Wednesday 1 May 2019

vadeendra teertharu 1750 mantralaya matha rayara mutt yati 22 jyeshta shukla navami ವಾದೀನ್ದ್ರ ವಾದೀ ಇಂದ್ರ ವಾದೀಂದ್ರ ತೀರ್ಥರು

a


info from sumadhwaseva.com--->

Sri Vadeendra Theertha
21st in parampare and 5th from rAyarU

Period: 1728-1750
gurugaLu: shri upEndra tIrtharU
Shishyaru: shri vasudEndra tIrtharU
pUrvAshrama name: srInivAsAchArya
brindAvana: manthrAlayA
Aradhane: Jyeshta shukla navami

(His vrundavana is to the left of Rayaru’s moola Vrundavana @ Mantralaya)
Mrithika brindAvanA: 
1. rAyara maTA, RK Puram, New Delhi
2. VaradarAjapuram nava brindAvanA, West Tambaram, Chennai

3. rAyara maTA, hoskerehaLLi, Bangalore

वंदारुजनसंदॊहंमंदारतरुसन्निभम् ।
वृंदारकगुरुप्रख्यं वंदॆ वादींद्र दॆशिकम् ॥

ವಂದಾರುಜನಸಂದೋಹಮ್ ಮಂದಾರತರುಸನ್ನಿಭಮ್ |
ವೃಂದಾರಕಗುರುಪ್ರಖ್ಯಂ ವಂದೇ ವಾದೀಂದ್ರದೇಶಿಕಮ್ ||


vaMdaarujanasaMdOhamaMdaaratarusannibham |

vRuMdaarakagurupraKyaM vaMdE vaadIMdradEshikam ||


He is the fifth yathi after Rayaru in Rayara Mutt parampare.
He is the great grandson of poorvashrama Rayaru
Rayaru during his time itself had ordered and reserved a Vrundavana for Vadeendraru in advance.
He has written Guruguna Stavana which comprise of 36 shlokaas.  When Vadeendraru sang those shlokas in front of Rayaru’s vrundavana, the entire vrundavana nodded in appreciation.
Granthas by Vadeendraru –

  1. Tatvaprakashika Tippani (Meemamsa Nayadarpana)
  2. Tatvodyota Tippani
  3. Bhoogola Khagola Vichara
  4. Raghavendra MaThagataarchaagatikrama
  5. GuruguNa stavana
  6. Navyadurukti Shiksha
  7. Madhwarya
  8. Vishnu Soubhagya Shikharini



to know more--->

click here for PDF file

********


info from FB madhwanet--->
shri gurubyO namaha...
(jEshTa shuddha navami) is the ArAdhanE of shri vAdIndra tIrtharU of rAyara maTa


He was the great grandson of rAyarU. He has written several works of which GURUGUNASTHAVANA is very prominent. When he recited this work in front of rAyarU's brindAvanA, the brindAvanA shook from side to side in approval of the work.
When rAyarU had decided to enter brindAvanA, venkaNNapant had got a brindAvanA done. rAyarU had said that it was not meant for him and 5th yati after him in the parampare would occupy the brindAvanA. Thus it was predetermined and set aside for vAdIndra tIrtharU. rAyarU's affection towards him was so great that he gave him a brindAvanA next to himself.
Shri vAdIndra tIrtha guruvAntargata, maharudradeva guruvAntargata, bhArathiramana mukhyaprANantargata, sItA patE shri mUlarAma dEvara pAdAravindakke gOvindA gOvindA...

shri krishNArpaNamastu..


********

Sri VaADeENDrA THEERTHARU (1728-1750)   22.06.2018  - Friday.  Adjacent and to the left of Moola Brindavana of Sri Raghavendra Swamy at Mantralayam, we find another Brindavana built in the name of Sri VaAdeEndra Theertharu the fifth descendant in the lineage of Guru Sarvabhouma Sri Raghavendra Swamy. He belongs to the 18th century.

In fact Sri Vadeendra Theertharu was the great grandson of Sri Guru Raayaru (in his poorvasrama) who was just two years old when Sri Raayaru entered into Brindavana.

Sri Raayaru who had a vision of this child prodigy becoming a saint and his successor in course of time, had kept ready the Brundavana that was originally meant for him brought by Diwan Venkanna.

Sri Vadeendra Theertharu was a great scholar and an ardent devotee of Sri Raghavendra Swamy and had composed number of verses in praise of Sri Rayaru.

It is said that on one such occasion, when Sri Vadeendra Theertharu was singing his verse ('Gurugunasthavana') in front of Sri Rayaru Moola Brindavana, whole Brindavana nodded in appreciation of his scholarly work.

Along with Moola Brindavana, daily pooja and rituals are also held to the Brindavana of Sri Vadeendra Theertharu at Mantralayam.

Devotees while performing pradakshina of Sri Raayaru Moola Brindavana, simultaneously cover pradakshina of the Brindavana of SriVadeendra Theertharu also.

Jyeshta Sukla Navami is Aaraadhana day of Sri VadeEndra Theertharu.

bhAratI ramaNa mukhya prANAntargata shrI kRuShNArpaNamastu

HARI SARVOTTAMMA - VAYU JEEVOTTAMA
SRI MOOLA RAMA VIJAYATHE
SRI GURURAJO VIJAYATHE
OM SRI GURU RAGHAVENDRAYA NAMAHA 
SRI VADEENDRA THEERTHA GURUBHYO NAMAHA 
SRI KRISHNARPANAMASTHU

SHRI VISHNU PRERANAYA || SHRI VISHNU PRITYARTHAM

NAHM KARTA || SHRIHARI KARTA

NA MADHAVO SAMO DEVO NACHA MADHVA SAMO GURU:

prathamO hanumAn nAma dviteeyO bheema Eva cha |
pUrNaprajna tRuteeyastu bhagavat kAryasAdhakaH ||

||"Madhva Mathave Mathavu Sakala Shruthi Sammathavu"||
|| Hari Sarvottama, Vayu Jeevottama, Panchabedha, Taratamya, Jagatsatya||

|| Madhwa Raayara Karuna Padeyadava Dhareyolage Iddarenu? illadiddarenu||


Sri Vadeendra Teertharu (1728-1750)




We all know Guru Sri Raghavendra Swamy Brindavan is located in Mantralayam. But Mantralayam has one more brindavan for another Guru Sri Vadeendra Teertharu. Brindavan of Guru Sri Vadeendra Teertharu is located just adjacent to Guru Raghavendra Swamy brindavan. Whoever visits Mantralayam should also bow in front of Sri Vadeendra Teertharu.

When I first visited Mantralayam, I was not aware much of Sri Vadeendra Teertharu and I was also not aware that his Brindavanam is located next to our Guru Raghavendra Swamy. After some research in the internet and reading few books, I was able to find more details of Sri Vadeendra Teertharu. So thought of writing this post which would be helpful for other devotees.

We all know Laksminarayanacharya is the poorvashrama son of our Guru Sri Raghavendra Swamy. Purushottamacharya was the son of Laksminarayanacharya. His son was Srinivasacharya. Due to inheritance from the family elders, he had acquired great knowledge on vedas and teached students in the Mutt. By seeing his knowledge and skills, Sri Upendratheertha decided that he was the only deserving person and named him as Vadeendra Thertharu and bestowed him to sanyasa.

During this period there were lot of political turmoil in southern india due to small and big rulers.

Due to this there were situations raised where the lands gifted to the Mutt were at risk. Sri Vadeendra Theertharu worked with adminstrative persons to restore the same in favor of Mutt.

Coming back to the original reason of this post,  Diwan Venkanna ( called as Venkannapath) was a very strong devotee of our Guru who stayed with Guru for several years. He was the one who worked with Nawab to get Mantralayam to our Guru which is very holy place. Click here to know why Guru Sri Raghavendra Swamy choosed Mantralayam. Hence Diwan Venkanna's name will live till the universe is there.

Our Guru Sri Raghavendra Swamy did the penance at Panchamukhi for almost 12 years during which he got the blessings of Lord Hari , who blessed and directed our Guru to stay in Mantralayam to bless the devotees.

After this Guru, requested a help from Diwan Venkanna to bring a rock from a near by mountain which is 20 kms from Mantralaya and he gave the exact location and details of the rock. Our Guru also informed Diwan Venkkanna that this rock should be used to build his Brindavanam. Once Venkanna heard this he was in tears. Our Guru Sri Raghavendra Swamy informed him that this is the order of Lord Hari and every one in the universe should follow the directions of Lord Hari.

Diwan Venkanna requested his people to bring the rock and started to construct the brindavanam in Mantralayam. One fine day, after finishing the work, Diwan requested our Guru Sri Raghavendra Swamy to visit the place where Brindavanam was built. When Guru Sri Raghavendra Swamy saw the place and brindavanam, he informed Diwan, that this is not the rock what he wanted and also our Guru gave more details and requested Diwan to bring the rock which he wanted for his Brindavanam.

When Diwan, heard this, he felt bad that he did not do the job rightly and asked Guru that what is special of that particular rock and his work on this bridavanam that he took so much care is of now use now.



For this, our Guru informed Venkanna that during Rama avatar in Tretya Yuga, Lord Rama came to this place in search of Sita devi and sat in this particular rock to take some rest and hence this rock is so special. Our Guru almost informed Diwan that the brindavanam that he built will not be waste and this will used by 5th Teertharu after him. This made Diwan happy and he went to bring the rock that Our Guru mentioned.

This was the brindavanam that was redied for our Guru was later dedicated to Sri Vadeendra Teertharu. Our Guru Sri Raghavendara Swamy was aware of this and hence left this brindavanam for him.


This Brindavan was installed on  the left side and very near to our Guru Sri Raghavendar Swamy's Brindavan. The very thing that his Brindavan could be located near Sri Gururaja’s Brindavan speaks volumes for Sri Vadeendra’s greatness.

Sri Vadeendra Teertharu also authored Guru Gunastavana, his magnum opus to our Sri Guru Raghavendra Swami. When Sri Vadeendra Teertharu read this Guru Gunastavana in front of Sri Raghavendra Swami's brindavanam, our Guru was so impressed which his work and showered the flowers on him by shaking his Brindavanam. This proves and speaks to the greatness of Sri Vadeendra Teertharu

Following are the works of Sri Vadeendra, that are available in book format.

1. Tattvaprakashika Tippani (Meemamsa Nayadarpana)

2. Tattvodyota Tippani

3. Bhoogola Khagola Vichara

4. Raghavendramathagatharchagathikrama
5. Gurugunastavana
6. Navyadurakthishiksha (written in poorvashrama)
*******


" ಶ್ರೀ ಬೃಹಸ್ಪತ್ಯಾಚಾರ್ಯರ ಅಂಶ ಸಂಭೂತರು - ಶ್ರೀ  ವಾದೀಂದ್ರತೀರ್ಥರು "
" ದಿನಾಂಕ : 19.06.2021 ಶನಿವಾರ - ಶ್ರೀ ಪ್ಲವ ನಾಮ ಸಂವತ್ಸರ ಉತ್ತರಾಯಣ ಗ್ರೀಷ್ಮ ಋತು ಜ್ಯೇಷ್ಠ ಶುದ್ಧ ನವಮೀ - ಶ್ರೀ ರಾಯರ ಉಭಯ ವಂಶಾಬ್ಧಿ ಚಂದ್ರಮರೂ - ಶ್ರೀ ವಿಜಯರಾಯರ, ಶ್ರೀ ಗೋಪಾಲದಾಸರ ಗುರುಗಳೂ ಆದ ಶ್ರೀ ವಾದೀಂದ್ರತೀರ್ಥರ ಆರಾಧನಾ ಮಹೋತ್ಸವ, ಮಂತ್ರಾಲಯ "
" ಶ್ರೀ ಮರುದಂಶ ಪ್ರಾಣೇಶದಾಸರು "..... 
ಮೋದಮುನಿ ಮತ । ಮ ।
ಹೋದಧಿ ಚಂದ್ರ । ವಿ ।
ದ್ಯಾದಿ ದಾನಾಸಕ್ತ ।
ವಾದೀಂದ್ರತೀರ್ಥಾ ।। 
ಶ್ರೀ ವಾದೀಂದ್ರತೀರ್ಥರು ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರ ಪೂರ್ವಾಶ್ರಮ ಮರಿಮಗ. 
ಅಂದರೆ......
ಶ್ರೀ ರಾಯರ ಪೂರ್ವಾಶ್ರಮ ಪುತ್ರರಾದ ಶ್ರೀ ಲಕ್ಷ್ಮೀನಾರಾಯಣಾಚಾರ್ಯರ ಮಕ್ಕಳಾದ ಶ್ರೀ ಪುರುಷೋತ್ತಮಾಚಾರ್ಯರ ಜ್ಯೇಷ್ಥ ಪುತ್ರರು. 
ಇವರ ಪೂರ್ವಾಶ್ರಮ ನಾಮ " ಶ್ರೀ ಶ್ರೀನಿವಾಸಾಚಾರ್ಯರು " !
ದಿವಾನ್ ವೆಂಕಣ್ಣಪಂತನು ಶ್ರೀ ರಾಯರಿಗಾಗಿ ಮಾಡಿಸಿದ್ದ ಬೃಂದಾವನವನ್ನು ಶ್ರೀ ರಾಯರು ತಮ್ಮ ಮರಿಮಕ್ಕಳಾದ ಶ್ರೀ ವಾದೀಂದ್ರತೀರ್ಥರಿಗಾಗಿ ಕಾದಿರಿಸಲು ಅಪ್ಪಣೆ ಮಾಡಿದ್ದರು. 
ಅದರಂತೆ ಶ್ರೀ ವಾದೀಂದ್ರತೀರ್ಥರಿಗೆ ಅದೇ ಬೃಂದಾವನವನ್ನು ಉಪಯೋಗಿಸಲಾಗಿದ್ದು - ಈಗ ಶ್ರೀ ರಾಯರ ಪಾರ್ಶ್ವದಲ್ಲಿ ಅದೇ ಬೃಂದಾವನದಲ್ಲಿ ಶ್ರೀ ವಾದೀಂದ್ರತೀರ್ಥರು ರಾರಾಜಿಸುತ್ತಿದ್ದಾರೆ. 
ಶ್ರೀ ಗೋಪಾಲದಾಸರು... 
ರಾಗ : ಶಂಕರಾಭರಣ ತಾಳ : ಆದಿ 
ಎಣೆಯಾರೊ ನಿಮಗೆ ಕುಂ-
ಭಿಣಿಯ ಮಧ್ಯದಲಿನ್ನು ।
ಮನಸಿಜ ಆರಂಭಿಸಿ -
ಮನು ಮುನಿಕುಲ । ಚಿಂತಾ ।
ಮಣಿಯೆ ವಾದೀಂದ್ರ ಮರುತಮತ ।
ವನಧಿಚಂದ್ರ ಕುಮತಗಜ -
ಗಣಕೆ ಮೃಗೇಂದ್ರ ।। ಪಲ್ಲವಿ ।।
ಸ್ನಾನಾನುಷ್ಠಾನ -
ಕಾಲದಲಿ ಶ್ರೀಶಾರಂಗ ।
ಪಾಣಿಯ ನ್ಯಾಸ -
ಧ್ಯಾನ ಮಾಡುವ ಧೀರ ।
ದಾನಾದಿ ಕರ್ಮ -
ಶಮದಮ ನಾನಾ ।
ಗುಣಾರ್ಣ ಭಜಿಸುವಂಥ -
ದೀನ ಪ್ರಸನ್ನ ।। ಚರಣ ।।
ಹರಿಯೇ ಸರ್ವೋತ್ತುಮ -
ಮರುತದೇವನೆ ಗುರು ।
ಯರಡು ಮೂರು ಭೇದ -
ಸ್ಥಿರವೆಂದು ಸ್ಥಾಪಿಸಿ ।
ಧರೆಯೊಳು ಮೆರೆದೆ -
ವಾದಿಗಳು ಕ್ತಿಧುರದಿಂದ ।
ತರಿದೆ ನಂಬಿದವರ -
ಕರುಣದಿ ಪೊರೆದೆ ।। ಚರಣ ।।
ವೇದಾರ್ಥಗಳನೆಲ್ಲ -
ವ್ಯಾಖ್ಯಾನ ಮುಖದಿಂದ ।
ಸಾಧಿಸಿ ಧರೆಗೆಲ್ಲ -
ಬೋಧಿಸಿ ಅವರಘ ।
ಭೇದವ ತರಿದೆ -
ಮನೋಭೀಷ್ಟ । ಮೋ ।
ದದಿಗರೆದ ರಾಮನಾಮ -
ಸ್ವಾದ ಸವಿದೆ ।। ಚರಣ ।।
ವರಹಾ ಸರಿತೆ ತೀರ -
ಮಂತ್ರಾಲಯದಲ್ಲಿ ।
ಗುರುರಾಯರಾಜ್ಣೆಯಿಂದ -
ವರ ಸನ್ನಿಧಿಯಲ್ಲಿ ।
ಸ್ಥಿರವಾಗಿನಿಂದೆ -
ಸುಮಹಿಮೆಯಲಿ ।।
ಮೆರೆವೆ ನೀ ಮುಂದೆ ।
ದಯದಲೆನ್ನ -
ಪೊರೆಯಯ್ಯ ತಂದೆ ।। ಚರಣ ।।
ಮರುತಾಂತರ್ಗತ -
ಗೋಪಾಲವಿಠ್ಠಲನ್ನ ।
ಹರುಷದಿ ಪೂಜಿಪ -
ಗುರು ಉಪೇಂದ್ರ ।
ತೀರ್ಥರ ಕರಕಂಜ -
ಜಾತ ಭಕ್ತರ ಕಾಮವರ ।
ಪಾರಿಜಾತ ಕಾಮಧೇನು -
ಕರುಣಿಸೋ ದಾತ ।। ಚರಣ ।।
ಶ್ರೀ ರಾಯರು ಸಂಪಾದಿಸಿದ ಮಂತ್ರಾಲಯ ಗ್ರಾಮ ಕೈಬಿಟ್ಟು ಹೋಗುವ ಪ್ರಸಂಗ ಬಂದಾಗ ತಮ್ಮ ಮಹಿಮೆಯಿಂದ ಮತ್ತೆ ಅದನ್ನು ಸಂಪಾದಿಸಿ ಶ್ರೀಮಠಕ್ಕೆ ನಡೆದು ಬರುವಂತೆ ಮಾಡಿ ಶ್ರೀ ರಾಯರ ಪರಮಾನುಗ್ರಕ್ಕೆ ಪಾತ್ರರಾದ ಮಹಾನುಭಾವರು ಶ್ರೀ ವಾದೀಂದ್ರತೀರ್ಥರು!
" ಶ್ರೀ ಜನಾರ್ದನವಿಠ್ಠಲರು "..... 
ರಾಗ : ಕಲ್ಯಾಣಿ ತಾಳ : ಝಂಪೆ 
ವಾದೇಂದ್ರ ಗುರುರಾಯಾ ।
ಮೋದ ಕೊಡು ನಿನ್ನ ।
ಪಾದ ಸ್ಮರಿಸುವಂತೆ  ।। ಪಲ್ಲವಿ ।।
ಉಪೇಂದ್ರರಾಯರ -
ವರ ಕುಮಾರನೆ ।
ತಪಸಿಗಳೊಳಗೆನ್ನ -
ತವಕದಿ ಪೊಂದಿಸೋ ।। ಚರಣ ।।  
ಕವನ ಮಾರ್ಗದ -
ಹವಣವ ತೋರಿಸೋ ।
ಭುವನ ಪವಿತ್ರಾ -
ಭೂಸುರಾಗ್ರಣಿಯೇ ।। ಚರಣ ।।
ಮಂತ್ರಾಲಯದಲ್ಲಿ -
ನಿಂತು ಮೆರೆವ । ಶ್ರೀ ।
ಕಂತು ಜನಕನ -
ಏಕಾಂತದಿ ಭಜಿಪ  ।। ಚರಣ ।।
ಮಾನ ಮಮತೆಯಿಂದ -
ಹೀನತನವ ಪರಿ ।
ಜ್ಞಾನಿಗಳೊಳಗಿಡು -
ಸಾನುರಾಗದಿ ।। ಚರಣ ।।
ವರ ಜನಾರ್ದನ-
ವಿಠ್ಠಲ ಯನ್ನನು ।
ಕರವಿಡಿವಂದದಿ -
ಕರುಣಿಸೈಯ್ಯ ಶ್ರೀ ।। ಚರಣ ।।
ಸಕಲ ವಿದ್ಯಾ ಪಾರಂಗತರೂ; ವಾದ ವಿದ್ಯೆಯಲ್ಲಿ ನಿಪುಣರೂ - ಪರವಾದಿ ಗಜಗಳಿಗೆ ಸಿಂಹರಾಗಿದ್ದವರೂ - ಪಂಡಿತ ಪ್ರಕಾಂಡರಾದ್ದರಿಂದಲೇ ಶ್ರೀಮದಾಚಾರ್ಯರ ವಿದ್ಯಾಮಠದಲ್ಲಿ ವಿರಾಜಿಸಿ ಕೀರ್ತಿ ಗಳಿಸಿದವರು ಶ್ರೀ ವಾದೀಂದ್ರತೀರ್ಥರು!
ಪಂಡಿತ ಪೋಷಣೆ, ದಾಸ ಸಾಹಿತ್ಯ ಪೋಷಣೆ, ಆಶ್ರಿತ ಜನ ಸಂರಕ್ಷಣೆ ವಿಚಾರಗಳಲ್ಲಿ ಉದಾರ ಚರಿತರಾದ ಶ್ರೀ ವಾದೀಂದ್ರತೀರ್ಥರು ದಾನಶೌಂಡರೆಂದು ವಿಖ್ಯಾತರಾಗಿದ್ದಾರೆ!!
ಶ್ರೀ ವಾದೀಂದ್ರತೀರ್ಥರ ಜ್ಞಾನ - ಭಕ್ತಿ - ವೈರಾಗ್ಯಾದಿಗಳನ್ನು ಕಂಡು ಪ್ರಭಾವಿತರಾದ ರಾಜಾಧಿರಾಜ ಚಕ್ರವರ್ತಿಗಳು ಶ್ರೀ ಶ್ರೀಗಳವರನ್ನು ಭಕ್ತಿ ಗೌರವಗಳಿಂದ ಸೇವಿಸುತ್ತಿದ್ದರು. 
ಇಂಥಾ ಮಹಿಮೆಯು ಶ್ರೀ ಬ್ರಹ್ಮದೇವ ಕರಾರ್ಚಿತ ಶ್ರೀ ಮೂಲರಾಮ - ಶ್ರೀಮದಾಚಾರ್ಯ ಕರಾರ್ಚಿತ ಶ್ರೀ ದಿಗ್ವಿಜಯರಾಮ - ಶ್ರೀ ರಾಘವೇಂದ್ರತೀರ್ಥ ಕರಾರ್ಚಿತ ಶ್ರೀ ಸಂತಾನ ಗೋಪಾಲಕೃಷ್ಣನ ಸೇವಾರ್ಚನಗಳಿಂದ ಶ್ರೀ ವಾದೀಂದ್ರತೀರ್ಥರಿಗೆ ಪ್ರಾಪ್ತವಾಗಿದೆ. 
" ಶ್ರೀ ವಾದೀಂದ್ರತೀರ್ಥರ ಸಂಕ್ಷಿಪ್ತ ಮಹಿಮೆ "
ಹೆಸರು : 
ಶ್ರೀ ಶ್ರೀನಿವಾಸಾಚಾರ್ಯರು 
ತಂದೆ : 
ಶ್ರೀ ಪುರುಷೋತ್ತಮಾಚಾರ್ಯರು 
ತಾತ : 
ಶ್ರೀ ಲಕ್ಷ್ಮೀನಾರಾಯಣಾಚಾರ್ಯರು 
ಮುತ್ತಾತ : 
ಶ್ರೀ ವೇಂಕಟನಾಥಾಚಾರ್ಯರು ( ಶ್ರೀ ರಾಘವೇಂದ್ರತೀರ್ಥರು )
ಆಶ್ರಮ ಗುರುಗಳು : 
ಶ್ರೀ ಉಪೇಂದ್ರತೀರ್ಥರು 
ಆಶ್ರಮ ನಾಮ : 
ಶ್ರೀ ವಾದೀಂದ್ರತೀರ್ಥರು 
ಆಶ್ರಮ ಶಿಷ್ಯರು : 
ಶ್ರೀ ವಸುಧೇಂದ್ರತೀರ್ಥರು 
ವೇದಾಂತ ಸಾಮ್ರಾಜ್ಯಾಧಿಕಾರ : 
ಕ್ರಿ ಶ 1728 - 1750
ಅಂಶ : 
ಶ್ರೀ ಬೃಹಸ್ಪತೀ 
ಕಕ್ಷೆ : 10 
ಶ್ರೀ ಭೃಗು ಮಹರ್ಷಿಗಳ ಅಂಶ ಸಂಭೂತರಾದ ಶ್ರೀ ವಿಜಯರಾಯರು ತಮ್ಮ ಕುಲ ಗುರುಗಳಾದ ದೇವಗುರು ಶ್ರೀ ಬೃಹಸ್ಪತೀ ಅವತಾರರಾದ ಶ್ರೀ ವಾದೀಂದ್ರತೀರ್ಥರನ್ನು ಭಕ್ತಿಯಿಂದ.... 
ರಾಗ : ಭೈರವಿ  ತಾಳ : ತ್ರಿವಿಡಿ 
ಕಂಡೆ ಕಂಡೆನೊ -
ಕಂಗಳಲಿ । ಭೂ ।
ಮಂಡಲದೊಳು -
ಮೆರೆವ ಯತಿಗಳ ।
ಮಂಡಲಾಬ್ಧಿಗೆ -
ಸೋಮ ನೆನಿಪ । ಅ ।
ಖಂಡ ಮಹಿಮಾ 
ವಾದೇಂದ್ರ ಗುರುಗಳ ।। ಪಲ್ಲವಿ ।।
ನಸುನಗಿಯ ಮೊಗ ।
ಪಸರಿಸಿದ ದ್ವಾದಶ । ನಾಮಗ ।
ಳು ಶ್ರೀಮುದ್ರೆ ಮುದದಿಂದ ।
ನಸಿಲಿಲೊಪ್ಪುವ ಗಂಧ ಅಕ್ಷತಿ ।
ಎಸೆವ ಸಣ್ಣಂಗಾರ । ಕಿವಿಯಲಿ ।।
ಹಸನಾದ ಎಳೆ ತುಲಸಿ । 
ಬೆಸಸುವ ಒಂದೊಂದು । ಮಾತಾ ।
ಲಿಸಿದರದು ವೇದಾರ್ಥ । ತುಲ್ಯಾ ।
ಲಸವ ಗೈಯಿಸದೆ 
ಬರುವ ಗುರುಗಳ  ।। ಚರಣ ।।
ಮೊಸಳಿವಾಯ ಪಲಕ್ಕಿ ಸುತ್ತ । ಭಾ ।
ರಿಸುವ ನಾನಾ ವಾದ್ಯದಾ ಘೋಷಾ ।
ಪುಸಿಕರೆದೆದಲ್ಲಣರು ಯೆಂಬಾ ।
ದಶ ದಿಕ್ಕಿನೊಳು ಕೀರ್ತಿ ತುಂಬಿರೆ ।।
ಶಿಶುವು ಮೊದಲಾದವರು ತಮ ತಮ ।
ಬೆಸನೆ ಪೇಳಲು ಕೇಳಿ । ಅವರು ।
ಬ್ಬಸವ ಕಳದಿಷ್ಟಾರ್ಥ ತೋರುವ ।
ಋಷಿ ಕುಲೋತ್ತಮರಾದ 
ಗುರುಗಳ     ।। ಚರಣ ।।
ಶ್ವಸನ ಮತ ವಾರಿಧಿಗೆ ಪೂರ್ಣ ।
ಶಶಿ ಯೆನಿಸಿಕೊಂಬ ಧೀರುದಾರರೆ ।
ಅಸಮ ತತ್ತ್ವ ಪ್ರಮೇಯದಲಿ । ನಿ ।
ರ್ಮಿಸಿದನೆ ಲೋಕೇಶ ಯಿವರನ್ನ ।।
ವಸುಧಿ ಅಮರರು ಪ್ರಸರ ಎಡ ಬಲ ।
ಎಸದು ತುತಿಸಲು ಹಿಗ್ಗಿ । ಕರುಣಾ ।
ರಸಭರಿತನಾಗಿ ನೋಡುತ್ತ । ಮಾ ।
ನಸದಿ ಹರಿಪದ ಭಜಿಪ
ಗುರುಗಳ  ।। ಚರಣ ।।
ಕುಸುಮಶರನ 
ಬಾಣವನು ಖಂಡ್ರಿಸಿ ।
ಬಿಸುಟ ಸಂಪನ್ನ ವಿದ್ಯಾ ।
ವಸುವಿನಲಿ ಆವಾಗ -
ತಲೆ । ತೂ ।
ಗಿಸುವರು ಪಂಡಿತರ -
ಮೆಚ್ಚಿಸಿ ।।
ವಶವೆ ಪೊಗಳಲು -
ಯೆನಗೆ ಇವರ । ದ ।
ರುಶನದಿಂದಲಿ -
ಗತಿಗೆ ಪಥ । ನಿ ।
ಮಿಷದೊಳಗೆ ಯಿದು -
ಸಿದ್ಧವೆಂದು । ವಂ ।
ದಿಸಿರೊ ಮರಿಯದೆ 
ಈ ಗುರುಗಳಾ ।। ಚರಣ ।।
ಮಿಸುಣಿಪ ಮಂಟಪದೊಳಗೆ । ರಂ ।
ಜಿಸುವ ರಾಮನ ಕುಳ್ಳಿರಿಸಿ । ಅ ।
ರ್ಚಿಸುವ ಚಿತ್ತೇಕಾಗ್ರದಲಿ । ವೊ ।
ಲಿಸುವ ತಂತ್ರಸಾರೋಕ್ತ ಬಗೆಯನು ।।
ಕುಶಲರಾದ ಉಪೇಂದ್ರ ಮುನಿಕರ ।
ಬಿಸಜದಿಂದಲಿ ಜನಿಸಿ ಭಕುತಿಯಲಿ ।
ಅಸುರರಿಪು ಸಿರಿ ವಿಜಯವಿಠ್ಠಲನ್ನ ।
ಪೆಸರುಗಳು ಎಣಿಸುವ 
ಗುರುಗಳ   ।। ಚರಣ ।।
ಅಂಕಿತ : 
ಶ್ರೀ ಹರಿ ಪ್ರಸಾದಾಂಕಿತ " ವಾದೀಂದ್ರಯತಿ "
ಪದ ರಚನೆ   :  2
ಗ್ರಂಥಗಳು :
ಶ್ರೀ ವಾದೀಂದ್ರತೀರ್ಥರು ಭೂಗೋಲ - ಖಗೋಲ ಸಂಗ್ರಹಃ - ಶ್ರೀರಾಘವೇಂದ್ರಮಠಾರ್ಚಾಗತಿಕ್ರಮಃ - ತತ್ತ್ವೋದ್ಯೋತ ಟಿಪ್ಪಣಿ - ವಿಷ್ಣುಸೌಭಾಗ್ಯಶಿಖರಿಣೀ - ಗುರುಗುಣಸ್ತವನ - ಮಧ್ವಾರ್ಯ - ತತ್ತ್ವಪ್ರಕಾಶಿಕಾ ಟಿಪ್ಪಣಿ - ಮೀಮಾಂಸಾನಯದರ್ಪಣ ಮುಂತಾದ ಗ್ರಂಥಗಳನ್ನು ರಚಿಸಿ ರಾಜಾಧಿರಾಜರಿಂದ ಮಾನ್ಯರಾಗಿ ಸಿದ್ಧಾಂತ ಸ್ಥಾಪಕರಾಗಿ - ಉಭಯ ವಂಶಾಬ್ಧಿ ಚಂದ್ರಮರೆಂದು ಖ್ಯಾತರಾದರು. 
ಸಮಕಾಲೀನ ಯತಿಗಳು : 
ಶ್ರೀ ಶೇಷಚಂದ್ರಿಕಾಚಾರ್ಯರು, ಶ್ರೀ ಭಾಷ್ಯದೀಪಿಕಾಚಾರ್ಯರು 
ಸಮಕಾಲೀನ ಹರಿದಾಸರು :
ಶ್ರೀ ವಿಜಯರಾಯರು - ಶ್ರೀ ಪ್ರಸನ್ವೆಂಕಟದಾಸರು - ಶ್ರೀ ಗೋಪಾಲದಾಸರು - ಶ್ರೀ ಗುರು - ವರದ - ತಂದೆ ಗೋಪಾಲದಾಸರು. 
ಆರಾಧನೆ : 
ಜ್ಯೇಷ್ಠ ಶುದ್ಧ ನವಮೀ 
ಬೃಂದಾವನ ಸ್ಥಳ : 
ಶ್ರೀ ಕ್ಷೇತ್ರ ಮಂತ್ರಾಲಯ 
ವಂದಾರು ಜನ ಸಂದೋಹ 
ಮಂದಾರ ತರು ಸನ್ನಿಭಮ್ ।
ವೃಂದಾರಕ ಗುರುಪ್ರಖ್ಯಂ 
ವಂದೇ ವಾದೀಂದ್ರ ದೇಶಿಕಮ್ ।।

