ಮಠ
7. ಶ್ರೀ ದಾಮೋದರತೀರ್ಥರು
8. ಶ್ರೀ ಯಾದವೇಂದ್ರತೀರ್ಥರು - ಶ್ರೀ ಕಾಶೀ ಮಠ
9. ಶ್ರೀ ಗೋವಿಂದ ಒಡೆಯರು
10. ಶ್ರೀ ವ್ಯಾಸರಾಜರಿಂದ ಸಂನ್ಯಸ್ತ ಶ್ರೀ ಕೇಶವಾದಿ ಯತಿಗಳು
11. ಶ್ರೀ ಕಂಬಾಲೂರು ರಾಮಚಂದ್ರತೀರ್ಥರು
" ಸಮಕಾಲೀನ ಪರವಾದಿ ಪಂಡಿತರು "
ಶ್ರೀ ವಿಜಯೀ೦ದ್ರತೀರ್ಥರ ಜೀವಿತಾವಧಿಯಲ್ಲಿ ಒಂದಲ್ಲೊಂದು ವಿಧದಿಂದ ಅವರೊಡನೆ ಸಂಪರ್ಕ ಬೆಳೆಸಿದ - ಸಂಭಾವಿತರಾದ - ಪರಾಜಿತರಾಗಿ ಅನುಗ್ರಹಿತರಾದ ಮತ್ತು ಪೋಷಿತರಾದ ಪಂಡಿತರು - ಕವಿಗಳು ಅಸಂಖ್ಯಾತರಿದ್ದಾರೆ. ಅವರಲ್ಲಿ ಪ್ರಮುಖರು
1. ಶ್ರೀ ನೃಸಿಂಹಾಶ್ರಮ ಮುನಿಗಳು
2. ಶ್ರೀ ಲಿಂಗರಾಜೇಂದ್ರ ಸ್ವಾಮಿಗಳು 
3. ಶ್ರೀ ಅಪ್ಪಯ್ಯ ದೀಕ್ಷಿತರು
4. ಶ್ರೀ ಮಧುಸೂದನ ಸರಸ್ವತೀ
5. ಶ್ರೀ ಭುಟ್ಟೊಜೀ ದೀಕ್ಷಿತರು 
6. ಶ್ರೀ ಮುರಳೀಧರ ಭಟ್ಟ
7. ಕಾಶೀ ಶ್ರೀ ಗಂಗಾಧರ ಭಟ್ಟ
8. ಶ್ರೀ ಪ್ರಭಂಜನ ಶರ್ಮ
9. ನವದ್ವೀಪ ಪಂಡಿತರು
10. ಬೌದ್ಧ - ಜೈಮಿನೀಯ ಪಂಡಿತರುಗಳು
11. ಶ್ರೀ ಅಘಮರ್ಷಣ ತಾತಾಚಾರ್ಯರು
12. ಶ್ರೀ ಪಕ್ಷಧರ ಮಿಶ್ರ
13. ವಿದ್ಯಾಧರ
14. ಬಸವಭಟ್ಟ
15. ಶ್ರೀ ವಲ್ಲಭಾಚಾರ್ಯ
16. ಶ್ರೀ ತರಂಗಿಣೀ ರಾಮಾಚಾರ್ಯ
17. ಶ್ರೀ ಆನಂದಭಟ್ಟಾರಕರು
18. ಶ್ರೀ ಆನಂತಭಟ್ಟ
19. ಶ್ರೀ ಸೋಮನಾಥ
20. ಶ್ರೀ ಎಮ್ಮೆ ಬಸವ
21. ಶ್ರೀ ಅಂಬಲರಾಮರಾಯ
22. ಶ್ರೀ ಭಿಕ್ಷಾ ಮಠದ ಈಷಣ ಶಿವ
23. ಶ್ರೀ ಮಹಾಚಾರ್ಯ
24. ಶ್ರೀ ಸಭಾಪತಿ
25. ಶ್ರೀ ಕೋನೇರಿ ಭಟ್ಟ
26. ಶ್ರೀ ಕೋನೇರಿ ಕವಿ
27. ಶ್ರೀ ಅನಂತ ಶಿವಾಚಾರ್ಯ
28. ಶ್ರೀ ಎಂಬಾರು ರಾಮಾನುಜೀ ಅಯ್ಯಂಗಾರು
29. ಶ್ರೀ ಅನಂತ ಶಿವಾಚಾರ್ಯ
30. ಶ್ರೀ ಅಘೋರ ಶಿವ
31. ಶ್ರೀ ನರಸಂಭಟ್ಟ
32. ಶ್ರೀ ವೆಂಕಟ ತಾತಾಚಾರ್ಯ
33. ಶ್ರೀ ವನಮಾಲೀಮಿಶ್ರ
" ಶ್ರೀ ವಿಜಯೀ೦ದ್ರತೀರ್ಥರನ್ನು ಸೇವಿಸಿದ ರಾಜ - ಮಹಾರಾಜರುಗಳು "
ವಿಜಯನಗರ, ದೆಹಲಿ, ಗ್ವಾಲಿಯರ್, ಮಧುರೈ, ಓರಂಗಲ್, ಪಾಂಡ್ಯ, ತಂಜಾವೂರು, ಚೋಳ, ಅನಂತಶಯನ, ಕೊಚ್ಚಿ, ಮೈಸೂರು, ಬಿಜಾಪುರ, ಗೋಲ್ಕೊಂಡ, ಬೀದರ್, ಚೇಂಜಿ, ವೇಲೂರು, ಇಕ್ಕೇರಿ, ಕೆಳದಿ, ಕಾರ್ಕಳ ಮುಂತಾದ ರಾಜ್ಯಗಳ ರಾಜ ಮಹಾರಾಜ - ಚಕ್ರವರ್ತಿಗಳು ಶ್ರೀ ವಿಜಯೀ೦ದ್ರತೀರ್ಥರಿಂದ ಉಪಕೃತರಾಗಿ ಅವರ ಸೇವೆ ಮಾಡಿದ್ದಾರೆ.
by ಆಚಾರ್ಯ ನಾಗರಾಜು ಹಾವೇರಿ 
****
" ಮುದ್ದು ಶ್ರೀ ವಿಜಯೀ೦ದ್ರ - 6 "
" ಅದ್ವೈತ ವಿದ್ಯಾಚಾರ್ಯ ಶ್ರೀ ಅಪ್ಪಯ್ಯ ದೀಕ್ಷಿತರು "
ನಾನು ಬರೆದ ಶ್ರೀ ವಿಜಯೀ೦ದ್ರತೀರ್ಥರ ಕುರಿತು " ದ್ವೈತ ಸಾಮ್ರಾಜ್ಯದ ಅನರ್ಘ್ಯ ರತ್ನ ಶ್ರೀ ವಿಜಯೀ೦ದ್ರತೀರ್ಥರು "  ಯೆಂಬ ಕೃತಿಗೆ....
ಕೀರ್ತಿಶೇಷ ।। ರಾಜಾ ಎಸ್ ರಾಜಗೋಪಾಲಾಚಾರ್ಯರು ಕ್ರಿ ಶ 2012 ರಲ್ಲಿ ಮುನ್ನುಡಿಯನ್ನು ನೀಡಿದ್ದರು. 
ಆ ಮುನ್ನುಡಿಯಲ್ಲಿ ಶ್ರೀ ಅಪ್ಪಯ್ಯ ದೀಕ್ಷಿತರ ಬಗ್ಗೆ ಕೊಟ್ಟ ವಿವರವನ್ನು " ದ್ವೈತ ವಿದ್ಯಾ ಮೃಗೇಂದ್ರ ( ಸಿಂಹ ) ರಾದ ಶ್ರೀ ವಿಜಯೀ೦ದ್ರತೀರ್ಥ " ರ ಆರಾಧನೆ ಶುಭ ಸಂದರ್ಭದಲ್ಲಿ ಸಜ್ಜನರಿಗೆ ತಿಳಿಸುವ ಚಿಕ್ಕ ಪ್ರಯತ್ನ!!
" ಪ್ರಸ್ತಾವನೆ "
ಶ್ರೀ ಅದ್ವೈತ ವಿದ್ಯಾಚಾರ್ಯ ಅಪ್ಪಯ್ಯ ದೀಕ್ಷಿತರು ಸಾಮಾನ್ಯರಲ್ಲ! 
ಅದ್ವೈತ ಮತ ಸ್ಥಾಪನಾಚಾರ್ಯರಾದ ಶ್ರೀ ಶಂಕರಾಚಾರ್ಯರು ಮತ್ತು ಶ್ರೀ ವಿದ್ಯಾರಣ್ಯ ಮುನಿಗಳ ತರುವಾಯ ಅದ್ವೈತ ಮತದಲ್ಲಿ ಶ್ರೀ ಅಪ್ಪಯ್ಯ ದೀಕ್ಷಿತರಂಥಹಾ ಮಹಾ ಸಮರ್ಥ ಪಂಡಿತರು ಮತ್ತೊಬ್ಬರಿಲ್ಲಯೆಂದರೆ ಅತಿಶಯೋಕ್ತಿಯಲ್ಲ!
ಶ್ರೀ ಅಪ್ಪಯ್ಯ ದೀಕ್ಷಿತರು ವೇದ - ವೇದಾಂಗ ಪಾರಂಗತರೂ, ತತ್ತ್ವ ಶಾಸ್ತ್ರ ಪ್ರಪಂಚದಲ್ಲಿ ಅದ್ವಿತೀಯ ವಿದ್ವಾಂಸರು.
ಶ್ರೀ ಅಪ್ಪಯ್ಯ ದೀಕ್ಷಿತರು ೬೪ ಕಲೆಗಳಲ್ಲಿ ಪಾರಂಗತರು.
ಅದ್ವೈತ ಮತವನ್ನು ಅತಿ ಚಾಣಾಕ್ಷ ತನದಿಂದ ರಕ್ಷಿಸಿಕೊಂಡು ಬಂದ ಕೀರ್ತಿ ಶ್ರೀ ಅಪ್ಪಯ್ಯ ದೀಕ್ಷಿತರಿಗೆ ಸಲ್ಲುತ್ತದೆ.
ಗ್ರಂಥ ರಚನೆಗಳಿಂದ ಅದ್ವೈತವನ್ನು ಸಮರ್ಥಿಸಲು ಬಹು ಪ್ರಯಾಸ ಪಟ್ಟ ಮಹಾನುಭಾವರು.
" ಶಿವಾದ್ವೈತ ಮತ " 
ಎಂಬ ಒಂದು ಹೊಸ ಸಿದ್ಧಾಂತಕ್ಕೆ ಪ್ರವರ್ತಕರಾಗಿ....
" ಶಿವಾದ್ವೈತ ಮತ ಸ್ಥಾಪನಾಚಾರ್ಯ " 
ರೆಂಬ ಬಿರುದಿನಿಂದ ಕೀರ್ತಿ ಗಳಿಸಿದರು.
" ಜೀವ ಬ್ರಹ್ಮೈಕ್ಯ ಪರವಾದ ಅದ್ವೈತ ಸಿದ್ಧಾಂತ " ಕ್ಕೆ " ಶಿವ ಸರ್ವೋತ್ತಮತ್ವ " ವನ್ನು ಹೊಂದಿಸಿದ ಚತುರರು. 
ಅವರು ವಾದಿಮಲ್ಲರು. 
ವಿಚಿತ್ರ ಪ್ರತಿಭಾವಂತರು.
ನ್ಯಾಯ - ಮೀಮಾಂಸಾ ಶಾಸ್ತ್ರದಲ್ಲಿ ಎತ್ತಿದ ಕೈ. ಶುದ್ಧ ಕರ್ಮಠರು. ಸತ್ಕರ್ಮಾಚರಣ ಧುರೀಣರು.
ನಿಜ!
ಅದೊಂದು ಹುಲಿ!!
ಅದರಲ್ಲೂ ಹಸಿದ ಹುಲಿ!!!
" ಗ್ರಾಮೇ ಪಂಡಿತಾ ಏನ ಗ್ರಾಮೇ ಸರ್ವೇ " 
ಎಂಬ ಕಾಲ. ಅಂದಮೇಲೆ ವಿದ್ಯಾ ನಗರಿ " ಕಂಚೀ ಪಟ್ಟಣ " ಹೇಗಿರಬೇಕು?
ಅಲ್ಲಿನ ವಿದ್ವಾಂಸರ ಪಡೆ ಹೇಗಿರಬೇಕು??
ಆ ಪಡೆಯನ್ನು ಸೆಡ್ಡು ಹೊಡೆದು ನಡುಗಿಸಿದ ಗಂಡುಗಲಿ ಅವರು!
ತಡೆಯಿಲ್ಲದ ನರಿಗಳ ನಡೆಯನ್ನು ತಮ್ಮ ಚದುರಂಗದ ಪಗಡೆಯ ಮೂಲಕ ಗಡಿಯಾಚೆ ದಾಟಿದವರು. 
ಅಡಿಗಡಿಗೆ ಆರಿಗಳು ಗಡಗಡನೆ ಎಡವಿ ಅಡವಿಗೆ ಹೋದರು. 
ಎಡೆ ಮುಡಿ ಕಟ್ಟಿ ಸಾಗರದೆಡೆಗೆ ಹಾಕಿದ ಶ್ರೀ ಶಂಕರರ ಪಡಿಯಚ್ಚು ಶ್ರೀ ಅಪ್ಪಯ್ಯ ದೀಕ್ಷಿತರು!!
ನಡೆ ನುಡಿಯಲ್ಲಿ ಪರಶಿವನ ಢಮರುಕ.
ಸಾರಸ್ವತ ಲೋಕದ ಡಿಂಡಿಮ.
ಈಶ್ವರನ ನಿವೇದನೆಗೆ ಭಕ್ಷ್ಯ ಭೋಜ್ಯಾದಿಗಳಿಗೆ ಬದಲಾಗಿ ಪರವಾದಿಗಳ ಮೇಲೆ ಜಯ - ಗ್ರಂಥ ರಚನೆಯನ್ನೇ ಎಡೆಯಾಗಿ ಇಡುತ್ತಿದ್ದರು.
ಗಂಡುಗಲಿ ಪಂಜಿನ ವಾದ ಸರಣಿ.  
ಅಪ್ಪಯ್ಯ ದೀಕ್ಷಿತರನ್ನು ತಡವಿಕೊಂಡರೆ ಆರಡಿ - ಮೂರಡಿಯೇ ಸರಿ ಎಂಬ ಮಾತಿತ್ತು.
ರಾಡಿ ಮಾಡಿದ್ದ ವೇದಾಂತವನ್ನು ತಮ್ಮ ಚಿಂತನೆಯ ಜರಡಿಯಲ್ಲಿ ಶುದ್ಧ ಮಾಡಿದರು. 
ತಮ್ಮ ತಂದೆಯ ಗರಡಿಯಲ್ಲಿ ಪಳಗಿದರು. 
ಇವರಿಗೆಂದೇ ಜನರು ಗುಡಿ ಕಟ್ಟಿದರು.
ಗಾಡಿಕಾರ ಕೃಷ್ಣನನ್ನು ಹರನಷ್ಟೇ ಭಕ್ತಿಯಿಂದ ಕಂಡವರು.
ದಕ್ಷಿಣ ಭಾರತದಲ್ಲಿ ಮಾತ್ರವಲ್ಲ ಇಡೀ ಭಾರತಾದ್ಯಂತ ಮೋಡಿ ಮಾಡಿದವರು.
ಮೊದಲಿಸುವಾದರಲ್ಲಿ ಮೊದಲಿಗರು.
ಖಂಡನೆಯಲ್ಲಿ ಚಂಡ ಪ್ರಚಂಡರು.
ಮಂಡನೆಯಲ್ಲಿ ಮಂಡನಮಿಶ್ರ.
ದಂಡನೆ ಕೊಡುವುದರಲ್ಲಿ ಉದ್ಧ೦ಡ.
ಜಯ ಪತ್ರಿಕೆಗಳಲ್ಲಿ ಮಾರ್ತಾಂಡ.
ದಂಡುದಾಳಿಗೆ ಹೆದರದೆ ಸಡಗರದಿಂದ ಮೆರೆದ ಹುಲಿ ಯಾರು???
ಆ ಹೆಬ್ಬುಲಿಯೇ ಶ್ರೀ ಅಪ್ಪಯ್ಯ ದೀಕ್ಷಿತರು!!!
ತಮಿಳುನಾಡಿನ ಉತ್ತರ ಆರ್ಕಾಟ್ ಜಿಲ್ಲೆಯಲ್ಲಿನ " ಅಡಯಪಾಲಂ " ಯೆಂಬ ಗ್ರಾಮ ಶ್ರೀ ಅಪ್ಪಯ್ಯ ದೀಕ್ಷಿತರ ಜನ್ಮ ಭೂಮಿ.  
ಶ್ರೀ ಅಪ್ಪಯ್ಯ ದೀಕ್ಷಿತರ ಕಾಲ : ಕ್ರಿ ಶ 1520 - 1593 ( 73 ವರ್ಷಗಳ ಕಾಲ ಜೀವಿಸಿದ್ದರು )
ತಂದೆ : ಶ್ರೀ ರಂಗರಾಜಾಧ್ವರೀ ( ಶ್ರೀ ರಂಗರಾಜ ದೀಕ್ಷಿತರು )
ತಾಯಿ : ವಿರಿಂಚಿಪುರ ಶ್ರೀ ಶಂಭು ದೀಕ್ಷಿತರ 
ಮಗಳು. ಹೆಸರು ತಿಳಿದುಬಂದಿಲ್ಲ!
ಅಜ್ಜಿ : ಶ್ರೀಮತಿ ತೋತಾಂಬಿ ( ವೈಷ್ಣವ ಕುಟುಂಬದಿಂದ ಬಂದವರು )
by ಆಚಾರ್ಯ ನಾಗರಾಜು ಹಾವೇರಿ 
****
" ಮುದ್ದು ಶ್ರೀ ವಿಜಯೀ೦ದ್ರ - 6/1 "
" ಅದ್ವೈತ ವಿದ್ಯಾಚಾರ್ಯ ಶ್ರೀ ಅಪ್ಪಯ್ಯ ದೀಕ್ಷಿತರು " 
( ಮುಂದುವರೆದ ಭಾಗ )
ಶ್ರೀ ರಂಗರಾಜಯಧ್ವರಿಗೆ ಶ್ರೀ ಅಪ್ಪಯ್ಯ ದೀಕ್ಷಿತರು ದೊಡ್ಡ ಮಗ.
ಶ್ರೀ ಅಚ್ಚಾನ್ ದೀಕ್ಷಿತರು ಎರಡನೆಯ ಮಗ.
ಮೂರನೆಯ ಮಗು ಹೆಣ್ಣು - ಅವಳ ಹೆಸರು ಗಂಗಾಂಬಿಕೆ.
ಶ್ರೀ ಅಚ್ಚಾನ್ ದೀಕ್ಷಿತರ ಮೊಮ್ಮಗನೇ ಶ್ರೀ ನೀಲಕಂಠ ದೀಕ್ಷಿತರು.
ಶ್ರೀ ಅಚ್ಚಾನ್ ದೀಕ್ಷಿತರಿಗೆ ಶ್ರೀ ನಾರಾಯಣ ದೀಕ್ಷಿತರು ಎಂಬ ಮಗ. ಆತನಿಗೆ ಐವರು ಮಕ್ಕಳು. ಅವರ ಎರಡನೆಯ ಮಗನೆ ಶ್ರೀ ನೀಲಕಂಠ ದೀಕ್ಷಿತರು. ಇವರ ತಾಯಿ ಹೆಸರು ಭೂಮೀದೇವಿ.
ಶ್ರೀ ನಾರಾಯಣ ದೀಕ್ಷಿತರನ್ನು " ಅಯ್ಯಾ ದೀಕ್ಷಿತ " ರೆಂದೂ ಕರೆಯುವರು.
ಶ್ರೀ ನೀಲಕಂಠ ದೀಕ್ಷಿತರು ಬರೆದ ಗ್ರಂಥಗಳಲ್ಲಿ...
ಗಂಗಾವತರಣ
ನೀಲಕಂಠ ವಿಜಯ ಚಂಪೂ
ಶಿವ ಲೀಲಾರ್ಣವ
ನಳ ಚರಿತ ನಾಟಕ
ಹಾಲಾಸ್ಮಭ್ಯುದಯ
ಕಯ್ಯಾಜನ ಮಹಾ ಭಾಷ್ಯ ಪ್ರದೀಪ ವ್ಯಾಖ್ಯಾನ
ಕಲಿ ವಿಡಂಬನ
ಸಭಾ ರಂಜನ
ಶಾಂತಿ ವಿಲಾಸ
ವೈರಾಗ್ಯ ಶತಕಂ ( ಅದ್ಭುತವಾದ ಗ್ರಂಥ )
ಆನಂದ ಸಾಗರ ಸ್ತವ
ಶಿವೋತ್ಕರ್ಷ ಮಂಜರೀ
ಅನ್ಯಾಪದೇಶ ಶತಕಂ
ಉಮಾ ಮಹೇಶ್ವರ ಸ್ತೋತ್ರ
ಮುಂತಾದ ಗ್ರಂಥಗಳು ದೊರೆತಿವೆ.
ಶ್ರೀ ನೀಲಕಂಠ ದೀಕ್ಷಿತರು ಬರೆದ " ಗಂಗಾವತರಣ " ಗ್ರಂಥದಿಂದ ೨ ಅಂಶಗಳು ಹೊರ ಬರುತ್ತವೆ.
1. ಶ್ರೀ ಅಪ್ಪಯ್ಯ ದೀಕ್ಷಿತರು " ಭಾರದ್ವಾಜ ಗೋತ್ರ " ದವರು.
2. 104 ಗ್ರಂಥಗಳನ್ನು ಬರೆದಿರುವ ಧೀಮಂತರು ಶ್ರೀ ಅಪ್ಪಯ್ಯ ದೀಕ್ಷಿತರು!
" .... ಇತಿ ಶ್ರೀಮದ್ಭಾರದ್ವಾಜ ಕುಲ ಜಲಧೀ ಕೌಸ್ತುಭ ಶ್ರೀಕಂಠ ಮತ ಸ್ಥಾಪನಾಚಾರ್ಯ ಚತುರಧಿಕ ಶತ ಪ್ರಬಂಧ ನಿರ್ವಾಹಕ ಶ್ರೀಮನ್ಮಹಾಮೃತಯಾಜಿ ಶ್ರೀಮದಪ್ಪಯ್ಯ ದೀಕ್ಷಿತ ಸೋದರ್ಯಾ ಶ್ರೀಮದರ್ಚ್ಛ ದೀಕ್ಷಿತ ಪೌತ್ರೇಣ ನಾರಾಯಣ ದೀಕ್ಷಿತಾತೃಜೇನ ಭೂಮೀದೇವಿ ಸಂಭವೇನ ಮಹಾ ಕವಿ ನೀಲಕಂಠ ದೀಕ್ಷಿತ .... "
" ಶ್ರೀ ಅಪ್ಪಯ್ಯದೀಕ್ಷಿತರ ವಿದ್ಯಾಭ್ಯಾಸ "
ಶ್ರೀ ಅಪ್ಪಯ್ಯ ದೀಕ್ಷಿತರಿಗೆ " ಮುಳ್ಳ೦ಡ್ರ೦ ಶ್ರೀ ಗುರುರಾಮಕವಿ " ಗಳನ್ನು ಉಪಾಧ್ಯಾಯರನ್ನಾಗಿ ಅವರ ತಂದೆಯವರು ನೇಮಿಸಿದರು.
ಸಕಲ ಶಾಸ್ತ್ರಗಳನ್ನೂ ತಂದೆಯವರಲ್ಲಿಯೇ ಓದಿದರು.
ಶ್ರೀ ಅಪ್ಪಯ್ಯ ದೀಕ್ಷಿತರಿಗೆ ಅವರ ತಂದೆಯವರು ಇಡೀ ವೇದಾಂತ ವಿದ್ಯೆಯನ್ನು ಧಾರೆಯೆರೆದಿದ್ದಾಗಿ ಅನೇಕ ಕಡೆ ಪ್ರಸ್ತಾಪ ಮಾಡುತ್ತಾರೆ ಮತ್ತು ಸ್ಮರಿಸಿಕೊಳ್ಳುತ್ತಾರೆ.
" ಸ್ಥಾನಮಾನಗಳು "
ವೆಲ್ಲೂರಿನ ಆಸ್ಥಾನದಲ್ಲಿ " ಆಸ್ಥಾನ ಕವಿ " ಯಾಗಿದ್ದರು ( ಹಿಂದೆ ಅವರ ತಂದೆ ಶ್ರೀ ರಂಗರಾಜಾಧ್ವರೀಯವರು ಈ ಸ್ಥಾನವನ್ನು ಅಲಂಕರಿಸಿದ್ದರು ).
" ವಿವಾಹ "
ಸುರ ಸಮುದ್ರವೆಂಬ ಅಗ್ರಾಹರದಲ್ಲಿನ ದೊಡ್ಡ ಪಂಡಿತರೂ, ದೇವೀ ಉಪಾಸಕರೂ ಆದ ಶ್ರೀ ರತ್ನಖೇಜ ದೀಕ್ಷಿತರ ಮಗಳಾದ " ಮಂಗಳನಾಯಕಿ " ಯನ್ನು ವಿವಾಹವಾದರು.
" ರಾಜಾಶ್ರಯ "
ಮತ್ತೊಬ್ಬ ಆಶ್ರಯ ದಾತ ಪೆನುಗೊಂಡಿಯ " ವೆಂಕಟಪತಿರಾಯ ".
ಚಿನ್ನ ತಿಮ್ಮನು ಸುಮಾರು ಕ್ರಿ ಶ 1542 - 1550 ರ ವರೆಗೆ ಸರ್ವಾಧಿಕಾರಿಯಾಗಿದ್ದನು.
" ಕನಕಾಭಿಷೇಕ "
ವೆಲ್ಲೂರಿನ ಚಿನ್ನ ಬೊಮ್ಮನಾಯಕನು ಶ್ರೀ ಅಪ್ಪಯ್ಯ ದೀಕ್ಷಿತರು ಬರೆದ " ಶಿವಾರ್ಕಮಣಿದೀಪಿಕೆ " ಯನ್ನು ಬರೆದು ಮುಗಿಸಿದ ಸಂತೋಷಕ್ಕಾಗಿ " ಕನಕಾಭಿಷೇಕ " ಮಾಡಿ ವಿಶೇಷ ಗೌರವ ಸಲ್ಲಿಸಿದ.
" ಸಾಧನೆಗಳು "
1. 104 ಗ್ರಂಥಗಳನ್ನು ರಚಿಸಿದ್ದು ಬಹುದೊಡ್ಡ ಸಾಧನೆ. 
ಈ ಅಪ್ಪಯ್ಯ ದೀಕ್ಷಿತರ ಈ ವಾಗ್ಮಯ ಸೇವೆ ಭಾರತೀಯ ತತ್ತ್ವ ಶಾಸ್ತ್ರದಲ್ಲೇ ಅಪೂರ್ವ.
ಇದಕ್ಕೆ ಪ್ರತಿಯಾಗಿ " ದ್ವೈತ ಸಿಂಹ ಶ್ರೀ ವಿಜಯೀ೦ದ್ರ ಭಿಕ್ಷುಗಳು " ಕೂಡಾ 104 ಗ್ರಂಥಗಳು ಬರೆದಿದ್ದು ಇತಿಹಾಸ ಪ್ರಸಿದ್ಧ.
ಹೀಗೆ ಸಮಕಾಲೀನರು 104 + 104 = 208 ಗ್ರಂಥಗಳನ್ನು ಬರೆದಿದ್ದು ಚರಿತೆಯಲ್ಲಿ ಮತ್ತೊಂದಿಲ್ಲ ಮತ್ತು ಯಾವ ಕಾಲದಲ್ಲೂ ಕಂಡು ಬರುವುದಿಲ್ಲ. 
ಇಂಥಹ ದಾಖಲೆ ಶ್ರೀ ಅಪ್ಪಯ್ಯ ದೀಕ್ಷಿತರು - ಶ್ರೀ ವಿಜಯೀ೦ದ್ರತೀರ್ಥ ಯತಿ ಸಾರ್ವಭೌಮರಿಗೆ ಮಾತ್ರ ಮೀಸಲು. ಇಂದಿಗೂ ಇದು ಅಜೇಯವಾಗಿ ಉಳಿದಿದೆ.
2. ಶ್ರೀ ಅಪ್ಪಯ್ಯ ದೀಕ್ಷಿತರ ಬಳಿ ೫೦೦ಕ್ಕೂ ಅಧಿಕ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದರೆಂದೂ -  ವಿದ್ಯಾರ್ಥಿಗಳು ಆನಂತರ ದೇಶದ ಮೂಲೆ ಮೂಲೆಗಳಲ್ಲಿ ಸಂಚಾರ ಮಾಡಿ ಶ್ರೀ ಅಪ್ಪಯ್ಯ ದೀಕ್ಷಿತರ ಗ್ರಂಥಕ್ಕೆ ಅಖಿಳ ಭಾರತ ಮಟ್ಟದಲ್ಲಿ ಪ್ರಚಾರ ಮಾಡಿದರು
ಈ ಸಂಗತಿಗಳು " ಅಡಿಯಪಾಲಂ " ನ ಶಿಲಾ ಶಾನಗಳಲ್ಲಿವೆ.
3. ಶ್ರೀ ಅಪ್ಪಯ್ಯ ದೀಕ್ಷಿತರ ಗ್ರಂಥಗಳ ಬಗ್ಗೆ ಸಮಕಾಲೀನ ಕವಿ ಉದ್ಗರಿಸಿದ್ದು ಹೀಗೆ...
ನಾನಾ ದೇಶ ನರೇಂದ್ರ ಮಂಡಲ ಮಹಾ ಯತ್ನಾತಿ ದೂರೀ ಭವೇತ್ ।
ಕಾದಾಚಿತ್ಕಪದಾರವಿಂದ ವಿನಿತೇರಪ್ಪಯ್ಯ ಯಜ್ವ ಪ್ರಭೋ ।।
ಶೈವೋತ್ಕರ್ಷಪರಿಶ್ರುತೈ ರಹರಹಃ ಸೂಕ್ತೈ: ಸುಧಾಲಾಲಿತ್ಯೈ: ।
ಫುಲ್ಲತ್ಕರ್ಣೆಪೂಜಸ್ಯ ಬೊಮ್ಮ ನೃಪತೇ: ಪುಣ್ಯಾನಿ ಗುಣ್ಯಾನಿ ಕಿಮ್ ।।
ಬೇರೆ ಬೇರೆ ರಾಜ್ಯದ ರಾಜರುಗಳು ಶ್ರೀ ಅಪ್ಪಯ್ಯ ದೀಕ್ಷಿತರ ದರ್ಶನಕ್ಕಾಗಿ ಹಾತೊರೆದು ಬರುತ್ತಾರೆ. ಹೀಗಿರುವಾಗ ಈಶ್ವರನ ಗುಣಗಾನವನ್ನು ಸ್ವತಃ ಶ್ರೀ ಅಪ್ಪಯ್ಯ ದೀಕ್ಷಿತರ ಮುಖದಿಂದ ಕೇಳುವ " ಚಿನ್ನ ಬೊಮ್ಮ ಅರಸು " ವಿನ ಭಾಗ್ಯ ಎಂಥಹಾ ದೊಡ್ಡದು!!
" ಗ್ರಂಥಗಳು "
ಶ್ರೀ ಅಪ್ಪಯ್ಯ ದೀಕ್ಷಿತರು ೧೦೪ ಗ್ರಂಥಗಳನ್ನು ರಚಿಸಿದ್ದು ವಿವರ ಈ ಕೆಳಗಿನಂತಿದೆ...
" ವೇದಾಂತ ಗ್ರಂಥಗಳು "
೧ - ಸಿದ್ಧಾಂತ ಲೇಶ ಸಂಗ್ರಹಃ
೨ - ನ್ಯಾಯ ರಕ್ಷಾಮಣೀ
೩ - ಕಲ್ಪತರು ಪರಿಮಳಾ
೪ - ಮಧ್ವತಂತ್ರ ಮುಖ ಮರ್ದನ  
( ಮಧ್ವಮತ ವಿಧ್ವಂಸನ ಎಂಬ ವ್ಯಾಖ್ಯಾನ )
೫ - ಪೂರ್ವೋತ್ತರ ಮೀಮಾಂಸಾ ವಾದ 
( ನಕ್ಷತ್ರ ಮಾಲಾ ಅಥವಾ ನಕ್ಷತ್ರ ವಾದಾವಳೀ )
೬ ರಿಂದ ೧೦ - ಚತುರ್ಮತ ಸಾರ ಸಂಗ್ರಹಃ
೧೧ - ರಾಮಾನುಜ ಶೃಂಗ ಭಂಗ
೧೨ - ತತ್ತ್ವ ಮುದ್ರಾವಿದ್ರಾವನಂ
೧೩ - ರಾಮಾನುಜ ತಾತ್ಪರ್ಯ ಸಂಗ್ರಹಃ
೧೪ - ರಾಮಾನುಜ ತಾತ್ಪರ್ಯ ವ್ಯಾಖ್ಯಾನ
೧೫. - ಶ್ರೀವಿದ್ಯಾ ತತ್ತ್ವ ವಿವರಣಂ
೧೬ - ಅಧಿಕರಣ ಮಾಲಾ
೧೭ - ಅಧಿಕರಣ ಸಾರಾವಳೀ
೧೮ - ತತ್ತ್ವ ಮುಕ್ತಾವಲೀ
೧೯ - ನ್ಯಾಯ ರತ್ನಮಾಲಾ
೨೦ - ನ್ಯಾಯ ರತ್ನಮಾಲಾ ವ್ಯಾಖ್ಯಾನ
೨೧ - ಮತಸಾರಾರ್ಥ ಸಂಗ್ರಹಃ
೨೨ - ಸಿದ್ಧಾಂತ ರತ್ನಾಕರ
೨೩ - ಮಣಿಮಾಲಿಕಾ
೨೪ - ನ್ಯಾಯ ಮುಕ್ತಾವಳೀ ವ್ಯಾಖ್ಯಾನ
೨೫ - ಅಧಿಕರಣ ಪಂಚಕಾ
೨೬ ಮತ್ತು ೨೭ - ಶಿಖರಣೀ ಮಾಲಾ ಮತ್ತು ವ್ಯಾಖ್ಯಾನ
೨೮ ಮತ್ತು ೨೯ - ರಾಮಾನುಜ ತಾತ್ಪರ್ಯ ಸಂಗ್ರಹಃ ಮತ್ತು ವ್ಯಾಖ್ಯಾನ
೩೦ ಮತ್ತು ೩೧ - ಭಾರತ ತಾತ್ಪರ್ಯ ಸಂಗ್ರಹಃ ಮತ್ತು ವ್ಯಾಖ್ಯಾನ
೩೨ ಮತ್ತು ೩೩ - ಬ್ರಹ್ಮತರ್ಕಸ್ತವ ಮತ್ತು ವ್ಯಾಖ್ಯಾನ
೩೪ - ಶಿವ ಧ್ಯಾನ ಪದ್ಧತಿ:
೩೫ - ಶಿವ ಪೂಜಾ ವಿಧಾನ
೩೬ - ಶಿವಾರ್ಚನ ದೀಪಿಕಾ
೩೭ - ಶಿವಕರ್ಣಾಮೃತ
೩೮ - ಶಿವಾರ್ಕಮಣಿ ದೀಪಿಕಾ
೩೯ - ಶಿವಾದ್ವೈತ ನಿರ್ಣಯ:
೪೦ - ಆನಂದಲಹರೀ
೪೧ - ಚಂದ್ರಿಕಾ
೪೨ - ಭಸ್ಮ ವಾದಾವಳೀ
೪೩ ಮತ್ತು - ೪೪ - ರತ್ನತ್ರಯ ಪರೀಕ್ಷಾ ಮತ್ತು ವ್ಯಾಖ್ಯಾನ
೪೫ - ಶಿವ ಮಹಿಮಾ ಕಲಕಾ ಸ್ತುತಿ
೪೬ ಮತ್ತು ೪೭ - ಪಂಚರತ್ನ ಸ್ತುತಿ ಮತ್ತು ವ್ಯಾಖ್ಯಾನ
೪೮ - ವೀರಶೈವಮ್
೪೯ - ಶಿವ ಧ್ಯಾನ ಪದ್ಧತಿ ವ್ಯಾಖ್ಯಾನ
೫೦ - ಶಿವ ಪುರಾಣ ತಾಮಸತ್ವ ಖಂಡನ
೫೧ - ಶಿವ ಕಲ್ಪದ್ರುಮ
೫೨ - ವಿಧಿ ರಸಾಯನ
೫೩ - ಸುಖೋಪಯೋಜಿನೀ
೫೪ - ಉಪಕ್ರಮ ಪರಿಕ್ರಮ, ಉಪಕ್ರಮ ಮತ್ತು ಉಪ ಸಂಹಾರ
೫೫ - ಚಿತ್ರಪಟ
೫೬ - ಮಯೂಖಾವಳೀ
೫೭ - ತಾಂತ್ರಿಕ ಮೀಮಾಂಸಾ
೫೮ - ಧರ್ಮ ಮೀಮಾಂಸಾ ಪರಿಭಾಷಾ
೫೯ - ಪಾಣಿನೀಯ ತಂತ್ರವಾದ ( ನಕ್ಷತ್ರ ಮಾಲಾ )
" ಕಾವ್ಯ ವ್ಯಾಖ್ಯಾನ "
೬೦ - ಯಾದವಾಭ್ಯುದಯ ವ್ಯಾಖ್ಯಾನ
" ಅಲಂಕಾರ ಗ್ರಂಥಗಳು "
೬೧ - ಕುವಲಯಾನಂದ
೬೨ - ಚಿತ್ರ ಮೀಮಾಂಸಾ
೬೩ - ವೃತ್ತಿವಾರ್ತಿಕಾ
" ಸ್ತೋತ್ರ ಕಾವ್ಯಗಳು "
೬೪ ಮತ್ತು ೬೫  - ವರದರಾಜ ಸ್ತವ ಮತ್ತು ವ್ಯಾಖ್ಯಾನ
೬೬ - ಆತ್ಮಾರ್ಪಣ ಸ್ತುತಿ
೬೭ - ಅಪೀತ ಕುಚಾಂಬಾ ಸ್ತವ
೬೮ - ಮಾನಸೋಲ್ಲಾಸ
೬೯ - ವಿಗ್ರಹಾಷ್ಟಕ
೭೦ - ಹರಿ ಹರ ಸ್ತುತಿ
೭೧ ಮತ್ತು ೭೨ - ದುರ್ಗಾಚಂದ್ರಾ, ಕಲಾಸ್ತುತಿ ಮತ್ತು ಅವುಗಳ ವ್ಯಾಖ್ಯಾನ
೭೩ ಮತ್ತು ೭೪ -  ಆದಿತ್ಯ ಸೂತ್ರ ರತ್ನ ಮತ್ತು ವ್ಯಾಖ್ಯಾನ
೭೫ - ಶ್ರೀಮಾರ್ಗ ಬಂಧು ಪಂಚರತ್ನ
೭೬ - ಮಾರ್ಗ ಸಹಾಯ ಲಿಂಗ ಸ್ತುತಿ
೭೭ - ಗಂಗಾಧರಾಷ್ಟಕ
೭೮ - ಕೃಷ್ಣಾ ಧ್ಯಾನ ಪದ್ಧತಿ
೭೯ - ಪಾದುಕಾ ಸಹಸ್ರ ವ್ಯಾಖ್ಯಾನ
೮೦ - ಅನುಗ್ರಹಾಷ್ಟಕ
೮೧ - ಕೃಷ್ಣಧ್ಯಾನಪದ್ಧತಿ ವ್ಯಾಖ್ಯಾನ
೮೨ - ಅರುಣಾಚಲೇಶ್ವರ ಸ್ತುತಿ
೮೩ - ಜಯೋಲ್ಲಾಸ ನಿಧಿ
೮೪ - ಮಾರ್ಗ ಸಹಾಯ ಲಿಂಗ ಸ್ತುತಿ ವ್ಯಾಖ್ಯಾನ
೮೫ - ಮಾರ್ಗ ಬಂಧು ಚಂಪೂ ಸ್ವಕುಲ ದೇವತಾ ಸ್ತುತಿ ರೂಪ
೮೬ - ವಿಷ್ಣು ತತ್ತ್ವ ರಹಸ್ಯಮ್
೮೭ - ಶಾಂತಿಸ್ತವ
೮೮ - ಸ್ತೋತ್ರ ರತ್ನಾಕರ
೮೯ - ಭಕ್ತಿ ಶತಕಂ
೯೦ - ಬಾಲ ಚಂದ್ರಿಕಾ
೯೧ - ಬಾಲ ಚಂದ್ರಿಕಾ ವ್ಯಾಖ್ಯಾನ
೯೨ - ನಾಮ ಸಂಗ್ರಹ ಮಾಲಾ ( ಅಭಿದಾನ ಕೋಶ )
೯೩ - ನಾಮ ಸಂಗ್ರಹ ಮಾಲಾ ವ್ಯಾಖ್ಯಾನ
೯೪ - ಶಬ್ದ ಪ್ರಕಾಶ ಕೋಶ ರೂಪ
೯೫ - ಪ್ರಾಕೃತ ಚಂದ್ರಿಕಾ
೯೬ - ಅಮರಕೋಶ ವ್ಯಾಖ್ಯಾನ
೯೭ - ತಿಜಂತ ಶೇಷ ಸಂಗ್ರಹಃ
೯೮ - ಪಂಚಸ್ಥಿರ ವೃತ್ತಿ
೯೯ - ಪ್ರಬೋಧ ಚಂದ್ರೋದಯ ವ್ಯಾಖ್ಯಾನ
೧೦೦ - ವಸುಮತೀ ಚಿತ್ರಸೇನ ವಿಲಾಸ ನಾಟಕಂ
೧೦೧ - ಹಂಸ ಸಂದೇಶ ಟೀಕಾ
೧೦೨ - ಲಕ್ಷಣ ರತ್ನಾವಳೀ ವ್ಯಾಖ್ಯಾನ
೧೦೩ - ಹರಿವಂಶಸಾರ ಚರಿತ ವ್ಯಾಖ್ಯಾನ
೧೦೪ - ದಶ ಕುಮಾರ ಚರಿತ ಸಂಗ್ರಹಃ
ಮೇಲ್ಕಂಡ ೧೦೪ ಕೃತಿಗಳನ್ನು ಹೀಗೆ ವಿಂಗಡಿಸಲಾಗಿದೆ.....
1. ವೇದಾಂತದ ಮೇಲೆ - 25 ಕೃತಿಗಳು
2. ಶಿವಾದ್ವೈತದ ಮೇಲೆ - 26 ಕೃತಿಗಳು
3. ಮೀಮಾಂಸಾ - 07 ಕೃತಿಗಳು
4. ಕಾವ್ಯ - 11 ಕೃತಿ
5. ವ್ಯಾಕರಣ - 01 ಕೃತಿ
6. ಅಲಂಕಾರ - 03 ಕೃತಿಗಳು
7. ಸ್ತೋತ್ರ - 26 ಕೃತಿಗಳು
8. ವಿವಿಧ ವಿಷಯದ ಮೇಲೆ - 26 ಕೃತಿಗಳು
ಒಟ್ಟು - 104 ಕೃತಿಗಳು
by ಆಚಾರ್ಯ ನಾಗರಾಜು ಹಾವೇರಿ 
***
" ಮುದ್ದು ಶ್ರೀ ವಿಜಯೀ೦ದ್ರ - 7 "
" ಶ್ರೀ ಸುಧೀಂದ್ರತೀರ್ಥರ ಕಣ್ಣಲ್ಲಿ ಶ್ರೀ ವಿಜಯೀ೦ದ್ರತೀರ್ಥರು "
ಶ್ರೀ ಸುಧೀಂದ್ರತೀರ್ಥರು " ಸುಭದ್ರಾ ಪರಿಣಯ " ದಲ್ಲಿ...
ಇಂದ್ರೋ ಗೋತ್ರಾಭಿದಿಂದುರಾಶ್ರಿತ -
ಕಲಾನಾಶಃ ಶಿವೋ ವಿಶ್ರುತಃ
ಸ್ಥಾಣುರ್ಲೋಕವಿಲೋಕನ: -
ಕುವಲಯದ್ವೇಷೀ ವಿಷೋನ್ಮಿಶ್ರಿತಃ ।
ಶೇಷೋ ನೀರಧಿರೇಷ ದಾರದಜನಿ: -
ಧಾತಾ ಸುರಾರಾಧಿತಃ
ತ್ರೈಲೋಕ್ಯೆ ವಿಜಯೀ೦ದ್ರಯೋಗಿ -
ಸದೃಶಂ ತಸ್ಮಾನ್ನ ಮನ್ಯಾಮಹೇ ।।
ದೇವೇಂದ್ರನು ಗೋತ್ರ ( ಪರ್ವತ ) ಛೇದನಾದರೆ ಶ್ರೀ ವಿಜಯೀ೦ದ್ರತೀರ್ಥರು ಗೋತ್ರ ಸಂರಕ್ಷಕರಾಗಿದ್ದಾರೆ!
ಚಂದ್ರನು ಆಶ್ರಿತ ಕಲೆಗಳ ನಾಶಕನಾಗಿದ್ದರೆ; ಶ್ರೀ ವಿಜಯೀ೦ದ್ರತೀರ್ಥರು ತಮ್ಮನ್ನು ಆಶ್ರಯಿಸಿದವರ ವಿದ್ಯಾ ಮತ್ತು ಜ್ಞಾನವೆಂಬ ಕಲೆಗಳನ್ನು ವರ್ಧಿಸುವವರಾಗಿದ್ದಾರೆ!
ಶಿವನು ಅಚೇತನನಂತೆಯಿದ್ದರೆ ಶ್ರೀ ವಿಜಯೀ೦ದ್ರತೀರ್ಥರು ಅತ್ಯಂತ ಮೇಧಾವಿಗಳಾಗಿದ್ದಾರೆ!
ಲೋಕವಿಲೋಕನನಾದ ಸೂರ್ಯನು ಕೆನ್ನೈದಿಲೆಗೆ ದ್ವೇಷಿಯಾಗಿದ್ದರೆ; ಶ್ರೀ ವಿಜಯೀ೦ದ್ರತೀರ್ಥರು ಇಡೀ ಭೂಮಂಡಲಕ್ಕೆ ಆನಂದಪ್ರದರಾಗಿದ್ದಾರೆ!
ಶೇಷನು ವಿಷಭರಿತನಾಗಿದ್ದರೆ ಶ್ರೀ ವಿಜಯೀ೦ದ್ರತೀರ್ಥರು ಸಜ್ಜನರ ಕಣ್ಮನಗಳಿಗೆ ಅಮೃತವರ್ಷಿಗಳಾಗಿದ್ದಾರೆ!
ಸಮುದ್ರವು ವಿಷದ ಉತ್ಪತ್ತಿಸ್ಥಾನವಾದರೆ; ಶ್ರೀ ವಿಜಯೀ೦ದ್ರತೀರ್ಥರು ಅಮೃತೋತ್ಪತ್ತಿ ಸ್ಥಾನವಾಗಿದ್ದಾರೆ!
ಚತುರ್ಮುಖ ಬ್ರಹ್ಮದೇವರು ದೇವತೆಗಳಿಂದ ಸುರಾ ಸಮರ್ಪಣೆ ಮೂಲಕ ಆರಾಧಿಸಲ್ಪಟ್ಟರೆ, ಶ್ರೀ ವಿಜಯೀ೦ದ್ರತೀರ್ಥರು ಸುರರಿಂದ ಆರಾಧಿತರಾಗಿದ್ದರೆ!
ಈ ರೀತಿ ತ್ರೈಲೋಕಾಧಿಪತ್ಯ; ಸಜ್ಜನರಿಗೆ ಸಂತೋಷ ದಾನ ಇತ್ಯಾದಿ ಗುಣಗಳಿಂದ ಪೂಜ್ಯರಾದ ಇಂದ್ರಾದಿ ದೇವತೆಗಳೂ ಒಂದೊಂದು ದೋಷದಿಂದ ಯುಕ್ತರಾಗಿರುವುದರಿಂದ - ನಮ್ಮ ಗುರುಗಳಾದ ಶ್ರೀ ವಿಜಯೀ೦ದ್ರತೀರ್ಥರಲ್ಲಿ ಈ ಯಾವ ದೋಷಗಳೂ ಇಲ್ಲದಿರುವುದರಿಂದ ಶ್ರೀ ವಿಜಯೀ೦ದ್ರ ಯೋಗಿಗಳಿಗೆ ಸಮರಾದವರು ಈ ಭುವನತ್ರಯಗಳಲ್ಲಿ ಯಾರು ಇಲ್ಲವೆಂದು ತಿಳಿಯುತ್ತೇವೆಂದು ಶ್ರೀ ಸುಧೀಂದ್ರತೀರ್ಥರು ತಮ್ಮ ಗುರುಗಳ ದಿವ್ಯ ಭವ್ಯ ವಕ್ತಿತ್ವವನ್ನು ಅತಿ ಮನೋಜ್ಞವಾಗಿ ವರ್ಣಿಸಿದ್ದಾರೆ!!
ಧರೆಯೊಳುತ್ತಮ ಕುಂಭಕೋಣಾಖ್ಯ ನಗರದಿ ।
ಹರಿದ್ವೇಷಿಯ ಗೆದ್ದು ಅವನ ಮಠ ತೋಟ ।
ಸ್ಪರ್ಧೆ ಫಣವಾದ್ದವ ತಮ್ಮಲ್ಲಿ ಸೇರಿಸಿಕೊಂಡ ।
ಧೀರ ವಿಜಯೀ೦ದ್ರರ ಚರಣಕಾನಮಿಪೆ ।।
ಭಸ್ಮಧರನು ಸರ್ವೋತ್ತಮನೆಂದು ವ್ಯರ್ಥದಿ ।
ದುಸ್ತರ್ಕ ಮಾಡಿದ ಜಗನ್ಮಿಥ್ಯಾವಾದಿ ।
ಅಪ್ಪಯ್ಯನ ಮತವ ತೃಣದಂತೆ ಮಾಡಿದ ।
ತತ್ತ್ವವಾದ ಅಸಿಯಿಂದ ವಿಜಯೀ೦ದ್ರ ಜಯಶೀಲ ।।
by ಆಚಾರ್ಯ ನಾಗರಾಜು ಹಾವೇರಿ
***

