Tuesday 21 September 2021

other dasaru ಇತರೆ ದಾಸರು

Much details are not known

a

Surendra rao Kulkarni

ankita Kembhavi Bheemanodeya

Kruti - 100+

ಸುರೇಂದ್ರರಾವ್ ಕುಲಕರ್ಣಿ 

ಶ್ರೀ ಕೆಂಭಾವಿ ಭೀಮನೊಡೆಯ ಅಂಕಿತ

aradhana-  ಶ್ರಾವಣ ಶುದ್ಧ ದಶಮಿ at Kembhavi village

**

Walvekar Bheemacharya

ankita: shreeshaprasannakeshava vittala

ವಾಳವೇಕರ್ ಶ್ರೀ ಭೀಮಾಚಾರ್ಯ

ಶ್ರೀಶಪ್ರಸನ್ನಕೇಶವವಿಠಲಾಂಕಿತ

***


Gurunatha Deshpande 

ankita varada krishna

ಶ್ರೀ ಗುರುನಾಥ ದೇಶಪಾಂಡೆಯವರು 

 "ವರದ ಕೃಷ್ಣ" ಅಂಕಿತ


ಶ್ರೀಕೃಷ್ಣಾವತಾರವನ್ನು ಅದ್ಭುತವಾದ ರೀತಿಯಲ್ಲಿ ವರ್ಣಿಸಿದ್ದಾರೆ


ಅಷ್ಟ ದಿಕ್ಕಿನಲಿಪ್ಪ ಅಸುರರ

ಅಸುವ ಕೊಳ್ಳುವೆನೆಂದು ಸೂಚಿಸೆ 

ಅಷ್ಟಮಿಯ ದಿನದಲ್ಲಿ ಶ್ರಾವಣ ಕೃಷ್ಣ ಪಕ್ಷದಲಿ  |

ಕೃಷ್ಣಪೀತಾಂಬರಾಯುಧದಿ ವಿ

ಶಿಷ್ಟನಾಗುತ ಪ್ರಕಟ ಗೊಂಡನು

ನಿಶಿಚರರುಗಳ ಹಣಿಯಲೋಸುಗ ನಿಶೀಥ ಸಮಯದಲ್ಲಿ||


ನಳಿನ ನಯನನ ಚಲ್ವ ನಾಸಿಕ ನೀಲ ಮೇಘ ಶ್ಯಾಮ ವರ್ಣನ

ಪೊಳೆವ ಪಲ್ಗಳ ಪಂಕ್ತಿ ಲೊಪ್ಪುವ ಬಾಲ ಕೃಷ್ಣನನು|

 ಸುಳಿಯ ನಾಭಿಯ ಶಂಖ ಕೊರಳನ

ಕುಳಿಯ ಗಲ್ಲಗಳಿಂದ ಶೋಭಿತ

ಹಲಧರನನುಜನ ಕಂಡು ಹರ್ಷಿತರಾದರಾಕ್ಷಣದಿ||


ನೋಡಿದರು ಮಾಧವನ ಎದುರಲಿ

ಮಾಡಿದರು ಪರಿಪರಿಯ ಸ್ತುತಿಗಳ

ಹಾಡಿ ಹೊಗಳಿದರವನ ಅದ್ಭುತ ವಾದ ಮಹಿಮೆಗಳ||

ಗಾಡಿಕಾರನು ಈರ್ವರಿಗು ತಾ

ನೀಡಿ ಪೂರ್ವ ರಹಸ್ಯ ಕೃತಿಯನು

ಪಡೆದ ಶಿಶುವಿನ ರೂಪ ಕೂಡಲೆ ಅವರ ಸಮ್ಮುಖದಿ||

***



No comments:

Post a Comment