ರಾಗ : ಸಾವೇರಿ  ತಾಳ : ಆದಿ 
ವಾದೀಂದ್ರ ಗುರುರಾಯ -
ವರದಾಯ ನಿಮ್ಮ ।
ಪಾದಕ್ಕಭಿನಮಿಪೆ 
ಪಾಲಿಸೈಯ್ಯ  ।। ಪಲ್ಲವಿ ।।
ಈ ಧರೆಯೊಳಗುಳ್ಳ -
ಸಾಧು ಸಜ್ಜನರ । ಬಿಡ ।
ದಾದರದಲಿ ಕಾವ -
ದಯಾಪೂರ್ಣ ।
ಮಧ್ವ ಮತಾಬ್ಧಿ -
ಚಂದ್ರ ಉಪೇಂದ್ರ ಕರಜ ।
ಸುಗುಣಾಬ್ಧಿ ಕವೀಂದ್ರ -
ವಸುಧೇಂದ್ರಾ  ।। ಚರಣ ।।
ಮೂಲರಾಮನ ದ್ವಂದ್ವ-
ಪದಾನಂದದಿಂದ । ಬ ।
ಹಳ ಪರಿಪರಿಯಿಂದ -
ಅರ್ಚಿಪಾನಂದ ।
ಶೀಲ ಸ್ವಭಾವನೆ -
ಬಾಲಕ ನಾನಯ್ಯಾ ।
ಏಳಲ ಮಾಡದೆ ಪಾಲಿಸೊ 
ಪ್ರಭುವೇ ।। ಚರಣ ।।
ಕೃಷ್ಣದ್ವೈಪಾನಾರ್ಯ 
ಮಾಡಿದ ದಿವ್ಯ ತೃಷಿಯ ।
ಶಿಷ್ಟರ್ಗೆ ಪೇಳಿದ ಸ್ವರ್ಣಕಾಯಾ ।
ಸೃಷ್ಟೀಶ ಅಭಿನವ ಜನಾರ್ದನ ।
ವಿಠ್ಠಲನ ಸೇವಕ ದಿಟ್ಟ 
ಮುನಿಪನೆ ।। ಚರಣ ।।
by ಆಚಾರ್ಯ ನಾಗರಾಜು ಹಾವೇರಿ
     ಗುರು ವಿಜಯ ಪ್ರತಿಷ್ಠಾನ
****

ಶ್ರೀ ಬೃಹಸ್ಪತ್ಯಾಚಾರ್ಯರ ಅಂಶ ಸಂಭೂತರೂ ಶ್ರೀ ವಾದೀಂದ್ರತೀರ್ಥರು

ಶ್ರೀ ವಾದೀಂದ್ರತೀರ್ಥರ ಆರಾಧನಾ ಮಹೋತ್ಸವ, ಮಂತ್ರಾಲಯ 
ಶ್ರೀ ವಾದೀಂದ್ರತೀರ್ಥರು ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರ ಮರಿಮಗ. 
ಅಂದರೆ....
ಶ್ರೀ ರಾಯರ ಪೂರ್ವಾಶ್ರಮ ಪುತ್ರರಾದ ಶ್ರೀ ಲಕ್ಷ್ಮೀನಾರಾಯಣಾಚಾರ್ಯರ ಮಕ್ಕಳಾದ ಶ್ರೀ ಪುರುಷೋತ್ತಮಾಚಾರ್ಯರ ಜ್ಯೇಷ್ಥ ಪುತ್ರರು. 

ಇವರ ಪೂರ್ವಾಶ್ರಮ ನಾಮ " ಶ್ರೀ ಶ್ರೀನಿವಾಸಾಚಾರ್ಯರು!

ದಿವಾನ್ ವೆಂಕಣ್ಣಪಂತನು ಶ್ರೀ ರಾಯರಿಗಾಗಿ ಮಾಡಿಸಿದ್ದ ಬೃಂದಾವನವನ್ನು ಶ್ರೀ ರಾಯರು ತಮ್ಮ ಮರಿಮಕ್ಕಳಾದ ಶ್ರೀ ವಾದೀಂದ್ರತೀರ್ಥರಿಗಾಗಿ ಕಾದಿರಿಸಲು ಅಪ್ಪಣೆ ಮಾಡಿದ್ದರು. 

ಅದರಂತೆ ಶ್ರೀ ವಾದೀಂದ್ರತೀರ್ಥರಿಗೆ ಅದೇ ಬೃಂದಾವನವನ್ನು ಉಪಯೋಗಿಸಲಾಗಿದ್ದು; ಈಗ ಶ್ರೀ ರಾಯರ ಪಾರ್ಶ್ವದಲ್ಲಿ ಅದೇ ಬೃಂದಾವನದಲ್ಲಿ ಶ್ರೀ ವಾದೀಂದ್ರತೀರ್ಥರು ರಾರಾಜಿಸುತ್ತಿದ್ದಾರೆ.
ಶ್ರೀ ರಾಯರು ಸಂಪಾದಿಸಿದ ಮಂತ್ರಾಲಯ ಗ್ರಾಮ ಕೈಬಿಟ್ಟು ಹೋಗುವ ಪ್ರಸಂಗ ಬಂದಾಗ ತಮ್ಮ ಮಹಿಮೆಯಿಂದ ಮತ್ತೆ ಅದನ್ನು ಸಂಪಾದಿಸಿ ಶ್ರೀಮಠಕ್ಕೆ ನಡೆದು ಬರುವಂತೆ ಮಾಡಿ ಶ್ರೀ ರಾಯರ ಪರಮಾನುಗ್ರಕ್ಕೆ ಪಾತ್ರರಾದ ಮಹಾನುಭಾವರು ಶ್ರೀ ವಾದೀಂದ್ರತೀರ್ಥರು!
ಸಕಲ ವಿದ್ಯಾ ಪಾರಂಗತರೂ; ವಾದ ವಿದ್ಯೆಯಲ್ಲಿ ನಿಪುಣರೂ; ಪರವಾದಿ ಗಜಗಳಿಗೆ ಸಿಂಹರಾಗಿದ್ದವರೂ; ಪಂಡಿತ ಪ್ರಕಾಂಡರಾದ್ದರಿಂದಲೇ ಶ್ರೀಮದಾಚಾರ್ಯರ ವಿದ್ಯಾಮಠದಲ್ಲಿ ವಿರಾಜಿಸಿ ಕೀರ್ತಿ ಗಳಿಸಿದವರು ಶ್ರೀ ವಾದೀಂದ್ರತೀರ್ಥರು!

ಪಂಡಿತ ಪೋಷಣೆ, ದಾಸ ಸಾಹಿತ್ಯ ಪೋಷಣೆ, ಆಶ್ರಿತ ಜನ ಸಂರಕ್ಷಣೆ ವಿಚಾರಗಳಲ್ಲಿ ಉದಾರ ಚರಿತರಾದ ಶ್ರೀ ವಾದೀಂದ್ರತೀರ್ಥರು ದಾನಶೌಂಡರೆಂದು ವಿಖ್ಯಾತರಾಗಿದ್ದಾರೆ!!

ಶ್ರೀ ವಾದೀಂದ್ರತೀರ್ಥರ ಜ್ಞಾನ - ಭಕ್ತಿ - ವೈರಾಗ್ಯಾದಿಗಳನ್ನು ಕಂಡು ಪ್ರಭಾವಿತರಾದ ರಾಜಾಧಿರಾಜ ಚಕ್ರವರ್ತಿಗಳು ಶ್ರೀ ಶ್ರೀಗಳವರನ್ನು ಭಕ್ತಿ ಗೌರವಗಳಿಂದ ಸೇವಿಸುತ್ತಿದ್ದರು.ಇಂಥಾ ಮಹಿಮೆಯು ಶ್ರೀ ಬ್ರಹ್ಮದೇವ ಕರಾರ್ಚಿತ ಶ್ರೀ ಮೂಲರಾಮ - ಶ್ರೀಮದಾಚಾರ್ಯ ಕರಾರ್ಚಿತ ಶ್ರೀ ದಿಗ್ವಿಜಯರಾಮ - ಶ್ರೀ ರಾಘವೇಂದ್ರತೀರ್ಥ ಕರಾರ್ಚಿತ ಶ್ರೀ ಸಂತಾನ ಗೋಪಾಲಕೃಷ್ಣನ ಸೇವಾರ್ಚನಗಳಿಂದ ಶ್ರೀ ವಾದೀಂದ್ರತೀರ್ಥರಿಗೆ ಪ್ರಾಪ್ತವಾಗಿದೆ.

" ಶ್ರೀ ವಾದೀಂದ್ರತೀರ್ಥರ ಸಂಕ್ಷಿಪ್ತ ಮಹಿಮೆ "

ಹೆಸರು : ಶ್ರೀ ಶ್ರೀನಿವಾಸಾಚಾರ್ಯರು
ತಂದೆ : ಶ್ರೀ ಪುರುಷೋತ್ತಮಾಚಾರ್ಯರು
ತಾತ : ಶ್ರೀ ಲಕ್ಷ್ಮೀನಾರಾಯಣಾಚಾರ್ಯರು
ಮುತ್ತಾತ : ಶ್ರೀ ವೇಂಕಟನಾಥಾಚಾರ್ಯರು ( ಶ್ರೀ ರಾಘವೇಂದ್ರತೀರ್ಥರು )
ಆಶ್ರಮ ಗುರುಗಳು : ಶ್ರೀ ಉಪೇಂದ್ರತೀರ್ಥರು
ಆಶ್ರಮ ನಾಮ : ಶ್ರೀ ವಾದೀಂದ್ರತೀರ್ಥರು
ಆಶ್ರಮ ಶಿಷ್ಯರು : ಶ್ರೀ ವಸುಧೇಂದ್ರತೀರ್ಥರು
ವೇದಾಂತ ಸಾಮ್ರಾಜ್ಯಾಧಿಕಾರ : ಕ್ರಿ ಶ 1728 - 1750
ಅಂಶ : ಶ್ರೀ ಬೃಹಸ್ಪತೀ
ಕಕ್ಷೆ : 10

ಶ್ರೀ ರಾಯರ ಮಠದ ಶಿಷ್ಯರೂ, ಶ್ರೀ ಭೃಗು ಮಹರ್ಷಿಗಳ ಅಂಶ ಸಂಭೂತರಾದ ಶ್ರೀ ವಿಜಯರಾಯರು ತಮ್ಮ ಕುಲ ಗುರುಗಳಾದ ದೇವಗುರು ಶ್ರೀ ಬೃಹಸ್ಪತೀ ಅವತಾರರಾದ ಶ್ರೀ ವಾದೀಂದ್ರತೀರ್ಥರನ್ನು ಭಕ್ತಿಯಿಂದ....
ಗ್ರಂಥಗಳು :
ಶ್ರೀ ವಾದೀಂದ್ರತೀರ್ಥರು ಭೂಗೋಲ - ಖಗೋಲ ಸಂಗ್ರಹಃ; ಶ್ರೀರಾಘವೇಂದ್ರಮಠಾರ್ಚಾಗತಿಕ್ರಮಃ; ತತ್ತ್ವೋದ್ಯೋತ ಟಿಪ್ಪಣಿ; ವಿಷ್ಣುಸೌಭಾಗ್ಯಶಿಖರಿಣೀ; ಗುರುಗುಣಸ್ತವನ, ಮಧ್ವಾರ್ಯ; ತತ್ತ್ವಪ್ರಕಾಶಿಕಾ ಟಿಪ್ಪಣಿ; ಮೀಮಾಂಸಾನಯದರ್ಪಣ ಮುಂತಾದ ಗ್ರಂಥಗಳನ್ನು ರಚಿಸಿ ರಾಜಾಧಿರಾಜರಿಂದ ಮಾನ್ಯರಾಗಿ ಸಿದ್ಧಾಂತ ಸ್ಥಾಪಕರಾಗಿ; ಉಭಯ ವಂಶಾಬ್ಧಿ ಚಂದ್ರಮರೆಂದು ಖ್ಯಾತರಾದರು.