" ಮುದ್ದು ಶ್ರೀ ವಿಜಯೀ೦ದ್ರ - 8 "
" ಶ್ರೀ ಸುಧೀಂದ್ರ ತೀರ್ಥರ ಕಣ್ಣಲ್ಲಿ ಶ್ರೀ ವಿಜಯೀ೦ದ್ರತೀರ್ಥರ ಸೌಂದರ್ಯ ಮತ್ತು ವಿದ್ಯಾ ವೈಭವ "
ಅಸ್ತಿ ಖಲು ಜಗತಿ ವಂದನರತಿ ಕಂದಲದತಿ ಬಂಧುರಮತಿ ಸಿಂಧುರಪತಿ ಮಂಥರಗತಿ ಸಿಂಧುರ ಧುರಂಧರ ಗಂಧಿಲ ಗಂಡಸ್ಥಲ ನಿಷ್ಕಂದದ
ಮಂದ ಮದಕಬಂಧ ಗುಣಬಂದಿತೇ೦ದಿಂದಿರ ಸಂದೋಹ ಝ೦ಕ್ರಿಯಾ
ಲಂಕ್ರಿಯಾ ಜಂಜನದಹಂಕ್ರಿಯಾ ಸಾಧಾರಣೇತರ ತೋರಣ-ವಿತರ್ದಿಕಾಂತರ ವಿವರಣ ರಾರಾಜ್ಯಮಾನ ಶುಕಸಾರಿಕಾ ನಿಕರ
ನಿಜಾಗದ್ಯಮಾನ ಸಂತತ ಸಹವಾಸ ವಾಸನಾಯತ ವೇದಾಂತ ಪಾತಂಜಲ ಗೌತಮೀಯ ಜೈಮಿನೀಯ ಸಿದ್ಧಾಂತ ಸಮ್ಮಾನನೀಯಃ ।
ಗಂಧವಾಹಜವಾತಿಸಂಧಾನಧೌರೇಯ ಗಂಧರ್ವ ವರಕುಲ ವ್ಯಾಕುಲ ಪುರೋದೇಶ ಸೈ೦ಧವಾಧೀಶಾನ ವಿಶ್ರಾಣಿತಾನೇಕ ಮಾಣಿಕ್ಯಗಣಖಚಿತ ಸಿಂಹಾಸನೋಚ್ಚಲಿತಘ್ರುಣಿಪಟಲ ಕಪಟಪದಪರಿಚರಿಣ ಕರಣಾಗತಮನುಜ ದೃಷ್ಠಿದೋಷಾವರಣ ವರಣಃ ।
ಪ್ರತಿರ್ಥಿಪಾರ್ಥಿವ ಧೂರ್ವಹ ಖರ್ವಗರ್ವಸರ್ವ೦ಕಷ ಸರ್ವ ಸರ್ವಂಸಹಾಸಹಾಯ ಪರಿಜನ ಪರಿಹೃತ ಮನುಜಪತಿವಿತೀರ್ಣ- ಮುಕ್ತಾವಿತಾನವಿಭಾ ವಿಭಾವಿತ ಸತ್ವಗುಣಸಹವಾಸಃ ।
ಸೇವಾಸಕುತಕ ಭಾವಾವನಿತಲದೇವಾಪರಿಮಿತ ವಾಮಾಜನ ಸಭಾಜನ ನೀರಾಜನ ನವೀನಭಾಜನ ಸಂತತಸಂತಪ್ತ ಹಯ್ಯಂಗವೀನಸಂಸ್ಪರ್ಶ ದರ್ಶಿತ ನಿಜಾವಮರ್ಶರಾಹಿತ್ಯ ದೀಪಕಪಟರಜೋಗುಣಪಾವಕಪರಿಭ್ರಮ ನಿಜಾಪಗಮ ಶಪಥವಿವರೀಕರಣ ಸಂಸ್ಪೃಶದಂಜನಮಿಷ ತಮೋಗುಣ ವಿದೂರಃ ।
ನಾಸ್ತಿಕಕುಲತಿಮಿರನಿರಾಕರಣ ಸಹಸ್ರಕಿರಣಃ ।
ಪ್ರಥಮಮುದಾಹರಣಮಾಸ್ತಿಕಾನಾಮ್ ।।
ಪರಿಣತಸುಕೃತ ನಿಖಿಲಜನಶರಣ ನಿಜಚರಣ ಪರಿಚರಣಕರಣ ನಿಪುಣ ಧರಣೀಸುರಗಣಮಕುಟತಟಘಟಿತ ಹರಿಹಯಮಣಿಕಿರಣ ಸರಣಿ ಸಮಭಿವೃತಪದಕಿಸಲಯವಿಜಿತ ಭಸಲಕುಲಪರಿಹೃತ ಸರಸಿಜನಿಕರ ರುಚಿ: ।
ಅಚಿರರುಚಿರಿವ ರುಚಿರತರ ಸಿಚಯನಿಚಯ ವಿಜಯಚಣ ತನಿಕಿರಣ ವಿಬುಧಜನಭರಣ ಮುಖಗುಣಗಣ ವಿಭವವಿಧೂತ ಕನಕಧರಾಧರಃ ।
ವಂದಾರುಜನ ವೃಂದಾವನ ಮಂದಾರ ವೃಂದಾರಕ ಸಂದೋಹ ವಂದಿತೇ೦ದಿರಾರಮಣ ಪಾದಾರವಿಂದ ದ್ವಂದ್ವವಂದನ ಕಂದಲಿತಾನಂದ ತುಂದಿಲಃ ।
ನಿರಂತರಪರವಿದ್ಯಾವ್ಯಾಕರಣ ಮುಖಾಶೇಷ ತಂತ್ರವ್ಯಾಕರಣ ಸಮಸಮಯ ಸತ್ವರ ಸಮುದಿತ ಕುಂದ ಕಲಿಕಾಕಾಂತ ದಂತಪಾಲಿಕಾಕಾಂತಿ ಸಂತತಿಮಿಷವಿನಿಸ್ತೃತ ಮಾನಸನಿವಸದಸಮಾನ ಸರಸಿಜಾಸನವಿಲಾಸಿನೀ ವಿರಚಿತ ಲಾಸ್ಯೇನೇವ ತತ್ಕಾಲಪರ ಶಾಂತೇವಾಸಿವಿಸರಃ ।
ನಿರಂತರನಿರತಿಶಯಕುಶೇಶಯನಿಲಯಜನಕಕಥಾಸುಧಾಧಯನ ಸುಹಿತತಯೇವ ವಿಹಿತ ನಿರಸನವ್ರತಸ್ಯ ಅಮಿತಕರ್ಮಂದಿಸಮಿತಿ ವಿಹಿತ ಯಮನಿಯಮಾದ್ಯಾಚರಣರತ ಯತಿರಾಜರಾಜಸ್ಯ ಶ್ರೀ ಸುರೇಂದ್ರ ಗುರೋ: ಕರಸರಸೀರುಹ ಸಮುದ್ಭವಃ ಗಣನಾತೀತಗಭೀರಗುಣಸಾಂದ್ರ: ಕುವಲಯಚಂದ್ರೋ ವಿಜಯೀ೦ದ್ರೋ ನಾಮ ಸಂಯಮೀ೦ದ್ರ: ।
ಇತಿ ಶ್ರೀಮತ್ಕವಿಸಾರ್ವಭೌಮ ಶಿಕಾಮಣಿ, ಕವಿಕಂಠೀರವಾದ್ಯಮಂದ ಬಿರುದಬೃಂದ ವಿಭೂಷಿತ ಶ್ರೀಮತ್ಸುಧೀಂದ್ರತೀರ್ಥ ಶ್ರೀಪಾದ ವಿರಚಿತ ಸುಭದ್ರಾ ಪರಿಣಯ ನಾಟಕಾಂತರ್ಗತ ಶ್ರೀ ವಿಜಯೀ೦ದ್ರ ಗದ್ಯಮ್ ಸಂಪೂರ್ಣಮ್ ।।
ಶ್ರೀ ವಿಜಯೀ೦ದ್ರತೀರ್ಥರು ವೇದಾಂತ ದಿಗ್ವಿಜಯ ವಿದ್ಯಾ ಸಿಂಹಾಸನಾರೂಢರಾಗಿ ಕುಳಿತಾಗ ನಿತ್ಯ ಗಜಪತಿ - ಅಶ್ವಪತಿ - ನರಪತಿ ಇವರು ಬಂದು ವಂದಿಸುತ್ತಿದ್ದರು.
ಅವರ ವಂದನೆ ವೈಭವವನ್ನು ಶ್ರೀ ಸುಧೀಂದ್ರತೀರ್ಥರು ಇಲ್ಲಿ ಬಹು ಮನೋಜ್ಞವಾಗಿ  ಚಿತ್ರಿಸಿದ್ದಾರೆ.
ಗಜಾಧ್ಯಕ್ಷನು ಶ್ರೀ ವಿಜಯೀ೦ದ್ರರಿಗೆ ನಮಸ್ಕರಿಸುವಲ್ಲಿ ಉತ್ಸುಕತೆಯಿಂದ ಜಾಗ್ರತವಾದ ಮತ್ತು ಅತಿ ಮನೋಜ್ಞವಾದ ಬುದ್ಧಿಯುಳ್ಳವನಾಗಿರುತ್ತಿದ್ದನು.  
ಇಂಥ ಗಜಪತಿಯ ಅಧೀನದಲ್ಲಿದ್ದ ಮಂದಗಮನವುಳ್ಳ ನೂರಾರು ಶ್ರೇಷ್ಠ ಜಾತಿಯ ಆನೆಗಳ ಗಂಡಸ್ಥಲಗಳಿಂದ ಪ್ರವಹಿಸುತ್ತಿರುವ ಅನಲ್ಪವಾದ ( ಬಹಳವಾದ ) ಮದೋದಕದ ಸೌರಭ್ಯಾದಿ ಗುಣಗಳಿಂದ ಅನೇಕ ಭ್ರಮರಗಳ ಸಮೂಹಗಳನ್ನು ಆಕರ್ಷಿಸುತ್ತಿದ್ದವು.
ಆ ಭ್ರಮರಗಳ ಝೇಂಕಾರವೆಂಬ ಅಲಂಕಾರದಿಂದ ಮುದಗೊಂಡಿರುವ - ಅನುಪಮವಾಗಿರುವ - ಮಠದ ಬಹಿರ್ದ್ವಾರಗಳ ಮೇಲಿನ ವೇದಿಕೆಗಳ ಮಧ್ಯ ವಿಹರಿಸುತ್ತಾ ಶೋಭಿಸುತ್ತಿರುವ ಅಸಂಖ್ಯ ಶುಕಸಾರಿಕಾ ಪಕ್ಷಿಗಳು ಮಠದಲ್ಲಿರುವ ವಿದ್ವಾಂಸರೊಂದಿಗಿನ ಅನವರತವಾದ ಸಹವಾಸ ಬಲದಿಂದ ಮುಖೋದ್ಗತವಾದ ವೇದಾಂತ - ಪಾತಂಜಲ - ಗೌತಮೀಯ - ಜೈಮಿನೀಯರ ಸೈದ್ಧಾಂತಿಕ ವಿಷಯಗಳನ್ನು ಪುನಃ ಪುನಃ ಪಠಿಸುತ್ತಿದ್ದವು.
ಇದರಿಂದ ಶ್ರೀ ವಿಜಯೀ೦ದ್ರತೀರ್ಥರು ಸರ್ವರಿಂದಲೂ ಮಾನ್ಯರಾಗಿದ್ದರು!!
" ವಿಶೇಷಾಂಕ "
ಶ್ರೀ ವಿಜಯೀ೦ದ್ರತೀರ್ಥರ ಮಠದಲ್ಲಿರುವ ಶುಕ ಸಾರಿಕಾದಿ ಪಕ್ಷಿಗಳೂ ಕೂಡಾ ಅಲ್ಲಿ ನಡೆಯುತ್ತಿದ್ದ ವೇದಾಂತಾದಿ ಶಾಸ್ತ್ರಗಳಲ್ಲಿಯ ಪಾಠ ಪ್ರವಚನಗಳನ್ನು ಶ್ರವಣ ಮಾತ್ರದಿಂದಲೇ ಪಾಂಡಿತ್ಯವನ್ನು ಸಂಪಾದಿಸಿದ್ದವು.
ಹೀಗಿರುವಾಗ ಇವರ ಶಿಷ್ಯ ಪ್ರಶಿಷ್ಯರ ಪಾಂಡಿತ್ಯವನ್ನು ಹೇಳುವುದೇನಿದೆ??
ಎಂದು ಜನರು ಶ್ರೀ ವಿಜಯೀ೦ದ್ರತೀರ್ಥರನ್ನು ಸ್ತುತಿಸಿ ಸನ್ಮಾನಿಸುತ್ತಿದ್ದರು ಎಂದು ಭಾವ!!
ವಾಯುವಿನ ವೇಗವನ್ನೂ ಅತಿಕ್ರಮಿಸಿ ಓಡುವ ಅಶ್ವ ಶ್ರೇಷ್ಠಗಳ ಸಮೂಹದಿಂದ ಮುಂಭಾಗವೆಲ್ಲ ತುಂಬಿರಲು - ಹಿಂದಿರುವ ಅಶ್ವಪತಿಯು ಸಮರ್ಪಿಸಿದ ಅನೇಕ ಮುತ್ತು ಮಾಣಿಕ್ಯಗಳಿಂದ  ವಿಜಯೀ೦ದ್ರತೀರ್ಥರು ಕುಳಿತುಕೊಂಡಿದ್ದ ಸಿಂಹಾಸನವೆಲ್ಲಾ ತುಂಬಿ ಹೋಗುತ್ತಿದ್ದವು.
ಆಗ ಶ್ರೀ ವಿಜಯೀ೦ದ್ರತೀರ್ಥರ ರತ್ನಖಚಿತ ಸಿಂಹಾಸನದಿಂದ ಹೊರ ಹೊಮ್ಮುವ ಅತಿ ಪ್ರಕಾಶಮಾನವಾದ ಕಿರಣ ಸಮೂಹಗಳು ಅಲ್ಲಿ ಮಹಾ ಸ್ವಾಮಿಗಳ ಪಾದ ಸೇವೆಯನ್ನು ಮಾಡಲು ಬಂದ ಸೇವಕರಿಗೂ ಕಣ್ಣು ಕುಕ್ಕುವಂತೆ ಮಾಡಿ ಆ ಜನರ ದೃಷ್ಟಿ ದೋಷವಾಗದಂತೆ ತಡೆಯುತ್ತಿದ್ದವು.
ಮಾಣಿಕ್ಯಗಳಿಂದ ಖಚಿತವಾದ ಸಿಂಹಾಸನದ ರತ್ನಗಳ ಕಾಂತಿಯಿಂದ ಮತ್ತು ಪ್ರಕಾಶಮಾನವಾದ ಸಿಂಹಾಸನದಲ್ಲಿ ಕುಳಿತಿರುವ ಮಹಾ ತೇಜಸ್ವಿಗಳಾದ ಶ್ರೀ ವಿಜಯೀ೦ದ್ರತೀರ್ಥರ ಶರೀರ ಕಾಂತಿಯಿಂದ ಮಹಾ ಸ್ವಾಮಿಗಳ ಪಾದ ಪರಿಚಾರಿಕರ ಕಣ್ಣುಗಳು ಕುಕ್ಕಿ ಮುಚ್ಚುತ್ತಿದ್ದವು.
ಇದರಿಂದ ಈ ಜನರು  ಕಣ್ಣುಗಳಿಂದ ಶ್ರೀ ವಿಜಯೀ೦ದ್ರತೀರ್ಥರನ್ನು ಕಣ್ಣೆತ್ತಿ ಕೂಡಾ ನೋಡಲು ಸಮರ್ಥರಾಗುತ್ತಿರಲಿಲ್ಲ ಎಂದು ಭಾವ!
ಶತ್ರು ರಾಜರಲ್ಲಿ ಪ್ರಮುಖರಾದವರ ಮಹಾ ಗರ್ವವನ್ನು ನಿರ್ಮೂಲನ ಗೊಳಿಸಿದ ರಾಜರೇನಿರುವರೋ ಅಂತ ರಾಜರೇ ಮಾಂಡಲೀಕರಾಗಿ ಅವರಿಂದ ಭೃತ್ಯರಂತೆ ಸುತ್ತುವರಿಯಲ್ಪಟ್ಟ ಮಹಾರಾಜನು ಶ್ರೀ ವಿಜಯೀ೦ದ್ರತೀರ್ಥರಿಗೆ ಮುತ್ತುಗಳ ಕಟ್ಟುಳ್ಳ ಮೇಲ್ಛತ್ರವನ್ನು ಸಮರ್ಪಿಸಿದ್ದನು. ಶುಭ್ರವರ್ಣದ ಆ ಮೇಲ್ಕಟ್ಟಿನ ಕಾಂತಿಯಿಂದಲೂ ಮತ್ತು ಸಾತ್ವಿಕ ಗುಣಗಳಿಂದಲೂ ಶ್ರೀ ವಿಜಯೀ೦ದ್ರತೀರ್ಥರು ಪ್ರಕಾಶಮಾನರಾಗಿ ಶೋಭಿಸುತ್ತಿದ್ದರು.
ಶ್ರೀ ವಿಜಯೀ೦ದ್ರತೀರ್ಥರ ಸೇವೆ ಮಾಡಲು ಅನೇಕ ಬ್ರಾಹ್ಮಣರು ಉತ್ಕಂಠಿತರಾಗುತ್ತಿದ್ದರು. 
ಆ ಬ್ರಾಹ್ಮಣರ ಸ್ತ್ರೀಯರು ಗುರುಗಳ ಪೂಜೆಗೆ ಹಾಗೂ ಅವರಿಗೆ ಆರತಿ ಮಾಡಲೆಂದು ತಮ್ಮಲ್ಲಿ ಸುವರ್ಣದ ಮತ್ತು ರಜತದ ಚಿತ್ರ ವಿಚಿತ್ರವಾದ ಪಾತ್ರೆಗಳನ್ನಿಟ್ಟು ಕೊಂಡಿದ್ದರು.
ಅವರು ಆ ಸುವರ್ಣ ಮತ್ತು ರಜತ ಪಾತ್ರೆಗಳಲ್ಲಿ ಬೆಣ್ಣೆಯನ್ನು ಕಾಯಿಸಿ ತಯಾರಿಸಿದ ತುಪ್ಪದ ದೀಪದ ಪ್ರಣತಿಯಲ್ಲಿ ಹಾಕಿ ಹಚ್ಚಿದಾಗ ದೀಪವು ತನ್ನ ಕೆಳಗಿರುವ ತುಪ್ಪ ಮತ್ತು ಮೇಲಿನ ದೀಪದ ಕಾಡಿಗೆಯ ಸ್ಪರ್ಶವಿಲ್ಲದೆ ಇರುವಂತೆ ಶ್ರೀ ವಿಜಯೀ೦ದ್ರತೀರ್ಥರು ರಜೋಗುಣ ಹಾಗೂ ತಮೋಗುಣಗಳ ಸ್ಪರ್ಶವಿಲ್ಲದವರಾಗಿದ್ದರು.
ನಾಸ್ತಿಕರ ಸಮೂಹವೆಂಬ ಕತ್ತಲೆಯನ್ನು ಓಡಿಸುವಲ್ಲಿ ಶ್ರೀ ವಿಜಯೀ೦ದ್ರತೀರ್ಥರು ಸೂರ್ಯನಂತಿದ್ದರು ಮತ್ತು ವೇದಾದಿ ಪ್ರಾಮಾಣ್ಯವನ್ನು ಒಪ್ಪುವವರಲ್ಲಿ ಇವರು ಶ್ರೇಷ್ಠ ನಿದರ್ಶನರಾಗಿದ್ದರು.
ಶ್ರೀ ವಿಜಯೀ೦ದ್ರತೀರ್ಥರ ಪಾದಗಳು ಪರಿಪಕ್ವವಾದ ಪುಣ್ಯದಿಂದ ಕೂಡಿದೆ. ಜನರಿಗೆ ಮಾತ್ರ ಆಶ್ರಯವನ್ನು ಕೊಡುತ್ತಿದ್ದವು. 
ಇಂಥಾ ಪಾದ ಸೇವೆ ಮಾಡುವಲ್ಲಿ ನಿಪುಣರಾದ ಅಸಂಖ್ಯ ಬ್ರಾಹ್ಮಣರು ಶ್ರೀ ವಿಜಯೀ೦ದ್ರತೀರ್ಥರ ಪಾದಗಳಲ್ಲಿ ತಲೆ ಮುಟ್ಟಿಸಿ ನಮಸ್ಕರಿಸಿದಾಗ ಆ ಬ್ರಾಹ್ಮಣರ ತಲೆ ಕಿರೀಟಗಳಲ್ಲಿ ಖಚಿತವಾಗಿದ್ದ ಇಂದ್ರನೀಲ ಮಣಿಗಳ ಕಿರಣಗಳಿಂದ ಯುಕ್ತವಾದ ಗುರುಗಳ ಕೋಮಲವಾದ ಪಾದಗಳ ಕಾಂತಿಯು ಭ್ರಮರ ಸಮೂಹಗಳಿಂದ ಆವೃತ್ತವಾದ ಕಮಲಗಳ ಕಾಂತಿಯನ್ನು ಜಯಿಸಿದ್ದಿತು!
ಶ್ರೀ ವಿಜಯೀ೦ದ್ರತೀರ್ಥರು ಧರಿಸಿರುವ ಮನೋಜ್ಞವಾದ ವಸ್ತುಗಳು ಮಿಂಚಿನಂತೆ ಪ್ರಕಾಶಮಾನವಾಗಿದ್ದು ಮೇರುಪರ್ವತದ ಕಾಂತಿಯನ್ನು ಮೀರಿಸಿದ್ದವು. 
ಶ್ರೀ ವಿಜಯೀ೦ದ್ರತೀರ್ಥರ ಶರೀರದ ಶೋಭೆಯು ಜ್ಞಾನಿಗಳ ಮತ್ತು ದೇವತೆಗಳ ರಕ್ಷಣೆ - ಪೋಷಣೆಗಳೇ ಮೊದಲಾದ ಗುಣಗಣಗಳ ವಿಭಾವಾತಿಶಯದಿಂದ ಸುವರ್ಣಗಿರಿಯ ಶೋಭೆಯನ್ನು ಜಯಿಸಿದ್ದಿತು.
ಶ್ರೀ ವಿಜಯೀ೦ದ್ರತೀರ್ಥರು ವಂದನಾಶೀಲರಾದ ಜನರ ರಕ್ಷಣೆ ಮಾಡುವಲ್ಲಿ ಕಲ್ಪವೃಕ್ಷದಂತಿರುವ ಮತ್ತು ಬ್ರಹ್ಮಾದಿ ದೇವತೆಗಳಿಂದ ನಮಿಸಳ್ಪಡುವ ಶ್ರೀ ಇಂದಿರಾರಮಣನ ಚರಣ ಕಮಲಗಳನ್ನು ಸ್ತುತಿಸುವುದು - ನಮಿಸುವುದು ಮುಂತಾದವುಗಳಿಂದ ಉತ್ಪನ್ನವಾದ ಆನಂದದಿಂದ ಪೂರ್ಣರಾಗಿದ್ದರು.
ಶ್ರೀ ವಿಜಯೀ೦ದ್ರತೀರ್ಥರು ನಿರಂತರ ವೇದಾಂತ - ವ್ಯಾಕರಣಾದಿ ಶಾಸ್ತ್ರಗಳ ಪಾಠ ಪ್ರವಚನಗಳನ್ನು ಮಾಡುತ್ತಿರುವಾಗ ಅವರ ಮುಖದೊಳಗಿನ ಮಲ್ಲಿಗೆಯ ಮೊಗ್ಗಿನಂತಿರುವ ಮನೋಹರವಾದ ದಂತ ಪಂಕ್ತಿಗಳಿಂದ ಹೊರಚಿಮ್ಮುತ್ತಿರುವ ಕಾಂತಿಯನ್ನು ನೋಡಿದರೆ ಚತುರ್ಮುಖ ಬ್ರಹ್ಮನ ಅಸದೃಶಳಾದ ಸರಸ್ವತೀದೇವಿಯು ಅವರ ಬಾಯಲ್ಲಿ ನಿಂತು ನರ್ತಿಸುತ್ತಿರುವಂತೆ ಭಾಸವಾಗುತ್ತಿತ್ತು. 
ಇದನ್ನು ಕಂಡು ಶ್ರೀ ವಿಜಯೀ೦ದ್ರತೀರ್ಥರ ಅಸಂಖ್ಯಾತರಾದ ಶಿಷ್ಯರು ಪರವಶರಾಗಿ ಕುಳಿತಿರುತ್ತಿದ್ದರು.
ಶ್ರೀ ವಿಜಯೀ೦ದ್ರತೀರ್ಥರ ಪಾಠ ಪ್ರವಚನದ ಶೈಲಿಯು ಶ್ರೋತೃಗಳನ್ನು ಪರವಶರನ್ನಾಗಿಸುವಂತಿತ್ತು.
ಶ್ರೀ ವಿಜಯೀ೦ದ್ರತೀರ್ಥರ ದಂತ ಪಂಕ್ತಿಗಳು ಶುಭ್ರವಾಗಿದ್ದು ಅತ್ಯಾಕರ್ಷಕವಾಗಿತ್ತು ಎಂದು ಭಾವ!!
ಶ್ರೀ ವಿಜಯೀ೦ದ್ರತೀರ್ಥರ ಗುರುಗಳಾದ ಶ್ರೀ ಸುರೇಂದ್ರತೀರ್ಥರು ಶ್ರೀಮನ್ನಾರಾಯಣನ ಅತಿ ಶ್ರೇಷ್ಠವಾದ ಕಥಾಮೃತವನ್ನು ನಿರಂತರ ಪಾನ ಮಾಡುವುದರಿಂದ ಅತ್ಯಂತ ತೃಪ್ತರಾಗಿರುತ್ತಿದ್ದರು.
ಹೀಗಾಗಿ ಅವರು ಯಾವ ಆಹಾರವನ್ನೂ ಸೇವಿಸದೇ ನಿರಶನ ವ್ರತಸ್ಥರಾಗಿರುತ್ತಿದ್ದರು.
ಸದಾ ಅನೇಕ ಸಂನ್ಯಾಸಿಗಳೊಂದಿಗೆ ಕೂಡಿ ಕೊಂಡಿರುವ ಇವರು ಯಮನಿಯಮಾದಿಗಳ ಆಚರಣೆಗಳಲ್ಲಿ ನಿರತರಾದ ಯತಿಶ್ರೇಷ್ಠರಲ್ಲಿ ರಾಜನಂತಿದ್ದರು.
ಇಂಥಾ ಶ್ರೀ ಸುರೇಂದ್ರತೀರ್ಥ ಗುರುಗಳ ಕರಕಮಲದಿಂದ ಉತ್ಪನ್ನರಾದವರೂ - ಅಸಂಖ್ಯವಾದ ಗಾಂಭೀರ್ಯಾದಿ ಗುಣಗಳಿಂದ ಪೂರ್ಣರೂ - ಭೂಮಂಡಲವೆಂಬ ನೀಲಕಮಲಕ್ಕೆ ಪೂರ್ಣಚಂದ್ರನಂತೆ ಆಹ್ಲಾದಕರರೂ ಆದ ಶ್ರೀ ವಿಜಯೀ೦ದ್ರತೀರ್ಥರೆಂಬ ಹೆಸರಿನ ಯತಿಶ್ರೇಷ್ಠರು ಈ ಜಗತ್ತಿನಲ್ಲಿ ಎಲ್ಲೆಡೆ ಸುಪ್ರಸಿದ್ಧರಾಗಿ ರತ್ನ ಖಚಿತವಾದ ವಿದ್ಯಾ ಸಿಂಹಾಸನದಲ್ಲಿ ವಿರಾಜಮಾನರಾಗಿದ್ದಾರೆ.
by ಆಚಾರ್ಯ ನಾಗರಾಜು ಹಾವೇರಿ
*
" ಮುದ್ದು ಶ್ರೀ ವಿಜಯೀ೦ದ್ರ - 9 "
" ಶ್ರೀ ವಿಜಯೀ೦ದ್ರತೀರ್ಥರ ಗ್ರಂಥ ರಚನಾ ವೈಶಿಷ್ಟ್ಯ - ಒಂದು ವಿಶ್ಲೇಷಣೆ "
" ವರದರಾಜಾಂಕಿತ " ಶ್ರೀ ತರಂಗಿಣೀ ರಾಮಾಚಾರ್ಯರ ವದನಾರವಿಂದದಲ್ಲಿ ಹೊರಹೊಮ್ಮಿದ - ತಮ್ಮ ವಿದ್ಯಾ ಗುರುಗಳಾದ ಶ್ರೀ ವಿಜಯೀ೦ದ್ರ ತೀರ್ಥರ ಸ್ತೋತ್ರ "
ರಾಗ : ಆನಂದಭೈರವಿ ತಾಳ : ರೂಪಕ
ವಿಜಯೀ೦ದ್ರ ಗುರುರಾಯರ ಅನುದಿನ ।
ಪೂಜಿಸಿದೈ ಮುದದಿ ।। ಪಲ್ಲವಿ ।।
ಯಾಚಕ ಭಕ್ತರ ಕಲ್ಪಭೂಜನಾಗಿ ಪುಟ್ಟಿ ।
ವ್ಯಾಸರಾಯರನುಗ್ರಹ ಪಡೆದು -
ಜಗದಿ ಮೆರೆವ ।। ಅ ಪ ।।
ಮುಂದೆ ಬೊಮ್ಮನಾಗಿ । ಪುಟ್ಟುವಾ ।
ನಂದತೀರ್ಥರ ಗ್ರಂಥಗಳಂದ ।
ಚಂದರೀಕಾಚಾರ್ಯರಿಂದ ತಳಿದು -
ನಲಿದು ಲೋಕದೊಳು ಮೆರೆದು ।
ಸುಂದರಾಂಗ ಶ್ರೀ ಮೂಲರಾಮ -
ಚಂದ್ರನ ಚರಣಾರವಿಂದ ।
ಅಂದದಿಂದ ಭಜಿಸುತ್ತ -
ಬಂದು ಕುಂಭಕೋಣದಿ -
ನಿಂತ ।। ಚರಣ ।।
ಪಂಕಜಧರೋತ್ತಮನೆಂಬೋ- 
ಸುಧಾಮೋದಗಳಿಂದ ।
ಹಿಂಗದೆ ಶಿಷ್ಯರಿಗರುಹುತ -
ಶ್ರುತಿ ಸ್ಮೃತಿಗಳಿಂದ ಕೂಡಿ ।
ಶಂಕಿಸುತ ಬರುವ ಮಾಯಾಮತ -
ಕಿಂಕರರ ಕರಗಳ ।
ಬಿಂಕದಿ ಮಧ್ವಸಿದ್ಧಾಂತ-
ದಂಕುಶದಿಂದ ಸದೆದ ।। ಚರಣ ।।
ಶೀಲ ಭಕ್ತ ಮನ । ಕ ।
ಮಲ ಭಾನುಧೇನುವಾಗಿ ಸೇವಕರ ।
ಪಾಲಿಸಿ ಸಂತಾನ ಕೊಡುವ ನೋಡಿ -
ಬೇಡಿ ಈಡಿಲ್ಲಧಾ೦ಗೆ ।
ಇಳಿಯುತ ಕಾಂಚೀಪುರದಾ -
ನೆಲದಿ ಶೇಷಶಯನನಾದ ।
ಚಲುವ ವರದರಾಜನ ನೋಡಿ -
ನಲಿದು ನಲಿದು -
ಕುಣಿದಾಡುವ ।। ಚರಣ ।।
ಶ್ರೀ ಬೃಹಸ್ಪತ್ಯಾಚಾರ್ಯರ ಅಂಶಜರೂ - ಶ್ರೀ ರಾಯರ ಉಭಯ ವಂಶಾಬ್ಧಿ ಚಂದ್ರಮರೂ ಆದ ಶ್ರೀ ವಾದೀಂದ್ರತೀರ್ಥರು " ಗುರುಗುಣಸ್ತವನ " ದಲ್ಲಿ.........
ಚಾತುರ್ಯೈಕಾಕೃತಿರ್ಯಶ್ಚತುರಧಿಕ -
ಶತ ಗ್ರಂಥ ರತ್ನ ಪ್ರಣೇತಾ
ಧೂತಾರಾತಿಪ್ರಬಂಧ ಸ್ಫುಟವಿದಿತ -
ಚತು:ಷಷ್ಠಿ ವಿದ್ಯಾ ವಿಶೇಷಃ ।
ಸೋsಯಂನಃ ಶ್ರೀ ಸುರೇಂದ್ರ ವ್ರತಿವರ -
ತನಯೋsದ್ವೈತ ಶೈವಾ ಸಹಿಷ್ಣು:
ಪುಷ್ಣಾತು ಶ್ರೀ ವಿಜಯೀ೦ದ್ರ ಸ್ತ್ರಿಭುವನ -
ವಿದಿತಃ ಸರ್ವತಂತ್ರ ಸ್ವತಂತ್ರ: ।।
ಶ್ರೀ ವಿಜಯೀ೦ದ್ರ ಗುರಪಾದರ ಗ್ರಂಥಗಳನ್ನು ಸ್ಥೂಲಮಾನದಿಂದ ಈ ಕೆಳಗಿನಂತೆ ವಿಂಗಡಿಸಬಹುದು.
1) ಶ್ರುತಿ - ಸೂತ್ರಗಳ ಮೇಲೆ ಸಿದ್ಧಾಂತಾನುಸಾರಿಯಾಗಿ ಬರೆದ ಸ್ವತಂತ್ರ ಗ್ರಂಥಿಗಳು.
ಈ ಭಾಗದಲ್ಲಿ ಬರುವ ಶ್ರೀ ಶ್ರೀಪಾದರ " ಶ್ರುತಿ ತಾತ್ಪರ್ಯ ಕೌಮುದೀ - ಶ್ರುತ್ಯರ್ಥಸಾರ " ಮುಂತಾದ ಗ್ರಂಥಗಳು" ತ್ರ್ಯರ್ಥತಾ೦ ಶ್ರುತಿಷುವಿತ್ತ " ಎಂಬ ಶ್ರೀಮದಾಚಾರ್ಯರ ಉಪಬೃ೦ಹಣಾತ್ಮಕಗಳಾಗಿ ವೇದ - ವೇದಾಂಗಗಳಲ್ಲಿಯ ರಚನಾ ಕರ್ಮೀಭೂತಗಳಾದ ವಚನ ನಿಚಯಂಗಳೆಲ್ಲ ಪರಮ ಮುಖ್ಯ ವೃತ್ತಿ ಮಹಾ ತಾತ್ಪರ್ಯಗಳಿಂದ ಹೇಗೆ ವಿಷ್ಣು ಪಾರಮ್ಯ - ಜೀವ ತಾರತಮ್ಯ - ಭೇಧ ಸಿದ್ಧಾಂತಗಳನ್ನೇ ಪ್ರತಿಪಾದಿಸುತ್ತವೆ ಎನ್ನುವುದನ್ನು ಚೆನ್ನಾಗಿ ವಿವರಿಸುತ್ತವೆ ಮತ್ತು ಆಪಾತತಃ ಅನನ್ವಿತ ಅಬೋಧವೆಂದು ತೋರ ಬಹುದಾದ ವೇದ ವಚನಗಳಿಗೆ ಆ ವೇದದ ಗೌರವ - ಘನತೆ - ಗಾಂಭೀರ್ಯಗಳಿಗೆ ಕಿಂಚಿತ್ತಾದರೂ ಲೋಪ ಬಾರದಂತೆ ಆಧ್ಯಾತ್ಮಿಕ ಅರ್ಥ ಮಾಡಬೇಕಾದರೆ ಅಥವಾ ವೇದ ಪುರುಷನ ನಿಜವಾದ ಅಂತರಂಗದ ಗುಟ್ಟಾದ ಅರ್ಥವನ್ನು ಕಂಡು ಹಿಡಿಯಬೇಕಾದರೆ ಮಧ್ವಮತದ ಅಧ್ವರ್ಯುಗಳಾದ ವಿದ್ವಾಂಸರೇ ಸಮರ್ಥರು ಎಂಬುದನ್ನು ಜಗತ್ತಿಗೆ ಶ್ರೀ ವಿಜಯೀ೦ದ್ರತೀರ್ಥರ ಗ್ರಂಥಗಳೇ ತೋರಿಸಿ ಕೊಡುತ್ತವೆ.
ಶ್ರೀ ಶ್ರೀಪಾದರ " ನಾರಾಯಣ ಶಬ್ದಾರ್ಥ ನಿರ್ವಚನ " ಎಂಬ ವಿಚಾರ ಪ್ರಬೋಧಕ ಪ್ರಮಾಣ ಪ್ರಚುರ ಮತ್ತು ನಿರ್ಣಾಯಕವಾದ ಗ್ರಂಥವು ನಿರೂಪವಾದ ಯುಕ್ತಿ ಸಂಪೃಕ್ತವಾದ ಉಕ್ತಿಗಳ ಹಿಡಿತದಿಂದ ವಶಿಷ್ಠರ ಬ್ರಹ್ಮ ದಂಡದಂತೆ ಅದ್ವೈತರ ಎಲ್ಲಾ ಆಕ್ಷೇಪ ಪ್ರತಿಕ್ಷೇಪಾಸ್ತ್ರಗಳನ್ನು ನುಂಗಿ ನೀರು ಕುಡಿದು ಕೊನೆಗೆ ಅವರೇ ಕೈ ಸೋತು - ಬಾಯಿ ಸೋತು " ಣತ್ವಂ ಪರಂ ಬಾಧತೇ " ಎಂದು ನಿರಾಶೋದ್ಗಾರವನ್ನು ತೆಗೆಯುವಂತೆ ಮಾಡುತ್ತದೆ.
ಇದೇ ವಿಭಾಗದಲ್ಲಿ  ಬರುವ  ಶ್ರೀ ಶ್ರೀಪಾದರ ಸೂತ್ರ ನ್ಯಾಯ ಸಂಗ್ರಹ - ಅಧಿಕರಣಮಾಲಾ - ಮಧ್ವ ಸಿದ್ಧಾಂತ ಸಾರಾಸಾರ ವಿವೇಕ - ಸನ್ಮಾರ್ಗದೀಪಿಕಾ - ಪದಾರ್ಥಸಂಗ್ರಹ - ದಶೋಪನಿಷದ್ವ್ಯಾಖ್ಯಾನಗಳು - ಆನಂದ ತಾರತಮ್ಯ ವಾದಾರ್ಥ ಮೊದಲಾದ ಗ್ರಂಥಗಳು ಅಪೂರ್ವ ಮತ್ತು ಅಪರೂಪವಾಗಿವೆ.
*
" ಮುದ್ದು ಶ್ರೀ ವಿಜಯೀ೦ದ್ರ - 9/1 "
2) ಶ್ರೀಮದಾಚಾರ್ಯರು - ಶ್ರೀ ಟೀಕಾಕೃತ್ಪಾದರು ಮುಂತಾದ ಸ್ವಪೂರ್ವಾಚಾರ್ಯರ ಗ್ರಂಥೋಕ್ತ ವಿಷಯಗಳನ್ನು ತಮ್ಮ ಟೀಕಾ - ಟಿಪ್ಪಣಿಗಳಿಂದ ವಿಶದವಾಗಿ ವಿವರಿಸಿ ಅಲ್ಲಿಯ ಗೂಢಾರ್ಥ - ತಾತ್ಪರ್ಯ - ರಹಸ್ಯಾರ್ಥಗಳನ್ನು ಬಯಲಿಗೆಳೆದು ಮೂಲ ಗ್ರಂಥಗಳ ಮೌಲಿಕತೆ - ಮಹತಿಗಳನ್ನು ಜಗತ್ತಿಗೆ ಎತ್ತಿ ತೋರಿಸಿದ ಟಿಪ್ಪಣಿಗಳು.
ಈ ವಿಭಾಗದಲ್ಲಿ ಅನುಭಾಷ್ಯ ಟಿಪ್ಪಣಿ - ನ್ಯಾಯವಿವರಣ ಟಿಪ್ಪಣಿ - ನ್ಯಾಯಾದೀಪಿಕಾ - ಪ್ರಮೇಯದೀಪಿಕಾದಿ ಟೀಕಾ ಗ್ರಂಥಗಳ ಟಿಪ್ಪಣಿಗಳು ಬರುತ್ತವೆ.
ವಿಷ್ಣುತತ್ತ್ವನಿರ್ಣಯಾದಿ ದಶ ಪ್ರಕರಣಗಳ ಮೇಲೆ ಶ್ರೀ ಜಯತೀರ್ಥರು ಬರೆದ ಎಲ್ಲ ಟೀಕೆಗಳಿಗೂ ಶ್ರೀ ವಿಜಯೀ೦ದ್ರರು ಪ್ರಾಯಃ ಮಾರ್ಮಿಕವಾದ ಟಿಪ್ಪಣಿಗಳನ್ನು ಬರೆದಿದ್ದಾರೆ.
ಪ್ರಮಾಣಲಕ್ಷಣ - ತತ್ತ್ವೋದ್ಯೋತ - ತತ್ತ್ವ ನಿರ್ಣಯಾದಿ ಟೀಕಾ ಗ್ರಂಥಗಳಿಗೆ ಶ್ರೀ ವಿಜಯೀ೦ದ್ರರು ಟಿಪ್ಪಣಿಗಳು ಮುದ್ರಿತವಾಗಿ ಬಂದರೆ ಆಚಾರ್ಯ ಮಧ್ವರ ಜ್ಞಾನಭಾಂಡಾರದಲ್ಲಿ ಮತ್ತೊಮ್ಮೆ ಮುತ್ತಿನ ಮಳೆಯೇ ಸುರಿಯುತ್ತದೆ.
3) ತಾವು " ಶಿಷ್ಯಸ್ತೇಹಂ " ಎಂದು ಶಾಂತಿ ಪಾಠ ಹಾಕಿ ಅಧ್ಯಯನವನ್ನು ಮಾಡಿದ ತಮ್ಮ ವಿದ್ಯಾ ಗುರುಗಳಾದ ಶ್ರೀ ಚಂದ್ರಿಕಾಚಾರ್ಯರ ಮೂರು ಮಹಾ ಗ್ರಂಥಗಳಾದ ಚಂದ್ರಿಕಾ - ನ್ಯಾಯಾಮೃತ - ತರ್ಕತಾಂಡವ ಮೊದಲಾದ ಕೃತಿ ರತ್ನಗಳಿಗೆ ಬರೆದ ಟೀಕಾ - ಟಿಪ್ಪಣಿಗಳು.
ಈ ವಿಭಾಗದಲ್ಲಿ ಪರಪಕ್ಷ ಖಂಡನ - ಸ್ವಪಕ್ಷ ಮಂಡನಾತ್ಮಕವಾದ ತಮ್ಮ ಗುರುವರ್ಯ ಶ್ರೀ ಚಂದ್ರಿಕಾಚಾರ್ಯರ " ವ್ಯಾಸತ್ರಯ " ದ ಮೇಲಿನ ವಿವರಣಾ ಟೀಕಾ ಗ್ರಂಥಗಳು ಬರುತ್ತವೆ.
ಇದರಲ್ಲಿ ಶ್ರೀ ಚಂದ್ರಿಕಾಚಾರ್ಯರ ಗ್ರಂಥಗಳಲ್ಲಿ ಅದ್ವೈತರಿಗೆ ಅತ್ಯಂತ ಹೆಚ್ಚಾಗಿ ಕಣ್ಣಲ್ಲಿ ಚುಚ್ಚುವ ಮತ್ತು ಆ ಮತದ ಮೂಲ ಬೇರುಗಳನ್ನೇ ಕೊಚ್ಚುವ ಗ್ರಂಥವಾದ " ನ್ಯಾಯಾಮೃತ " ದ ಮೇಲೆ ಅವರ ವಿದ್ಯಾ ಶಿಷ್ಯರಾದ ಶ್ರೀ ವಿಜಯೀ೦ದ್ರರು - ಪ್ರಪ್ರಥಮವಾಗಿ " ಗುರ್ವಾಮೋದ - ಮಧ್ಯಮಾಮೋದ - ಲಘ್ವಾಮೋದ - ನ್ಯಾಯಾಮೃತ ನ್ಯಾಯರತ್ನಮಾಲಾ - ನ್ಯಾಯಾಮೃತೋದಾಹೃತ ಜೈಮಿನೀಯ ನ್ಯಾಯಮಾಲಾ ಮುಂತಾದ ಗ್ರಂಥಗಳನ್ನು ಬರೆದಿದ್ದಾರೆ.
ಅದರಂತೆ - ಚಂದ್ರಿಕೋಹೃತ ನ್ಯಾಯವಿವರಣ - ನ್ಯಾಯಮಾಲಾ - ಚಂದ್ರಿಕಾ ಟಿಪ್ಪಣಿ ಮತ್ತು ತರ್ಕತಾಂಡವಾದ ಮೇಲೆ " ಯುಕ್ತಿರತ್ನಾಕರ " ಮೊದಲಾದ ಉದ್ಗ್ರಂಥಗಳನ್ನು ಬರೆದು ಚಂದ್ರಿಕಾ - ತರ್ಕತಾಂಡವಾದಿ ಗ್ರಂಥಗಳ ಗೂಢಾರ್ಥಪ್ರಕಾಶನವನ್ನು ಬಹಳ ಚೆನ್ನಾಗಿ ಮಾಡಿ ತಮ್ಮ ಗುರುಗಳಿಗೆ ನಿಜವಾದ ಗುರು ದಕ್ಷಿಣೆಯನ್ನು ನೀಡಿದ್ದಾರೆ.
ಶ್ರೀ ಮಂತ್ರಾಲಯ ಪ್ರಭುಗಳು ತಮ್ಮ ತರ್ಕತಾಂಡವ ಟಿಪ್ಪಣಿಯ ಪ್ರಾರಂಭದಲ್ಲಿ ಮತ್ತು ಅಲ್ಲಲ್ಲಿ ತರ್ಕತಾಂಡವ ಮೇಲೆ ತಮ್ಮ ಪರಮ ಗುರುಗಳಾದ ಶ್ರೀ ವಿಜಯೀ೦ದ್ರತೀರ್ಥರು ಮತ್ತು ತಮ್ಮ ಗುರುಗಳಾದ ಶ್ರೀ ಸುಧೀಂದ್ರತೀರ್ಥರು ವಿಸ್ತಾರವಾದ ಟಿಪ್ಪಣಿಗಳನ್ನೂ ಬರೆದಿದ್ದು " ಹೆಚ್ಚಿನ ವಿಷಯವನ್ನು ಅಲ್ಲಿ ನೋಡಬಹುದು " ಎಂದು ಅಂತ್ಯಂತ ಗೌರವ ಪೂರ್ವಕವಾಗಿ ಉಲ್ಲೇಖನ ಮಾಡುತ್ತಾರೆ.
ಶ್ರೀ ವಿಜಯೀ೦ದ್ರತೀರ್ಥರ ಲೋಕೋತ್ತರ ವೈಶಿಷ್ಟ್ಯ ಶ್ರೇಷ್ಠತೆಗಳಿಗೆ ಇನ್ನೇನು ನಿದರ್ಶನ ಬೇಕು?
*
" ಮುದ್ದು ಶ್ರೀ ವಿಜಯೀ೦ದ್ರ - 9/2 "
4) ಶ್ರೀಮನ್ಮಧ್ವ ಗ್ರಂಥಗಳ ಮೇಲೆ ಅದರಲ್ಲೂ ತಮ್ಮ ಸಮಕಾಲೀನರಾದ ಅದ್ವೈತ ವಿದ್ಯಾಚಾರ್ಯ ಶ್ರೀ ಅಪ್ಪಯ್ಯ ದೀಕ್ಷಿತರೇ ಮೊದಲಾದ ಅದ್ವೈತ ವಾದಿಗಳು ಮಾಡಿದ ಖಂಡನಾಭಾಸಗಳನ್ನು ಪ್ರತಿಯಾಗಿ ಖಂಡಿಸಿ - ಮೂಲ ಮಧ್ವ ಸಿದ್ಧಾಂತದ ನಿರ್ದುಷ್ಟತೆ ಮತ್ತು ಪ್ರಮಾಣ ಪುಷ್ಟತೆಗಳನ್ನು ಸುಸ್ಪಷ್ಟವಾಗಿ ಮಂಡಿಸಿ ಯುಕ್ತಿ ಯುಕ್ತವಾದ ಉಕ್ತಿ ವಿಳಾಸಗಳನ್ನು ವೈಖರಿಸುವ ವಾದ ಗ್ರಂಥಗಳು.
ಈ ವಿಭಾಗದಲ್ಲಿ ಪರಮತ ನಿರಾಕರಣ ಪೂರ್ವಕ ಸ್ವಮತ ಸ್ಥಾಪನಾ ಮಾಡಿ - ಪರ ಮತೀಯರು ದ್ವೈತ ಸಿದ್ಧಾಂತದ ಮೇಲೆ ಹೊರಸಿದ್ದ ದೋಷಾಭಾಸಗಳ ಖಂಡನ ಮಾಡಿ ಶ್ರೀಮದಾಚಾರ್ಯರ ಸಿದ್ಧಾಂತದ ಶ್ರೇಷ್ಠತೆಯನ್ನು ಎತ್ತಿ ತೋರುವ...
ಮಧ್ವಾಧ್ವಕಂಠಕೋದ್ಧಾರ - ಶೈವ ಸರ್ವಸ್ವ ಖಂಡನ - ತುರೀಯ ಶಿವ ಖಂಡನ - ಕಪೋಲಚಪೇಠಿಕಾ - ಅದ್ವೈತ ಶಿಕ್ಷ್ಯಾ ವೀರೋಧೋದ್ಧಾರ - ಪ್ರಣವದರ್ಪಣ ಖಂಡನ - ಕುಚೋಚ್ಯಕುಠಾರ - ಲಿಂಗಮೂಲಾನ್ವೇಷಣ ಖಂಡನ - ಭೇಧವಿದ್ಯಾವಿಲಾಸ - ವಾಗ್ವೈಖರೀ - ವಾದಮಾಲಿಕಾ ಮುಂತಾದ ಉದ್ಗ್ರಂಥಗಳು ಬರುತ್ತವೆ.
ಇವುಗಳಲ್ಲೆಲ್ಲ ಶ್ರೀ ವಿಜಯೀ೦ದ್ರರು ನಿಜವಾಗಿ ಶ್ರೀ ವಿಜಯೀ೦ದ್ರರಾಗಿ....
" ವಿಪಕ್ಷಕುಕ್ಷಿ೦ ಕ್ಷಪಯನ್ ವಿರೇಜೇ " 
ಆಗಿದ್ದಾರೆ.
ಈ ವಾದಿ ವಿಗ್ರಹ - ಪರಪಕ್ಷ ನಿಗ್ರಹಗಳಲ್ಲಿ ಶ್ರೀ ವಿಜಯೀದ್ರರು ತಮ್ಮ ಪರಶುರಾಮ ಪ್ರಜ್ಞೆಯಿಂದ " ಮಾಯಿ ಮತ " ವನ್ನು ನಿರ್ಮೂಲವಾಗಿ ತರಿದು ಹಾಕಿ ಹತ್ತಾರು ತಲೆಮಾರುಗಳ ವರೆಗೆ ಅವರು ಅವರು ತಲೆ ಎತ್ತದಂತೆ ಮಾಡಿದ್ದಾರೆ.
ಪರಪಕ್ಷ ಖಂಡನದ ಪ್ರಸಂಗ ಬಂದಾಗ ಶ್ರೀ ವಿಜಯೀ೦ದ್ರರು...
ಒಮ್ಮೆಲೇ ತಮ್ಮ ಪ್ರಜ್ಞಾ ಪ್ರಕರ್ಷದಿಂದ ವೇದಾಂತ ವಿಶ್ವಾಮಿತ್ರರಂತೆ ವಿಜೃಂಭಿಸಿ ಮಿಂಚಿನ ಮಾತು - ಭರ್ಚಿಯಂಥಹಾ ಯುಕ್ತಿ - ಪ್ರಖರವಾದ ವಾಗ್ವೈಖರೀ - ಪರಶುಪ್ರತಿಭೆ ಎಲ್ಲವನ್ನೂ ಉಪಯೋಗಿಸಿ ಅವರ ಮತ ಮೂಲನಾಲಗಳನ್ನೆಲ್ಲಾ ಅಲುಗಾಡಿಸಿ - ಪ್ರಮಾಣ ತಂತಿಗಳಿಂದ ವಾದಿಗಳನ್ನು ಬಂಧಿಸಿ ವಾದಿ ಸಿಂಹಗಳನ್ನೆಲ್ಲ ತಮ್ಮ ನುಡಿಯ ಕೋಲು ಕುಣಿತಕ್ಕೆತಕ್ಕಂತೆ ಕುಣಿಸಾಡುತ್ತಾರೆ.
ಇದು - ಶ್ರೀ ವಿಜಯೀ೦ದ್ರತೀರ್ಥರಿಗೆ  ಶ್ರೀ ಚಂದ್ರಿಕಾಚಾರ್ಯರಿಂದ ಸಾಕ್ಷಾತ್ತಾಗಿ ದೊರೆತ ಶಿಷ್ಯ ಸಂಭಾವನೆ. 
ಇದನ್ನು ನಾವು ತದುತ್ತರಕಾಲೀನರಾದ ಯಾವ ಟೀಕಾ ಟಿಪ್ಪಣಿಕಾರರಲ್ಲಿಯೂ ಪ್ರಜ್ಞಾ ತಾಂಡವ - ವಾದ ವಿಲಾಸ - ವಿಪಕ್ಷಕಕ್ಷವಿಕ್ಷೋಭಕಾರಕವಾದ ವಿಲಕ್ಷಣ ವಾಗ್ವೈಚಕ್ಷಣ್ಯವನ್ನು ಅವರ ಪರಮಾನುಗ್ರದಿಂದ - ಅವರ ಪ್ರಶಿಷ್ಯರಾದ ಶ್ರೀ ರಾಘವೇಂದ್ರ ತೀರ್ಥರನ್ನು ಹೊರತು ಪಡಿಸಿ ಇನ್ಯಾರಲ್ಲೂ ಕಾಣಲಾರೆವು.
5) ವೇದಾಂತ ವ್ಯತಿರಿಕ್ತವಾದ ನ್ಯಾಯ ಶಾಸ್ತ್ರ - ಮೀಮಾಂಸಾ - ವ್ಯಾಕರಣ ಮತ್ತು ಧರ್ಮ ಶಾಸ್ತ್ರ ಮುಂತಾದ ವಿಭಿನ್ನ ದರ್ಶನಗಳಲ್ಲಿ ಶ್ರೀ ವಿಜಯೀ೦ದ್ರತೀರ್ಥರಿಗೆ ಅಸಾಧಾರಣವಾದ ತಲಸ್ಪರ್ಶಿ ಪಾಂಡಿತ್ಯ ಪೂರ್ಣ ಪ್ರಭುತ್ವ, - ವಾದಿ ವಿಜಯ - ಪರಪಕ್ಷ ದೂಷಣ - ವೈಚಕ್ಷಣ್ಯಾದಿಗಳನ್ನು ವಿದ್ವದ್ವೃಂದಕ್ಕೆ ಮನಗಾಣಿಸಿ ಕೊಡುವ ಮಹಾ ಕೃತಿಗಳು.
ಈ ವಿಭಾಗದಲ್ಲಿ ಶ್ರೀ ಶ್ರೀಪಾದರ " ಪಿಷ್ಟಪಶು ಮೀಮಾಂಸಾ " ಎಂಬ ಗ್ರಂಥವು ಶ್ರೀ ಶ್ರೀಗಳವರಿಗೆ ಶ್ರೌತ ಕಾಂಡದಲ್ಲಿರುವ ಪ್ರಾಯೋಗಿಕ ಪರಿಜ್ಞಾನದ ಆಗಾಧತೆಯೊಂದಿಗೆ ಧರ್ಮಶಾಸ್ತ್ರಗಳಲ್ಲಿ ಅವರಿಗಿರುವ ಚತುರಸ್ರ ವೈದುಷ್ಯದ ವಿಚಿತ್ರ ಚಾತುರ್ಯಕ್ಕೂ ಕನ್ನಡಿ ಕನ್ನಡಿ ಹಿಡಿಯುತ್ತದೆ.
ವೇದ ಪುರಾಣ ಕಾಲದಿಂದಲೂ ನಡೆದು ಬಂದ ಪಾಪಭೀರುಗಳಾದ ಅಹಿಂಸಾವಾದಿ - ಸಾತ್ವಿಕ ಯಾಜ್ಞಿಕರ ತಲೆ ತಿನ್ನುವ ಮಹಾ ಸಮಸ್ಯೆಯೊಂದಕ್ಕೆ ಸಮಂಜಸ ಹಾಗೂ ಶಾಸ್ತ್ರೋಕ್ತ ಸಮಾಧಾನ ಹೇಳಿ ಶತಕಾನುಶತಕಗಳಿಂದ ಶ್ರೌತ ಪ್ರಪಂಚದಲ್ಲಿ ಪ್ರಚಲಿತವಾಗಿದ್ದ ವಾದ ಪ್ರತಿವಾದಗಳಿಗೆ ಸೈದ್ಧಾಂತಿಕ ಪೂರ್ಣ ವಿರಾಮ ಚಿನ್ಹವನ್ನು ಇಟ್ಟು ಬಿಟ್ಟಿದ್ದಾರೆ ಪ್ರಗಾಢ ಪಂಡಿತೋತ್ತಮರಾದ ಶ್ರೀ ವಿಜಯೀ೦ದ್ರತೀರ್ಥರು.
ಇದರಂತೆ ಶ್ರೀ ಗುರುಪಾದರ " ತತ್ತ್ವ ಮಾಣಿಕ್ಯ ಪೇಟಿಕಾ " ಯಂತೂ ಮಣಿ ಮುತ್ತುಗಳನ್ನು ಆಯ್ದು ಆಯ್ದಿಟ್ಟ ಮಾಣಿಕ್ಯ ಮಂಜೂಷಿಕೆಯಂತೆ ತತ್ತ್ವ ಜಿಜ್ಞಾಸುಗಳಿಗೆ ಅತ್ಯಂತ ಉಪಯುಕ್ತವಾಗಿದೆ. 
ಇದು ದರ್ಶನ ಕುತೂಹಲಿಗಳಿಗೆ ಒಂದು ಸುಂದರವಾದ ತಾತ್ವಿಕ ಕೈಪಿಡಿಯಂತಿದೆ.
ಶ್ರೀ ಗುರುಪಾದರ " ಮೀಮಾಂಸಾ ನ್ಯಾಯಕೌಮುದೀ " ಮತ್ತು " ನ್ಯಾಯಾಮೃತೋದಾಹೃತ ಜೈಮಿನೀಯ ನ್ಯಾಯಮಾಲಾ " ಮೊದಲಾದ ಮೀಮಾಂಸಾ ಶಾಸ್ತ್ರಕ್ಕೆ ಸಂಬಂಧಿಸಿದ ಗ್ರಂಥಗಳು ಪೂರ್ವ ಮೀಮಾಂಸಾ ದರ್ಶನದಲ್ಲಿಯೂ ಅನೇಕ ಸಮಸ್ಯಾತ್ಮಕ ಜಟಿಲ ಪ್ರಕ್ರಿಯಗಳಗೆ ಸೂಕ್ತವಾದ ಪರಿಹಾರ ಕಂಡು ಹಿಡಿದು ಬ್ರಹ್ಮ ಮೀಮಾಂಸೆಗಳ ಮತ್ತು ಪೂರ್ವ ಮೀಮಾಂಸೆಗಳ ಪಾರಸ್ಪರಿಕ ಪೂರಕತ್ವ ವಿವಿಧಶ್ಚೋಪಕಾರತ್ವವವನ್ನು ಹೇಳಿ ಆ ಶಾಸ್ತ್ರಕ್ಕೆ ಒಂದು ಅಪೂರ್ವ ಗೌರವ ಪ್ರಾಪ್ತವಾಗುವಂತೆ ಮಾಡುತ್ತವೆ.
ಇದರಂತೆ ವ್ಯಾಕರಣ - ನಿರುಕ್ತ - ನವೀನನ್ಯಾಯ - ಪ್ರಾಚೀನ ತರ್ಕ - ಸಾಂಖ್ಯ - ಧರ್ಮ ಶಾಸ್ತ್ರ - ಮೊದಲಾದ ಪ್ರಾಚೀನ ಶಾಸ್ತ್ರಗಳಲ್ಲಿಯೂ; ಅದ್ವೈತ - ವಿಶಿಷ್ಟಾದ್ವೈತ - ಜೈನ - ಬೌದ್ಧ - ಕಾಪಾಲಿಕಾ - ಪಾಶುಪತ - ಶಾಕ್ತ ಮೊದಲಾದ ಆಸ್ತಿಕ - ನಾಸ್ತಿಕ ದರ್ಶನಗಳಲ್ಲಿ ಶ್ರೀ ವಿಜಯೀ೦ದ್ರತೀರ್ಥರಿಗೆ ತತ್ತನ್ಮತೀಯ ವಿಶಿಷ್ಟ ಪಂಡಿತರಿಗೂ, ತತ್ತಚ್ಚಾಸ್ತ್ರ ಪ್ರವರ್ತಕ ಆಚಾರ್ಯರಿಗೂ ಇರಲಾರದಷ್ಟು ಪಾಂಡಿತ್ಯ, ಸೂಕ್ಷ್ಮ ಜ್ಞಾನಗಳಿದ್ದುದು ಅವರ ಅನೇಕ ಗ್ರಂಥಗಳಿಂದ ಗೊತ್ತಾಗುತ್ತದೆ.
ಇದಕ್ಕೆ ಶ್ರೀ ವಿಜಯೀ೦ದ್ರತೀರ್ಥರು ಶ್ರೀ ರಾಮಾನುಜ ಮತ ರೀತ್ಯಾ ಸೂತ್ರಾರ್ಥ ವಿವರಣ ಪರವಾಗಿ ರಚಿಸಿರುವ " ಶಾರೀರಕ ಮೀಮಾಂಸಾ " ಎಂಬ ಗ್ರಂಥವೇ ಸಾಕ್ಷಿಯಾಗಿದೆ.
ಶ್ರೀ ವಿಜಯೀ೦ದ್ರತೀರ್ಥರು ವೈಷ್ಣವರಿಗೆ ಅತಿ ಮುಖ್ಯವಾದ ತಪ್ತ ಮುದ್ರಾ೦ಕನದ ಬಗ್ಗೆ ಬರೆದಿರುವ " ಚಕ್ರಮೀಮಾಂಸಾ " ಗ್ರಂಥವು ವೈಷ್ಣವ ಸಮಾಜಕ್ಕೆ ಅವರು ನೀಡಿದ ಮಹತ್ವಪೂರ್ಣ ಕೊಡುಗೆಯಾಗಿದೆ.
*
" ಮುದ್ದು ಶ್ರೀ ವಿಜಯೀ೦ದ್ರ - 9/3 "
6) ಕಾವ್ಯ - ನಾಟಕಾಲಂಕಾರಾದಿ ಸಾಹಿತ್ಯ ಶಾಸ್ತ್ರದಲ್ಲಿ ಉನ್ನತ ಸ್ಥಾನಗಳನ್ನುಗಳಿಸಿ ಕಂಗೊಳಿಸಿವ ಉತ್ತಮ ಕೃತಿಗಳು ಮತ್ತು ಸ್ತೋತ್ರಗಳು.
ಈ ವಿಭಾಗದಲ್ಲಿ ಶ್ರೀ ಗುರಪಾದರು ಸ್ತೋತ್ರ - ಕಾವ್ಯ - ನಾಟಕ - ಅಲಂಕಾರ ಶಾಸ್ತ್ರಗಳ ಮೇಲೆ ರಚಿಸಿರುವ " ಶ್ರೀ ನೃಸಿಂಹಾಷ್ಟಕ -
ಪಾಪ ವಿಮೋಚನ ಸ್ತೋತ್ರ - ಶ್ರೀ ವಿಷ್ಣುಸ್ತುತಿ ವ್ಯಾಖ್ಯಾನ - ಶ್ರೀ ಬ್ರಹ್ಮಣ್ಯತೀರ್ಥ ಸ್ತೋತ್ರಂ - ಶ್ರೀ ಶ್ರೀಪಾದರಾಜಾಷ್ಟಕಮ್ - ಶ್ರೀ ವ್ಯಾಸರಾಜ ಸ್ತೋತ್ರಮ್ - ಶ್ರೀ ವ್ಯಾಸರಾಜಾಭ್ಯುದಯ - ಶ್ರೀ ವ್ಯಾಸರಾಜ ವಿಜಯಃ - ಸುಭದ್ರಾಧನಂಜರು " ಸ್ತೋತ್ರ ಮತ್ತು ನಾಟಕಗಳು ಬರುತ್ತವೆ.
ಮಾಧ್ವರಿಗೆ ಸಾಹಿತ್ಯ ಶಾಸ್ತ್ರದಲ್ಲಿ ಜ್ಞಾನವಿಲ್ಲವೆಂದು ಪರಮತೀಯರು ಹೊರಿಸುವ ಅಪವಾದಕ್ಕೆ ಸವಾಲಿನಂತಿವೆ ಶ್ರೀ ವಿಜಯೀ೦ದ್ರತೀರ್ಥ ಗುರುಸಾರ್ವಭೌಮರ ಗ್ರಂಥ ರತ್ನಗಳು.
ಶ್ರೀ ವಿಜಯೀ೦ದ್ರತೀರ್ಥರ ಕಾವ್ಯ ಪ್ರೌಢಿಮೆ - ಪದ ಲಾಲಿತ್ಯ - ಅರ್ಥ ಗಾಂಭೀರ್ಯಾದಿಗಳನ್ನು ಜಗತ್ತಿಗೆ ಎತ್ತಿ ಸಾರುತ್ತಿರುವ ಈ ಗ್ರಂಥಗಳು ಬೆಳಕಿಗೆ ಬಂದಲ್ಲಿ ಸಾಹಿತ್ಯ ಪ್ರಪಂಚಕ್ಕೆ ಒಂದು ನಿಧಿಯೇ ದೊರೆತಂತಾದೀತು!!
ವಿಶೇಷ ವಿಚಾರ :
ಪ್ರಾತಃ ಸ್ಮರಣೀಯ ಪರಮಪೂಜ್ಯ 108 ಶ್ರೀ ಸುಶಮೀ೦ದ್ರತೀರ್ಥರ ಆಜ್ಞಾನುಸಾರ ಅವರ ಆಪ್ತಕಾರ್ಯದರ್ಶಿಗಳಾದ ಕೀರ್ತಿಶೇಷ ಶ್ರೀ ರಾಜಗೋಪಾಲಚಾರ್ಯರು " ಶ್ರೀ ವಿಜಯೀ೦ದ್ರತೀರ್ಥರು ಬರೆದಿರುವ 104 ಗ್ರಂಥಗಳಲ್ಲಿ ಸುಮಾರು 40ಕ್ಕೂ ಅಧಿಕ ಗ್ರಂಥಗಳನ್ನು ಶ್ರೀಮಠದಿಂದ ಮುದ್ರಿಸಿ ಪಂಡಿತರಿಗೆ - ಓದುವ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿ ಕೊಟ್ಟಿದ್ದಾರೆ.
ನಮ್ಮ ಪ್ರೀತಿಯ ಗುರುಗಳಾದ ಪರಮಪೂಜ್ಯ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರು ತಮ್ಮ ಪರಮ ಗುರುಗಳಾದ ಪ್ರಾತಃ ಸ್ಮರಣೀಯ ಪರಮಪೂಜ್ಯ ಶ್ರೀ ಸುಶಮೀ೦ದ್ರತೀರ್ಥರ ಕಾಲದಲ್ಲಿ ಬಿಡಿ ಬಿಡಿಯಾಗಿ ಮುದ್ರಿತವಾದ ಶ್ರೀ ವಿಜಯೀ೦ದ್ರತೀರ್ಥರ ಗ್ರಂಥಗಳನ್ನು " ಐದಾರು ಗ್ರಂಥಗಳನ್ನು ಒಂದೆಡೆ ಸೇರಿಸಿ ಶ್ರೀ ವಿಜಯೀ೦ದ್ರತೀರ್ಥರ ಗ್ರಂಥಗಳನ್ನು ಸಂಪುಟ ರೂಪದಲ್ಲಿ ಹೊರತಂದು ಸಜ್ಜನರಿಗೆ ಓದುವುದಕ್ಕೆ ಅನುಕೂಲ ಮಾಡಿಕೊಟ್ಟ ಕೀರ್ತಿ ನಮ್ಮ ಪ್ರೀತಿಯ ಗುರುಗಳಿಗೆ ಸಲ್ಲುತ್ತದೆ.
ಶ್ರೀ ವಿಜಯೀ೦ದ್ರತೀರ್ಥರ ಅಮರ ಚರಿತೆ - ಅವರು ತೋರಿದ ಮಹಿಮೆಗಳು ( ಪವಾಡಗಳು ) - ವಾದಿ ನಿಗ್ರಹ - ಚತು:ಷಷ್ಠಿ ಕಲಾ ಪಾರೀಣತೆ - ನಾಡು, ನುಡಿಗಳಿಗೆ ಮಾಡಿದ ಮಹೋಪಕಾರ - ಅಗಮ್ಯ ಮಹಿಮೆ ಇವುಗಳನ್ನು ವರ್ಣಿಸುತ್ತಾ ಹೋದರೆ ಅದೊಂದು ದೊಡ್ಡ ಗ್ರಂಥವೇ ಆಗುತ್ತದೆ.
ಇಂಥಾ ಮಹಾ ಮಹಿಮರಾದ ಶ್ರೀ ವಿಜಯೀ೦ದ್ರತೀರ್ಥರು ವಿದ್ವತ್ಪ್ರಪಂಚಕ್ಕೆ ಮತ್ತು ಮಾಧ್ವ ಸಮಾಜಕ್ಕೆ ಮಾಡಿರುವ ಮಹೋಪಕಾರವನ್ನು ಎಂದಿಗೂ ಮರೆಯಲಾರದಂತಾಹುದಾಗಿದೆ.
" ಜ್ಯೇಷ್ಠ ಬಹುಳ ತ್ರಯೋದಶೀ ದಿನಾಂಕ : 07.07.2021 ಶ್ರೀ ವಿಜಯೀ೦ದ್ರತೀರ್ಥರ ಆರಾಧನಾ ಮಹೋತ್ಸವವಿದ್ದು " - ಅವರಿಂದ ಉಪಕೃತರಾದ ನಾವೆಲ್ಲರೂ ಅವರ ಒಂದಾದರೊಂದು ಗ್ರಂಥವನ್ನು ಶಾಸ್ತ್ರೋಕ್ತವಾಗಿ ಅಧ್ಯಯನ ಮಾಡಿ ಅವರ ವಿಶೇಷ ಸೇವೆಗೈದು ಕೃತಜ್ಞತಾರ್ಪಣ ಪೂರ್ವಕ ಕೃತ ಕೃತ್ಯರಾಗುವುದು ಪ್ರತಿಯೊಬ್ಬ ಮಾಧ್ವರ ಆದ್ಯ ಕರ್ತವ್ಯವಾಗಿದೆ!!
ಶ್ರೀ ಸುಧೀಂದ್ರತೀರ್ಥರು....
ಭಕ್ತಾನಾ೦ ಮಾನಸಾಂಭೋಜ 
ಭಾನವೇ ಕಾಮಧೇನವೇ ।
ನಮತಾಂ ಕಲ್ಪತರವೇ 
ಜಯೀ೦ದ್ರಗುರವೇ ನಮಃ ।।
ಭಗವದ್ಭಕ್ತರಾದ ತಮ್ಮ ಶಿಷ್ಯ - ಭಕ್ತರ ಮನವೆಂಬ ಕಮಲ ಪುಷ್ಪಕ್ಕೆ ಸೂರ್ಯನಂತಿರುವ; ಭಕ್ತರ ಇಷ್ಟಾರ್ಥಗಳನ್ನು ಪೂರಸುವಲ್ಲಿ ಕಾಮಧೇನುವಿನಂತಿರುವ; ತಮಗೆ ಶರಣು ಬಂದು ನಮಿಸುವ ಭಕ್ತರಿಗೆ ಕಲ್ಪವೃಕ್ಷದಂತಿರುವ ಶ್ರೀ ವಿಜಯೀ೦ದ್ರತೀರ್ಥರೆಂಬ ಜಗದ್ಗುರುಗಳಿಗೆ ನಮಸ್ಕಾರವು!!
*
" ಮುದ್ದು ಶ್ರೀ ವಿಜಯೀ೦ದ್ರ - 9/4 "
" ಶ್ರೀ ವಿಜಯೀ೦ದ್ರತೀರ್ಥರ ಪ್ರಬಂಧ ರಚನಾ ಕೌಶಲ "
ಆಚಾರ್ಯ ನಾಗರಾಜು ಹಾವೇರಿ......
ವಿಜಯೀ೦ದ್ರರ ಪಾಡಿರೊ ।
ಸುಜನರೆಲ್ಲರೂ ಮುದದಿ ।
ವಿಜಯೀ೦ದ್ರರ ಪಾಡಲು ।
ವಿಜಯ ಸಖ ಒಲಿವಾ ।। ಪಲ್ಲವಿ ।।
ವಿಬುಧೇಂದ್ರರೇ ವಿಠಲಾರ್ಯರು ।
ವಿಬುಧಮಣಿ ವಿಠಲಾರ್ಯರೇ -
ವಿಜಯೀದ್ರರು ।। ಅ ಪ ।।
ಗುರು ಸುರೇಂದ್ರರು ಕೇಳೇ ।
ಗುರು ವ್ಯಾಸಮುನಿಯು ಕೊಡೆ ।
ಗುರು ವಿಜಯೀ೦ದ್ರನಾಗಿ ।
ಗುರು ಸುಧೀಂದ್ರ ಪಿತನಾಗಿ -
ಮೆರೆದ ।। ಚರಣ ।।
ಚಾತುರ್ಯದಿ ಅಪ್ಪಯ್ಯನ ಜಯಿಸಿ ।
ಚತುರೋತ್ತರ ಶತ ಗ್ರಂಥ ವಿರಚಿಸಿ ।
ಚತುರಾಸ್ಯನುತನಿಗೆ ಮುದದಿ ಅರ್ಪಿಸಿ ।
ಚತುರಕುಲಜನಿಗೆ ಪ್ರಿಯರಾದ ।। ಚರಣ ।।
ವಿಜಯೀ೦ದ್ರತೀರ್ಥ ಶುಭತಮ ನಾಮವಿತ್ತರು ।
ವಿಜಯ ಶೀಲರಾದ ಸುರೇಂದ್ರರು ।
ನಿಜ ತತ್ತ್ವ ಸಿದ್ಧಾಂತ ಸ್ಥಾಪಿಸಿ ದುರ್ಮತ ।
ದುರ್ಜನ ದುರ್ವಾದ ಚೂರ್ಣ ಮಾಡಿದರು ।। ಚರಣ ।।
ವಿಜಯ ಸಖ ಮೂಲರಾಮೋSಭಿನ್ನ । 
ಅಜನ ಪಿತ ವೇಂಕಟನಾಥನ -
ಆರಾಧಕರು ।। ಚರಣ ।।  
ಮಾನವನ ಜೀವಿತ ಕಾಲದಲ್ಲಿ ಇಷ್ಟು ಅಧಿಕ ಸಂಖ್ಯೆಯಲ್ಲಿ ಪ್ರೌಢ ವಾಕ್ಯಾರ್ಥಗಳಿಂದ ಕೂಡಿದ ಪ್ರೌಢ ಶಾಸ್ತ್ರ ಗ್ರಂಥಗಳನ್ನು ರಚಿಸಿರುವ ಮಹಾನುಭಾವರಲ್ಲಿ ಶ್ರೀಮಧ್ವರ ಪೀಳಿಗೆಯಲ್ಲಿ ಹಾಗೂ ದಾರ್ಶನೀಕ ವೃಂದದಲ್ಲಿ ಶ್ರೀ ವಿಜಯೀ೦ದ್ರತೀರ್ಥರೇ ಮೊದಲಿಗರೆಂದರೆ ಅದು ಅತಿಶಯೋಕ್ತಿ ಆಗಲಾರದು
ನಾನಾ ತಾಪತ್ರಯಗಳಿಂದ ಕೂಡಿದ ಅಲ್ಪಾಯುಸ್ಸುಳ್ಳ ಮಾನವನ ಜೀವಿತ ಕಾಲದಲ್ಲಿ ಒಂದು ಜನ್ಮದಲ್ಲಿ ವಿಶಿಷ್ಟ ಪಾಂಡಿತ್ಯವನ್ನು ಗಳಿಸಿ ಶ್ರೀ ವಿಜಯೀ೦ದ್ರತೀರ್ಥರ ಗ್ರಂಥರತ್ನವನ್ನೆಲ್ಲಾ ಓದಿ ಜೀರ್ಣಿಸಿಕೊಳ್ಳುವುದು ಸಾಧ್ಯವೇ ಇಲ್ಲ. 
ಅವುಗಳನ್ನು ವ್ಯಾಸಂಗ ಮಾಡುವುದು ಹಾಗಿರಲಿ - ಕಡೇ ಪಕ್ಷ ಆ ನೂರಾನಾಲ್ಕು ಗ್ರಂಥಗಳ ಹೆಸರನ್ನಾದರೂ ತಡೆಬಿಡೆಯಿಲ್ಲದೆ ಕ್ರಮವಾಗಿ ಹೇಳಬಲ್ಲವನೇ ಪಂಡಿತನೆಂದು " ಶ್ರೀ ರಾಘವೇಂದ್ರ ವಿಜಯ ಮಹಾಕಾವ್ಯ " ಈ ಕೆಳಗಿನಂತೆ ಘೋಷಣೆ ಮಾಡಿದೆ.
ವಾಕ್ಕೇ ಪದೇ ಪಾದವಿಲೋಚನೋಕ್ತೌ 
ವ್ಯಾಸೀಯಶಾಸ್ತ್ರೇ ಚ ಕೃತಾನ್ ಪ್ರಬಂಧಾನ್ ।
ಆಸ್ತಾಂ ಬುಧಃ ಶ್ರೋತುಮಶೇಷಮೇಷಾ೦ 
ಅಖ್ಯಾ: ಸಮಾಖ್ಯಾತ್ ಯದಿ ಪಂಡಿತೋsಸೌ ।।
ವಾಕ್ಕೇ = ಪೂರ್ವ ಮೀಮಾಂಸಾ ಶಾಸ್ತ್ರದಲ್ಲಿ
ಪದೇ = ವ್ಯಾಕರಣ ಶಾಸ್ತ್ರದಲ್ಲಿ
" ಪಾದ ವಿಲೋಚನೋಕ್ತೌ "
ಕಾಲಿನಲ್ಲಿ ಕಣ್ಣುಳ್ಳವರು ಎಂದು ಪ್ರಸಿದ್ಧರಾದ ಶ್ರೀ ಗೌತಮರು ರಚಿಸಿರುವ ನ್ಯಾಯ ಶಾಸ್ತ್ರದಲ್ಲಿ
" ವ್ಯಾಸೀಯಶಾಸ್ತ್ರೇಷು "
ಶ್ರೀ ವೇದವ್ಯಾಸದೇವರು ರಚಿಸಿದ ವೇದಾಂತ ಶಾಸ್ತ್ರದಲ್ಲಿಯೂ
ಕೃತಾನ್ = ಶ್ರೀ ವಿಜಯೀ೦ದ್ರತೀರ್ಥರಿಂದ ರಚಿತವಾದ
ಪ್ರಬಂಧಾನ್ = ಗ್ರಂಥಗಳನ್ನು
ಶ್ರೋತುಂ = ಕೇಳುವುದಕ್ಕೆ
ಆಸ್ತಾಂ = ಇರಲಿ
ಬುಧಃ = ಪಂಡಿತನು
ಏಷಾ೦ = ಶ್ರೀ ವಿಜಯೀ೦ದ್ರತೀರ್ಥರು ರಚಿಸಿರುವ ಗ್ರಂಥಗಳ
ಆಖ್ಯಾ೦ = ಹೆಸರನ್ನು ( ಆಖ್ಯಾ: = ಹೆಸರುಗಳನ್ನು )
ಅಶೇಷ೦ = ಸಂಪೂರ್ಣವಾಗಿ
ಸಮಾಖ್ಯಾತ್ ಆದಿ = ಹೇಳಿದರೆ
ಅಸೌ = ಇವನು
ಪಂಡಿತಃ = ಪಂಡಿತನು!!
ಪೂರ್ವ ಮೀಮಾಂಸಾ ಶಾಸ್ತ್ರ - ತರ್ಕ ಶಾಸ್ತ್ರ - ವ್ಯಾಕರಣ ಶಾಸ್ತ್ರ - ವೇದಾಂತ ಶಾಸ್ತ್ರ ಮೊದಲಾದ ಶಾಸ್ತ್ರಗಳಿಗೆ ಸಂಬಂಧಿಸಿದಂತೆ ಶ್ರೀ ವಿಜಯೀ೦ದ್ರತೀರ್ಥರವರು ರಚಿಸಿರುವ ನೂರಾನಾಲ್ಕು ಗ್ರಂಥಗಳನ್ನು ಶ್ರವಣ ಮಾಡುವುದು ಅಂತಿರಲಿ - ಕೊನೇಪಕ್ಷ ಈ ಅಧಿಕ ಸಂಖ್ಯೆಯ ಗ್ರಂಥಗಳ ಹೆಸರುಗಳನ್ನಾದರೂ ತಪ್ಪದೆ ಕ್ರಮಬದ್ಧವಾಗಿ ನಿಶ್ಶೇಷವಾಗಿ ಯಾವನು ಹೇಳಬಲ್ಲನೋ ಅವನೇ ಪಂಡಿತನೆನಿಸುತ್ತಾನೆ. ಒಟ್ಟಿನಲ್ಲಿ ಅವುಗಳ ಹೆಸರುಗಳನ್ನು ಹೇಳುವುದೂ ಸಹ ಒಂದು ಪವಾಡವೇ ಸರಿ. ಆದರೆ ಅದು ಸಾಧ್ಯವಿಲ್ಲವೆಂದು ಅಭಿಪ್ರಾಯ!
ಈಗ ಸಧ್ಯ ಉಪಲಬ್ಧವಿರುವ ಗ್ರಂಥಗಳ ಮೇಲೆ ವಿಚಾರ ಮಾಡಿದರೂ ಶ್ರೀ ವಿಜಯೀ೦ದ್ರತೀರ್ಥರ ವಾಕ್ಯಾರ್ಥ ಕ್ರಮ, ವಾದಿ ನಿಗ್ರಹಣ ವಿಕ್ರಮ, ಪ್ರತಿವಾದಿ ಗ್ರಂಥಗಳನ್ನು ಪ್ರತ್ಯಕ್ಷರ ಖಂಡಿಸುವ ಪಾಂಡಿತ್ಯ ಪ್ರಕಾರ ಪರಾಕ್ರಮಗಳು ಹೇಗೆ ಇದ್ದವೆಂಬುದರ ಕಲ್ಪನೆ ವಿದ್ವಾಂಸರಿಗೆ ಬರಲಿಕ್ಕೆ ಸಾಕು!!
ಶ್ರೀ ವಿಜಯೀ೦ದ್ರ ಗುರಪಾದರ ಗ್ರಂಥಗಳನ್ನು ಸ್ಥೂಲಮಾನದಿಂದ ಈ ಕೆಳಗಿನಂತೆ ವಿಂಗಡಿಸಬಹುದು.
1) ಶ್ರುತಿ - ಸೂತ್ರಗಳ ಮೇಲೆ ಸಿದ್ಧಾಂತಾನುಸಾರಿಯಾಗಿ ಬರೆದ ಸ್ವತಂತ್ರ ಗ್ರಂಥಿಗಳು.
2) ಶ್ರೀಮದಾಚಾರ್ಯರು - ಶ್ರೀ ಟೀಕಾಕೃತ್ಪಾದರು ಮುಂತಾದ ಸ್ವಪೂರ್ವಾಚಾರ್ಯರ ಗ್ರಂಥೋಕ್ತ ವಿಷಯಗಳನ್ನು ತಮ್ಮ ಟೀಕಾ - ಟಿಪ್ಪಣಿಗಳಿಂದ ವಿಶದವಾಗಿ ವಿವರಿಸಿ ಅಲ್ಲಿಯ ಗೂಢಾರ್ಥ, ತಾತ್ಪರ್ಯ, ರಹಸ್ಯಾರ್ಥಗಳನ್ನು ಬಯಲಿಗೆಳೆದು ಮೂಲ ಗ್ರಂಥಗಳ ಮೌಲಿಕತೆ, ಮಹತಿಗಳನ್ನು ಜಗತ್ತಿಗೆ ಎತ್ತಿ ತೋರಿಸಿದ ಟಿಪ್ಪಣಿಗಳು.
3) ತಾವು " ಶಿಷ್ಯಸ್ತೇಹಂ " ಎಂದು ಶಾಂತಿ ಪಾಠ ಹಾಕಿ ಅಧ್ಯಯನವನ್ನು ಮಾಡಿದ ತಮ್ಮ ವಿದ್ಯಾ ಗುರುಗಳಾದ ಶ್ರೀ ಚಂದ್ರಿಕಾಚಾರ್ಯರ ಮೂರು ಮಹಾ ಗ್ರಂಥಗಳಾದ ಚಂದ್ರಿಕಾ - ನ್ಯಾಯಾಮೃತ - ತರ್ಕತಾಂಡವ ಮೊದಲಾದ ಕೃತಿ ರತ್ನಗಳಿಗೆ ಬರೆದ ಟೀಕಾ - ಟಿಪ್ಪಣಿಗಳು.
4) ಶ್ರೀಮನ್ಮಧ್ವ ಗ್ರಂಥಗಳ ಮೇಲೆ ಅದರಲ್ಲೂ ತಮ್ಮ ಸಮಕಾಲೀನರಾದ ಅದ್ವೈತ ವಿದ್ಯಾಚಾರ್ಯ ಶ್ರೀ ಅಪ್ಪಯ್ಯ ದೀಕ್ಷಿತರೇ ಮೊದಲಾದ ಅದ್ವೈತ ವಾದಿಗಳು ಮಾಡಿದ ಖಂಡನಾಭಾಸಗಳನ್ನು ಪ್ರತಿಯಾಗಿ ಖಂಡಿಸಿ ಮೂಲ ಮಧ್ವ ಸಿದ್ಧಾಂತದ ನಿರ್ದುಷ್ಟತೆ ಮತ್ತು ಪ್ರಮಾಣ ಪುಷ್ಟತೆಗಳನ್ನು ಸುಸ್ಪಷ್ಟವಾಗಿ ಮಂಡಿಸಿ ಯುಕ್ತಿ ಯುಕ್ತವಾದ ಉಕ್ತಿ ವಿಳಾಸಗಳನ್ನು ವೈಖರಿಸುವ ವಾದ ಗ್ರಂಥಗಳು.
5) ವೇದಾಂತ ವ್ಯತಿರಿಕ್ತವಾದ ನ್ಯಾಯ ಶಾಸ್ತ್ರ - ಮೀಮಾಂಸಾ - ವ್ಯಾಕರಣ ಮತ್ತು ಧರ್ಮ ಶಾಸ್ತ್ರ ಮುಂತಾದ ವಿಭಿನ್ನ ದರ್ಶನಗಳಲ್ಲಿ ಅವರಿಗಿರುವ ಅಸಾಧಾರಣವಾದ ತಲಸ್ಪರ್ಶಿ ಪಾಂಡಿತ್ಯ ಪೂರ್ಣ ಪ್ರಭುತ್ವ, ವಾದಿ ವಿಜಯ, ಪರಪಕ್ಷ ದೂಷಣ, ವೈಚಕ್ಷಣ್ಯಾದಿಗಳನ್ನು ವಿದ್ವದ್ವೃಂದಕ್ಕೆ ಮನಗಾಣಿಸಿ ಕೊಡುವ ಮಹಾ ಕೃತಿಗಳು.
6) ಕಾವ್ಯ - ನಾಟಕಾಲಂಕಾರಾದಿ ಸಾಹಿತ್ಯ ಶಾಸ್ತ್ರದಲ್ಲಿ ಉನ್ನತ ಸ್ಥಾನಗಳನ್ನು ಗಳಿಸಿ ಕಂಗೊಳಿಸಿವ ಉತ್ತಮ ಕೃತಿಗಳು ಮತ್ತು ಸ್ತೋತ್ರಗಳು.
*
" ಮುದ್ದು ಶ್ರೀ ವಿಜಯೀ೦ದ್ರ - 9/5 "
ಸರ್ವ ಜಗನ್ಮಾನ್ಯರಾದ  ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರ ಮಹಿಮಾದರ್ಶ ರೂಪವಾಗಿ ದಿವ್ಯ ಸ್ಫೂರ್ತಿಯಿಂದ " ಗುರುಗುಣಸ್ತವನ " ಎಂಬ ಸ್ತೋತ್ರ ಮಾಹಿಕೆಯನ್ನು ರಚಿಸಿ - ಅದನ್ನು ಶ್ರೀ ಗುರುರಾಜರ ಎದುರಿಗೆ ನಿಂತು ಸಮರ್ಪಿಸಿದ ಸಮಯದಲ್ಲಿ ಭವ್ಯ ಮೂಲ ವೃಂದಾವನದ ಡೋಲಾಯಮಾನವಾದ ಕ್ರಮದಿಂದ ಸೂಚಿಸಲ್ಪಟ್ಟ ಶ್ರೀ ಗುರುವರೇಣ್ಯರ ಮೆಚ್ಚುಗೆಗೆ ಪಾತ್ರರಾದ - ಇಂದಿಗೂ ಶ್ರೀ ಕ್ಷೇತ್ರ ಮಂತ್ರಾಲಯದಲ್ಲಿ ಭವ್ಯ ದಿವ್ಯವಾದ ಶ್ರೀ ಗುರುಸಾರ್ವಭೌಮರ ಬೃಂದಾವನದ ಪಾರ್ಶ್ವ ಭಾಗದಲ್ಲಿರುವ ಬೃಂದಾವನದಲ್ಲಿ ಸನ್ನಿಹಿತರಾದ ಶ್ರೀ ಗುರುರಾಜರ ಪರಿಶುದ್ಧವಾದ ಪೀಳಿಗೆಗೆ ಸೇರಿದವರೂ - ಉಭಯ ವಂಶಾಬ್ಧಿ ಚಂದ್ರಮರೆಂದು ಖ್ಯಾತರಾದ ಶ್ರೀ ವಾದೀಂದ್ರ ಯತಿಪುಂಗವರು " ಗುರುಗುಣಸ್ತವನ " ದಲ್ಲಿ " ಶ್ರೀ ವಿಜಯೀ೦ದ್ರತೀರ್ಥರನ್ನು ಹೀಗೆ ವರ್ಣಿಸಿದ್ದಾರೆ.
ಚಾತುರ್ಯೈಕಾಕೃತಿರ್ಯಶ್ಚತುರಧಿಕ-
ಶತಗ್ರಂಥರತ್ನಪ್ರಣೇತಾ
ಧೂತಾರಾತಿಪ್ರಬಂಧಃ ಸ್ಫುಟವಿದಿತ -
ಚತು:ಷಷ್ಠಿ ವಿದ್ಯಾ ವಿಶೇಷಃ ।
ಸೋsಯಂ ನಃ ಶ್ರೀ ಸುರೇಂದ್ರ -
ವ್ರತಿವರ ತನಯೋsದ್ವೈತಶೈವಾಸಹಿಷ್ಣು:
ಪುಷ್ಣಾತು ಶ್ರೀ ಜಯೀ೦ದ್ರಸ್ತ್ರಿಭುವನ-
ವಿದಿತಃ ಸರ್ವತಂತ್ರ ಸ್ವತಂತ್ರ: ।।
ಯಾರು ಚತುರತೆಯೇ ಮೂರ್ತಿವೆತ್ತಂತಿರುವರೋ - ಅಮೋಘಗಳಾದ - ಅತಿ ಗಹನಗಳಾದ - ಅತಿ ಪ್ರೌಢಗಳಾದ 104 ಗ್ರಂಥ ರತ್ನಗಳನ್ನು ರಚಿಸಿರುವರೋ - ಯಾರು ಐಕ್ಯವಾದವೇ ಮೊದಲಾದ ಕುವಾದಗಳನ್ನು ಖಂಡಿಸಿ - ಜಯಿಸಿರುವರೋ, ಯಾರು 64 ಕಲೆಗಳಲ್ಲಿ ಪಾರಂಗತರೋ - ಅಂಥಹ ಸರ್ವತಂತ್ರ ಸ್ವತಂತ್ರರಾದ ಶ್ರೀ ಸುರೇಂದ್ರತೀರ್ಥರ ವರ ಕುಮಾರಕರೂ, ಮೂರು ಲೋಕಗಳಲ್ಲಿಯೂ ಪ್ರಸಿದ್ಧರಾದ ಶ್ರೀ ವಿಜಯೀ೦ದ್ರತೀರ್ಥರು ನಮ್ಮನ್ನು ಕಾಪಾಡಲಿ!!!
೧. ಬ್ರಹ್ಮಸೂತ್ರಭಾಷ್ಯ ಟೀಕಾ ಟಿಪ್ಪಣಿ ತತ್ತ್ವ ಮಾಣಿಕ್ಯ ಪೇಟಿಕಾ
೨. ಬ್ರಹ್ಮಸೂತ್ರ ನ್ಯಾಯ ಸಂಗ್ರಹಃ
೩. ನ್ಯಾಯಮುಕುರ:
೪. ನ್ಯಾಯಮಂಜರೀ ( ಮಧ್ವತಂತ್ರ )
೫. ಬ್ರಹ್ಮಸೂತ್ರ ಅಧಿಕರಣ ನ್ಯಾಯಮಾಲಾ
೬. ಅಧಿಕರಣ ರತ್ನಮಾಲಾ
೭. ನ್ಯಾಯಮೌಕ್ತಿಕಮಾಲಾ
೮. ಓಂಕಾರವಾದಾರ್ಥ:
೯. ಸೂತ್ರಾರ್ಥಸಂಗ್ರಹಃ
೧೦. ಅನುವ್ಯಾಖ್ಯಾನ ಟಿಪ್ಪಣಿ
೧೧. ನ್ಯಾಯಸುಧಾವ್ಯಾಖ್ಯಾ " ಬಿಂದುಃ "
೧೨. ಅಣುಭಾಷ್ಯ ಟೀಕಾ
೧೩. ನ್ಯಾಯ ವಿವರಣ ಟೀಕಾ
೧೪. ನ್ಯಾಯಪಂಚಕಮಾಲಾ
೧೫. ಋಗ್ಭಾಷ್ಯಟೀಕಾ
೧೬. ಈಶಾವಾಸ್ಯ ಉಪನಿಷತ್ಭಾಷ್ಯ ಟೀಕಾ ಟಿಪ್ಪಣಿ
೧೭. ತೈತ್ತೀರೆಯ ಉಪನಿಷದ್ಭಾಷ್ಯ ವ್ಯಾಖ್ಯಾ
೧೮. ಕೇನೋಪನಿಷದ್ಭಾಷ್ಯ ವ್ಯಾಖ್ಯಾ
೧೯. ಐತರೇಯೋನಿಷದ್ಭಾಷ್ಯ ವ್ಯಾಖ್ಯಾ
೨೦ ಷಟ್ಪ್ರಶ್ನೋಪನಿಶದ್ಭಾಷ್ಯ ಟೀಕಾ ಟಿಪ್ಪಣಿ
೨೧. ಕಾಠಕೋನಿಷದ್ಭಾಷ್ಯ ವ್ಯಾಖ್ಯಾ
೨೨. ಮಂಡಕೋನಿಷದ್ಭಾಷ್ಯ ವ್ಯಾಖ್ಯಾ
೨೩. ಮಾಂಡೂಕ್ಯೋನಿಷದ್ಭಾಷ್ಯ ವ್ಯಾಖ್ಯಾ
೨೪. ಛಾ೦ದೋಗ್ಯ ಉಪನಿಷದ್ಭಾಷ್ಯ ವ್ಯಾಖ್ಯಾ
