gurushyamasundara dasaru
purvashrama name Ritti Susheelendracharya
ಚೈತ್ರ ಕೃಷ್ಣ ದ್ವಾದಶೀ
ಶ್ರೀ ಶ್ಯಾಮಸುಂದರದಾಸರ ಪರಮಾನುಗ್ರಹ ಪಾತ್ರರಾದ
ಗಿಲೆಸೂಗೂರಿನವರಾದ.. ಶ್ರೀ ರಾಯರ ಮಠದ ಯತಿಶ್ರೇಷ್ಠರಾದ ಶ್ರೀ ಧೀರೇಂದ್ರತೀರ್ಥರ (ಪೂರ್ವಾಶ್ರಮದ) ವಂಶಸ್ಥರಾದ, ಅನೇಕ ಸುದದರವಾದ ಕೃತಿಗಳನ್ನು ರಚನೆ ಮಾಡಿದವರಾದ, ಹರಿದಾಸಸಾಹಿತ್ಯದ ಆರಾಧನೆಯನ್ನು ಆಜೀವಪರ್ಯಂತವೂ ಮಾಡಿದವರಾದ... ಶ್ರೀ ಗುರುಶ್ಯಾಮಸುಂದರದಾಸರ ( ಶ್ರೀ ಸುಶೀಲೇಂದ್ರಾಚಾರ್ಯರ) ಆರಾಧನಾ ಮಹೋತ್ಸವ. ಆರಾಧನೆ ಏಕಾದಶಿ.. ಆಚರಣೆ ದ್ವಾದಶಿ.
***
No comments:
Post a Comment