*ಸಮಕಾಲೀನ ಯತಿಗಳು : *
ಶ್ರೀ ಶೇಷಚಂದ್ರಿಕಾಚಾರ್ಯರು, ಶ್ರೀ ಭಾಷ್ಯದೀಪಿಕಾಚಾರ್ಯರುಸಮ
ಕಾಲೀನ ಹರಿದಾಸರು :
ಶ್ರೀ ವಿಜಯರಾಯರು, ಶ್ರೀ ಪ್ರಸನ್ವೆಂಕಟದಾಸರು, ಶ್ರೀ ಗೋಪಾಲದಾಸರು, ಶ್ರೀ ಗುರು - ವರದ - ತಂದೆ ಗೋಪಾಲದಾಸರು.
ಆರಾಧನೆ : 
ಜ್ಯೇಷ್ಠ ಶುದ್ಧ ನವಮೀ

ಬೃಂದಾವನ ಸ್ಥಳ : ಶ್ರೀ ಕ್ಷೇತ್ರ ಮಂತ್ರಾಲಯ
*************

ಶ್ರೀವಾದೀಂದ್ರತೀರ್ಥರ ಮಧ್ಯರಾದನೆ(ಮಂತ್ರಾಲಯ ಶ್ರೀ ಗುರುರಾಯರ ಪಕ್ಕದಲ್ಲಿರುವ ಬೃಂದಾವನ )💐💐💐

ಶ್ರೀವಾದೀಂದ್ರರು ಶ್ರೀರಾಯರ ಪೂರ್ವಾಶ್ರಮದ ಮರಿಮಕ್ಕಳು. ಶ್ರೀಉಪೇಂದ್ರತೀರ್ಥರಿಂದ ಸನ್ಯಾಸಾಶ್ರಮವನ್ನು ಸ್ವೀಕರಿಸಿ ಸುಮಾರು 22 ವರ್ಷಗಳ ಕಾಲ ಶ್ರೀರಾಯರ ಮಠದ ಪೀಠಾಧಿಪತಿಗಳಾಗಿದ್ದರು. ಅವರು ಪೀಠಕ್ಕೆ ಬಂದಾಗ ದಕ್ಷಿಣ ಭಾರತದಲ್ಲಿ ರಾಜಕೀಯ ಪರಿಸ್ಥಿತಿ ಸರಿಯಾಗಿರಲಿಲ್ಲ. 

ಶ್ರೀಮಠದ ಆಸ್ತಿಯನ್ನು ರಕ್ಷಿಸಲು ಅವರು ಸಾಕಷ್ಟು ಶ್ರಮವಹಿಸಬೇಕಾಯಿತು. ಮಂತ್ರಾಲಯವನ್ನು ರಕ್ಷಿಸಲು ಆದವಾನಿ ಅಧಿಕಾರಿ ಮಝಫರ್ ಜಂಗ್ ನೊಡನೆ ಮಾತನಾಡಿ ಆ ಸ್ಥಳದ ಸನ್ನದನ್ನು ಮಾಡಿಸಿಕೊಂಡರು.
ಶ್ರೀವಾದೀಂದ್ರತೀರ್ಥರು ವೇದಶಾಸ್ತ್ರಗಳಲ್ಲಿ ಅಪ್ರತಿಮ ಪಾಂಡಿತ್ಯವನ್ನು ಹೊಂದಿದ್ದರು. ತತ್ವಪ್ರಕಾಶಿಕಾ ಹಾಗೂ ತತ್ವೋದ್ಯೋತ ಗ್ರಂಥಗಳಿಗೆ ಟಿಪ್ಪಣಿಯನ್ನು ರಚಿಸಿದ್ದಾರೆ. ‘ಭೂಗೋಳ ಖಗೋಳ ವಿಚಾರ’ ಎಂಬುದು ಅವರು ರಚಿಸಿದ ವಿಶಿಷ್ಟವಾದ ಕೃತಿ. ‘ ಗುರುಗುಣಸ್ತವನ ’ ವಾದೀಂದ್ರರ ಅಪ್ರತಿಮ ಕೃತಿ. ಶ್ರೀಹರಿಯಿಂದ ಆರಂಭಿಸಿ ಶ್ರೀಮಧ್ವಾಚಾರ್ಯರಿಂದ ಶ್ರೀರಾಘವೇಂದ್ರ ಗುರುಸಾರ್ವಭೌಮರವರೆಗಿನ ಎಲ್ಲ ಗುರುಗಳ ಸ್ತೋತ್ರ ಈ ಕೃತಿಯಲ್ಲಿ ಮಾಡಿದ್ದಾರೆ,ಅದ್ಭುತವಾದ ರಚನೆ.

 ಅಕ್ಷಯತ್ರೀತಿಯ ಸುಭಸಂದರ್ಭದಲ್ಲಿ ಈ ಕೃತಿ ಯನ್ನು ಶ್ರೀ ಗುರುರಾಯರ ಬೃಂದಾವನದ ಮುಂದೆ ಇಟ್ಟಾಗ,ಗುರು ರಾಯರು ತಮಗೆ ಸಮ್ಮತಿ ಎಂಬಂತೆ ರಾಯರ ಬೃಂದಾವವೇ ಒಲಾಡಿತು ಎಂದು ನಾವು ಇತಿಹಾಸದಲ್ಲಿ ಕಾಣಬಹುದು.ಇಂದಿಗೂ ನಾವು ಗಮನವಿಟ್ಟು ನೋಡಿದಾಗ ರಾಯರ ಮೂಲ ಬೃಂದಾವನ ಒಲಿದಂತಿದೆ. 

 ರಾಯರೆ ಹಿಂದೆ ವ್ಯಾಸರಾಜರಾಗಿ ಅವತರಿಸಿದ್ದಾಗ ಸೋಮನಾಥ ಕವಿ ರಚಿಸಿದ್ದ "ಶ್ರೀ ವ್ಯಾಸಯೋಗಿ ಚರಿತೆ" ಎಂಬ ಚಂಪೂ ಕಾವ್ಯವನ್ನು ಕೇಳಿ ಶಿರಸಾ ಶ್ಲಾಘಕಂಪನ ಮಾಡಿ ತಮ್ಮ ಸಂತೋಷವನ್ನು ಸಮ್ಮತಿಸಿದ್ದರಂತೆ.

 ಶ್ರೀ ರಂಗಯ್ಯಾ ನವರು ಹಾಗೂ ಶ್ರೀ ವಾದೀಂದ್ರತೀರ್ಥರು 💐💐:

ಒಂದು ದಿನ ಬಂದಂತಹ ಭಕ್ತರಿಗೆ ಎಲ್ಲಾ ಮುದ್ರಾ ಧಾರಣೆ ನಡೆಯುತ್ತಾ ಇದೆ.
ರಂಗಯ್ಯ ನವರು ಸಹ ಮುದ್ರಾಧಾರಣೆಗೆ ಬಂದು ನಿಂತಾಗ ಗುರುಗಳು( ವಾದೀಂದ್ರತೀರ್ಥರು)ನಸು ನಗುತ್ತಾರೆ."ಯಾಕೆಂದರೆ ಶ್ರೀ ರಂಗಯ್ಯ ನವರ ಮೈ ತುಂಬಾ ಶಂಖು ಚಕ್ರಾದಿಗಳು ಕಾಣಿಸಿಕೊಂಡವು..".
ಅದನ್ನು ಕಂಡು ಗುರುಗಳು ಅವರಿಗೆ ಶ್ರೀನಿವಾಸನ  ಅನುಗ್ರಹ ಪಾತ್ರರೆಂದು ಕೊಂಡಾಡಿ ಆಶೀರ್ವಾದ ಮಾಡುತ್ತಾರೆ.

 ಸುರಪುರದ ಆನಂದ ದಾಸರು ಹಾಗೂ ಶ್ರೀಗಳವರು 💐💐

 ಹರಿಗೋಲು ಮುಳುಗುವಂತಾದಾಗ ಸುರಪುರದ ಆನಂದದಾಸರಿಗೆ,ಅಭಯ ಹಸ್ತ ಹಾಗೂ ದರ್ಶನ ಕೊಟ್ಟಂಥ ಯತಿಗಳು ಶ್ರೀ ರಾಯರು ಹಾಗೂ ಶ್ರೀವಾದೀಂದ್ರತೀರ್ಥರು .

 ಇಂದಿಗೂ ಶ್ರೀ ಗುರು ರಾಯರ ಪಕದಲ್ಲೇ ರಾಘವೇಂದ್ರರಿಗೆಂದೇ ನಿರ್ಮಿತವಾಗಿದ್ದ ಸುಂದರ ಬೃಂದಾವನದಲ್ಲಿ ಶಾಶ್ವತವಾಗಿ ವಿರಾಗಿಸುವ ಭಾಗ್ಯ ಶ್ರೀವಾದೀಂದ್ರರದಾಗಿದೆ .

 ಶ್ರೀ ಗುರುರಾಜರಲ್ಲಿ ಸೇವೆಯಲ್ಲಾ ಮುಗಿಸಿ ಮಂತ್ರಿಯಂತೆ ಇರುವ ವಾದಿನ್ದ್ರರ ಹತ್ತಿರ ಅದನ್ನು ಸಮರ್ಪಿಸುವ ವಾಡಿಕೆ ಇಂದಿಗೂ ಇದೆ. 

ಶ್ರೀಗಳವರು ಕ್ರಿ.ಶ 1750 ಜ್ಯೇಷ್ಠ ಶುದ್ಧ ನವಮಿಯಂದು ಮಂತ್ರಾಲಯದಲ್ಲಿ ವೃಂದಾವನಸ್ಥರಾದರು

ಇಂಥಹ ಗುರುರಾಯರ ಕರುಣೆ,ಸಂಪೂರ್ಣ ಅನುಗ್ರಹಕ್ಕೆ ಪಾತ್ರರಾದ,ಶ್ರೀ ಶ್ರೀವಾದೀಂದ್ರರತೀರ್ಥರು ನಮ್ಮೆಲ್ಲರಿಗೆ ಸ್ರೆಯಸ್ಸನ್ನು ಉಂಟು ಮಾಡಲಿ. 
ಗುರುಗಳ ಸೇವೆಯಲ್ಲಿ..

ಎಸ್.ವಿಜಯ ವಿಠ್ಠಲ 💐💐💐.

ಗ್ರಂಥಗಳು ತತ್ವಪ್ರಕಾಶಿಕಾ ಟಿಪ್ಪಣಿ (ಮೀಮಾಂಸಾ ನಯದರ್ಪಣ), ತತ್ತ್ವೋದ್ಯೋತ ಟಿಪ್ಪಣಿ, ಭೂಗೋಳ ಖಗೋಳ ವಿಚಾರ, ಶ್ರೀರಾಘವೇಂದ್ರಸ್ವಾಮಿ ಮಠಗತಾರ್ಚಾಗತಿಕ್ರಮ, ಗುರುಗುಣಸ್ತವನ, ನವ್ಯದುರುಕ್ತಿಶಿಕ್ಷಾ(ಪೂರ್ವಾಶ್ರಮದಲ್ಲಿ ರಚಿಸಿದ್ದು)

ವಂದಾರುಜನಸಂದೋಹಮಂದಾರತರುಸನ್ನಿಭಂ |
ವೃಂದಾರಕಗುರುಪ್ರಖ್ಯಂ ವಂದೇ ವಾದೀಂದ್ರದೇಶಿಕಂ ||

वंदारुजनसंदोहमंदारतरुसन्निभं |
वृंदारकगुरुप्रख्यं वंदे वादींद्रदेशिकं ||

ಶ್ರೀವಾದೀಂದ್ರರು ಶ್ರೀರಾಯರ ಪೂರ್ವಾಶ್ರಮದ ಮರಿಮಕ್ಕಳು. ಶ್ರೀಉಪೇಂದ್ರತೀರ್ಥರಿಂದ ಸನ್ಯಾಸಾಶ್ರಮವನ್ನು ಸ್ವೀಕರಿಸಿ ಸುಮಾರು 22 ವರ್ಷಗಳ ಕಾಲ ಶ್ರೀರಾಯರ ಮಠದ ಪೀಠಾಧಿಪತಿಗಳಾಗಿದ್ದರು. ಅವರು ಪೀಠಕ್ಕೆ ಬಂದಾಗ ದಕ್ಷಿಣ ಭಾರತದಲ್ಲಿ ರಾಜಕೀಯ ಪರಿಸ್ಥಿತಿ ಸರಿಯಾಗಿರಲಿಲ್ಲ. ಶ್ರೀಮಠದ ಆಸ್ತಿಯನ್ನು ರಕ್ಷಿಸಲು ಅವರು ಸಾಕಷ್ಟು ಶ್ರಮವಹಿಸಬೇಕಾಯಿತು. ಮಂತ್ರಾಲಯವನ್ನು ರಕ್ಷಿಸಲು ಆದವಾನಿ ಅಧಿಕಾರಿ ಮಝಫರ್ ಜಂಗ್ ನೊಡನೆ ಮಾತನಾಡಿ ಆ ಸ್ಥಳದ ಸನ್ನದನ್ನು ಮಾಡಿಸಿಕೊಂಡರು.

ಶ್ರೀವಾದೀಂದ್ರತೀರ್ಥರು ವೇದಶಾಸ್ತ್ರಗಳಲ್ಲಿ ಅಪ್ರತಿಮ ಪಾಂಡಿತ್ಯವನ್ನು ಹೊಂದಿದ್ದರು. ತತ್ವಪ್ರಕಾಶಿಕಾ ಹಾಗೂ ತತ್ವೋದ್ಯೋತ ಗ್ರಂಥಗಳಿಗೆ ಟಿಪ್ಪಣಿಯನ್ನು ರಚಿಸಿದ್ದಾರೆ. ‘ಭೂಗೋಳ ಖಗೋಳ ವಿಚಾರ’ ಎಂಬುದು ಅವರು ರಚಿಸಿದ ವಿಶಿಷ್ಟವಾದ ಕೃತಿ. ‘ಗುರುಗುಣಸ್ತವನ’ ವಾದೀಂದ್ರರ ಅಪ್ರತಿಮ ಕೃತಿ. ಶ್ರೀಹರಿಯಿಂದ ಆರಂಭಿಸಿ ಶ್ರೀಮಧ್ವಾಚಾರ್ಯರಿಂದ ಶ್ರೀರಾಘವೇಂದ್ರ ಗುರುಸಾರ್ವಭೌಮರವರೆಗಿನ ಎಲ್ಲ ಗುರುಗಳ ಸ್ತೋತ್ರ ಈ ಕೃತಿಯಲ್ಲಿ ಮಾಡಿದ್ದಾರೆ. ಅದ್ಭುತವಾದ ರಚನೆ.
****************

ಜಗದ್ಗುರು ಶ್ರೀಮನ್ಮಧ್ವಾಚಾರ್ಯರ ಮೂಲ ಮಹಾ ಸಂಸ್ಥಾನದ ಪೀಠಾಧಿಪತಿಗಳಾಗಿದ್ದ, ಶ್ರೀರಾಘವೇಂದ್ರತೀರ್ಥ ಗುರುಸಾರ್ವಭೌಮರಿಗೆ ಅತ್ಯಂತ ಪ್ರಿಯರಾದ ಪ್ರಾತಃಸ್ಮರಣೀಯ ಪರಮಪೂಜ್ಯ  ಶ್ರೀ ಶ್ರೀವಾದೀಂದ್ರತೀರ್ಥ ಶ್ರೀಪಾದರ ಆರಾಧನೆ. ಶ್ರೀವಾದೀಂದ್ರತೀರ್ಥ ಶ್ರೀಪಾದರು ತಮ್ಮ ಪರಂಪರೆಯಲ್ಲಿ ಶ್ರೇಷ್ಠ ಯತಿಗಳಾಗುತ್ತಾರೆಂದು ಅರಿತಿದ್ದ ಶ್ರೀರಾಘವೇಂದ್ರ ತೀರ್ಥ ಗುರುಸಾರ್ವಭೌಮರು  ತಮಗೆಂದು ನಿರ್ಮಾಣ ಮಾಡಿಸಿದ್ದ ವೃಂದಾವನವನ್ನು ಶ್ರೀವಾದೀಂದ್ರತೀರ್ಥರಿಗಾಗಿಯೇ ಮೀಸಲಿಟ್ಟಿದ್ದರು.
  
ಇಂತಹ ಶಿಷ್ಯಪ್ರೇಮಿ ದಯಾಳುಗಳಾದ ರಾಯರನ್ನು ಅವರ ಪರಂಪರೆಯಲ್ಲಿ 5ನೇ ಪೀಠಾಧಿಪತಿಗಳಾಗಿ ಬಂದ ಶ್ರೀವಾದೀದ್ರ ತೀರ್ಥ ಶ್ರೀಪಾದರು "ಗುರುಗುಣಸ್ತವನ" ಎಂಬ ಖಂಡ ಕಾವ್ಯದ ಮೂಲಕ ಸ್ತುತಿಸುತ್ತಾರೆ. ಆಗ ಈ ಕಾವ್ಯಕ್ಕೆ ಮನಸೋತ ರಾಯರು ತಲೆದೂಗಿದ್ದರು ಎಂಬ ಪ್ರತೀತಿ ಇದೆ.
 ಇಂದಿಗೂ ರಾಯರಿಗೆ ಸಲ್ಲುವ ಎಲ್ಲ ಸೇವೆಗಳಲ್ಲಿ ಅರ್ಧಭಾಗದಷ್ಟು ಶ್ರೀವಾದೀಂದ್ರ ತೀರ್ಥರಿಗೆ ಸಲ್ಲುತ್ತವೆ.
 ಇಂತಹ ಮಹಾನುಭಾವರ ಆರಾಧನೆ  jyeshta shukla navami. ಶ್ರೀರಾಘವೇಂದ್ರತೀರ್ಥರು ಅವರಿಗೆ ಅತಿ ಪ್ರಿಯರಾದ ಶ್ರೀವಾದೀಂದ್ರತೀರ್ಥ ಶ್ರೀಪಾದರ ಮೇಲಿಟ್ಟಿರುವಥ ಕರುಣೆಯ ಕೃಪಾರಸವನ್ನು ನಮ್ಮ ಮೇಲೂ ಹರಿಸುವಂತೆ ಈ ಮೂಲಕ ಪ್ರಾರ್ಥಿಸೋಣ.

ವಂದಾರುಜನಸಂದೋಹ
ಮಂದಾರತರು_ಸನ್ನಿಭಂ |
ವೃಂದಾರಕಗುರುಪ್ರಖ್ಯಂ
ವಂದೇವಾದೀಂದ್ರದೇಶಿಕಂ ||
**************




GURUGUNASTHAVANA-VAADEENDRA TEERTHARU 36 verses considered to be the master piece work of Vaadeendra Tirtharu


ಉನ್ಮೀಲನ್ನೀಲನೀರೇರುಹನಿವಹಮಹಃ ಪುಷ್ಟಿಮುಷ್ಟಿಂಧಯಿಶ್ರೀಃ
ಶ್ರೀಭೂದುರ್ಗಾದೃಗಂತಪ್ರಚಯಪರಿಚಯೋದಾರಕಿರ್ಮೀರಭಾವಃ |
ಸ್ವೆ ರಕ್ಷೀರೋದನಿರ್ಯಚ್ಛಶಿರುಚಿನಿಚಯಾಖರ್ವಗರ್ವಾಪನೋದೀ
ಪಾತು ಶ್ರೀನೇತುರಸ್ಮಾನ್ ಸಪದಿ ಬುಧಜನತ್ರಾಣದಕ್ಷಃ ಕಟಾಕ್ಷಃ || ೧ ||

ಮಾತಸ್ತಾ ಮುಪಕಲ್ಪಿತಾಖಿಲಜಗತ್‌ಸರ್ಗ್ತ್ರೇಜಭರ್ಗೇಡಿತೇ
ಚೇತೋ ನ ಪ್ರಜಹಾತು ಜಾತುಚಿದಿಹ ಸ್ವರ್ಗ್ತ್ರೇಪವರ್ಗ್ತ್ರೇಪಿ ನಃ |
ಲಾವಣ್ಯಾದಧರೀಕೃತಾಮರವಧೂವರ್ಗೇ ನಿಸರ್ಗೇ ಹಿತಂ
ಕಾರುಣ್ಯಂ ಕುರು ಮಾ ಕೃಥಾ ಮಯಿ ಪುನರ್ದುರ್ಗೆ ವಿಸರ್ಗೇ ಮತಿಂ || ೨ ||

ಶ್ರೀಮದ್ರಾಮಾಭಿರಾಮಾಮಿತಮಹಿಮಪದಪ್ರೌಢಪಾಥೋರುಹಾಲಿಃ
ಕೃಷ್ಣಾನಿಷ್ಟಾಮಿತಕ್ಷಾ ಪರಿವೃಢಪಟಲೀಪಾಟನೈಕಪ್ರವೀಣಃ |
ವೇದವ್ಯಾಸೋಪದೇಶಾಧಿಕಸಮಧಿಗತಾನಂತವೇದಾಂತಭಾವೋ
ಭೂಯಾತ್ಕೀಶಾವನೀಶ ವ್ರತಿತನುರನಿಲಃ ಶ್ರೇಯಸೇ ಭೂಯಸೇ ನಃ || ೩ ||

ಉದ್ವೇಲವ್ಯಾಸತಂತ್ರವ್ಯವಸಿತನಿಖಿಲಾಭಿಜ್ಞಹೃದ್ಯಾನವದ್ಯಾ-
ನಂತತ್ರಯ್ಯಂತಭಾವಪ್ರಕಟನಘಟನಾಸರ್ವತಂತ್ರಸ್ವತಂತ್ರೇ |
ಸಂವರ್ಣ್ಯೇ ಮಂತ್ರವರ್ಣೈರನಿತರವಿಷಯಸ್ಪರ್ಶಿಭಿಃ ಪಾವಮಾನೇ
ರೂಪೇ ಲೋಕೈಕದೀಪೇ ಪ್ರಸರತು ಹೃದಯಂ ಮಾಮಕಂ ಮಧ್ವನಾಮ್ನಿ || ೪ ||

ವಿಜ್ಞಾನೋದರ್ಕತರ್ಕಪ್ರತಿಪದಮಧುರೋದಾರಸಂದರ್ಭಗರ್ಭ-
ಪ್ರೌಢಾನೇಕಪ್ರಬಂಧಪ್ರಕಟಿತಭಗವತ್ಪಾದಭಾಷ್ಯಾದಿಭಾವಃ |
ಮಿಥ್ಯಾವಾದಾಪವಾದಪ್ರಕುಪಿತವಿಮತಧ್ವಾಂತಸಂತಾನಭಾನುಃ
ಜೀಯಾದನ್ಯೆ ರಜಯ್ಯ ಸ್ತ್ರಿಭುವನವಿದಿತಾಶ್ಚರ್ಯಚರ್ಯೋ ಜಯಾರ್ಯಃ || ೫ ||