೨೫. ಬೃಹದಾರಣ್ಯನಿಷದ್ಭಾಷ್ಯ ವ್ಯಾಖ್ಯಾ
೨೬. ಶ್ರುತಿ ತತ್ತ್ವ ಪ್ರಕಾಶಿಕಾ 
( ಶ್ರೀ ಅಪ್ಪಯ್ಯ ದೀಕ್ಷಿತರ " ವಿಧಿ ರಸಾಯನ " ದ ಖಂಡನೆ )
೨೭. ಶ್ರುತ್ಯರ್ಥಸಾರಃ
೨೮. ಶ್ರುತಿ ತಾತ್ಪರ್ಯ ಕೌಮುದೀ 
( ಶ್ರೀ ರಾಯರ ಭಾವದೀಪದಲ್ಲಿ ಉಲ್ಲೇಖಿತ )
೨೯. ದ್ವಾಸುಪರ್ಣ ಇತ್ಯಾದೀನಾ೦ ಭೇದ ಪರತ್ವ ಸಾಧನಮ್
೩೦. ಗೀತಾಕ್ಷರಾರ್ಥ:
೩೧. ಗೀತಾಭಾಷ್ಯ ಪ್ರಮೇಯ ದೀಪಿಕಾ ವ್ಯಾಖ್ಯಾ
೩೨. ಗೀತಾ ತಾತ್ಪರ್ಯ ನ್ಯಾಯದೀಪಿಕಾ ವ್ಯಾಖ್ಯಾನಮ್
೩೩. ಪ್ರಮಾಣ ಲಕ್ಷಣ ಟೀಕಾ ಟಿಪ್ಪಣಿ
೩೫. ಕಥಾಲಕ್ಷಣ ಟೀಕಾ ಟಿಪ್ಪಣಿ
೩೬. ತತ್ತ್ವಸಂಖ್ಯಾನ ಟೀಕಾ ಟಿಪ್ಪಣಿ
೩೭. ತತ್ತ್ವ ವಿವೇಕ ಟೀಕಾ ಟಿಪ್ಪಣಿ
೩೮. ಮಾಯಾವಾದನಖಂಡನ ಟೀಕಾ ಟಿಪ್ಪಣಿ
೩೯. ಮಿಥ್ಯಾತ್ವಾನುಮಾನಖಂಡನ ಟೀಕಾ ಟಿಪ್ಪಣಿ
೪೦. ವಿಷ್ಣುತತ್ತ್ವನಿರ್ಣಯ ಟೀಕಾ ಟಿಪ್ಪಣಿ
೪೧. ತತ್ವೋದ್ಯೋತ ಟೀಕಾ ಟಿಪ್ಪಣಿ
೪೨. ಕರ್ಮನಿರ್ಣಯ ಟೀಕಾ ಟಿಪ್ಪಣಿ
೪೩. ಪ್ರಮಾಣಪದ್ಧತಿ ವ್ಯಾಖ್ಯಾ
೪೪. ಯುಕ್ತಿರತ್ನಾಕರ ( ತರ್ಕತಾಂಡವ ವ್ಯಾಖ್ಯಾ )
೪೫. ತಾತ್ಪರ್ಯಚಂದ್ರಿಕಾ ವ್ಯಾಖ್ಯಾ
೪೬. ತಾತ್ಪರ್ಯಚಂದ್ರಿಕಾ ಭೂಷಣಮ್
೪೭. ಚಂದ್ರಿಕೋದಾಹೃತ ನ್ಯಾಯಮಾಲಾ
೪೮. ತಾತ್ಪರ್ಯ ಚಂದ್ರಿಕಾ ಕುಚೋದ್ಯಕುಠಾರ:
೪೯. ನ್ಯಾಯಾಮೃತಾಮೋದಃ
೫೦. ನ್ಯಾಯಾಮೃತಮಧ್ಯಮಾಮೋದಃ
೫೧. ನ್ಯಾಯಾಮೃತಗುರ್ವಾಮೋದಃ
೫೨. ನ್ಯಾಯಾಮೃತೋದಾಹೃತ ಜೈಮಿನೀಯ ನ್ಯಾಯಮಾಲಾ
೫೩. ನ್ಯಾಯಾಮೃತ ಕಂಟಕೋದ್ಧಾರ:
೫೪. ಪದಾರ್ಥ ಸಂಗ್ರಹಃ
೫೫. ನಾರಾಯಣ ಶಬ್ದಾರ್ಥ ನಿರ್ವಚನಮ್
೫೬. ಚಕ್ರಮೀಮಾಂಸಾ
೫೭. ಪಂಚ ಸಂಸ್ಕಾರ ದೀಪಿಕಾ
೫೮. ಸಿದ್ಧಾಂತ ಸಾರಾಸಾರ ವಿವೇಚನಮ್
೫೯. ವಾಗ್ವೈಖರೀ
೬೦. ವಾದಮಾಲಿಕಾ
೬೧. ಮೀಮಾಂಸಾನನಯಕೌಮುದೀ
೬೨. ಪಿಷ್ಟಪಶುಮೀಮಾಂಸಾ
೬೩. ಭೇದಪ್ರಭಾ
೬೪. ಭೇದ ಸಂಜೀವಿನೀ
೬೫. ಭೇದಾಗಮ ಸುಧಾಕರಃ
೬೬. ಭೇದ ಕುಸುಮಾಂಜಲೀ
೬೭. ಭೇದ ಚಿಂತಾಮಣಿ:
೬೮. ಮಧ್ವ ಸಿದ್ಧಾಂತ ಸಾರೋದ್ಧಾರ:
೬೯. ವಿರೋಧೋದ್ಧಾರಃ
೭೦. ವಿಷ್ಣುಪಾರಮ್ಯಮ್
೭೧. ಪರತತ್ತ್ವ ಪ್ರಕಾಶಿಕಾ 
( ಶ್ರೀ ಅಪ್ಪಯ್ಯ ದೀಕ್ಷಿತರ " ಶಿವತತ್ತ್ವವಿವೇಕ ಮತ್ತು ಶಿವಕರ್ಣಾಮೃತ " ಕ್ಕೆ ಖಂಡನೆ )
೭೨. ಸನ್ಮಾರ್ಗದೀಪಿಕಾ
೭೩. ಪ್ರಣವ ದರ್ಪಣ ಖಂಡನಮ್ 
( ಶ್ರೀನಿವಾಸಾಚಾರ್ಯ ಶಠಮರ್ಷಣ ಕೃತ " ಪ್ರಣವ ದರ್ಪಣ " ಖಂಡನೆ )
೭೪. ಉಪಸಂಹಾರ ವಿಜಯಃ 
( ಅಪ್ಪಯ್ಯದೀಕ್ಷಿತರ " ಉಪಕ್ರಮಪರಾಕ್ರಮ " ಕ್ಕೆ ಖಂಡನೆ )
೭೫. ಭೇದವಿದ್ಯಾವಿಲಾಸ:
೭೬. ಅದ್ವೈತಶಿಕ್ಷಾ 
( ನರಸಿಂಹಾಶ್ರಮಮುನಿಯ " ಅದ್ವೈತದೀಪಿಕಾ " ಕ್ಕೆ ಖಂಡನೆ )
೭೭. ಭಟ್ಟೋಜಿಕುಟ್ಟಿನಮ್ 
( ಭಟ್ಟೋಜಿದೀಕ್ಷಿತರ " ತತ್ತ್ವಕೌಸ್ತುಭ " ಕ್ಕೆ ಖಂಡನೆ )
೭೮. ಮಧ್ವತಂತ್ರಮುಖಭೂಷಣಮ್
 ( ಅಪ್ಪಯ್ಯದೀಕ್ಷಿತರ " ಮಧ್ವಮತವಿಧ್ವಂಸನ ಮತ್ತು ಮಧ್ವಮತ ಮುಖಭಂಗ " ಗಳಿಗೆ ಖಂಡನೆ )
೭೯. ಮಧ್ವಾಧ್ವಕಂಠಕೋದ್ಧಾರ:
೮೦. ಲಿಂಗಮೂಲಾನ್ವೇಷಣವಿಚಾರಃ
೮೧. ಶೈವಸರ್ವಸ್ವ ಖಂಡನಮ್
೮೨. ಶ್ರವಣ ವಿಧಿವಿಲಾಸ:
೮೩. ಚಿತ್ರ ಮೀಮಾಂಸಾ ಖಂಡನಮ್
೮೪. ಅಪ್ಪಯ್ಯಕಪೋಲಚಪೇಟಿಕಾ
೮೫. ಕುಚೋದ್ಯಕುಠಾರ:
೮೬.ಆನಂದ ತಾರತಮ್ಯ ವಾದಾರ್ಥ: 
೮೭. ತುರೀಯ ಶಿವ ಖಂಡನಮ್
೮೮. ಗೀತಾ ತಾತ್ಪರ್ಯ ವ್ಯಾಖ್ಯಾ
೮೯. ಗೀತಾ ವ್ಯಾಖ್ಯಾನಮ್
೯೦. ನ್ಯಾಯಾಧ್ವದೀಪಿಕಾ
೯೧. ಉಪಸಂಹಾರ ವಿಜಯಃ
೯೨. ಉಭಯಗ್ರಹರಾಹೂದಯ:
೯೩. ದುರಿತಾಪಹಾರ ಸ್ತೋತ್ರಂ
೯೪. ಭಗವದ್ಗೀತಾ ವ್ಯಾಖ್ಯಾ
೯೫. ವಿಷ್ಣುಸ್ತುತಿ ವ್ಯಾಖ್ಯಾನಮ್
೯೬. ಶ್ರೀ ನೃಸಿಂಹಾಷ್ಟಕಮ್
೯೭. ಶಾರೀರಿಕಮೀಮಾಂಸಾ 
( ಶ್ರೀ ರಾಮಾನುಜಮತರೀತ್ಯಾ ಸೂತ್ರಾರ್ಥ: )
೯೮. ಶ್ರೀ ಶ್ರೀಪಾದರಾಜಾಷ್ಟಕಮ್
೯೯. ಶ್ರೀ ವ್ಯಾಸರಾಜ ವಿಜಯಃ
೧೦೦. ಶ್ರೀ ವ್ಯಾಸರಾಜ ಸ್ತೋತ್ರಮ್
೧೦೧. ಸುಭದ್ರಾ ಧನಂಜಯಃ
by ಆಚಾರ್ಯ ನಾಗರಾಜು ಹಾವೇರಿ
*
"  ಮುದ್ದು  ಶ್ರೀ ವಿಜಯೀ೦ದ್ರ - 10 "
" ಶ್ರೀ ವಿಜಯೀ೦ದ್ರತೀರ್ಥರ ವಿದ್ಯಾ ಕೌಶಲ "
ಶ್ರೀ ವಿಜಯೀ೦ದ್ರತೀರ್ಥರು.... 
ಮನುಮಥನಯ್ಯನಕಿಂತ ಕಡು ಚೆಲ್ವನಾವನೋ ।
ವನಜಭವನ ತಂದೆಕಿಂತ ದೇವರೊಳದವನೋ ।
ಮುನಿ ಮನಕೆ ಗೋಚರನಾಗಿ ತೋರಿ ತೋರನು ದಾವನೋ ।
ಘನ ವಿಜಯೀ೦ದ್ರರಾಮ ಪೊರೆಯಲೆಮ್ಮನುದಿನ ।।
ಶ್ರೀ ಸುಮತೀಂದ್ರತೀರ್ಥರು...
ಜಾನುರ್ಜಾನುರನಾತರಂ ಜಾಗತಿ ಚಾತುರೀ ಚಾತುರೀ ।
ಮತಿರ್ಮತಿರಖಂಡಿತಾ ಸದಸಿ ಮೌಖರೀ ಮೌಖರೀ ।।
ಕೃತಿ: ಕೃತಿರಿತೋ ಜನಾ ಶೃಣತಿ ಪಾಂಡಿತೀ ಪಾಂಡತೀಮ್ ।
ಜಯೀ೦ದ್ರ ವಿಜಯೀ೦ದ್ರ ಸಚ್ಚರಿತ ವಂದಿ ಕರ್ಮಂದಿನಾಮ್ ।।
ಜಯಶೀಲರಲ್ಲಿ ಶ್ರೇಷ್ಠರಾದ ಶ್ರೀ ವಿಜಯೀ೦ದ್ರತೀರ್ಥರ ಸಮೀಚೀನವಾದ ಮಹಿಮೆಗಳನ್ನು ನುತಿಸುವ ನಮ್ಮಂಥಾ ಪರಮಹಂಸರ ಜನ್ಮವೇ ಸಾರ್ಥಕ.
ಶ್ರೀ ವಿಜಯೀ೦ದ್ರತೀರ್ಥರ ಕೌಶಲವೇ ಕೌಶಲ. ಕಲಾ ಚಾತುರ್ಯವೇ ಚಾತುರ್ಯ.
ಶ್ರೀ ವಿಜಯೀ೦ದ್ರತೀರ್ಥರ ಅಖಂಡಿತವಾದ ಬುದ್ಧಿಯೇ ಬುದ್ಧಿಯು. ರಾಜಸಭೆ, ವಿದ್ವತ್ಸಭೆಗಳಲ್ಲಿ ತೋರುವ ಅವರ ವಾಗ್ಮಿತೆಯೇ ವಾಗ್ಮಿತೆಯು.
ಶ್ರೀ ವಿಜಯೀ೦ದ್ರತೀರ್ಥರು ರಚಿಸಿದ ವೈವಿಧ್ಯಮಯವಾದ ಗ್ರಂಥಗಳೇ ಅಮರ ಕೃತಿಗಳು.
ಶ್ರೀ ವಿಜಯೀ೦ದ್ರತೀರ್ಥರ ಪಾಂಡಿತ್ಯವೇ ಪಾಂಡಿತ್ಯ ಭೋ!
ಸಜ್ಜನರೆ ಇಂಥಾ ಮಹಾ ಮಹಿಮರಾದ ಶ್ರೀ ವಿಜಯೀ೦ದ್ರ ಗುರುವರೇಣ್ಯರ ಪಾಂಡಿತ್ಯ ಪೂರ್ಣವಾದ ಉಪದೇಶಗಳನ್ನು ಸರ್ವದಾ ಶ್ರವಣ ಮಾಡಿ ನಿಮ್ಮ ಜನ್ಮವನ್ನು ಸಾರ್ಥಕ ಪಡಿಸಿಕೊಳ್ಳಿರಿ!!
" ಶ್ರೀ ಸ್ವಯಂಭೂ ಕವಿ "......
ಯೇ ತೇ ಕರ್ಕಶತರ್ಕ ಶಾಸ್ತ್ರ ನಿಪುಣಾಶ್ಯಾಬ್ದಾಶ್ಚ ಮೀಮಾಂಸಕಾ:
ವೇದಾಂತೋಪನಿಷತ್ಪುರಾಣ ಕುಶಲಾಯೈರ್ನಿಜಿತಾ ವಾಗ್ರಣೀ ।
ತತ್ತಾದೃಗ್ವಿಜಯೀ೦ದ್ರ ಸಂಯಮಿವರಂ ತ್ವಂ ಜೇತುಮುಜೃಂಭಸೇ
ಶಕ್ತ: ಕಿಂ ಬತ ರೇ ತೃಜಾಶು ಕುಮತಿಂ ತಂ ವಾದಿಸಿಂಹಂ ಭಜ ।।
ಯಾರು ಕರ್ಕಶವಾದ ತರ್ಕ ಶಾಸ್ತ್ರದಲ್ಲಿ ನಿಪುಣರೋ; ವ್ಯಾಕರಣ - ಮೀಮಾಂಸಾ - ವೇದಾಂತ - ಉಪನಿಷತ್ - ಪುರಾಣಾದಿಗಳಲ್ಲಿ ಯಾರು ಕುಶಲರೋ ಅವರೆಲ್ಲರೂ ಯಾರಿಂದ ವಾಗ್ಯುದ್ಧದಲ್ಲಿ ಪರಾಜಿತರಾದರೋ ಅಂಥಹಾ ಮಹಾ ಪ್ರಖ್ಯಾತ ವಿದ್ಯಾಪತಿಗಳಾದ ಶ್ರೀ ವಿಜಯೀ೦ದ್ರ ಸಂಯಮಿ ಶ್ರೇಷ್ಠರನ್ನು ನೀನು ಜಯಿಸಲು ವಿಜೃಂಭಿಸುತ್ತಿರುವೆಯಾ? 
ನೀನು ಅವರನ್ನು ಜಯಿಸಲು ಶಕ್ತನೇ? 
ಅಯ್ಯೋ ಪಾಪ! 
ಎಲವೋ ಬೇಗ ಕುಬುದ್ಧಿಯನ್ನು ಬಿಡು! 
ಮಹಾ ಮಹಿಮರಾದ ವಾದಿಸಿಂಹರನ್ನು ಭಜಿಸಿ ಎಂದು ಸಾಮ್ರಾಟ್ ರಾಮರಾಜ ಭೂಪಾಲನ ಆಸ್ಥಾನ ಪಂಡಿತರಾದ ಶ್ರೀ ಸ್ವಯಂಭೂ ಕವಿಗಳು ಶ್ರೀ ವಿಜಯೀ೦ದ್ರತೀರ್ಥರ " ರತ್ನಾಭಿಷೇಕ " ಸಂದರ್ಭದಲ್ಲಿ ಹೇಳಿದ ಮಾತುಗಳು!!
" ಚತು: ಷಷ್ಟೀ ಕಲಾ ಸಂಪನ್ನರು ಶ್ರೀ ವಿಜಯೀ೦ದ್ರತೀರ್ಥರು "
ಭಾರತ ಭೂಭಾಗದ ಮೂಲೆ ಮೂಲೆಗಳಿಂದ ಅರವತ್ತನಾಲ್ಕು ಕಲೆಗಳಲ್ಲೂ ಪೂರ್ಣ ಪಾಂಡಿತ್ಯ ಸಂಪನ್ನರಾದ ವಿದ್ವನ್ಮಣಿಗಳು ತರಂಗ ತರಂಗವಾಗಿ - ಪರೀಕ್ಷಾರ್ಥವಾಗಿ ಕುಂಭಕೋಣಕ್ಕೆ ಬಂದು ಶ್ರೀ ವಿಜಯೀ೦ದ್ರತೀರ್ಥರನ್ನು ಸ್ಪರ್ಧಾ ಪೂರ್ವಕವಾಗಿ ಪರೀಕ್ಷಿಸಿ ಅವರ ಅಮಾನುಷವಾದ ಪ್ರತಿಭೆಗೆ ಮೆಚ್ಚಿ ತಲೆಬಾಗಿ ಪರಾಜಿತರಾಗಿ - ಆಶ್ಚರ್ಯಭರಿತರಾಗಿ ಪ್ರಶಂಸಿಸಿ ಅವರ ಅನುಗ್ರಹಕ್ಕೆ ಪಾತ್ರರಾಗಿದ್ದಾರೆ!!
" ಶ್ರೀ ಸೇತೂಮಾಧವ ಸೂರಿ ಕೃತ ಶ್ರೀ ವಿಜಯೀ೦ದ್ರ ಸ್ತೋತ್ರಂ " ನಲ್ಲಿ...
ಚತು: ಷಷ್ಠಿ ಕಲಾ ವಿದ್ಯಾ 
ಪೂರ್ಣೋಯಮಿತಿ ವಂದಿಭಿ: ।
ರಾಜ ಮಾರ್ಗೋ ಘೋಷ್ಯಮಾನಂ
 ಶ್ರೀ ಮಧ್ವಮತವರ್ಧನಮ್ ।।
" ಶ್ರೀ ನಾರಾಯಣಾಚಾರ್ಯ ವಿರಚಿತ ಶ್ರೀ ರಾಘವೇಂದ್ರವಿಜಯ " ದಲ್ಲಿ...
ಚತು: ಷಷ್ಠಿ ಕಲಾ ವಿದ್ಯಾಜುಷೇ 
ವಿದ್ವನ್ಮಹಾಮುಷೇ ।
ಜಯೀ೦ದ್ರಜ್ಯೋತಿಷೇ ಕುರ್ಯಾ೦ 
ವಂದನಾನಿ ಯಶೋಜುಷೇ ।।
1. ಗೀತಮ್ = ಸಂಗೀತ
2. ವಾದ್ಯಮ್ = ವೀಣೆ ಮೊದಲಾದ ವಾದ್ಯಗಳು
3. ನೃತ್ಯಮ್ = ಭರತನಾಟ್ಯ
4. ಆಲೇಖ್ಯಮ್ = ವಿಧವಿಧವಾದ ಚಿತ್ರ ರಚನೆ
5. ವಿಶೇಷಕಚ್ಚೇದ್ಯಮ್ = ವಿಧವಿಧವಾದ ತಿಲಕ ರಚನೆ
6. ತಂಡುಲಕುಸುಮಬಲಿವಿಕಾರಾಃ = ಬಣ್ಣ ಬಣ್ಣದ ಅಕ್ಕಿ ಕಾಳುಗಳಿಂದ ಪದ್ಮಾದಿಗಳ ರಚನೆ
7. ಪುಷ್ಪಾಸ್ತರಣಮ್ = ಹೂಗಳನ್ನು ಹರಡಿ ಅಲಂಕನಿಕರಿಸುವುದು
8. ದಶನವಸನಾಂಗರಾಗ: = ದೇಹಕ್ಕೂ, ದಂತಗಳಿಗೂ, ಬಟ್ಟೆಗಳಿಗೂ ವಿಧವಿಧವಾದ ಬಣ್ಣಗಳನ್ನು ಹಾಕುವುದು
9. ಮಣಿಭೂಷಿಕಾಕರ್ಮ = ರತ್ನಾಲಂಕಾರ ಕೆಲಸ
10. ಶಯನ ರಚನಮ್ = ಹಾಸಿಗೆ ಶೃಂಗಾರಿಸುವಿಕೆಯ ವಿದ್ಯೆ
11. ಉದಕವಾದ್ಯಮ್ = ಜಲತರಂಗ ವಾದ್ಯ
12. ಉದಕಾಘಾತಃ = ಜಲತಾಡನವೈಖರಿ
13. ಚಿತ್ರಾಶ್ಚಯೋಗಾ: = ಇಂದ್ರಿಯ ನಿಗ್ರಹ
14. ಮಾಲ್ಯಗ್ರಥವಿಕಲ್ಪ: = ಬಗೆಬಗೆಯಾದ ಹಾರಗಳನ್ನು ರಚಿಸುವಿಕೆ
15. ಶೇಖರಕಾಪೀಡಯೋಜನಮ್ = ವಿಧವಿಧವಾಗಿ ತಲೆ ಕೂದಲಿನಿಂದ ಗಂಟು ಹಾಕಿ ಅಲಂಕರಿಸುವಿಕೆ
16. ನೇಪಥ್ಯಪ್ರಯೋಗ: = ನಾನಾ ಬಗೆಯಾಗಿ ವೇಷ ಹಾಕುವಿಕೆ
17. ಕರ್ಣಪತ್ರಭಂಗಾ: = ಆಭರಣಗಳಿಂದ ಕಿವಿಗಳನ್ನು ಅಲಂಕರಿಸುವುದು
18. ಗಂಧಯುಕ್ತಿ: = ಬಗೆಬಗೆಯಾದ ಪರಿಮಳ ದ್ರವ್ಯಗಳನ್ನು ಸೇರಿಸಿ ಗಂಧವನ್ನು ತಯಾರಿಸುವಿಕೆ
19. ಭೂಷಣಯೋಜನಮ್ = ದೇಹದ ಅವಯವಗಳಿಗೆ ತಕ್ಕಂತೆ ಆಭರಣಗಳನ್ನು ಅಲಂಕರಿಸುವಿಕೆ.
20. ಇಂದ್ರಜಾಲಾ: = ಕೌಶ್ಚಮಾಲಿಕಾಶ್ಚ ಯೋಗಾ: = ಯಕ್ಷಿಣೀ ಪ್ರಯೋಗ, ಮಂತ್ರ ಪ್ರಯೋಗ, ಸಿದ್ಧ ರಸಾದಿ ಪ್ರಯೋಗ, ಹಾವಾಡಿಗರು ತೋರಿಸತಕ್ಕ ಕೈಚಳಕದ ಚಾತುರ್ಯ, ಜಾದೂಗಾರರ ವಿದ್ಯೆ, ಮೋಡಿ ಮೊದಲಾದವುಗಳ ಚತುರತೆ, ಶರೀರ ಸಂಬಂಧವಾದ ಅವಯವಗಳನ್ನು ಇಲ್ಲದಂತೆ ತೋರಿಸಿ ಪುನಃ ಸರಿಪಡಿಸುವಿಕೆಯ ಚಮತ್ಕಾರ ಇತ್ಯಾದಿ!
21. ಹಸ್ತಲಾಘವಮ್ = ಕೈಚಳಕ, ಜಾಣತನ, ಚುರುಕು
22. ವಿಚಿತ್ರ ಶಾಖಯೂಷ ಭಕ್ಷ್ಯವಿಕಾರಕ್ರಿಯಾ: = ವಿಧವಿಧವಾದ ತರಕಾರಿಗಳಿಂದ ಬಗೆಬಗೆಯಾದ ರುಚಿಕರವಾದ ತಿಂಡಿ ಪದಾರ್ಥಗಳನ್ನು ತಯಾರಿಸುವಿಕೆ.
23. ಪಾನಕರಸ ರಾಗಾಸವಯೋಜನಮ್ = ಪಾನಕ ಮೊದಲಾದ ಬೇರೆ ಬೇರೆಯಾದ ರುಚಿಯಿರುವ ಪಾನೀಯಗಳ ತಯಾರಿಸುವಿಕೆ
24. ಸೂಚೀವಾನಕರ್ಮಾಣಿ = ಕಸೂತಿ, ಹೆಣಿಗೆ, ಹೊಲಿಗೆ ಕೆಲಸ
25. ಸೂತ್ರಕ್ರೀಡಾ = ಹಗ್ಗದ ಆಟ, ನೂಲನ್ನು ತುಂಡರಿಸಿ ಸೇರಿಸುವಿಕೆ, ನೂಲನ್ನು ಸುಟ್ಟು ಹಿಂದಿನಂತೆಯೇ ತೋರಿಸುವಿಕೆ
26. ವೀಣಾಡಮರಕ ವಾದ್ಯಾನಿ = ವೀಣೆ, ತಬಲ, ಡಮರುಕ ಮೊದಲಾದ ವಾದ್ಯಗಳನ್ನು ನುಡಿಸುವಿಕೆ
27. ಪ್ರಹೇಲಿಕಾ = ಒಗಟು, ಗೂಢಾರ್ಥ ವಾಕ್ಯ ಪ್ರಯೋಗ
28. ಪ್ರತಿಮಾಲಾ = ಅಂತ್ಯಾಕ್ಷರೀ
29. ದುರ್ವಾಚಕಯೋಗಾ: = ವಾದಕ್ಕಾಗಿಯೂ, ವಿನೋದಕ್ಕಾಗಿಯೂ ಉಚ್ಛರಿಸಲಾಗದ ಅಕ್ಷರಗಳಿಂದ ಕೂಡಿದ ಶಬ್ದಗಳ ಪ್ರಯೋಗ
30. ಪುಸ್ತಕವಾಚನಮ್ = ಸ್ವರ ವಿಶೇಷ ಯೋಜನೆಯ ಪೂರ್ವಕವಾಗಿ ತ್ರಿಕಾಲಗಳಿಗೆ ವಿಹಿತವಾದ ಸ್ವರ ವಿಶೇಷದಿಂದ ಅಯಾ ರಸಾನುಭವಾನುಗುಣವಾಗಿ ಪುಸ್ತಕಗಳನ್ನು ಓದುವಿಕೆ
31. ನಾಟಕಾಖ್ಯಾಯಿಕಾದರ್ಶನಮ್ = ನಾಟಕ ಅಭಿನಯದಿಂದ ತೋರಿಸುವಿಕೆ
32. ಕಾವ್ಯಾಸಮಸ್ಯಾಪೂರಣಮ್ = ಗದ್ಯ, ಪದ್ಯಗಳ ರಚನಾ ಪೂರ್ವಕವಾಗಿ ಸಮಸ್ಯೆಗಳನ್ನು ಸಂಪೂರ್ಣಾಭಿಪ್ರಾಯ ಬರುವಂತೆ ಪೂರ್ಣ ಮಾಡಿವಿಕೆ
33. ಪಟ್ಟಿಕಾವೇತ್ರವಾನವಿಕಲ್ಪಾ: = ಬೆತ್ತ, ಬಿದಿರು, ನಾರುಗಳಿಂದ ಬುಟ್ಟಿ, ತಟ್ಟೆ ಹೆಣೆಯುವಿಕೆ
34. ತಕ್ಷಕರ್ಮಾಣಿ = ಮರಗೆಲಸ
35. ತಕ್ಷಣಮ್ = ಗುಡಿಗಾರಿಕೆ, ಮರಗಳ ಕೆತ್ತುವಿಕೆ
36. ವಾಸ್ತುವಿದ್ಯಾ = ಮನೆ ನಿರ್ಮಾಣ
37. ರೂಪ್ಯರತ್ನಪರೀಕ್ಷಾ = ಬೆಳ್ಳಿ, ಮುತ್ತು, ರತ್ನಗಳ ಪರೀಕ್ಷಿಸುವಿಕೆ
38. ಧಾತುವಾದ = ಲೋಹವಿದ್ಯಾ
39. ಮಣಿರಾಗಾಕಾರಜ್ಞಾನಮ್ = ನಾನಾ ರತ್ನಗಳ ಬಣ್ಣ, ಜಾತಿ, ಆಕಾರಗಳನ್ನು ತಿಳಿಯುವಿಕೆ
40. ವೃಕ್ಷಾಯುರ್ವೇದಯೋಗಾ: = ತೋಟ ಉಪ ವನಗಳನ್ನು ನಿರ್ಮಿಸುವಿಕೆ
41. ಮೇಷ, ಕುಕ್ಕುಟ, ಲಾವಕ ಯುದ್ಧಾವಿಧಿ: = ಟಗರು, ಕೋಳಿಗಳ ಕಾಳಗ, ತಿತ್ತಿರಿ ಪಕ್ಷಿಗಳ ಯುದ್ಧ ಇವುಗಳ ಕ್ರಮಗಳನ್ನು ಅರಿತು ಅವುಗಳಿಂದ ಅಂತರ್ಯುದ್ಧವನ್ನು ಮಾಡುವುದರ ಪರಿಚಯ
42. ಶುಕಶಾರಿಕಾಪ್ರಲಾಪನಮ್ = ಗಿಳಿ ಮೊದಲಾದ ನಾನಾ ಜಾತಿಯ ಪಕ್ಷಿಗಳನ್ನು ಸಾಕಿ ಆ ಪಕ್ಷಿಗಳ ಭಾಷೆಯನ್ನು ಅರಿತಿರುವಿಕೆ
43. ಉತ್ಸಾದನೆ, ಸಂವಾಹನೆ, ಕೇಶ ಮರ್ದನೇ ಚ ಕೌಶಲಮ್ = ಕಾಲಿನಿಂದ ತುಳಿದು ದೂರ ಎಸೆಯುವುದು, ನರಗಳ ಮೂಲವನ್ನರಿತು ಮಯ್ಯ ನೊಟ್ಟುವಿಕೆ, ತಲೆ ಬಾಚುವಿಕೆ
44. ಅಕ್ಷರಮುಷ್ಟಿಕಾಕಥನಮ್ = ರಹಸ್ಯವಾದ ವಿಷಯಗಳನ್ನು ಮಾತನಾಡುವುದಕ್ಕೂ; ಗ್ರಂಥಗಳನ್ನು ಸಂಗ್ರಹಿಸಿ ಹೇಳುವುದಕ್ಕೂ, ಕೈಬೆರಳುಗಳಿಂದ ವಿನ್ಯಾಸ ಪೂರ್ವಕವಾಗಿ ಸಾಂಕೇತಿಕವಾದ ಅಕ್ಷರಗಳನ್ನು ಸೂಚಿಸಿ ಇತರರಿಗೆ ತಿಳಿಯದಂತೆ ವಿಷಯಗಳನ್ನು ಸೂಚಿಸುವಿಕೆ.
45. ಮ್ಲೆ೦ಘಿತ ವಿಕಲ್ಪಾ: = ಗುಟ್ಟಾದ ವಿಷಯಗಳನ್ನು ಟೈಲ್ಸಳು ಶಬ್ದಗಳನ್ನು ಉಪಯೋಗಿಸಿದರೂ ಇತರರಿಗೆ ತಿಳಿಯದಂತೆ ಅಕ್ಷರಗಳನ್ನು ಬದಲಾಯಿಸಿ ಹೇಳುವಿಕೆ
46. ದೇಶಾಭಾಷಾವಿಜ್ಞಾನಮ್ = ಆಯಾ ದೇಶಗಳಲ್ಲಿ ಪ್ರಚಾರವಿರುವ ಭಾಷೆಗಳಲ್ಲಿ ಪೂರ್ಣ ಪರಿಚಯ
47. ಪುಷ್ಪಶಕಟಿಕಾ = ಹೂವಿನಿಂದಲೇ ಬಗೆಬಗೆಯಾದ ಬಂಡಿ ಮೊದಲಾದವುಗಳನ್ನು ತಯಾರಿಸುವಿಕೆ
48. ನಿಮಿತ್ತಜ್ಞಾನಮ್ = ಹಲ್ಲಿ ಮೊದಲಾದ ಶಕುನಗಳ ಪರಿಚಯ
49. ಯಂತ್ರಮಾತೃಕಾವಿಜ್ಞಾನಮ್ = ಯಂತ್ರ ಜೋಡಣೆಗೆ ಸಂಬಂಧಿಸಿದ ವಿಜ್ಞಾನ
50. ಧಾರಣಾಮಾತೃಕಾ = ಓದಿದ ಶಾಸ್ತ್ರವನ್ನೂ, ವಿಷಯವನ್ನೂ ಮರೆಯದಂತೆ ಚಾಚೂ ತಪ್ಪದಂತೆ ನೆನಪಿನಲ್ಲಿಟ್ಟುಕೊಳ್ಳುವಿಕೆ
51. ಸಂಪಾಠ್ಯಮ್ = ಚೆನ್ನಾಗಿ ಓದುವುದು
52. ಮಾನಸೀ = ಕಣ್ಣಿಗೆ ಕಾಣಿಸದಿರುವ ವಸ್ತುವನ್ನು ಮನಸ್ಸಿನಿಂದಲೇ ತಿಳಿದು ಅವುಗಳಿಗೆ ತಕ್ಕಂತೆ ವ್ಯವಹರಿಸುವಿಕೆ
53. ಕಾವ್ಯಕ್ರಿಯಾ = ಸಮೀಚೀನವಾದ ರಸವತ್ತಾದ ಕಾವ್ಯವನ್ನು ರಚಿಸುವಿಕೆ
54. ಅಭಿದಾನಕೋಶಃ = ನಿಘಂಟು, ಏಕಾಕ್ಷರಕೋಶ, ಮೇದಿನೀ, ನಾನಾರ್ಥರತ್ನಮಾಲಾ, ಮೊದಲಾದವುಗಳ ಪೂರ್ಣ ಪರಿಚಯ
55. ಛಂದೋ ಜ್ಞಾನಮ್ = ನಾನಾ ಬಗೆಯಾದ ಛಂದ ಶಾಸ್ತ್ರದಲ್ಲಿ ಹೇಳಿರುವ ಛಂದಸ್ಸುಗಳ ಪರಿಚಯ
56. ಕ್ರಿಯಾಕಲ್ಪ: = ಸಾಧಿಸಬೇಕಾದ ಕಾರ್ಯಗಳ ವಿಧಾನದ ತಿಳಿದಿರುವಿಕೆ
57. ಘಲಿತಕಯೋಗಾ: = ಜೂಜು, ಪಗಡೆ ಆಟಗಳಲ್ಲಿ ಇತರರನ್ನು ಮರಳು ಮಾಡಿ ಸೋಲಿಸುವಿಕೆ
58. ವಸ್ತ್ರಗೋಪನಾನಿ = ವಿವಿಧ ವಸ್ತ್ರಗಳನ್ನು ರಕ್ಷಿಸುವ ಕ್ರಮದ ಪರಿಚಯ.
59. ಪರಕಾಯ ಪ್ರವೇಶಃ
60. ನಾನಾ ಬಗೆಗಳ ಜೂಜು ಪರಿಚಯ
61. ಆಕರ್ಷಕ ಕೀಡಾ = ದೂರದಲ್ಲಿರುವ ವಸ್ತುವನ್ನು ತನ್ನ ಸಮೀಪಕ್ಕೆ ತರಿಸುವಿಕೆ
62. ಬಾಲ ಕ್ರೀಡಾಕಾನಿ = ಮಕ್ಕಳ ಬಗೆಬಗೆಯ ಆಟಗಳ ಪರಿಚಯ
63. ವೈಜಯಿಕೀನಾ೦ ವಿದ್ಯಾ = ಯಾವುದೇ ಸಂದರ್ಭದಲ್ಲಿ ಯಾವುದೇ ಕೆಲಸದಲ್ಲಿ ಎದುರಾಳಿಯನ್ನು ಪರಾಜಯಗೊಳಿಸಿ ವಿಜಯವನ್ನು ಸಾಧಿಸುವ ವಿದ್ಯೆ
64. ವ್ಯಾಯಾಮಿಕೀನಾ೦ ಚ ವಿದ್ಯಾನಾ೦ ವಿಜ್ಞಾನಮ್ = ದೇಹದಲ್ಲಿನ ಆಯಾ ಅವಯವಗಳಲ್ಲಿನ ರೋಮಗಳನ್ನು ಸರಿಪಡಿಸಿ ನೂರಾರು ಆಸನಗಳ ಮೂಲಕ ಆಯಾ ಅವಯವಗಳಿಗೆ ತಕ್ಕ ಶಕ್ತಿಯನ್ನುಂಟು ಮಾಡುವ ವ್ಯಾಯಾಮದ ಸಮಗ್ರ ಪರಿಚಯ!!
ದ್ವೈತ ವೇದಾಂತಕ್ಕೆ ಶ್ರೀ ವ್ಯಾಸತ್ರಯಗಳು ಅಭೇದ್ಯವಾದ ವಜ್ರ ಕವಚಗಳಂತೆ ಇವೆ. ಶ್ರೀ ವ್ಯಾಸರಾಜರ ಸಾಕ್ಷಾತ್ ಶಿಷ್ಯರಾದ ಶ್ರೀ ವಿಜಯೀ೦ದ್ರತೀರ್ಥರ ಕೃತಿಗಳು ಸಿದ್ಧಾಂತ ದಿವ್ಯ ಸೌಧದ ಅಜೇಯಗಳಾದ ಮತ್ತು ರಮಣೀಯಗಳಾದ ರತ್ನ ಕಳಸಗಳಂತಿವೆ!
ಈ ಮಹಾತ್ಮರು ಸರ್ವ ಜಗದ್ವಂದ್ಯರೂ, ಅಗಮ್ಯ ಮಹಿಮರಾದ ಶ್ರೀ ರಾಘವೇಂದ್ರತೀರ್ಥ ಗುರುಸಾರ್ವ ಭೌಮರ ಪರಮ ಗುರುಗಳೆಂದ ಮೇಲೆ ಇವರ ಮಹಿಮಾತಿಶಯವನ್ನು ವರ್ಣಿಸಲು ಪ್ರತ್ಯೇಕವಾದ ಒಂದು ವಿಸ್ತಾರವಾದ ಗ್ರಂಥವೇ ಅಗತ್ಯವಾಗಿದೆ!!
by ಆಚಾರ್ಯ ನಾಗರಾಜು ಹಾವೇರಿ
*
" ಪೂರ್ವಾರಾಧನೆ "
" ಹರಿದಾಸ ಸಾಹಿತ್ಯಕ್ಕೆ  ಶ್ರೀ ವಿಜಯೀ೦ದ್ರತೀರ್ಥರ ಕೊಡುಗೆ "
ವರ ವೇದ ಪುರಾಣ ವಿವಿಧ ಶಾಸ್ತ್ರ೦ಗಳಿಗೆ ।
ಸರಸಿಜೋದ್ಭವನರಸಿ ಸರಸ್ವತೀದೇವಿಯು ।
ಪರಮ ಮುಖ್ಯಾಭಿಮಾನಿಯೆಂದು ತಿಳಿದು ।
ನಿರುತ ಭಜಿಸುವ ಜನಕೆ ನಿಜ ಗತಿಯ ಸಲಿಸುವ ।
ಸಿರಿಯರಸ ಪುರಂದರವಿಠಲ ತಾನೊಲಿದು ।।
" ಪಂಚರಾತ್ರಾಗಮ " ದಲ್ಲಿ ಶ್ರೀ ಚತುರ್ಮುಖ ಬ್ರಹ್ಮದೇವರು ಶ್ರೀ ಹರಿಯನ್ನು ಕುರಿತು...
* ತವ ದಾಸೈಕ ಭಾವೇಸ್ಯಾತ್ ಸದಾ ಸರ್ವತ್ರ ಮೇ ರತಿ: ।।
* ನಿತ್ಯಂ ಕಿಂಕರ ಭಾವೇನ ಪರಿ ಗೃಹ್ಣಿಷ್ವಮಾಂ ವಿಭೋ ।।
* ಕಿಂಕರೋsಸ್ಮಿ ಹೃಷೀಕೇಶ ಭೂಯೋಭೂಯೋsಸ್ಮಿ ಕಿಂಕರಃ ।।
* ಚರೇಯಂ ಭಗವತ್ಪಾದ ಪರಿಚರ್ಯಾ ಸುವೃತ್ತಿಸು ।।
* ತವ ದಾಸೋsಸ್ಮಿ ಕೇವಲಮ್ ।।
ಮುಂತಾದ ಅನೇಕ ವಚನಗಳಿಂದ ತಮ್ಮ ದಾಸ್ಯ ಭಾವವನ್ನು ನಿವೇದನೆ ಮಾಡಿದ್ದಾರೆ.
ಭಾರತೀಯ ಆಧ್ಯಾತ್ಮಿಕ ಪ್ರಪಂಚದಲ್ಲಿ ಕರ್ನಾಟಕದ ಪಾತ್ರ ಅತಿ ಮಹತ್ವವಾದದ್ದು. ಕರ್ನಾಟಕಡಾ ಧಾರ್ಮಿಕ ಇತಿಹಾಸದಿಂದ ವೈಷ್ಣವ ಮತ ಕ್ರಿ ಶ 6ನೇ ಶತಮಾನದಲ್ಲಿ ಪ್ರಬಲವಾಗಿತ್ತು ಎಂದು ತಿಳಿದು ಬರುತ್ತದೆ.
ಜೈನ ಮತ ಕಳೆಗುಂದುತ್ತಿರುವಾಗ ಶೈವ ಹಾಗೂ ವೈಷ್ಣವ ಮತಗಳು ಪ್ರಬಲವಾದವು.
" ಶ್ರೀ ಶಂಕರಾಚಾರ್ಯರು "
ಶ್ರೀ ಶಂಕರಾಚಾರ್ಯರು 8ನೇ ಶತಮಾನದಲ್ಲಿ ಕೇರಳದ " ಕಾಲಟಿ " ಯಲ್ಲಿ ಅವತರಿಸಿ ನರ್ಮದಾ ನದೀ ತೀರದಲ್ಲಿ ಸಂನ್ಯಾಸವನ್ನು ಸ್ವೀಕರಿಸಿ ಇಡೀ ಭಾರತ ಖಂಡದಲ್ಲೆಲ್ಲಾ ಅದ್ವೈತ ಸಿದ್ಧಾಂತವನ್ನು ಪ್ರಚುರ ಪಡಿಸಿದರು.
ಶ್ರೀ ಶಂಕರಾಚಾರ್ಯರು ಸ್ಥಾಪಿಸಿದ ನಾಲ್ಕು ಮಠಗಳಲ್ಲಿ ಶ್ರೀ ಶೃಂಗೇರಿ ಮಠವೂ ಒಂದು!!
" ಶ್ರೀ ಶಂಕರಾಚಾರ್ಯರು ಬ್ರಹ್ಮವಾದವನ್ನು ಪ್ರತಿಪಾದಿಸಿದರು ( ಕ್ರಿ ಶ 788 - 820 ) "
" ಶ್ರೀ ರಾಮಾನುಜಾಚಾರ್ಯರು "
ತಮಿಳುನಾಡಿನಲ್ಲಿ ಅವತರಿಸಿ ಅಲ್ಲಿಯ ಧಾರ್ಮಿಕ ಅಸಹಿಷ್ಣುತೆಯಿಂದ ನೊಂದು ತಾಯ್ನಾಡನ್ನು ಬಿಟ್ಟು ಬಂದ ಶ್ರೀ ರಾಮಾನುಜಾಚಾರ್ಯರು ಕರ್ನಾಟಕವನ್ನು ತಮ್ಮ ತಪೋಭೂಮಿಯನ್ನಾಗಿ ಮಾಡಿಕೊಂಡರು.
ಶ್ರೀ ರಾಮಾನುಜಾಚಾರ್ಯರು " ವಿಶಿಷ್ಟಾದ್ವೈತ ಸಿದ್ಧಾಂತ " ವನ್ನು ಪ್ರಚುರ ಪಡಿಸಿದರು.
" ಶ್ರೀ ರಾಮಾನುಜಾಚಾರ್ಯರ ಶ್ರೀ ನಾರಾಯಣನ ಮಹಿಮೆ - ದೈವೀ ಕೃಪೆ ಎಂಬ ಕಲ್ಪನೆ ಜನ ಸಾಮಾನ್ಯರಿಗೆ ಹಿಡಿಸಿದವು. ( ಕ್ರಿ ಶ 1017 - 1120 ) "
" ಶ್ರೀ ಜಗದ್ಗುರು ಶ್ರೀಮನ್ಮಧ್ವಾಚಾರ್ಯರು "
ದ್ವೈತ ಮತ ಸಂಸ್ಥಾಪಕರಾದ ಶ್ರೀಮನ್ಮಧ್ವಾಚಾರ್ಯರು ಕರ್ನಾಟಕದಲ್ಲೇ ಅವತರಿಸಿದರು.
" ಶ್ರೀಮನ್ಮಧ್ವಾಚಾರ್ಯರು " ಶ್ರೀ ಹರಿ ಸರ್ವೋತ್ತಮತ್ವ " ವನ್ನು ಪ್ರತಿಪಾದಿಸಿದರು. ( ಕ್ರಿ ಶ 1238 - 1317 ) "
1. ಪರಮಪೂಜ್ಯ ಶ್ರೀ ಶಂಕರಾಚಾರ್ಯರ ತತ್ತ್ವಗಳು ಆಡು ಭಾಷೆಯಾದ ಕನ್ನಡದಲ್ಲಿ ಬರಯದೇ ಇರುವುದರಿಂದ ಹೆಚ್ಚು ಪ್ರಚುರವಾಗಲಿಲ್ಲ!
2. ಪರಮಪೂಜ್ಯ ಶ್ರೀರಾಮಾನುಜಾಚಾರ್ಯರ ತತ್ತ್ವಗಳು ತಮಿಳಿನಲ್ಲಿರುವುದರಿಂದ ಕನ್ನಡದ ಜನಕ್ಕೆ ಹತ್ತಿರವಾಗಲಿಲ್ಲ.
3. ಆದರೆ, ದ್ವೈತ ಸಿದ್ಧಾಂತವು ಹರಿದಾಸರ ಕೈಯಲ್ಲಿ ಮನೆ - ಮನೆಯನ್ನೂ, ಮನ - ಮನವನ್ನೂ ಮುಟ್ಟಿದ್ದರಿಂದ ದ್ವೈತ ಭಕ್ತಿಗೆ ವ್ಯಾಪಕ ಪ್ರಚುರ ಸಿಕ್ಕಿತು!
" ಹರಿದಾಸ ಸಾಹಿತ್ಯದ ಮೂಲ  ವೇದೋಪನಿಷತ್ತುಗಳು "
ದಾಸ ಸಾಹಿತ್ಯದ ಮೂಲ ಬೇರುಗಳನ್ನು ನಾವು ಋಗ್ವೇದದ ಮೂಲ ಮಂತ್ರಗಳಲ್ಲಿಯೇ ಕಾಣಬಹುದು.
ಋಗ್ವೇದದ ಋಷಿಗಳು ಸೃಷ್ಟಿಯ ಆಗು ಹೋಗುಗಳಲ್ಲಿಯೂ - ಪ್ರಕೃತಿಯ ಪಟಪರಿವರ್ತನೆಯಲ್ಲಿಯೂ ಮಾನವೀಯ ಜೀವನದ ಪತನ - ಪುನರುತ್ಥಾನಗಳಲ್ಲಿಯೂ ಪರಶಕ್ತಿಯ ಕೈವಾಡವನ್ನು ಕಂಡು ಹೃದಯ ತುಂಬಿ ಬಾಯಿ ತುಂಬಿ ಕೊಡಾಡಿದ್ದಾರೆ.
ಋಗ್ವೇದದ ವಿಷ್ಣುಸೂಕ್ತ - ಇಂದ್ರಸೂಕ್ತ - ಅಗ್ನಿ ಸೂಕ್ತಗಳಲ್ಲಿ ಆ ದೇವ ದೇವೋತ್ತಮನೂ, ಸರ್ವೋತ್ತಮನೂ, ಸಕಲ ಶಬ್ದ ವಾಚ್ಯನೂ, ಅಚಿಂತ್ಯಾದ್ಭುತ ಶಕ್ತಿ ಸಂಪನ್ನನೂ; ಸಚ್ಚಿದಾನಂದಮೂರ್ತಿಯೂ; ಪರಮ ಪುರುಷೋತ್ತಮನೂ ಆದ ಶ್ರೀಮನ್ನಾರಾಯಣನ ಕುರಿತು ಭಕ್ತಿ ಭಾವ ಭರಿತರಾಗಿ ಆ ಆದಿ ಮುನಿಗಳು ಧ್ಯಾನಭಾವದಿಂದ ಆತ್ಮ ನಿವೇದನೆ ಮಾಡಿದ್ದು ಕಂಡು ಬರುತ್ತದೆ.
ಮುಂದೆ ಉಪನಿಷತ್ಕಾಲದಲ್ಲಿ ಈ ದಾಸ್ಯ ಭಾವನೆಯು ಇನ್ನೂ ಅಭಿವೃದ್ಧಿ ಹೊಂದಿ ಪುರಾಣಗಳಲ್ಲಿ ಪರಿಪೂರ್ಣತೆಯನ್ನು ಕಂಡಿದೆ.
ಶ್ರೀಮದ್ಭಾಗವತದಲ್ಲಿಯಂತೂ ಶ್ರೀ ಪ್ರಹ್ಲಾದರಾಜರು " ಭಕ್ತಿಯೋಗ " ದ 9 ಅಂಗಗಳಲ್ಲಿ ದಾಸ್ಯವನ್ನೂ ಪರಿಗಣಿಸಿದ್ದಾರೆ.
ಶ್ರವಣಂ ಕೀರ್ತನಂ ವಿಷ್ಣೋ: 
ಸ್ಮರಣಂ ಪಾದ ಸೇವನಂ ।
ಅರ್ಚನಂ ವಂದನಂ ದಾಸ್ಯ೦ 
ಸಖ್ಯ೦ ಆತ್ಮ ನಿವೇದನಮ್ ।।
1. ಭಗವಂತನ ಮಹಿಮೆಯನ್ನು ಕೇಳಬೇಕು.
2. ಶ್ರೀ ಹರಿಯ ಮಹಿಮೆಯನ್ನು ಕೇಳಿ ಹಾಡಬೇಕು.
3. ಮನಸ್ಸು ಭಗವಂತನ ಮಹಿಮೆಗಳನ್ನು ನೆನೆಯುತ್ತಿರಬೇಕು.
4. ಭಗವಂತನ - ಭಗವದ್ಭಕ್ತರ ಪಾದ ಸೇವೆಯನ್ನು ಮಾಡಬೇಕು.
5. ಶ್ರೀಮನ್ನಾರಾಯಣನನ್ನು ಪೂಜಿಸಬೇಕು.
6. ಶ್ರೀಹರಿಗೆರಗಬೇಕು.
7. ಶ್ರೀ ಹರಿಗೆ ದಾಸನಾಗಿರಬೇಕು.
8. ಆತ್ಮೀಯ ಗೆಳೆಯನಂತೆ ಭಗವಂತನಲ್ಲಿ ಸರಸವಾಡಬೇಕು.
9. ಇಡೀ ಬದುಕನ್ನೇ ಭಗವಂತನಗರ್ಪಿಸಿ ನಮ್ಮೊಳಗೆ ಅವನನ್ನು ಕಾಣಬೇಕು.
ಹೀಗೆ ನವವಿಧ ಭಕ್ತಿಯನ್ನು ಮಾಡಬೇಕು. 
ಯಾರು ಶ್ರೀ ಹರಿಯನ್ನು ನವವಿಧ ಭಕ್ತಿಯ ಉಪಾಸನೆಯಿಂದ ಒಲಿಸಿಕೊಂಡಿದ್ದಾನೋ ಅವನೇ ನಿಜವಾದ ಉತ್ತಮ ಅಧ್ಯಯನ ಮಾಡಿದವ! 
ಆತನ ಅಧ್ಯಯನ ಸಾರ್ಥಕ ಎಂದು ನನ್ನ ನಂಬಿಕೆ. 
ಆದ್ದರಿಂದ ಗೋವಿಂದನಲ್ಲಿ ಅನನ್ಯ ಭಕ್ತಿಯೇ ಜೀವನದ ಸಾರಸರ್ವಸ್ವ. 
ಭಗವಂತನನ್ನು ಎಲ್ಲೆಡೆ ಕಾಣುವುದಕ್ಕಿಂತ ಮಿಗಿಲಾದ ಪುರುಷಾರ್ಥ ಬೇರೆ ಇಲ್ಲವೆಂದು ಶ್ರೀ ಪ್ರಹ್ಲಾದರಾಜರು ಶ್ರೀ ಹರಿಯ ಮಹಿಮೆಯನ್ನು ಸಾರಿ ಹೇಳಿದ ಮಹಾನುಭಾವರು!
" ಶ್ರೀ ಹರಿ ದಾಸರ ಸಾಹಿತ್ಯದ ಪ್ರಪ್ರಥಮ ಹರಿದಾಸರು ಶ್ರೀ ವಾಯುದೇವರು "
ಶ್ರೀಮದಾನಂದತೀರ್ಥರು ಬಹು ಕಾಲದಿಂದ ರೂಢವಾಗಿ ಬಂದ " ಸೋsಹಂ " ಭಾವನನ್ನು ಖಂಡಿಸಿ " ದಾಸೋsಹಂ " ಭಾವನೆ ಶ್ರೀ ಈಶ ( ಶ್ರೀ ಹರಿ ) ಸೇವನೆಗಳಿಂದಲೇ " ಮುಕ್ತಿ " ಯೆಂದು ಯುಕ್ತಿಯುಕ್ತವಾಗಿ ಸಾಧಿಸಿ ತೋರಿಸಿದವರು!!
ಶ್ರೀಮದಾಚಾರ್ಯರ ಪ್ರಥಮಾವತಾರವಾದ ಶ್ರೀಹನುಮದ್ರೂಪದಲ್ಲಿ ರಾವಣ ಆಸ್ಥಾನಕ್ಕೆ ಹೋದಾಗ...
" ದಾಸೋsಹಂ ಕೋಸಲೇಂದ್ರಸ್ಯ 
ರಾಮಸ್ಯ ಹಿ ಮಹಾತ್ಮನಃ "
ಯೆಂದು ನಿಸ್ಸಂಕೋಚವಾಗಿ ನುಡಿದು ಆ ಶ್ರೀ ವಾಯುದೇವರ ಅವತಾರರಾದ ಶ್ರೀ ಪ್ರಾಣದೇವರೇ ಶ್ರೀಕಾರ ಹಾಕಿದ್ದಾರೆ.
ದಾಸ ಸಾಹಿತ್ಯಕ್ಕೆ ಶ್ರೀಮದಾನಂದತೀರ್ಥರು ತಮ್ಮ ಗ್ರಂಥಗಳಲ್ಲಿ ಈ " ಭಗವದ್ದಾಸ್ಯಭಾವ " ಕ್ಕೆ ಪುಷ್ಟಿ ವೈಶಿಷ್ಟ್ಯಗಳನ್ನು ತಂದು ತೋರಿಸುವ ಅನೇಕ ಪದ್ಯಗಳನ್ನು ಶ್ರುತಿ - ಸ್ಮೃತಿ - ಪುರಾಣಗಳಿಂದ ಎತ್ತಿ ತೋರಿಸಿ ಸಂಗ್ರಹಿಸಿ " ಕೃಷ್ಣಾಮೃತ ಮಹಾರ್ಣವಾದಿ ಗ್ರಂಥ " ಗಳಲ್ಲಿ ಕೂಡಿಸಿ ಇಟ್ಟಿದ್ದಾರೆ.
ತ್ವಯೋಪಭುಕ್ತ ಸೃಗ್ಗಂಧ 
ವಾಸೋಲಂಕಾರಚರ್ಚಿತಾ: ।
ಉಚ್ಚಿಷ್ಟ ಭೋಜಿನೋ ದಾಸಾ: 
ತವ ಮಾಯಾ೦ ಜಯೇಮಹಿ ।।
ಮುಂತಾದ ಅಭಿಯುಕ್ತೋಕ್ತಿಗಳನ್ನು ಉದಾಹರಿಸಿ " ದಾಸ್ಯ ಭಾವ " ದ ಮೇಲ್ಮೆ - ಮಹತಿ ಮುಂತಾದ ಗುಣಗಳನ್ನು ಪ್ರಖ್ಯಾಪಿಸಿದ್ದಾರೆ.
ಶ್ರೀಮದಾಚಾರ್ಯರು ರಚಿಸಿದ " ದ್ವಾದಶ ಸ್ತೋತ್ರ " ವು ದಾಸ್ಯ ಭಾವಡಾ ಅತ್ಯತ್ತಮವಾದ ಇತ್ತೀಚಿನ ಯುಗದ ಪ್ರಥಮಾವಿಷ್ಕಾರವಾಗಿದೆ. ಈ ದ್ವಾದಶ ಸ್ತೋತ್ರದ ಉದ್ದಕ್ಕೂ...
ವಂದಿತಾಶೇಷವಂದ್ಯೋರು ವೃಂದಾರಕಂ
ಚಂದನಾಚರ್ಚಿತೋದಾರಪೀನಾಂಸಕಮ್ ।
ಇಂದಿರಾಚಂಚಲೋಪಾಂಗನೀರಾಜಿತಂ
ಮಂದರೋದ್ಧಾರಿ ವೃತ್ತೋದ್ಭುಜಾಭೋಗಿನಮ್ ।।
ಪ್ರೀಣಯಾಮೋ ವಾಸುದೇವಮ್
ದೇವತಾಮಂಡಲಾಖಂಡಮಂಡನಮ್ ।।
ವಿಧಿಭವಮುಖಸುರ ಸತತ ಸುವಂದಿತ
ರಮಾಮನೋವಲ್ಲಭ ಭವ ಮಮ ಶರಣಮ್ ।
ಶುಭತಮಕಥಾಶಯ ಪರಮ ಸದೋದಿತ
ಜಗದೇಕ ಕಾರಣ ರಾಮ ರಮಾರಮಣ ।।
ಅವನ ಶ್ರೀಪತಿರಪ್ರತಿರಧಿಕೇಶಾದಿಭವಾದೇ ।
ಕರುಣಾಪೂರ್ಣ ವರಪ್ರದ ಚರಿತಂ ಜ್ಞಾಪಯ ಮೇತೇ ।।
ಯೆಂಬ ಮುಂತಾದ ಪಾದ ಪಲ್ಲವಿಗಳಲ್ಲಿ ದಾಸ್ಯ ಭಾವದ ಆತ್ಮಾರ್ಪಣೆಯ ಆರ್ತ ಭಾವನೆಯು ಅಣುರಣಿಸುತ್ತದೆ.
ಶಾಸ್ತ್ರ ಸಂಸ್ಕಾರದಿಂದ ಹದಗೊಂಡ ಹೃದಯದಲ್ಲಿ ಉಕ್ಕುವ ಭಗವದ್ಭಕ್ತಿಗೆ ಗೀತರೀತಿಯಲ್ಲಿ ಅಭಿವ್ಯಕ್ತಿಗೆ ಅನುವು ಮಾಡಿ ಶ್ರೀಮದಾನಂದತೀರ್ಥರು ಹರಿದಾಸ ಸಾಹಿತ್ಯಕ್ಕೆ ಆದ್ಯ ದ್ರಷ್ಟಾರರಾದ ಮಹಾ ಪುರುಷರಾಗಿದ್ದಾರೆ.
ಶ್ರೀ ವಾಯುದೇವರ ಪ್ರಥಮಾವತಾರದಲ್ಲಿ ( ಶ್ರೀ ಹನುಮಂತದೇವರ ಅವತಾರದಲ್ಲಿ ) ವ್ಯಕ್ತ ಪಡೆದ ದಾಸ್ಯಭಾವದ ಸಮ್ಯಗಭಿವ್ಯಕ್ತಿಗೆ ಈ ಶ್ರೀ ವಾಯುದೇವರ ತೃತೀಯಾವತಾರದಲ್ಲಿ ( ಶ್ರೀ ಮಧ್ವರಾಗಿ ಅವತಾರ ಮಾಡಿದ ಕಾಲದಲ್ಲಿ ) ಸರಸ ಸುಂದರವಾದ ಸಾಹಿತ್ಯಕ ಸುವರ್ಣ ಮಾಧ್ಯಮವನ್ನು ಗೊತ್ತು ಪಡಿಸಿದ ಶ್ರೇಯಸ್ಸು " ಶ್ರೀಮದಾಚಾರ್ಯ " ರಿಗೆ ಸಲ್ಲುತ್ತದೆ.
ನಿಜವಾದ ಭಗವದ್ಭಕ್ತಿಗೆ " ಮಧ್ವಮತ " ದಲ್ಲಿ ಮಾತ್ರ ಇಂಬು ( ಆಶ್ರಯ - ಜಾಗ - ಅನುಕೂಲ ) ದೊರೆತಿದ್ದರಿಂದ ಮಾಧ್ವ ಸಂಪ್ರದಾಯದ ಮುನಿ ಮಹಾನುಭಾವ ಮನುಜ ಮಾನ್ಯ ಸಾಮಾನ್ಯರ ಹೃದಯ ಕ್ಷೇತ್ರಗಳಲ್ಲಿ " ಭಕ್ತಿ ಭಾಗೀರಥಿ " ಯು ತುಂಬಿ ಹರಿದಿದ್ದಾಳೆ. ಶತಕಾನುಶತಗಳಿಂದ ವೈಭವದಿಂದ ಮೆರೆಯುತ್ತಿದ್ದಾಳೆ!!
ಇದನ್ನು ಅನುಲಕ್ಷಿಸಿಯೇ " ಪದ್ಮ ಪುರಾಣ " ದಲ್ಲಿ ಸಾಕ್ಷಾತ್ ಭಕ್ತಿ ದೇವಿಯು ತನ್ನ ಸ್ಥಿತಿ ಗತಿ ಪ್ರಗತಿಗಳನ್ನು ತಿಳಿಸುತ್ತಾ...
" ವೃದ್ಧಿ೦ ಕರ್ನಾಟಕೇ ಗತಾ "
ಯೆಂದು ಕರ್ನಾಟಕದಲ್ಲಿಯೇ ಹುಟ್ಟಿ ಬೆಳೆದು ಬೆಳಗಿದ ಭಕ್ತಿ ಸಂಪ್ರದಾಯದ ಶುದ್ಧಿ ಸಿದ್ಧಿಗಳನ್ನು ಎತ್ತಿ ಹೇಳಿದ್ದಾಳೆ!!
ಕರ್ನಾಟಕದಲ್ಲಿಯಾಗಲೀ ಅಥವಾ ಸಮಗ್ರ ಭರತಖಂಡದಲ್ಲಿಯಾಗಲೀ ಇಂಥಾ ಶಾಸ್ತ್ರ ಶುದ್ಧವಾದ; ಪ್ರಮಾಣಬದ್ಧವಾದ; ವಿರೋಧ - ವಿಸಂಗತಿಗಳಿಂದ ಮುಕ್ತವಾದ ಸುಭದ್ರ ಬುನಾದಿಯ ಮೇಲೆ " ಭಕ್ತಿ ತತ್ತ್ವದ ಭವ್ಯ ಕಟ್ಟಡ " ವನ್ನು ಇಂಥಾ ದಿವ್ಯ ದೇಶಿಕರು ( ಆಚಾರ್ಯ ಮಧ್ವರು ) ಬೇರೊಬ್ಬರಿಲ್ಲ ಎಂದು ಎದೆತಟ್ಟಿ ಹೇಳಬಹುದು!
ಆದುದರಿಂದಲೇ " ಶ್ರೀ ಹರಿದಾಸ ಸಾಹಿತ್ಯ " ಯೆಂದರೆ " ಮಾಧ್ವ ಸಾಂಪ್ರದಾಯದ ಹರಿದಾಸ ಸಾಹಿತ್ಯ " ಯೆಂದೇ ಸಮೀಕರಣ ಮಾಡುವಂಥಾಗಿದೆ!!
" ಶ್ರೀ ಶ್ರೀಪಾದರಾಜರು "
ದಾಸ ಸಾಹಿತ್ಯಕ್ಕೆ ಶ್ರೀ ನರಹರಿತೀರ್ಥರು ಸಿದ್ಧ ಪಡಿಸಿದ ಉಚ್ಛ ವೇದಿಕೆಯ ಮೇಲೆ ಸುಂದರವಾದ ನಕ್ಷೆಯನ್ನು ಚಿತ್ರಿಸಲು ಮೊದಲು ಮಾಡಿದ ಮಹನೀಯರೆಂದರೆ ಶ್ರೀ ಶ್ರೀಪಾದರಾಜರು.
ಪ್ರಾಚೀನ ಪುರಾಣಗಳಲ್ಲಿ ಚಿತ್ರಿಸಿದ ಭಗವಂತನ ಮಹಿಮೆಗಳನ್ನು ಸರಳಗನ್ನಡ ಅರಳು ನುಡಿಗಳಲ್ಲಿ ಬಿಡಿಸಿ ಸುಂದರವಾಗಿ ಹಾಡಿದರು.
ಇದರಿಂದ ಕನ್ನಡ ಪದ್ಯಗಳಿಗೆ ಸಂಸ್ಕೃತ ಮಂತ್ರಗಳ ಸ್ಥಾನಮಾನ ದೊರೆತು ಕನ್ನಡವನ್ನು ಅಸಡ್ಡೆಯಿಂದ ಕಾಣುವ ಪಂಡಿತ ಪ್ರವೃತ್ತಿಯು ಖಂಡಿತವಾಯಿತು.
ಶ್ರೀ ಶ್ರೀಪಾದರಾಜರ ಕೃತಿಗಳ ವೈಶಿಷ್ಟ್ಯವೆಂದರೆ ಲಾಲಿತ್ಯ ಪೂರ್ಣವಾದ ಸಾಹಿತ್ಯ ಶೈಲಿ. ಶೃಂಗಾರದ ಸೊಗಸು ಕೂಡಾ ಭಕ್ತಿಯ ಸೊಬಗಿಗೆ ಮೆರಗು ಕೊಟ್ಟು ಸಾತ್ವಿಕ ಭಾವಗಳ ತಾತ್ವಿಕ ಕಾರಣವಾಗುತ್ತದೆ.
ಇವರ ಕೃತಿಗಳಲ್ಲಿಯ ಅಲಂಕಾರ ಝೇ೦ಕಾರವೂ ಪ್ರಾಸ ವಿಲಾಸವೂ ಅರ್ಥ ಚಮತ್ಕೃತಿಯೂ ಅವರ ವಿದಗ್ಧ ಶಿರಃ ಪಿಂಡದಲ್ಲಿ ಮಂಜುಳ ನಾದದಿಂದ ಹರಿಯುವ ಕವಿತಾ ನಿರ್ಝರಣಿಯ ಕಿಂಕಿಣಿ ನಿನಾದದ ಗುರುತು ತೋರುತ್ತದೆ. ಇವರ ಅಂಕಿತ " ರಂಗವಿಠ್ಠಲ ".
" ಶ್ರೀ ವ್ಯಾಸರಾಜ ಗುರುಸಾರ್ವಭೌಮರು "
ಮೈಸೂರು ದೇಶದ ಬನ್ನೂರು ಗ್ರಾಮದಲ್ಲಿ ಅವತರಿಸಿ ಶ್ರೀ ಬ್ರಹ್ಮಣ್ಯತೀರ್ಥರಿಂದ ಸಂನ್ಯಾಸಾಶ್ರಮ ಪಡೆದು; ಶ್ರೀ ಶ್ರೀಪಾದರಾಜರಲ್ಲಿ ವ್ಯಾಸಂಗ ಮಾಡಿ; ಅತ್ಯದ್ಭುತವಾದ ಪ್ರತಿಭೆ - ಪಾಂಡಿತ್ಯ - ತಪಸ್ಸು - ಸಿದ್ಧಿ - ಸರ್ವತೋಭದ್ರ ಬುದ್ಧಿಗಳೊಂದಿಗೆ ಪಂಡಿತ ಪ್ರಪಂಚಕ್ಕೆ ಮಂಡನಮಣಿಗಳಾದರು.
ವೇದಾಂತ ಪ್ರಪಂಚದಲ್ಲಿ ಇವರ ಸಾಧನೆ ಅಷ್ಟಿಷ್ಟಲ್ಲ. ಇವರು ರಚಿಸಿದ ಚಂದ್ರಿಕಾ - ನ್ಯಾಯಾಮೃತ - ತರ್ಕತಾಂಡವ ಎಂಬ ಮೂರು ಗ್ರಂಥಗಳು ಶ್ರೀ ನೃಸಿಂಹದೇವರ ಮೂರು ಕಣ್ಣುಗಳಂತೆಯೂ; ಸಾರಸ್ವತ ಪ್ರಪಂಚದ ಮೂರು ರತ್ನಗಳೆಂದು " ವ್ಯಾಸತ್ರಯ " ಗಳೆಂದೂ ಪ್ರಸಿದ್ಧವಾಗಿವೆ.
ಇಷ್ಟು ಮಾತ್ರವಲ್ಲದೆ ಜನ ಸಾಮಾನ್ಯರಲ್ಲಿ ಮಧ್ವ ಸಿದ್ಧಾಂತದ ಬಗೆಗೆ ಅರಿವು ಮೂಡಿ ತತ್ತ್ವ ಪ್ರಸಾರ ಕಾರ್ಯವು ಭರದಿಂದ ಆಗಬೇಕು ಎಂದು ದೂರಾಲೋಚನೆ ಮಾಡಿ ಶ್ರೀ ಪುರಂದರದಾಸ - ಶ್ರೀ ವೈಕುಂಠದಾಸ - ಶ್ರೀ ಕನಕದಾಸರಂಥ ದಾಸಕೂಟ ಧುರೀಣರನ್ನು ತಮ್ಮ ವೇದಾಂತದ ಗರಡಿಯಲ್ಲಿ ತರಬೇತು ಗೊಳಿಸಿದರು.
ಅವರಿಂದ ಕನ್ನಡದಲ್ಲಿ ಆಧ್ಯಾತ್ಮಿಕ ಗೀತೆಗಳನ್ನು ಬರೆಸಿದರು. ಊರು ಊರಿಗೆ ಹೋಗಿ, ಕೇರಿ ಕೇರಿಗಳಲ್ಲಿ ತಿರುಗಿ, ಕನ್ನಡ ಪದ್ಯಗಳನ್ನು ಹಾಡಿ, ಜನ ಸಾಮಾನ್ಯರಿಗೆ ಮಧ್ವ ಸಂದೇಶವನ್ನು ನೀಡಲು ಆಣತಿ ಕೊಟ್ಟರು.
ಮನೆ ಮನೆಗೆ ಹೋಗಿ ಮನ ಮನಕ್ಕೆ ಮುಟ್ಟುವಂತೆ, ಶ್ರೀ ಮಧ್ವರ ಸಂದೇಶ ಎಲ್ಲರ ಹೃದಯಕ್ಕೆ ತಟ್ಟುವಂತೆ ಹಾಡುಗಬ್ಬಗಳಿಂದ ಹಿರಿದಾದ ಕಾರ್ಯವನ್ನು ಮಾಡಿಸಿದ ಪ್ರೇರಣೆ ಕಾರಣಪುರುಷರೆಂದರೆ ಶ್ರೀ ವ್ಯಾಸರಾಜ ಗುರುಸಾರ್ವಭೌಮರು!
ಕನ್ನಡದಲ್ಲಿ ಹೊರೆ ಹೊರೆಯಾಗಿ ಕೃತಿಗಳನ್ನು ರಚಿಸಿದ ಶ್ರೀ ಪುರಂದರದಾಸರಿಗೂ, ಶ್ರೀ ಕನಕದಾಸರಿಗೂ ಪಂಡಿತ ಪ್ರಪಂಚದಲ್ಲಿ ಅಗ್ರಪೂಜೆ ಸಲ್ಲಿಸಿ ವ್ಯಾ ಸಾಹಿತ್ಯಕ್ಕೆ ಸರಿದೊರೆಯಾಗಿ ದಾಸ ಸಾಹಿತ್ಯವನ್ನು ತಂದು ನಿಲ್ಲಿಸಿ, ಮನ್ನಿಸಿ, ಗೌರವಿಸಿದ್ದ ಮೊದಲ ಮಹನೀಯರೆಂದರೆ " ಶ್ರೀ ವ್ಯಾಸರಾಜ ಗುರುಸಾರ್ವಭೌಮರು ".
ತಮ್ಮ ವ್ಯಾಸ ಪೀಠದಲ್ಲಿ ಚಂದ್ರಿಕಾದಿ ಗ್ರಂಥಗಳ ಜೊತೆಯಲ್ಲಿ ಕನ್ನಡ ದಾಸರ ಕೃತಿಗಳನ್ನು ತಂದಿರಿಸಿದ ಎಂಟೆದೆಯ ಶ್ರೀಚರಣರೆಂದರೇ " ಶ್ರೀ ವ್ಯಾಸರಾಜ ಗುರುಸಾರ್ವಭೌಮರು "!
ದಾಸರ ಕೃತಿಗಳ ಕಟ್ಟಿಗೆ " ಪುರಂದರೋಪನಿಷತ್ " ಎಂದು ಹೆಸರು ಕೊಟ್ಟು ಭಕ್ತಿ ಪ್ರಧಾನವಾದ ಕನ್ನಡ ಭಾಷೆಯ ಆಧ್ಯಾತ್ಮಿಕ ಸಾಹಿತ್ಯಕ್ಕೆ ಔಪನಿಷದಿಕ ಮೇಲ್ಮೆ, ಮಹತಿಗಳನ್ನು ಸಲ್ಲಿಸಿದ ಬಲ್ಲಿದ ಅರಸೆಂದರೆ " ಶ್ರೀ ವ್ಯಾಸರಾಜ ಗುರುಸಾರ್ವಭೌಮರು "!
ಹೀಗೆ ವ್ಯಾಸಕೂಟದ ಅಧ್ವರ್ಯುಗಳಾದ ಶ್ರೀ ವ್ಯಾಸರಾಜರು ದಾಸಕೂಟದ ಧುರೀಣರೂ ಆಗಿ ನಿಂತುಕೊಂಡು " ಸವ್ಯಸಾಚಿ ಸ್ವಾಮಿ " ಗಳೆಂದು ಕಥಿತಪ್ರಥಿತರಾದರು!
ದಾಸರಿಗೂ, ದಾಸ ಸಾಹಿತ್ಯಕ್ಕೂ ಪ್ರೋತ್ಸಾಹನೆ ನೀಡುವದಲ್ಲದೇ ಚಂದ್ರಿಕಾದಿ ಗ್ರಂಥಗಳನ್ನು ಬರೆದ ಲೇಖನಿಯಿಂದ ಕನ್ನಡದಲ್ಲಿಯೂ ಪದ ಪದ್ಯ ಸುಳಾದಿ ಉಗಾಭೋಗಗಳನ್ನು ಬರೆದು ಕನ್ನಡಮ್ಮನ ಉಡಿ ತುಂಬಿದರು.
ಆ ನುಡಿದೇವಿಯ ಮುಡಿಗೆ ಶೃಂಗಾರ ಮಾಡಿದರು. ಅವರ ಹರಿನಾಮ ಕೀರ್ತನೆಗಳಿಂದ ಅಬಾಲಗೋಪಾಲರೂ; ಏನೂ ಅರಿಯದ ಹೆಣ್ಣುಮಕ್ಕಳೂ ಕನ್ನಡದಲ್ಲಿಯೇ ಮಧ್ವಮತವನ್ನು ತಿಳಿದು ಧನ್ಯರಾದರು.
ಶ್ರೀ ವ್ಯಾಸರಾಜರ ಕೀರ್ತನೆಗಳಲ್ಲಿ ಸಂಗೀತದ ಚಾತುರ್ಯ; ಭಕ್ತಿಯ ನೈರ್ಭಯಗಳ ಜೊತೆಗೆ ಸಾಮಾಜಿಕ ಪ್ರಜ್ಞೆಯೂ; ಲೋಕ ಜಾಗೃತಿಯ ಕಳೆಕಳಿಯೂ ಎದ್ದು ಕಾಣುತ್ತದೆ.
ಒಟ್ಟಾರೆ ಶ್ರೀ ವ್ಯಾಸರಾಜ ಗುರುಸಾರ್ವಭೌಮರು...
ವ್ಯಾಸ ಕೂಟದ ಧ್ವಜವನ್ನೂ; ದಾಸ ಕೂಟದ ಬಾವುಟವನ್ನೂ ತಮ್ಮ ಎರಡೂ ಕೈಗಳಿಂದ ಎತ್ತಿ ಹಿಡಿದು ದ್ವೈತ ಸಿದ್ಧಾಂತದ ತತ್ತ್ವ - ಸತ್ವ - ಮಹತ್ವಗಳನ್ನು ಜಗತ್ತಿಗೆಲ್ಲಾ ಸಾರಿ ಹೇಳಿದರು. ಇವರ ಅಂಕಿತ " ಶ್ರೀಕೃಷ್ಣ / ಸಿರಿಕೃಷ್ಣ "
ಹರಿನಾಮಕ್ಕೆ ಹರಿದಾಸರು ಕರಗುವರಲ್ಲದೇ ।
ನರಕ ಭಾಜನರು ಅಲ್ಪ ಮೂಢರು ಕರಗುವರೇ ।
ಗುರು ಹಿರಿಯರಿಗೆರಗದವಗೆ ಹರಿ ಭಕುತಿ ಸೊಗಸುವದೇ ।
ಕೆರಹು ತಿಂಬ ನಾಯಿಗೆ ತುಪ್ಪ ಸಕ್ಕರೆ ಸೊಗಸುವುದೇ ।
ಚಂದ್ರಕಿರಣಕ್ಕೆ ಚಂದ್ರಕಾಂತ ವಸರುವದಲ್ಲದೇ ।
ಉರುಗಲ್ಲು ವಸರುವದೇ ಸಿರಿಕೃಷ್ಣ ।।
**
ಶ್ರೀ ವಿಜಯೀ೦ದ್ರತೀರ್ಥರು ....
ಶ್ರೀ ವಿಜಯೀ೦ದ್ರತೀರ್ಥರ ಕಾವ್ಯದಲ್ಲಿ ಅರ್ಥಾನುಗುಣವಾದ ಪ್ರಾಸದ ಕಿಂಕಿಣಿ ನಾದವು ಹಿತಮಿತವಾಗಿ ಕಂಡು ಬರುತ್ತವೆ. ಕಥಾ ವಸ್ತು ಹಳೇದಾದರೂ ಕವಿ ಪ್ರಜ್ಞೆಯ ವೈಚಿತ್ರ್ಯದಿಂದ ಹೊಸತನವನ್ನು ಸಾಧಿಸಿ ತೋರಿಸಿದೆ.
ಈ ಪುರಾಣ ಕಥೆಗಳ ಕುಶಾಲವಾದ ಕವಿ ಪ್ರತಿಭೆಯು ಸ್ವಂತಿಕೆಯ ಧೀಮಂತಿಕೆಯಿಂದ ತನ್ನ ತನವನ್ನು ಮೆರೆದಿದೆ.
" ಕೃತಿಗಳ ವಿಮರ್ಶೆ "
"  ಶ್ರೀ ವ್ಯಾಸರಾಜ ಗುರುಸಾರ್ವಭೌಮರ ಸ್ತುತಿ "
ರಾಗ : ಆನಂದಭೈರವಿ    ತಾಳ : ತ್ರಿಪುಟ
ಯೋಗಿವರ ವ್ಯಾಸರಾಯರೆಂಬ ವಿಚಿತ್ರ ।
ಮೇಘ ವಿಷ್ಣು ಪದವ ತೋರಿಸುತ್ತ ಬಂತಿದಿಕೊ ।। ಪಲ್ಲವಿ ।।
ವಾಯುಮತವೆಂಬ ತಾರಾ ಮಂಡಲವ ಮುಸುಕುತ್ತ ।
ವಾಯುಗತಿಯಂತೆ ಗಮಿಸುತ್ತಲಿ ।
ಹೇಯ ಕಾಮಾದಿಗಳೆಂಬ ರಜವ ನಡಿಗಿಸುತ ।
ನಾಯಕನುಪೇಂದ್ರನ ಆಜ್ಞೆಯ ಪಡೆದು ।। ಚರಣ ।।
ಅಂಗಜನೈಯ್ಯನೆ ಪರನೆಂದು ಘುಡಿ ಘುಡಿಸುತ್ತ ।
ಕಂಗಳನೆಂಬ ಮಿಂಚನೆ ನೆರೆಹಿ ಲೋಕದಿ ।
ಹಿಂಗದೆ ಪರಿವ ಅಜ್ಞಾನವೆಂಬ ಕತ್ತಲೆಯ ।
ಭಂಗಿಸಿ ಸುರೋತ್ತಮ ಪಥವ ತೋರಿಸುತ ।। ಚರಣ ।।
ಸಿರಿಯರಸನ ಸಮ್ಯಕ್ ಜ್ಞಾನವೆಂಬ ಪೈರಿಗೆ ।
ಬೇರು ಬಿಡೆ ಹರಿಕಥೆಯೆಂಬ ಮಳೆಗರಿದು ।
ನೆರೆ ಶಿಷ್ಯಮನವೆಂಬ ಕೆರೆತುಂಬಿ ಕರಗಳೆಂಬ ।
ಭರ ಕೋಡಿ ವಾರಿಸುತ್ತ ವಿಜಯೀ೦ದ್ರನ ಗುರು ।। ಚರಣ ।।
***
" ಶ್ರೀ ಜಗನ್ಮಾತೆಯಾದ ಸೀತಾದೇವಿ ಸ್ತೋತ್ರ "
ರಾಗ : ಸೌರಾಷ್ಟ್ರ ತಾಳ : ಆದಿ
ಚಂದಿರ ರಾಮನ್ನ ರಾಣಿ ಸೀತೆಯ ಮುಖ ।
ದಂದಕ್ಕೆ ಸೋತು ಲಜ್ಜೆಯಿಂದ ರಾತ್ರಿಚರನಾದ ।। ಪಲ್ಲವಿ ।।
ಭಾರತಿ ಮೊದಲಾದ ಸತಿಯರಕ್ಷಿ ಕುಮುದ ।
ಕೊರಕ ಬಿರೀಯೆ ತಾ ಚಿತ್ತ ಚಕೋರ ।
ಮೀರಿ ಮುದದಿ ನಲಿಯಲಾವರ ಕರವೆಂಬ ।
ವಾರಿಜ ಮುಗಿಯೆ ಆನಂದ ಶರಧಿವುಕ್ಕೆ ।। ಚರಣ ।।
ನಸಲಾಲೋಪ್ಪುವ ಕಸ್ತೂರಿ ತಿಳಕಾಕಾಳಂಕ ।
ಹೊಸ ಮುತ್ತಿನೋಲೆ ವರ ಹಾರವರಾಳ್ವಾ ।
ಕುಸುಮ ತಾರೆಗಳಾಗೆ ಆಕೀರ್ಣ ಲೋಕಂಗಳ ।
ನಸುನಗೆ ಬ್ಯಳದಿಂಗಳಾಗೆ ನಗ್ಗೆಡಾಯಿತೆಂದು ।। ಚರಣ ।।
ನಂದಮೂರುತಿ ವಿಜೇಂದ್ರನ ಸ್ವಾಮಿ । ರಾಮ ।
ಚಂದ್ರ ಸೀತೆಯ ಮೊಗದೊಳ್ಮೊಗವ ।
ಸಂದಿಶೆ ವುಪರಾಗದಿ ಪೋಲ್ವಾಯಿರ್ವಹಾರಾ ।
ಮಂದಾಕಿನಿ ಯಮುನಾವೆಂದಾಗಮರರು ಮೀಯೆ ।। ಚರಣ ।।
ವಿವರಣೆ :
ಶ್ರೀ ಸೀತಾದೇವಿಯ ಮುಖಚಂದ್ರನ ಅಂದಕ್ಕೆ - ಜಗತ್ತಿನಲ್ಲಿ ದರ್ಶನ ಮಾತ್ರದಿಂದ ಆಹ್ಲಾದಕರನೆಂದು ಬೀಗುತ್ತಿದ್ದ ಚಂದ್ರನು ಸೋತು ಅವಮಾನಿತನಾಗಿ ಯಾರಿಗೂ ತನ್ನನ್ನು ತೋರಿಗೊಡದೇ ರಾತ್ರಿ ಕಾಲದಲ್ಲಿ ಅದೂ ಕತ್ತಲಲ್ಲಿ ಮಾತ್ರ ಸಂಚರಿಸುವವನಾದನಂತೆ!
ಪ್ರಸಿದ್ಧ ಚಂದ್ರನಿಂತ ವಿಲಕ್ಷಣವೂ, ವಿಶೇಷ ಗುಣಗಳ ವಿಶಿಷ್ಟವೂ ಆದ ಶ್ರೀ ಸೀತಾದೇವಿಯರ ಮುಖ ಚಂದ್ರನ ಸೌಂದರ್ಯ - ಲಾವಣ್ಯ - ತಾರುಣ್ಯಗಳ ದರ್ಶನ ಮಾತ್ರದಿಂದ ಆದ ಪರಿಣಾಮ ಹೀಗಿದೆ...
" ಮೊದಲ ನುಡಿಯಲ್ಲಿ... "
ಭಾರತೀ ಮೊದಲಾದ ಪತಿವ್ರತೆಯರ ಕಣ್ಣುಗಳೆಂಬ ಕುಮುದ ಪುಷ್ಪವು ಬಿರಿಯಿತು - ಅರಳಿತು! ಅವರ ಮನಸ್ಸೆಂಬ ಚಕೋರ ಪಕ್ಷಿ ಮೀರಿದ ಆನಂದದಿಂದ ನಲಿಯಿತು, ಅವರ ಕೈಗಳೆಂಬ ಕಮಲವು ತಾನಾಗಿ ಮುಗಿಯಿತು ಅಂದರೆ ಕಮಲವು ಮೊಗ್ಗಾಯಿತು. ಅವರ ಆನಂದವೆಂಬ ಸಮುದ್ರ ಉಕ್ಕೇರಿತು.
" ಎರಡನೆಯ ನುಡಿಯಲ್ಲಿ .... "
ಶ್ರೀ ಸೀತಾದೇವಿಯರ ಹಣೆಯಲ್ಲಿ ಒಪ್ಪುವ ಕಸ್ತೂರಿ ತಿಲಕವೇ ಚಂದ್ರನಲ್ಲಿನ ಕಳಂಕ. ಹೊಸ ಮುತ್ತಿನ ಓಲೆ ವರಹಾರ ಶ್ರೇಷ್ಠವಾದ ಮುಡಿದ ಅರಳುತ್ತಿರುವ ಹೂವುಗಳು ನಕ್ಷತ್ರಗಳು. ವ್ಯಾಪ್ತಗಳಾದ ಲೋಕಂಗಳು ಆಕೆಯ ನಸುನಗೆಯೆಂಬ ಬೆಳದಿಂಗಳಿಂದ ಕಂಗೊಳಿಸಿದಾಗ ಪ್ರಸಿದ್ಧ ರಾಕಾ ಚಂದ್ರನ ಬೆಳದಿಂಗಳು ಮಬ್ಬಾಯಿತು.
" ಮೂರನೆ ನುಡಿಯಲ್ಲಿ..... "
ಆನಂದಮೂರುತಿ ವಿಜಯೀಂದ್ರಸ್ವಾಮಿ ಮೂಲರಾಮಚಂದ್ರನು ದಯೆಯಿಂದ ತಾನೂ ಆ ಸೀತಾದೇವಿಯ ಮುಖವನ್ನು ನೋಡಿದ. ಆಕೆಯೂ ತನ್ನ ಸ್ವಾಮಿಯ ಮುಖವನ್ನು ಪ್ರೇಮದಿಂದ ನೋಡಿದ ಸಂದರ್ಭ. ಆ ಪರಸ್ಪರ ನೋಟಗಳ ಮೇಳನವೇ ಪರ್ವಕಾಲದಂತಾಯಿತು. ಇದೇ ಗಂಗಾ ಯಮುನಾ ಸಂಗಮವಾಯಿತು ಯೆಂದು ತಿಳಿದು ಅಮರರು ಅದರಲ್ಲಿ ಸ್ನಾನ ಮಾಡಿದರು ಅಂದರೆ ಅವರಿಬ್ಬರ ಕ್ರುಪಾಕಟಾಕ್ಷಕ್ಕೆ ಏಕಕಾಲದಲ್ಲಿ ಪಾತ್ರರಾದರು.
ಈ ಮೂರನೆಯ ನುಡಿಯಲ್ಲಿ ಬಂದಿರುವ ಅಪೂರ್ವ ಪ್ರಮೇಯದ ಇನ್ನೊಂದು ಮುಖ ಶ್ರೀ ವಾದೀಂದ್ರತೀರ್ಥ ಶ್ರೀಪಾದಂಗಳವರು " ಗುರುಗುಣಸ್ತವನ " ದ ಪ್ರಾರಂಭದ ಶ್ಲೋಕದಲ್ಲಿ...
ಉನ್ಮೀಲನ್ನೀಲನೀರೇರುಹನಿವಹಮಹಃ ಪುಷ್ಟಿಮುಷ್ಟಿ೦ಧಯಶ್ರೀಃ
ಶ್ರೀ ಭೂ ದುರ್ಗಾ ದೃಗಂತ ಪ್ರಚಯ ಪರಿಚಯೋದಾರಕಿರ್ಮೀರಭಾವಃ ।
ಸ್ವೈರಕ್ಷೀರೋದನಿರ್ಯಚ್ಛಶಿರುಚನಿನಿಚಯಾಖರ್ವಗರ್ವಾಪನೋದಿ
ಪಾತು ಶ್ರೀನೆತುರಸ್ಮಾನ್ ಸಪದಿ ಬುಧಜನತ್ರಾಣದಕ್ಷಃ ಕಟಾಕ್ಷಃ ।।
ಅರಳುತ್ತಿರುವ ಕೆನ್ನೈದಿಲೆ ಸಮೂಹದ ಬೆಳಗುವ ತೇಜಸ್ಸನ್ನು ಒಮ್ಮೆಲೇ ಹೀರಿ ಧಿಕ್ಕರಿಸುವ ಕಾಂತಿಯುಳ್ಳ; ಶ್ರೀ ಮಹಾಲಕ್ಷ್ಮೀದೇವಿ - ಶ್ರೀ ಭೂದೇವಿ - ಶ್ರೀ ದುರ್ಗಾದೇವಿಯರ ಕಡೆಗಣ್ಣನೋಟದ ಅತ್ಯಂತ ಸಮೀಪ ಸಹವಾಸದಿಂದ ಉತ್ಕೃಷ್ಟ ವಿಚಿತ್ರ ವರ್ಣೋಪೇತವಾದ; ಕ್ಷೀರ ಸಮುದ್ರದಿಂದ ಹೊರ ಹೊಮ್ಮುತ್ತಿರುವ ಚಂದ್ರನ ಕಾಂತಿ ಸಮೂಹವನ್ನು ಅತ್ಯಹಂಕಾರವನ್ನು ಸ್ವಚ್ಛಂದವಾಗಿ ಪರಿಹರಿಸಲು ಸರ್ವ ಸಮರ್ಥವಾದ ಶ್ರೀಪತಿಯಾದ ಶ್ರೀ ಹರಿಯ ಅಪಾಂಗ ವೀಕ್ಷಣವು ಈಗಲೇ ನಮ್ಮನ್ನು ರಕ್ಷಿಸಲಿ!!
ಚತುಃಷಷ್ಠಿ ಕಲಾ ಸಂಪನ್ನರೂ; ಚತುರಧಿಕ ಶತ ಗ್ರಂಥರತ್ನ ಪ್ರಣೇತಾರರೂ; ಶ್ರೀ ವ್ಯಾಸರಾಜ ಗುರುಸಾರ್ವಭೌಮರ ಪ್ರೀತಿಯ ಕಂದ ಮತ್ತು ವಿದ್ಯಾ ಶಿಷ್ಯರೂ; ಶ್ರೀ ಸುರೇಂದ್ರತೀರ್ಥರ ಉತ್ತರಾಧಿಕಾರಿಗಳೂ ಆದ ಶ್ರೀ ವಿಜಯೀಂದ್ರತೀರ್ಥರು ತಮ್ಮ ತಾಯಿಯಾದ ( ಜಗನ್ಮಾತೆ ) ಶ್ರೀ ಸೀತಾದೇವಿಯರ ಸೌಂದರ್ಯವನ್ನು ಅತ್ಯಂತ ಮನೋಜ್ಞವಾಗಿ ವರ್ಣಿಸಿದ್ದಾರೆ.
" ವಿಶೇಷ ವಿಚಾರ "
ಶ್ರೀ ವಿಜಯೀ೦ದ್ರತೀರ್ಥರು ಪೂರ್ವಾವತಾರವಾದ ಶ್ರೀ ವಿಬುಧೇಂದ್ರ ತೀರ್ಥರ ರೂಪದಲ್ಲಿದ್ದಾಗ " ವಿಬುಧರಾಮ " ಅಂಕಿತದಲ್ಲಿ 3 ಸುಳಾದಿ, 3 ಕೀರ್ತನೆ ಹಾಗೂ 1 ಉಗಾಭೋಗ ರಚಿದ್ದರೆ - ಶ್ರೀ ವಿಬುಧೇಂದ್ರ ತೀರ್ಥರು ಶ್ರೀ ವಿಜಯೀ೦ದ್ರತೀರ್ಥರಾಗಿ ಅವತಾರ ಮಾಡಿದಾಗ " ವಿಜಯೀ೦ದ್ರರಾಮ " ಅಂಕಿತದಲ್ಲಿ 3 ಸುಳಾದಿ, 5 ಕೀರ್ತನೆಗಳು - 2 ಉಗಾಭೋಗ ರಚಿಸಿ ಶ್ರೀ ಹರಿ ದಾಸ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತ ಗೊಳಿಸಿದ್ದಾರೆ.   
by ಆಚಾರ್ಯ ನಾಗರಾಜು ಹಾವೇರಿ 
     ಗುರು ವಿಜಯ ಪ್ರತಿಷ್ಠಾನ
*****

