Friday 1 October 2021

yeri venkateshacharyaru bidi sanyasi jyeshta shukla ashtami chintamani ಏರಿ ವೆಂಕಟೇಶಾಚಾರ್ಯರು

to check bidi sanyasi or gruhastaru

and aradhana date

Name: yeri venkateshacharyaru

Ankita: yerivenkata


ಶ್ರೀ ಗಲಗಲಿ ಅವ್ವನವರ ಪುತ್ರನ ಸುತರೂ, ಮಹಾನ್ ಪಂಡಿತರೂ , ಪರ್ಜನ್ಯ ಜಪದಿಂದ ಮಳೆಯನ್ನು ತರಿಸಿ, ಜನರ ಬಾಧೆಯನ್ನು ಕಳೆದ ಪವಾಡಪುರುಷರು, ಪರಮ ವೈರಾಗ್ಯ ಸಂಪನ್ನರು, ಸಂಚಾರ ಕ್ರಮದಲ್ಲಿ ಚಿಂತಾಮಣಿ ಹತ್ತಿರದ ಕೋಲಾರ್ ಪ್ರಾಂತದಲಿ ನೆಲಸಿ ಸಾಧನೆ ಮಾಡಿ ಅಲ್ಲಿಯೇ ಪರಂಧಾಮಕ್ಕೆ ತೆರಳಿ ಇಂದಿಗೂ ಕಟ್ಟಿಯಲ್ಲಿ ನಿಂತು ಆರ್ತರ ಬಾಧೆಗಳನ್ನು ಶಮನ ಮಾಡುತ್ತಿರುವವರೂ, ಏರಿ ವೆಂಕಟ ಎನ್ನುವ ಇವರ ಹೆಸರನ್ನೇ  ಅಂಕಿತನಾಮವಾಗಿಟ್ಟುಕೊಂಡು ರಚಿಸಿದ ಶ್ರೀನಿವಾಸ ಕಲ್ಯಾಣದ ಕರ್ತೃಗಳಾದ ಶೇಷಾಚಾರ್ಯರ ಅಗ್ರಜರಾದ ಶ್ರೀ ಏರಿ ವೆಂಕಟೇಶಾಚಾರ್ಯರ ಆರಾಧನೆಯೂ ......

ಶ್ರೀ ಮಹಾನ್ ಚೇತನರು ನಮ್ಮ ಎಲ್ಲರಮೇಲೆ ಅನುಗ್ರಹ ಸದಾಕಾಲದಲ್ಲಿ ತೋರಲೆಂದು ಪ್ರಾರ್ಥನೆ ಮಾಡುತ್ತಾ .....

-Smt. Padma Sirish

ನಾದನೀರಾಜನದಿಂ ದಾಸಸುರಭಿ 
***

No comments:

Post a Comment