ಶ್ರೀಮತ್ಪೂರ್ಣಪ್ರಬೋಧಪ್ರಕಟಿತಪದವೀಧಾವಿಮೇಧಾವಿಧೀಮತ್
ಸೇನಾನಾಸೀರಸೀಮಾಸಮುದಿತವಿದಿತಾಬಾಧಯೋಧಾಧಿನೇತಾ |
ಮಾಯಾಸಿದ್ಧಾಂತದೀಕ್ಷಾವಿಘಟನಘಟನಾಸರ್ವತಂತ್ರಸ್ವತಂತ್ರಃ
ಶ್ರೀರಾಮವ್ಯಾಸದಾಸೋ ವಿಲಸತಿ ವಿಬುಧೇಂದ್ರಾಭಿಧಃ ಸಂಯಮೀಂದ್ರಃ || ೬ ||

ಮಾಯಾತಂತ್ರಾಮರಾರಿಸ್ಮಯಮಪನಯತೋ ಮಧ್ವಸಿದ್ಧಾಂತನಾಮ್ನೋ
ನೇತ್ರಾಣೀವ ತ್ರಯ್ತ್ರೋಪಿ ತ್ರಿಜಗತಿ ನೃಹರೇರಿಂಧತೇ ಯತ್ಪ್ರಬಂಧಾಃ |
ಯದ್ವಾಗದ್ವೆ ತವಿದ್ಯಾಚಲಕುಲಕುಲಿ?ಒಪ್ರೌಢಿಮಾಢೌಕತೇ ಸಃ
ಶ್ರ್‍ಏಯೋ ಭೂಯೋ ವಿದಧ್ಯಾತ್ ಸುಮಹಿತಮಹಿಮಾ ಸಂಪ್ರತಿ ವ್ಯಾಸರಾಜಃ || ೭ ||

ಚಾತುರ್ಯೈಕಾಕೃತಿಯಶ್ಚತುರಧಿಕಶತಗ್ರಂಥರತ್ನಪ್ರಣೇತಾ |
ಧೂತಾರಾತಿಪ್ರಬಂಧಃ ಸ್ಫುಟವಿದಿತಚತುಃಷಷ್ಠಿವಿದ್ಯಾವಿಶೇಷಃ |
ಸ್ತ್ರೋಯಂ ನಃ ಶ್ರೀಸುರೇಂದ್ರವ್ರತಿವರತನಯ್ತ್ರೋದ್ವೈತಶೈವಾಸಹಿಷ್ಣುಃ 
ಪುಷ್ಣಾತು ಶ್ರೀಜಯೀಂದ್ರಸ್ತ್ರಿಭುವನವಿದಿತಃ ಸರ್ವತಂತ್ರಸ್ವತಂತ್ರಃ || ೮ ||

ವ್ಯಾಧೂತಾವದ್ಯಹೃದ್ಯಾಮಿತಕೃತಿರಚನಾಚಾರುಚಾತುರ್ಯಹೃಷ್ಯತ್
ಕರ್ಣಾಟಕ್ಷೋಣಿಪಾಲಪ್ರತಿಪದರಚಿತಾನೇಕರತ್ನಾಭಿಷೇಕಃ |
ಪತ್ರೀಶಾರೂಢಲಕ್ಷ್ಮೀಪತಿಪದನಲಿನೋದಗ್ರರೋಲಂಬಲೀಲೋ
ವಿಖ್ಯಾತಃ ಶ್ರೀಸುಧೀಂದ್ರವ್ರತಿಪತಿರತುಲಂ ಭದ್ರಮುನ್ನಿದ್ರಯೇನ್ನಃ || ೯ ||

ಧೂತಾವದ್ಯೆ ರವಿದ್ಯಾವಿಘಟನಪಟುಭಿರ್ವಿದ್ವದಭ್ಯರ್ಥನೀಯೈಃ
ವಾಚಃ ಪ್ರಾಚಾಂ ಪ್ರವಾಚಾಮುಪಚಯಮಭಜನ್ ಯತ್ಕ ತಗ್ರಂಥಜಾತೈಃ |
ಸಂಖ್ಯಾವಂತೋ ಯಮಾಹುರ್ಮುಹುರಖಿಲಕಲಾಮೂರ್ತಿಮುದ್ವೇಲಕೀರ್ತಿಃ
ಧೀರಃ ಶ್ರೀರಾಘವೇಂದ್ರಸ್ಸ ದಿಶತು ಸತತಂ ಭವ್ಯಮವ್ಯಾಹತಂ ನಃ || ೧೦ ||

ಯೇ ರಾಮವ್ಯಾಸಪಾದಪ್ರಣಿಹಿತಮನಸೋ ಮಧ್ವತಂತ್ರಪ್ರತಿಷ್ಠಾ
ಧುರ್ಯಾಮರ್ಯಾದಸಂವಿತ್ಸುಮಹಿತಸುಮತೀಂದ್ರಾರ್ಯಶಿಷ್ಯಾಗ್ರಗಣ್ಯಾಃ |
ನಿತ್ಯತ್ರಯ್ಯಂತಚಿಂತಾಪರಿಣಾತವಿಶದಾಶೇಷತತ್ವಾವಬೋಧ-
ಪ್ರಖ್ಯಾತಾನ್ ತಾನ್ ಉಪೇಂದ್ರವ್ರತಿವಿಬುಧಮಣೀನ್ ದೇಶಿಕಾನಾಶ್ರಯೇಹಮ್ || ೧೧ ||

ಯೋಗೋ ಯಃ ಕರ್ಮನಾಮಾ ಕವಿಭಿರಭಿಹಿತೋ ಯಶ್ಚ ವಿಜ್ಞಾನಸಂಜ್ಞಃ
ಶಕ್ತೋ ನಾಸಿದ್ಧಕಾಯಸ್ತನುಮತಿರನಯೋಸ್ತಾವದಾರ್ಜನ್ತ್ರೇಹಮ್ |
ಯಶ್ಚೋಪಾಯೈರುಪೆಯಃ ಸ್ಥಿರಫಲವಿಧಯೇ ದೇಶಿಕಸ್ಯ ಪ್ರಸಾದಃ
ತಸ್ಮೆ ತಸ್ಯ ಸ್ತುವೀಯಾನಿಶಮಪಿ ಚರಿತಂ ರಾಘವೇಂದ್ರವ್ರತೀಂದೋಃ || ೧೨ ||

ಏಷಃ ಶ್ರೀರಾಘವೇಂದ್ರವ್ರತಿವರಚರಿತಾಂಭೋನಿಧಿಃ ಕ್ವಾತಿವೇಲಃ
ಕ್ವಾಸೌ ಖದ್ಯೋತಪೋತಪ್ರಮುಷಿತವಿಭವಶ್ಚೇತಸೋ ನಃ ಪ್ರಕಾಶಃ |
ವಂಧ್ಯೆ ವಾತಃ ಪ್ರತಿಜ್ಞಾ ತದತುಲನಿಖಿಲಾಶ್ಚರ್ಯಚರ್ಯಾಭಿಧಾನೇ
ಸ್ಥಾನ್ತ್ರೇಥಾಪಿ ಕ್ವಚಿತ್‌ಸ್ಯಾದಿಹ ಪುನರುದಧಿಸ್ನಾನಸಂಕಲ್ಪವತ್ ಸಾ || ೧೩ ||

ಯದ್ಭಾನೌ ಯತ್ಕ ?ಏನೌ ಯದಮೃತಕಿರಣೇ ಯದ್ಗ ಹೇಷೂದಿತೇಷು
ಜ್ಯೋತಿರ್ಯತ್ತಾರಕಾಸು ಪ್ರಥಿತಮಣಿಷು ಯದ್ಯಚ್ಚ ಸೌದಾಮಿನೀಷು |
ಸಂಭೂಯೈತತ್‌ಸಮಸ್ತಂ ತ್ವದಮಿತಹೃದಯಾಕಾಶನಿರ್ಯತ್ಪ್ರಕಾಶೇ
ಧೀರ ಶ್ರೀರಾಘವೇಂದ್ರವ್ರತಿವರ ಭಜತೇ ಹಂತ ಖದ್ಯೋತರೀತಿಮ್ || ೧೪ ||

ಚಿತ್ತೇ ನಾಯುಕ್ತಮರ್ಥಂ ಕಲಯತಿ ಸಹಸಾ ನಾಭಿಧತ್ತೇ ನ ಸದ್ಭಿಃ
ಸಾಕಂ ಮಿಮಾಂಸತೇ ವಾ ನ ಲಿಖತಿ ವಚಸೋದ್ಘಾಟಯತ್ಯಾಶಯಂ ಸ್ವಮ್ |
ಉಕ್ತಂ ನೋ ವಕ್ತಿ ಭೂಯಃ ಕ್ವಚಿದಪಿ ಲಿಖಿತಂ ನೈವ ನಿರ್ಮಾರ್ಷ್ಟಿ ತಸ್ಮಾ-
ದಸ್ಮಾಭಿಸ್ಸತ್ಪ್ರಬಂಧಪ್ರಣಯನವಿಷಯೇ ಸ್ತೂಯತೇ ರಾಘವೇಂದ್ರಃ || ೧೫ ||

ಧೀರಶ್ರೀರಾಘವೇಂದ್ರಂ ಕೃತನಿಜವಿಜಯಸ್ರಗ್ಧರಾರ್ಥಪ್ರಕಾಶಂ
ದೃಷ್ಟಾ ಸಂತುಷ್ಟಚೇತಾಃ ದಶಮತಿರಚಿರಾದಭ್ಯಷಿಂಚತ್ಪದೇ ಸ್ವೇ |
ನೂನಂ ವಾಣೀ ತದೀಯಾನನನಲಿನಗತಾ ತತ್ಕ ತಸ್ವಪ್ರಿಯೈಕ-
ಪ್ರತ್ಯಾಸಂಗಪ್ರಹೃಷ್ಟಾ ಸ್ವಯಮಪಿ ತದನು ಸ್ವೇ ಪದೇ ಚಾಭ್ಯಸಿಂಚತ್ || ೧೬ ||

ಗ್ರಂಥೋ ವಾದಾವಾಲೀ ದ್ರಾಗಭಜಯತ ವಿದಿತೋ ದುರ್ಮತಾರಣ್ಯದಾಹಾ-
ದಾಪೂರ್ವಾರ್ಧಪ್ರತೀಪಕ್ರಮಪರಿಪಠಿತ ಸ್ವಾಭಿಧಾಗೋಚರತ್ವಮ್ |
ತಸ್ಯ ಶ್ರೀರಾಘವೇಂದ್ರವ್ರತಿವರ ಭವತೋ ವಾಯುವಂ?ಒಪ್ರಸೂತೇ-
ರೇತರ್ಹ್ಯುದ್ದೀಪನಂ ಯತ್ತದುಚಿತಮಿತಿ ಮೇ ಮಾನಸೀ ವೃತ್ತಿರಿಂಧೇ || ೧೭ ||

ವಂದಾರುಪ್ರಾಣಿಚೇತಃ ಶ್ರಿತತಿಮಿರಪರೀಭಾವಕೌಶಲ್ಯಭಾಜಃ
ತೇಜಸ್ತೇ ರಾಘವೇಂದ್ರವ್ರತಿವರ ಕಿಮಿತಿ ಶ್ರೀಮತೋ ವರ್ಣಯಾಮಃ |
ಯೇನೈಷಾ ಚಂದ್ರಿಕಾಪಿ ತ್ರಿಭುವನವಿಶದಾ ಸತ್ಪಥೋದಂಚಿತ್ರಶ್ರೀಃ
ಲೇಭೇ ಸರ್ವಜ್ಞಮೌಲಿಪ್ರಕಟಿತವಿಭವಾ ತ್ವತ್ತ ಏವ ಪ್ರಕಾಶಮ್ || ೧೮ ||

ಧೀರಶ್ರೀರಾಘವೇಂದ್ರ ತ್ವದತುಲರಸನಾರಂಗನೃತ್ಯತ್ ಸ್ವಯಂಭೂ
ಯೋಷಾಧಮ್ಮಿಲ್ಲ ಭಾರಶ್ಲಥಕುಸುಮತತೀಸ್ತ ದ್ಗಿರಸ್ಸಂಗಿರಾಮಃ |
ಯಾಭಿಸ್ಸಮ್ಮಿಶ್ರಿತಾಭಿರ್ನಿರವಧಿವಸುಧಾ ವಿಶ್ರುತಾ ಸಾ ಸುಧಾಪಿ
ಕ್ಷೋಣೀಗೀರ್ವಾಣಗಮ್ಯಂ ಪರಿಮಲಮತುಲಂ ಸಾಂಪ್ರತಂ ಸಂಪ್ರಪೇದೇ || ೧೯ ||

ಪ್ರಾಯಃ ಪ್ರಾಗನ್ಯದೀಯಾತನುತರವಿವೃತಿಗ್ರಂಥವಾಸೋವಿಹೀನಾ
ಹ್ರೀಣಾ ನಾದರ್ಶಿ ಧೀರೈರಪಿ ಕಿಲ ಯುವತಿರ್ಭಾಷ್ಯಟೀಕಾಭಿಧಾನಾ |
ಅದ್ಯ ಶ್ರೀರಾಘವೇಂದ್ರವ್ರತಿಕೃತವಿವೃತಿ ಪ್ರೌಢಕೌಶೇಯವಾಸಃ
ಸ್ವೇಹಾಯುಕ್ತಂ ವಸಾನಾ ವಿಹರತಿ ಸುಧಿಯಾಮಗ್ರತಃ ಸ್ವೆ ರಿಣೀವ || ೨೦ ||

ಗ್ರಂಥ್ತ್ರೋಯಂ ನ್ಯಾಯಮುಕ್ತಾವಲಿರಿತಿ ಭವತಾ ರಾಘವೇಂದ್ರಪ್ರಣೀತೋ
ನೂನಂ ಮುಕ್ತಾವಲಿರ್ಯತ್ ಪ್ರಥಮಮುಪಚಿತಾದುದ್ಧ ತಸ್ತಂತ್ರಸಿಂಧೋಃ |
ಪ್ರೋvಒ?ಒ ಧ್ಯಾನತಂತೌ ತದನು ತವ ಗುಣಪ್ರೌಢಮಾಶಂಸತಾಂ ನಃ
ಕಂಠೇಷು ಪ್ರೇಮಭೂಮ್ನಾ ಬಹುಮತಿವಿಧಯೇ ವ್ತ್ರಾಧುನಾ ಸನ್ಯಧಾಯಿ || ೨೧ ||

ಹಂತಾನಂತ್ತ್ರೋಣುಭಾಷ್ಯೇ ವಿಲಸತಿ ಭಗವತ್ಪಾದಸಂವರ್ಣಿತ್ತ್ರೋರ್ಥಃ
ಸತ್ಯಂ ಪ್ರತ್ಯೇತು ಲೋಕಃ ಕಥಮಿದಮಧುನಾ ತಸ್ಯ ಟೀಕಾಂ ವಿನಾ ತೇ |
ಧೀರ ಶ್ರೀರಾಘವೇಂದ್ರವ್ರತಿವರ ನಿವಸದ್ ವಿಶ್ವಮಾಸ್ಯಾಂಂತರಾಲೇ
ಸ್ತೋಕೇ ತೋಕಸ್ಯ ಶೌರೇರತಿಭೃಶಕುಪಿತಾಂ ತತ್ಪ್ರಸೂಮಂತರೇವ || ೨೨ ||

ಭಿನ್ನೈರರ್ಥೈರನೇಕ ಪ್ರಕರಣಭಣಿತೈರದ್ಯ ಮಧ್ವಾಗಮಾಬ್ಧೌ
ಮತ್ಯಾ ಭೂಯೋ ವಿಚಿಂತ್ಯ ಶ್ರುತಿಪರಿಣತಯಾ ಶಸ್ತಯಾ ಸಂಗ್ರಹೀತೈಃ ||
ಸೂತ್ರೇಷ್ವೇಕೈಕಶೋಪಿ ವ್ರತಿವರ ಭವತಾ ಯೋಜಿತೇಷು ಪ್ರವಾಚಾಂ
ಮೋದೋ ಯಾದೃಙ್ನ ತಾದೃಕ್ ತವ ಪುನರಿತರೈಃ ರಾಘವೇಂದ್ರಪ್ರಬಂಧೈಃ || ೨೩ ||

ಧೀರಶ್ರೀರಾಘವೇಂದ್ರವ್ರತಿವರ ಸುಜನಾನುಗ್ರಹವ್ಯಗ್ರಚಿತ್ತೆ ಃ
ಆಚಾರ್ಯೈಸ್ಸಂಗ್ರಹಿತಾಃ ಕತಿಚನ ಮನವಸ್ಸಾರಭೂತಾಃ ಶ್ರುತಿಭ್ಯಃ |
ತಾನೇವೋದ್ಧ ತ್ಯ ಭೂಯಃ ಶ್ರುತಿಷು ನಿದಧತಾ ಶಿಷ್ಯವರ್ಗೋಪಕ್ಲ ಪ್ತೆ 
ಲೋಕೇ ಸಾಧು ವ್ಯಧಾಯಿ ಶ್ರುತಗುಣಭವತ್ತ್ರ್ತ್ರಾಚಾರ್ಯಚರ್ಯಾನುವೃತ್ತಿಃ || ೨೪ ||

ಗೀತಾಮತ್ಯರ್ಥಧೂತಶ್ರಿತಜನದುರಿತಾಮಿಂದುವಂ?ಒಪ್ರಸೂತೌ
ವ್ಯಾಚಕ್ಷಾಣೇ ಮುರದ್ವಿಷ್ಯಭಿಜನಮಭಜದ್‌ಭದ್ರಮಿಂದೋರನಿದ್ರಮ್ |
ಧೀರಶ್ರೀರಾಘವೇಂದ್ರ! ತ್ವಯಿ ಪುನರನಘೇ ಹಂಸವಂಶೋದಿತೇ ತಾಂ
ವ್ಯಾಕುರ್ವತ್ಯದ್ಯ ಭವ್ಯಂ ಕಥಮಿವ ನ ಭಜೇದಾಶು ಮಿತ್ರಾನ್ವವಾಯಃ || ೨೫ ||

ನ ಸ್ಯಾದೀ?ಒಪ್ರಸಾದೋ ಗುರುವರಕರುಣಾಮಂತರೇಣೇತಿ ರೂಢೋ
ಧೀರಶ್ರೀರಾಘವೇಂದ್ರವ್ರತಿವರ ಸುದೃಢಶ್ಚೇತಸಸ್ತೇ ವಿಪಾಕಃ |
ಯೇನ ವ್ಯಾಖ್ಯಾಯ ಗೀತಾಮಪಿ ಗುರುಚರಣೋದಾರತದ್ಭಾಷ್ಯಟೀಕಾ-
ವ್ಯಾಖ್ಯಾ ವಿಖ್ಯಾತವಿದ್ವನ್ಮಣಿಗಣವಿನುತ್ತ್ರಾಕಾರಿ ಭೂಯಸ್ತಯೈವ || ೨೬ ||

ನಾನಾತಂತ್ರಪ್ರಸಂಗತ್ರಿಭುವನವಿದಿತೋದಾರಸಾರಸ್ವತ್ತ್ರೋಪಿ
ಪ್ರತ್ನಾನೇಕಪ್ರಬಂಧಪ್ರವಚನರಚನಾವಿತ್ತ ತತ್ಕೌಶಲೋಪಿ |
ಶಶ್ವದ್ವ್ಯಾಖ್ಯಾತಗೀತಾಕೃತಿರಪಿ ವಿಬುಧಾನುಗ್ರಹೈಕಾಗ್ರಚಿತ್ತೋ
ಗೀತಾತಾತ್ಪರ್ಯಟೀಕಾವಿವರಣಮಕರೋದದ್ಭುತಂ ರಾಘವೇಂದ್ರಃ || ೨೭ ||

ಲಕ್ಷಿ ನಾರಾಯಣಾರ್ಯಸ್ತವ ತನಯಮಣಿಃ ಸತ್ಸು ಸರ್ವೇಷು ಧನ್ಯೋ
ಯಸ್ಮಾದೃಗ್ಭಾಷ್ಯಟೀಕಾತನುತರವಿವೃತೇರಂಜಸಾ ತತ್ಕ ತಾಯಾಃ |
ಪ್ರೇಮ್ಣಾ ವಿದ್ವತ್ಸುಭೂಯಃ ಪ್ರಚಯಮಭಿಲಷನ್ ರಾಘವೇಂದ್ರವ್ರತೀಂದ್ರ
ಪ್ರಾವೋಚಸ್ತ ಂ ಪ್ರತೀತವ್ರತನಿಚಯಮೃಚಾಮೇವ ಭಾಷ್ಯಾನುರೋಧಾತ್ || ೨೮ ||

ಹೃದ್ಯತ್ರಯ್ಯಂತವಿದ್ಯಾಮುಖನಿಖಿಲಕಲಾತತ್ತ ಬೋಧೈಕಮೂರ್ತೇ
ಧೀರಶ್ರೀರಾಘವೇಂದ್ರವ್ರತಿವರ ಸಕಲಾನ್ಯೇವ ಸೂಕ್ತಾನಿ ಸಮ್ಯಕ್ |
ವ್ಯಾಕುರ್ವಂತಂ ಭವಂತಂ ವ್ಯವಸಿತಮತಯೋ ಹಂತ ನಿಧ್ಯಾಸಯಂತಃ
ಸರ್ವೇ ಭೂಯಃ ಸ್ಮರಂತಿ ವ್ರತಿಸಮಿತಿಮಣೇಃ ಬ್ರಹ್ಮಸೂತ್ರಪ್ರಣೇತುಃ || ೨೯ ||

ಯಾವದ್ವೇದಾಂತಖಂಡಪ್ರವಚನಕೃತಿನಿ ಪ್ರೇಮಭೂಮಾ ನ ತಾದೃಕ್
ಸರ್ವಾಮ್ನಾಯಪ್ರವಕ್ತರ್ಯನುಪಮಚರಿತೇ ರಾಘವೇಂದ್ರವ್ರತೀಂದ್ರೇ |
ಇತ್ಯೇತದ್ದೇಹಭಾಜಾಮತಿವಿಶದರುಚೌ ಜಾಗರೂಕ್ತ್ರೇಪಿ ಲೋಕೇ
ರಾಕಾಚಂದ್ರೇ ದ್ವಿತೀಯಾಶಶಿಶಕಲನತಿನ್ಯಾಯಮೇವಾನುರುಂಧೇ || ೩೦ ||