by phaneendra k
ನಮತಾಂ ಕಲ್ಪತರುವೆ ಶ್ರೀ ವಿಜಯೀ೦ದ್ರ ತೀರ್ಥರು  - ಭಾಗ ೧ 
 || ಭಕ್ತಾನಾಂ ಮಾನಸಾಂಭೋಜಭಾನವೇ ಕಾಮಧೇನವೇ |
 ನಮತಾಂ ಕಲ್ಪತರವೇ ಜಯೀಂದ್ರಗುರವೇ ನಮ: ||

ಪ್ರಾತಃ ಸ್ಮರಣೀಯರಾದ೦ತಹ ಮಹಾಮಹಿಮರು, ಕುಂಭಕೋಣ ಕ್ಷೇತ್ರದಲ್ಲಿ ವಿರಾಜಮಾನರಾಗಿ, ಶ್ರೀ ವ್ಯಾಸತೀರ್ಥರ ನೆಚ್ಚಿನ ಶಿಷ್ಯರು, ರಾಯರಿಗಿಂತ ಮುಂಚೆಯೇ ಕಾಮಧೇನು, ಕಲ್ಪವೃಕ್ಷ ಎನಿಸಿದ್ದ ಮಹನೀಯರು, ಕಲಿಯುಗಕ್ಕೆ ರಾಯರನ್ನು ಕೊಟ್ಟಂತಹ ಶ್ರೀ ಸುಧೀಂದ್ರ ತೀರ್ಥರ ಗುರುಗಳು. ದಕ್ಷಿಣಪ್ರಾಂತ್ಯದಲ್ಲಿ ಅದ್ವೈತದ ಅಂಧಕಾರದಲ್ಲಿ ದ್ವೈತಸೂರ್ಯನಂತೆ ಪ್ರಜ್ವಲಿಸಿ ಅನೇಕ ಮಹಿಮೆಗಳನ್ನು ತೋರಿಸಿ, 64 ವಿದ್ಯೆಗಳಲ್ಲಿ ಪರಿಣಿತರು, ಅತಿಹೆಚ್ಚು 104 ದ್ವೈತಗ್ರಂಥಗಳನ್ನು ರಚಿಸಿದ್ದ ವಿದ್ವನ್ಮಣಿಗಳು, ನೂರಾರು ಪಂಡಿತರನ್ನು ವಾದದಲ್ಲಿ ಸೋಲಿಸಿ ಪ್ರಮೇಯಗಳಿಗೆ ಸ್ಪಷ್ಟತೆ ಕೊಟ್ಟು, ಪಂಡಿತ ಪಡೆಯನ್ನು ರಚಿಸಿದ ಮಹನೀಯರು ಇಂದಿನ ಆರಾಧನಾಕರ್ತರಾದ ಮಧ್ವಸಿದ್ದಾಂತದ ಹೆಮ್ಮೆಯ ತಪೋನಿಧಿಗಳು ಶ್ರೀ ವಿಜಯೀ೦ದ್ರ ತೀರ್ಥ ಶ್ರೀಪಾದಂಗಳವರು. ಇವರ ಬೃಂದಾವನ ಸೇವಿಪರಿಗೆ ಅಪೇಕ್ಷಿತವರಗಳನ್ನು ಕೊಡುವ ಸಿದ್ಧಹಸ್ತರು. ಅಂತಹ ಮಹಾನುಭಾವರು ಆಚಾರ್ಯರು ನಿರೂಪಿಸಿದ ದ್ವೈತ ಸಿದ್ದಾಂತಕ್ಕೆ, ವ್ಯಾಸರಾಜರ ಮಾರ್ಗದರ್ಶನ ಪಡೆದು ಗ್ರಾಂಥಿಕ ಸೇವೆಯನ್ನು ಮಾಡಿದ, ಹರಿವಾಯುಗಳ ಅನುಗ್ರಹಕ್ಕೆ ಪಾತ್ರರಾದವರು.

ಇವರ ಆರಾಧನೆಯೇ ಒಂದು ಪರ್ವಕಾಲ, ಇವರ ಜೀವನ ಚರಿತ್ರೆಯನ್ನು ನೋಡುವುದೇ ರೋಮಾಂಚನಕಾರಿ, ಇಂದಿಗೂ ಕುಂಭಕೋಣದಲ್ಲಿ ಅವರ ಇರುವಿಕೆ ನಮಗೆ ಭಾಸವಾಗುತ್ತದೆ, ಇಡೀ ಮನುಕುಲಕ್ಕೆ ಮಹಾನುಭಾವರಾದ ಶ್ರೀ ವಿಜಯೀ೦ದ್ರ ತೀರ್ಥರು ಕೊಟ್ಟ ಕೊಡುಗೆ ಅವಿಸ್ಮರಣೀಯವಾದದ್ದು, ಅಸದೃಶವಾದದ್ದು. ಶ್ರೀವ್ಯಾಸರಾಜರು, ಶ್ರೀ ಜಯತೀರ್ಥರು ಮತ್ತು ಶ್ರೀಮದಾಚಾರ್ಯರ ಅನುಗ್ರಹಕ್ಕೆ ಪಾತ್ರರಾಗಿ ಅಗ್ರ ಪಂಕ್ತಿಯಲ್ಲಿ ನಿಲ್ಲುವವರು.    ಇವರ ಚರಿತ್ರೆ ಎಲ್ಲಾ ಕಡೆ ಪ್ರಚಲಿತವಾಗಿದೆ ಮತ್ತು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ನಮಗೆ ಸಿಗುತ್ತದೆ. ಆದರೂ ಗುರುಗಳ ಅನುಗ್ರಹಕ್ಕೆ ನಾವು ಪಾತ್ರರಾಗಬೇಕಾದರೆ ಅವರ ಚರಿತ್ರೆ ನಾವು ಸ್ಮರಿಸಲೇ ಬೇಕು.

