Thursday 1 August 2019

yeri venkateshacharyaru chintamani bidi sanyasi ashada shukla pratipada ಏರಿ ವೆಂಕಟೇಶಚಾರ್ಯರು


shri gurubyO namaha...


AshADa shuddha prathipath is the ArAdhane of shri yErI venkaTEshAchArya.


shri yErI venkaTEshAchArya:

ArAdhane: AshADa shukla prathipath
kaTTe: chintAmaNi


| ಶ್ರೀಮದ್ಯೇರೀ ವೇಂಕಟಾಚಾರ್ಯ ಗುರುರಾಜಂ ಅಹಂ ನಮಾಮಿ |
|| ಶ್ರೀ ಶ್ರೀನಿವಾಸ ಚರಣಾಬ್ಜ ಸುಪೂಜಕಾಗ್ರಯಂ ||
| ಶ್ರೀ ಏರೀ ಮುದ್ಗಲ ಸುಕೃಷ್ಣತನುರ್ಭವಂ |
|| ತಂ ವಂದಾರು ಕಲ್ಪತರುರಾಜಂ ಅಹಂ ನಮಾಮಿ ||

shri yErI venkaTAchArya varada gOvindA gOvindA...

shri krishNArpaNamastu..
*****

ಶ್ರೀ ಗಲಗಲಿ ಅವ್ವನವರ ಪುತ್ರನ ಸುತರೂ, ಮಹಾನ್ ಪಂಡಿತರೂ , ಪರ್ಜನ್ಯ ಜಪದಿಂದ ಮಳೆಯನ್ನು ತರಿಸಿ, ಜನರ ಬಾಧೆಯನ್ನು ಕಳೆದ ಪವಾಡ ಪುರುಷರು, ಪರಮ ವೈರಾಗ್ಯ ಸಂಪನ್ನರು, ಸಂಚಾರ ಕ್ರಮದಲ್ಲಿ ಚಿಂತಾಮಣಿ ಹತ್ತಿರದ ಕೋಲಾರ್ ಪ್ರಾಂತದಲಿ ನೆಲಸಿ ಸಾಧನೆ ಮಾಡಿ ಅಲ್ಲಿಯೇ ಪರಂಧಾಮಕ್ಕೆ ತೆರಳಿ ಇಂದಿಗೂ ಕಟ್ಟಿಯಲ್ಲಿ ನಿಂತು ಆರ್ತರ ಬಾಧೆಗಳನ್ನು ಶಮನ ಮಾಡುತ್ತಿರುವವರೂ, ಏರಿ ವೆಂಕಟ ಎನ್ನುವ ಇವರ ಹೆಸರನ್ನೇ  ಅಂಕಿತನಾಮವಾಗಿಟ್ಟುಕೊಂಡು ರಚಿಸಿದ ಶ್ರೀನಿವಾಸ ಕಲ್ಯಾಣದ ಕರ್ತೃಗಳಾದ ಶ್ರೀ ಏರಿ ಶೇಷಾಚಾರ್ಯರ ಅಗ್ರಜರಾದ ಶ್ರೀ ಏರಿ ವೆಂಕಟೇಶಾಚಾರ್ಯರ ಆರಾಧನೆಯೂ ......

ಶ್ರೀ ಮಹಾನ್ ಚೇತನ ದ್ವಯರು ನಮ್ಮ ಎಲ್ಲರಮೇಲೆ ಅನುಗ್ರಹ ಸದಾಕಾಲದಲ್ಲಿ ತೋರಲೆಂದು ಪ್ರಾರ್ಥನೆ ಮಾಡುತ್ತಾ.....

-Smt. Padma Sirish

ನಾದನೀರಾಜನದಿಂ ದಾಸಸುರಭಿ 🙏🏽

****

No comments:

Post a Comment