ಹೃದ್ಯಾ ಟೀಕ್ತ್ರಾನವದ್ಯಾ ಪರವಿವೃತಯಜುಸ್ಸಾಮಸಂಬಂಧಿನೀ ತೇ
ಮಾಲಿನ್ಯಕ್ಷಾಲನಾಂಭಃ ಸ್ವಯಮಜನಿ ಹರೇರುತ್ತರಾಂಗೇ ಚ ಮೂರ್ಧ್ನಿ |
ಸೈವಾರ್ಚಾಂ ರಾಘವೇಂದ್ರವ್ರತಿಸುಮತಿಮಣ್ತ್ರೇನನ್ಯಸಂಪರ್ಕಭಾಜಾ-
ಮೋಜಿಷ್ಟೇ ದಕ್ಷಿಣಾಂಗೇ ಮೃಗಮದಮಿಲಿತೋದಾರಪಾಟೀರಸಾರಃ || ೩೧ ||

ನೂನಂ ವಾಕ್ಯಾನುರೋಧಿ ಪ್ರಕರಣಮಖಿಲಂ ನೇಯಮಿತ್ಯುಕ್ತಮುಚ್ಚೆ ಃ
ಪ್ರಾಚಾ ವಾಚಂಯಮೇನ ಪ್ರಕಟಿತವಿಭವಾನಂತವೇದಾಂತವಾಚಾ |
ಸ್ವಾಮಿನ್ನೇತತ್ಪ್ರತೀಯಃ ಕಥಮಿವ ಕವಯೋ ರಾಘವೇಂದ್ರವ್ರತೀಂದೋ
ಯೇನ ತ್ವದ್ವಾಕ್ಯಜಾತಂ ಪ್ರಕರಣನಿಕರಂ ತಾವದದ್ಯಾನುರುಂಧೇ || ೩೨ ||

ವಿಖ್ಯಾತ ಶ್ರೀಸುಧೀಂದ್ರವ್ರತಿಸುತ ಭವತಾ ಸಾಧುಗೀತೇ ಸುತರ್ಕೇ
ಸದ್ಯಃ ಪ್ರತ್ಯರ್ಥಿಹೃದ್ಯೇ ಮುನಿಮಣಿರಚಿತೇ ತಾಂಡವೇ ಯೋಜಿತಾರ್ಥೇ |
ಪ್ರತ್ಯಾಖ್ಯಾತಪ್ರಕಾಶಸ್ಸಮಜನಿ ಭುವನೇ ಹಂತ ಚಿಂತಾಮಣಿಸ್ತ ಂ
ಬ್ರೂಹಿ ಶ್ರೀರಾಘವೇಂದ್ರವ್ರತಿವಿಬುಧಮಣೇ ಕಸ್ತ ದನ್ಯೋ ವದಾನ್ಯಃ || ೩೩ ||

ಪ್ರೌಢಾನೇಕಪ್ರಬಂಧಪ್ರವಚನರಚನಾಲಬ್ಧವಿಸ್ರಬ್ಧಶೀರ್ತೇಃ
ತೇ ಕಿಂ ನ್ಯಾಯಾಮೃತಸ್ಯಾವಿವರಣವಿಧಿನಾ ರಾಘವೇಂದ್ರಾಯಶಸ್ಸ್ಯಾತ್ |
ಯದ್ರಾಜ್ಯಪ್ರಚ್ಯವೇನಾಖಿಲಭುವನಪತೇಃ ರಾಘವಸ್ಯೇವ ಕೀರ್ತಿಃ
ಲಬ್ಧೆ ವ ಪ್ರತ್ಯುತಾಲಂ ಗುರುಚರಣಕೃತಾಮೋದನಿರ್ವಾಹಜನ್ಯಾ || ೩೪ ||

ವಾಚಾ ಸಂಕ್ಷಿಪ್ತಯಾ ಯದ್ಬಹುಚರಿತಮುಪಾವರ್ಣಯಸ್ತ ಂ ಮುರಾರೇಃ
ಕಿಂಚ ಶ್ರೀರಾಘವೇಂದ್ರವ್ರತಿಪ ರಘುಪತ್ತೇಸ್ತೇನ ನೋ ವಿಸ್ಮಯ್ತ್ರೇಹಮ್ |
ಕಿಂ ವಾ ದುಃಸಾಧ್ಯಮಸ್ತಿ ತ್ರಿಜಗತಿ ಮಹತಾಮಾತ್ಮನಃ ಪಾಣಿಪದ್ಮೇ
ಪಶ್ಯಾಮಂದೋಮರಂದಃ ಕಿಲ ಘಟಜನುಷಾ ಚೋಲಿರಾಕಾರಿ ಸಿಂಧುಃ || ೩೫ ||

ಮಂತ್ರಿಶ್ರೀ ನೀಲಕಂಠಾಭಿಧಮಖಿಮಣಿನಾ ಭಟ್ಟತಂತ್ರಾನುಬಂಧೇ
ಗ್ರಂಥೇ ತಾವತ್ತ ದೀಯೇ ಕರಿಣಿ ಗುಣವಿದ್ತ್ರ್ತ್ರಾರೋಪಿತ್ತ್ರೇಭ್ಯರ್ಹಣಾಯ |
ಕೀರ್ತಿಸ್ತೇ ರಾಘವೇಂದ್ರವ್ರತಿಸುಮತಿಮಣೇ ನೂನಮನ್ಯೂನವೇಗಾದ್
ದಿಙನಾಗಾನಾರುರುಕ್ಷುಃ ಸ್ವಯಮಪಿ ಸಹಸ್ತ್ರಾಧಾವದಷ್ಟೌ ದಿಗಂತಾನ್ || ೩೬ ||

ವ್ಯಾಸೇನ ವ್ಯುಪ್ತಬೀಜಃ ಶ್ರುತಿಭುವಿ ಭಗವತ್ಪಾದಲಬ್ಧಾಂಕುರಶ್ರೀಃ
ಪ್ರತ್ನೆ ರೀಷತ್ ಪ್ರಭಿನ್ನ್ತ್ರೋಜನಿ ಜಯಮುನಿನಾ ಸಮ್ಯಗುದ್ಭಿನ್ನಶಾಖಃ |
ಮೌನೀಶವ್ಯಾಸರಾಅಜಾದುದಿತಕಿಸಲಯಃ ಪುಷ್ಪಿತ್ತ್ರೋಯಂ ಜಯೀಂದ್ರಾದ್
ಅದ್ಯ ಶ್ರೀರಾಘವೇಂದ್ರಾದ್ವಿಲಸತಿ ಫಲಿತೋ ಮಧ್ವಸಿದ್ಧಾಂತಶಾಖೀ || ೩೭ ||

ಮಾದ್ಯದದ್ವೈತವಿದ್ಯಾವದ್ ಗರ್ವನಿರ್ಮಾಪಣಕ್ಷಮಃ |
ವಾದೀಂದ್ರಯತಿರಾಟ್ ತೇನೇ ಭಕ್ತಾ ಗುರುಗುಣಸ್ತವಮ್ || ೩೮ ||

ಇತಿ ಶ್ರೀರಾಘವೇಂದ್ರಾರ್ಯೋಭಯವಂಶಾಬ್ಧಿಚಂದ್ರಮಾಃ |
ಉಪೇಂದ್ರಸೂನುಃ ವಾದೀಂದ್ರಶ್ಚಕ್ರೇ ಗುರುಗುಣಸ್ತವಮ್ || || ೩೯ ||
|| 
ಇತಿ ಶ್ರೀವಾದೀಂದ್ರತೀರ್ಥವಿರಚಿತಂ ಶ್ರೀಗುರುಗುಣಸ್ತವನಂ ಸಂಪೂರ್ಣಮ್ ||


ಉನ್ಮೀಲನ್ನೀಲನೀರೇರುಹನಿವಹಮಹಃ ಪುಷ್ಟಿಮುಷ್ಟಿಂಧಯಿಶ್ರೀಃ
ಶ್ರೀಭೂದುರ್ಗಾದೃಗಂತಪ್ರಚಯಪರಿಚಯೋದಾರಕಿರ್ಮೀರಭಾವಃ |
ಸ್ವೆ ರಕ್ಷೀರೋದನಿರ್ಯಚ್ಛಶಿರುಚಿನಿಚಯಾಖರ್ವಗರ್ವಾಪನೋದೀ
ಪಾತು ಶ್ರೀನೇತುರಸ್ಮಾನ್ ಸಪದಿ ಬುಧಜನತ್ರಾಣದಕ್ಷಃ ಕಟಾಕ್ಷಃ || ೧ ||

ಮಾತಸ್ತಾ ಮುಪಕಲ್ಪಿತಾಖಿಲಜಗತ್‌ಸರ್ಗ್ತ್ರೇಜಭರ್ಗೇಡಿತೇ
ಚೇತೋ ನ ಪ್ರಜಹಾತು ಜಾತುಚಿದಿಹ ಸ್ವರ್ಗ್ತ್ರೇಪವರ್ಗ್ತ್ರೇಪಿ ನಃ |
ಲಾವಣ್ಯಾದಧರೀಕೃತಾಮರವಧೂವರ್ಗೇ ನಿಸರ್ಗೇ ಹಿತಂ
ಕಾರುಣ್ಯಂ ಕುರು ಮಾ ಕೃಥಾ ಮಯಿ ಪುನರ್ದುರ್ಗೆ ವಿಸರ್ಗೇ ಮತಿಂ || ೨ ||

ಶ್ರೀಮದ್ರಾಮಾಭಿರಾಮಾಮಿತಮಹಿಮಪದಪ್ರೌಢಪಾಥೋರುಹಾಲಿಃ
ಕೃಷ್ಣಾನಿಷ್ಟಾಮಿತಕ್ಷಾ ಪರಿವೃಢಪಟಲೀಪಾಟನೈಕಪ್ರವೀಣಃ |
ವೇದವ್ಯಾಸೋಪದೇಶಾಧಿಕಸಮಧಿಗತಾನಂತವೇದಾಂತಭಾವೋ
ಭೂಯಾತ್ಕೀಶಾವನೀಶ ವ್ರತಿತನುರನಿಲಃ ಶ್ರೇಯಸೇ ಭೂಯಸೇ ನಃ || ೩ ||

ಉದ್ವೇಲವ್ಯಾಸತಂತ್ರವ್ಯವಸಿತನಿಖಿಲಾಭಿಜ್ಞಹೃದ್ಯಾನವದ್ಯಾ-
ನಂತತ್ರಯ್ಯಂತಭಾವಪ್ರಕಟನಘಟನಾಸರ್ವತಂತ್ರಸ್ವತಂತ್ರೇ |
ಸಂವರ್ಣ್ಯೇ ಮಂತ್ರವರ್ಣೈರನಿತರವಿಷಯಸ್ಪರ್ಶಿಭಿಃ ಪಾವಮಾನೇ
ರೂಪೇ ಲೋಕೈಕದೀಪೇ ಪ್ರಸರತು ಹೃದಯಂ ಮಾಮಕಂ ಮಧ್ವನಾಮ್ನಿ || ೪ ||

ವಿಜ್ಞಾನೋದರ್ಕತರ್ಕಪ್ರತಿಪದಮಧುರೋದಾರಸಂದರ್ಭಗರ್ಭ-
ಪ್ರೌಢಾನೇಕಪ್ರಬಂಧಪ್ರಕಟಿತಭಗವತ್ಪಾದಭಾಷ್ಯಾದಿಭಾವಃ |
ಮಿಥ್ಯಾವಾದಾಪವಾದಪ್ರಕುಪಿತವಿಮತಧ್ವಾಂತಸಂತಾನಭಾನುಃ
ಜೀಯಾದನ್ಯೆ ರಜಯ್ಯ ಸ್ತ್ರಿಭುವನವಿದಿತಾಶ್ಚರ್ಯಚರ್ಯೋ ಜಯಾರ್ಯಃ || ೫ ||

ಶ್ರೀಮತ್ಪೂರ್ಣಪ್ರಬೋಧಪ್ರಕಟಿತಪದವೀಧಾವಿಮೇಧಾವಿಧೀಮತ್
ಸೇನಾನಾಸೀರಸೀಮಾಸಮುದಿತವಿದಿತಾಬಾಧಯೋಧಾಧಿನೇತಾ |
ಮಾಯಾಸಿದ್ಧಾಂತದೀಕ್ಷಾವಿಘಟನಘಟನಾಸರ್ವತಂತ್ರಸ್ವತಂತ್ರಃ
ಶ್ರೀರಾಮವ್ಯಾಸದಾಸೋ ವಿಲಸತಿ ವಿಬುಧೇಂದ್ರಾಭಿಧಃ ಸಂಯಮೀಂದ್ರಃ || ೬ ||

ಮಾಯಾತಂತ್ರಾಮರಾರಿಸ್ಮಯಮಪನಯತೋ ಮಧ್ವಸಿದ್ಧಾಂತನಾಮ್ನೋ
ನೇತ್ರಾಣೀವ ತ್ರಯ್ತ್ರೋಪಿ ತ್ರಿಜಗತಿ ನೃಹರೇರಿಂಧತೇ ಯತ್ಪ್ರಬಂಧಾಃ |
ಯದ್ವಾಗದ್ವೆ ತವಿದ್ಯಾಚಲಕುಲಕುಲಿ?ಒಪ್ರೌಢಿಮಾಢೌಕತೇ ಸಃ
ಶ್ರ್‍ಏಯೋ ಭೂಯೋ ವಿದಧ್ಯಾತ್ ಸುಮಹಿತಮಹಿಮಾ ಸಂಪ್ರತಿ ವ್ಯಾಸರಾಜಃ || ೭ ||

ಚಾತುರ್ಯೈಕಾಕೃತಿಯಶ್ಚತುರಧಿಕಶತಗ್ರಂಥರತ್ನಪ್ರಣೇತಾ |
ಧೂತಾರಾತಿಪ್ರಬಂಧಃ ಸ್ಫುಟವಿದಿತಚತುಃಷಷ್ಠಿವಿದ್ಯಾವಿಶೇಷಃ |
ಸ್ತ್ರೋಯಂ ನಃ ಶ್ರೀಸುರೇಂದ್ರವ್ರತಿವರತನಯ್ತ್ರೋದ್ವೈತಶೈವಾಸಹಿಷ್ಣುಃ 
ಪುಷ್ಣಾತು ಶ್ರೀಜಯೀಂದ್ರಸ್ತ್ರಿಭುವನವಿದಿತಃ ಸರ್ವತಂತ್ರಸ್ವತಂತ್ರಃ || ೮ ||

ವ್ಯಾಧೂತಾವದ್ಯಹೃದ್ಯಾಮಿತಕೃತಿರಚನಾಚಾರುಚಾತುರ್ಯಹೃಷ್ಯತ್
ಕರ್ಣಾಟಕ್ಷೋಣಿಪಾಲಪ್ರತಿಪದರಚಿತಾನೇಕರತ್ನಾಭಿಷೇಕಃ |
ಪತ್ರೀಶಾರೂಢಲಕ್ಷ್ಮೀಪತಿಪದನಲಿನೋದಗ್ರರೋಲಂಬಲೀಲೋ
ವಿಖ್ಯಾತಃ ಶ್ರೀಸುಧೀಂದ್ರವ್ರತಿಪತಿರತುಲಂ ಭದ್ರಮುನ್ನಿದ್ರಯೇನ್ನಃ || ೯ ||

ಧೂತಾವದ್ಯೆ ರವಿದ್ಯಾವಿಘಟನಪಟುಭಿರ್ವಿದ್ವದಭ್ಯರ್ಥನೀಯೈಃ
ವಾಚಃ ಪ್ರಾಚಾಂ ಪ್ರವಾಚಾಮುಪಚಯಮಭಜನ್ ಯತ್ಕ ತಗ್ರಂಥಜಾತೈಃ |
ಸಂಖ್ಯಾವಂತೋ ಯಮಾಹುರ್ಮುಹುರಖಿಲಕಲಾಮೂರ್ತಿಮುದ್ವೇಲಕೀರ್ತಿಃ
ಧೀರಃ ಶ್ರೀರಾಘವೇಂದ್ರಸ್ಸ ದಿಶತು ಸತತಂ ಭವ್ಯಮವ್ಯಾಹತಂ ನಃ || ೧೦ ||

ಯೇ ರಾಮವ್ಯಾಸಪಾದಪ್ರಣಿಹಿತಮನಸೋ ಮಧ್ವತಂತ್ರಪ್ರತಿಷ್ಠಾ
ಧುರ್ಯಾಮರ್ಯಾದಸಂವಿತ್ಸುಮಹಿತಸುಮತೀಂದ್ರಾರ್ಯಶಿಷ್ಯಾಗ್ರಗಣ್ಯಾಃ |
ನಿತ್ಯತ್ರಯ್ಯಂತಚಿಂತಾಪರಿಣಾತವಿಶದಾಶೇಷತತ್ವಾವಬೋಧ-
ಪ್ರಖ್ಯಾತಾನ್ ತಾನ್ ಉಪೇಂದ್ರವ್ರತಿವಿಬುಧಮಣೀನ್ ದೇಶಿಕಾನಾಶ್ರಯೇಹಮ್ || ೧೧ ||

ಯೋಗೋ ಯಃ ಕರ್ಮನಾಮಾ ಕವಿಭಿರಭಿಹಿತೋ ಯಶ್ಚ ವಿಜ್ಞಾನಸಂಜ್ಞಃ
ಶಕ್ತೋ ನಾಸಿದ್ಧಕಾಯಸ್ತನುಮತಿರನಯೋಸ್ತಾವದಾರ್ಜನ್ತ್ರೇಹಮ್ |
ಯಶ್ಚೋಪಾಯೈರುಪೆಯಃ ಸ್ಥಿರಫಲವಿಧಯೇ ದೇಶಿಕಸ್ಯ ಪ್ರಸಾದಃ
ತಸ್ಮೆ ತಸ್ಯ ಸ್ತುವೀಯಾನಿಶಮಪಿ ಚರಿತಂ ರಾಘವೇಂದ್ರವ್ರತೀಂದೋಃ || ೧೨ ||

ಏಷಃ ಶ್ರೀರಾಘವೇಂದ್ರವ್ರತಿವರಚರಿತಾಂಭೋನಿಧಿಃ ಕ್ವಾತಿವೇಲಃ
ಕ್ವಾಸೌ ಖದ್ಯೋತಪೋತಪ್ರಮುಷಿತವಿಭವಶ್ಚೇತಸೋ ನಃ ಪ್ರಕಾಶಃ |
ವಂಧ್ಯೆ ವಾತಃ ಪ್ರತಿಜ್ಞಾ ತದತುಲನಿಖಿಲಾಶ್ಚರ್ಯಚರ್ಯಾಭಿಧಾನೇ
ಸ್ಥಾನ್ತ್ರೇಥಾಪಿ ಕ್ವಚಿತ್‌ಸ್ಯಾದಿಹ ಪುನರುದಧಿಸ್ನಾನಸಂಕಲ್ಪವತ್ ಸಾ || ೧೩ ||

ಯದ್ಭಾನೌ ಯತ್ಕ ?ಏನೌ ಯದಮೃತಕಿರಣೇ ಯದ್ಗ ಹೇಷೂದಿತೇಷು
ಜ್ಯೋತಿರ್ಯತ್ತಾರಕಾಸು ಪ್ರಥಿತಮಣಿಷು ಯದ್ಯಚ್ಚ ಸೌದಾಮಿನೀಷು |
ಸಂಭೂಯೈತತ್‌ಸಮಸ್ತಂ ತ್ವದಮಿತಹೃದಯಾಕಾಶನಿರ್ಯತ್ಪ್ರಕಾಶೇ
ಧೀರ ಶ್ರೀರಾಘವೇಂದ್ರವ್ರತಿವರ ಭಜತೇ ಹಂತ ಖದ್ಯೋತರೀತಿಮ್ || ೧೪ ||

ಚಿತ್ತೇ ನಾಯುಕ್ತಮರ್ಥಂ ಕಲಯತಿ ಸಹಸಾ ನಾಭಿಧತ್ತೇ ನ ಸದ್ಭಿಃ
ಸಾಕಂ ಮಿಮಾಂಸತೇ ವಾ ನ ಲಿಖತಿ ವಚಸೋದ್ಘಾಟಯತ್ಯಾಶಯಂ ಸ್ವಮ್ |
ಉಕ್ತಂ ನೋ ವಕ್ತಿ ಭೂಯಃ ಕ್ವಚಿದಪಿ ಲಿಖಿತಂ ನೈವ ನಿರ್ಮಾರ್ಷ್ಟಿ ತಸ್ಮಾ-
ದಸ್ಮಾಭಿಸ್ಸತ್ಪ್ರಬಂಧಪ್ರಣಯನವಿಷಯೇ ಸ್ತೂಯತೇ ರಾಘವೇಂದ್ರಃ || ೧೫ ||

ಧೀರಶ್ರೀರಾಘವೇಂದ್ರಂ ಕೃತನಿಜವಿಜಯಸ್ರಗ್ಧರಾರ್ಥಪ್ರಕಾಶಂ
ದೃಷ್ಟಾ ಸಂತುಷ್ಟಚೇತಾಃ ದಶಮತಿರಚಿರಾದಭ್ಯಷಿಂಚತ್ಪದೇ ಸ್ವೇ |
ನೂನಂ ವಾಣೀ ತದೀಯಾನನನಲಿನಗತಾ ತತ್ಕ ತಸ್ವಪ್ರಿಯೈಕ-
ಪ್ರತ್ಯಾಸಂಗಪ್ರಹೃಷ್ಟಾ ಸ್ವಯಮಪಿ ತದನು ಸ್ವೇ ಪದೇ ಚಾಭ್ಯಸಿಂಚತ್ || ೧೬ ||

ಗ್ರಂಥೋ ವಾದಾವಾಲೀ ದ್ರಾಗಭಜಯತ ವಿದಿತೋ ದುರ್ಮತಾರಣ್ಯದಾಹಾ-
ದಾಪೂರ್ವಾರ್ಧಪ್ರತೀಪಕ್ರಮಪರಿಪಠಿತ ಸ್ವಾಭಿಧಾಗೋಚರತ್ವಮ್ |
ತಸ್ಯ ಶ್ರೀರಾಘವೇಂದ್ರವ್ರತಿವರ ಭವತೋ ವಾಯುವಂ?ಒಪ್ರಸೂತೇ-
ರೇತರ್ಹ್ಯುದ್ದೀಪನಂ ಯತ್ತದುಚಿತಮಿತಿ ಮೇ ಮಾನಸೀ ವೃತ್ತಿರಿಂಧೇ || ೧೭ ||