ಪೂರ್ವಾಶ್ರಮ ನಾಮ : ಶ್ರೀ ವಿಠಲಚಾರ್ಯರು
ಆಶ್ರಮನಾಮ : ಶ್ರೀ ವಿಷ್ಣು ತೀರ್ಥರು ( ಶ್ರೀ ವ್ಯಾಸರಾಜರಿಂದ ಸನ್ಯಾಸ ಸ್ವೀಕಾರ)
ಆಶ್ರಮ ನಾಮ : ಶ್ರೀ ವಿಜಯೀ೦ದ್ರ ತೀರ್ಥರು ( ಶ್ರೀ ಸುರೇಂದ್ರ ತೀರ್ಥರಿಂದ ದಂಡ ಪಲ್ಲಟವಾದ ಮೇಲೆ)
ವಿದ್ಯಾಗುರುಗಳು  ಮತ್ತು ಆಶ್ರಮ ಗುರುಗಳು : ಶ್ರೀ ವ್ಯಾಸರಾಜರು
ಆಶ್ರಮ ಗುರುಗಳು : ಶ್ರೀ ಸುರೇಂದ್ರ ತೀರ್ಥರು
ಆಶ್ರಮ ಶಿಷ್ಯರು : ಶ್ರೀ ಸುಧೀಂದ್ರ ತೀರ್ಥರು
ಆಶ್ರಮ ಪ್ರಶಿಷ್ಯರು : ಶ್ರೀ ರಾಘವೇಂದ್ರ ತೀರ್ಥರು
ವೃಂದಾವನ ಪ್ರವೇಶ : ಜೇಷ್ಠ ಬಹುಳ ತ್ರಯೋದಶಿ
ವೃಂದಾವನ ಸ್ಥಳ : ಕುಂಭಕೋಣ ಕ್ಷೇತ್ರ
ವೇದಾಂತ ಸಾಮ್ರಾಜ್ಯ ಕಾಲ : 1575 ರಿಂದ 1614
ಅವತಾರ ಕಾಲ : 1517 ರಿಂದ 1614
ಸಮಕಾಲೀನರು : ಶ್ರೀ ಶ್ರೀನಿವಾಸ ತೀರ್ಥರು, ಶ್ರೀ ರಾಮ ತೀರ್ಥರು (ವ್ಯಾಸರಾಜ ಮಠ), ಶ್ರೀ ರಘೋತ್ತಮ ತೀರ್ಥರು ( ಉತ್ತರಾಧಿ ಮಠ) ಶ್ರೀ ವಾದಿರಾಜರು ( ಸೋಂದಾ) ಶ್ರೀ ರಘುಪತಿ ತೀರ್ಥರು, ಗೋವಿಂದ ಒಡೆಯರು ಇನ್ನು ಹಲವು ಯತಿಗಳು.

ಸಮಕಾಲೀನ ಪರವಾದಿಗಳು ಮತ್ತು ಪಂಡಿತರು.
ಶ್ರೀ ನೃಸಿಂಹಾಶ್ರಮ  ಮುನಿಗಳು, ಶ್ರೀ ಮಧುಸೂಧನ ಸರಸ್ವತಿಗಳು, ಶ್ರೀ ಅಪ್ಪಯ್ಯದೀಕ್ಷಿತರು, ಶ್ರೀ ಗಂಗಾಧರ ಶರ್ಮ, ಶ್ರೀ ಲಿಂಗರಾಜೇಂದ್ರರು , ಬಸವ ಭಟ್ಟ, ಅಘಮರಶನ ತಾತಾಚಾರ್ಯರು.

ನಾವು ರಾಯರ ಹೆಸರು ಕೇಳಿದಾಗ ಅಥವಾ ರಾಯರ ಸ್ತೋತ್ರದಲ್ಲಿ
" ಶ್ರೀ ವಿಜಯೀ೦ದ್ರ ಕರಾಬ್ಜೋತ್ಥ ಸುಧೀಂದ್ರ ವರಪುತ್ರಕಃ" 
ರಾಯರಂತಹ ಕಾಮಧೇನು ಕಲ್ಪವೃಕ್ಷಗಳನ್ನು ನಮಗೆ ಕೊಟ್ಟವರು ಶ್ರೀ ವಿಜಯೀ೦ದ್ರ ತೀರ್ಥರು. ರಾಯರಿಗೆ ಎರಡು ರೀತಿಯಲ್ಲಿ ಸಂಬಂಧ ಪಟ್ಟವರು, ಶ್ರೀ ವಿಜಯೀ೦ದ್ರ ಪ್ರಶಿಷ್ಯರು ಶ್ರೀ ರಾಘವೇಂದ್ರ ತೀರ್ಥರು ಮತ್ತು ಇನ್ನೊಂದು ರೀತಿ, ರಾಯರ ಪೂರ್ವಾಶ್ರಮದಲ್ಲಿ ಶ್ರೀ ವಿಜಯೀ೦ದ್ರ ತೀರ್ಥರ ವಿದ್ಯಾಪೀಠದಲ್ಲಿ ಶ್ರೀ ವೆಂಕಟನಾಥರು ಅಧ್ಯಯನ ಮಾಡಿದವರು.  ಎರಡು ರೀತಿಯಲ್ಲಿ ಶ್ರೀ ವಿಜಯೀ೦ದ್ರ ತೀರ್ಥರು ಗುರುಗಳು. ಇಂತಹ ವಿಜಯೀ೦ದ್ರ ತೀರ್ಥರನ್ನು ಕೊಟ್ಟಂತಹವರು ಶ್ರೀ ವ್ಯಾಸರಾಜರು. ಅಲ್ಲಿಂದಲೇ ವ್ಯಾಸರಾಜರ ಮುಂದಿನ ಅವತಾರ ಶ್ರೀ ರಾಘವೇಂದ್ರರು ತಮ್ಮ ಶಿಷ್ಯರೇ ಹಿಂದಿನ ನಮ್ಮ ಗುರುಗಳು ಎಂದು ಮೊದಲೇ ಊಹಿಸಿದ್ದರೇನೋ. ದ್ವೈತ ಸಿದ್ದಾಂತದ ವೇದಾಂತ ಸಾಮ್ರಾಜ್ಯಕ್ಕೆ ರಾಯರ ಕೊಡುಗೆ ಅಪಾರ, ರಾಯರಿಗೆ ವಿದ್ಯೆಯನ್ನು ಹೇಳಿಕೊಟ್ಟ ಮಹಾಗುರುಗಳು ಶ್ರೀ ವಿಜಯೀ೦ದ್ರ ತೀರ್ಥರು.

ಶ್ರೀ ವಿಜಯೀ೦ದ್ರ ತೀರ್ಥರಿಗೆ 64 ವಿದ್ಯೆಗಳನ್ನು ಹೇಳಿಕೊಟ್ಟು, ಒಂಬತ್ತು ಬಾರಿ ಸುಧಾ ಮಂಗಳ ಮಾಡಿಸಿದ ಮಹನೀಯರು ಶ್ರೀ " ವ್ಯಾಸರಾಜರು ".

 ವಿಠಲಚಾರ್ಯರ ಜನನ ( ಶ್ರೀ ವಿಜಯೀ೦ದ್ರ ತೀರ್ಥರ ಪೂರ್ವಾಶ್ರಮದ ನಾಮ) 

ಒಮ್ಮೆ ವ್ಯಾಸರಾಜರು ಸಂಚಾರದಲ್ಲಿ ಇದ್ದಾಗ, ಒಬ್ಬ ವೃದ್ಧ ದಂಪತಿಗಳು ಬಂದು ವ್ಯಾಸರಾಜರ ಪಾದಪೂಜೆಯನ್ನು ಮಾಡಿದ್ದರು. ವ್ಯಾಸರಾಜರು ಅವರಿಗೆ " ಪುತ್ರೋತ್ಸವ ಪ್ರಾಪ್ತಿರಸ್ತು" ಎಂದು ಆಶೀರ್ವಾದ ಮಾಡಿದರು. ಸುತ್ತ ಮುತ್ತಲಿನ ಜನರೆಲ್ಲಾ ನಕ್ಕರು, ಕಾರಣ ಇವರಿಗೆ ವಯಾಸ್ಸಾಗಿದೆ, ಪುತ್ರೋತ್ಸವ ಸಾಧ್ಯವೇಇಲ್ಲ ಎಂದು ನಕ್ಕಿದ್ದರು. ಆಗ ವ್ಯಾಸರಾಜರು, ಯೋಚನೆ ಮಾಡಬೇಡಿ, ನಮ್ಮ ಬಾಯಲ್ಲಿ ಪರಮಾತ್ಮನೇ ಮಾತನಾಡಿಸಿದ್ದಾನೆ, " ಯೊಂತ ಪ್ರವಿಶ್ಯ "ಎಂಬ ಭಾಗವತದ ಮಾತಿನಂತೆ, ವ್ಯಾಸರಾಜರು ಸಿದ್ದ ಪುರುಷರು, ನಿಮಗೆ ಖಂಡಿತ ಪುತ್ರ ಸಂತಾನ ಆಗುತ್ತದೆ ಹೋಗಿ ಬನ್ನಿ ಎಂದು ಆಶೀರ್ವಾದ ಮಾಡಿದರು. ಆ ಕಾಲದ ಸತ್ಯ ನಡೆಯುತ್ತಿತ್ತು, ಸ್ವಲ್ಪದಿನಗಳಲ್ಲಿ ಆ ವೃದ್ಧ ದಂಪತಿಗಳಿಗೆ ಒಂದು ಮಗು ಹುಟ್ಟಿತು, ಬಾಲ ಚಂದ್ರನ ಕಾಂತಿಯಿಂದ ಕೂಡಿದ, ಸದಾ ಹಸನ್ಮುಖ ಕೂಡಿದ್ದ ಆ ಮಗುವಿಗೆ " ವಿಠ್ಠಲ " ಎಂದು ನಾಮಕರಣ ಮಾಡಿದ್ದರು. ಇತ್ತ ವ್ಯಾಸರಾಜರು ಸಂಚಾರ ಕ್ರಮದಲ್ಲಿ ಪುನಃ ಅದೇ ಊರಿಗೆ ಬಂದಾಗ ಆ ದಂಪತಿಗಳು ಈ ಮಗುವನ್ನು ತೋರಿಸಲು, ವ್ಯಾಸರಾಜರು ಈ ಮಗುವನ್ನು ನಮಗೆ ಕೊಡಬೇಕು ಎಂದು ಆಜ್ಞೆ ಮಾಡಿದರು. ದಂಪತಿಗಳಿಗೆ ಆಶ್ಚರ್ಯ ಮತ್ತು ಭಯ ಎರಡು ಆಯಿತು, ಆ ವೃದ್ಧ ದಂಪತಿಗಳು, ಸ್ವಾಮಿ ಈಗಾಗಲೇ ನಮಗೆ ವೃದ್ದಾಪ್ಯ ನಮ್ಮನ್ನು ನೋಡಿಕೊಳ್ಳುವ ಮಗ ಇವನೇ, ಇವನ ಮಠಕ್ಕೆ ಕೊಟ್ಟು ನಾವು ಹೇಗೆ ಇರುವುದು ಎಂದು ವ್ಯಾಸರಾಜರಲ್ಲಿ ಕೇಳಿದಾಗ, ವ್ಯಾಸರಾಜರು ನಿಮಗೆ ಇನ್ನೊಂದು ಪುತ್ರಸಂತಾನ ವಾಗುತ್ತೆ  ಎಂದು ಹೇಳಿ ಮಂತ್ರಾಕ್ಷತೆ ಕೊಟ್ಟರು. ದೈವಾನುಗ್ರಹದಿಂದ ಅವರಿಗೆ ಇನ್ನೊಂದು ಮಗು ಹುಟ್ಟಿತ್ತು. 

ಇವೆಲ್ಲವೂ ವಿಜ್ಞನಕ್ಕೂ ಮೀರಿದ ವಿಷಯಗಳು. ನಂತರ ಆ ವೃದ್ಧ ದಂಪತಿಗಳು ಆ " ವಿಠ್ಠಲ ಚಾರ್ಯರನ್ನು" ಶ್ರೀ ವ್ಯಾಸರಾಜರಿಗೆ ಕೊಟ್ಟರು, ಶ್ರೀ ವಿಠಲ ಚಾರ್ಯರು ಶ್ರೀಮಠದಲ್ಲೇ ಬೆಳಿಯುತ್ತಿದ್ದರು, ಸದಾ ಹರಿಭಕ್ತಿ, ವಿನೀತ, ಚುರುಕುತನದಿಂದ ಕೂಡಿದ್ದರು, ಬಾಲ್ಯದಲ್ಲೇ ಇವರ ವಗವೈಕರಿ ಅವಿಚ್ಛಿನ್ನವಾಗಿತ್ತು, ಇದೆಲ್ಲವನ್ನು ಗಮನಿಸಿದ್ದ ವ್ಯಾಸರಾಜರು, ವೇದಾಂತ ಕಲಿಕೆಗೆ ಸೂಕ್ತ ಕಾಲ ಎಂದು ನಿರ್ಧರಿಸಿ, ಅವರ ತಂದೆ ತಾಯಿಯನ್ನು ಕರೆಸಿ ಉಪನಯನ ಮಹೋತ್ಸವ ಜರುಗಿಸಿದರು. ಮುಂದೆ ಇವರ ವಿದ್ವತ್ತನ್ನು ಕಂಡು ಇವರಿಗೆ ವಿಠಲಚಾರ್ಯರ ವೈರಾಘ್ಯದಿಂದ ಸ್ವತಹ ಸನ್ಯಾಸಪೇಕ್ಷೆ ಮತ್ತು ಎಂಟನೇ ವರ್ಷಕ್ಕೆ ಸನ್ಯಾಸಶ್ರಮವನ್ನು ಕೊಟ್ಟರು. ವ್ಯಾಸರಾಜರ ದೂರದೃಷ್ಟಿ ಎಂತಹದು ಎಂದು ಇದರಿಂದ ತಿಳಿದು ಕೊಳ್ಳಬಹುದು.

ಸನ್ಯಾಸಶ್ರಮ ಪ್ರಧಾನ ಮಾಡಿ ಇವರಿಗೆ ಮೊದಲು " ವಿಷ್ಣು ತೀರ್ಥರು " ನಾಮಕರಣ ಮಾಡಿದರು. ಆಚಾರ್ಯಾ ಮಧ್ವರ೦ತೆ ವ್ಯಾಸರಾಜರು ಹಾಗೆ ಆಚಾರ್ಯರ ಅನುಜರಂತೆ ಶ್ರೀ ವಿಷ್ಣುತೀರ್ಥರು ಇದ್ದಹಾಗೆ ವ್ಯಾಸರಾಜರಿಗೆ ಶ್ರೀ ವಿಷ್ಣು ತೀರ್ಥರಲ್ಲಿ ವಾತ್ಸಲ್ಯವಿತ್ತು. ವೇದಾಂತದ ಪಾಠಗಳನ್ನು ವ್ಯಾಸರಾಜರೇ  ತಾವೇ ಸ್ವತಃ ಪಾಠ ಮಾಡಿದ್ದರು. ವಾದಿರಾಜರು ಶ್ರೀ ವಿಷ್ಣುತೀರ್ಥರ ಸಹಪಾಠಿಗಳು. ಒಮ್ಮೆ ವ್ಯಾಸರಾಜರು ಶ್ರೀ ವಿಷ್ಣು ತೀರ್ಥರಿಗೆ ಆರು ಬಾರಿ ಸರ್ವಮೂಲ ಪಾಠಗಳನ್ನು ಹೇಳಿದ್ದರು, ಒಂದು ಸರ್ವಮೂಲ ಪಾಠಕ್ಕೆ ವರ್ಷಾನುಗಟ್ಟಲೆ ಆಗುತ್ತದೆ, ಅಂಥದರಲ್ಲಿ ವ್ಯಾಸರಾಜರಿಂದ ಆರು ಸಲ ಪಾಠ ಕೇಳಿದ್ದಾರೆ ಎಂದರೆ ಗುರು ಶಿಷ್ಯರ ಕಲಿಕಾ ಸಾಮರ್ಥ್ಯ ಎಂತಹದು. ವ್ಯಾಸರಾಜರ ಆಗಿನ ವೈಭವ ಹೇಗಿತ್ತು ಎಂದರೆ, ಕೃಷ್ಣ ದೇವರಾಯ ದಿನಕ್ಕೆ ಮೂರುಸಲ ಬಂದು ನಮಸ್ಕರಿಸುತ್ತಿದ್ದ, ವಿಜಯನಗರದ ರಾಜ ಗುರುಗಳು, ನೂರಾರು ಪ್ರಾಣದೇವರ ಪ್ರತಿಷ್ಠೆ, ಜೊತೆಗೆ ವಾದಿ ನಿಗ್ರಹ, ಗ್ರಂಥ ರಚನೆ ಇಷ್ಟರ ಜೊತೆಗೆ ಇವರಿಗೆ ಸನ್ಯಾಸ ಶಿಷ್ಯರೇ 24  ಜನರು, ಕೇಶವ,ನಾರಾಯಣ ಮಾಧವ ಹೀಗೆ ಕೃಷ್ಣ ಎನ್ನುವ ಕೇಶವಾದಿನಾಮಗಳ ನಾಮಾಂಕಿತರಾದ ಸನ್ಯಾಸಶಿಷ್ಯರು. ಹೀಗೆ ವ್ಯಾಸರಾಜರ ಕಾಲ. ಜೊತೆಗೆ ತಿರುಪತಿಯಲ್ಲಿ ಪೂಜೆ.    
ಸುರೇಂದ್ರ ತೀರ್ಥರು ಶ್ರೀ ವಿಷ್ಣು ತೀರ್ಥರನ್ನು ತಮ್ಮ ಉತ್ತಾರಾಧಿಕಾರಿಯಾಗಿ ಮಾಡಿಕೊಂಡಿದ್ದು

ಒಮ್ಮೆ ಸುರೇಂದ್ರ ತೀರ್ಥರು ಮಹನೀಯರು, ವಿಭುದೇಂದ್ರ ತೀರ್ಥರ ಪರಂಪರೆಯಲ್ಲಿ ಬಂದಂತಹ ಮಹನೀಯರು, ಉಪವಾಸದಿಂದ ಭಾರತ ವನ್ನು ಕಾಲ್ನಡಿಗೆಯಲ್ಲಿ ಸಂಚಾರ ಮಾಡಿದ ಮಹಾತ್ಮರು. ಇವರು ಹಂಪೆಗೆ ಬರುತ್ತಾರೆ.
ಒಂದು ವಿಶೇಷ ಪ್ರಸಂಗ ಅಲ್ಲಿ ನಡೆಯುತ್ತದೆ.  

ವಿಜಯನಗರದ ಹೊರಗಡೆ ವಿಶೇಷ ಸಾವಿರಾರು ತುಳಸಿಗಿಡಗಳ ತೋಟ ಶ್ರೀ ವ್ಯಾಸರಾಜರು ನಿರ್ಮಾಣ ಮಾಡಿಸಿದ್ದರು.
ಶ್ರೀ ಸುರೇಂದ್ರ ತೀರ್ಥರು, ಅದನ್ನು ನೋಡಿ ಸಂತಸಗೊಂಡು ತಕ್ಷಣ ಕೃಷ್ಣಾರ್ಪಣ ಎಂದು ಭಗವಂತನಿಗೆ ಸಮರ್ಪಿಸಿ ಬಿಟ್ಟರು. ಇದೆ ಮಾನಸ ಪೂಜೆ ಇಡೀ ತೋಟವೇ ಭಗವಂತನಿಗೆ ಅರ್ಪಣೆಯಾಯಿತು. ಅಲ್ಲೇ ಸನಿಹದಲ್ಲೇ ಆ ರಾತ್ರಿ ಶ್ರೀ ಸುರೇಂದ್ರ ತೀರ್ಥರು ತಂಗಿದ್ದರು. ಬೆಳಗ್ಗೆ ಶ್ರೀ ವ್ಯಾಸರಾಜರ ಶಿಷ್ಯರು ಈ ತೋಟಕ್ಕೆ ಬಂದು ತುಳಸಿಯನ್ನು ಸಂಗ್ರಹ ಮಾಡಿ ಮಠಕ್ಕೆ ತೆಗೆದು ಕೊಂಡು ಬಂದ. ಶ್ರೀ ವ್ಯಾಸರಾಜರು ಪೂಜೆಗೆ ಕೂತಿದ್ದಾರೆ, ಎಂತಹ ಜ್ನ್ಯಾನಿಗಳು ಎಂದರೆ ಶ್ರೀ ವ್ಯಾಸರಾಜರು ಅರ್ಚನೆ ಸಮಯಕ್ಕೆ ತುಳಸಿಗೆ ಕೈ ಹಾಕಬೇಕು ತಕ್ಷಣ ನೋಡಿ ಇದು ನಿರ್ಮಾಲ್ಯ ತುಳಸಿ ಎಂದು ತಮ್ಮ ಶಿಷ್ಯರಿಗೆ ಹೇಳಿದರು. ಹೊಸ ತುಳಸಿ ತೆಗೆದು ಕೊಂಡು ಬಾ ಎಂದು ಆಜ್ನ್ಯಾಪಿಸಿದರು. ಶಿಷ್ಯ ಹೇಳುತ್ತಾನೆ, ಇಂದು ಬೆಳಗ್ಗೆ ನಾನೇ ಹೋಗಿ ಬಿಡಿಸಿಕೊಂಡು ಬಂದೆ ಎಂದು ಹೇಳಿದ. ತಕ್ಷಣ ವ್ಯಾಸರಾಜರು ಕಣ್ಣು ಮುಚ್ಚಿ ದಿವ್ಯದೃಷ್ಟಿಯಿಂದ ನೋಡಿದರು, ತಕ್ಷಣ ಕೃಷ್ಣದೇವರಾಯನನ್ನು ಕರೆದು ಈ ನಗರಕ್ಕೆ ಒಬ್ಬರು  ಶ್ರೀ ಸುರೇಂದ್ರ ತೀರ್ಥರೆಂಬ ಮಹಾಜ್ನ್ಯಾನಿಗಳು ಬಂದಿದ್ದಾರೆ, ಅವರನ್ನು ಅರಮನೆಗೆ ವೈಭವದಿಂದ ಬರಮಾಡಿಕೊ ಎಂದು ಹೇಳಿದಾಗ, ಕೃಷ್ಣದೇವರಾಯ ಮತ್ತು ಶ್ರೀ ವ್ಯಾಸರಾಜರು ತಾವೇ ಸುರೇಂದ್ರ ತೀರ್ಥರಿದ್ದ ಸ್ಥಳಕ್ಕೆ ಹೋಗಿ ಬರಮಾಡಿಕೊಂಡರು. ಸುರೇಂದ್ರ ತೀರ್ಥರು ಮತ್ತು ವ್ಯಾಸರಾಜರು ಎಂತಹ ಅದ್ಭುತಜ್ನ್ಯಾನಿಗಳು ಎಂದರೆ ಒಬ್ಬರು ತುಳಸಿ ಸಮರ್ಪಣೆ ಮಾಡಿದರು, ಇನ್ನೊಬ್ಬರು ನೋಡಿದ ತಕ್ಷಣ ಇದು ನಿರ್ಮಾಲ್ಯ ಎಂದು ಗುರುತಿಸಿದರು.

ಸುರೇಂದ್ರ ತೀರ್ಥರು ಅಲ್ಲಿ ಒಂದು ವರ್ಷವಾಸ ಮಾಡಿದ್ದರು ಮತ್ತು ಅಲ್ಲಿ ಸುರೇಂದ್ರ ತೀರ್ಥರ ಮಠ ಎಂದು ಈಗಲೂ ಶಾಸನ ಸಿಕ್ಕಿದೆ, ಇಬ್ಬರು ಆತ್ಮೀಯರು ಆಗಿದ್ದರು. ಶ್ರೀ ಸುರೇಂದ್ರ ತೀರ್ಥರು ಶ್ರೀ ವಿಷ್ಣು ತೀರ್ಥರ ಚಾತುರ್ಯತೆ, ವಿದ್ಯೆ, ಗುರುಭಕ್ತಿ, ತಪೋನಿರತೆ, ಇವೆಲ್ಲವನ್ನೂ ನೋಡಿ, ಇವರು ಮುಂದೆ ನಮ್ಮ ಮಠಕ್ಕೆ ಮತ್ತು ನಮಗೆ ಉತ್ತರಾಧಿಕಾರಿಯಾಗಿ ಬರಬೇಕು ಎಂದು ನಿರ್ಧರಿಸಿದರು. ಯಾವುದೇ ಮಠಬೇಧವಿಲ್ಲದೆ ಅರ್ಹವ್ಯಕ್ತಿಯನ್ನು ಆಯ್ಕೆ ಮಾಡಿದ್ದರು, ಆದರೂ ವ್ಯಾಸರಾಜರನ್ನು ಹೇಗೆ ಕೇಳಬೇಕು ಎಂದು ಸಂಕೋಚಪಟ್ಟಿದ್ದರು.


ಒಂದು ದ್ವಾದಶಿ ವ್ಯಾಸರಾಜರ ಸಂಸ್ಥಾನದಲ್ಲೇ ಶ್ರೀ ಸುರೇಂದ್ರ ತೀರ್ಥರಿಗೆ ಭಿಕ್ಷೆ ಏರ್ಪಾಡಾಗಿತ್ತು. ಇನ್ನೇನು ಅಪೋಷಣ ತೆಗೆದು ಕೊಳ್ಳಬೇಕು, ಆಗ ವ್ಯಾಸರಾಜರನ್ನು  ಶ್ರೀ ಸುರೇಂದ್ರ ತೀರ್ಥರಲ್ಲಿ , ನೀವು ಒಂದು ಮಾತು ನಡೆಸಿ ಕೊಟ್ಟರೆ ನಾನು ಆಪೋಷಣ ತೆಗೆದು ಕೊಳ್ಳುತ್ತೇನೆ ಎಂದು ಕೇಳಿದರು. ನಿಮಗೆ ಏನಾದರೂ ಕೊಡುತ್ತೇನೆ ಎಂದು ಹೇಳಿದಾಗ, ತಕ್ಷಣ ವಿಷ್ಣು ತೀರ್ಥರನ್ನು ನಮ್ಮ ಮಠಕ್ಕೆ ಕೊಡಬೇಕು ಎಂದು ಕೇಳಿದ ತಕ್ಷಣ ಕೃಷ್ಣಾರ್ಪಣ ಎಂದು ವ್ಯಾಸರಾಜರು ಕೊಟ್ಟರು. ಇಲ್ಲಿ ವ್ಯಾಸರಾಜರ ಹೃದಯ ವೈಶ್ಯಲ್ಯತೆ ನಾವು ಗಮನಿಸಬೇಕು, ತಾವೇ ಶ್ರೀ ವಿಷ್ಣುತೀರ್ಥರ ಜನ್ಮಕ್ಕೆ ಅನುಗ್ರಹ ಮಾಡಿ, ಶ್ರೀ ಮಠದಲ್ಲಿ ಅವರಿಗೆ ವಿದ್ಯೆಕೊಟ್ಟು ನಂತರ ತಮ್ಮ ಉತ್ತರಾಧಿಕಾರಿಯಾಗ ಬೇಕಿದ್ದವರನ್ನು ಇನ್ನೊಬ್ಬ ಜ್ನ್ಯಾನಿಗಳು ಕೇಳಿದಾಗ, ಆ ಮಠವು ನಮ್ಮದೇ ಏನಿದ್ದರೂ ಮಧ್ವಮತ ಸಿದ್ದಾಂತ ತತ್ವ ಪ್ರಚಾರವಾಗಬೇಕು ಎಂದು ಸಂತೋಷದಿಂದ ಕೊಟ್ಟರು.  

ಈ ಮಾತನ್ನು ಪುರಂದರ ದಾಸರು ಹೇಳುತ್ತಾರೆ,
" ಸುರೇಂದ್ರರು ಪುತ್ರ ಭಿಕ್ಷೆಯ ಬೇಡೆ, ನೀಡಿ ಮಠವನ್ನು ಉದ್ಧರಿಸಿದ, ಕಾರಣ ಈಸು ಮುನಿಗಳಿದ್ದರೇನು ವ್ಯಾಸ ಮುನಿ ಮಧ್ವ ಮತವನ್ನು ಉದ್ಧರಿಸಿದ "
ಮುಂದೆ ಶ್ರೀ ಸುರೇಂದ್ರ ತೀರ್ಥರು ಇವರಿಗೆ ದಂಡಪಲ್ಲಟ ಮಾಡಿ "ಶ್ರೀ ವಿಜಯೀ೦ದ್ರ ತೀರ್ಥರು " ಎಂದು ಆಶ್ರಮ ನಾಮ ಕೊಟ್ಟರು. ವಿಕಾರ ನಾಮಾಂಕಿತರು ಎಂದರೆ ವಿಕಾರ ಹೊಂದಿದವರಲ್ಲ.
ಪೂರ್ವಾಶ್ರಮ ನಾಮ ವಿಠ್ಠಲ ಚಾರ್ಯ 
ಆಶ್ರಮ ನಾಮ  ವಿಷ್ಣು ತೀರ್ಥ 
ಆಶ್ರಮ ನಾಮ ವಿಜಯೀ೦ದ್ರ ತೀರ್ಥರು  ಹೀಗೆ " ವಿ " ವಾಚ್ಯರು. ಮನಸ್ಸಿನಲ್ಲಿ ವಿಕಾರ ವಿಲ್ಲದವರು.

ಶ್ರೀ ಸುರೇಂದ್ರ ತೀರ್ಥರು ವಿಜಯೀ೦ದ್ರ ತೀರ್ಥರಲ್ಲಿ ನಿಮ್ಮಿಂದ ಮಧ್ವಮತ ಸಿದ್ದಾಂತ ಪ್ರತಿಪಾದನೆಗೆ ದ್ರಾವಿಡ ದೇಶದಲ್ಲಿ ಅಂದರೆ ತಮಿಳುನಾಡು ಪ್ರಾಂತ್ಯದಲ್ಲಿ ಬಹಳಷ್ಟು ಕಾರ್ಯವಾಗಬೇಕು ಎಂದು ಹೇಳುತ್ತಾರೆ. ಅಲ್ಲಿಂದ ಕುಂಭಕೋಣ ಪ್ರಾಂತ್ಯಕ್ಕೆ ನೀವು ತೆರಳಿ ಅಲ್ಲಿ ಮಧ್ವಮತ ಪ್ರಚಾರ ಮಾಡಬೇಕು, ತತ್ವಪ್ರಸಾರ ಮಾಡಬೇಕು ಕಾರಣ ಅಲ್ಲಿ ವ್ಯವಸ್ಥೆ ಇರಲಿಲ್ಲ, ಆ ಕಾಲದಲ್ಲಿ ಕುಂಭಕೋಣ ಪ್ರಾಂತದಲ್ಲಿ ಭಗವಂತನನಾಮ ಹೇಳಿ ಮೋಸಮಾಡುವವರ ಸೋಗಿನ ಸಂತರ  ಸಂಖ್ಯೆ ಹೆಚ್ಚಾಗಿತ್ತು ಮತ್ತು ಅವಿದ್ಯಾ, ಅಸುರೀ,ಭೈರವಿ ಶಕ್ತಿಗಳನ್ನು ಕರಗತ ಮಾಡಿಕೊಂಡು ಮೋಸಮಾಡುತ್ತಿದ್ದರು. ಅಲ್ಲಿ ಒಂದು ವಿದ್ಯಾಪೀಠದ ಅವಶ್ಯಕತೆ ಇತ್ತು. ಪವಾಡ ಮಾಡಿ ತೋರಿಸಿ ಮೋಸ ಮಾಡುವವರಿಗೆ ನೀವು ಪಾಠ ಹೇಳಬೇಕು ಎಂದು ಹೇಳಿ ಕಳುಹಿಸಿದರು. ಶೈವರ ಸಂಖ್ಯೆಜಾಸ್ತಿಯಿದ್ದ ಸ್ಥಳದಲ್ಲಿ ವಿಷ್ಣು ಸರ್ವೋತ್ತಮತ್ವ ಸ್ಥಾಪನೆ ಮಾಡಬೇಕು ಎಂಬುದೇ ಇವರ ಮೊದಲ ಕಾಯಕ.

ಹೀಗೆ ಕುಂಭಕೋಣಕ್ಕೆ ಶ್ರೀ ವಿಜಯೀ೦ದ್ರ ತೀರ್ಥರ ಆಗಮನವಾಯಿತು.

ಇಲ್ಲಿಂದ ಮುಂದೆ ನಡೆಸುವ ಪ್ರತಿ ವಿಷಯಗಳು  ರೋಮಾಂಚನ ಉಂಟು ಮಾಡುತ್ತದೆ. ಅವುಗಳನ್ನು ಮುಂದೆ ನೋಡೋಣ

 ಪ್ರೀತೋಸ್ತು ಕೃಷ್ಣ ಪ್ರಭೋ 
 ಫಣೀಂದ್ರ ಕೆ 
***
ಶ್ರೀವಿಜಯೀಂದ್ರತೀರ್ಥಶ್ರೀಪಾದಂಗಳವರ 104 ಗ್ರಂಥಗಳ ನಾಮಗಳು.
ಕೃಪೆ:- ಶ್ರೀ ಸುಶಮೀಂದ್ರ ಪ್ರತಿಷ್ಠಾನ,ಮೈಸೂರು
ಮತ್ತು ಶ್ರೀರಾಘವೇಂದ್ರಸ್ವಾಮಿಮಠ

1) ಐತರೇಯಭಾಷ್ಯ ಟೀಕಾ ಟಿಪ್ಪಣಿ
2) ತೈತ್ತರೀಯಭಾಷ್ಯ ಟೀಕಾ ಟಿಪ್ಪಣಿ
3) ಬೃಹದಾರಣ್ಯಕಭಾಷ್ಯ ಟೀಕಾ ಟಿಪ್ಪಣಿ.
4) ಈಶಾವಾಸ್ಯಭಾಷ್ಯ ಟೀಕಾ ಟಿಪ್ಪಣಿ
5) ಕಾಠಕಭಾಷ್ಯ ಟೀಕಾ ಟಿಪ್ಪಣಿ
6) ಛಾಂದೋಗ್ಯಭಾಷ್ಯ ಟೀಕಾ ಟಿಪ್ಪಣಿ
7) ಅಥರ್ವಣಭಾಷ್ಯ ಟೀಕಾ ಟಿಪ್ಪಣಿ
8) ಮಾಂಡುಕ್ಯಭಾಷ್ಯ ಟೀಕಾ ಟಿಪ್ಪಣಿ
9) ಷಟ್ ಪ್ರಶ್ನೆ ಭಾಷ್ಯ ಟೀಕಾ ಟಿಪ್ಪಣಿ.
10) ತಲವಕಾರೋಪನಿಷದ್ಭಾಷ್ಯ ಟೀಕಾ ಟಿಪ್ಪಣಿ.
11) ಶ್ರೀವ್ಯಾಸರಾಜವಿಜಯ:
12) ಸುಭದ್ರಾ ಧನಂಜಯ:
13) ಉಭಯಗ್ರಸ್ತರಾಹೂದಯ:
14) ವ್ಯಾಸರಾಜಾಭ್ಯುದಯ :
15) ದುರಿತಾಪಹಾರ ಸ್ತೋತ್ರ
16) ಶ್ರೀನೃಸಿಹಸ್ತುತಿ
17) ಶ್ರೀಪಾದರಾಜಾಷ್ಟಕಂ
18) ಶ್ರೀವ್ಯಾಸರಾಜ ಸ್ತೋತ್ರಂ
19) ವಿಷ್ಣುಸ್ತುತಿ ವ್ಯಾಖ್ಯಾನ
20) ಯೋಗಿ ವ್ಯಾಸರಾಯರೆಂಬ ವಿಚಿತ್ರ ಮೇಘ.
21) ಯಾಕೆಲೆ ಮನವೆ ನೀ ಎನ್ನ ಕೀಕಟ ದೇಶಕೆ 
22) ಚೆಂದಿರ ರಾಮನ್ನರಾಣಿ ಸೀತೆಯ ಮುಖದಂದಕೆ
23) ಓಕಾರವಾದಾರ್ಥ
24) ಸೂತಾರ್ಥಸಂಗ್ರಹ
25) ಅಣುವ್ಯಾಖ್ಯಾನಟಿಪ್ಪಣಿ
26) ನ್ಯಾಯವಿವರಣ ಟೀಕಾ
27) ಶ್ರವಣವಿಧಿವಿಲಾಸ
28) ಚಿತ್ರಮೀಮಾಂಸಾ ಖಂಡನಂ
29) ದ್ವಾಸುಪರ್ಣಾ ಇತ್ಯಾದಿನಾಂ ಭೇದಪರತ್ವಸಮರ್ಥನಂ
30) ಗೀತಾತಾತ್ಪರ್ಯನ್ಯಾದೀಪಿಕಾ ಟಿಪ್ಪಣಿ.
31) ಭೇದ ಕುಸುಮಾಂಜಲಿ:
32) ತತ್ತ್ವವಿವೇಕಾ ಟಿಪ್ಪಣಿ.
33) ಋಗ್ಭಾಷ್ಯಟಿಪ್ಪಣಿ.
34) ಬ್ರಹ್ಮಸೂತ್ರಭಾಷ್ಯಟೀಕಾ ಟಿಪ್ಪಣಿ- ತತ್ತ್ವಮಾಣಿಕ್ಯಪೇಟಿಕಾ .
35) ಬ್ರಹ್ಮಸೂತ್ರನ್ಯಾಯಸಂಗ್ರಹ.
36) ಬ್ರಹ್ಮಸೂತ್ರಮೇಲೆ ನಯಮುಕುರ.
37) ಬ್ರಹ್ಮಸೂತ್ರಮೇಲೆ ನಯಮಂಜರಿ.
38)ಬ್ರಹ್ಮಸೂತ್ರ ಅಧಿಕರಣ ನ್ಯಾಯಮಾಲಾ
39) ಅಧಿಕರಣ ರತ್ನಮಾಲಾ
40) ನ್ಯಾಯಮೌಕ್ತಿಕಮಾಲಾ .
41) ಅದ್ವೈತಶಿಕ್ಷಾ.
42) ಅಪ್ಪಯ್ಯಕಪೋಲಚಪೇಟಿಕಾ.
43) ತುರೀಯಶಿವಖಂಡನಂ
44) ಭೇದವಿದ್ಯಾವಿಲಾಸ:.
45) ಮಧ್ವಸಿದ್ಧಾಂತಸಾರೋದ್ಧಾರ:
46) ಮಾಧ್ವತಂತ್ರಮುಖಭೂಷಣಂ
47) ಮಧ್ವಾಧ್ವಕಂಟಕೋದ್ಧಾರ:
48) ಮೀಮಾಂಸನಯನಕೌಮದೀ
49) ನಯಪಂಚಕಮಾಲಾ.
50) ಶೈವಸರ್ವಸ್ವಖಂಡನಂ.
51) ವಾಗ್ವೈಖರೀ
52) ವಾದಮಾಲಿಕಾ.
53) ನ್ಯಾಯಧ್ವದೀಪಿಕಾ
54) ಶ್ರುತಿತಾತ್ಪರ್ಯಕೌಮದೀ.
55) ಶ್ರುತ್ಯರ್ಥಸಾರ: 
56) ಸರ್ವಸಿದ್ಧಾಂತಸಾರಸಾರವಿವೇಚನಂ
57) ನ್ಯಾಯಾಮೃತಟಿಪ್ಪಟಿ ಆಮೋದ.
58) ನ್ಯಾಯಾಮೃತ ನ್ಯಾಯಮಾಲಾ.
59) ನ್ಯಾಯಾಮೃತ ಜೈಮಿನೀಯ ನ್ಯಾಯಮಾಲಾ.
60) ನ್ಯಾಯಮಾಲಾ.
61) ತಾತ್ಪರ್ಯಚಂದ್ರಿಕಾವ್ಯಾಖ್ಯಾನ ನ್ಯಾಯಮಾಲಾ.
62) ಚಂದ್ರಿಕೋದಾಹೃತ ನ್ಯಾಯವಿವರಣಂ.
63) ತಾತ್ಪರ್ಯ ಚಂದ್ರಿಕಾ ಭೂಷಣಂ
64) ತರ್ಕತಾಂಡವ ವ್ಯಾಖ್ಯಾನ- ಯುಕ್ತಿರತ್ನಾಕರ.
65) ಚಕ್ರಮೀಮಾಂಸಾ.
66) ಪರತತ್ತ್ವಪ್ರಕಾಶಿಕಾ.
67) ಉಪಸಂಹಾರವಿಜಯ:
68) ನಾರಾಯಣಶಬ್ದಾರ್ಥನಿರ್ವಚನಂ
69) ರಾಮಾನುಜಮತರೀತ್ಯಾಸೂತಾರ್ಥ:
70) ಪ್ರಮಾಣಲಕ್ಷಣಟೀಕಾವ್ಯಾಖ್ಯಾನ.
71) ಕಥಾಲಕ್ಷಣಟೀಕಾವ್ಯಾಖ್ಯಾನ.
72) ತತ್ತ್ವಸಂಖ್ಯಾನ ಟೀಕಾ ವ್ಯಾಖ್ಯಾನ.
73) ತತ್ವೊದ್ಯೋತ ಟೀಕಾವ್ಯಾಖ್ಯಾನ- ಗೂಢಭಾವಪ್ರಕಾಶಿಕಾ.
74) ವಿಷ್ಣುತತ್ವನಿರ್ಣಯಟೀಕಾವ್ಯಾಖ್ಯಾನ
75) ಮಾಯಾವಾದಖಂಡನವ್ಯಾಖ್ಯಾನ
76) ಉಪಾಧಿಖಂಡನವ್ಯಾಖ್ಯಾನ.
77) ಮಿಥ್ಯಾತ್ವಾನುಮಾನಖಂಡನ ವ್ಯಾಖ್ಯಾನ.
78) ಪ್ರಮಾಣಪದ್ಧತಿವ್ಯಾಖ್ಯಾನ
79) ಅವಶಿಷ್ಠಪ್ರಕರಣಗ್ರಂಥ- 1
80) ಅವಶಿಷ್ಠಪ್ರಕರಣಗ್ರಂಥ- 2.
81) ಕುಚೋದ್ಯಕುಠಾರ.
82) ಭಟ್ಟೋಜಿಕುಟ್ಟನಂ.
83) ಅಣುಭಾಷ್ಯಟಿಪ್ಪಣಿ.
84) ಪದಾರ್ಥಸಂಗ್ರಹ.
85) ಪ್ರಣವದರ್ಪಣಖಂಡನಂ.
86) ಭೇದಚಿಂತಾಮಣಿ:
87) ಭೇದಪ್ರಭಾ.
88) ಭೇದಾಗಮಸುಧಾಕರ :
89) ಭೇದಸಂಜೀವಿನೀ.
90) ಲಿಂಗಮೂಲಾನ್ವೇಷಣವಿಚಾರ:.
91) ವಿಷ್ಣುಪಾರಮ್ಯ.
92) ವಿರೋಧೋದ್ಧಾರ:
93) ಸನ್ಮಾದೀಪಿಕಾ.
94) ನ್ಯಾಯಾಮೃತಗುರ್ವಾಮೋದ:
95) ನ್ಯಾಯಾಮೃತಮಧ್ಯಮಾಮೋದ:
96) ಗೀತಾತಾತ್ಪರ್ಯನಿರ್ಣಯ ವ್ಯಾಖ್ಯಾನ,
97) ಗೀತಾವ್ಯಾಖ್ಯಾನ,
98) ಗೀತಾಕ್ಷರಾರ್ಥ:.
99) ಪಿಷ್ಟಪಶುಮೀಮಾಂಸಾ.
100) ನ್ಯಾಯದೀಪಿಕಾ ಟಿಪ್ಪಣಿ.
101) ಗೀತಾಭಾಷ್ಯಪ್ರಮೇಯದೀಪಿಕಾ ಟಿಪ್ಪಣಿ.
102) ಆನಂದತಾರತಮ್ಯವಾದಾರ್ಥ :.
103) ಕರ್ಮನಿರ್ಣಯವ್ಯಾಖ್ಯಾನ.
104) ಪಂಚಸಂಸ್ಕಾರದೀಪಿಕಾ
       🙏🍁🙏🍁🙏🍁🙏
ಕೃಪೆ:- ಶ್ರೀ ಸುಶಮೀಂದ್ರ ಪ್ರತಿಷ್ಠಾನ,ಮೈಸೂರು
ಮತ್ತು ಶ್ರೀರಾಘವೇಂದ್ರಸ್ವಾಮಿಮಠ
***

 year 2021

||ಶ್ರೀ ವಿಜಯೀಂದ್ರ ತೀರ್ಥ ಗುರುಭ್ಯೋ ನಮಃ||

✍ ಶ್ರೀವಿಜಯೀಂದ್ರ ತೀರ್ಥ ಗುರುಗಳು ಶ್ರೀವ್ಯಾಸರಾಯ ತೀರ್ಥರ  ಬಳಿ ಪಾಠವನ್ನು ಮುಗಿಸಿಕೊಂಡು ವಿಜಯನಗರದಿಂದ ಕುಂಭಕೋಣಕ್ಕೆ ತಿರುಗಿ ಹೋಗುವ ದಾರಿಯಲ್ಲಿ ಅವರಿಗೆ ಒಂದು ಸರ್ಪ ಅಡ್ಡವಾಗಿ ಬಂದು ಒಂದು ಬಾವಿಯ ಒಳಗೆ ಹೋಗುತ್ತದೆ.ತಕ್ಷಣ ಗುರುಗಳು ತಮ್ಮ ಪರಿವಾರದವರಿಗೆ ಹೇಳಿ ಆ ಬಾವಿಯಲ್ಲಿ  ಇಳಿಸಿ ನೋಡಲು ಅವರಿಗೆ ಮೂರು ಪೆಟ್ಟಿಗೆ ಕಾಣುತ್ತವೆ. 

ಒಂದರಲ್ಲಿ ಶ್ರೀವೆಂಕಟರಮಣನ ವಿಗ್ರಹ ಇನ್ನೊಂದು ರಲ್ಲಿ ಶ್ರೀವರಾಹದೇವರ ಮೂರ್ತಿ,ಮತ್ತೊಂದು ರಲ್ಲಿ ಈ ಶ್ರೀನರಸಿಂಹ ದೇವರ ಪ್ರತಿಮೆ ಸಿಗುತ್ತದೆ.

ಮೂರು ವಿಗ್ರಹಗಳು 

ಶ್ರೀವಿಜಯೇಂದ್ರ ಸ್ವಾಮಿಗಳಿಗೆ ಭಾವಿಯಲ್ಲಿ ಸಿಕ್ಕಿದ್ದು.

ಅವಾಗ ಶ್ರೀಗಳು ತರವೂರು ಎಂಬ ಊರಿನಲ್ಲಿ ಈ ನರಸಿಂಹ ದೇವರ ವಿಗ್ರಹ ಪ್ರತಿಷ್ಠಿತ ಮಾಡುತ್ತಾರೆ.,ಮುಂದೆ ಸಂಚಾರದಲ್ಲಿ ಕೊಚ್ಚಿ ಯಲ್ಲಿ ಶ್ರೀವೆಂಕಟರಮಣನ ವಿಗ್ರಹ ಪ್ರತಿಷ್ಠಿತ ಮಾಡಿ ತೆರಳುತ್ತಾರೆ.

ಕೆಲ ದಿನಗಳ ನಂತರ ಸ್ವಾಮಿಗಳು ಸಂಚಾರಕ್ಕೆ ತರವೂರಿಗೆ ಬಂದಾಗ ಅವರಿಗೆ ಸ್ವಪ್ನದಲ್ಲಿ ಶ್ರೀನರಸಿಂಹ ದೇವರು ಕಾಣಿಸಿಕೊಂಡು

"ಭಕ್ತ ಪ್ರಹ್ಲಾದನ ಅಪೇಕ್ಷಿತ ದಂತೆ ವಿಶ್ವಕರ್ಮ ನಿರ್ಮಿಸಿದ   ಈ ಮೂರ್ತಿಯ ರೂಪದಲ್ಲಿ ನಾನು ನೆಲೆಗೊಂಡವನು.

ಮುಂದೆ ಪ್ರಹ್ಲಾದನು ತನ್ನ ಮೊಮ್ಮಗನಾದ ಬಲಿಯ ಮನೆಯಲ್ಲಿ  ಭಗವಂತನು  ನಿಂತಿರುವಾಗ ಇಲ್ಲಿ ಇದ್ದು ಯಾಕೆ ಪೂಜೆ ಮಾಡಲಿ ಎಂದುಸ್ಥಳಿಯ ದೇವಾಲಯ ಒಂದರಲ್ಲಿ ವ್ಯವಸ್ಥೆ ಮಾಡಿ ಪಾತಾಳ ಲೋಕಕ್ಕೆ ತೆರಳಿದ.

ಆ ನಂತರ ಶತಮಾನ ಗಳು ಉರುಳಿ ನಾ ಇದ್ದ ದೇವಸ್ಥಾನ ಹಾಳಾದಾಗ ಅಲ್ಲಿ ಇರುವ ಅರ್ಚಕರು ನನ್ನನ್ನು ಮಣ್ಣಿನ ಹೆಂಟೆಯಲ್ಲಿ ಇಟ್ಟು ಪೆಟ್ಟಿಗೆ ಯಲ್ಲಿ ಭದ್ರಪಡಿಸಿ ಬಾವಿಯಲ್ಲಿ ಇಟ್ಟರು..

ನಂತರ ನಿಮ್ಮ ಕೈ ಸೇರಿದೆ.

ಇಲ್ಲಿ  ನನಗೆ ಸರಿಯಾದ ಪೂಜೆ , ಕೈಂಕರ್ಯ ನಡೆಯತ್ತಾ ಇಲ್ಲ.ನನ್ನನ್ನು ಇಲ್ಲಿಂದ ಕರೆದು ಕೊಂಡು ಹೋಗಿ. ಮುಂದೆ ನಾನು ಸೂಚಿಸುವ ಸ್ಥಳದಲ್ಲಿ ನನ್ನ ಪ್ರತಿಷ್ಠಿತ ಮಾಡಿ" ಅಂತ ಸೂಚನೆ ಆಗುತ್ತದೆ.

ತಕ್ಷಣ ಗುರುಗಳು ಆ ಸ್ಥಳದಲ್ಲಿ ವರಾಹದೇವರ ಮೂರ್ತಿಯನ್ನು ಪ್ರತಿಷ್ಠಿತ ಮಾಡಿ ಅಲ್ಲಿಂದ ಮುಂದೆ ಸಾಗುತ್ತಾರೆ.

ಮಂಗಳೂರು ಸಮೀಪ ಬಂದಾಗ ಸ್ವಾಮಿಯು 

ಒಳಲಂಕೆ ಎಂದು ಕರೆಯಲ್ಪಡುವ ಮೂಲ್ಕಿಯ ವೆಂಕಟ ರಮಣನ ಗುಡಿಯಲ್ಲಿ ನನ್ನ ಪ್ರತಿಷ್ಠಿತ ಮಾಡು ಅಂತ ಸೂಚನೆ ನೀಡುತ್ತಾನೆ..

***

🙏ನರಸಿಂಹ ಪಾಹಿ ಲಕ್ಷ್ಮಿ ನರಸಿಂಹ🙏

 ಶ್ರೀ ವಿಜಯೀಂದ್ರ ಸ್ವಾಮಿಗಳಿಗೆ ಪ್ರಾಪ್ತವಾದ  ಶ್ರೀ ನರಸಿಂಹ ದೇವರ ಮೂರ್ತಿಯ ವೈಶಿಷ್ಟ್ಯ ಮತ್ತು ಅದರ ಚಿತ್ರ ಪಟ..

👇👇

1)ಎಂಟು ಭುಜಗಳು..

2)ಎರಡು ಕೈಯಲ್ಲಿ ಶಂಖ ಚಕ್ರ..

3)ಮೂರು ಕಣ್ಣು ಉಳ್ಳವನು.

4)ಎರಡು ಕೈಯಲ್ಲಿ ಕರುಳಿನ ಹಾರವನ್ನು ಕೊರಳಿಗೆ ಧಾರಣೆ ಮಾಡಿಕೊಳ್ಳುತ್ತ ಇರುವ ಭಂಗಿ..

5)ಎರಡು ಕೈಗಳಿಂದ ಹಿರಣ್ಯ ಕಶಿಪುವಿನ ಹೊಟ್ಟೆ ಬಗಿಯುತ್ತಾ ಇರುವ ರೀತಿ.

6)ಎರಡು ಕೈಗಳಿಂದ ಹಿರಣ್ಯಕಶಿಪುವಿನ ತಲೆ ಹಾಗು ಕಾಲನ್ನು ಒತ್ತಿ ಹಿಡಿದು  ಕುಳಿತಿರುವ..

7)ಒಂದು ಕಾಲಿನ ಮೇಲೆ ಮತ್ತೊಂದು ಕಾಲನ್ನು ಹಾಕಿಕೊಂಡು ಅದರ ಮೇಲೆ ಹಿರಣ್ಯ ಕಶಿಪುವನ್ನು ಮಲಗಿಸಿ ಕೊಂಡಿದ್ದಾನೆ..

🙏ಶ್ರೀ ಕೃಷ್ಣಾರ್ಪಣಮಸ್ತು🙏

***

ಶ್ರೀ ವಿಜಯೀಂದ್ರ ತೀರ್ಥ ಗುರುಗಳಿಗೆ  ಬಾವಿಯ ಒಳಗೆ ಪೆಟ್ಟಿಗೆ ಯಲ್ಲಿ ಲಭ್ಯವಾದ ಮೂರು ಪ್ರತಿಮೆಗಳ ಚಿತ್ರ ಮತ್ತು ಅವುಗಳನ್ನು ಪ್ರತಿಷ್ಠಿತ ಮಾಡಿದ ಸ್ಥಳದ ವಿವರಣೆ..

೧)ಶ್ರೀ ವರಾಹದೇವರು

,೨)ಶ್ರೀ ವೆಂಕಟರಮಣ ವಿಗ್ರಹ ಪತ್ನಿ ಸಮೇತ

ಮತ್ತು 

೩)ಶ್ರೀ ನರಸಿಂಹ ದೇವರ ವಿಗ್ರಹ.

ಇದರಲ್ಲಿ 

ಶ್ರೀ ವರಾಹದೇವರು ತರವೂರಿನಲ್ಲಿ..

ಶ್ರೀ ವೆಂಕಟರಮಣ ಕೊಚ್ಚಿಯಲ್ಲಿ..

ಮತ್ತು 

ಶ್ರೀ ನರಸಿಂಹ ದೇವರು ಮೂಲ್ಕಿಯ ವೆಂಕಟರಮಣ ಗುಡಿಯಲ್ಲಿ ಪ್ರತಿಷ್ಠಿತ ಮಾಡಿದ್ದಾರೆ.

🙏|ವಿಜಯೀಂದ್ರ ತೀರ್ಥರೆ ಎನ್ನ|

ನಿಮ್ಮಯ ಚರಣ ರಜದೊಳಗೆ ಇರಿಸೊ ಎನ್ನ..*🙏

***

[12:41 PM, 7/8/2021] Prasad Karpara Group: ಶ್ರೀ ವಿಜಯೀಂದ್ರ ತೀರ್ಥ ಗುರುವೇ ನಮಃ

🙇‍♂️🙏🙏

  ಆ ದಿನ  ಆನಂದ ನಾಮ ಸಂವತ್ಸರ,ಜೇಷ್ಟ ಕೃಷ್ಣ ತ್ರಯೋದಶಿ. ತಾವು ವೃಂದಾವನ ಪ್ರವೇಶ ಮಾಡುವ ಮುಂಚೆ ಗುರುಗಳು ನೆರೆದ ಸದ್ಬಕ್ತರಿಗೆ ಹೇಳಿದ ಆಶೀರ್ವಚನ.

ಪ್ರಿಯ ಧರ್ಮಾಭಿಮಾನಿಗಳೇ,ಆಸ್ತಿಕ ವೃಂದದವರೇ ,ಸರ್ವದಾ ಶ್ರೀ ಹರಿಯ ಪಾದ ಕಮಲಗಳಲ್ಲಿ ಮನವಿಟ್ಟು ನಮ್ಮ ಎಲ್ಲಾ ಕಾರ್ಯಗಳನ್ನು ನಮ್ಮ ಎಲ್ಲರ ಒಳಗಿದ್ದು,ನಮ್ಮ ಅಂತರ್ಯಾಮಿಯಾಗಿ ಇದ್ದು ಸರ್ವವನ್ನು ಮಾಡುವವನು,ಮಾಡಿಸುವವನು ಮತ್ತು ಭೋಗಿಸುವವನು ಎಲ್ಲಾ ಆ ಶ್ರೀ ಮನ್ ನಾರಾಯಣ ನೇ.

ಅವನು ಸರ್ವೋತ್ತಮ. ಅವನೇ ಪ್ರಪಂಚಕ್ಕೆ  ಗುರು,ತಂದೆ ತಾಯಿ ಎಲ್ಲಾ.ನಿಮಗೆ ವಿಹಿತವಾದ ವರ್ಣಾಶ್ರಮೊಚಿತ ಕರ್ಮಗಳನ್ನು ಅವಶ್ಯಕ ಮಾಡಿರಿ.ಲೌಕಿಕ ದಲ್ಲಿ ಮನ ವನ್ನು ಬಿಡಿ.ನಿಮ್ಮ ಮನಸ್ಸು ಸದಾ ಆ ಶ್ರೀಹರಿಯ ಪಾದಗಳಲ್ಲಿ ಆಸಕ್ತಿ ಇರಲಿ.ಭಕುತರ ಬಂಧುವಾದ ಅವನ ನಾಮ ಸ್ಮರಣೆ ಮಾಡಿದರೆ ಸಕಲ ಪಾಪವಿನಾಶ ಎಂದ ಮೇಲೆ ಸರ್ವದಾ ಶ್ರೀ ಹರಿಯ ಧ್ಯಾನ ಮಾಡುವವರಿಗೆ ಉತ್ತಮವಾದ ಶಾಶ್ವತ ಸುಖ ಲಭಿಸುವದರಲ್ಲಿ ಸಂದೇಹವೇ ಇಲ್ಲ.ಶ್ರೀ ಲಕ್ಷ್ಮೀ ಕಾಂತನ ಸ್ಮರಣೆ ಸದಾ ಇರಲಿ.ಖಂಡಿತವಾಗಿ ಅವನ ಪಾದಸ್ಮರಣೆ ಬಿಡಬೇಡಿ.

ಭಕ್ತ ಜನರೇ!! ದೋಷ ರಹಿತವು ಸತ್ಯವು ಆದ ನಮ್ಮ ಈ ವಚನವನ್ನು ಆಲಿಸಿರಿ.

ನಾವು ಎರಡು ಭುಜಗಳನ್ನು ಮೇಲೇತ್ತಿ ಶಪಥ ಪೂರ್ವಕ ಮಾಡಿ ಹೇಳುತ್ತೇವೆ. ಕೇಳಿರಿ.

ಶ್ರೀ ಹರಿಗಿಂತ ಉತ್ತಮ ವಸ್ತು ಬೇರೊಂದಿಲ್ಲ.ಶ್ರೀ ಹರಿಗೆ ಸಮನಾದವರು ಬೇರೊಬ್ಬರಿಲ್ಲ.ಅವನೊಬ್ಬನೇ ಸಮಸ್ತ ಚೇತನ ಪ್ರಪಂಚಕ್ಕಿಂತ ಉತ್ತಮನು.ಇಂಥಾಚಸರ್ವೋತ್ತಮನಾದ ಶ್ರೀ ಮನ್ ನಾರಾಯಣನ ಕಥಾ ಶ್ರವಣ ಅವನ ಪಾದ ಪೂಜನ,ಅರ್ಚನ ಅವನ ಕುರಿತಾದ ಗ್ರಂಥಗಳು ಅಧ್ಯಯನ ಮತ್ತು ಅಪ್ರಾಕೃತನಾದ ಆನಂದಮಯನು ಆದ ಆ ಮಹನೀಯನ ಧ್ಯಾನ ಚಿಂತನಗಳೇ ನಿಮ್ಮ ಜೀವನದ ಉಸಿರಾಗಿರಲಿ.ನಮ್ಮ ಈ ಉಪದೇಶದಂತೆ ನಡೆದಲ್ಲಿ ನಿಮ್ಮ ಎಲ್ಲರ ಕಲ್ಯಾಣವಾಗುವದು.

 ಭಕ್ತಾಗ್ರಣಿಗಳೇ!! ನಮ್ಮ ಶ್ರೀ ಮಧ್ವಾಚಾರ್ಯರು ಅಪ್ಪಣೆಗೊಡಿಸಿರುವದನ್ನೆ ನಿಮಗೆ ಉಪದೇಶ ಮಾಡಿದ್ದೇನೆ.ಇದೇ ನಿಮಗೆ ನಮ್ಮ ಅಂತಿಮ ಉಪದೇಶ.ಇದರಂತೆ ಉಪಾಸನೆ ಮಾಡಿ ಸಕಲವಿಧ ಮಂಗಳಗಳಿಗು ಶ್ರೇಯಸ್ಸಿಗು ಭಾಗಿಗಳಾಗಿ.

