Tuesday 7 December 2021

narahari vittala dasaru vamana kelluru kattacharya ನರಹರಿವಿಠಲದಾಸಂ ವಾಮನಕೆಲ್ಲೂರು ಕಟ್ಟಾಚಾರ್ಯ margashira shukla dashami

vamana kelluru kattacharya

ಶ್ರೀ ವಾಮನಕೆಲ್ಲೂರು ಕಟ್ಟಾಚಾರ್ಯ

aradhana     ಮಾರ್ಗಶಿರ ಶುಕ್ಲ ದಶಮಿ

ನರನಾರಾಯಣ ಪದಾಸಕ್ತಂ ನಾರದಾದಿಮುನಿ ಪೂಜಕಂ/

ನರಸಿಂಹ ಧ್ಯಾನಾಸಕ್ತಂ ನರಹರಿವಿಠಲದಾಸಂ ಭಜೇ//


ರಾಯಚೂರಿನಲ್ಲಿ ಜನಿಸಿದಂತಹಾ ಮಹಾನ್ ಸಾಧಕರು,  ದಾಸರು, 18ನೆಯ ಶತಮಾನದವರು,  ಹರುಷದಿಂದಲಿ ಕಾಯೋ ಹನುಮಾ,  ಹಾಲಭಾವಿಯೊಳಿರುವಂಥ ಭೀಮ ಕೃತಿಯೇ  ಮೊದಲು ಅದ್ಭುತವಾದ ಪದ ರಚನೆಗಳು ಮಾಡಿದವರಾದ,  ನರಹರಿವಿಠಲಾಂಕಿತಸ್ಥರಾದ ಶ್ರೀ ವಾಮನಕೆಲ್ಲೂರು ಕಟ್ಟಾಚಾರ್ಯರ ಆರಾಧನೆಯೂ ಇಂದು..


ಶ್ರೀ ವಿಭುದೇಂದ್ರತೀರ್ಥ ಗುರುಸಾರ್ವಭೌಮರ , ಶ್ರೀ ಸತ್ಯನಿಧಿತೀರ್ಥರ, ಶ್ರೀ ಸಣ್ಣವಿಜಯರಾಯರ, ಶ್ರೀ ಕಟ್ಟಾಚಾರ್ಯರ ಪರಮಾನುಗ್ರಹ ಸದಾಕಾಲ ನಮ್ಮ ಎಲ್ಲರಮೇಲೆ ಇರಲಿ.

***


No comments:

Post a Comment