ವಂದಾರುಪ್ರಾಣಿಚೇತಃ ಶ್ರಿತತಿಮಿರಪರೀಭಾವಕೌಶಲ್ಯಭಾಜಃ
ತೇಜಸ್ತೇ ರಾಘವೇಂದ್ರವ್ರತಿವರ ಕಿಮಿತಿ ಶ್ರೀಮತೋ ವರ್ಣಯಾಮಃ |
ಯೇನೈಷಾ ಚಂದ್ರಿಕಾಪಿ ತ್ರಿಭುವನವಿಶದಾ ಸತ್ಪಥೋದಂಚಿತ್ರಶ್ರೀಃ
ಲೇಭೇ ಸರ್ವಜ್ಞಮೌಲಿಪ್ರಕಟಿತವಿಭವಾ ತ್ವತ್ತ ಏವ ಪ್ರಕಾಶಮ್ || ೧೮ ||

ಧೀರಶ್ರೀರಾಘವೇಂದ್ರ ತ್ವದತುಲರಸನಾರಂಗನೃತ್ಯತ್ ಸ್ವಯಂಭೂ
ಯೋಷಾಧಮ್ಮಿಲ್ಲ ಭಾರಶ್ಲಥಕುಸುಮತತೀಸ್ತ ದ್ಗಿರಸ್ಸಂಗಿರಾಮಃ |
ಯಾಭಿಸ್ಸಮ್ಮಿಶ್ರಿತಾಭಿರ್ನಿರವಧಿವಸುಧಾ ವಿಶ್ರುತಾ ಸಾ ಸುಧಾಪಿ
ಕ್ಷೋಣೀಗೀರ್ವಾಣಗಮ್ಯಂ ಪರಿಮಲಮತುಲಂ ಸಾಂಪ್ರತಂ ಸಂಪ್ರಪೇದೇ || ೧೯ ||

ಪ್ರಾಯಃ ಪ್ರಾಗನ್ಯದೀಯಾತನುತರವಿವೃತಿಗ್ರಂಥವಾಸೋವಿಹೀನಾ
ಹ್ರೀಣಾ ನಾದರ್ಶಿ ಧೀರೈರಪಿ ಕಿಲ ಯುವತಿರ್ಭಾಷ್ಯಟೀಕಾಭಿಧಾನಾ |
ಅದ್ಯ ಶ್ರೀರಾಘವೇಂದ್ರವ್ರತಿಕೃತವಿವೃತಿ ಪ್ರೌಢಕೌಶೇಯವಾಸಃ
ಸ್ವೇಹಾಯುಕ್ತಂ ವಸಾನಾ ವಿಹರತಿ ಸುಧಿಯಾಮಗ್ರತಃ ಸ್ವೆ ರಿಣೀವ || ೨೦ ||

ಗ್ರಂಥ್ತ್ರೋಯಂ ನ್ಯಾಯಮುಕ್ತಾವಲಿರಿತಿ ಭವತಾ ರಾಘವೇಂದ್ರಪ್ರಣೀತೋ
ನೂನಂ ಮುಕ್ತಾವಲಿರ್ಯತ್ ಪ್ರಥಮಮುಪಚಿತಾದುದ್ಧ ತಸ್ತಂತ್ರಸಿಂಧೋಃ |
ಪ್ರೋvಒ?ಒ ಧ್ಯಾನತಂತೌ ತದನು ತವ ಗುಣಪ್ರೌಢಮಾಶಂಸತಾಂ ನಃ
ಕಂಠೇಷು ಪ್ರೇಮಭೂಮ್ನಾ ಬಹುಮತಿವಿಧಯೇ ವ್ತ್ರಾಧುನಾ ಸನ್ಯಧಾಯಿ || ೨೧ ||

ಹಂತಾನಂತ್ತ್ರೋಣುಭಾಷ್ಯೇ ವಿಲಸತಿ ಭಗವತ್ಪಾದಸಂವರ್ಣಿತ್ತ್ರೋರ್ಥಃ
ಸತ್ಯಂ ಪ್ರತ್ಯೇತು ಲೋಕಃ ಕಥಮಿದಮಧುನಾ ತಸ್ಯ ಟೀಕಾಂ ವಿನಾ ತೇ |
ಧೀರ ಶ್ರೀರಾಘವೇಂದ್ರವ್ರತಿವರ ನಿವಸದ್ ವಿಶ್ವಮಾಸ್ಯಾಂಂತರಾಲೇ
ಸ್ತೋಕೇ ತೋಕಸ್ಯ ಶೌರೇರತಿಭೃಶಕುಪಿತಾಂ ತತ್ಪ್ರಸೂಮಂತರೇವ || ೨೨ ||

ಭಿನ್ನೈರರ್ಥೈರನೇಕ ಪ್ರಕರಣಭಣಿತೈರದ್ಯ ಮಧ್ವಾಗಮಾಬ್ಧೌ
ಮತ್ಯಾ ಭೂಯೋ ವಿಚಿಂತ್ಯ ಶ್ರುತಿಪರಿಣತಯಾ ಶಸ್ತಯಾ ಸಂಗ್ರಹೀತೈಃ ||
ಸೂತ್ರೇಷ್ವೇಕೈಕಶೋಪಿ ವ್ರತಿವರ ಭವತಾ ಯೋಜಿತೇಷು ಪ್ರವಾಚಾಂ
ಮೋದೋ ಯಾದೃಙ್ನ ತಾದೃಕ್ ತವ ಪುನರಿತರೈಃ ರಾಘವೇಂದ್ರಪ್ರಬಂಧೈಃ || ೨೩ ||

ಧೀರಶ್ರೀರಾಘವೇಂದ್ರವ್ರತಿವರ ಸುಜನಾನುಗ್ರಹವ್ಯಗ್ರಚಿತ್ತೆ ಃ
ಆಚಾರ್ಯೈಸ್ಸಂಗ್ರಹಿತಾಃ ಕತಿಚನ ಮನವಸ್ಸಾರಭೂತಾಃ ಶ್ರುತಿಭ್ಯಃ |
ತಾನೇವೋದ್ಧ ತ್ಯ ಭೂಯಃ ಶ್ರುತಿಷು ನಿದಧತಾ ಶಿಷ್ಯವರ್ಗೋಪಕ್ಲ ಪ್ತೆ 
ಲೋಕೇ ಸಾಧು ವ್ಯಧಾಯಿ ಶ್ರುತಗುಣಭವತ್ತ್ರ್ತ್ರಾಚಾರ್ಯಚರ್ಯಾನುವೃತ್ತಿಃ || ೨೪ ||

ಗೀತಾಮತ್ಯರ್ಥಧೂತಶ್ರಿತಜನದುರಿತಾಮಿಂದುವಂ?ಒಪ್ರಸೂತೌ
ವ್ಯಾಚಕ್ಷಾಣೇ ಮುರದ್ವಿಷ್ಯಭಿಜನಮಭಜದ್‌ಭದ್ರಮಿಂದೋರನಿದ್ರಮ್ |
ಧೀರಶ್ರೀರಾಘವೇಂದ್ರ! ತ್ವಯಿ ಪುನರನಘೇ ಹಂಸವಂಶೋದಿತೇ ತಾಂ
ವ್ಯಾಕುರ್ವತ್ಯದ್ಯ ಭವ್ಯಂ ಕಥಮಿವ ನ ಭಜೇದಾಶು ಮಿತ್ರಾನ್ವವಾಯಃ || ೨೫ ||

ನ ಸ್ಯಾದೀ?ಒಪ್ರಸಾದೋ ಗುರುವರಕರುಣಾಮಂತರೇಣೇತಿ ರೂಢೋ
ಧೀರಶ್ರೀರಾಘವೇಂದ್ರವ್ರತಿವರ ಸುದೃಢಶ್ಚೇತಸಸ್ತೇ ವಿಪಾಕಃ |
ಯೇನ ವ್ಯಾಖ್ಯಾಯ ಗೀತಾಮಪಿ ಗುರುಚರಣೋದಾರತದ್ಭಾಷ್ಯಟೀಕಾ-
ವ್ಯಾಖ್ಯಾ ವಿಖ್ಯಾತವಿದ್ವನ್ಮಣಿಗಣವಿನುತ್ತ್ರಾಕಾರಿ ಭೂಯಸ್ತಯೈವ || ೨೬ ||

ನಾನಾತಂತ್ರಪ್ರಸಂಗತ್ರಿಭುವನವಿದಿತೋದಾರಸಾರಸ್ವತ್ತ್ರೋಪಿ
ಪ್ರತ್ನಾನೇಕಪ್ರಬಂಧಪ್ರವಚನರಚನಾವಿತ್ತ ತತ್ಕೌಶಲೋಪಿ |
ಶಶ್ವದ್ವ್ಯಾಖ್ಯಾತಗೀತಾಕೃತಿರಪಿ ವಿಬುಧಾನುಗ್ರಹೈಕಾಗ್ರಚಿತ್ತೋ
ಗೀತಾತಾತ್ಪರ್ಯಟೀಕಾವಿವರಣಮಕರೋದದ್ಭುತಂ ರಾಘವೇಂದ್ರಃ || ೨೭ ||

ಲಕ್ಷಿ ನಾರಾಯಣಾರ್ಯಸ್ತವ ತನಯಮಣಿಃ ಸತ್ಸು ಸರ್ವೇಷು ಧನ್ಯೋ
ಯಸ್ಮಾದೃಗ್ಭಾಷ್ಯಟೀಕಾತನುತರವಿವೃತೇರಂಜಸಾ ತತ್ಕ ತಾಯಾಃ |
ಪ್ರೇಮ್ಣಾ ವಿದ್ವತ್ಸುಭೂಯಃ ಪ್ರಚಯಮಭಿಲಷನ್ ರಾಘವೇಂದ್ರವ್ರತೀಂದ್ರ
ಪ್ರಾವೋಚಸ್ತ ಂ ಪ್ರತೀತವ್ರತನಿಚಯಮೃಚಾಮೇವ ಭಾಷ್ಯಾನುರೋಧಾತ್ || ೨೮ ||

ಹೃದ್ಯತ್ರಯ್ಯಂತವಿದ್ಯಾಮುಖನಿಖಿಲಕಲಾತತ್ತ ಬೋಧೈಕಮೂರ್ತೇ
ಧೀರಶ್ರೀರಾಘವೇಂದ್ರವ್ರತಿವರ ಸಕಲಾನ್ಯೇವ ಸೂಕ್ತಾನಿ ಸಮ್ಯಕ್ |
ವ್ಯಾಕುರ್ವಂತಂ ಭವಂತಂ ವ್ಯವಸಿತಮತಯೋ ಹಂತ ನಿಧ್ಯಾಸಯಂತಃ
ಸರ್ವೇ ಭೂಯಃ ಸ್ಮರಂತಿ ವ್ರತಿಸಮಿತಿಮಣೇಃ ಬ್ರಹ್ಮಸೂತ್ರಪ್ರಣೇತುಃ || ೨೯ ||

ಯಾವದ್ವೇದಾಂತಖಂಡಪ್ರವಚನಕೃತಿನಿ ಪ್ರೇಮಭೂಮಾ ನ ತಾದೃಕ್
ಸರ್ವಾಮ್ನಾಯಪ್ರವಕ್ತರ್ಯನುಪಮಚರಿತೇ ರಾಘವೇಂದ್ರವ್ರತೀಂದ್ರೇ |
ಇತ್ಯೇತದ್ದೇಹಭಾಜಾಮತಿವಿಶದರುಚೌ ಜಾಗರೂಕ್ತ್ರೇಪಿ ಲೋಕೇ
ರಾಕಾಚಂದ್ರೇ ದ್ವಿತೀಯಾಶಶಿಶಕಲನತಿನ್ಯಾಯಮೇವಾನುರುಂಧೇ || ೩೦ ||

ಹೃದ್ಯಾ ಟೀಕ್ತ್ರಾನವದ್ಯಾ ಪರವಿವೃತಯಜುಸ್ಸಾಮಸಂಬಂಧಿನೀ ತೇ
ಮಾಲಿನ್ಯಕ್ಷಾಲನಾಂಭಃ ಸ್ವಯಮಜನಿ ಹರೇರುತ್ತರಾಂಗೇ ಚ ಮೂರ್ಧ್ನಿ |
ಸೈವಾರ್ಚಾಂ ರಾಘವೇಂದ್ರವ್ರತಿಸುಮತಿಮಣ್ತ್ರೇನನ್ಯಸಂಪರ್ಕಭಾಜಾ-
ಮೋಜಿಷ್ಟೇ ದಕ್ಷಿಣಾಂಗೇ ಮೃಗಮದಮಿಲಿತೋದಾರಪಾಟೀರಸಾರಃ || ೩೧ ||

ನೂನಂ ವಾಕ್ಯಾನುರೋಧಿ ಪ್ರಕರಣಮಖಿಲಂ ನೇಯಮಿತ್ಯುಕ್ತಮುಚ್ಚೆ ಃ
ಪ್ರಾಚಾ ವಾಚಂಯಮೇನ ಪ್ರಕಟಿತವಿಭವಾನಂತವೇದಾಂತವಾಚಾ |
ಸ್ವಾಮಿನ್ನೇತತ್ಪ್ರತೀಯಃ ಕಥಮಿವ ಕವಯೋ ರಾಘವೇಂದ್ರವ್ರತೀಂದೋ
ಯೇನ ತ್ವದ್ವಾಕ್ಯಜಾತಂ ಪ್ರಕರಣನಿಕರಂ ತಾವದದ್ಯಾನುರುಂಧೇ || ೩೨ ||

ವಿಖ್ಯಾತ ಶ್ರೀಸುಧೀಂದ್ರವ್ರತಿಸುತ ಭವತಾ ಸಾಧುಗೀತೇ ಸುತರ್ಕೇ
ಸದ್ಯಃ ಪ್ರತ್ಯರ್ಥಿಹೃದ್ಯೇ ಮುನಿಮಣಿರಚಿತೇ ತಾಂಡವೇ ಯೋಜಿತಾರ್ಥೇ |
ಪ್ರತ್ಯಾಖ್ಯಾತಪ್ರಕಾಶಸ್ಸಮಜನಿ ಭುವನೇ ಹಂತ ಚಿಂತಾಮಣಿಸ್ತ ಂ
ಬ್ರೂಹಿ ಶ್ರೀರಾಘವೇಂದ್ರವ್ರತಿವಿಬುಧಮಣೇ ಕಸ್ತ ದನ್ಯೋ ವದಾನ್ಯಃ || ೩೩ ||

ಪ್ರೌಢಾನೇಕಪ್ರಬಂಧಪ್ರವಚನರಚನಾಲಬ್ಧವಿಸ್ರಬ್ಧಶೀರ್ತೇಃ
ತೇ ಕಿಂ ನ್ಯಾಯಾಮೃತಸ್ಯಾವಿವರಣವಿಧಿನಾ ರಾಘವೇಂದ್ರಾಯಶಸ್ಸ್ಯಾತ್ |
ಯದ್ರಾಜ್ಯಪ್ರಚ್ಯವೇನಾಖಿಲಭುವನಪತೇಃ ರಾಘವಸ್ಯೇವ ಕೀರ್ತಿಃ
ಲಬ್ಧೆ ವ ಪ್ರತ್ಯುತಾಲಂ ಗುರುಚರಣಕೃತಾಮೋದನಿರ್ವಾಹಜನ್ಯಾ || ೩೪ ||

ವಾಚಾ ಸಂಕ್ಷಿಪ್ತಯಾ ಯದ್ಬಹುಚರಿತಮುಪಾವರ್ಣಯಸ್ತ ಂ ಮುರಾರೇಃ
ಕಿಂಚ ಶ್ರೀರಾಘವೇಂದ್ರವ್ರತಿಪ ರಘುಪತ್ತೇಸ್ತೇನ ನೋ ವಿಸ್ಮಯ್ತ್ರೇಹಮ್ |
ಕಿಂ ವಾ ದುಃಸಾಧ್ಯಮಸ್ತಿ ತ್ರಿಜಗತಿ ಮಹತಾಮಾತ್ಮನಃ ಪಾಣಿಪದ್ಮೇ
ಪಶ್ಯಾಮಂದೋಮರಂದಃ ಕಿಲ ಘಟಜನುಷಾ ಚೋಲಿರಾಕಾರಿ ಸಿಂಧುಃ || ೩೫ ||

ಮಂತ್ರಿಶ್ರೀ ನೀಲಕಂಠಾಭಿಧಮಖಿಮಣಿನಾ ಭಟ್ಟತಂತ್ರಾನುಬಂಧೇ
ಗ್ರಂಥೇ ತಾವತ್ತ ದೀಯೇ ಕರಿಣಿ ಗುಣವಿದ್ತ್ರ್ತ್ರಾರೋಪಿತ್ತ್ರೇಭ್ಯರ್ಹಣಾಯ |
ಕೀರ್ತಿಸ್ತೇ ರಾಘವೇಂದ್ರವ್ರತಿಸುಮತಿಮಣೇ ನೂನಮನ್ಯೂನವೇಗಾದ್
ದಿಙನಾಗಾನಾರುರುಕ್ಷುಃ ಸ್ವಯಮಪಿ ಸಹಸ್ತ್ರಾಧಾವದಷ್ಟೌ ದಿಗಂತಾನ್ || ೩೬ ||

ವ್ಯಾಸೇನ ವ್ಯುಪ್ತಬೀಜಃ ಶ್ರುತಿಭುವಿ ಭಗವತ್ಪಾದಲಬ್ಧಾಂಕುರಶ್ರೀಃ
ಪ್ರತ್ನೆ ರೀಷತ್ ಪ್ರಭಿನ್ನ್ತ್ರೋಜನಿ ಜಯಮುನಿನಾ ಸಮ್ಯಗುದ್ಭಿನ್ನಶಾಖಃ |
ಮೌನೀಶವ್ಯಾಸರಾಅಜಾದುದಿತಕಿಸಲಯಃ ಪುಷ್ಪಿತ್ತ್ರೋಯಂ ಜಯೀಂದ್ರಾದ್
ಅದ್ಯ ಶ್ರೀರಾಘವೇಂದ್ರಾದ್ವಿಲಸತಿ ಫಲಿತೋ ಮಧ್ವಸಿದ್ಧಾಂತಶಾಖೀ || ೩೭ ||

ಮಾದ್ಯದದ್ವೈತವಿದ್ಯಾವದ್ ಗರ್ವನಿರ್ಮಾಪಣಕ್ಷಮಃ |
ವಾದೀಂದ್ರಯತಿರಾಟ್ ತೇನೇ ಭಕ್ತಾ ಗುರುಗುಣಸ್ತವಮ್ || ೩೮ ||

ಇತಿ ಶ್ರೀರಾಘವೇಂದ್ರಾರ್ಯೋಭಯವಂಶಾಬ್ಧಿಚಂದ್ರಮಾಃ |
ಉಪೇಂದ್ರಸೂನುಃ ವಾದೀಂದ್ರಶ್ಚಕ್ರೇ ಗುರುಗುಣಸ್ತವಮ್ || || ೩೯ ||
|| ಇತಿ ಶ್ರೀವಾದೀಂದ್ರತೀರ್ಥವಿರಚಿತಂ ಶ್ರೀಗುರುಗುಣಸ್ತವನಂ ಸಂಪೂರ್ಣಮ್ ||
****

|| ಶ್ರೀಮನ್ಮೂಲರಾಮೋ ವಿಜಯತೇ ||
|| ಶ್ರೀಗುರುರಾಜೋ ವಿಜಯತೇ ||
|| ಶ್ರೀವಾದೀಂದ್ರತೀರ್ಥ ಗುರುಭ್ಯೋ ನಮಃ || 

ಗುರು ಮಹಿಮೆ : ಸ್ತೋತ್ರ ಸಮ್ಮತಿಸಿ ಸೂಚಿಸಿ ಬೃಂದಾನವೇ ಅಲುಗಾಡಿತು !

ಹಂಸನಾಮಕ ಪರಮಾತ್ಮನ ಸಾಕ್ಷಾತ್ ಪರಂಪರೆಯಾದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಅನೇಕ ತಪಸ್ವಿಗಳು ಪೀಠದಲ್ಲಿ ವಿರಾಜಮಾನರಾಗಿದರೆ. ಇಂತಃ ಭವ್ಯ ಪರಂಪರೆಯಲ್ಲಿ ಜ್ಞಾನಿ ಶ್ರೇಷ್ಠರಾದ ಶ್ರೀಉಪೇಂದ್ರತೀರ್ಥರ ವರಕುಮಾರರಾದ ಬೃಹಸ್ಪತಿಗಳ ಅಂಶ ಸಂಭೂತರಾದ ,ಶ್ರೀ ರಾಯರ ಉಭಯ ವಂಶಾಬ್ಧಿ ಚಂದ್ರಮರೂ , ಶ್ರೀ ವಿಜಯರಾಯರ, ಶ್ರೀ ಗೋಪಾಲದಾಸರಂತಃ ದಾಸಶ್ರೇಷ್ಠರಿಗೆ ಗುರುಗಳೆಂದೇನಿಸಿದ ಶ್ರೀ ಶ್ರೀವಾದೀಂದ್ರತೀರ್ಥ ಗುರುಸಾರ್ವಭೌಮರು. ರಾಯರಿಗೆ ನಿರ್ಮಿತವಾದ ಬೃಂದಾವನವು ಸಾಕ್ಷಾತ್ ರಾಯರೇ ಮುಂದೆ ತಮ್ಮ ಪರಂಪರೆಯಲ್ಲಿ ಬರುವ ಇದೆ ಶ್ರೀವಾದೀಂದ್ರತೀರ್ಥರಿಗೆ ಮೀಸಲು ಇಟ್ಟಿದು ವಿಶೇಷ.