ನಮ್ಮ ಅವತಾರದ ಪರಿಸಮಾಪ್ತಿ ದಿನ.ನಶ್ವರವಾದ ನಮ್ಮ ಈ ಭೌತಿಕ ಕಾಯ ಕಣ್ಮರೆಯಾಗುವದೆಂದು ವ್ಯಥೆ ಪಡಬೇಡಿ.ನಮ್ಮ ನಿರ್ಯಾಣದ ನಂತರ ನಮ್ಮ ಶಿಷ್ಯರು ಆದ ಶ್ರೀ ಸುಧೀಂದ್ರ ತೀರ್ಥರಿಗೆ ಮುಂದಿನ ಕಾರ್ಯಗಳನ್ನು ಮಹಾಸಂಸ್ಥಾನದ ಪರಂಪರಾಗತ ಕ್ರಮದಂತೆ ನೆರವೇರಿಸಲು ಅರಿಕೆ ಮಾಡಿ ಅವರಿಗೆ ಸಹಾಯಕರಾಗಿದ್ದು ನಿಮ್ಮ ಕರ್ತವ್ಯವನ್ನು ಪೂರೈಸಿರಿ.ನಾವೀಗ ಅಂತರ್ಮುಖಿಗಳಾಗುತ್ತೇವೆ.ನಮ್ಮ ಧ್ಯಾನಕ್ಕೆ ಭಂಗ ತರಬೇಡಿ.

ಶ್ರೀ ಲಕ್ಷ್ಮೀ ನರಸಿಂಹಾಭಿನ್ನನಾದ ಆ ಶ್ರೀ ಮನ್ ಮೂಲರಾಮಚಂದ್ರ ದೇವರು ನಿಮಗೆ ಸನ್ಮಂಗಳವೀಯಲಿ.

ಓಂ ನಮೋ ನಾರಾಯಣಾಯ..

ನಂತರ ಗುರುಗಳು ಕಣ್ಣು ಮುಚ್ಚಿ ಧ್ಯಾನಾಸಕ್ತರಾಗಿ ಲಯ ಚಿಂತನೆ ಮಾಡಹತ್ತಿದರು.

ಸ್ವಲ್ಪ ಕಾಲದಲ್ಲಿ ಶ್ರೀ ವಿಜಯೀಂದ್ರ ಸ್ವಾಮಿಗಳ ದೇಹವು ಸ್ವರ್ಣ ದೀಪ್ತಿಯಂತೆ ಶೋಭಿಸಿತು.ಪರಮ ಸಾತ್ವಿಕ ತೇಜಸ್ಸು ಅವರ ಮುಖದಲ್ಲಿ ಬೆಳಗಿತು.ಶ್ರೀ ಗಳ ಕಣ್ಣಿಂದ ಆನಂದ ಭಾಷ್ಪ ಹರಿಯುತ್ತಿದೆ.

ಆ ದೃಶ್ಯಗಳನ್ನು ಭಕ್ತರು ಮತ್ತು ಶಿಷ್ಯರು ನೋಡುತ್ತಾ ಕಣ್ಣೀರು ಸುರಿಸುತ್ತಾ ಕರ ಜೊಡಿಸಿ ಕುಳಿತಿದ್ದಾರೆ.

ತಕ್ಷಣವೇ ಶ್ರೀ ಗಳ ವದನಾರವಿಂದದಿಂದ *ನಾರಾಯಣ ನಾರಾಯಣ ಎಂಬ ಶ್ರೀ ಹರಿಯ ಪರಮ ಪವಿತ್ರ ನಾಮ ಹೊರ ಹೊಮ್ಮಿತು.

ಅಬ್ಬಾ!! ಅದೇನು ಕಾಂತಿ.ಇದ್ದಕ್ಕಿದ್ದಂತೆ ದೊಡ್ಡ ಶಬ್ದವಾಗಿ ಏಕಕಾಲದಲ್ಲಿ ಅನೇಕ ಸೂರ್ಯರು ಉದಯಿಸಿದಷ್ಟು ಪ್ರಕರ ತೇಜಸ್ಸು ಬೆಳಗಿತು.

ತಮ್ಮ ಯೋಗ ಶಕ್ತಿ ಯಿಂದ ಬ್ರಹ್ಮ ರಂಧ್ರ ಸ್ಪೋಟವಾಗಿ ಅಪೂರ್ವ ತೇಜಸ್ಸು ಒಂದು ಮರೆಯಾಗಿ ಹೋಯಿತು.

ನಾರಾಯಣ ನಾರಾಯಣ ಎನ್ನುವ 

ನಾಮ ಸ್ಮರಣೆ ಮಾಡುತ್ತಾ ಶ್ರೀ ವಿಜಯೀಂದ್ರ ತೀರ್ಥ ಗುರುಗಳು ತಮ್ಮ ಆತ್ಮ ಪುರುಷನನ್ನು ಭಗವಂತನ ಪಾದ ಕಮಲಗಳಲ್ಲಿ ಸಮರ್ಪಣೆ ಮಾಡಿದರು.

ನೆರೆದವರಿಗೆಲ್ಲ  ಈ ಅಧ್ಬುತ ವನ್ನು ಕಂಡು ಕರ ಜೋಡಿಸಿ ಭಕ್ತಿ ಉದ್ರೇಕದಿಂದ ನಾರಾಯಣ ನಾರಾಯಣ ಎಂದು ಉದ್ಗಾರ ತೆಗೆದರು.

 ನಂತರ ಸಕಲ ರಾಜ ಮರ್ಯಾದೆಗಳೊಂದಿಗೆ,

ತಂಜಾವೂರಿನ ರಾಜ ಸಕಲ ರಾಜ ವೈಭವ ವಾಧ್ಯವೈಭವ,ವಿಪ್ರರವೇದಘೋಷ,ಜನರ ಜಯಕಾರ ಗಳೊಂದಿಗೆ ಅವರ ಪವಿತ್ರ ದೇಹವನ್ನು ಪಲ್ಲಕ್ಕಿ ಯಲ್ಲಿ ಇಟ್ಟುಕೊಂಡು, ಕ್ಷೇತ್ರದ ಮೂರುತಿಯಾದ ಶ್ರೀ ಲಕ್ಷ್ಮೀ ನಾರಾಯಣನ ಸನ್ನಿಧಿಗೆ ಕರೆ ತಂದಿದ್ದಾರೆ. ಆ ಸ್ವಾಮಿ ಎದುರಿಗೆ  ಸಂಪ್ರದಾಯ ಪ್ರಕಾರವಾಗಿ ಶ್ರೀಗಳ ಪವಿತ್ರ ದೇಹವನ್ನು ಇಟ್ಟು ಬೃಂದಾವನ ಪ್ರತಿಷ್ಠಿತ ಮಾಡಿದರು.

ನಂತರ ಶ್ರೀ ಸುಧೀಂದ್ರ ತೀರ್ಥರು ಗುರುಗಳು ಬೃಂದಾವನ ಅದ ಸ್ಥಳಕ್ಕೆ ಬಂದು ಆ ದಿನದ ಸಂಸ್ಥಾನ ಪೂಜೆ ಯನ್ನು ಮಾಡಿ

ಚರಮ ಶ್ಲೋಕ ರಚಿಸಿ ಸ್ತೋತ್ರ ಮಾಡಿದ್ದಾರೆ.

ಭಕ್ತಾನಾಂ ಮಾನಸಾಂಭೋಜಭಾನವೇ ಕಾಮಧೇನವೇ|

ನಮತಾಂ ಕಲ್ಪತರವೇ ಜಯೀಂದ್ರಗುರುವೇ ನಮಃ||

ಮಧ್ವಮತದ ಸಿಂಹ ಶ್ರೀ ವಿಜಯೀಂದ್ರ ತೀರ್ಥ ಗುರುಗಳಿಗೆ ಈ ಲೇಖನ ಪುಷ್ಪ ಸಮರ್ಪಣೆ ಮಾಡುತ್ತಾ

🙏ಶ್ರೀ ಕೃಷ್ಣಾರ್ಪಣಮಸ್ತು🙏

ಸ್ಮರಿಸು ಗುರುಗಳ ಮನವೇ

***

ಸ್ಮರಿಸು ಗುರುಗಳ ಮನವೇ||

✍64 ವಿದ್ಯೆಯಲ್ಲಿ ತಮ್ಮ ಜೊತೆಯಲ್ಲಿ ಯಾರಾದರು ಸ್ಪರ್ಧೆಯಲ್ಲಿ ಭಾಗವಹಿಸಬಹುದು ಎಂದು ಶ್ರೀ ವಿಜಯೀಂದ್ರ ತೀರ್ಥ ಗುರುಗಳು ಅಪ್ಪಣೆ ಕೊಡಿಸಿದ್ದು ಕೇಳಿ ಕಾಶೀ ದೇಶದಿಂದ ಒಬ್ಬ ಪಂಡಿತರು ಬರುತ್ತಾರೆ.

 ಶ್ರೀಗಳು ತಮ್ಮ ಪ್ರಾತಃ ಅಹ್ನೀಕಗಳನ್ನು ಮುಗಿಸಿ ಶಿಷ್ಯ ರಿಗೆ ಪಾಠ ಪ್ರವಚನ ಮಾಡುತ್ತಾ ಕುಳಿತಿದ್ದಾರೆ.

ಬಂದಂತಹ ಪಂಡಿತರು ತಮ್ಮ ಪರಿಚಯ ಮಾಡಿಕೊಂಡು ನಮ್ಮ ಹೆಸರು ಗಂಗಾಧರ ಶರ್ಮ ಎಂದು.

ನಾನು ವಿಂಧ್ಯ ದೇಶದಲ್ಲಿ ವಿಷ ವೈದ್ಯಶಾಸ್ತ್ರವನ್ನು, ತರ್ಕ, ವ್ಯಾಕರಣ, ವೇದಾಂತ ಹೀಗೆ ಎಲ್ಲಾ ಶಾಸ್ತ್ರ ಗಳಲ್ಲಿ ನಾನು ಅಭ್ಯಾಸ ಮಾಡಿ ನಿಮ್ಮ ಜೊತೆಗೆ ವಾದ ಮಾಡಲು ಬಂದಿದ್ದೇನೆ ಅಂತ ಹೇಳುತ್ತಾರೆ.

ಆ ನಂತರ ಅವರು ತಮ್ಮ ಸಿದ್ದಾಂತ ವನ್ನು ಮಂಡಿಸುತ್ತಾರೆ..

ಆ ನಂತರ ಗುರುಗಳು ವಾದದಲ್ಲಿ ಮೊದಲು ಅವರ ಸಿದ್ದಾಂತದ ದಲ್ಲಿ ಹೇಳದೇ ಇರುವ ವಿಷಯಗಳ ಬಗ್ಗೆ ವೇದಗಳ ಮುಖಾಂತರ ತಿಳಿಸಿ ಅವರ ಎಲ್ಲಾ ಪ್ರಶ್ನೆ ಗಳಿಗೆ ಉತ್ತರ ನೀಡುತ್ತಾರೆ. 

ಅವರು ಎಷ್ಟು ವಾದ ಮಾಡಿದರು ಶ್ರೀಗಳು ಎಲ್ಲಾ ವನ್ನು ನಿವಾರಣೆ ಮಾಡಿದರು.

ತಕ್ಷಣ ಅವರಿಗೆ ಅಸಾಧ್ಯ ವಾದ ಕೋಪ ಬಂದು

ಸ್ವಾಮಿಗಳೇ!! ನಾನು ಇದನ್ನು ಸಹಿಸಲಾರೆ,..ನನ್ನ ಸಿದ್ದಾಂತ ವಿರುದ್ಧ ಹೇಳಿದವರನ್ನು ನಾನು ಉಳಿಗೊಡಲಾರೆ..!ಇದು ನನ್ನ ಪ್ರತಿಜ್ಞೆ ಎಂದರು.

ತಕ್ಷಣ  ಶ್ರೀ ವಿಜಯೀಂದ್ರ ಗುರುಗಳು 

"ನಿಜ !ಶರ್ಮರೇ.!ನಿಮ್ಮ ಆಗಮನದ ಕಾರ್ಯ ನೀವೆ ಹೇಳಿದಿರಿ..ನಮ್ಮನ್ನು ಉಳಿಯ ಗೊಡಬಾರದೆಂದು ನಮಗೆ ವಿಷ ಪ್ರಾಶನ ಮಾಡಿಸಲು ವಿಷವನ್ನು ತಂದ ವಿಷ ವೈದ್ಯರು ನೀವು..ಹೂಂ! ತೆಗೆಯಿರಿ.ನಿಮ್ಮ ಹತ್ತಿರ ಇರುವ ವಿಷ ತುಂಬಿದ ಹಾಲಿನ ಪಾತ್ರೆಯನ್ನು ಎನ್ನಲು.."

ತಕ್ಷಣ ಶರ್ಮರು ನಗುತ್ತಾ "ವಾದದಲ್ಲಿ  ನನ್ನನ್ನು ಸೋಲಿಸಿದ ನಿಮಗೆ ವಿಷ ಪ್ರಾಶನ ಮಾಡಿಸಲು ಬಂದಿರುವೆ.ಎಲ್ಲಾ ಸಕಲ ಶಾಸ್ತ್ರ ಪರಿಣಿತರು ನೀವು.ಈ ವಿಷವನ್ನು ಕುಡಿದು ಜಯಿಸಿರಿ,ನೋಡುವಾ?

ಎನ್ನಲು  ಸೇರಿದ್ದ ಜನರೆಲ್ಲ ಅವರನ್ನು ನಿಂದನೆ ಮಾಡುತ್ತಾರೆ.

ಅವಾಗ ಗುರುಗಳು ಅವರ ಮಾತಿಗೆ ಹೀಗೆ ಹೇಳುತ್ತಾರೆ. "ತಾತ್ವಿಕವಾಗಿ ಭಿನ್ನಾಭಿಪ್ರಾಯ ಬರಬಹುದು." ಅದು ಸಹಜ ಸ್ವಾಭಾವಿಕ. ಇದರಲ್ಲಿ ಸೋಲು ಗೆಲವು ಸಾಮಾನ್ಯ. ಅದನ್ನು ಮುಂದೆ ಇಟ್ಟು ಕೊಂಡು ದ್ವೇಷ ಸಾಧಿಸಿದರೆ ಅದು ಶೋಚನೀಯ..ನಮ್ಮ ಬ್ರಾಹ್ಮಣ್ಯದ ವಿನಾಶಕ್ಕೆ ಕಾರಣ.ನಮ್ಮ ಮುಖ್ಯ ಗುರಿ ಬೇರೆ ಆದರು ಬ್ರಾಹ್ಮಣ ರಕ್ಷಣಾ, ಧರ್ಮದ ಪ್ರಚಾರ ನಮ್ಮ ಕಾರ್ಯ.ಸಮುದ್ರ ಮಥನ ಕಾಲ ದಲ್ಲಿ ಬಂದ ವಿಷವನ್ನು ಕುಡಿದ ನಿಮ್ಮ ಕಾಶೀನಾಥನು ನೀಲಕಂಠ ನಾದ.ಆ ಶಂಭುವು ಮನೋ ನಿಯಾಮಕ.ನಿಮಗೆ ಪ್ರೇರಣೆ ಮಾಡಿ ಇಲ್ಲಿ ಕಳುಹಿಸಿರುವನು.ಆ ವಿಷಕಂಠನ ದಯೆಇಂದ ವಿಷವನ್ನು ಕುಡಿದು ನಮ್ಮ ಸಿದ್ದಾಂತ ನಿರೂಪಣೆ ಮಾಡುತ್ತೇವೆ...

ಕುಡಿಯಲು ಹಾಗು ಕುಡಿಸುವವರು ಯಾರು??

ಎಲ್ಲಾ ಶ್ರೀ ಹರಿಯ ಇಚ್ಛೆ!!. ಎಂದು ಹೇಳಿ 

ಆ ವಿಷವನ್ನು ತುಂಬಿದ ಹಾಲನ್ನು ತೆಗೆದುಕೊಂಡ ಕುಡಿದೇ ಬಿಟ್ಟರು.ಸ್ವಲ್ಪ ಹೊತ್ತು ಆಯಿತು.ಕರಾಳ ವಿಷ ತನ್ನ ಪ್ರಭಾವವನ್ನು ತೋರಿಸಲು ಆರಂಭಿಸಿತು.ಅವರ ದೇಹವೆಲ್ಲ ಕಪ್ಪು ಬಣ್ಣ ಕಡೆ ತಿರುಗಿತು...

ಶ್ರೀಗಳು ಅಂತರಂಗದಲ್ಲಿ ಪ್ರಹ್ಲಾದ ವರದನಾದ ಆ ನಾರಸಿಂಹನನ್ನು ಸ್ತುತಿಸಿ ದರು.

ತಕ್ಷಣ ಅವರ ಮುಖದಿಂದ ನರಸಿಂಹ ದೇವರ ಸ್ತೋತ್ರ ಹೊರಬಂತು.

||ಭೋ ಖಂಡಂ ವಾರಣಾಂಡಂ ಪರವರ ವಿರಟಂ|...

ಒಂಭತ್ತು ನುಡಿಗಳುಳ್ಳ ಶ್ಲೋಕ ರಚನೆ ಆಗಿದೆ.

ವಿಷ ಪ್ರಾಶನದಿಂದ ಕಪ್ಪಾದ ಗುರುಗಳ ದೇಹ ಮೆಲ್ಲ ಮೆಲ್ಲಗೆ ಕೆಂಪು ವರ್ಣ ತಾಳಲಾರಂಭಿಸಿತು.

ಮೊದಲಿಗಿಂತಲು ಹೆಚ್ಚಾಗಿ ದೇಹ ತೇಜಃ ಪುಂಜವಾಯಿತು.

ಆ ನಂತರ ಪಂಡಿತರು ಗುರುಗಳ ಬಳಿ ಕ್ಷಮಾಪಣೆ ಕೇಳುತ್ತಾ ರೆ.

ಗುರುಗಳು ನಸು ನಗುತ್ತಾ ಮುಂದೆ ಇಂತಹ ಕಾರ್ಯ ಮಾಡಲುಹೋಗಬೇಡಿ.ಎಲ್ಲಾ ರೊಡನೆ ಉದಾರವಾಗಿ ವರ್ತಿಸಿ" ಅಂತ ಹೇಳಿ ಅವರನ್ನು ಆಶೀರ್ವಾದ ಮಾಡಿ ಸನ್ಮಾನ ಮಾಡಿ ಕಳುಹಿಸಿದ್ದಾರೆ.

ಎಂತಹ ಕರುಣಾಶಾಲಿಗಳು.ತಮ್ಮ ಮೇಲೆ ವಿಷ ಪ್ರಯೋಗ ಮಾಡಿದವರನ್ನು ಸಹ ಕ್ಷಮಿಸಿದ ಮಹಾನುಭಾವರು.

ನಂತರ ಪೂಜೆ ಸಮಯದಲ್ಲಿ ತಾವು ಪೂಜಿಸುವ ನರಸಿಂಹ ದೇವರ ಪ್ರತಿಮೆಯನ್ನು ನೋಡಿ ಅವರ ಕಣ್ಣು ಇಂದ ಆನಂದ ಆಶ್ರು ಬರಲು ಹತ್ತಿದವು...

ಕೆಂಪು ಬಣ್ಣದ

ಆ ನರಸಿಂಹ ದೇವರ ಕುತ್ತಿಗೆಯ ಕೆಳಗಡೆ ಕಂಠ ಪ್ರದೇಶದಲ್ಲಿ ಕಪ್ಪು ಬಣ್ಣದ ಕಡೆ ತಿರುಗಿದೆ..

ಇಂದಿಗು ಕುಂಭಕೋಣದಲ್ಲಿ ಆ ನರಸಿಂಹ ದೇವರ ಪ್ರತಿಮೆ ಇದೆ .ಯಾರು ಬೇಕಾದರೂ ಹೋದಾಗ ಅಲ್ಲಿ ಕೇಳಿ ನೋಡಬಹುದು.

ಇದು ಭಗವಂತನ ಲೀಲೆ.

ತನ್ನ ಸರ್ವೋತ್ತಮವನ್ನು ಸ್ಥಾಪಿಸಿದ ಪ್ರಹ್ಲಾದನಿಗೆ  ಅವನ ತಂದೆ ವಿಷ ಪ್ರಾಶನ ಮಾಡಿಸಿದಾಗ ಹೇಗೆ ಪಾರುಮಾಡಿದನೋ  ಅದೇ ರೀತಿ ಆ ಶ್ರೀಹರಿ  ತನ್ನ ಭಕ್ತರಾದ ಆ ಶ್ರೀ ವಿಜಯೀಂದ್ರ ಗುರುಗಳನ್ನು ಸಹ ಕಾಪಾಡಿದ...

ಇಂತಹ ಗುರುಗಳ,ಮತ್ತು ಪರಮ ಭಾಗವತರ ಸ್ಮರಣೆ ಪ್ರಾತಃ ಕಾಲದಲ್ಲಿ ಅವಶ್ಯಕ.

ಇಂದು ಅವರ  ಉತ್ತರಾರಾಧನೆ. ಅವರ ಅನುಗ್ರಹ ತಮಗೆ ಎಲ್ಲಾ ಆಗಲಿ ಅಂತಪ್ರಾರ್ಥನಾ ಮಾಡುತ್ತಾ ಗುರುಗಳ ಅಂತರ್ಯಾಮಿಯಾದ ಶ್ರೀ ಹರಿಗೆ  ಈ ಲೇಖನ ಪುಷ್ಪ ಸಮರ್ಪಣೆ ಮಾಡುತ್ತಾ

🙏ಶ್ರೀ ಕೃಷ್ಣಾರ್ಪಣಮಸ್ತುಃ🙏

🙏ಶ್ರೀ ವಿಜಯೀಂದ್ರತೀರ್ಥ ಗುರುಭ್ಯೋ ನಮಃ🙏

***

ಶ್ರೀಂ ಶ್ರೀ ಕಂ ಕಪಿಲಾಯ ನಮಃ

       ಜ್ಯೇಷ್ಠ ಕೃಷ್ಣ ಚತುರ್ದಶಿ

ಶ್ರೀಮಧ್ವಜಯರಾಜೇಂದ್ರ ವಿಬುಧೇಂದ್ರಾರ್ಯವಂಶಜಮ್/ಸುರೇಂದ್ರಕರಸಂಜಾತಂ ವಿಜಯೀಂದ್ರ ಗುರುಂ ಭಜೇ// ಎಂದೇ ಸ್ತುತಿಸಲ್ಪಟ್ಟ ಶ್ರೀಮದಾಚಾರ್ಯರ  ಶ್ರೀಜಯತೀರ್ಥರ, ಶ್ರೀರಾಜೇಂದ್ರತೀರ್ಥರ, ಶ್ರೀವಿಬುಧೇಂದ್ರ ತೀರ್ಥರ ವಂಶದಲ್ಲಿ ಅಂದರೆ ಪರಂಪರೆಯಲ್ಲಿ ಬಂದಂತಹಾ, ಮಾನಸಪೂಜಾ ಧುರೀಣರಾದ ಶ್ರೀಸುರೇಂದ್ರ ತೀರ್ಥರ ಕರಸಂಜಾತರಾದ ಶ್ರೀವಿಜಯೀಂದ್ರ ತೀರ್ಥರ ಉತ್ತರ ಆರಾಧನೆಯ ಪರ್ವಕಾಲ.

ಅವತಾರ ಮಾಡಿದ ದಿನದಿಂದ ಸಂಪೂರ್ಣ ಶಾಸ್ತ್ರದ ವಿದ್ಯೆಗಳ ಪಾಠದ(ಆಮೂಲಾಗ್ರವಾಗಿ  ಆರು ಸಲ ಸರ್ವಮೂಲ ಗ್ರಂಥಗಳ ಮತ್ತು 9 ಸಲ ಶ್ರೀಮನ್ಯಾಯಸುಧಾ ಪಾಠ) ಜೊತೆ 64 ವಿದ್ಯೆಗಳ ಸಿದ್ಧಿಯನ್ನು ಧಾರೆ ಎರೆದು ಅನುಗ್ರಹಿಸಿದ  ಶ್ರೀವ್ಯಾಸರಾಜ ಗುರುಸಾರ್ವಭೌಮರ ನೆಚ್ಚಿನ ವಿದ್ಯಾ ಶಿಷ್ಯರಾದ ಶ್ರೀವಿಷ್ಣುತೀರ್ಥರು,  ಶ್ರೀಸುರೇಂದ್ರ ತೀರ್ಥರ ಕರಕಮಲಸಂಜಾತರಾಗಿ ಶ್ರೀವಿಜಯೀಂದ್ರ ತೀರ್ಥರಾದರು. ಹೆಸರಿಗೆ ತಕ್ಕ ವ್ಯಕ್ತಿತ್ವ, ಜೀವನವಿಡೀ ವಿಜಯೋತ್ಸವದ ಭೇರಿಯೇ ಬಾರಿಸಿದರು. ಅವರ ನಾಮ ಸ್ಮರಣೆ ಮಾಡಿದರೆ ನಮ್ಮ ಜೀವನವೇ ವಿಜಯೋತ್ಸವ ಆಗುವಾಗ ಇನ್ನೂ ಶ್ರೀ ವ್ಯಾಸರಾಜರ ಮತ್ತು ಶ್ರೀಸುರೇಂದ್ರ ತೀರ್ಥರ ಸಂಪೂರ್ಣ ಅನುಗ್ರಹಕ್ಕೆ ಪಾತ್ರರಾದ ಶ್ರೀವಿಜಯೀಂದ್ರ ತೀರ್ಥರ ಗುಣ,ಮಹಿಮೆಗಳನ್ನು ಅಲ್ಪರಾದ ನಾವು ವರ್ಣಿಸಲಿಕ್ಕೆ ಹೇಗೆ ತಾನೆ ಸಾಧ್ಯ!!

ಅವರ ನಿತ್ಯ ಸನ್ನಿಧಾನವುಳ್ಳ ಬೃಂದಾವನದ ದರ್ಶನ, ಮೃತ್ತಿಕೆಯ ತೀರ್ಥದ ಪಾನ( ಪಾದೋದಕ) ಮತ್ತು ಅವರ ಹಸ್ತೋದಕ ಸ್ವೀಕಾರದಿಂದಲೇ ಸಕಲ ಪಾಪಗಳೂ ವಿಮೋಚನೆ ಆಗುತ್ತವೆ. ಯದ್ಬೃಂದಾವನ ಮೃತ್ತೀರ್ಥಪಾನಂ ಪಾಪವಿಮೋಚನಂ/

ಸ ಜಯತಿ ಯತಿಚಂದ್ರಃ ಸಹಿತೇ ಶಾಸ್ತ್ರ ಸಾಂದ್ರಃ/ಸತತಗಲಿತತಂದ್ರಃ ಸದೃಶಾ ಶ್ರೀವಿಜಯೀಂದ್ರಃ/ಜಹಿ ಹಿ ನಿಜಜಯಾಶಾ ಜಾಗ್ರದಾಯಾಸಲೇಶಾ-ಜ್ಜಡಯದಧಿನಿದೇಶಾಜ್ಜಾತಹರ್ಷಾದಿದ್ರಿಗೀಶಾಃ//

(ಶ್ರೀಸುಧೀಂದ್ರ ತೀರ್ಥರು)

ಪದವಾಕ್ಯ ಪ್ರಮಾಣಜ್ಞಾನ್ ಸೌಶೀಲ್ಯಾದ್ಯುಪಸೇವಿತಂ/ವಿಜಯೀಂದ್ರಯತಿದ್ವಾಖ್ಯಾನ್ ಸೇವೆ ವಿದ್ಯಾ ಗುರೂನ್ ಮಮ//

( ವಿದ್ಯಾ‌ ಶಿಷ್ಯರಾದ ಶ್ರೀಕಂಬಾಲೂರು ರಾಮಚಂದ್ರತೀರ್ಥರು).

ಗುರುಗಳ ಇಡೀ ಜೀವನ  ಎಲ್ಲಾ ಮುಖಗಳಿಂದಲೂ ಮಹಿಮೋಪೇತವಾದವುಗಳು. ಗ್ರಂಥ ರಚನೆ ಅಂತ ನೋಡುವುದಾದರೆ ನಮ್ಮ ಪರಂಪರೆಯಲ್ಲಿ  ಯಾರೂ ರಚಿಸದಷ್ಟು  ನೂರಕ್ಕಿಂತಲೂ ಹೆಚ್ಚು ಅದ್ಭುತವಾದ  ಮಹಾ ಮೇರು ಗ್ರಂಥಗಳು‌. ಅವರ ಗ್ರಂಥ ಓದುವುದಿರಲಿ, ಗ್ರಂಥಗಳ ಹೆಸರುಗಳನ್ನು ಯಾರು ಕಂಠಸ್ಥ ಮಾಡಿ ಹೇಳುತ್ತಾರೋ ಅವರೂ ಪಂಡಿತರೇ ಅಂತ ಹೇಳುವುದು ನಮ್ಮ ಮಾಧ್ವ ಪರಂಪರೆಯಲ್ಲಿಯ ಹೆಮ್ಮೆಯ ವಿಷಯ.

ವಾದ ವಿವಾದ ಪರಮತ ಖಂಡನೆ ಸ್ವಮತ ಸ್ಥಾಪನೆ ಅನ್ನುವುದನ್ನು ನೋಡುವುದಾದರೆ ಲೆಕ್ಕವಿಲ್ಲದಷ್ಟು ವಾದ ವಿವಾದಗಳು, ಲೆಕ್ಕವಿಲ್ಲದಷ್ಟು ಪ್ರತಿವಾದಿಗಳು. ಎಲ್ಲರನ್ನೂ ಶ್ರೀಮದಾಚಾರ್ಯರ, ಶ್ರೀಜಯತೀರ್ಥರ, ಶ್ರೀವ್ಯಾಸರಾಜರ, ಶ್ರೀಸುರೇಂದ್ರ ತೀರ್ಥರ ಪರಮಾನುಗ್ರಹದಿಂದ ಲೀಲಾಜಾಲವಾಗಿ ನಿರುತ್ತರಗಳನ್ನಾಗಿ ಮಾಡಿ, ಸೋಲಿಸಿ,ಅವರರವರಿಗೆ ಉಚಿತವಾದ ಸಂಭಾವನೆ, ಸನ್ಮಾನ ಮಾಡಿ ಆಶೀರ್ವದಿಸಿ ಕಳುಹಿಸುತ್ತಿದ್ದರು. ಅವರ ಹೆಸರು ಕೇಳಿದರೇ ಪರವಾದಿಗಳ ಎದೆ ನಡುಕ ಶುರುವಾಗುತ್ತಿದ್ದಂತಹ ಸಿಂಹದಂತಿದ್ದರೂ ಸದಾ ಶಾಂತ ಮನಸ್ಸು, ನಸುನಗುವಿನ ಮುಖ. ಅದರಲ್ಲೂ ಹೆಚ್ಚಿನ ಗ್ರಂಥಗಳು,ವಾದ ವಿವಾದಗಳು, ಚರ್ಚೆಗಳು ಕಡೆಗೆ ವಿನೋದ ಸಂಭಾಷಣೆಯಲ್ಲೂ ಅವರನ್ನು ನಿರುತ್ತರರನ್ನಾಗಿ ಮಾಡಲು ಹವಣಿಸುತ್ತಿದ್ದ, ಅವರ ನೆಚ್ಚಿನ ಗೆಳೆಯರೇ ಆಗಿದ್ದ,ಆಗಿನಕಾಲದ ಮಹಾನ್ ಪ್ರಸಿದ್ಧ ಪಂಡಿತರಾದ ಅಪ್ಪಯ್ಯ ದೀಕ್ಷಿತರಿಗೋಸ್ಕರ ರಚಿಸಿದ್ದು, ವಾದ  ಮಾಡಿದ್ದು‌. ಕಡೆಯವರೆಗೂ ಒಮ್ಮೆಯೂ ದೀಕ್ಷಿತರು ಗೆಲ್ಲಲಿಲ್ಲ,ಶ್ರೀಗಳವರು ಸೋಲಲಿಲ್ಲ. ಆದರೂ ಅವರಿಬ್ಬರ ಮಧ್ಯೆ ಗಾಢವಾದ ಸ್ನೇಹಕ್ಕೆ  ಕುಂದಾಗಲಿಲ್ಲ.  ದೀಕ್ಷಿತರೂ  ಕೂಡ ಶ್ರೀವಿಜಯೀಂದ್ರ ತೀರ್ಥರ ಬಗ್ಗೆ

  ಸ್ವದರ್ಶಣೋಕ್ತದೂಷಣಂ ನಿರಾಕರಿಷ್ಣುರಂಜಸಾ/ಜಯೀಂದ್ರಯೋಗಿರೂಪತೋsವತೀರ್ಣ ಏಷ ಪೂರ್ಣಧ// ಎಂದು ಸ್ತುತಿಸಿದ್ದಾರೆ. 

ಪರವಾದಿಗಳಲ್ಲಿ ಅದರಲ್ಲೂ ಶೈವಮತದ(ಅನೇಕ ಒಳಪಂಗಡಗಳೆಲ್ಲವೂ) ವಾದಿಗಳ ಬಗ್ಗೆ ಹೆಚ್ಚಿನ ಸಂಖ್ಯೆಯಲ್ಲಿ ವಾದ ಮಾಡಿ ಗೆದ್ದವರು ನಮ್ಮ ಪರಂಪರೆಯಲ್ಲಿ ಅಗ್ರಗಣ್ಯರಲ್ಲಿ ಶ್ರೀವಾದಿರಾಜರನ್ನು ಬಿಟ್ಟರೆ ಶ್ರೀ ವಿಜಯೀಂದ್ರ ತೀರ್ಥರೇ ಇರುವುದು‌.

ಇನ್ನೂ  ಚತುಃಷಷ್ಠಿ  ಕಲೆಗಳ ಬಗ್ಗೆ ನಡೆದ ಪರೀಕ್ಷೆಯ ವಿಜಯೋತ್ಸವೂ ನ ಭೂತೋ ನ ಭವಿಷ್ಯತಿ ಎನ್ನುವಂತೆ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ದಾಖಲಾಗಿರುವ ವಿಷಯ. ಚಮ್ಮಾರನಿಂದ ಹಿಡಿದು, ದೊಂಬರಾಟದವನ,ಚೌರದವನ,

ಶಿಲ್ಪಶಾಸ್ತ್ರ ಪ್ರವೀಣನ, ಸಂಗೀತಗಾರ, ವಾದ್ಯಗಾರ, ಮಾಂತ್ರಿಕ ಹೀಗೇ ಎಲ್ಲಾ ವಿದ್ಯೆಗಳಲ್ಲಿಯೂ ಪ್ರವೀಣರಾದವರ ಜೊತೆ ತಾವೂ ತಮ್ಮ ಕೂಡ ತಮ್ಮ ಸಹಜವಾದ ಅದ್ಭುತ ಸಾಮಾರ್ಥ್ಯ ತೋರಿಸಿ ಗೆದ್ದವರು. ಕೊನೆಗೆ ಸನ್ಯಾಸಿಯಾಗಿದ್ದರೂ ಕಾಮವಿದ್ಯೆಯ ಪರೀಕ್ಷೆಯಲ್ಲೂ ಗೆದ್ದು ಜಗತ್ತಿಗೆ ಬೆರಗನ್ನು ಮೂಡಿಸಿದರು. 

ಗುರುಭಕ್ತಿಯ ಬಗ್ಗೆ ಹೇಳಬೇಕೋ, ಅದು ಶ್ರೀ ವ್ಯಾಸರಾಜ ಗುರುಸಾರ್ವಭೌಮರ ಬಗ್ಗೆ ಹುಟ್ಟಿನಿಂದ ಬಂದಿದ್ದು‌. ವಿದ್ಯಾಗುರುಗಳ ಬಗ್ಗೆ ಸಿರಿಯರಸನ ಸಂಯಕ್ ಜ್ಞಾನವೆಂಬ ಪೈರಿಗೆ/ಬೇರು ಬೀರೆ ಹರಿಕಥೆಯಂಬ ಮಳೆಗರೆದು/ಶಿಷ್ಯನ ಮನವೆಂಬ ಕೆರೆ ತುಂಬಿಸಿ/ಕಂಗಳೆಂಬ ಕೋಡಿ ವಾರಿಸುತ್ತಾ ವಿಜಯೀಂದ್ರನಾ ಗುರು// ಎಂದು ತಮ್ಮ ಒಂದು ಕೃತಿಯಲ್ಲಿ  ಭಕ್ತಿಯಿಂದ ಸ್ತುತಿಸಿದ್ದಾರೆ‌. 

ಪೀಠದ ಗುರುಗಳಾದ ಶ್ರೀಸುರೇಂದ್ರ ತೀರ್ಥರಲ್ಲಿಯೂ ಅವರಿಗಿದ್ದ ಅಪರಿಮಿತ ಭಕ್ತಿಯನ್ನು ಗುರು ಸುರೇಂದ್ರ ತೀರಥರೆಂಬೋ ವರ ಮಾವುಟಿಗನಾಜ್ಞೆಯೊಳಿದ್ದು ಎಂದು  ಶ್ರೀಗುರುಮಧ್ವಪತಿವಿಠಲ ದಾಸರು  ತಿಳಿಸಿದ್ದಾರೆ.  ಕಲ್ಲುಸಕ್ಕರೆ ಹೇಗೆ ಯಾವುದೇ ಕಡೆಯಿಂದ ತಿಂದರೂ ಸಿಹಿಯೇ ಆಗಿದೆಯೋ ಹಾಗೆ ಶ್ರೀವಿಜಯೀಂದ್ರತೀರ್ಥರ ಜೀವನ ಎಲ್ಲಾ ಕಡೆಯಿಂದಲೂ ಪರಿಪೂರ್ಣ,ರೋಚಕ,

ಆಶ್ಚರ್ಯಮಯ, ರೋಮಾಂಚನವಾದದ್ದು. 

ಶ್ರೇಷ್ಠ ಹರಿದಾಸರಾದ ಶ್ರೀಮತ್ಪುರಂದರದಾಸಾರ್ಯರ ಪುತ್ರರಾದ ಶ್ರೀಗುರುಮಧ್ವಪತಿ ವಿಠಲ ದಾಸರು ಶ್ರೀವಿಜಯೀಂದ್ರ ತೀರ್ಥರನ್ನು ಆನೆಗೆ ಹೋಲಿಸಿ, ಅದರ ಗುಣಗಳನ್ನು ಶ್ರೀವಿಜಯೀಂದ್ರ ತೀರ್ಥರು ಹ್ಯಾಗೆ ಹೊಂದಿದ್ದಾರೆ ಎನ್ನುವುದನ್ನು ಅದ್ಭುತವಾಗಿ ವಿಜಯೀಂದ್ರ ಮುನೀಂದ್ರರೆಂಬಾಶ್ಚರ್ಯದ  ಗಜೇಂದ್ರ ಬಂದಿದೆ ಸುಜನರು ನೊಡಬನ್ನಿ ಎಂದು ಸ್ವಾರಸ್ಯಕರವಾಗಿ ತಿಳಿಸಿದರೆ,

ಶ್ರೀಶಗುರುಪುರಂದರ ವಿಠಲ ದಾಸರು ಶ್ರೀವಿಜಯೀಂದ್ರ ತೀರ್ಥರನ್ನು  ಆನೆಯ ಮೇಲೆ ವಿಜಯೋತ್ಸವ ಬಾರಿಸುತ್ತಾ ಬರುವ ದೃಶ್ಯವನ್ನು ವಿಜಯೀಂದ್ರ ಯತಿಯ ನಾ  ಕಂಡೆ ಮುದಗೊಂಡೆ/ವಿಜಯ ಡಂಗುರ ಹೊಯಿಸಿ ಗಜವೇರಿ ಬರುತಿಪ್ಪ// ಎಂದು ವರ್ಣಿಸಿದ್ದಾರೆ. 

ಇಷ್ಟೆಲ್ಲಾ ಅದ್ಭುತ  ಗುಣ ಮಹಿಮೆಗಳನ್ನು ತೋರಿ ವಿಜಯೋತ್ಸವ ಬಾರಿಸಿದ್ದು,ಗ್ರಂಥಗಳ ರಚನೆ, ವಾದ ದಿಗ್ವಿಜಯ, 64 ವಿದ್ಯೆಗಳ ಅಭಿವ್ಯಕ್ತ ಎಲ್ಲವನ್ನೂ  ಅತ್ಯದ್ಭುತವಾಗಿ ತೋರಿದರೂ,ಇವೆಲ್ಲವಕ್ಕೆ ತಾವು ನಿಮಿತ್ತ ಮಾತ್ರ ಎಂದು ತಿಳಿಸಿ,ಸಕಲವನ್ನೂ  ತಮ್ಮ ಗುರುಗಳ ಮುಖಾಂತರ ಶ್ರೀಮದಾಚಾರ್ಯರ ಅಂತರ್ಯಾಮಿ ತಮ್ಮ ಪರಂಪರೆಯ ಉಪಾಸ್ಯ ಮೂರ್ತಿ ಬ್ರಹ್ಮದೇವರ ಕರಾರ್ಚಿತ ಚತುರ್ಯುಗ ಮೂರ್ತಿ ಶ್ರೀಮನ್ಮೂಲರಾಮದೇವರ ಪಾದಗಳಿಗೆ ಸಮರ್ಪಿಸುತ್ತಿದ್ದರು. 

ನಮ್ಮ ಪರಂಪರೆಯ ದಿವ್ಯಮಣಿಗಳಾದ ಶ್ರೀವಿಜಯೀಂದ್ರ ತೀರ್ಥ ಗುರುಸಾರ್ವಭೌಮರು ನಮ್ಮೆಲ್ಲರನ್ನೂ ಜ್ಞಾನ ಭಕ್ತಿ ವೈರಾಗ್ಯಗಳನ್ನು ದಯಪಾಲಿಸಿ ಅನುಗ್ರಹಿಸಲಿ ಎಂದು ಉತ್ತರಾರಾಧನೆಯ ಈ ಪವಿತ್ರವಾದ ದಿನದಲ್ಲಿ ಭಕ್ತಿಯಿಂದ ಪ್ರಾರ್ಥಿಸಿಕೊಳ್ಳೋಣ. 

ನಾದನೀರಾಜನದಿಂ ದಾಸಸುರಭಿ 🙏🏽

***


भक्तानां मानसांभोजभानवे कामधेनवे ।

नमतां कल्पतरवे जयींद्रगुरवे नम: ।

 ಭಕ್ತಾನಾಂ ಮಾನಸಾಂಭೋಜಭಾನವೇ ಕಾಮಧೇನವೇ |

ನಮತಾಂ ಕಲ್ಪತರವೇ ಜಯೀಂದ್ರಗುರವೇ ನಮ: |🙏🙏


ಶ್ರೀವಿಜಯೀಂದ್ರ ಗುರುಸಾರ್ವಭೌಮರು

ಶ್ರೀಮಧ್ವಜಯರಾಜೇಂದ್ರವಿಭುದೇಂದ್ರಾರ್ಯವಂಶಜಮ್|ಸುರೇಂದ್ರಕರಸಂಜಾತವಿಜಯೀಂದ್ರಗುರುಂ ಭಜೇ||.

ಇಂದು ಅಜಯ್ಯ ವಿಜಯೀಂದ್ರರ ಪುಣ್ಯತಿಥಿ.ವ್ಯಾಸರಾಜರ ಅನುಗ್ರಹದಿಂದ ಜನಿಸಿದ ಶ್ರೇಷ್ಠರತ್ನ.ಶ್ರೀವಿಜಯೀಂದ್ರರು.ವಿಠಲಾಚಾರ್ಯರಾಗಿ,ವಿಷ್ಣುತೀರ್ಥರಾಗಿ,ಮುಂದೆ ವಿಭುದೇಂದ್ರರ ಪರಂಪರೆಯಲ್ಲಿ ವೇದಾಂತ ಸಾಮ್ರಾಜ್ಯದಲ್ಲಿ ಪಟ್ಟಾಭಿಷಿಕ್ತರಾದ ವಿಜಯೀಂದ್ರರಾಗಿ ಸುಮಾರು 97 ವರ್ಷಗಳ  ತುಂಬು,ಸಾರ್ಥಕಜೀವನ ನಡೆಸಿದವರು. ಒಬ್ಬ ಕನ್ನಡ ಕವಿ ಹೀಗೆ ಹೇಳಿದ್ದಾನೆ. ವಿರೂಪವಾದರೂ ವಿಕಾರಪೋಗದ|ವಿಧಿಲಿಪಿ ಏನಿದು ವಿಜಯೀಂದ್ರ

ವ್ಯಾಸರಾಜರು ತಮ್ಮಲ್ಲಿದ್ದ ವಿಷ್ಣುತೀರ್ಥರಿಗೆ ಅನುಗ್ರಹ,ಅಂತಃಕರಣಪೂರ್ವಕವಾಗಿ ವಿದ್ಯೆಯನ್ನು ಧಾರೆಯರೆದು ಸುರೇಂದ್ರತೀರ್ಥರಿಗೆ ಒಪ್ಪಿಸಿದರು‌.ವಿಜಯೀಂದ್ರತೀರ್ಥರು ದ್ವೈತ ಪರಂಪರೆಯಲ್ಲಿ ಬಂದ ಒಬ್ಬ ವಿಭೂತಿ ಪುರುಷರು.ವಿಜಯೀಂದ್ರರನ್ನು ಬೀಳ್ಕೊಡುವಾಗ ವ್ಯಾಸರಾಜರು ಆಡಿದ ಮಾತುಗಳಿವು."ಶಿಷ್ಯೋತ್ತಮರೇ,ಜಗತ್ತಿನಲ್ಲಿ ಪ್ರಿಯವಸ್ತುವಿಗಿಂತ ಮಿಗಿಲಾದುದಾವುದೂ ಇಲ್ಲವೆಂದು ಹೇಳುತ್ತಾರೆ. ಆದರೆ ಆ ಪ್ರಿಯವಸ್ತುವನ್ನು ಆರಿಸುವಾಗ ನಾವು ಬಹಳ ಜಾಗೂರಕರಾಗಿರಬೇಕು.ಅದು ಅವಿನಾಶಿಯಾಗಿರಬೇಕು,ಸರ್ವಸಮರ್ಥವು,ಪರಿಪೂರ್ಣವೂ,ದೋಷರಹಿತವು,ಆನಂದಮಯವೂ ಆಗಿರಬೇಕು.ಅಂದರೆ ಆ ಪ್ರೀತಿಗೆ ಪಾತ್ರವಾದ ವಸ್ತುವು ತನ್ನನ್ನು ಆಶ್ರಯಿಸಿರುವ,ಪ್ರೀತಿಮಾಡುವವನನ್ನು,ಸರ್ವವಿಧದಿಂದಲೂ ರಕ್ಷಿಸಿ ಅವನ ಸಾಧನೆಗನುಸರಿಸಿ ಶ್ರೇಯಸ್ಸನ್ನಿತ್ತು ಕೊನೆಗೆ ಶಾಶ್ವತ ಸುಖವನ್ನು ಕರುಣಿಸಿ ಪೊರೆಯುವದು.ಅದೇ ಭಗವಂತ.ಅಂತೆಯೇ ಜೀವರ ಪ್ರೀತಿಗೆ ಉತ್ತಮ ಪಾತ್ರ ಭಗವಂತನೆಂದು ಶಾಸ್ತ್ರಗಳು ಸಾರುತ್ತಿವೆ.ಆದ್ದರಿಂದ ಪ್ರೀತಿಯನ್ನು ನಾಶರಹಿತನಾದ,ಅಚಿಂತ್ಯಾದ್ಭುತಶಕ್ತನಾದ,ಜಗಜನ್ಮಾದಿಕಾರಣನಾದ ಸಕಲಗುಣಪೂರ್ಣನಾದ,ಸ್ವತಂತ್ರನಾದ ಆ ಶ್ರೀಮನ್ನಾರಾಯಣನಲ್ಲಿರಿಸಿ ಆ ಮಹಾಮಹಿಮನ ಪ್ರಾಪ್ತಿಗಾಗಿ ಸತತ ಯತ್ನಿಸುವದು ವಿವೇಕಿಯಾದವನ ಲಕ್ಷಣ.ಶ್ರೀಮದಾಚಾರ್ಯರಂತೆಯೇ ಮಹೋನ್ನತವಾದ,ಶಾಶ್ವತವಾದ ಹರಿಸೇವೆ ನಿಮ್ಮಿಂದ ನಡೆಯಬೇಕಾಗಿದೆ.ಹರಿಯ ಪರತತ್ವ,ಪಂಚಬೇಧ ತಾರತಮ್ಯಾದಿ ಸತ್ತತ್ವ ಸಾರವನ್ನು ಪುನರುಜ್ಜೀನಗೊಳಿಸಿ ಆಚಂದ್ರಾರ್ಕಸ್ಥಾಯಿಯಾಗಿ ನಮ್ಮ ಹರಿಮತವು ಸ್ಥಿರವಾಗಿ ನಿಲ್ಲುವಂತೆ ಮಾಡುವ ದೊಡ್ಡ ಜವಾಬ್ದಾರಿ ನಿಮ್ಮ ಮೇಲಿದೆ.ಆ ಮಹಾಕಾರ್ಯ ಸಾಧನೆಗೆಂದೇ ನಾವು ನಿಮಗೆ ಚತುಃಷಷ್ಠಿ ಕಲೆಗಳನ್ನು ಉಪದೇಶಿಸಿದ್ದೇವೆ.ಅದು ನಿಮಗೆ ಸಹಾಯಕವಾಗುವದು.ಆದರೆ ಚತುಃಷಷ್ಠಿ ಕಲೆಗಳಲ್ಲಿ ಒಂದಾದ ಪರಕಾಯಪ್ರವೇಶವನ್ನು ಮಾತ್ರ ಎಂದಿಗೂ ನೀವು ಆಚರಿಸತಕ್ಕದ್ದಲ್ಲ.ಸನ್ಯಾಸಿಗಳಿಗೆ ಸಲ್ಲದ ಕಾರ್ಯವದು.ಶ್ರೀಹರಿಯು ನಿಮಗೆ ಸದಾ ಬೆಂಗಾವಲಾಗಿರುವನು.ನಮ್ಮ ಆಶೀರ್ವಾದ ನಿಮಗೆ ನಿರಂತರವೂ ಇರುವದು.

ಕಂಚಿಕ್ಷೇತ್ರಕ್ಕೆ ದಿಗ್ವಿಜಯ, ತುಮಕೂರಿನಲ್ಲಿ ಶ್ರೀ ಪ್ರಾಣಪ್ರತಿಷ್ಠೆ,ಶ್ರೀಸುಧೀಂದ್ರತೀರ್ಥರಿಗೆ ಆಶ್ರಮ,ಕುಂಭಕೋಣಕ್ಕೆ ದಿಗ್ವಿಜಯ. ವಿಜಯೀಂದ್ರರಿಂದ ಕುಂಭಕೋಣದಲ್ಲಿ ವಿದ್ಯಾಪೀಠ ಸ್ಥಾಪನೆ.ಅರಸ ಚೆವ್ವಪ್ಪನಾಯಕ ವಿದ್ಯಾಪೀಠದ ನಿರ್ವಹಣೆಗೆ ಅಗತ್ಯವಾದ ಆರ್ಥಿಕ ಭಾರವನ್ನು ತುಂಬ ಸಂಭ್ರಮದಿಂದ ತಾನೇ ಭರಿಸಿದ್ದ.ಕುವಿದ್ಯೆ,ಕುತಂತ್ರಗಳ ಆಕರವೆನಿಸಿದ್ದ ಕುಂಭಕೋಣ ಶ್ರೀವಿಜಯೀಂದ್ರರ ಅಪಾರ ಕೌಶಲದಿಂದಾಗಿ ಆಧ್ಯಾತ್ಮ ವಿದ್ಯೆಯ ಅಪೂರ್ವ ಕೇಂದ್ರವೆನ್ನಿಸಿತು.ಜ್ಞಾನಪ್ರಸಾರಕ್ಕೆ ಆ ಪ್ರಾಂತದಲ್ಲಿ ಅಂತಹ ಅದ್ಭುತ ತಿರುವನ್ನು ಕೊಟ್ಟ ಹಿರಿಮೆ ಶ್ರೀವಿಜಯೀಂದ್ರತೀರ್ಥರದು.ವಿಜಯನಗರದ ರಾಜ ರಾಮರಾಯನಿಂದ ವಿಜಯೀಂದ್ರರಿಗೆ ರತ್ನಾಭಿಷೇಕದ ಗೌರವ ಸಮರ್ಪಣೆ.

ವಿಜಯೀಂದ್ರರಿಂದ ವಾದಿಗಳ ಪರಾಭವ ನಡೆಯುತ್ತಿದ್ದಂತೆಯೇ ದುರ್ವಾದಿಗಳು ಅವರನ್ನು ಮಣಿಸುವ ತಂತ್ರ ಹೆಣೆಯುವದರಲ್ಲಿ ಮಗ್ನರಾಗಿದ್ದರು.ಇತರ ಕಲೆಗಳಲ್ಲಿ ಅವರನ್ನು ಸೋಲಿಸುವ ಸಂಚು ಅವರದಾಯಿತು.ಶ್ರೀವಿಜಯೀಂದ್ರರನ್ನು ಅನೇಕ ವಿದ್ಯೆಗಳಲ್ಲಿ ಸೋಲಿಸುವ ಪ್ರಯತ್ನಗಳಾದವು.ಮಾಂತ್ರಿಕನ ಪರಾಭಾವ,ದೊಂಬರಾಟದವನ ಪರಾಭವ,ಶಿಲ್ಪಕಲೆಯವನ ಪರಾಭವ,ಗಣಿಕೆಯ ಶರಣಾಗತಿ,ವಿಜಯೀಂದ್ರರ ಜಿತೇಂದ್ರಿಯತ್ವ,ಸಂಗೀತಗಾರನ ಪರಾಭವ,ನೇಕಾರನ ಪರಾಭವ,ಹಾವಾಡಿಗನ ಪರಾಭವಜೋತಿಷ್ಕಜ್ಞನ ಪರಾಭವ,ವೈಣಿಕನ ಪರಾಭವ,ವಿಷವನ್ನು ಜೀರ್ಣಿಸಿಕೊಂಡ ಪರಾಕ್ರಮ.ಹೀಗೆ ಹಲವಾರು ಕಲೆಗಳಲ್ಲಿ ನಿಪುಣರಾದ ವ್ಯಕ್ತಿಗಳನ್ನು ಸೋಲಿಸಿ ಅಜಯ್ಯ ವಿಜಯೀಂದ್ರರೆನಿಸಿದರು ಸಕಲಶಾಸ್ತ್ರಗಳಲ್ಲೂ ಅಪಾರ ಪಾಂಡಿತ್ಯ ಹೊಂದಿದ್ದ ವಿಜಯೀಂದ್ರರಿಗೆ ಸ್ಪರ್ಧೆಗಿಳಿದು ಜಯಪತ್ರ ಪಡೆಯಬೇಕಾದ ಅವಶ್ಯಕತೆ ಇರಲಿಲ್ಲ. ಗುರ್ವಾನುಗ್ರಹದಿಂದ ತಾವು ಸಕಲಶಾಸ್ತ್ರಪಾರಂಗತರೆಂದು ಅವರು ಮಾಡಿದ ಘೋಷಣೆ ಅಹಂಕಾರದ ಪರಿಣಾಮವಾಗಿರದೇ,ಸನ್ಮತ ಸ್ಥಾಪನೆಯ ಸದ್ದೀಕ್ಷೆಯಾಗಿತ್ತು.ಪೂರ್ಣಪ್ರಜ್ಞರ ಅನುಯಾಯಿಗಳಾದ ತಾವು ಯಾವುದರಲ್ಲೂ ಅಜ್ಞರಲ್ಲ ಎಂಬ ತತ್ವವನ್ನು ಸಾರುವ ಉದಾತ್ತನಿಷ್ಠೆಯಾಗಿತ್ತು.ಒಂದು ಘಟನೆಯನ್ನು ನೋಡುವದಾದರೆ-ದೊಂಬರಾಟದವನೊಬ್ಬ ಶ್ರೀ ವಿಜಯೀಂದ್ರರಲ್ಲಿ ಬಂದು ಬಗೆ ಬಗೆಯ ಕೌಶಲ ಮೆರೆದು ಜನರಲ್ಲಿ ಅಚ್ಚರಿ ಮೂಡಿಸಿದ.ತಂತಿಯ ಮೇಲೆ ನಡೆಯುವದು,ಅಂತರಿಕ್ಷದಲ್ಲಿ ನೆಗೆಯುವದು ಮೊದಲಾದ ಅನೇಕ ಚಮತ್ಕಾರಗಳನ್ನು ತೋರಿಸಿದ‌.ತಾನು ತೋರಿದ ವಿದ್ಯೆಯಲ್ಲಿ ಹೆಚ್ಚಿನ ಪ್ರಾವಿಣ್ಯ ತೋರಿದರೆ ಸೋಲೊಪ್ಪುವದಾಗಿ ಹೇಳಿದ.ವಿಜಯೀಂದ್ರರು ಈ ಸವಾಲನ್ನು ಬಹಳ ವಿಲಕ್ಷಣವಾಗಿ ಎದುರಿಸಿದರು.ಶಿಷ್ಯರಿಗೆ ಹೇಳಿ ಎಳೆ ಬಾಳೆನಾರಿನ ಉಂಡೆಗಳನ್ನು ತರಿಸಿ ಶಾರ್ಙಪಾಣಿದೇವಾಲಯದಿಂದ ಕುಂಭೇಶ್ವರ ದೇವಾಲಯದ ಗೋಪುರದವರೆಗೆ ಬಾಳೆಯ ನಾರನ್ನು ಕಟ್ಟಲು ತಿಳಿಸಿದರು.ಕಟ್ಟಿ ಆದ ಮೇಲೆ ಶ್ರೀಗಳವರು ಎದ್ದವರೇ ಬಾಳೆನಾರಿನ ಮೇಲೆ ನಡೆಯತೊಡಗಿದರು.ಜನರಿಗೆ ತಮ್ಮ ಕಣ್ಣನ್ನು ನಂಬಲು ತಮಗೇ ಆಸಾಧ್ಯವಾಯಿತು.ಅತ್ಯಂತ ತೆಳುವಾದ ಬಾಳೆನಾರಿನ ಮೇಲೆ ಧೃಡಕಾಯರಾದ ಶ್ರೀಗಳು ಸರಸರನೆ ನಡೆದು ಇನ್ನೊಂದು ತುದಿಯನ್ನು ತಲುಪಿದರು.ಇದನ್ನು ಕಂಡು ದೊಂಬರಾಟದವ ಗಡಗಡನೆ ನಡುಗಿ ಅವರಿಗೆ ಶರಣಾದ.ವಿಜಯೀಂದ್ರರಿಗೆ ಇದು ಸಾಧ್ಯವಾಗಿದ್ದು ತಂತ್ರಸಾರ ಸಾರಿದ ವೈದಿಕಯೋಗಸಿದ್ಧಿಯ ಬಲದಿಂದ. ಅಷ್ಟಯೋಗಸಿದ್ಧಿಗಳಲ್ಲಿ 'ಲಘಿಮಾ' ಎಂಬುದು ಒಂದು.ದೇಹದ ತೂಕವನ್ನು ಹಗುರಾಗಿಸಿಕೊಳ್ಳುವದು ಅದರ ಸಿದ್ಧಿ.ನಾರಿನತೂಕಕ್ಕಿಂತ ದೇಹದ ತೂಕ ಕಡಿಮೆಯಾದಾಗ ಅದು ಹರಿಯುವದು ಅಸಾಧ್ಯ.ವಿಜಯೀಂದ್ರರು ಮಾಡಿದ್ದು ಇದನ್ನೇ.ಶ್ರೀಮದಾಚಾರ್ಯರು ಎಂಟು ವರ್ಷದ ವಟುವಿನ ಮೇಲೆ ಕುಳಿತು ನೃಸಿಂಹ ದೇವರ ಗುಡಿಗೆ ಪ್ರದಕ್ಷಿಣೆ ಬಂದ ಸುಮಧ್ವವಿಜಯದ ವಿವರಣೆ ಇಂತಹ ಯೋಗಸಿದ್ಧಿಯ ಫಲವೇ.ಅವರದು ನಿತ್ಯಸಿದ್ಧವಾದ ಮಹಾಯೋಗವಾದರೆ,ಇವರದು ಅವರ ಅನುಗ್ರಹ ಬಲದಿಂದಾದ ಅಪೂರ್ವ ಸಿದ್ಧಿ.ಕೇವಲ ಇಂತಹ ಘಟನೆಗಳಿಂದಲೇ ವಿಜಯೀಂದ್ರರು ದೊಡ್ಡವರೆಂದು ನಾವು ತಿಳಿಯಬಾರದು.ಇದು ಸಾತ್ವಿಕರಿಗೆ ಭಕ್ತಿ,ವಿಶ್ವಾಸ ಮೂಡಿಸುವದಕ್ಕಾಗಿ. ಇದೆಲ್ಲವೂ ಜ್ಞಾನದಲ್ಲಿ ಪರ್ಯಾವಸನವಾದಾಗಲೇ ಅದಕ್ಕೊಂದು ಬೆಲೆ.ಶ್ರೀವಿಜಯೀಂದ್ರರ ಅಪಾರ ಸಾಧನೆಗಳಲ್ಲಿ ಗ್ರಂಥರಚನೆಗೆ ಅಗ್ರಸ್ಥಾನ. ದ್ವೈತವೇದಾಂತದ ಪರಂಪರೆಯಲ್ಲಿ ನೂರನಾಲ್ಕು ಗ್ರಂಥಗಳನ್ನು ರಚಿಸಿದ ವಿಶಿಷ್ಠಹಿರಿಮೆ ಅವರದು.ಹಿಂದಿನ ಕಾಲದಲ್ಲಿ ಅವರ 104 ಗ್ರಂಥಗಳ ಹೆಸರುಗಳನ್ನು ಸರಿಯಾಗಿ ಹೇಳಿದರನೇ ಅದೊಂದು ದೊಡ್ಡ ಸಾಧನೆ.ಹೀಗೆ ವ್ಯಾಸರಾಯರಲ್ಲಿ ವಿದ್ಯಾಭ್ಯಾಸ ಪೂರೈಸಿ ಶ್ರೀ ಸುರೇಂದ್ರತೀರ್ಥರ ಉತ್ತರಾಧಿಕಾರಿಗಳಾಗಿ,ಕುಂಭಕೋಣವನ್ನು ತಮ್ಮ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡು ವಿದ್ಯಾಪೀಠವನ್ನು ಸ್ಥಾಪಿಸಿ ಲಕ್ಷಾಂತರ ಜನರಿಗೆ ಆಧ್ಯಾತ್ಮಿಕ ವಿದ್ಯೆಯನ್ನು ನೀಡಿ.97ವರ್ಷಗಳ ಸಾರ್ಥಕ ಜೀವನ ನಡೆಸಿ,ಶ್ರೀ ಸುಧೀಂದ್ರತೀರ್ಥರಂತ ಶಿಷ್ಯರನ್ನು,ಶ್ರೀರಾಘವೇಂದ್ರತೀರ್ಥರಂತಹ ಪ್ರಶಿಷ್ಯರನ್ನು ಕಾಣಿಕೆ ನೀಡಿದ ಶ್ರೀಗಳವರು ಕುಂಭಕೋಣದಲ್ಲಿ ವೃಂದಾವನಸ್ಥರಾದರು.ಅವರ ಭವ್ಯವಾದ ವೃಂದಾವನ ವನ್ನು ಎಷ್ಟು ಬಾರಿ ನೋಡಿದರೂ ಭಕ್ತರಿಗೆ ತೃಪ್ತಿಯಿಲ್ಲ.ಇಂತಹ ಅನೇಕ ಪ್ರಭೃತಿಗಳನ್ನು ದ್ವೆತಸಿದ್ಧಾಂತ ಪರಂಪರೆಯಲ್ಲಿ ಕಾಣಬಹುದು.ಅಂತಹ ಭವ್ಯವಾದ,ದಿವ್ಯವಾದ,ಪರಂಪರೆಯಲ್ಲಿ ಜನಿಸಿದ ನಾವೇ ಧನ್ಯರು.ಶ್ರೀಮದಾಚಾರ್ಯರಿಂದ ಪ್ರಾರಂಭ ಮಾಡಿ ಸಕಲಗುರುಗಳ ಅನುಗ್ರಹ ಸದಾ ನಮ್ಮ ಮೇಲಿರಲಿ. ಅವರ ಅನುಗ್ರಹ ಫಲದಿಂದ ಕಿಂಚಿತ್ತಾದರೂ ಆಧ್ಯಾತ್ಮಿಕ ಸಾಧನೆ ಆಗಲಿ ಎಂದು ಹರಿವಾಯುಗುರುಗಳನ್ನು ಪ್ರಾರ್ಥಿಸೋಣ. "ಭಕ್ತಾನಾಂ  ಮಾನಸಾಂಭೋಜಭಾನವೇ ಕಾಮಧೇನವೇ|   ನಮತಾಂ ಕಲ್ಪತರವೇ ಜಯೀಂದ್ರಗುರವೇ ನಮಃ||         ಗುರುಗಳು ಮಧ್ವರಾಯರು ಮೂರು ಲೋಕಕ್ಕೆ|ದೊರೆ ಗುರು ಶ್ರೀಶವಿಠ್ಠಲ ನಮೋ|ಶ್ರೀನಿವಾಸ ಧಯಾನಿಧೇ

(ಸಂಗ್ರಹ)

ವ್ಯಾಸರಾಜ ಸಂತೆಕೆಲ್ಲೂರ. ಕಲಬುರಗಿ.