ಜ್ಞಾನಿಗಳಾದ ಶ್ರೀವಾದೀಂದ್ರತೀರ್ಥರು ಸಾರಸ್ವತ ಲೋಕಕ್ಕೆ ಅನೇಕ ಗ್ರಂಥಗಳು ನೀಡಿದರೆ ,ಅದರಲ್ಲಿ ಪರಮಶ್ರೇಷ್ಠ ಕೃತಿ ಪ್ರಸಿದ್ದವಾದ ಖಂಡಕಾವ್ಯ ಗುರುಗುಣಸ್ತವನ . ಗುರುಗುಣಸ್ತವನದಲ್ಲಿ ಪರಮಾತ್ಮನಿಂದ ಆರಂಭಿಸಿ ಪರಂಪರೆಯಲ್ಲಿ ಬರುವ ಶ್ರೀಮದಾಚಾರ್ಯರು , ಟೀಕಾರಾಯರು ,ವಿಬುದೇಂದ್ರತೀರ್ಥರು ,ವಿಜಯಿಂದ್ರತೀರ್ಥರು, ಸುಧೀಂದ್ರತೀರ್ಥರು, ರಾಯರು , ಉಪೇಂದ್ರತೀರ್ಥರೆ ಮೊದಲಾದ ಜ್ಞಾನಿಗಳ ಸ್ತೋತ್ರ ಮಾಡಿದರೆ.ಈ ಸ್ತೋತ್ರದಲ್ಲಿ ವಿಶೇಷವಾಗಿ ರಾಯರ ಗ್ರಂಥಗಳ ವೈಶಿಷ್ಟ್ಯ,ರಾಯರ ಮಹಿಮೆಯನ್ನು ಕೊಂಡಾಡಿದ್ದಾರೆ. 

ಶ್ರೀವಾದೀಂದ್ರತೀರ್ಥರು ರಾಯರು ಬೃಂದಾವನದ ಮುಂದೇ ಈ ಸ್ತೋತ್ರ ಸಮರ್ಪಣೆ ಮಾಡಿದಾಗ ರಾಯರು ಪರಮಸಂತೋಷರಾಗಿ ಸ್ತೋತ್ರಕೆ ಸಮ್ಮತಿ ಸೂಚಿಸಿ ರಾಯರು ತಲೆ ತೂಗಿದಹಾಗೆ ಬೃಂದಾವನವೇ ಅಲುಗಾಡಿ ಶ್ರೀವಾದೀಂದ್ರತೀರ್ಥರಿಗೆ ಪರಮಾನುಗ್ರಹ ಮಾಡಿದ್ದಾರೆ. 

ವಂದಾರು ಜನ ಸಂದೋಹ  ಮಂದಾರ ತರು ಸನ್ನಿಭಮ್ ।
ವೃಂದಾರಕ ಗುರುಪ್ರಖ್ಯಂ ವಂದೇ ವಾದೀಂದ್ರ ದೇಶಿಕಮ್ ।।


ಶ್ರೀ ಇಭರಾಮಪುರಾಧೀಶ
ವಿಷ್ಣುತೀರ್ಥಾಚಾರ್ಯ ಇಭರಾಮಪುರ.
****

ಇಂದು ಶ್ರೀ ರಾಯರ ಮಠದ 18ನೇ ಶತಮಾನದ  ಪರಮಶ್ರೇಷ್ಠ ಯತಿಗಳೂ, ಶ್ರೀ ರಾಯರ ಪೂರ್ವಾಶ್ರಮದ ಮೊಮ್ಮಕ್ಕಳು, ಗುರುಗುಣಸ್ತವನವನ್ನು ನೀಡಿದವರು, ಶ್ರೀ ಉಪೇಂದ್ರತೀರ್ಥರ ಶಿಷ್ಯರು, ಶ್ರೀ ವರದೇಂದ್ರತೀರ್ಥರ ಗುರುಗಳು, ಮಹಾನ್ ಯೋಗಿವರೇಣ್ಯರು, ಶ್ರೀ ರಾಯರಿಂದ ಅನುಗ್ರಹಿಸಲ್ಪಟ್ಟು ಅವರ ಪಕ್ಕದಲ್ಲೇ ಸ್ಥಾನವನ್ನು ಪಡೆದು, ರಾಯರ ಸೇವೆಯನ್ನು ಮಾಡುತ್ತಿರುವವರು, ತಪಶ್ಶಕ್ತಿ  ಸಂಪನ್ನರು,  ಶ್ರೀ ವಿಜಯಪ್ರಭುಗಳೇ ಮೊದಲು ಎಲ್ಲ ಶ್ರೇಷ್ಠ ಹರಿದಾಸರಿಂದ ಗೇಗೀಯಮಾನರಾದವರಾದ
 ಶ್ರೀ ವಾದೀಂದ್ರತೀರ್ಥರ (ಮಂತ್ರಾಲಯ) ಮಧ್ಯಾರಾಧನಾ ಮಹೋತ್ಸವವು... 

ಹಾಗೆಯೇ 

ಚತು:ಷಷ್ಠಿಕಲಾಯುಕ್ತ: ಸರ್ವಜ್ಞಾಂಬುಧಿಪಾರಗ:/
ವಿದ್ಯಾಕಾಂತಗುರುರ್ಭೂರ್ಯಾದಸಮದಿಷ್ಟಾರ್ಥ ಸಿದ್ದಯೇ //

ಶ್ರೀಮದ್ವ್ಯಾಸರಾಜ ಮಠ, ಸೋಸಲೆಯ, ಮಹಾನ್ ಯತಿಗಳೂ ಚತುಃ ಷಷ್ಟಿ ಕಲಾ ನೈಪುಣ್ಯರು, ವಾದಿಗಳಿಗೆ ಸಿಂಹಸ್ವಪ್ನದಂತಿರುವರು, ಶ್ರೀಮದ್ವ್ಯಾಸರಾಜ ಗುರುಸಾರ್ವಭೌಮರ ನಂತರ ವಿದ್ಯಾಕಾಂತ ಎನ್ನುವ ಅಂಕಿತನಾಮದಿಂದ ಕನ್ನಡದಲಿ ಕೃತಿ ರಚನೆ ಮಾಡಿ ಖ್ಯಾತಿ ಪಡೆದವರು, ದೇವತೆಗಳಿಂದ  (ಆಕಾಶದಿಂದ)  ಪುಷ್ಪವೃಷ್ಟಿಯನ್ನು ಅನುಗ್ರಹ ರೂಪವಾಗಿ ಪಡೆದವರು, ಮಹಾನುಭಾವರು ಆದ ಶ್ರೀ ವಿದ್ಯಾಕಾಂತ ತೀರ್ಥರ (ಸೋಸಲೆ, ತಿ. ನರಸೀಪುರ) ಆರಾಧನೆಯೂ..
****

year 2021
ಶ್ರೀ ವಾದೀಂದ್ರತೀರ್ಥರು 

ಆಶ್ರಮ ಗುರುಗಳು - ಶ್ರೀಉಪೇಂದ್ರತೀರ್ಥರು 

ಆಶ್ರಮ ಶಿಷ್ಯರು- ಶ್ರೀ ವಸುಧೇಂದ್ರತೀರ್ಥರು 

ಪೂರ್ವಾಶ್ರಮ ನಾಮ- ಶ್ರೀನಿವಾಸಾಚಾರ್ಯರು ( ಗುರುರಾಜರ ಪೂರ್ವಾಶ್ರಮ ಮರಿಮಕ್ಕಳು) 

ಪೂರ್ವಾಶ್ರಮ ಮಕ್ಕಳು - ಶ್ರೀಜಯರಾಮಾಚಾರ್ಯರು ( ಶ್ರೀಧೀರೇಂದ್ರ ತೀರ್ಥರು, ಹೊಸರಿತ್ತಿ) 

ವೃಂದಾವನ ಸ್ಥಳ - ಮಂತ್ರಾಲಯ

ಶ್ರೀ ಹಂಸನಾಮಕ ಪರಮಾತ್ಮನಿಂದ ಪ್ರವರ್ತಿತವಾದ ಪರಂಪರೆಯಲ್ಲಿ ಶ್ರೀವಾದೀಂದ್ರತೀರ್ಥರು ಖ್ಯಾತನಾಮರು. ಇವರು ಶ್ರೀಮದಾಚಾರ್ಯರ ಮುಖ್ಯಪರಂಪರೆಯಲ್ಲಿ ವಿರಾಜಿಸಿದ 22ನೇ ಯತಿಗಳು. ಯತಿಸಾರ್ವಭೌಮ ಶ್ರೀರಾಘವೇಂದ್ರತೀರ್ಥರಿಂದ 5 ನೇ ಯತಿಗಳು.

ಶ್ರೀಪಾದಂಗಳವರಿಂದ ರಚಿಸಲ್ಪಟ್ಟ ಗ್ರಂಥಗಳು - 
1) ಗುರುಗುಣಸ್ತವನಮ್ - ಶ್ರೀರಾಘವೇಂದ್ರಸ್ವಾಮಿಗಳವರ ಅದ್ಭುತ ಗ್ರಂಥರಚಾನಾಶೈಲಿಯನ್ನು ವರ್ಣಿಸುವ ಖಂಡಕಾವ್ಯ. ಶ್ರೀವಾದೀಂದ್ರಸ್ವಾಮಿಗಳವರ ಅಸದೃಶ ಪಾಂಡಿತ್ಯವನ್ನು ತೋರಿಸಿಕೊಡುವ ಗ್ರಂಥ

2) ಶ್ರೀರಾಘವೇಂದ್ರ-ಮಠ-ಗತಾರ್ಚಾ-ಗತಿಕ್ರಮ - ಶ್ರೀರಾಘವೇಂದ್ರಸ್ವಾಮಿಗಳವರ ಮಠದಲ್ಲಿ ನಿತ್ಯಪೂಜೆಗೊಳ್ಳುವ ಮೂಲರಾಮ-ದಿಗ್ವಿಜಯರಾಮಾದಿ ಪ್ರತಿಮೆಗಳ ಬಗ್ಗೆ ತಿಳಿಸಿಕೊಡುವ ಗ್ರಂಥ. 

3) ನವ್ಯದುರುಕ್ತಿಶಿಕ್ಷಾ - ಪೂರ್ವಾಶ್ರಮದಲ್ಲಿ ರಚಿಸಿದ ಕೃತಿ. ಸಮಕಾಲೀನ ಅದ್ವೈತಿಗಳಿಂದ ಶ್ರೀಮದಾಚಾರ್ಯರ ಸತ್ಸಿದ್ಧಾಂತದ ಮೇಲೆ ಮಾಡಲ್ಪಟ್ಟ ಅಕ್ಷೇಪಗಳಿಗೆ ಉತ್ತರವಾಗಿ ಪಾಂಡ್ಯರಾಜನ ಮಹಾಮಂತ್ರಿ ಸಾಂಬಯ್ಯನ ಕೋರಿಕೆಯಂತೆ ರಚಿಸಿದ ಗ್ರಂಥ. 

4) ಮೀಮಾಂಸಾನಯದರ್ಪಣ - ಇದೊಂದು ಅಪೂರ್ವಕೃತಿ. ಶ್ರೀ ಟೀಕಾಕೃತ್ಪಾದರ ತತ್ವಪ್ರಕಾಶಿಕಾ ಗ್ರಂಥದ ಟಿಪ್ಪಣೀಯಾಗಿದ್ದು. ಬ್ರಹ್ಮಮೀಮಾಂಸಾಶಾಸ್ತ್ರದ 222 ನ್ಯಾಯಗಳ ಹೃದ್ಯವಾದ ಸಾರವನ್ನು ಸರಳ ಶೈಲಿಯಲ್ಲಿ ಸಂಗ್ರಹಿಸಿದ್ದಾರೆ. 

5) ಭೂಗೋಲವಿಚಾರ- ಇದು ಭೌಗೋಳಿಕ ವಿಚಾರಗಳನ್ನು ಉಳ್ಳ ಕೃತಿ. ಪುರಾಣಾದಿಗಳಲ್ಲಿ ಉಲ್ಲೇಖಿತ ಪ್ರಮಾಣಗಳನ್ನು ಏಕತ್ರ ಸಂಗ್ರಹ ಮಾಡಿ ಕೊಟ್ಟಿದ್ದಾರೆ.

ಹೀಗೆ ಮಹಾನ್ ವಿದ್ವದ್ವಿಭೂತಿಗಳಾದ ಶ್ರೀವಾದೀಂದ್ರಶ್ರೀಮಚ್ಚರಣರು ಅನೇಕ ಗ್ರಂಥಗಳನ್ನು ರಚಿಸಿದ್ದಾರೆ.. 

ವಿಶೇಷಾಂಶ- 

ಶ್ರೀರಾಘವೇಂದ್ರ ಗುರುಸಾರ್ವಭೌಮರ ವೃಂದಾವನ ಪ್ರವೇಶದ ಸಂದರ್ಭದಲ್ಲಿ ಶ್ರೀವಾದೀಂದ್ರರು ಕೇವಲ ಒಂದು ವರ್ಷದ ಕಂದಮ್ಮ..

ಗುರುರಾಜರಿಗೆ ದಿವಾನ್ ವೆಂಕಣ್ಣನು ಮಾಡಿಸಿದ್ದ ವೃಂದಾವನವನ್ನು ಗುರುರಾಜರು ಮೀಸಲಿಡಲು ಆದೇಶಿಸಿದ್ದರು. ಅದನ್ನೇ ಸ್ವಪ್ನಾದೇಶದ ಮೂಲಕ ಶ್ರೀವಾದೀಂದ್ರತೀರ್ಥರಿಗೆ ಬಳಸಲು ಹೇಳಿದರು. 

ಶ್ರೀವಾದೀಂದ್ರರು ಗುರುಗುಣಸ್ತವನವನ್ನು ಬರೆದು ಸಮರ್ಪಿಸಿದಾಗ ಶೀರಾಯರು ತಮ್ಮ ಮೂಲವೃಂದಾವನ ಅಲುಗಾಡಿಸುವ ಮೂಲಕ  ಸಮ್ಮತಿ ಸೂಚಿಸಿದರು. 

ಶ್ರೀವಿಜಯದಾಸರು ಶ್ರೀವಾದೀಂದ್ರತೀರ್ಥರನ್ನು ಸಾಕ್ಷಾತ್ ಕಂಡ ಮಹಾನುಭವರು. ಅವರ ಅಮೃತಹಸ್ತಗಳಿಂದ ತಪ್ತಮುದ್ರಾಂಕನ ಮಾಡಿಸಿಕೊಂಡ ಅವರು ಇವರ ಮಹಿಮೆಯನ್ನು "ಒಂದೊಂದು ಮಾತಾಲಿಸಿದರಿದು ವೇದಾರ್ಥತುಲ್ಯ" ಎಂದು ಶ್ರೀವಾದೀಂದ್ರರ ಮಾತಿನಮಹಿಮೆಯನ್ನು ತಿಳಿಸಿದ್ದಾರೆ.

ಶ್ರೀಗುರುಸಾರ್ವಭೌಮರನ್ನು ಸಂಸ್ಕೃತದಲ್ಲಿ ಸ್ತುತಿರೂಪದಲ್ಲಿ ಸ್ತವನ ಮಾಡಿದ ಯತಿವರೇಣ್ಯರು. 

ಶ್ರೀಗುರುಗುಣಸ್ತವನದಂತಹ ಖಂಡಕಾವ್ಯದ ರಚನೆಮಾಡಿದವರು. ಪ್ರಾಯಶಃ ಗ್ರಂಥರಚನಾ ಕೌಶಲವನ್ನು ವರ್ಣನೆ ಮಾಡಲು ಗುರುಗುಣಸ್ತವನದಂತಹ ಖಂಡಕಾವ್ಯ ಮತ್ತೊಂದಿಲ್ಲ. ಅಷ್ಟು ಅದ್ಭುತವಾದ ರೀತಿಯಲ್ಲಿ ಗುರುರಾಜರ ಗ್ರಂಥಜಗತ್ತನ್ನು ಪರಿಚಯಿಸುತ್ತಾರೆ ವಾದೀಂದ್ರಸ್ವಾಮಿಗಳು.
 
ಶ್ರೀರಾಘವೇಂದ್ರಗುರುಗಳು ವೇದಾಂತಸಾಮ್ರಾಜ್ಯಕ್ಕೆ "ಗುರುರಾಜ"ರಾದರೇ, ಶ್ರೀವಾದೀಂದ್ರಸ್ವಾಮಿಗಳು ಆ ರಾಜರಿಗೆ ಮಂತ್ರಿಗಳಂತೆ ಶೋಭಿಸುವವರು. 

ಪೂರ್ವಾಶ್ರಮದಲ್ಲೇ ಅನೇಕ ದೇಶಗಳನ್ನು ಸಂದರ್ಶಿಸಿ, ಪರವಾದಿಗಳನ್ನು ಜಯಿಸಿ ಮಹಾಸಂಸ್ಥಾನದ ಧ್ಯೇಯೋದ್ದೇಶವಾದ ಹರಿಸರ್ವೋತ್ತಮತ್ವದ ಪ್ರತಿಪಾದನೇ, ಸತ್ಸಿದ್ಧಾಂತದ ಸ್ಥಾಪನೆ ಇತ್ಯಾದಿಗಳನ್ನು ಮಾಡಿ, ಅನೇಕ ಮಹೀಪಾಲರಿಂದ ಸಮ್ಮಾನಿತರಾದವರು. ಅಂತೆಯೇ ಶ್ರೀಮದುಪೇಂದ್ರ ತೀರ್ಥರು ಇವರನ್ನು ಮಹಾಸಂಸ್ಥಾನದ ಅಧಿಪತಿಗಳನ್ನಾಗಿ ಮಾಡಿದರು. 

ಮಂತ್ರಾಲಯದ ಜಹಗೀರು ವಿಚಾರದಲ್ಲಿ ನವಾಬರು ಅಪಸ್ವರ ಎತ್ತಿದಾಗ, ಶ್ರೀಗಳವರು ತಪಃಶಕ್ತಿಯಿಂದ ಮಂತ್ರಾಲಯ ಸಂಸ್ಥಾನದ ಕೈ ತಪ್ಪಿ ಹೋಗಲಿಲ್ಲ. ಶ್ರೀಗಳವರ ಕಾಲದಲ್ಲಿ ಶ್ರೀಮೂಲರಾಮದೇವರ ಪೂಜೆ ಅತ್ಯಂತ ವೈಭವಯುತವಾಗಿ ನಡೆಯುತ್ತಿದ್ದುದು ಇತಿಹಾಸ. 

ಶ್ರೀರಾಘವೇಂದ್ರಮಠಾರ್ಚಾಗತಿಕ್ರಮದಂತಹ ಗ್ರಂಥಗಳನ್ನು ರಚಿಸಿ ಮಹಾಸಂಸ್ಥಾನದಲ್ಲಿ ಅನೂಚಾನವಾಗಿ ಪೂಜೆಗೊಳ್ಳುತ್ತ ಬಂದ ಅನಂತಸನ್ನಿಧಾನೋಪೇತ ಪ್ರತಿಮೆಗಳ ಇತಿಹಾಸ ಹಾಗೂ ಅವುಗಳ ವೃತ್ತಾಂತವನ್ನು ದಾಖಲಿಸಿ ಮಹದುಪಕಾರ ಮಾಡಿದ ಮಹಾನುಭಾವರು ವಾದೀಂದ್ರ ಸ್ವಾಮಿಗಳು.. 

ಶ್ರೀ ವಿಜಯದಾಸರು, ಶ್ರೀ ನರಸಿಂಹದಾಸರೇ ( ಜಗನ್ನಾಥದಾಸರ ತಂದೆಗಳು)  ಮೊದಲಾದವರಿಗೆ ಆಶ್ರಯದಾತ ಆಗಿದ್ದವರು ಶ್ರೀ ವಾದೀಂದ್ರಗುರುಗಳು.

ಶ್ರೀವಿಜಯದಾಸರು ಕಾಶಿಯಲ್ಲಿ ರಾಮಾಶಾಸ್ತ್ರಿ ಎಂಬುವನನ್ನು ಗೆದ್ದು ಶ್ರೀವಾದೀಂದ್ರಗುರುಗಳಲ್ಲಿ ಕರೆತಂದು ಮುದ್ರಾಧಾರಣೆ ಮಾಡಿಸಿ ವೈಷ್ಣವದೀಕ್ಷೆಯನ್ನು ಕೊಡಿಸಿದ್ದು ಇತಿಹಾಸಪ್ರಸಿದ್ಧ.

ಇದಲ್ಲದೇ ಸ್ವತಃ ಉಪಾಸ್ಯಮೂರ್ತಿ ಮೂಲರಾಮನ ಮೇಲೆ ಹಲವಾರು ಕೀರ್ತನೆಗಳನ್ನು ಮಾಡಿದ್ದಾರೆ. 