7.7.2021

***

ಶ್ರೀಮನ್ಮಧ್ವಾಚಾರ್ಯರು ಪ್ರತಿಪಾದಿಸಿದ ತತ್ತ್ವವಾದವನ್ನು ದಿಗಂತ ವಿಶ್ರಾಂತವನ್ನಾಗಿಸಿದ ಮಹಿತೋನ್ನತ ಚರಿತರು ಶ್ರೀವಿಜಯೀಂದ್ರತೀರ್ಥಗುರುಸಾರ್ವಭೌಮರು. ಶ್ರೀವಿಜಯೀಂದ್ರ ಶ್ರೀಮಚ್ಚರಣರ ಆರಾಧನೆಯ ಪರ್ವಕಾಲದಲ್ಲಿ (ಜ್ಯೇಷ್ಠ ಬಹುಳ ತ್ರಯೋದಶೀ)  ಶ್ರೀವಿಜಯೀಂದ್ರರ ಪುಣ್ಯಸ್ಮರಣೆಯಲ್ಲಿ. 

ಶ್ರೀವಿಜಯೀಂದ್ರತೀರ್ಥರು.

ಶ್ರೀವ್ಯಾಸರಾಜಗುರುಸಾರ್ವಭೌಮರ ನಂತರ ಶ್ರೀಮಧ್ವ ಸಿದ್ಧಾಂತವನ್ನು ಜತನದಿಂದ ಸಂರಕ್ಷಿಸಿದ ಪುಣ್ಯಶ್ಲೋಕರು ಶ್ರೀವಿಜಯೀಂದ್ರತೀರ್ಥಗುರುಸಾರ್ವಭೌಮರು. ಮೊದಲಿಗೆ ಶ್ರೀವಿಷ್ಣುತೀರ್ಥರೆಂಬ ಆಶ್ರಮನಾಮದೊಂದಿಗೆ ಶ್ರೀಚಂದ್ರಿಕಾಚಾರ್ಯರ ಶಿಷ್ಯರಾಗಿ ಅವರ ಬಳಿಯಲ್ಲಿ ಶ್ರೀಮಧ್ವಾಚಾರ್ಯರ ಗ್ರಂಥಗಳನ್ನು ಆರುಬಾರಿ ಹಾಗೂ ಶ್ರೀಜಯತೀರ್ಥರ ನ್ಯಾಯಸುಧಾ ಗ್ರಂಥವನ್ನು ಒಂಬತ್ತು ಬಾರಿ ಅಧ್ಯಯನ ಮಾಡಿ, ಪ್ರತಿಬಾರಿಯೂ ಶ್ರೀಸರ್ವಜ್ಞಾಚಾರ್ಯರ ಹಾಗೂ ಶ್ರೀಟೀಕಾಚಾರ್ಯರ ಕೃತಿಗಳಲ್ಲಿನ ನವನವೀನ ಅರ್ಥಗಳನ್ನು ತಿಳಿದ ಮಹಾನುಭಾವರು. ಶ್ರೀಸುರೇಂದ್ರತೀರ್ಥರ ಅಪೇಕ್ಷೆಯಂತೆ ಶ್ರೀವಿಷ್ಣುತೀರ್ಥರು ಶ್ರೀವಿಜಯೀಂದ್ರತೀರ್ಥರೆಂಬ ಆಶ್ರಮನಾಮದೊಂದಿಗೆ ಇಂದು ಶ್ರೀರಾಘವೇಂದ್ರಮಠ ವೆಂದು ಪ್ರಖ್ಯಾತವಾಗಿರುವ ಹಂಸನಾಮಕ ಪರಮಾತ್ಮನ ಪರಂಪರೆಯನ್ನು ಅಲಂಕರಿಸಿದರು. ಪರಮತೀಯರ ತೀಕ್ಷ್ಣವಾದ ಖಂಡನೆಗಳನ್ನು ಖಂಡಿಸಿ, ಸೂತ್ರಪ್ರಸ್ಥಾನದಲ್ಲಿ ಶ್ರೀಪೂರ್ಣಪ್ರಜ್ಞರ ಭಾಷ್ಯವೊಂದೇ ಭಗವಾನ್ ಬಾದರಾಯಣರಿಗೆ ಅಭಿಪ್ರೇತವೆಂದು, ನಿರ್ದುಷ್ಟವಾದ ಭಾಷ್ಯವೆಂದು ಪುನ: ಪ್ರತಿಷ್ಠಾಪಿಸಿದ ಮಹಿತಚರಿತರು ಶ್ರೀವಿಜಯೀಂದ್ರರು. ಪರಮತಗಳ ದಿಗ್ಧಂತಿ ಪಂಡಿತರನ್ನೆಲ್ಲಾ ವಾಕ್ಯಾರ್ಥಗಳಿಂದ ನಿರುತ್ತರಗೊಳಿಸಿ, ಶ್ರೀಮಧ್ವಭಗವತ್ಪಾದರ ಸಿದ್ಧಾಂತದ ಬಗ್ಗೆ ಅವರಿಗೆ ಇರಬಹುದಾದ ಅಸಹನೀಯ ಆಕ್ಷೇಪಣೆಗಳನ್ನು ಕೂಲಂಕಷ ವಿಮರ್ಶಾದೃಷ್ಟಿಯಿಂದ ಕೂಡಿದ ತಮ್ಮ ಉದ್ಗ್ರಂಥಗಳ ಮೂಲಕ ಅತ್ಯಂತ ಸಮರ್ಥರೀತಿಯಿಂದ ಎದುರಿಸಿ, ಅಂತಹ ಆಕ್ಷೇಪಣೆಗಳೆಲ್ಲಾ ಆಧಾರರಹಿತವೆಂದು ತೋರಿದ ‘ಆಮೋದಕಾರರು’. ಅಪ್ಪಯ್ಯದೀಕ್ಷಿತರನ್ನು ಅತ್ಯಂತ ವಿಶ್ವಾಸದಿಂದಲೇ ಆದರಿಸುತ್ತಲೇ, ಅವರು ಶ್ರೀಮದಾಚಾರ್ಯರ ಸಿದ್ಧಾಂತವನ್ನು ನಿರಾಕರಣಮಾಡಿ ರಚಿಸಿದ ಕೃತಿಗಳಾದ ‘ಮಧ್ವ ತಂತ್ರ ಮುಖಭಂಗ’ ಎಂಬ ಕೃತಿಯನ್ನು ‘ಮಧ್ವತಂತ್ರ ಮುಖಭೂಷಣಂ (ಮಧ್ವಾಧ್ವ ಕಂಟಕೋದ್ಧಾರ) ಕೃತಿಯ ಮೂಲಕ ಕಟುವಾಗಿ ಖಂಡಿಸಿದ ಶ್ರೀವಿಜಯೀಂದ್ರರು ‘ಅಪ್ಪಯ್ಯ ಕಪೋಲಚಪೇಟಿಕಾ’ ಕೃತಿಯ ಮುಖೇನ ಅಪ್ಪಯ್ಯದೀಕ್ಷಿತರು ಪ್ರತಿಪಾದಿಸಿದ್ದ ಸಿದ್ಧಾಂತವನ್ನು ನಿರಾಕರಣ ಮಾಡಿದರು. ಅಪ್ರಸಿದ್ಧಶ್ರುತಿಗಳನ್ನು ಶ್ರೀಭಗವತ್ಪಾದರು ಉಲ್ಲೇಖಿಸುತ್ತಾರೆಎಂಬ ದೀಕ್ಷಿತರ ಪೂರ್ವಪಕ್ಷವನ್ನು- ಅಪ್ರಸಿದ್ಧವೆಂದು ಹೇಳಲಾಗುವ ಶೃತಿಗಳನ್ನು ಪೂರ್ವಭಾಷ್ಯಕಾರರೂ ಉದಾಹರಿಸಿರುವುದನ್ನು ತೋರಿ ಖಂಡಿಸಿ, ಶ್ರೀಮಧ್ವ ಭಗವತ್ಪಾದರ ಬಗ್ಗೆ ದೀಕ್ಷಿತರ ಆಕ್ಷೇಪಣೆಗಳು ಉಪೇಕ್ಷೆಗೆ ಮಾತ್ರವೇ ಅರ್ಹವೆಂದು ತೋರಿದರು. ‘ಚಕ್ರಮೀಮಾಂಸಾ’ ಕೃತಿಯ ಮೂಲಕ ತಪ್ತಮುದ್ರಾ ಧಾರಣೆಯ ಶಾಸ್ತ್ರ ವಿಹಿತತ್ವವನ್ನು ತೋರಿದರು. ನರಸಿಂಹಾಶ್ರಮ ಎಂಬ ವ್ಯಕ್ತಿ ರಚಿಸಿದ ‘ಭೇದಧಿಕ್ಕಾರ’ ಗ್ರಂಥವನ್ನು ‘ಭೇದವಿದ್ಯಾವಿಲಾಸ’ ಎಂಬ ಕೃತಿಯ ಮೂಲಕ ಖಂಡಿಸಿದರು. ಶಿವಸರ್ವೋತ್ತಮತ್ವವನ್ನು ಪ್ರತಿಪಾದಿಸಲು ದೀಕ್ಷಿತರು ರಚಿಸಿದ ‘ಶಿವತತ್ತ್ವವಿವೇಕ’ ಕೃತಿಯನ್ನು ‘ಪರತತ್ತ್ವಪ್ರಕಾಶಿಕಾ’ ಕೃತಿಯನ್ನು ರಚಿಸುವುದರ ಮೂಲಕ ನಿರಾಕರಣಮಾಡಿ ವಿಷ್ಣುವೇ ಪರಾತ್ಪರ ತತ್ತ್ವವೆಂದು ಪ್ರತಿಷ್ಠಾಪಿಸಿದರು. ಆನಂದ ತಾರತಮ್ಯವನ್ನು ನಿರಾಕರಣಮಾಡುವ ಸಿದ್ಧಾಂತವನ್ನೂ ‘ಆನಂದತಾರತಮ್ಯವಾದಾರ್ಥ’ ಕೃತಿಯ ಮೂಲಕ ನಿರಾಸಗೊಳಿಸಿದರು. ‘ನಾರಾಯಣ ಶಬ್ದಾರ್ಥ ನಿರ್ವಚನ’ ಕೃತಿಯಂತೂ ‘ನಾರಾಯಣ’ ಶಬ್ದಾರ್ಥವನ್ನು ಎಷ್ಟು ರೀತಿಯಲ್ಲಿ ಅನುಸಂಧಾನ ಮಾಡಬಹುದೆಂದು ತೋರಿದ ಕೃತಿ. ‘ನರಸಿಂಹಾಷ್ಟಕ’, ‘ದುರಿತಾಪಹಾರ ಸ್ತೋತ್ರ’, ‘ವಿಷ್ಣುಸ್ತುತಿ ವ್ಯಾಖ್ಯಾನ’, ‘ಶ್ರೀಪಾದರಾಜಾಷ್ಟಕ’, ಶ್ರೀವ್ಯಾಸರಾಜರ ಮಹತಿಯನ್ನು ಸಾರುವ ‘ಶ್ರೀವ್ಯಾಸರಾಜಸ್ತೋತ್ರ’ ಮೊದಲಾದ ಕೃತಿಗಳು ಶ್ರೀವಿಜಯೀಂದ್ರರ ವಾಗ್ವಿಭವಕ್ಕೆ ಹಿಡಿದ ದರ್ಪಣಗಳು. ತಮ್ಮ ತಪೋಬಲದಿಂದ ಅನೇಕ ಮಹಿಮೆಗಳನ್ನು ತೋರಿ ಶ್ರೀಹರಿಯ ಭಕ್ತಿಯ ಬಗ್ಗೆ ಆಸ್ತೀಕಜನರಲ್ಲಿ ಆಸ್ಥೆಯನ್ನು ಹೆಚ್ಚಿಸಿದ ಅಗಮ್ಯ ಮಹಿಮರು. ಅರವತ್ತು ನಾಲ್ಕು ಕಲೆಗಳಲ್ಲಿಯೂ ತಮಗಿರುವ ಅಸದೃಶ ಪ್ರಾವೀಣ್ಯವನ್ನು ತೋರಿ, ಅಂತಹ ಸಿದ್ಧಿ ಜಗದೊಡೆಯನಾದ ಶ್ರೀರಾಮನ, ಜಗದ್ಗುರುವಾದ ಶ್ರೀಮಧ್ವರ ಕಾರುಣ್ಯಕಾರಣ ವೆಂದು ತೋರಿದ ಕಾರಣಪುರುಷ. ಶ್ರೀವಿಜಯೀಂದ್ರರು ರಚಿಸಿದ ಗ್ರಂಥಗಳ ಹೆಸರನ್ನು ಹೇಳುವವನೇ ಪಂಡಿತನೆಂದು ವಿದ್ವಜ್ಜನರು ಗೌರವಿಸುತ್ತಿದ್ದರು ಎಂದ ಮೇಲೆ ಶ್ರೀವಿಜಯೀಂದ್ರರ ಕೃತಿಗಳ ವೈಭವವನ್ನು, ಮಹತಿಯನ್ನು ನಮ್ಮಂತಹ ಪಾಮರರು ಹೇಳುವುದು ಸಾಧ್ಯವೆ?

 -ಶ್ರೀವಿಜಯೀಂದ್ರತೀರ್ಥರು ಮಾಧ್ವಸಮಾಜಕ್ಕೆ ಮಾಡಿದ್ದ ಮತ್ತೊಂದು ಮಹದುಪಕಾರವೆಂದರೆ ಶ್ರೀಸುರೇಂದ್ರತೀರ್ಥರಿಂದ ದತ್ತವಾದ ಹಂಸನಾಮಕ ಪರಮಾತ್ಮನ ಪರಂಪರೆಯನ್ನು ಅಲಂಕರಿಸಿ, ಪರಂಪರೆಯನ್ನು ಬೆಳೆಸುವುದರೊಂದಿಗೆ ಶ್ರೀಯಾದವೇಂದ್ರತೀರ್ಥರಿಗೆ ತುರೀಯಾಶ್ರಮವನ್ನು ನೀಡಿ ಗೌಡಸಾರಸ್ವತ ಬ್ರಾಹ್ಮಣರಿಗಾಗಿ ಇಂದು ಕಾಶೀಮಠವೆಂದು ಪ್ರಖ್ಯಾತವಾಗಿರುವ ಮಾಧ್ವ ಪರಂಪರೆಯ ಪೀಠವನ್ನು ಪ್ರಾರಂಭಿಸಿ, ತನ್ಮೂಲಕ ಶ್ರೀಮಧ್ವಪರಂಪರೆಯ ವಿಸ್ತರಣಕ್ಕೆ ಮಹತ್ತರವಾದ ಯೋಗಧಾನವನ್ನು ನೀಡಿದ್ದು. ಈ ಪರಂಪರೆಯ ಶ್ರೀವಿಷ್ಣುತೀರ್ಥರು, ಶ್ರೀಭುವನೇಂದ್ರರು, ಶ್ರೀಸುಕೃತೀಂದ್ರರು, ಶ್ರೀಸುಧೀಂದ್ರತೀರ್ಥರೇ ಅನೇಕ ಯತಿವರರು, ತಪಸ್ವಿಗಳು ಮಾಧ್ವ ಪರಂಪರೆಗೆ ವಿಶೇಷವಾದ ಕೊಡುಗೆಯನ್ನು ನೀಡಿದ್ದಾರೆ. ಅದ್ಯಪಿ ಶ್ರೀಸಂಯಮೀಂದ್ರ ತೀರ್ಥರ ನೇತೃತ್ವದಲ್ಲಿ ಶ್ರೀಕಾಶೀಮಠ ಮಾಧ್ವ ಪರಂಪರೆಯ ಅತ್ಯಂತ ಪ್ರಮುಖ ಮಠಗಳಲ್ಲಿ ಒಂದಾಗಿ ವಿಶಿಷ್ಟಸ್ಥಾನವನ್ನು ಗಳಿಸಿಕೊಂಡಿದೆ. 

1) ನಾರಾಯಣಶಬ್ದ ನಿರ್ವಚನಂ; ಚತುರಧಿಕಶತಗ್ರಂಥ ಕರ್ತೃಗಳಾದ ಶ್ರೀವಿಜಯೀಂದ್ರತೀರ್ಥಗುರುಸಾರ್ವಭೌಮರು ಮಾಧ್ವವಾಙ್ಮಯಕ್ಕೆ ಸಲ್ಲಿಸಿದ ಕೊಡುಗೆ ಅನ್ಯಾದೃಶ. ಗ್ರಂಥಗಳ ಸಂಖ್ಯೆಯಿಂದಲೂ, ಕೃತಿಗಳ ಮಹತಿಯಿಂದಲೂ ಹೆಚ್ಚಿನದಾದ ಕೃತಿಗಳನ್ನು ರಚಿಸಿರುವ ಶ್ರೀವಿಜಯೀಂದ್ರ ತೀರ್ಥರು ರಚಿಸಿದ ಒಂದು ಅಪೂರ್ವಕೃತಿ 'ನಾರಾಯಣಶಬ್ದಾರ್ಥ ನಿರ್ವಚನಂ'. ಪರಮಾತ್ಮನ ಅನಂತ ನಾಮಗಳಲ್ಲಿ 'ನಾರಾಯಣ' ಎಂಬ ನಾಮವು ಅತ್ಯಂತ ಅಪೂರ್ವವಾದಂತಹ ನಾಮವಾಗಿದ್ದು, ಈ ನಾಮವು ಪರಮಾತ್ಮನಿಗೆ ಮಾತ್ರವೇ ಅನ್ವಯವಾಗುವಂತಹ ನಾಮ. ವೇದಗಳಲ್ಲಿ ಉಲ್ಲೇಖಿತವಾಗಿರುವ ಕೆಲವು ನಾಮಗಳು ಸರ್ವತ್ರ ಪ್ರಸಿದ್ಧವಾದಂತಹ ನಾಮಗಳು ಅಂದರೆ ಶ್ರೀಹರಿ, ಮುಖ್ಯಪ್ರಾಣ ಹಾಗೂ ಉಳಿದ ದೇವತೆಗಳ ವಾಚಕವಾಗಿಯೂ ಬಳಕೆಯಾಗುವಂತಹ ಶಬ್ದಗಳು. ಉದಾಹರಣೆಗೆ ದೇವ ಶಬ್ದ. ಕೆಲವು ನಾಮಗಳು ಉಭಯತ್ರ ಪ್ರಸಿದ್ಧವಾಗಿವೆ, ಉದಾಹರಣೆಗೆ 'ರುದ್ರ' ಎಂಬ ಶಬ್ದವು ವಿಷ್ಣುವನ್ನು ಹಾಗೂ ಶಿವನನ್ನು ಕುರಿತು ಹೇಳುವಂತಹವು. ಆದರೆ 'ನಾರಾಯಣ', 'ವಿಷ್ಣು' ಮೊದಲಾದಂತಹ ಶಬ್ದಗಳು ಶ್ರೀಹರಿಯಲ್ಲಿ ಮಾತ್ರವೇ ಸಮನ್ವಯಮಾಡುವಂತಹ ಶಬ್ದಗಳು. ಇಂತಹ ಶಬ್ದಗಳನ್ನು 'ತತ್ರೈವ ಪ್ರಸಿದ್ಧ' ಶಬ್ದಗಳೆಂದು ಹೇಳಲ್ಪಡುತ್ತವೆ. ನಿರವಧಿಕಗುಣಪೂರ್ಣತ್ವವಾಚಕವಾದ 'ನಾರಾಯಣ' ಶಬ್ದವನ್ನೂ ಶ್ರೀಹರಿಯನ್ನು ಉಳಿದ ಯಾವ ದೇವತೆಯಲ್ಲಿಯೂ ಸಮನ್ವಯಮಾಡುವುದು ಅಶಕ್ಯ. 'ಶ್ರೀಕೃಷ್ಣಾಮೃತಮಹಾರ್ಣವ'ಕೃತಿಯಲ್ಲಿ ಶ್ರೀಪೂರ್ಣಪ್ರಮತಿಗಳು ಈ ಶಬ್ದವನ್ನು ಹತ್ತಕ್ಕೂ ಹೆಚ್ಚು ಬಾರಿ ಬಳಸಿ, ಅತ್ಯಂತ ವಿಶಿಷ್ಟವಾದಂತಹ ನಾಮವೆಂಬುದನ್ನು ಸೂಚಿಸಿದ್ದಾರೆ. 'ಆಲೋಡ್ಯ ಸರ್ವಶಾಸ್ತ್ರಾಣಿ ವಿಚಾರ್ಯ ಚ ಪುನ:ಪುನ:I ಇದಮೇಕಂ ಸುನಿಷ್ಪನ್ನಂ ಧ್ಯೇಯೋ ನಾರಯಣ: ಸದಾII" (ಸರ್ವಶಾಸ್ತ್ರಗಳನ್ನೂ ಮಥಿಸಿ, ಪುನ:ಪುನ: ವಿಮರ್ಶಿಸಿದಂತಹ ಸಂದರ್ಭದಲ್ಲಿ ಮೂಡಿಬಂದಂತಹ ತೀರ್ಮಾನವೊಂದೆ -ಎಂದೆಂದಿಗೂ ನೆನೆಯಬೇಕಾದದ್ದು ನಾರಾಯಣನೊಬ್ಬನನ್ನೇ') ಎಂಬುದಾಗಿ ಶ್ರೀದಶಪ್ರಮತಿಗಳು ಉದ್ಧರಿಸಿರುವಂತಹ ವಚನ ನಾರಾಯಣ ಶಬ್ದದ ಮಹತಿಯನ್ನು ಎತ್ತಿಹಿಡಿಯುತ್ತದೆ. ಇಂತಹ ಅಪೂರ್ವವಾದಂತಹ ಶಬ್ದವನ್ನು ಶ್ರೀವಿಜಯೀಂದ್ರ ತೀರ್ಥಗುರುಸಾರ್ವಭೌಮರ ಸಮಕಾಲೀನರಾಗಿದ್ದ ದಿಗ್ದಂತಿ ಪಂಡಿತ ಅಪ್ಪಯ್ಯದೀಕ್ಷಿತರು ರುದ್ರದೇವರಲ್ಲಿ ಸಮನ್ವಯಮಾಡಲು ಪ್ರಯತ್ನಿಸಿ, 'ಣತ್ವಂ ಪರಂ ಬಾಧತೇ' (ನಾರಾಯಣ ಶಬ್ದದಲ್ಲಿರುವ 'ಣ'ಕಾರವು ನಾರಾಯಣಶಬ್ದವನ್ನು ರುದ್ರದೇವರಲ್ಲಿ ಸಮನ್ವಯಮಾಡದಂತೆ ಬಾಧಿಸುತ್ತದೆ) ಎಂದು ಉದ್ಗರಿಸಿದರು. ಅಂತಹ ಅಪೂರ್ವವಾದಂತಹ ಶ್ರೀಹರಿಯ ಗುಣಪರಿಪೂರ್ಣತ್ವದ ಉಪಾಸನೆಗೆ ಅತ್ಯಂತ ಅನುಕೂಲಕರವಾಗಿರುವ 'ನಾರಾಯಣ' ಶಬ್ದವು ಹೇಗೆ ಭಗವಂತನ ಗುಣಪ್ರತಿಪಾದಕವಾಗಿವೆ ಎಂಬುದನ್ನು ತಿಳಿಸಲು ರಚಿಸಿರುವಂತಹ ಗಾತ್ರದಲ್ಲಿ ಚಿಕ್ಕದಾದರೂ, ಮಹತಿಯಿಂದ ಮಹತ್ತರವಾದಂತಹ ಕೃತಿ 'ನಾರಾಯಣಶಬ್ದಾರ್ಥ ನಿರ್ವಚನಂ'. ಸರ್ವೋತ್ತಮನ ಎಲ್ಲಾ ನಾಮಗಳೂ ಅನಂತ ಅರ್ಥಗರ್ಭಿತವಾಗಿದ್ದರೂ, ಅನಂತಗುಣಸಂಧಾನ ನಮ್ಮಅನುಸಂಧಾನಕ್ಕೆ ಅಸಾಧ್ಯವಾದುದು, ಅಶಕ್ಯವಾದದು ಮತ್ತು ಕಲ್ಪನೆಗೂ ನಿಲುಕಲಾರದ್ದು. 'ನಾರಾಯಣ' ಎಂಬ ನಾಮದ ನೂರ ಇಪ್ಪತ್ತೈದು ಅರ್ಥಗಳನ್ನು ಶ್ರೀವಿಜಯೀಂದ್ರ ಶ್ರೀಮಚ್ಚರಣರು ವಿಷ್ಣುಸಹಸ್ರನಾಮದ ಪ್ರತಿನಾಮವೂ ನಿರಂತರ ಶತಾರ್ಥಕವೆಂದು ಶ್ರೀಮಧ್ವಭಗವತ್ಪಾದರು ಹೇಳಿದ್ದಾರೆಂದು 

ಶ್ರೀ ಮಧ್ವವಿಜಯದಲ್ಲಿ ಉಲ್ಲೇಖಿತವಾಗಿರುವಂತಹ ಮಾತಿಗೆ ಗಮಕವೆಂಬಂತೆ ಶ್ರೀವಿಜಯೀಂದ್ರರು ತಮ್ಮ ಕೃತಿಯಲ್ಲಿ ಬಿಂಬಿಸಿದ್ದಾರೆ. ವೇದೋಪನಿಷತ್ತುಗಳಲ್ಲಿ, ಪುರಾಣಗಳಲ್ಲಿ, ರಾಮಾಯಣ, ಮಹಾಭಾರತಾದಿ ಇತಿಹಾಸಗ್ರಂಥಗಳಲ್ಲಿ ವರ್ಣಿತವಾಗಿರುವ ಭಗವಂತನ ಗುಣಗಳನ್ನು ಕೇವಲ ನಾಲ್ಕು ಅಕ್ಷರಗಳನ್ನು ಒಳಗೊಂಡಿರುವ ಈ ಶಬ್ದ ಹೇಗೆ ಗರ್ಭೀಕರಿಸಿಕೊಂಡಿದೆ ಎಂಬುದನ್ನು ತೋರುವಲ್ಲಿ ಶ್ರೀವಿಜಯೀಂದ್ರತೀರ್ಥಗುರುಸಾರ್ವಭೌಮರು ತೋರಿರುವ ವೈದುಷ್ಯ ಅನ್ಯಾದೃಶ. ವ್ಯಾಕರಣ, ನಿರುಕ್ತ ಹೀಗೆ ಅನೇಕ ಶಾಸ್ತ್ರಗಳಲ್ಲಿ ಶ್ರೀವಿಜಯೀಂದ್ರ ಗುರುಸಾರ್ವಭೌಮರಿಗಿರುವ ವ್ಯುತ್ಪತ್ತಿಯ ದ್ಯೋತಕವಾಗಿದೆ ಈ ಕೃತಿ. ಮಾತ್ರವಲ್ಲದೆ, ಸಮಸ್ತ ಶ್ರುತಿ, ಬ್ರಹ್ಮಸೂತ್ರಾದಿಗಳನ್ನು ತಮ್ಮ 'ನಾರಾಯಣ' ಶಬ್ದದ ಅರ್ಥಾನುಸಂಧಾನಕ್ಕೆ ಬಳಸಿಕೊಂಡಿರುವ ಶ್ರೀವಿಜಯೀಂದ್ರರು ವಿಶ್ವಗುರುಗಳಂತೆಯೇ ನಿರುಕ್ತಕ್ಕೆ ನೀಡಿರುವ ಪ್ರಾಧಾನ್ಯ ಅತ್ಯಂತ ಗಮನಾರ್ಹ. ದು:ಖ, ಅಜ್ಞಾನ ಮೊದಲಾದ ದೋಷಗಳು 'ಅರ' ಗಳು, ಇಂತಹ ದೋಷಗಳು ಯಾರಲ್ಲಿ ಇಲ್ಲವೋ ಅವಳು 'ನಾರ' ಳು. ಅಂತಹ ಲಕ್ಷ್ಮೀದೇವಿಗೆ ಅಯನ-ಆಶ್ರಯ ನಾದುದರಿಂದ 'ನಾರಾಯಣ', ನಾರ ನೆಂದರೆ ಮುಖ್ಯಪ್ರಾಣ, ಅಂತಹ ಮುಖ್ಯಪ್ರಾಣನಿಗೂ ಪ್ರೇರಕ, ಮತ್ತು ಅಂತಹ ಮುಖ್ಯಪ್ರಾಣನನ್ನು ತನ್ನ ಮುಖ್ಯವಾದ ಅಧಿಷ್ಠಾನ ವಾಗಿರಿಸಿಕೊಂಡವನು 'ನಾರಾಯಣ'. ಹೀಗೆ ಅಪೂರ್ವವಾಗಿ ನಮ್ಮ ಅನುಸಂಧಾನಕ್ಕೆ 'ನಾರಾಯಣ' ಶಬ್ದದ ಅರ್ಥಾನುಚಿಂತನೆಯನ್ನು ನೀಡಿದ ಮಹಾಮನೀಷಿ ಶ್ರೀವಿಜಯೀಂದ್ರತೀರ್ಥಗುರುಸಾರ್ವಭೌಮರು ನಮಗೆ ಮಾಡಿದ ಮಹದುಪಕಾರವನ್ನು ಎಷ್ಟು ಸ್ಮರಿಸಿದರೂ ಅಲ್ಪ. (ಮುಂದುವರೆದಿದೆ) ವೇಣುಗೋಪಾಲ ಬಿ.ಎನ್.‌ 

ಶ್ರೀವಿಜಯೀಂದ್ರ ತೀರ್ಥ ಗುರುಸಾರ್ವಭೌಮರ ಆರಾಧನಾ ಪರ್ವಕಾಲದಲ್ಲಿ ಪರಮಪೂಜ್ಯರ ಪುಣ್ಯಸ್ಮರಣೆ (ಭಾಗ ೨)

ಪರತತ್ತ್ವಪ್ರಕಾಶಿಕಾ- ಚತುರಧಿಕಶತಗ್ರಂಥ ಕರ್ತೃಗಳಾಗಿ, ಚತು:ಷಷ್ಠಿ ಕಲಾಕೋವಿದರಾಗಿ ತಮ್ಮ ವಿದ್ವದ್ವಿಭವವನ್ನು ಶ್ರೀಪೂರ್ಣಪ್ರಜ್ಞರ ನಿರ್ದುಷ್ಟವಾದಂತಹ, ಶ್ರುತಿಸಮ್ಮತವಾದಂತಹ ಸಿದ್ಧಾಂತದ ಪ್ರತಿಪಾದನೆಗಾಗಿ, ಮಧ್ವಸಿದ್ಧಾಂತದ ಪಾರಮ್ಯದ ಸಮರ್ಥನೆಗಾಗಿ ಸಮರ್ಪಿಸಿದ ಕರ್ಮಂದಿವರೇಣ್ಯರು ಶ್ರೀವಿಜಯೀಂದ್ರಗುರು ಸಾರ್ವಭೌಮರು. 'ಪರತತ್ತ್ವಪ್ರಕಾಶಿಕಾ' ಶ್ರೀವಿಜಯೀಂದ್ರಗುರು ಸಾರ್ವಭೌಮರು ರಚಿಸಿದ ಒಂದು ಮಹತ್ತ್ವದ ಕೃತಿ. ಗಾತ್ರದಲ್ಲಿ ಅಷ್ಟೇನೂ ದೊಡ್ಡದಲ್ಲದಿದ್ದರೂ, ಮಹತ್ತ್ವದ ದೃಷ್ಟಿಯಿಂದ ಅತ್ಯಂತ ಹಿರಿದಾದ ಸ್ಥಾನವನ್ನು ಹೊಂದಿರುವ ಕೃತಿ. ಜಗಜ್ಜನ್ಮಾದಿ ಕಾರಣವಾದ ಸರ್ವೋತ್ತಮತತ್ತ್ವ ಶ್ರೀಮನ್ನಾರಾಯಣನೇ ಎಂಬುದನ್ನು ಸಾರಲು, ಮತ್ತು ಶಿವ ಪಾರಮ್ಯವನ್ನು ಎತ್ತಿಹಿಡಿಯಲು ಅಪ್ಪಯ್ಯದೀಕ್ಷಿತರು ರಚಿಸಿದ್ದ 'ಶಿವಕರ್ಣಾಮೃತ' ಹಾಗೂ 'ಶಿವತತ್ತ್ವವಿವೇಕ' ಈ ಎರಡುಕೃತಿಗಳಲ್ಲಿ ಪ್ರತಿಪಾದಿತವಾಗಿರುವ ಅಭಿಪ್ರಾಯವನ್ನು ನಿರಾಕರಣಮಾಡಲು ರಚಿತವಾಗಿರುವ ಕೃತಿ. ಅಪ್ಪಯ್ಯದೀಕ್ಷಿತರು ತಮ್ಮ ಕೃತಿಗಳಲ್ಲಿ ಪ್ರತಿಪಾದಿಸಿರುವ ಶಿವಪಾರಮ್ಯವನ್ನು ನಿರಾಕರಣಮಾಡಿ, ವಿಷ್ಣುಪಾರಮ್ಯವನ್ನು ಪ್ರತಿಪಾದಿಸಲು ರಚಿತವಾಗಿರುವ ಈ ಕೃತಿಯಲ್ಲಿ ಮೂರು ಭಾಗಗಳಿವೆ. ಮೊದಲನೆಯ ಭಾಗ ಪೀಠಿಕೆಗೆ ಮೀಸಲಾಗಿದ್ದರೆ, ಎರಡನೆಯ ಭಾಗದಲ್ಲಿ ಶ್ರೀವಿಜಯೀಂದ್ರ ಶ್ರೀಮಚ್ಚರಣರು ಪೂರ್ವಪಕ್ಷವನ್ನು ಸಂಕ್ಷಿಪ್ತವಾಗಿ ನಿರೂಪಿಸುತ್ತಾರೆ ಹಾಗೂ ಮೂರನೆಯ ಭಾಗದಲ್ಲಿ ತಮ್ಮ ಸಿದ್ಧಾಂತವನ್ನು ನಿರೂಪಣೆ ಮಾಡಿದ್ದಾರೆ. ಅಪ್ಪಯ್ಯದೀಕ್ಷಿತರು ತಮ್ಮ ವಾದಕ್ಕೆ ಪೂರಕವಾಗಿ ಅಥರ್ವಶೀರ್ಷ, ಛಾಂದೋಗ್ಯ, ತೈತ್ತಿರೀಯ, ಶ್ವೇತಾಶ್ವತರ, ಲಿಂಗಪುರಾಣಗಳ ಉಕ್ತಿಗಳನ್ನು ಉಲ್ಲೇಖಿಸಿ ಶಿವನೇ ಪರಾತ್ಪರನೆಂದು ಹೇಳಿದ್ದು, ಈ ವಾದಕ್ಕೆ ಪ್ರತಿಯಾಗಿ ಶ್ರೀವಿಜಯೀಂದ್ರ ತೀರ್ಥಗುರುಸಾರ್ವಭೌಮರು ತಮ್ಮ 'ಪರತತ್ತ್ವಪ್ರಕಾಶಿಕಾ' ಕೃತಿಯಲ್ಲಿ ನಾರಾಯಣೋಪನಿಷತ್ತು, ಮಹೋಪನಿಷತ್ತುಗಳ ವಾಕ್ಯಗಳನ್ನು ಉದಾಹರಿಸಿ ನಾರಾಯಣನೇ ಸರ್ವೋತ್ತಮನೆಂದು ಪ್ರತಿಪಾದಿಸುತ್ತಾರೆ. ಅಪ್ಪಯ್ಯದೀಕ್ಷಿತರು ಉದಾಹರಿಸಿರುವ ವಾಕ್ಯಗಳನ್ನು ಅಂತರ್ಯಾಮಿ ವಿವಕ್ಷೆಯಿಂದ ಯಾವರೀತಿಯಲ್ಲಿ ಅರ್ಥೈಸಬೇಕು, ಅನ್ವಯಮಾಡಿಕೊಳ್ಳಬೇಕು ಎಂಬುದನ್ನು ತೋರಿಸಿ, ಐತರೇಯ ಉಪನಿಷತ್ತು ಯಾವರೀತಿಯಲ್ಲಿ ಶ್ರೀವಿಷ್ಣುವು ಸತ್ವಗುಣ ಪ್ರೇರಕನಾಗಿದ್ದಾನೆ ಎಂಬುದನ್ನು ವಿವರಿಸುತ್ತದೆ ಎಂಬುದನ್ನು ವಿವರಿಸಿ, ಸಮಸ್ತ ಉಪನಿಷತ್ತು, ಪುರಾಣಗಳೂ ಏಕಾಭಿಪ್ರಾಯದಿಂದ ಶ್ರೀಮನ್ನಾರಾಯಣನನ್ನೇ ಪರದೈವವೆಂದು ಸಾರುತ್ತಿವೆ ಎಂಬುದನ್ನು, ಅವನೇ ಪರತತ್ತ್ವವೆಂಬುದನ್ನು ಪ್ರಮಾಣಗಳಿಂದ ಸಾಧಿಸುತ್ತಾರೆ. ಪ್ರತಿವಾದಿಗಳ ವಾದವನ್ನು ಖಂಡಿಸುವಂತಹ ಸಂದರ್ಭದಲ್ಲಿ ಶ್ರೀವಿಜಯೀಂದ್ರರು ತೋರುವ ಸಂಯಮ ಅನ್ಯಾದೃಶ. ಎಲ್ಲಿಯೂ ವ್ಯಕ್ತಿಗತವಾದಂತಹ ನಿಂದನೆಯಿಲ್ಲ, ಬದಲಾಗಿ ಸಿದ್ಧಾಂತದ ಬದ್ಧತೆ, ತಾವು ಹೇಳಬೇಕಾದ ವಿಚಾರದ ಬಗ್ಗೆ ಸ್ಪಷ್ಟತೆ ಎಲ್ಲದರಲ್ಲಿಯೂ ಶ್ರೀಪೂರ್ಣಪ್ರಜ್ಞರ ಶೈಲಿಯನ್ನು ಅನುಸರಿಸುವ ಶ್ರೀವಿಜಯೀಂದ್ರರು ಪುರುಷಸೂಕ್ತ ನಾರಾಯಣ ಪರವೆಂಬುದನ್ನು ನಾರದ, ಸ್ಕಾಂದ, ಬೃಹತ್ ಸ್ಮೃತಿ ಮೊದಲಾದವುಗಳಿಂದ ಸಮರ್ಥಿಸಿ, ಬ್ರಹ್ಮ, ರುದ್ರಾದಿ ದೇವತೆಗಳಿಗೆ ನಿಯಾಮಕಳು ಶ್ರೀಲಕ್ಷ್ಮೀ, ಆಕೆಗೂ ನಿಯಾಮಕನಾದ ಶ್ರೀಹರಿಯೇ ಸರ್ವೋತ್ತಮನೆಂದು ಸ್ಪಷ್ಟವಾದಂತಹ ಮಾತುಗಳಲ್ಲಿ ಸಾರುವ ಅಂಭ್ರಿಣೀ ಸೂಕ್ತವನ್ನು ಉದಾಹರಿಸಿ, ಶ್ರೀವಿಷ್ಣುವೇ ಸರ್ವೋತ್ತಮನೆಂಬುದರಲ್ಲಿ ಶ್ರುತಿಯ ಮುಖ್ಯ ತಾತ್ಪರ್ಯವೆಂದು ಅತ್ಯಂತ ಸ್ಪಷ್ಟವಾದಂತಹ ಮಾತುಗಳಲ್ಲಿ ಹೇಳಿ ಪೂರ್ವಪಕ್ಷದ ಎಲ್ಲಾ ಅಭಿಪ್ರಾಯಗಳನ್ನೂ ನಿರಾಕರಣಮಾಡುತ್ತಾರೆ. ಸರ್ವಶಬ್ದವಾಚ್ಯನಾದ ನಾರಾಯಣ ರುದ್ರಾದಿ ಸಮಸ್ತಶಬ್ದಗಳಿಂದಲೂ ಪರಮಮುಖ್ಯವೃತ್ತಿಯಿಂದ ಪ್ರತಿಪಾದ್ಯನೆಂಬ ಶೃತಿ, ಸ್ಮೃತಿ ಸಮ್ಮತವಾದಂತಹ ವಿಚಾರವನ್ನು ತಮ್ಮ 'ಪರ ತತ್ತ್ವಪ್ರಕಾಶಿಕಾ' ಕೃತಿಯಲ್ಲಿ ಪ್ರತಿಪಾದಿಸಿ, ಪ್ರತಿಕಕ್ಷಿಗಳ ವಾದವನ್ನು ಅತ್ಯಂತ ಸಮರ್ಥವಾಗಿ ನಿರಾಸಮಾಡಿ ತಮ್ಮ ಸಿದ್ಧಾಂತವನ್ನು ಸ್ಥಾಪಿಸುವಲ್ಲಿ ತಾವು ಅಪ್ರತಿದ್ವಂದ್ವರು ಹಾಗೂ ಪರವಾದಿಗಳಿಂದ 'ಅಜಯ್ಯ' ರು ಎಂಬುದನ್ನು ತೋರಿದ ಶ್ರೀವಿಜಯೀಂದ್ರ ಶ್ರೀಮಚ್ಚರಣರಿಗೆ ಅನಂತ ನಮನಗಳು.

3)ಶ್ರುತ್ಯರ್ಥಸಾರ- ಶ್ರೀವಿಜಯೀಂದ್ರಗುರುಸಾರ್ವಭೌಮರು ರಚಿಸಿದ ಕೃತಿಗಳಲ್ಲಿ ವಿಷಯ ಹಾಗೂ ಗಾತ್ರದಲ್ಲಿ ಹಿರಿದಾದ ಕೃತಿಗಳಲ್ಲಿ ಒಂದಾದ 'ಶ್ರುತ್ಯರ್ಥಸಾರ' ತನ್ನ ಮಹತಿಯಿಂದಲೂ ಅತ್ಯಂತ ಪ್ರಮುಖವಾದ ಕೃತಿ. ನಾಲ್ಕು ಪರಿಚ್ಛೇದಗಳನ್ನು ಹೊಂದಿರುವ ಈ ಕೃತಿಯಲ್ಲಿ ಶ್ರೀವಿಜಯೀಂದ್ರರು ಪ್ರಾರಂಭದಲ್ಲಿ ಶ್ರೀನರಸಿಂಹದೇವರನ್ನು ಸ್ತುತಿಸಿದ್ದಾರೆ. ತಮ್ಮ ವಿದ್ಯಾಗುರುಗಳಾದ ಶ್ರೀವ್ಯಾಸರಾಜಗುರು ಸಾರ್ವಭೌಮರ 'ನ್ಯಾಯಾಮೃತ' ಹಾಗೂ 'ಚಂದ್ರಿಕಾ' ಗ್ರಂಥಗಳ ಪಂಕ್ತಿಗಳನ್ನು ಉಲ್ಲೇಖಿಸುವ ಶ್ರೀವಿಜಯೀಂದ್ರರು ಪ್ರಸಿದ್ಧ ಹಾಗೂ ಅಪ್ರಸಿದ್ಧ ಶ್ರುತಿಗಳಿಗೆ ಶ್ರೀವೇದವ್ಯಾಸ-ಮಧ್ವರ ಮತಕ್ಕೆ ಅನುಸಾರಿಯಾಗಿ ಅರ್ಥೈಸಿ, ಉಪಲಬ್ಧವಿದ್ದ ಪರಮತಗಳ ಅರ್ಥವನ್ನು ನಿರಾಕರಣ ಮಾಡಿದ್ದಾರೆ. ಬೃಹದಾರಣ್ಯಕದ ಅಂತರ್ಯಾಮಿ ಬ್ರಾಹ್ಮಣದ ಆಧಾರದ ಮೇಲೆ ಜೀವೇಶ್ವರ ಭೇದವನ್ನು ಸಾಧಿಸಿದ್ದಾರೆ. 'ಸತ್ಯಂ ಜ್ಞಾನಮನಂತಂ ಬ್ರಹ್ಮ' ಶ್ರುತಿಯಿಂದ ಭೇದವು ಸತ್ಯವೆಂದು ಪ್ರತಿಪಾದಿಸುವ ಶ್ರೀವಿಜಯೀಂದ್ರರು ಈ ಕೃತಿಯಲ್ಲಿ ಉಪನಿಷತ್ತುಗಳ ಆಂತರ್ಯವನ್ನು ತೆರೆದಿಟ್ಟು ಹೇಗೆ ಉಪನಿಷದ್ವಾಕ್ಯಗಳು ಶ್ರೀವೇದವ್ಯಾಸ-ಮಧ್ವ ಸಿದ್ಧಾಂತದ ಪ್ರತಿಪಾದಕಗಳಾಗಿವೆ ಎಂಬುದನ್ನು ಪ್ರಮಾಣಪೂರ್ವಕವಾಗಿ ಸಾಧಿಸಿದ್ದಾರೆ. 'ತತ್ತ್ವಮಸಿ' 'ಅಹಂ ಬ್ರಹ್ಮಾಸ್ಮಿ', 'ಏಕಾಮೇವಾದ್ವಿತೀಯಮ್', 'ನೇಹ ನಾನಾಸ್ತಿ ಕಿಂಚನ'' 'ಇದಂ ಸರ್ವಂ ಯದಯಮಾತ್ಮಾ' 'ಮಾಯಾಮಾತ್ರಂ' 'ಸತ್ಯಂ ಜ್ಞಾನಮನಂತಂ ಬ್ರಹ್ಮ', 'ಬ್ರಹ್ಮವೇದ ಬ್ರಹ್ಮೈವ ಭವತಿ' ಮೊದಲಾದ ಶ್ರುತಿವಾಕ್ಯಗಳಿಗೆ ಯಾವರೀತಿಯಲ್ಲಿ ಅರ್ಥೈಸಬೇಕೆಂಬುದನ್ನು ತೋರಿ ಶ್ರೀಮಧ್ವರು ಪ್ರತಿಪಾದಿಸಿದ ಶ್ರೀ ವೇದವ್ಯಾಸದೇವರಿಗೆ ಸಮ್ಮತವಾದ ಸಿದ್ಧಾಂತವನ್ನು ಎತ್ತಿಹಿಡಿಯುವ ಶ್ರೀವಿಜಯೀಂದ್ರರು ಶ್ರುತ್ಯಾದಿಗಳಿಂದ ಭೇದ ಸ್ಪಷ್ಟವಾಗಿದೆ ಎಂದು ತೋರುತ್ತಾರೆ. ಮೋಕ್ಷದ ಸ್ವರೂಪವನ್ನೂ ಶ್ರುತಿಸಮ್ಮತವಾಗಿ ವಿವರಿಸುವ ಶ್ರೀವಿಜಯೀಂದ್ರರ ವೈದುಷ್ಯ ಬೆರಗುಗೊಳಿಸುವಂತಹುದು. ಮಧ್ವಸಿದ್ಧಾಂತದ 'ರತ್ನತ್ರಯ' ಗಳಂತೆ ಶ್ರೀವ್ಯಾಸರಾಜ ಗುರುಸಾರ್ವಭೌಮರು, ಶ್ರೀವಾದಿರಾಜಗುರುಸಾರ್ವಭೌಮರು ಹಾಗೂ ಶ್ರೀವಿಜಯೀಂದ್ರಗುರು ಸಾರ್ವಭೌಮರು ಒಂದೇ ಕಾಲಘಟ್ಟದಲ್ಲಿ ತಮ್ಮ ಅಸದೃಶವಾದ ವೈದುಷ್ಯದಿಂದ, ವಾದಕೌಶಲದಿಂದ, ವಿದ್ವತ್ಪೂರ್ಣ ಕೃತಿಗಳಿಂದ ಪರಮತೀಯರ ಆಕ್ಷೇಪಗಳನ್ನು ನಿರಾಕರಣಮಾಡಿ, ಶ್ರೀವೇದವ್ಯಾಸ, ಮಧ್ವರ ಸಿದ್ಧಾಂತವನ್ನು ದಿಗಂತವಿಶ್ರಾಂತವಾಗಿಸಿದುದನ್ನು ನೆನೆದಾಗ ರೋಮಾಂಚನವಾಗುತ್ತದೆ. ಆ ಮಹಾಮಹಿಮರಿಗೆ 'ನಮೋ ವಾಚಂ ವಿಧೇಮ'.

-ಶ್ರುತಿಪ್ರಸ್ಥಾನಕ್ಕೆ ಸಂಬಂಧಿಸಿದಂತೆ ಅಪೂರ್ವವಾದ 'ಶ್ರುತ್ಯರ್ಥಸಾರ' ಕೃತಿಯನ್ನು ರಚಿಸಿರುವ ಶ್ರೀವಿಜಯೀಂದ್ರರು ಶ್ರುತ್ಯರ್ಥಗಳನ್ನು ತಿಳಿಸುವ ಶ್ರುತಿತಾತ್ಪರ್ಯ ಕೌಮುದೀ ಹಾಗೂ ದ್ವಾಸುಪರ್ಣಾ ಇತ್ಯಾದೀನಾಂ ಭೇದಪರತ್ವ ಸಮರ್ಥನಮ್ ಕೃತಿಗಳನ್ನೂ ಸಹಾ ರಚಿಸಿದ್ದಾರೆ. ಶ್ರುತಿ ತಾತ್ಪರ್ಯ ಕೌಮುದೀ ಗ್ರಂಥದ ಉಲ್ಲೇಖವನ್ನು ಶ್ರೀರಾಘವೇಂದ್ರತೀರ್ಥರು ತಮ್ಮ ಚಂದ್ರಿಕಾಪ್ರಕಾಶ ಕೃತಿಯಲ್ಲಿ ಹಾಗೂ ತತ್ತ್ವಪ್ರಕಾಶಿಕಾ ಭಾವದೀಪ ಕೃತಿಯಲ್ಲಿ ಮಾಡಿದ್ದಾರೆ. ತಮ್ಮ ಸಮಕಾಲೀನರಾಗಿದ್ದ ಮಹಾವಿದ್ವಾಂಸ ಅಪ್ಪಯ್ಯದೀಕ್ಷಿತರು ರಚಿಸಿದ 'ವಿಧಿರಸಾಯನ' ವನ್ನು ಖಂಡಿಸಿ ಶ್ರುತಿತತ್ತ್ವಪ್ರಕಾಶಿಕಾ ಕೃತಿಯನ್ನೂ ಸಹಾ ರಚಿಸಿದ್ದಾರೆ. ಸೂತ್ರಪ್ರಸ್ಥಾನಕ್ಕೂ ಶ್ರೀವಿಜಯೀಂದ್ರಗುರು ಸಾರ್ವಭೌಮರ ಕೊಡುಗೆ ಅನನ್ಯ. ಅನುವ್ಯಾಖ್ಯಾನ ಟಿಪ್ಪಣೀ, ನ್ಯಾಯಸುಧಾ ವ್ಯಾಖ್ಯಾ ಬಿಂದು, ಅಣುಭಾಷ್ಯ ವ್ಯಾಖ್ಯಾ, ನ್ಯಾಯವಿವರಣ ಟೀಕಾ, ನ್ಯಾಯಮೌಕ್ತಿಕ ಮಾಲಾ, ನಯಮುಕುರ, ಮಧ್ವತಂತ್ರನಯಮಂಜರೀ, ನಯಪಂಚಕಮಾಲಾ ಕೃತಿಗಳು ಸೂತ್ರಗಳ ಭಾವವನ್ನು ಮತ್ತಷ್ಟು ಸ್ಫುಟಗೊಳಿಸುವ ಉದ್ದೇಶದಿಂದ ರಚಿಸಿರುವಂತಹ ಮಹತ್ತರ ಕೃತಿಗಳಿವೆ.

ಶ್ರೀಜಯತೀರ್ಥ ಗುರುಸಾರ್ವಭೌಮರು ರಚಿಸಿದ ಹದಿನೆಂಟು ಟೀಕಾಗ್ರಂಥಗಳಿಗೂ ಟಿಪ್ಪಣಿರಚಿಸಿದ ಏಕಮೇವಗ್ರಂಥಕಾರರು ಶ್ರೀವಿಜಯೀಂದ್ರತೀರ್ಥಗುರುಸಾರ್ವಭೌಮರು ಎಂಬುದು ವಿಶೇಷ. ಶ್ರೀಟೀಕಾಕೃತ್ಪಾದರ ಋಗ್ಭಾಷ್ಯಟೀಕಾ ಸಂಬಂಧದೀಪಿಕಾ ಕೃತಿಗೆ ಟಿಪ್ಪಣಿ, ಈಶಾವಾಸ್ಯ ಮತ್ತು ಷಟ್ಪ್ರಶ್ನಭಾಷ್ಯಗಳ ಟೀಕೆಗಳಿಗೆ ಟಿಪ್ಪಣಿ, ಉಳಿದಂತೆ ಎಂಟು ಉಪನಿಷತ್ತುಗಳ ಭಾಷ್ಯಗಳ ವಿವರಣೆ, ಗೀತಾಭಾಷ್ಯ ಪ್ರಮೇಯದೀಪಿಕಾ ಹಾಗೂ ನ್ಯಾಯದೀಪಿಕೆಗಳಿಗೆ ಟಿಪ್ಪಣಿಗಳನ್ನು ಶ್ರೀವಿಜಯೀಂದ್ರಗುರು ಸಾರ್ವಭೌಮರು ರಚಿಸಿದ್ದಾರೆ. ವಿಶ್ವಗುರು ಶ್ರೀಮನ್ಮಧ್ವಾಚಾರ್ಯರು ರಚಿಸಿದ ದಶಪ್ರಕರಣಗ್ರಂಥಗಳೆಂದು ಪ್ರಖ್ಯಾತವಾಗಿರುವ ಪ್ರಮಾಣಲಕ್ಷಣ, ಕಥಾಲಕ್ಷಣ, ತತ್ತ್ವಸಂಖ್ಯಾನ, ತತ್ತ್ವವಿವೇಕ, ಉಪಾಧಿಖಂಡನ, ಮಾಯಾವಾದ ಖಂಡನ, ಮಿಥ್ಯಾತ್ವಾನುಮಾನಖಂಡನ,ತತ್ತ್ವೋದ್ಯೋತ, ಕರ್ಮನಿರ್ಣಯ, ಪ್ರಮಾಣಪದ್ಧತಿ ಹಾಗೂ ವಿಷ್ಣುತತ್ತ್ವನಿರ್ಣಯಗಳಿಗೆ ಶ್ರೀಜಯತೀರ್ಥರು ರಚಿಸಿರುವ ಟೀಕಾಗ್ರಂಥಗಳಿಗೆ ಟಿಪ್ಪಣಿಗಳನ್ನು ಶ್ರೀವಿಜಯೀಂದ್ರರು ರಚಿಸಿದ್ದಾರೆ. ವಿಷ್ಣುತತ್ತ್ವನಿರ್ಣಯ ಟೀಕೆಗೆ ಶ್ರೀವಿಜಯೀಂದ್ರರು ರಚಿಸಿರುವ ಟಿಪ್ಪಣಿ 'ಗೂಢಭಾವಪ್ರಕಾಶಿಕಾ' ಎಂಬ ಹೆಸರಿನಿಂದ ಪ್ರಖ್ಯಾತವಾಗಿದೆ. ಶ್ರೀಜಯತೀರ್ಥರ ಯುಕ್ತಿಗಳ ಭಾವವನ್ನು ಪ್ರಕಾಶಿಸುವ ಈ ಕೃತಿಯ ಹೆಸರು ಅನ್ವರ್ಥವಾಗಿದೆ.

ಶ್ರೀವಿಜಯೀಂದ್ರತೀರ್ಥಗುರುಸಾರ್ವಭೌಮರ ಮತ್ತೊಂದು ಮಹತ್ತ್ವದ ಕೃತಿಯೆಂದರೆ 'ಸರ್ವ- ಸಿದ್ಧಾಂತಸಾರಾಸಾರವಿವೇಚನಮ್' -ಒಟ್ಟು ಹನ್ನೊಂದು ಪರಿಚ್ಛೇದಗಳನ್ನು ಒಳಗೊಂಡಿರುವ ಈ ಕೃತಿಯಲ್ಲಿ ಚಾರ್ವಾಕವೇ ಮೊದಲಾದ ಹದಿನಾಲ್ಕು ಅವೈದಿಕ ಹಾಗೂ ವೈದಿಕ ದರ್ಶನಗಳ ಮುಖ್ಯಪ್ರಮೇಯಗಳನ್ನು ಶ್ರೀವಿಜಯೀಂದ್ರತೀರ್ಥರು ಅನುವಾದಿಸಿ, ಅವುಗಳ ವಿಮರ್ಶೆಯನ್ನು ಅತ್ಯಂತ ವೈದುಷ್ಯಪೂರ್ಣವಾಗಿ ಮಾಡಿ, ಅವುಗಳು ಯಾವರೀತಿಯಾಗಿ ಗ್ರಾಹ್ಯವಲ್ಲವೆಂಬ ವಿಚಾರವನ್ನು ವಿವರಿಸಿ, ಆ ವಿವರಣೆಯ ಹಿನ್ನೆಲೆಯಲ್ಲಿ ಶ್ರೀಮಧ್ವಾಚಾರ್ಯರು ಪ್ರತಿಪಾದಿಸಿದ ಸಿದ್ಧಾಂತ ನಿರ್ದುಷ್ಟವೆಂದು ಪ್ರತಿಪಾದಿಸಿದ್ದಾರೆ. 'ಆನಂದ ತೀರ್ಥೀಯಪ್ರಕ್ರಿಯಾ ಹೃದಯಂಗಮಾ ಶ್ರುತಿಸ್ಮೃತಿಪುರಾಣಸಿದ್ಧಾ' ಎಂದು ಅತ್ಯಂತ ಸ್ಪಷ್ಟವಾಗಿ ಶ್ರೀಮಧ್ವಾಚಾರ್ಯರ ಸಿದ್ಧಾಂತ ಶ್ರೇಷ್ಠವೆಂದು ಸಾರಿದ್ದಾರೆ. (ಮುಂದುವರೆದಿದೆ) ವೇಣುಗೋಪಾಲ ಬಿ.ಎನ್.‌ 

***

ಶ್ರೀವಿಜಯೀಂದ್ರತೀರ್ಥಗುರುಸಾರ್ವಭೌಮರ ಆರಾಧನೆಯ ಪರ್ವಕಾಲದಲ್ಲಿ ಶ್ರೀಮಚ್ಚರಣರ ಪುಣ್ಯಸ್ಮರಣೆಯಲ್ಲಿ (ಭಾಗ ೩)

ಶ್ರೀವ್ಯಾಸರಾಜಗುರು ಸಾರ್ವಭೌಮರ ಬಳಿಯಲ್ಲಿ ತ್ರೈಲೋಕ್ಯಾಚಾರ್ಯರಾದ ಶ್ರೀಮಧ್ವಾಚಾರ್ಯರ ಸರ್ವಮೂಲ ಗ್ರಂಥಗಳನ್ನು ಆರುಬಾರಿ, ಶ್ರೀ ಟೀಕಾಕೃತ್ಪಾದರ 'ಶ್ರೀಮನ್ನ್ಯಾಯಸುಧಾ' ಗ್ರಂಥವನ್ನು ಒಂಬತ್ತು ಬಾರಿ ಅಧ್ಯಯನ ಮಾಡಿದ ಶ್ರೀವಿಜಯೀಂದ್ರತೀರ್ಥಗುರುಸಾರ್ವಭೌಮರು ತಮ್ಮ ವಿದ್ಯಾಗುರುಗಳಾದ ಶ್ರೀವ್ಯಾಸರಾಜಗುರುಸಾರ್ವಭೌಮರು ರಚಿಸಿರುವ 'ವ್ಯಾಸತ್ರಯ' ಗಳೆಂದು ವಿದ್ವನ್ಮಾನ್ಯವಾಗಿರುವ 'ನ್ಯಾಯಾಮೃತ, ತಾತ್ಪರ್ಯಚಂದ್ರಿಕಾ ಹಾಗೂ ತರ್ಕತಾಂಡವ' ಕೃತಿಗಳಿಗೆ ವ್ಯಾಖ್ಯಾನವನ್ನು ರಚಿಸಿದವರಲ್ಲಿ ಸರ್ವಪ್ರಥಮರು. ಶ್ರೀವ್ಯಾಸರಾಜರಿಂದಲೇ ಸಾಕ್ಷಾತ್ ಶ್ರವಣ ಮಾಡಿ ತಮ್ಮ ಕೃತಿಗಳ ರಚನೆ ಮಾಡಿರುವುದು ಶ್ರೀವಿಜಯೀಂದ್ರರ ವಿಶೇಷ.