ಈ ರೀತಿಯಾಗಿ ವೇದಾಂತಸಾಮ್ರಾಜ್ಯದಲ್ಲಿ ಅಜರಾಮರರಾಗಿ ಉಳಿದವರು ವಾದೀಂದ್ರಸ್ವಾಮಿಗಳು..ಅವರ ಆರಾಧನಾ ಪರ್ವಕಾಲದಲ್ಲಿ ಅವರನ್ನು ನೆನೆದು ಕೃತಾರ್ಥರಾಗೋಣ..
- ಸಮೀರ ಜೋಶಿ
***

*ವಾದೀಂದ್ರತೀರ್ಥರು*                  (1728-1750)                         ಶ್ರೀರಾಘವೇಂದ್ರತೀರ್ಥ ಶ್ರೀಪಾದಂಗಳವರ ಪೂರ್ವಾಶ್ರಮದ ಪುತ್ರರಾದ ಲಕ್ಷ್ಮೀನಾರಾಯಣ ಆಚಾರ್ಯರ ಮಕ್ಕಳು ಪುರುಷೋತ್ತಮಾಚಾರ್ಯರು.ಅವರ ಮಕ್ಕಳ ಹೆಸರು ಶ್ರೀನಿವಾಸಾಚಾರ್ಯರು.ಇವರು ತಮ್ಮ ವಂಶದ ಗೌರವಕ್ಕನುಸರಿಸಿ ಉತ್ತಮ ಪಾಂಡಿತ್ಯ ಪಡೆದು ಸಂಸ್ಥಾನದಲ್ಲಿ ಪಾಠ ಪ್ರವಚನ ಮಾಡುತ್ತಿದ್ದರು. ಶ್ರೀ ಉಪೇಂದ್ರತೀರ್ಥರು ಇವರ ಪಾಂಡಿತ್ಯ,ಸಂಸ್ಥಾನದ ದೀಕ್ಷೆಯನ್ನು ನೋಡಿ ಇವರಿಗೆ ಆಶ್ರಮ ಕೊಟ್ಟು ವಾದೀಂದ್ರತೀರ್ಥರೆಂದು ನಾಮಕರಣ ಮಾಡಿದರು.         ಆಶ್ರಮವಾದ ನಂತರ ಸಂಚಾರವನ್ನು ಕೈಗೊಂಡ ಶ್ರೀಗಳು ಭಕ್ತರಿಗೆ ಧರ್ಮೋಪದೇಶವನ್ನು ಮಾಡುತ್ತಾ,ಅವರು ಭಕ್ತಿಯಿಂದ ಸಮರ್ಪಿಸಿದ  ಭೂಮಿಗಳನ್ನು ಕಾಣಿಕೆಯಾಗಿ ಪಡೆದು ಮಠದ ಕೈ ತಪ್ಪಿದ್ದ ಜಹಗೀರುಗಳನ್ನು ಮತ್ತೆ ದೊರೆಯುವಂತೆ ಮಾಡಿದರು.ಮೈಸೂರು ರಾಣೆಬೆನ್ನೂರು,ಸವಣೂರಿನ ರಟ್ಟೆಹಳ್ಳಿ,ಮೊರಬ ಗ್ರಾಮದಲ್ಲಿ ಭೂಮಿಯನ್ನು ಪಡೆದರು‌.ಹೀಗೆ ಸಂಚಾರಮಾಡುತ್ತಾ ಮಂತ್ರಾಲಯಕ್ಕೆ ಬಂದರು.ಹಿಂದೆ ಗುರುರಾಜರಿಗಾಗಿ ದಿವಾನ ವೆಂಕಣ್ಣ ನಿರ್ಮಿಸಿದ್ದ ಬ್ರಂದಾವನ ರಾಯರ ಆಜ್ಞೆಯಂತೆ ಹಾಗೆಯೇ ಉಳಿದಿತ್ತು.ವಾದೀಂದ್ರರು ಮತ್ತೆ ದಕ್ಷಿಣದ ಕಡೆಗೆ ಹೋಗದೆ ಮಂತ್ರಾಲಯದಲ್ಲಿಯೇ ನೆಲೆ ನಿಂತರು.1750ನೇಯ ಇಸವಿ ಪ್ರಮೋದಿನಿ ಸಂವತ್ಸರದ ಜೇಷ್ಠ ಶುದ್ಧ. ನವಮಿಯ ದಿನ ಗುರುರಾಜರ ಸನ್ನಿಧಾನದಲ್ಲಿ ಹರಿಧ್ಯಾನತತ್ಪರರಾದರು.ಗುರುರಾಜರಿಗೆಂದೇ ಸಿದ್ದಪಡಿಸಿದ್ದ ಬ್ರಂದಾವನವನ್ನು ಇವರಿಗೆ ಉಪಯೋಗಿಸಲಾಯಿತು.ಗುರುರಾಜರ ಎಡಭಾಗದಲ್ಲಿ ಅವರಿಗೆ ಅತಿಸಮೀಪವಾಗಿಯೇ ಇವರ ಬ್ರಂದಾವನ ಪ್ರತಿಷ್ಠೆಯಾಯಿತು.   ಇವರು ಗುರುಗುಣಸ್ತವನ ರಚಿಸಿ ರಾಯರಿಗೆ ಅರ್ಪಿಸಿದಾಗ ತನ್ನ ಸಮ್ಮತಿ ಸೂಚಿಸಲು ಬ್ರಂದಾವನವೇ ಅಲುಗಾಡಿತಂತೆ.ಇದರಿಂದಲೇ ಇವರ ಮೇಲೆ ಗುರುರಾಜರ ಪರಮಾನುಗ್ರಹ ಎಷ್ಟರ ಮಟ್ಟಿನದು ಎಂದು ಗೊತ್ತಾಗುತ್ತದೆ.ಇವರಿಂದ ರಚಿತವಾದ ಉಪಲಬ್ದ ಗ್ರಂಥಗಳು.                                1.ತತ್ವಪ್ರಕಾಶಿಕಾ ಟಿಪ್ಪಣಿ.             2.ತತ್ವೋದ್ಯೋತ ಟಿಪ್ರಣಿ.       3.ಭೂಗೋಳ ಖಗೋಳ ವಿಚಾರ.                                4.ರಾಘವೇಂದ್ರಮಠ ಗತಾರ್ಚಾಗತಿಕ್ರಮ.                5.ಗುರುಗುಣಸ್ತವನ.                 6.ನವ್ಯದುರುಕ್ತಿಶಿಕ್ಷಾ(ಪೂರ್ವಾಶ್ರಮದ ರಚನೆ)                          ವಂದಾರುಜನ ಸಂದೋಹಂ ಮಂದಾರುತರುಸನ್ನಿಭಂ|ವೃಂದಾರಕಗುರುಪ್ರಖ್ಯಂ ವಂದೇ ವಾದೀಂದ್ರ ದೇಶಿಕಂ.ಇಂದು ಇವರ ಪುಣ್ಯತಿಥಿ. ಸದಾಕಾಲವು ರಾಯರ ಸಾಮಿಪ್ಯದಲ್ಲಿಯೇ ಇದ್ದು ರಾಯರ ಸೇವೆ ಮಾಡುತ್ತಿರುವ ಶ್ರೀ ವಾದೀಂದ್ರ ತೀರ್ಥರು ನಮಗೂ ಶ್ರೀ ರಾಯರ ಒಲುಮೆ ಆಗುವಂತೆ ಅನುಗ್ರಹ  ಮಾಡಲಿ.ಶ್ರೀಗುರುಜಗನ್ನಾಥದಾಸರು ರಾಯರ ಬಗ್ಗೆ ಹೇಳುವಾಗ ತಿಳಿಸುವಂತೆ"ಈತನೊಲಿಯಲು ವಾತನೊಲಿಯುವ,ವಾತನೊಲಿಯಲು ಹರಿಯು ಒಲಿಯುವ". ಶ್ರೀ ವಾದೀಂದ್ರರ ಮೂಲಕ ಗುರುರಾಜರನ್ನು ಪ್ರೀತಿಗೊಳಿಸಿ ವಾಯುದೇವರ ಮತ್ತು ಶ್ರೀಹರಿಯ ಕಾರುಣ್ಯ ಪಡೆಯುವ ಸೌಭಾಗ್ಯ ನಮ್ಮದಾಗಲಿ‌.ಅದಕ್ಕೆ ಎಲ್ಲಾ ತತ್ವಾಭಿಮಾನಿ ದೇವತೆಗಳ ಅನುಗ್ರಹವಿರಲಿ ಎಂದು ಪ್ರಾರ್ಥಿಸೋಣ.(ಸಂಗ್ರಹ)         ವ್ಯಾಸರಾಜ ಸಂತೆಕೆಲ್ಲೂರ ಕಲಬುರಗಿ.
****
ಶ್ರೀವಾದೀಂದ್ರತೀರ್ಥರು (ಶ್ರೀಪರಿಮಳಾಚಾರ್ಯರ ಸಾನ್ನಿಧ್ಯದಲ್ಲಿ ಬೃಂದಾವನ ಪ್ರವೇಶ ಮಾಡುವ ಮಹಾಪುಣ್ಯಭಾಜನರಾದ ಶ್ರೀವಾದೀಂದ್ರತೀರ್ಥ ಶ್ರೀಮಚ್ಚರಣರ ಆರಾಧನೆ- ಜ್ಯೇಷ್ಠ ಶುದ್ಧ ನವಮಿ)
ಶ್ರೀವಾದೀಂದ್ರತೀರ್ಥ ಶ್ರೀಮಚ್ಚರಣರು- ಮಂತ್ರಾಲಯದ ಮಹಾಮುನಿ ಶ್ರೀರಾಘವೇಂದ್ರತೀರ್ಥಗುರುಸಾರ್ವಭೌಮರ ಬೃಂದಾವನದ ಪಕ್ಕದಲ್ಲಿ, ಶ್ರೀರಾಘವೇಂದ್ರರಿಗಾಗಿ ಸಿದ್ಧವಾಗಿದ್ದ ಬೃಂದಾವನದಲ್ಲಿಯೇ ವಿರಾಜಮಾನರಾಗುವ ಮಹಾಭಾಗ್ಯಕ್ಕೆ ಭಾಜನರು ಶ್ರೀವಾದೀಂದ್ರತೀರ್ಥ ಶ್ರೀಪಾದಂಗಳವರು. ಶ್ರೀಗುರುರಾಜರ ಬೃಂದಾವನದ ಪಕ್ಕದಲ್ಲಿ ನೆಲೆಸುವ ಮಹಾಭಾಗ್ಯವೊಂದೆಡೆಯಾದರೆ, ಶ್ರೀಗುರುಸಾರ್ವಭೌಮರ ಬೃಂದಾವನವೇ ಆನಂದದಿಂದ ತಲೆದೂಗುವಂತೆ ಮಾಡಿದ ಕರ್ಮಂದಿಶ್ರೇಷ್ಠರು ಶ್ರೀವಾದೀಂದ್ರರು. ಶ್ರೀರಾಘವೇಂದ್ರರ ತರುವಾಯ ಶ್ರೀಯೋಗೀಂದ್ರರು,ಶ್ರೀಸೂರೀಂದ್ರರು, ಶ್ರೀಸುಮತೀಂದ್ರರು, ಶ್ರೀಉಪೇಂದ್ರತೀರ್ಥರು ವಿದ್ಯಾಸಿಂಹಾಸನವನ್ನು ಅಲಂಕರಿಸಿದ ತರುವಾಯ ಶ್ರೀಪೂರ್ಣಪ್ರಜ್ಞ-ಪರಿಮಳಾಚಾರ್ಯರ ಪೀಠವನ್ನು ಅಲಂಕರಿಸಿದ ಶ್ರೀವಾದೀಂದ್ರರು ಶ್ರೀಗುರುರಾಜರ ಪೂರ್ವಾಶ್ರಮದ ಮರಿಮಕ್ಕಳು.ರಾಯರು ಸಶರೀರ ಬೃಂದಾವನ ಪ್ರವೇಶ ಮಾಡಿದಂತಹ ಸಂದರ್ಭದಲ್ಲಿ,
ಶ್ರೀನಿವಾಸಾಚಾರ್ಯರು ಕೇವಲ ಒಂದೂವರೆ ವರ್ಷದ ಶಿಶು. ಮುಂದೆ ಅವರಿಗಾಗಿಯೆ ರಾಯರ ಕೃಪೆಯಿಂದ ಮೀಸಲಾಗಿಟ್ಟಿದ್ದ ಬೃಂದಾವನದಲ್ಲಿ ರಾಯರ ಪಕ್ಕದಲ್ಲೇ ನೆಲೆಸುವ ಯೋಗ ವಾದೀಂದ್ರರಿಗೆ ದೊರಕಿತು.
ಶ್ರೀವಾದೀಂದ್ರರು
೧. ಗುರುಗುಣಸ್ತವನಮ್.
೨.ಶ್ರೀರಾಘವೇಂದ್ರಮಠಗತಾರ್ಚಾಗತಿಕ್ರಮಃ .
೩. ಭೂಗೋಳ- ಖಗೋಳ ವಿಚಾರಃ.
೪.ನವ್ಯದುರುಕ್ತಿಶಿಕ್ಷಾ
೫. ಶ್ರೀಜಯತೀರ್ಥಗುರುಸಾರ್ವಭೌಮರ 'ತತ್ತ್ವಪ್ರಕಾಶಿಕಾ' ಕೃತಿಗೆ ಮೀಮಾಂಸನಯದರ್ಪಣ ಎಂಬ ವ್ಯಾಖ್ಯಾನ ಹಾಗೂ ೬. ಶ್ರೀಮನ್ಮಧ್ವಾಚಾರ್ಯರ ತತ್ವೋದ್ಯೋತ ಕೃತಿಗೆ ಟಿಪ್ಪಣಿ ಮೊದಲಾದ ಕೃತಿಗಳನ್ನು ರಚಿಸಿದ್ದು,
ಕನ್ನಡಭಾಷೆಯಲ್ಲಿಯೂ ಕೃತಿ ರಚನೆ ಮಾಡಿದ್ದಾರೆ.
ಶ್ರೀವಾದೀಂದ್ರತೀರ್ಥರು ರಚಿಸಿದ 'ಗುರುಗುಣಸ್ತವನ' ಶ್ರೀರಾಘವೇಂದ್ರರ ಗುರುತರವಾದ ಗುಣಗಳ ಸ್ತವನ ವನ್ನು ಮುಖ್ಯ ಉದ್ದೇಶವಾಗಿ ಹೊಂದಿರುವ ಕೃತಿ. ಈ ಕೃತಿಯಲ್ಲಿ ಶ್ರೀಗುರುರಾಜರ ವ್ಯಕ್ತಿತ್ವ, ತಪಸ್ಸಿದ್ಧಿ, ಗ್ರಂಥಗಳ ಮಹಿಮೆ, ದೇವಸ್ವಭಾವ, ಔದಾರ್ಯ ಮೊದಲಾದವುಗಳನ್ನು ವಿಶೇಷವಾಗಿ ವರ್ಣಿಸುವುದರೊಂದಿಗೆ ಶ್ರೀಹರಿ, ದುರ್ಗಾರೂಪೀ ಶ್ರೀಲಕ್ಷ್ಮೀ, ಶ್ರೀಮಧ್ವರಿಂದ ಪ್ರಾರಂಭಿಸಿ ಶ್ರೀಗುರುರಾಜರ ಪೂರ್ವ ಪರಂಪರೆಯ ಮೂರ್ಧನ್ಯರನ್ನು ಅತ್ಯಂತ ಗೌರವ ಪೂರ್ವಕವಾಗಿ ಹಾಗೂ ಕಾವ್ಯಾತ್ಮಕವಾಗಿ ಶ್ರೀವಾದೀಂದ್ರತೀರ್ಥರು ಸ್ತುತಿಸಿದ್ದಾರೆ. ಮೂವತ್ತಾರು ಶ್ಲೋಕಗಳನ್ನು ಹೊಂದಿರುವ ಗುರುಗುಣಸ್ತವನದ ಪ್ರತಿಯೊಂದು ಶ್ಲೋಕವೂ ಉಕ್ತಿಚಾತುರ್ಯದಿಂದ,ಕಾವ್ಯರಚನಾಕೌಶಲದಿಂದ ವಿಶಿಷ್ಟವಾದಂತಹ ರಚನೆಗಳಾಗಿವೆ. ಒಂದೊಂದು ಶಬ್ದಗಳಲ್ಲಿ, ವಾಕ್ಯಗಳಲ್ಲಿ ಜ್ಞಾನಿನಾಯಕರ ವ್ಯಕ್ತಿತ್ವವನ್ನು ಸಂಗ್ರಹಿಸುವ ಕೌಶಲವಂತೂ ಅನ್ಯಾದೃಶ. ಉದಾಹರಣೆಗೆ ಶ್ರೀವಿಬುಧೇಂದ್ರರನ್ನು 'ಸಂಯಮೀಂದ್ರ' ಎಂದು ಸಂಬೋಧಿಸಿ ಅವರು ಶಮದಮಾದಿ ಗುಣಭರಿತರು ಎಂಬುದನ್ನು ಸೂಚಿಸಿದರೆ, ಶ್ರೀವ್ಯಾಸರಾಜಗುರುಸಾರ್ವಭೌಮರ 'ವ್ಯಾಸತ್ರಯ;ಗಳೆಂದೇ ಪ್ರಖ್ಯಾತವಾಗಿರುವ 'ತಾತ್ಪರ್ಯಚಂದ್ರಿಕಾ' 'ನ್ಯಾಯಾಮೃತ' ಹಾಗೂ 'ತರ್ಕತಾಂಡವ' ಕೃತಿಗಳನ್ನು ಸರ್ವೋತ್ತಮನಾದ ಶ್ರೀನರಸಿಂಹದೇವರ ಮೂರು ಕಣ್ಣುಗಳಿಗೆ ಸಮೀಕರಿಸುವುದರ ಮೂಲಕ ಶ್ರೀವ್ಯಾಸರಾಜರ ವಿದ್ವದ್ವಿಭವವನ್ನು ಕೊಂಡಾಡಿದ್ದಾರೆ. ಶ್ರೀವಿಜಯೀಂದ್ರರನ್ನು 'ತ್ರಿಭುವನವಿದಿತ: ಸರ್ವತಂತ್ರಸ್ವತಂತ್ರ:' ಎಂದು ಕೊಂಡಾಡಿ ಶ್ರೀವಿಜಯೀಂದ್ರರ ಚತು:ಷಷ್ಟಿಕಲಾಪ್ರಾವೀಣ್ಯವನ್ನು ಸೂಚಿಸುತ್ತಿದ್ದಾರೆ. ಶ್ರೀರಾಘವೇಂದ್ರರನ್ನು, ಅವರ ಗ್ರಂಥಗಳ ವಿಭವವನ್ನು ವರ್ಣಿಸುವಾಗಲಂತೂ ಶ್ರೀವಾದೀಂದ್ರರು ಪರವಶರಾಗಿಬಿಡುತ್ತಾರೆ. ಶ್ರೀಗುರುರಾಜರು ಶ್ರೀಜಯತೀರ್ಥಗುರುಸಾರ್ವಭೌಮರ 'ಶ್ರೀಮನ್ನ್ಯಾಯಸುಧಾ'ಗ್ರಂಥಕ್ಕೆ ಪರಿಮಳ ವ್ಯಾಖ್ಯಾನ ರಚಿಸಿದ್ದರಿಂದ ದಿವಿಜರಿಗೆ ಮಾತ್ರವೇ ಸೀಮಿತವಾಗಿದ್ದ ಅಮೃತ (ಸುಧೆ) ಭೂಸುರರಿಗೂ ಲಭಿಸುವಂತಾಯಿತು ಎಂದು ಕೊಂಡಾಡುತ್ತಾರೆ. ಶ್ರೀಟೀಕಾಕೃತ್ಪಾದರ ಕೃತಿಯ ಗಾಂಭೀರ್ಯದಿಂದಾಗಿ, ಕೃತಿಯಲ್ಲಿರುವ ಗಹನವಾದ ತಾತ್ವಿಕ ಪ್ರಮೇಯಗಳಿಂದಾಗಿ ಘನವಿದ್ವಾಂಸರಾದವರಿಗೂ ಅದು ಸುಲಭಗ್ರಾಹ್ಯವಾಗಬಹುದಾದ ಕೃತಿಯಲ್ಲ, ಶ್ರೀಗುರುರಾಜರ ಸುಲಲಿತವಾದ ಮತ್ತು ಸರಳವಾದ ವ್ಯಾಖ್ಯಾನದಿಂದಾಗಿ ಸರ್ವರಿಗೂ ಸುಧೆಯ ಪರಿಮಳ ದೊರೆಯುವಂತಾಯಿತು ಎಂಬುದಾಗಿ ತಮ್ಮ ಉಕ್ತಿ ಚಮತ್ಕಾರವನ್ನು ಶ್ರೀವಾದೀಂದ್ರರು ತೋರಿದ್ದಾರೆ.
ಶ್ರೀವಾದೀಂದ್ರತೀರ್ಥರು ತಾವು ರಚಿಸಿದ 'ಶ್ರೀಗುರುಗುಣಸ್ತವನ' ಕಾವ್ಯವನ್ನು ಶ್ರೀಗುರುರಾಜರ ಬೃಂದಾವನದ ಸನ್ನಿಧಾನದಲ್ಲಿ ಪಠಿಸಲಾರಂಭಿಸಿ, ಶ್ರೀಹರಿ,ದುರ್ಗಾ,ಶ್ರೀಮಧ್ವ,ಜಯತೀರ್ಥ,ವಿಬುಧೇಂದ್ರ, ವ್ಯಾಸರಾಜ,ವಿಜಯೀಂದ್ರ,ಸುಧೀಂದ್ರರ ಸ್ತುತಿಯಿಂದ ಪ್ರಾರಂಭಿಸಿ, ಶ್ರೀಗುರುರಾಜರ ಮಹಿಮಾವೈಭವವನ್ನು ಅಪೂರ್ವವಾಗಿ ವರ್ಣಿಸಿ,'ಅದ್ಯ ಶ್ರೀರಾಘವೇಂದ್ರಾದ್ವಿಲಸಸತಿ ಫಲಿತೋ ಮಧ್ವಸಿದ್ಧಾಂತ ಶಾಖೀ' ಎಂಬ ಗುರುಗುಣಸ್ತವನದ ಕೊನೆಯ ಚರಣವನ್ನು ಪಠಿಸುವಂತಹ ಸಂದರ್ಭದಲ್ಲಿ, ಶ್ರೀವಾದೀಂದ್ರರು ಮಾಡಿದಂತಹ ಸ್ತುತಿಯನ್ನು ಕೇಳಿ, ತಮ್ಮ ಮೂಲಕ ಶ್ರೀಮೂಲರಾಮ,ಮಧ್ವರು ನಡೆಸಿದ ಅಚಿಂತ್ಯಾದ್ಭುತ ಮಹಿಮೆಗಳನ್ನು ನೆನೆದು ಆನಂದತುಂದಿಲರಾಗಿ, ಬೃಂದಾವನಸ್ಥಿತರಾದ ಶ್ರೀಗುರುರಾಜರು ಹರಸಿದಂತೆ, ಬೃಂದಾವನವು ಶಿರಕಂಪನ ಮಾಡುವಂತೆ ಕ್ಷಣಕಾಲ ಬೃಂದಾವನವು ಅಲುಗಾಡಿತು. ಇಂತಹ ಪರಮಾಶ್ಚರ್ಯಭರಿತವಾದ ಘಟನೆಯಿಂದ ಶ್ರೀರಾಘವೇಂದ್ರರು ಬೃಂದಾವನದಲ್ಲಿ ಸದಾ ಸನ್ನಿಹಿತರಾಗಿರುವರೆಂಬ ಅಂಶವೂ,ಶ್ರೀವಾದೀಂದ್ರತೀರ್ಥರ ಮಹಿಮೆಯೂ ಏಕಕಾಲದಲ್ಲಿ ಬಿತ್ತರವಾಯಿತು. ಅಂತಹ ಗುರುಗಳ ಮಹಿಮಾತಿಶಯವನ್ನು ಪ್ರಕಟಗೊಳ್ಳುವಂತೆ ಮಾಡಿದ ಮುನಿವರ ಶ್ರೀವಾದೀಂದ್ರತೀರ್ಥರ ಆರಾಧನೆ ಜೇಷ್ಠ ಶುದ್ಧ ನವಮಿ. ಶ್ರೀವಾದೀಂದ್ರತೀರ್ಥರು ನಮಗೆ ಶ್ರೀರಾಘವೇಂದ್ರರ, ಶ್ರೀಮಧ್ವರ, ಶ್ರೀಮೂಲರಾಮದೇವರ ಕಾರುಣ್ಯವನ್ನು ದೊರಕಿಸಿಕೊಡಲಿ.
"ವಂದಾರುಜನಸಂದೋಹ
ಮಂದಾರತರುಸನ್ನಿಭಂ|
ವೃಂದಾರಕಗುರುಪ್ರಖ್ಯಂ ವಂದೇ
ವಾದೀಂದ್ರದೇಶಿಕಂ|| "
ವೇಣುಗೋಪಾಲ ಬಿ.ಎನ್.
***

No comments:

Post a Comment