'ನ್ಯಾಯಾಮೃತ' ಕೃತಿಗೆ ಶ್ರೀವಿಜಯೀಂದ್ರತೀರ್ಥರು ರಚಿಸಿರುವ ವ್ಯಾಖ್ಯಾನ 'ಆಮೋದ' ವೆಂದು ಖ್ಯಾತವಾಗಿದೆ. ಶ್ರೀವಿಜಯೀಂದ್ರರು 'ಲಘು ಆಮೋದ', 'ಮಧ್ಯಮಾಮೋದ' ಹಾಗೂ 'ಗುರ್ವಾಮೋದ' ಎಂಬ ಮೂರು ವ್ಯಾಖ್ಯಾನಗಳನ್ನು ರಚಿಸಿದ್ದರೂ, ನಮ್ಮ ದುರ್ದೈವದಿಂದ 'ಲಘು ಆಮೋದ' ಕೃತಿ ಮಾತ್ರವೇ ಉಪಲಬ್ಧವಿದೆ. ಆ ಕೃತಿಯಾದರೂ ಉಳಿದಿದೆ ಎಂಬುದೇ ಸಮಾಧಾನಕರ ಸಂಗತಿ. ಈ ಕೃತಿಯಲ್ಲಿ ತಮ್ಮ ಗುರುಗಳಾದ ಶ್ರೀವ್ಯಾಸರಾಜರು 'ಅನುಕ್ತಕಥನಾತ್' ಎಂದು ಹೇಳಿರುವುದನ್ನು 'ಪೂರ್ವಾಚಾರ್ಯರು ಹೇಳದಿರುವ ವಿಚಾರವನ್ನು ಹೇಳುತ್ತಿದ್ದೇನೆ ಎಂಬುದು ಶ್ರೀವ್ಯಾಸರಾಜರ ಹಾರ್ದವಲ್ಲ, ಬದಲಾಗಿ ಪೂರ್ವಪ್ರಭೃತಿಗಳು ತಿಳಿದೂ ಹೇಳದೇ ಉಳಿದಿರುವ ಮಾತುಗಳನ್ನು ಹೇಳುತ್ತಿದ್ದೇನೆ ಎಂಬುದೇ ಶ್ರೀವ್ಯಾಸರಾಜರ ಅಭಿಪ್ರಾಯ' ವೆಂದು ಶ್ರೀವಿಜಯೀಂದ್ರರು ಸ್ಪಷ್ಟಪಡಿಸಿದ್ದಾರೆ. ಈ ಕೃತಿ ಶ್ರೀವಿಜಯೀಂದ್ರರ ನ್ಯಾಯ, ವ್ಯಾಕರಣ, ಪೂರ್ವ ಮೀಮಾಂಸ, ವೇದಾಂತದ ಉಳಿದ ದರ್ಶನಗಳ ಬಗ್ಗೆ ಅವರಿಗಿದ್ದ ಅಸದೃಶವಾದ ವೈದುಷ್ಯಕ್ಕೆ ದ್ಯೋತಕವಾಗಿದೆ.

'ತಾತ್ಪರ್ಯಚಂದ್ರಿಕಾ' ಕೃತಿಗೆ ಶ್ರೀವಿಜಯೀಂದ್ರರು ರಚಿಸಿರುವ ಟೀಕಾ 'ನ್ಯಾಯಮೌಕ್ತಿಕಮಾಲಾ' ಎಂದು ಖ್ಯಾತವಾಗಿದ್ದು ಈ ಕೃತಿಯಲ್ಲಿ ಶ್ರೀವ್ಯಾಸರಾಜರ ಗ್ರಂಥದ ಕೆಲವು ಕ್ಲಿಷ್ಟಭಾಗಗಳ ವಿವರಣೆ, ಪರಮತಗಳ ನಿರಾಕರಣದ ಮೂಲಕ ಸ್ವಮತದ ಸ್ಥಾಪನೆಯ ಮುಖ್ಯ ಉದ್ದೇಶವನ್ನು ಹೊಂದಲಾಗಿದೆ.

ಶ್ರೀವ್ಯಾಸರಾಜರ 'ತರ್ಕತಾಂಡವ' ಕೃತಿಗೆ ಶ್ರೀವಿಜಯೀಂದ್ರರು ರಚಿಸಿರುವ ಟೀಕಾ 'ಯುಕ್ತಿ ರತ್ನಾಕರ' ವೆಂದು ಶ್ರೀಸುಧೀಂದ್ರತೀರ್ಥರಿಂದ,ಶ್ರೀರಾಘವೇಂದ್ರತೀರ್ಥರಿಂದ ಉದಾಹೃತವಾಗಿದೆ. ಈ ಕೃತಿಯ ಅಪೂರ್ಣಹಸ್ತಪ್ರತಿ ಮೈಸೂರಿನ ಪ್ರಾಚ್ಯ ಸಂಸ್ಕೃತ ಪುಸ್ತಕಭಂಡಾರದಲ್ಲಿದೆ ಎಂದು ಪ್ರೊ. ಬಿ.ಎನ್.ಕೆ. ಶರ್ಮಾ ಅಭಿಪ್ರಾಯ ಪಟ್ಟಿದ್ದಾರೆ. ಶ್ರೀವ್ಯಾಸರಾಜ ಗುರುಸಾರ್ವಭೌಮರು ತಮ್ಮ 'ವ್ಯಾಸತ್ರಯ' ಗಳಲ್ಲಿ ಬಳಸಿರುವ ಪೂರ್ವ ಮೀಮಾಂಸಾ ನ್ಯಾಯಗಳು ಮತ್ತು ಅಧಿಕರಣಗಳ ವಿವರಣೆಗಾಗಿ ಶ್ರೀವಿಜಯೀಂದ್ರರು 'ಚಂದ್ರಿಕೋದಾಹೃತ ನ್ಯಾಯಮಾಲಾ', 'ನ್ಯಾಯಾಮೃತೋದಾಹೃತ ಜೈಮಿನೀಯ ನ್ಯಾಯಮಾಲಾ' 'ಅಧಿಕರಣಮಾಲಾ' ಕೃತಿಗಳನ್ನೂ ಪರಮತೀಯರು 'ತಾತ್ಪರ್ಯಚಂದ್ರಿಕಾ' ಹಾಗೂ 'ನ್ಯಾಯಾಮೃತ' ಗ್ರಂಥಗಳ ಬಗ್ಗೆ ರಚಿಸಿದ ಖಂಡನಾ ಗ್ರಂಥಗಳ ಖಂಡನೆಗಾಗಿ 'ನ್ಯಾಯಾಮೃತ ಕಂಟಕೋದ್ಧಾರ' ಹಾಗೂ 'ತಾತ್ಪರ್ಯಚಂದ್ರಿಕಾ ಕುಚೋದ್ಯಕುಠಾರ' ಕೃತಿಗಳನ್ನೂ ರಚಿಸಿ ಪರಮತೀಯರನ್ನು ನಿರುತ್ತರಗೊಳಿಸಿದ್ದಾರೆ. ಶ್ರೀವಿಜಯೀಂದ್ರತೀರ್ಥರ ಬಹುತೇಕ ಕೃತಿಗಳು ಶ್ರೀಮಂತ್ರಾಲಯ ಶ್ರೀರಾಘವೇಂದ್ರಸ್ವಾಮಿಗಳ ಮಠದಿಂದ ಪ್ರಕಟ ವಾಗಿರುವುದು ಇಲ್ಲಿ ಉಲ್ಲೇಖನಾರ್ಹ.


1)ವಿಷ್ಣುಸ್ತುತಿ ವ್ಯಾಖ್ಯಾನ-ವಿಶ್ವಗುರು ಶ್ರೀಮನ್ಮಧ್ವಾಚಾರ್ಯ ರ ಸಾಕ್ಷಾತ್ ಶಿಷ್ಯರೂ, ಶ್ರೀಮದಾಚಾರ್ಯರ ಬ್ರಹ್ಮಸೂತ್ರಭಾಷ್ಯಕ್ಕೆ 'ತತ್ತ್ವಪ್ರದೀಪ' ಎಂಬ ಮಹತ್ತರವಾದ ಕೃತಿಯನ್ನೂ, ಶ್ರೀವಾಯುದೇವರ ಅವತಾರತ್ರಯಗಳ ವಿಭವವನ್ನು ವರ್ಣಿಸುವ 'ವಾಯುಸ್ತುತಿ' ಯನ್ನ ರಚಿಸಿದ ಶ್ರೀತ್ರಿವಿಕ್ರಮಪಂಡಿತಾಚಾರ್ಯರು ರಚಿಸಿದ ಮತ್ತೊಂದು ಅಪೂರ್ವ ಸ್ತುತಿ 'ವಿಷ್ಣುಸ್ತುತಿ'. ಪರಮಾತ್ಮನ ಅನಂತ ಗುಣಗಳ ವರ್ಣನೆಯನ್ನು ಅತ್ಯಂತ ಕಾವ್ಯಾತ್ಮಕವಾಗಿ ಹಾಗೂ ಶ್ರೀಮಧ್ವ ಸಿದ್ಧಾಂತವನ್ನು ಅನುಸರಿಸಿ ರಚಿಸಿರುವ ಈ ಕೃತಿಗೆ ಶ್ರೀವಿಜಯೀಂದ್ರತೀರ್ಥ ಶ್ರೀಮಚ್ಚರಣರು ಅಪೂರ್ವವಾದ ವ್ಯಾಖ್ಯಾನವನ್ನು ರಚಿಸಿದ್ದಾರೆ.

2)ಮಧ್ವತಂತ್ರಮುಖಭೂಷಣಂ ಅಥವಾ ಮಧ್ವಾಧ್ವಕಂಟಕೋದ್ಧಾರ- ತಮ್ಮ ಹೆಸರಿಗೆ ಅನ್ವರ್ಥವೆಂಬಂತೆ ಸದಾ ವಿಜಯಿಗಳೇ ಆಗಿದ್ದ ಶ್ರೀವಿಜಯೀಂದ್ರಗುರುಸಾರ್ವಭೌಮರು, ತಮ್ಮ ಅತ್ಯಂತ ಆತ್ಮೀಯರೂ ಪರಮತದ ದಿಗ್ದಂತಿ ಪಂಡಿತರೂ ಆಗಿದ್ದ ಅಪ್ಪಯ್ಯದೀಕ್ಷಿತರು ಶ್ರೀಮಧ್ವಸಿದ್ಧಾಂತವನ್ನು ಖಂಡಿಸುವ ವ್ಯಾಜದಿಂದ ರಚಿಸಿದ 'ಮಧ್ವಮತಮುಖಮರ್ದನ' ಕೃತಿಗೆ ಪ್ರತ್ಯುತ್ತರವಾಗಿ ಶ್ರೀವಿಜಯೀಂದ್ರ ಶ್ರೀಪಾದರಿಂದ ರಚಿತವಾದ ಕೃತಿ 'ಮಧ್ವತಂತ್ರ ಮುಖಭೂಷಣಂ'. ಅಪ್ಪಯ್ಯದೀಕ್ಷಿತರು ತಮ್ಮ ಕೃತಿಯಲ್ಲಿ ಬ್ರಹ್ಮಸೂತ್ರಗಳ 'ಜಿಜ್ಞಾಸಾಧಿಕರಣ' 'ಜನ್ಮಾಧಿಕರಣ', 'ಶಾಸ್ತ್ರಯೋನಿತ್ವಾಧಿಕರಣ' 'ಸಮನ್ವಯಾಧಿಕರಣ' ಹಾಗೂ 'ಈಕ್ಷತ್ಯಧಿಕರಣ' ಗಳಿಗೆ ಶ್ರೀಮಧ್ವಭಗವತ್ಪಾದರ ವ್ಯಾಖ್ಯಾನಕ್ಕೆ ತಮ್ಮ ಆಕ್ಷೇಪವನ್ನು ಪ್ರಕಟಗೊಳಿಸಿದ್ದಾರೆ. ಈ ಕೃತಿಯನ್ನು ಖಂಡಿಸಿ 'ಶ್ರೀಮಧ್ವಭಗವತ್ಪಾದರ ಭಾಷ್ಯವೇ ಯುಕ್ತಿ ಯುಕ್ತವಾದದು ಉಳಿದ ಭಾಷ್ಯಗಳಲ್ಲ ಎಂದು ನಮ್ಮ ಪೂರ್ವಾಚಾರ್ಯರು ತೋರಿಸಿದ್ದಾರೆ" (ಯದ್ಯಪ್ಯಾನಂದತೀರ್ಥೀಯಂ ಭಾಷ್ಯಮೇವೋಪಪತ್ತಿಮತ್ ನತು ಭಾಷ್ಯಾಂತರಾಣೀತಿ ದರ್ಶಿತಂ ಮಮ ದೇಶಿಕೈ:') ಹಾಗಿದ್ದರೂ ಆಧುನಿಕರು ಭಗವತ್ಪಾದರ ಭಾಷ್ಯದ ಆಂತರ್ಯವನ್ನು ತಿಳಿಯದೆ ದೂಷಿಸುತ್ತಿದ್ದು, ಅಂತಹ ದೂಷಣೆ ಅಸಮರ್ಪಕ ವೆಂಬುದನ್ನು ತೋರಲು ಹಾಗೂ ಶ್ರೀಮಧ್ವಭಾಷ್ಯವೇ ಅತ್ಯಂತ ಸಮರ್ಪಕವಾದ ಭಾಷ್ಯವೆಂದು ಎತ್ತಿಹಿಡಿಯಲು ಈ ಕೃತಿಯನ್ನು ರಚಿಸಿದ್ದೇವೆ ಎಂದು ಪ್ರತಿಜ್ಞಾವಾಕ್ಯದಲ್ಲಿ ತಿಳಿಸುವ ಶ್ರೀವಿಜಯೀಂದ್ರರು "ಶ್ರೀಮಧ್ವಭಗವತ್ಪಾದರು ತಮ್ಮ ಸಿದ್ಧಾಂತ ಸಮರ್ಥನೆಗಾಗಿ ಪರಮಶ್ರುತಿ, ಕಾಷಾಯಣಶ್ರುತಿ, ಚತುರಶ್ರುತಿ, ಕಮಠಶ್ರುತಿ, ಕೌಂಡಿನ್ಯ ಶ್ರುತಿ, ಬೃಹತ್ಸಂಹಿತಾ, ಪುರುಷೋತ್ತಮ ತಂತ್ರ, ಬ್ರಹ್ಮತರ್ಕ' ಮೊದಲಾದ ಅಪ್ರಸಿದ್ಧ ಶ್ರುತಿ ಹಾಗೂ ಸ್ಮತಿ ಗಳ ಪ್ರಮಾಣಗಳನ್ನು ನೀಡುತ್ತಾರೆ' ಎಂಬ ಅಪ್ಪಯ್ಯದೀಕ್ಷಿತರ ಅಭಿಪ್ರಾಯವನ್ನೂ ಶ್ರೀಮಧ್ವಾಚಾರ್ಯರು ಉಲ್ಲೇಖಿಸಿದ ಗ್ರಂಥಗಳು ಸಂಹಿತಾಭಾಗದಲ್ಲಿರದೆ, ಖಿಲಭಾಗದಲ್ಲಿವೆ ಎಂಬುದನ್ನು ಹೇಳಿ,ಅಪ್ರಸಿದ್ಧ ಶ್ರುತಿಗಳನ್ನು ಆಪಸ್ತಂಭ ಮೊದಲಾದ ಋಷಿಗಳೂ, ಪೂರ್ವಭಾಷ್ಯಕಾರರೂ ಉದಾಹರಿಸಿರುವ ವಿಚಾರವನ್ನು ತಿಳಿಸಿ ಅಪ್ಪಯ್ಯದೀಕ್ಷಿತರ ವಾದವನ್ನು ಖಂಡಿಸಿ ತತ್ತ್ವವಾದದ ನಿರ್ದುಷ್ಟತ್ವವನ್ನು ಎತ್ತಿಹಿಡಿಯುತ್ತಾರೆ.

3)ಭೇದವಿದ್ಯಾವಿಲಾಸ- ನರಸಿಂಹಾಶ್ರಮ ಎಂಬ ವ್ಯಕ್ತಿ ರಚಿಸಿದ ಭೇದ ದಿಕ್ಕಾರ ಎಂಬ ಕೃತಿಯನ್ನು ಖಂಡಿಸಿ ಪೂರ್ಣಪ್ರಜ್ಞರು ಪುನ:ಪ್ರತಿಷ್ಠಾಪಿಸಿದ ಭಗವಾನ್ ಬಾದರಾಯಣ ಸಮ್ಮತವಾದ ಪಂಚಭೇದಗಳನ್ನು ಪ್ರತ್ಯಕ್ಷ, ಆಗಮ, ಅನುಮಾನ ಹೀಗೆ ಪ್ರಮಾಣತ್ರಯಗಳಿಂದ ಅತ್ಯಂತ ವೈಚಾರಿಕವಾಗಿ ಶ್ರೀವಿಜಯೀಂದ್ರರು ಸಾಧಿಸುತ್ತಾರೆ.

4)ಚಕ್ರಮೀಮಾಂಸಾ- ವೈಷ್ಣವರಲ್ಲಿ ಪ್ರಚಲಿತವಾಗಿರುವ ಮತ್ತು ಪಂಚರಾತ್ರ, ಪುರಾಣಗಳಿಗೆ ಅಭಿಪ್ರೇತವಾಗಿರುವ ತಪ್ತಮುದ್ರಾಧಾರಣೆ ಶಾಸ್ತ್ರವಿಹಿತವೆಂದು ಪ್ರತಿಪಾದಿಸಲು ಶ್ರೀವಿಜಯೀಂದ್ರಗುರುಸಾರ್ವಭೌಮರು ರಚಿಸಿದ ಕೃತಿ. 

5) ಆನಂದತಾರತಮ್ಯ ವಾದಾರ್ಥ- ಮೋಕ್ಷದಲ್ಲಿ ಮುಕ್ತರಾದ ಜೀವರ ಆನಂದದಲ್ಲಿ ತಾರತಮ್ಯವಿಲ್ಲವೆಂಬ ವಾದವನ್ನು ನಿರಾಕರಣಮಾಡಿ ಮೋಕ್ಷದಲ್ಲಿಯೂ ಜೀವಯೋಗ್ಯತೆಗೆ ಅನುಗುಣವಾಗಿ ಆನಂದದ ಸ್ವರೂಪದಲ್ಲಿಯೂ ತಾರತಮ್ಯವಿದೆ ಎಂಬುದನ್ನು ನಿರೂಪಿಸಲು ಶ್ರೀವಿಜಯೀಂದ್ರಗುರುಸಾರ್ವಭೌಮರು ಈ ಕೃತಿಯನ್ನು ರಚಿಸಿದ್ದಾರೆ. ಪ್ರತಿಕಕ್ಷಿಗಳು ಯಾವುದೇ ಆಕ್ಷೇಪವನ್ನು ಎತ್ತಿದರೂ ಅಂತಹ ಆಕ್ಷೇಪಗಳನ್ನು ಕ್ಷಣಾರ್ಧದಲ್ಲಿ ನಿರಾಕರಣ ಮಾಡಿ ಪೂರ್ಣಪ್ರಜ್ಞರ ಸಿದ್ಧಾಂತವನ್ನು ಎತ್ತಿಹಿಡಿಯಲು ಸದಾ ಸನ್ನದ್ಧರಾಗಿದ್ದ, ಉತ್ಸುಕರಾಗಿದ್ದ ಶ್ರೀವಿಜಯೀಂದ್ರರ ವಾಗ್ವಿಭವಕ್ಕೆ ಅನಂತ ನಮನಗಳು.


'ಶ್ರೀವಿಜಯೀಂದ್ರತೀರ್ಥಗುರುಸಾರ್ವಭೌಮರು ರಚಿಸಿರುವ ನೂರಾನಾಲ್ಕು ಗ್ರಂಥಗಳ ಪಟ್ಟಿಯನ್ನು ತಪ್ಪದೇ ಹೇಳುವವನೇ ಪಂಡಿತ' ಎಂಬ ಶ್ಲಾಘನೆಯನ್ನು ಶ್ರೀರಾಘವೇಂದ್ರವಿಜಯಕಾರರು ಮಾಡಿದ್ದಾರೆ (ವಾಕ್ಯೇಪದೇ ಪಾದವಿಲೋಚನೋಕ್ತೌ ವ್ಯಾಸೀಯಶಾಸ್ತ್ರೇ ಚ ಕೃತಾನ್ ಪ್ರಬಂಧಾನ್, ಆಸ್ತಾಂ ಬುಧ: ಶ್ರೋತುಮಶೇಷಮಶೇಷಾಮಾಖ್ಯಾ: ಸಮಾಖ್ಯಾದ್ಯದಿಪಂಡಿತೋsಸೌ) . ನಮ್ಮ ದುರ್ದೈವದಿಂದ ಬಹಳಷ್ಟು ಗ್ರಂಥಗಳು ಇಂದು ಉಪಲಬ್ಧವಿರದಿದ್ದರೂ, ಲಭ್ಯವಿರುವ ಗ್ರಂಥಗಳಲ್ಲಿ ಅವರ ನಿರೂಪಣೆಯ ನಾವೀನ್ಯತೆ, ಗ್ರಂಥಗಳ ವ್ಯಾಪ್ತಿ, ಶೈಲಿಯ ಪ್ರೌಢತೆ, ವಿಷಯವೈವಿಧ್ಯ ಬೆರಗು ಗೊಳಿಸುವಂತಹುದು. ಶ್ರೀಪೂರ್ಣಪ್ರಜ್ಞರ, ಶ್ರೀಜಯತೀರ್ಥರ, ಶ್ರೀವ್ಯಾಸತೀರ್ಥರ ಕೃತಿಗಳ ಬಗ್ಗೆ ಅಸದೃಶವಾದ ಒಳನೋಟಗಳನ್ನು ನೀಡಿದ, ಮುನಿತ್ರಯರ ಕೃತಿಗಳನ್ನು ಅಪೂರ್ವವಾಗಿ ವ್ಯಾಖ್ಯಾನಿಸಿದ ಮಹನೀಯರ ಪಂಕ್ತಿಯಲ್ಲಿ ಅಗ್ರಮಾನ್ಯರಾಗಿರುವ ಶ್ರೀವಿಜಯೀಂದ್ರರು ವಾಗ್ವೈಖರೀ, ವಾದಮಾಲಿಕಾ, ಮೀಮಾಂಸಾನಯ ಕೌಮುದೀ, ಪಿಷ್ಟಪಶು ಮೀಮಾಂಸಾ, ಭೇದ ಚಿಂತಾಮಣಿ, ಭೇದಪ್ರಭಾ, ಭೇದಸಂಜೀವಿನೀ, ಭೇದಾಗಮಸುಧಾಕರ, ಭೇದಕುಸುಮಾಂಜಲಿ, ವಿರೋಧೋದ್ಧಾರ:, ವಿಷ್ಣುಪಾರಮ್ಯ, ಪಂಚಸಂಸ್ಕಾರದೀಪಿಕಾ ಮೊದಲಾದ ಸ್ವತಂತ್ರಗ್ರಂಥಗಳನ್ನೂ, ಸನ್ಮಾರ್ಗದೀಪಿಕಾ, ಉಪಸಂಹಾರವಿಜಯ, ಅದ್ವೈತಶಿಕ್ಷಾ, ಭುಟ್ಟೋಜಿಕುಟ್ಟನಮ್, ಲಿಂಗಾಮೂಲಾನ್ವೇಷಣವಿಚಾರ:, ಶೈವಸರ್ವಸ್ವ ಖಂಡನಂ, ಶ್ರವಣ ವಿಧಿವಿಲಾಸ:, ಕುಚೋದ್ಯಕುಠಾರ:, ತುರೀಯಶಿವಖಂಡನಮ್, ಚಿತ್ರಮೀಮಾಂಸಾಖಂಡನಂ, ಅಪ್ಪಯ್ಯಕಪೋಲಚಪೇಟಿಕಾ ಮೊದಲಾದ ಖಂಡನಾಗ್ರಂಥಗಳನ್ನು ರಚಿಸಿದ್ದಾರೆ. ಶ್ರೀವಿಜಯೀಂದ್ರರು ಪರಮತಗಳ ಸಂಗ್ರಹ ಗ್ರಂಥಗಳಾದ ನ್ಯಾಯಾಧ್ವದೀಪಿಕಾ (ಮೀಮಾಂಸಾಪ್ರಕ್ರಿಯೆಗಳ ಸಂಗ್ರಹ ನಿರೂಪಣೆ) ಶ್ರೀರಾಮಾನುಜಮತರೀತ್ಯಾಸೂತ್ರಾರ್ಥ: (ಡಾ.ವ್ಯಾಸನಕರೆ ಪ್ರಭಂಜನಾಚಾರ್ಯರ 'ಶ್ರೀವಿಜಯೀಂದ್ರದರ್ಶನದಲ್ಲಿ ಈ ಕೃತಿ ಉಲ್ಲೇಖಿತವಾಗಿದೆ) ಕೃತಿಗಳನ್ನು ರಚಿಸಿದ್ದಾರೆ.

ಶ್ರೀವಿಜಯೀಂದ್ರತೀರ್ಥಗುರುಸಾರ್ವಭೌಮರು ತಮ್ಮ ವಿದ್ಯಾಗುರುಗಳಾದ 'ಶ್ರೀವ್ಯಾಸರಾಜವಿಜಯ:' 'ಸುಭದ್ರಾಧನಂಜಯ:' ಕಾವ್ಯಗಳನ್ನೂ, 'ವ್ಯಾಸರಾಜಾಭ್ಯುದಯ' ಹಾಗೂ 'ಉಭಯಗ್ರಸ್ತರಾಹೂದಯ:' ನಾಟಕಗಳನ್ನೂ ಸಹಾ ರಚಿಸಿದ್ದಾರೆ.

ಶ್ರೀವಿಜಯೀಂದ್ರತೀರ್ಥಗುರುಸಾರ್ವಭೌಮರು ರಚಿಸಿರುವ ಸ್ತೋತ್ರಗಳೂ ಅತ್ಯಪೂರ್ವವಾಗಿರುವಂತಹ ಸ್ತೋತ್ರಗಳು. 1)ನೃಸಿಂಹಾಷ್ಟಕ: ಗಂಗಾಧರಶರ್ಮನೆಂಬ ಪರವಾದಿ ಶ್ರೀವಿಜಯೀಂದ್ರರನ್ನು ಸೋಲಿಸಲಾಗದೆ ವಿಷವನ್ನು ಕುಡಿದು ಜಯಿಸುವಂತೆ ಸವಾಲು ಹಾಕಿದಾಗ, ವಿಷಪ್ರಾಶನ ಮಾಡಿದ ಶ್ರೀವಿಜಯೀಂದ್ರರು ಆ ಸಂದರ್ಭದಲ್ಲಿ ಮಾಡಿದ ನರಸಿಂಹಸ್ತೋತ್ರವೇ ನೃಸಿಂಹಾಷ್ಟಕ. 'ಭೋಖಂಡಂ ವಾರಣಾಂಡಂ ಪರವರವಿರಟಂ ಡಂಪಡಂಪೋರುಡಂಪಂ" ಎಂದು ಪ್ರಾರಂಭವಾಗುವ ಈ ಕೃತಿ ಶ್ರೀವಿಜಯೀಂದ್ರರ ವಾಗ್ವಿಭವಕ್ಕೆ ಸಾಕ್ಷಿಯಾಗಿದೆ. ಸ್ತಂಭಜನಾಗಿ ಮೂಡಿಬಂದ ಶ್ರೀನರಸಿಂಹದೇವರ ದಿವ್ಯಾದ್ಭುತಾಕೃತಿಯನ್ನು ಅಪೂರ್ವವಾಗಿ ವರ್ಣಿಸಿರುವ ಈ ಸ್ತೋತ್ರ ಪಠಣದಿಂದ ಭೂತ, ಪ್ರೇತಾದಿಗಳ ಭಯವಿರುವುದಿಲ್ಲ ಎಂಬುದು ಪ್ರಸಿದ್ಧವಾಗಿದೆ. ಶ್ರೀವಿಜಯೀಂದ್ರರು ಈ ಸ್ತೋತ್ರದಲ್ಲಿ ಬಳಸುವ ಉಪಮೆಳಾಗಲಿ, ರೂಪಕಗಳಾಗಲಿ, ಅನುಪ್ರಾಸವಾಗಲಿ ಶ್ರೀವಿಜಯೀಂದ್ರರ ಕಾವ್ಯರಚನಾಕೌಶಲವನ್ನು ಬಿಂಬಿಸುತ್ತವೆ. 

2) ತಮ್ಮ ಪರಮಗುರುಗಳಾದ ಶ್ರೀಶ್ರೀಪಾದರಾಜರನ್ನು ಕುರಿತು ರಚಿಸಿರುವ ಶ್ರೀಶ್ರೀಪಾದರಾಜಾಷ್ಟಕದಲ್ಲಿ ಶ್ರೀವಿಜಯೀಂದ್ರರು ಶ್ರೀಶ್ರೀಪಾದರಾಜರ ಅಗಮ್ಯಮಹಿಮೆಗಳನ್ನು ವರ್ಣಿಸಿದ್ದಾರೆ. ಶ್ರೀಶ್ರೀಪಾದರಾಜರು ಬ್ರಹ್ಮಹತ್ಯಾದೋಷ ಪರಿಹಾರ ಮಾಡಿದ ವಿಚಾರ, ಶ್ರೀಶ್ರೀಪಾದರಾಜರ ಮಹಿಮೆಗಳು, ಬೃಂದಾವನದ ಆರಾಧನ, ದರ್ಶನ, ಪ್ರದಕ್ಷಿಣದಿಂದ ಲಭಿಸುವ ಫಲಗಳು ಅನೇಕ ಇಲ್ಲಿ ವರ್ಣಿತವಾಗಿವೆ.

3) ತಮ್ಮ ವಿದ್ಯಾಗುರುಗಳಾದ ಶ್ರೀವ್ಯಾಸರಾಜರನ್ನು ಕುರಿತು ಅಪಾರವಾದ ಭಕ್ತ್ಯಾದರಗಳಿಂದ ರಚಿಸಿರುವ 'ಶ್ರೀವ್ಯಾಸರಾಜಸ್ತೋತ್ರ' ದಲ್ಲಿ ಶ್ರೀವ್ಯಾಸರಾಜರನ್ನು ಶ್ರೀವಿಜಯೀಂದ್ರರು ವರ್ಣಿಸುವ ರೀತಿಯೇ ಅನ್ಯಾದೃಶ. "ಶ್ರೀವ್ಯಾಸಯೋಗೀ ಹರಿಪಾದರಾಗೀ ಭಕ್ತಾತಿಪೂಗೀ ಹಿತದಕ್ಷಸದ್ಗೀ: ತ್ಯಾಗೀ ವಿರಾಗೀ ವಿಷಯೇಷು ಭೋಗಿ ಮುಕ್ತೌ ಸದಾಗೀತಸುರೇಂದ್ರಸಂಗೀ'. ಶ್ರೀವ್ಯಾಸರಾಜರ ಸ್ತೋತ್ರಪಠಣದಿಂದ, ಶ್ರೀವ್ಯಾಸರಾಜ ಅಷ್ಟಾಕ್ಷರ ಮಂತ್ರದ ಜಪದಿಂದ ಸರ್ವಾರ್ಥ ಸಿದ್ಧಿ ಯಾಗುವುದೆಂದು ಶ್ರೀವಿಜಯೀಂದ್ರರು ತಿಳಿಸಿದ್ದಾರೆ. ಚಂದ್ರನು ಚಂದ್ರಿಕೆ, ಅಮೃತಶಿಲೆ ಹಾಗೂ ನಕ್ಷತ್ರಗಳಿಂದ ಶೋಭಿಸುವಂತೆ ಶ್ರೀವ್ಯಾಸರಾಜರೆಂಬ ಚಂದ್ರ ಚಂದ್ರಿಕಾ, ನ್ಯಾಯಾಮೃತ ಹಾಗೂ ತರ್ಕತಾಂಡವಗಳಿಂದ ಸಹಿತರಾಗಿ ಚಂದ್ರನಂತೆ ಶೋಭಿಸುತ್ತಿದ್ದಾರೆ ಎಂದು ಅನುಪಮವಾಗಿ ಶ್ರೀವ್ಯಾಸರಾಜರನ್ನು ವರ್ಣಿಸಿದ್ದಾರೆ.

4) ಶ್ರೀವಿಜಯೀಂದ್ರಗುರು ಸಾರ್ವಭೌಮರು ರಚಿಸಿರುವ ಮತ್ತೊಂದು ಅಪೂರ್ವ ಸ್ತೋತ್ರವೆಂದರೆ 'ಪಾಪವಿಮೋಚನ ಸ್ತೋತ್ರಮ್'- ಪ್ರತಿನಿತ್ಯ ಅನೇಕ ಪಾಪಕರ್ಮಗಳ ಫಲಿತವಾದ ದು:ಖವನ್ನು ಅನುಭವಿಸುತ್ತಿರುವ ಕಡುಪಾಪಿಯ ಜೀವನವನ್ನು, ಸರ್ವೋತ್ತಮನಾದ ಶ್ರೀಹರಿಯಲ್ಲಿ ಆತ ಉದ್ಧರಿಸು ಎಂದು ಮೊರೆಯಿಡುವುದನ್ನು ಅತ್ಯಂತ ಹೃದಯಂಗಮವಾಗಿ ಶ್ರೀವಿಜಯೀಂದ್ರರು ವರ್ಣಿಸಿದ್ದಾರೆ. ನಮ್ಮ ಸರ್ವೇಂದ್ರಿಯಗಳು ಯಾವರೀತಿಯಲ್ಲಿ ಭಗವನ್ವಿಮುಖವಾಗಿವೆ ಮತ್ತು ಭಗವಂತನ ದಯೆಯಿಲ್ಲದೇ ನಮ್ಮ ಪಾಪಗಳಿಂದ ಮುಕ್ತಿಯಿಲ್ಲ ಎಂಬುದನ್ನು ವಿವರಿಸಿ, ಯಾವನು ಶ್ರೀವಿಜಯೀಂದ್ರರೆಂಬ ಯತೀಶ್ವರರು ರಚಿಸಿದ ಪಾಪಪರಿಹಾರಕವಾದ ಶ್ರೀಕೃಷ್ಣನ ಸ್ತೋತ್ರವನ್ನು ಭಕ್ತಿಯಿಂದ ಪಠಿಸುವನೋ ಅವನು ಪಾಪಸಮೂಹ ಗಳಿಂದ ಮುಕ್ತನಾಗುವನು ಎಂಬುದಾಗಿ ತಿಳಿಸಿದ್ದಾರೆ.

ಶ್ರೀವಿಜಯೀಂದ್ರಗುರು ಸಾರ್ವಭೌಮರು ತಮ್ಮ ಗುರುಗಳಂತೆಯೇ ಕನ್ನಡ ಭಾಷೆಯಲ್ಲಿಯೂ ಕೃತಿ ರಚನೆ ಮಾಡಿ ಹರಿದಾಸ ಸಾಹಿತ್ಯಕ್ಕೆ ಅಮೂಲ್ಯವಾದ ಕೊಡುಗೆಯನ್ನು ನೀಡಿದ್ದಾರೆ. 'ವಿಜಯೀಂದ್ರರಾಮ' ಎಂಬ ಅಂಕಿತದಲ್ಲಿ ರಚಿತವಾಗಿರುವ ಕೃತಿಯೊಂದರಲ್ಲಿ ತಮ್ಮ ಗುರುಗಳಾದ ಶ್ರೀವ್ಯಾಸರಾಜರನ್ನು ವಿಚಿತ್ರಮೇಘವೊಂದಕ್ಕೆ ಸಮೀಕರಿಸಿದ್ದಾರೆ. ಚಂದಿರರಾಮನ ರಾಣಿಸೀತೆಯ ಮುಖದಂದಕೆ ಸೋತು ಎಂಬ ಸೀತಾದೇವಿಯ ಸ್ತುತಿ, ತಪ್ಪುಗಳನರಸ ತನ್ನ ನಂಬಿದವರ ಎಂಬ ಉಗಾಭೋಗ, ಪರಬೊಮ್ಮ ಹರಿಯು ತಾ ನರರೂಪವ ತಾಳಿ ಎಂಬ ಸುಳಾದಿ , ಯಾಕೆಲ ಮನವೇ ಎಂಬ ಸುಳಾದಿ ಶ್ರೀ ವಿಜಯೀಂದ್ರ ಗುರು ಸಾರ್ವಭೌಮರು ಕನ್ನಡದಲ್ಲಿ ಇನ್ನೂ ಹೆಚ್ಚಿನ ಕೃತಿಗಳನ್ನು ರಚಿಸಿರುವ ಸಾಧ್ಯತೆಯನ್ನು ಸೂಚಿಸುವಂತಿದೆ. ಅರವತ್ತನಾಲ್ಕು ಕಲೆಗಳಲ್ಲಿ ನಿಷ್ಣಾತರಾಗಿದ್ದ ಶ್ರೀವಿಜಯೀಂದ್ರರು ತಾವೇ ನಿರ್ಮಿಸಿದ ಅನೇಕ ಭಗವತ್ಪ್ರತಿಮೆಗಳು ಇಂದಿಗೂ ಕುಂಭಕೋಣದ ಶ್ರೀವಿಜಯೀಂದ್ರರ ಸನ್ನಿಧಾನದಲ್ಲಿ ಪೂಜೆಗೊಳ್ಳುತ್ತಿವೆ. ಶ್ರೀರಾಮಚಂದ್ರದೇವರ ಅತ್ಯಂತ ಸುಂದರವಾದ ಪದಕ ಅದ್ಯಪಿ ಶ್ರೀರಾಘವೇಂದ್ರ ಮಠದಲ್ಲಿ ಶ್ರೀಮೂಲರಾಮ ದೇವರ ಕಂಠದಲ್ಲಿ ಶೋಭಿಸುತ್ತಿದೆ. ಸಂಗೀತ ಕಲೆಯಲ್ಲಿಯೂ ಶ್ರೀವಿಜಯೀಂದ್ರರದು ಅನುಪಮ ಸಾಧನೆ.

ಶ್ರೀವಿಜಯೀಂದ್ರರ ಅಂತರ್ಯಾಮಿ ಶ್ರೀಮಧ್ವಪತಿ ಶ್ರೀರಾಮಚಂದ್ರದೇವರು ಪ್ರೀತರಾಗಲಿ.ವೇಣುಗೋಪಾಲ ಬಿ.ಎನ್.🙏

***


ಯತಿವರೇಣ್ಯರ..ಚಿಂತನೆ ಮಾಲಿಕೆ

ಶ್ರೀಶ್ರೀವಿಜಯೀಂದ್ರತೀರ್ಥ ಗುರುಸಾರ್ವಭೌಮರು

**************

ಶ್ರೀವಿಜಯೀಂದ್ರತೀರ್ಥ ಗುರುಸಾರ್ವಭೌಮರ ಆರಾಧನೆಯು ಇದೇ ತಿಂಗಳ 16ರಂದು ಆಚರಿಸಲಾಗುತ್ತದೆ.ಶ್ರೀಗಳವರ ಆರಾಧನೆಯ ನಿಮಿತ್ತ

ಅವರ ಮಹಿಮೆಯ ಚಿಂತನೆ.ಶ್ರೀಗಳವರ ಮೂಲಬೃಂದಾವನವಿರುವುದು ತಮಿಳುನಾಡಿನ ಕುಂಭಕೋಣಂನಲ್ಲಿ.

**************

ಶ್ರೀವಿಜಯೀಂದ್ರತೀರ್ಥಶ್ರೀಪಾದಂಗಳವರು ಮೂರು

"ವಿ" ಅಕ್ಷರಗಳಿಂದ ಶೋಭಿತರಾದವರು.

ಅವರ ಜನ್ಮನಾಮ ವಿಠಲಾಚಾರ್ಯರೆಂದು

 ಗುರುಗಳಾದ ಶ್ರೀವ್ಯಾಸರಾಯರು ಸನ್ಯಾಸ ದೀಕ್ಷೆ

 ಬೋಧಿಸಿ ನಾಮಕರಣ ಮಾಡಿದ ಹೆಸರು ವಿಷ್ಣುತೀರ್ಥರೆಂದು.

ಶ್ರೀಸುರೇಂದ್ರತೀರ್ಥ ಶ್ರೀಪಾದಂಗಳವರು ಆಶ್ರಮ ದೀಕ್ಷೆ ಬೋಧಿಸಿ ತಮ್ಮ ಪೀಠಕ್ಕೆ ಉತ್ತರಾಧಿಕಾರಿಯ

ನ್ನಾಗಿ ನೇಮಕ ಮಾಡಿ ಇಟ್ಟ ಹೆಸರು "ವಿಜಯೀಂದ್ರ

ತೀರ್ಥ"ರು ಎಂದು.

ವಿಜಯೀಂದ್ರತೀರ್ಥ ಗುರುಗಳ ಹೆಸರನ್ನು ಸ್ಮರಣೆ

ಮಾಡುತ್ತಿದ್ದ ಹಾಗೇ ಒಂದು ರೀತಿಯ ಭಕ್ತಿಭಾವದ

ಅನುಭವವಾಗುತ್ತದೆ.

ಶ್ರೀವಿಜಯೀಂದ್ರತೀರ್ಥರು ಶ್ರೀಷೋಡಶಬಾಹು ನರಸಿಂಹದೇವರ ಅನುಗ್ರಹ ಪಡೆದ ಮಹಾನುಭಾವರು.ಶ್ರೀನೃಸಿಂಹದೇವರನ್ನು  ಉಪಾಸನೆ

ಮಾಡಿ  ವಿಷ ಪ್ರಯೋಗದಂತಹ ಘೋರ ಅಪಾಯದಿಂದ ಪಾರಾಗಬಹುದೆಂಬುದನ್ನು ಸ್ವತ:

ವಿಜಯೀಂದ್ರತೀರ್ಥರೇ  ತಮ್ಮ ಮೇಲೆಯೇ ವಿಷ

ಪ್ರಯೋಗವನ್ನು ಮಾಡಿಕೊಂಡುತೋರಿಸಿಕೊಟ್ಟಿದ್ದಾರೆ.

ಒಂದು ದಿನ ಉತ್ತರದೇಶದ  ಗಂಗಾಧರಶರ್ಮ ಎಂಬ ಪಂಡಿತರೊಬ್ಬರುಶ್ರೀವಿಜಯೀಂದ್ರತೀರ್ಥಗುರುಗಳನ್ನು ವೇದಾಂತಚರ್ಚೆಯಲ್ಲಿಹೇಗಾದರೂಮಾಡಿಸೋಲಿ

ಸಲೇ ಬೇಕೆಂದುದುಷ್ಟಯೋಚನೆಮಾಡಿಕೊಂಡು,ಕಡೆಗೆ

ಕೃತ್ರಿಮರೀತಿಯಿಂದಲಾದರೂಜಯಶಾಲಿಯಾಗಬೇಕೆಂದು ಬಂದಿರುತ್ತಾರೆ.ಪಂಡಿತರಯೋಚನೆ ಎಲ್ಲಿಯವರೆಗೆ ಇತ್ತೆಂದರೆ ಶ್ರೀಗಳವರಿಗೆವಿಷಪ್ರಾಶನ ಮಾಡಿಸಿಯಾದರೂ ಗೆಲುವನ್ನು ಸಾಧಿಸಬೇಕೆಂಬ ಹೆಬ್ಬಯಕೆಯಿಂದ ಶ್ರೀಗಳವರನ್ನುವೇದಾಂತ ಚರ್ಚೆಗೆ ಆಹ್ವಾನಿಸುತ್ತಾರೆ.ಅಪರೋಕ್ಷಜ್ಞಾನಿಗಳಾದ ಶ್ರೀಗಳಿಗೆ

ಪಂಡಿತರ ಎಲ್ಲಾ ಲೆಕ್ಕಾಚಾರವೂ ತಿಳಿದಿರುತ್ತದೆ.

ಶ್ರೀಗಳವರು ಪಂಡಿತರ ಆಹ್ವಾನದಂತೆ ವೇದಾಂತ 

ಚರ್ಚೆಗೆ ಸಿದ್ಧರಾಗಿ ಕೂಡುತ್ತಾರೆ.

ಮೊದಲು ಪೂರ್ವಪಕ್ಷದವರಾದ ಗಂಗಾಧರ ಶರ್ಮರು

ಚರ್ಚೆಯನ್ನು ಆರಂಭಿಸಬೇಕಿತ್ತು,ಆದರೆ ಶ್ರೀಗಳವರೇ

ಪ್ರಾರಂಭಿಸಿ ಗಂಗಾಧರ ಶರ್ಮರು ಏನು ಮಾತಾಡಬೇಕೆಂದಿದ್ದರೋ ಎಲ್ಲವನ್ನೂ ಅರ್ಥ ವಾಗುವಂತೆ ವಿವರಿಸಿ ಹೇಳುತ್ತಾರೆ.ಗಂಗಾಧರ ಶರ್ಮರಿಗೆ ನಿಜಕ್ಕೂ ಆಶ್ಚರ್ಯವಾಗುತ್ತದೆ.ಇದೇನು

ಗುರುಗಳು ನನ್ನ ಮನಸ್ಸಿನಲ್ಲಿದ್ದ ಎಲ್ಲಾ ವಿಷಯಗಳನ್ನು

ಉತ್ತರ ಸಹಿತವಾಗಿ ಹೇಳಿದರಲ್ಲಾ,ನಾನುಗುರುಗಳನ್ನು ಪರೀಕ್ಷೆಮಾಡಲಿಕ್ಕೆ ಬಂದದ್ದೇ ತಪ್ಪುಎಂದು ಮನಸ್ಸಿನ ಗೊಂದಲದಲ್ಲಿದ್ದಾಗ ಶ್ರೀಗಳವರುಪಂಡಿತರನ್ನುದ್ದೇಶಿಸಿ "ಶರ್ಮರೇ ನೀವು ಯಾವ ವಿಷಯದಮೇಲೆ ಚರ್ಚೆ ಮಾಡಬೇಕೆಂದಿದ್ದಿರೋ ಅದು ಮಾತ್ರ ನಮಗೆ ತಿಳಿದಿದೆ ಎಂದು ತಿಳಿದುಕೊಳ್ಳಬೇಡಿ,ಜೊತೆಗೆ  ನೀವು ವಾದದಲ್ಲಿ ಸೋತರೆ ನಮ್ಮ ಮೇಲೆ ವಿಷಪ್ರಯೋಗ ಮಾಡಬೇಕೆಂದಿರುವ ವಿಷಯವೂ ತಿಳಿದಿದೆ.ನಮ್ಮ ಮೇಲೆಪ್ರಯೋಗಿಸಬೇಕೆಂದಿದ್ದ ವಿಷವನ್ನು ಪ್ರಾಶನ ಮಾಡಲುಕೊಡಿ ಎಂದು ಕೇಳುತ್ತಾರೆ.ಇದು ಕಾಶಿ ವಿಶ್ವನಾಥನೇ ಮಾಡುತ್ತಿರುವ ಪರೀಕ್ಷೆ ಎಂದು ತಿಳಿಯುತ್ತೇವೆ.ನಮಗೆ ನಿಮ್ಮ ಮೇಲೆ ಯಾವುದೇ ರೀತಿಯ ವೈಯಕ್ತಿಕ ದೋಷಾರೋಪಣೆ ಇಲ್ಲ ಎಂದು ಹೇಳುತ್ತಾರೆ.ಶ್ರೀಗಳವರ ನಿರ್ಮಲವಾದ ಮನಸ್ಸಿನ ಮಾತುಗಳನ್ನು ಕೇಳಿ ಗಂಗಾಧರ ಶರ್ಮರು ಗದ್ಗದಿತರಾಗುತ್ತಾರೆ ಎಲ್ಲಾದರೂ ಉಂಟೆ ಇಂತಹ ದೇವಸ್ವರೂಪರಾದ ಗುರುಗಳಿಗೆ ವಿಷವನ್ನು ಕೊಡುವುದೇ,ಇಲ್ಲ ಗುರುಗಳೇ ನನ್ನ ತಪ್ಪನ್ನು ಕ್ಷಮಿಸಿ

ತಮ್ಮ ಶಿಷ್ಯನನ್ನಾಗಿ ಸ್ವೀಕರಿಸಿ ಉದ್ಧಾರಮಾಡಿ ಎಂದು

ಕಳಕಳಿಯಿಂದ ಪ್ರಾರ್ಥಿಸುತ್ತಾರೆ.

ಕಡೆಗೆ ಗುರುಗಳು ವಿಷವನ್ನು ತರಿಸಿ ತಾವೇ ಅದನ್ನು

ಕುಡಿಯುತ್ತಾರೆ.ಘೋರವಾದ ವಿಷ ಅವರ ಶರೀರದಮೇಲೆ ಪ್ರಭಾವವನ್ನು ಬೀರತೊಡಗಿತು.

ಆದರೆ ಗುರುಗಳ ಮುಖದಲ್ಲಿ ಎಂದಿನ  ತೇಜಸ್ಸು

ಸೂರ್ಯನ ಕಿರಣಗಳಂತೆ ಪ್ರಕಾಶವಾಗಿತ್ತು.ಶ್ರೀಗಳವರ ದೇಹದಲ್ಲಿ ವಿಷ ಏರುತ್ತಾ ಹೋಯಿತು.ಶ್ರೀಗಳವರು ತಾವು ಪೂಜಿಸುತ್ತಿದ್ದ ಶ್ರೀಷೋಡಶಬಾಹು ನರಸಿಂಹ ದೇವರನ್ನು ಸ್ತೋತ್ರಮಾಡಿದರು.ಶ್ರೀಗಳವರ ಮೇಲೆ ಶ್ರೀನೃಸಿಂಹದೇವರಅನುಗ್ರಹದಿಂದ ಪ್ರತಿಯೊಂದು ಶ್ಲೋಕ ಮುಗಿಯುತ್ತಿದ್ದ ಹಾಗೆಯೇ ವಿಷದ ಪ್ರಭಾವ ಇಳಿಯುತ್ತಾ ಹೋಯಿತು.ದೇಹದಲ್ಲಿ ಆದ ಬಣ್ಣದ ಬದಲಾವಣೆ ಸಹಜವರ್ಣಕ್ಕೆತಿರುಗತೊಡಗಿತು.ಕೊನೆಗೆ ಒಂಭತ್ತನೆಯ ಶ್ಲೋಕವನ್ನುಹೇಳುತ್ತಿದ್ದ ಹಾಗೇ ದೇಹದಲ್ಲಿನ ಪೂರ್ಣ ವಿಷ ಇಳಿದು ಹೋಯಿತು.ಅಲ್ಲಿ ನೆರೆದಿದ್ದ ಭಕ್ತವೃಂದ  ಈ ಘಟನೆಯನ್ನು ನೋಡಿ ಆಶ್ಚರ್ಯಪಟ್ಟರಲ್ಲದೇ,ಗುರುಗಳಮಹಿಮೆಯನ್ನು ನೋಡಿ ತಾವೂ ಶ್ರೀನರಸಿಂಹದೇವರಿಗೆ ಮತ್ತು ಗುರುಗಳಿಗೆ ಭಕ್ತಿಯಿಂದನಮಸ್ಕರಿಸಿದರು.

ಇನ್ನೂ ಒಂದು ಮಹಿಮೆ ನಡೆದಿದ್ದೆಂದರೆ,ಶ್ರೀಗಳವರು

ಪೂಜೆಮಾಡಲಿಕ್ಕೆ ನರಸಿಂಹದೇವರ ವಿಗ್ರಹದ ಮೇಲಿನ ವಸ್ತ್ರವನ್ನು ತೆಗೆದಮೇಲೆ ಗುರುಗಳು ಪ್ರತಿಮೆಯಕಂಠದಭಾಗನೀಲವರ್ಣಕ್ಕೆತಿರುಗಿರುವುದನ್ನು ನೋಡಿಭಕ್ತರಿಗೂ ತೋರಿಸುತ್ತಾರೆ.ಶ್ರೀಗಳವರು ಈ ಬಗ್ಗೆನೆರೆದ ಭಕ್ತವೃಂದಕ್ಕೆ ನರಸಿಂಹದೇವರು ತನ್ನ ನೆಚ್ಚಿನಭಕ್ತನ ದೇಹದಲ್ಲಿ ಸೇರಿದ್ದ ವಿಷವನ್ನು ತಾನು ಸೆಳೆದುತನ್ನ ಕಂಠದಲ್ಲಿ ಇರಿಸಿಕೊಂಡಿದ್ದ.ತನ್ನ ನಂಬಿದ ಭಕ್ತರನ್ನು ಯಾವುದೇ ಸಂಕಷ್ಟಗಳಿಂದಲೂ ಪಾರುಮಾಡುತ್ತಾನೆ ಶ್ರೀನರಸಿಂಹದೇವರು ಎಂದು

ತಿಳಿಸುತ್ತಾರೆ.

ಶ್ರೀವಿಜಯೀಂದ್ರತೀರ್ಥರು ರಚಿಸಿ ಸ್ತೋತ್ರಮಾಡಿದ

ಸ್ತುತಿಯನ್ನು ಶ್ರೀಷೋಡಶಬಾಹು ನೃಸಿಂಹಾಷ್ಟಕ ಎಂಬ

ಹೆಸರಿನಿಂದ ಪ್ರಸಿದ್ಧಿ ಪಡೆದಿದೆ.

ಹೀಗೆ ಶ್ರೀಷೋಡಶಬಾಹುನರಸಿಂಹದೇವರು ಶ್ರೀವಿಜ

ಯೀಂದ್ರತೀರ್ಥ ಗುರುಗಳಿಗೆ ಅನುಗ್ರಹಿಸಿದ ಮಹಿಮೆ.

***

ಶ್ರೀ ವಿಜಯೀಂದ್ರತೀರ್ಥರು


೧. ಶ್ರೀ ವಿಜಯೀಂದ್ರತೀರ್ಥರ ವೃಂದಾವನ ಎಲ್ಲಿದೆ ?
- ಕುಂಭಕೋಣಂ

೨. ಶ್ರೀ ವಿಜಯೀಂದ್ರತೀರ್ಥರ ಪುಣ್ಯದಿನ ಎಂದು ?
- ಜ್ಯೇಷ್ಠ ಕೃಷ್ಣ ತ್ರಯೋದಶಿ

೩. ಶ್ರೀ ವಿಜಯೀಂದ್ರತೀರ್ಥರ ವಿದ್ಯಾ ಗುರುಗಳು ಯಾರು ?
- ಶ್ರೀ ವ್ಯಾಸರಾಯರು

೪. ಶ್ರೀ ವಿಜಯೀಂದ್ರತೀರ್ಥರ ಆಶ್ರಮ ಗುರುಗಳು ಯಾರು?
- ಶ್ರೀ ವ್ಯಾಸರಾಯರು

೫. ಶ್ರೀ ವಿಜಯೀಂದ್ರತೀರ್ಥರ ಉತ್ತರಾಧಿಕಾರಿ ಯಾರು?
- ಶ್ರೀ ಸುಧೀಂದ್ರ ತೀರ್ಥರು

೬. ಶ್ರೀ ವಿಜಯೀಂದ್ರತೀರ್ಥರು ಯಾರ ನಂತರ ಸಂಸ್ಥಾನಾಧಿಪತ್ಯ ಪಡೆದರು ?
- ಶ್ರೀ ಸುರೇಂದ್ರ ತೀರ್ಥರು

೭. ಶ್ರೀ ವಿಜಯೀಂದ್ರತೀರ್ಥರ ಜನ್ಮನಾಮ ಏನು?
- ಶ್ರೀ ವಿಠಲಾಚಾರ್ಯ

೮. ಶ್ರೀ ವಿಜಯೀಂದ್ರತೀರ್ಥರ ಆಶ್ರಮನಾಮವೇನು?
- ಶ್ರೀ ವಿಷ್ಣು ತೀರ್ಥರು

೯. ಶ್ರೀ ಸುರೇಂದ್ರತೀರ್ಥರು ಸ್ವೀಕರಿಸಿದ ನಂತರ ಬದಲಾದ ಆಶ್ರಮನಾಮವೇನು?
- ಶ್ರೀ ವಿಜಯೀಂದ್ರತೀರ್ಥರು

೧೦. ಯಾರ ಕೋರಿಕೆಯಂತೆ ಯಾರು ಯಾರನ್ನು ಮತ್ತೊಂದು ಸಂಸ್ಥಾನಕ್ಕೆ ಬಿಟ್ಟುಕೊಟ್ಟರು? 
- ಶ್ರೀ ಸುರೇಂದ್ರತೀರ್ಥರ ಕೋರಿಕೆಯಂತೆ ಶ್ರೀ ವ್ಯಾಸರಾಯರು ಶ್ರೀ ವಿಷ್ಣುತೀರ್ಥರನ್ನು  ಮತ್ತೊಂದು ಸಂಸ್ಥಾನಕ್ಕೆ (ಇಂದಿನ ರಾಯರ ಮಠ) ಬಿಟ್ಟುಕೊಟ್ಟರು 

೧೧. ಶ್ರೀ ವಿಜಯೀಂದ್ರತೀರ್ಥರ ಉತ್ತರಾಧಿಕಾರಿ ಯಾರು?
- ಶ್ರೀ ಸುಧೀಂದ್ರ ತೀರ್ಥರು

೧೨. ಶ್ರೀ ವಿಜಯೀಂದ್ರತೀರ್ಥರ ಮೃತ್ತಿಕಾ ವೃಂದಾವನ ಎಲ್ಲೆಲ್ಲಿ ಇವೆ ?
- ನಂಗಾನಲ್ಲೂರು ರಾಯರ ಮಠ, ಚೆನ್ನೈ  (ಇಲ್ಲಿ ರಾಯರು ಸುಧೀಂದ್ರರು ಮತ್ತು ಶ್ರೀ ವಿಜಯೀಂದ್ರತೀರ್ಥರ ಮೃತ್ತಿಕಾ ವೃಂದಾವನ ಇದೆ ) ಮತ್ತು ಇನ್ನೊಂದು ಹೊಳಗುಂದ ದಲ್ಲಿದೆ .


೧೩. ಶ್ರೀ ವಿಜಯೀಂದ್ರ ತೀರ್ಥರನ್ನು ಕಲ್ಪವೃಕ್ಷ ಕಾಮಧೇನು ಎಂದು ಚರಮಶ್ಲೋಕದಲ್ಲಿ ನುಡಿದವರಾರು?
- ಶ್ರೀ ಸುಧೀಂದ್ರ ತೀರ್ಥರು

೧೪. ಶ್ರೀ ವಿಜಯೀಂದ್ರತೀರ್ಥರು ಸುಮಾರು ಎಷ್ಟು ಗ್ರಂಥಗಳನ್ನು ರಚಿಸಿದ್ದಾರೆ?
೧೦೪

೧೫. ಶ್ರೀ ವಿಜಯೀಂದ್ರ ತೀರ್ಥರು ಎಷ್ಟು ವಿದ್ಯೆಯಲ್ಲಿ ಪರಿಣಿತರಾಗಿದ್ದರು? 
- ೬೪ (ಅರವತ್ತನಾಲ್ಕು)

೧೬. ಶ್ರೀ ವಿಜಯೀಂದ್ರತೀರ್ಥರಿಗೆ ಕನಕಾಭಿಷೇಕ ಮಾಡಿದವರಾರು?
- ವಿಜಯನಗರದ ರಾಮರಾಯ

೧೭. ತಮ್ಮ ಹೆಚ್ಚಿನ ಕಾಲವನ್ನು ವಿಜಯೀಂದ್ರತೀರ್ಥರು ಎಲ್ಲಿ ಕಳೆದರು? 
- ಕುಂಭಕೋಣಂ

೧೮. ದೊಂಬರಾಟದವನು ಹಗ್ಗದ ಮೇಲೆ ನಡೆದಾಗ ವಿಜಯೀಂದ್ರ ತೀರ್ಥರು ಯಾವುದರ ಮೇಲೆ ನಡೆದರು?
- ಬಾಳೆನಾರಿನ ಮೇಲೆ 


ಸಂಗ್ರಹ - ನರಹರಿ ಸುಮಧ್ವ
**
**






No comments:

Post a Comment